ವಿಕಿಪೀಡಿಯ knwiki https://kn.wikipedia.org/wiki/%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F MediaWiki 1.47.0-wmf.18 first-letter ಮೀಡಿಯ ವಿಶೇಷ ಚರ್ಚೆಪುಟ ಸದಸ್ಯ ಸದಸ್ಯರ ಚರ್ಚೆಪುಟ ವಿಕಿಪೀಡಿಯ ವಿಕಿಪೀಡಿಯ ಚರ್ಚೆಪುಟ ಚಿತ್ರ ಚಿತ್ರ ಚರ್ಚೆಪುಟ ಮೀಡಿಯವಿಕಿ ಮೀಡಿಯವಿಕಿ ಚರ್ಚೆಪುಟ ಟೆಂಪ್ಲೇಟು ಟೆಂಪ್ಲೇಟು ಚರ್ಚೆಪುಟ ಸಹಾಯ ಸಹಾಯ ಚರ್ಚೆಪುಟ ವರ್ಗ ವರ್ಗ ಚರ್ಚೆಪುಟ ಸಂಪುಟ ಸಂಪುಟ ಚರ್ಚೆಪುಟ ಕರಡು ಕರಡು ಚರ್ಚೆಪುಟ TimedText TimedText talk ಮಾಡ್ಯೂಲ್ ಮಾಡ್ಯೂಲ್ ಚರ್ಚೆಪುಟ Event Event talk ವಿಷ್ಣುವರ್ಧನ್ (ನಟ) 0 1270 1427347 1380577 2026-09-03T03:20:08Z స్వరలాసిక 20347 /* ಡಾ. ವಿಷ್ಣುವರ್ಧನ್ ಅಭಿನಯದ ಸಿನಿಮಾಗಳು */ 1427347 wikitext text/x-wiki {{Use British English|date=June 2013}} {{Infobox person | name = ವಿಷ್ಣುವರ್ಧನ್ | birth_name = ಸಂಪತ್ ಕುಮಾರ್ | image = Vishnuvardhan 2013 stamp of India.jpg | image_size = 250px | caption = 2013ರಲ್ಲಿ ಭಾರತ ಸರ್ಕಾರ ಹೊರತಂದ ವಿಷ್ಣುವರ್ಧನ್ ಅವರ ಅಂಚೆ ಚೀಟಿ | birth_date = {{Birth date|df=yes|1950|09|18}} | birth_place = [[ಮೈಸೂರು]] | death_date = {{Death date and age|df=yes|2009|12|30|1950|09|18}} | death_place = [[ಮೈಸೂರು]], [[ಭಾರತ]] | occupation = ನಟ, ಗಾಯಕ, ನಿರ್ಮಾಪಕ, ಕಥೆಗಾರ | years_active = 1972–2009 | nationality = [[ಭಾರತೀಯ]] | spouse = [[ಭಾರತಿ (ನಟಿ)|ಭಾರತಿ ವಿಷ್ಣುವರ್ಧನ್]] (1975) | relatives = ಅನಿರುಧ್ ''(ಅಳಿಯ)''<ref>{{cite web |url=https://www.lehren.com/news/regional/kannada/vishnuvardhan%E2%80%99s-son-law-recreating-%E2%80%98shasa-simha%E2%80%99-%E2%80%98raja-simha%E2%80%99-20170127 |title=Vishnuvardhan’s son-in-law recreating ‘Shasa Simha’ in ‘Raja Simha’ |publisher=lehren.com |access-date=18 ಜುಲೈ 2018 |archive-date=24 ಮೇ 2018 |archive-url=https://web.archive.org/web/20180524101337/https://www.lehren.com/news/regional/kannada/vishnuvardhan%E2%80%99s-son-law-recreating-%E2%80%98shasa-simha%E2%80%99-%E2%80%98raja-simha%E2%80%99-20170127 |url-status=dead }}</ref> }} '''ಡಾ. ವಿಷ್ಣುವರ್ಧನ್''' (ಜನನ: [[ಸೆಪ್ಟೆಂಬರ್ ೧೮]] [[೧೯೫೦]] | ಮರಣ :[[ಡಿಸೆಂಬರ್ ೩೦]] [[೨೦೦೯]]) [[ಕನ್ನಡ ಚಿತ್ರರಂಗ|ಕನ್ನಡ ಚಿತ್ರರಂಗದ]] ಪ್ರಸಿದ್ಧ ನಟರಲ್ಲಿ ಒಬ್ಬರು.'''ಸಂಪತ್ ಕುಮಾರ್''' ಎಂಬುದು ಇವರ ಮೂಲ ಹೆಸರು. '''ಸಾಹಸಸಿಂಹ''' ಎಂಬ ಬಿರುದು ಪಡೆದ ಡಾ. ವಿಷ್ಣುವರ್ಧನ್ ಅವರು ಕನ್ನಡ ಸೇರಿದಂತೆ ತಮಿಳು, ತೆಲುಗು, ಮಲಯಾಳ, ಹಿಂದಿ ಭಾಷೆಗಳಲ್ಲಿ ಸುಮಾರು ೨೨೦ ಸಿನಿಮಾಗಳಲ್ಲಿ ನಟಿಸಿದ್ದಾರೆ. ವಿಷ್ಣುವರ್ಧನ್ ದಕ್ಷಿಣ ಭಾರತದ ಖ್ಯಾತ ನಟಿ [[ಭಾರತಿ]] ಅವರನ್ನು ಮದುವೆಯಾಗಿದ್ದರು.<ref>[http://movies.rediff.com/report/2009/dec/30/vishnuvardhan-to-be-cremated-today.htm Dr Vishnuvardhan to be cremated with state honours]</ref> ಇವರಿಗೆ ಇದ್ದ ಬಿರುದುಗಳು ಸಾಹಸ ಸಿಂಹ, ಅಭಿನಯ ಭಾರ್ಗವ, ಮೈಸೂರು ರತ್ನ ==ಹುಟ್ಟು, ವಿದ್ಯಾಭ್ಯಾಸ, ಬಾಲ್ಯ== '''ಡಾ. ವಿಷ್ಣುವರ್ಧನ್''' ಅವರು ಹೆಚ್.ಎಲ್. ನಾರಾಯಣರಾವ್ ಮತ್ತು ಕಾಮಾಕ್ಷಮ್ಮ ದಂಪತಿಯ ಮಗನಾಗಿ [[ಮೈಸೂರು|ಮೈಸೂರಿನಲ್ಲಿ]] ಜನಿಸಿದರು. ಇವರ ತಂದೆ ಕಲಾವಿದರು, ಸಂಗೀತ ನಿರ್ದೇಶಕರು ಮತ್ತು ಸಂಭಾಷಣೆಕಾರರು ಆಗಿದ್ದರು. ಇವರ ಕುಟುಂಬದವರು [[ಮೈಸೂರು|ಮೈಸೂರಿನ]] ಚಾಮುಂಡಿಪುರಂನಲ್ಲಿ ವಾಸಿಸುತ್ತಿದ್ದರು.ಇವರ ಪೂರ್ವಜರು ಮಂಡ್ಯ ಜಿಲ್ಲೆಯವರು. ೬ ಸಹೋದರ/ಸಹೋದರಿಯರು. ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು [[ಮೈಸೂರು|ಮೈಸೂರಿನ]] ಗೋಪಾಲಸ್ವಾಮಿ ಶಾಲೆಯಲ್ಲಿ ಮತ್ತು ಹಿರಿಯ ಪ್ರಾಥಮಿಕ ಶಿಕ್ಷಣವನ್ನು [[ಬೆಂಗಳೂರು|ಬೆಂಗಳೂರಿನ]] ಕನ್ನಡ ಮಾದರಿ ಶಾಲೆಯಲ್ಲಿ ಮುಗಿಸಿದರು. ತಮ್ಮ ಪ್ರೌಢಶಾಲಾ ಶಿಕ್ಷಣ ಮತ್ತು ಪದವಿಯನ್ನು [[ಬೆಂಗಳೂರು|ಬೆಂಗಳೂರಿನ]] ಬಸವನಗುಡಿಯಲ್ಲಿರುವ ನ್ಯಾಷನಲ್ ಕಾಲೇಜಿನಲ್ಲಿ ಪಡೆದರು. ==ನಟನೆ/ಕಲಾಜೀವನ== [[Image:144x.jpg|thumb|ವಿಷ್ಣು ಅಭಿನಯದ "ಸಾಮ್ರಾಟ್" ಚಿತ್ರದ ಭಿತ್ತಿ ಪತ್ರ|alt=]] *'''ಶಿವಶರಣ ನಂಬೆಯಕ್ಕ''' ಎಂಬ ಸಿನೆಮಾದಲ್ಲಿ 1955ರಲ್ಲಿ ಬಾಲ ನಟನಾಗಿ ನಟಿಸಿದ್ದರು. ವಿಷ್ಣು ನಟನೆಯ ಈ ಸಿನೆಮಾ 28 ದಿನದಲ್ಲಿ ಚಿತ್ರೀಕರಣಗೊಂಡ ಮೊದಲ ಕನ್ನಡ ಸಿನೆಮಾ ಎಂಬ ಹಿರಿಮೆಗೆ ಪಾತ್ರವಾಗಿತ್ತು. ಶಂಕರ್ ಸಿಂಗ್ ಸಿದ್ದಪಡಿಸಿದ ಈ ಸಿನೆಮಾ ಸಂಪತ್ ಕುಮಾರ್ (ವಿಷ್ಣು) ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿತು, ಮುಂದೆ 1956ರಲ್ಲಿ '''ಕೋಕಿಲವಾಣಿ''' ಎಂಬ ಮತ್ತೊಂದು ಸಿನೆಮಾದಲ್ಲಿ ಕೂಡ ವಿಷ್ಣು ನಟಿಸಿದ್ದರು. [[ಎಸ್. ಎಲ್. ಭೈರಪ್ಪ|ಎಸ್ ಎಲ್ ಭೈರಪ್ಪನವರ]] ಕಾದಂಬರಿಯಾಧಾರಿತ '''[[ವಂಶವೃಕ್ಷ]]'''. ಇದರಲ್ಲಿ ಸಣ್ಣ ಪಾತ್ರ ವಹಿಸಿದ್ದರು. *ನಾಯಕನ ಪಾತ್ರದಲ್ಲಿ ಇವರ ಮೊದಲ ಚಿತ್ರ [[೧೯೭೨]]ರಲ್ಲಿ ಬಿಡುಗಡೆಯಾದ [[ಪುಟ್ಟಣ್ಣ ಕಣಗಾಲ್]] ನಿರ್ದೇಶನದ [[ನಾಗರಹಾವು (ಚಲನಚಿತ್ರ ೧೯೭೨)|ನಾಗರಹಾವು]]. ಸಂಪತ್ ಕುಮಾರನಾಗಿ ಬಂದಿದ್ದ ಹುಡುಗನಿಗೆ ‘ವಿಷ್ಣುವರ್ಧನ್’ ಎಂದು ಹೆಸರಿಟ್ಟಿದ್ದು ಪುಟ್ಟಣ್ಣ ಕಣಗಾಲ್. ಹೆಸರಿನ ಬದಲಾವಣೆಯೊಂದಿಗೆ ನಾಯಕನಟನಾಗಿ [[ನಾಗರಹಾವು (ಚಲನಚಿತ್ರ ೧೯೭೨)|ನಾಗರಹಾವು]] ಚಿತ್ರದೊಂದಿಗೆ '''ವಿಷ್ಣುವರ್ಧನ''' ಎಂಬ ನಟನ ಉದಯವಾಯಿತು. 29.12.1972 ರಂದು ತೆರೆಕಂಡ ಈ ಸಿನೆಮಾ, ಬೆಂಗಳೂರಿನ ಸಾಗರ್ ಚಿತ್ರಮಂದಿರ ಒಂದರಲ್ಲೇ ಸತತ 25 ವಾರಗಳು ಯಶಸ್ವಿಯಾದ ಚಿತ್ರ, ಆಗಿನ ಕಾಲಕ್ಕೇ 7 ಲಕ್ಶ ರೂಪಾಯಿಗಳನ್ನು ಗಳಿಸಿ ಹೊಸ ದಾಖಲೆ ಬರೆಯಿತು ಮತ್ತು ಬೆಂಗಳೂರಿನ ಮೂರು ಮುಖ್ಯ ಚಿತ್ರಮಂದಿರಗಳಲ್ಲಿ ನೂರು ದಿನ ಪೂರೈಸಿದ ಮೊದಲ ಸಿನೆಮಾವೆಂಬ ಹೆಗ್ಗಳಿಕೆ ಪಡೆಯಿತು. ರಾಷ್ಟ್ರಪ್ರಶಸ್ತಿ ಗೆದ್ದುಕೊಂಡಿತು. ವಿಷ್ಣು ನಟಿಸಿದ್ದ ‘[[ಸಾಹಸಸಿಂಹ]]’ ಸಿನೆಮಾ 25 ವಾರಗಳನ್ನು ಪೂರೈಸಿತು. ಇಲ್ಲಿಂದ ಮುಂದೆ ವಿಷ್ಣು '''ಸಾಹಸಸಿಂಹ''' ಎಂದು ಹೆಸರುವಾಸಿಯಾದರು.ಆದರೆ ಈ ಚಿತ್ರಕ್ಕೂ ಮೊದಲೆ ಅಂದರೆ 1979ರಲ್ಲೆ ಇವರಿಗೆ 'ಸಾಹಸಸಿಂಹ' ಎಂಬ ಬಿರುದು ಬಂದಿತ್ತು. *ನಟನೆಯಲ್ಲದೇ, [[ಕಿಲಾಡಿ ಕಿಟ್ಟು]], [[ನಾಗ ಕಾಳ ಭೈರವ]], [[ಸಾಹಸಸಿಂಹ ]], [[ಜಿಮ್ಮಿಗಲ್ಲು]], [[ಖೈದಿ]] [[ಮೋಜುಗಾರ ಸೊಗಸುಗಾರ]], [[ವಿಷ್ಣುಸೇನಾ]] ಇವೇ ಮೊದಲಾದ ಕೆಲವು ಚಿತ್ರಗಳಲ್ಲಿ ಹಿನ್ನೆಲೆ ಗಾಯನವನ್ನೂ ಕೂಡ ಮಾಡಿದ್ದಾರೆ *೧೯೮೦ರ ದಶಕದಲ್ಲಿ ಕಿರುತೆರೆಯಲ್ಲಿ ಪ್ರಸಾರಗೊಂಡ [[ಶಂಕರ್‌ ನಾಗ್‌]] ನಿರ್ದೇಶನದ ಜನಪ್ರಿಯ ಧಾರಾವಾಹಿ [[ಮಾಲ್ಗುಡಿ ಡೇಸ್]] ಕಥೆಯೊಂದರಲ್ಲಿ (ರುಪೀಸ್‌ ಫಾರ್ಟಿ-ಫೈವ್ ಎ ಮಂತ್‌) ವಿಷ್ಣುವರ್ಧನ್‌ ನಟಿಸಿದ್ದರು.<ref>[http://chiloka.com/celebrity/vishnuvardhan ವಿಷ್ಣುವರ್ಧನ್]</ref> ==ಒಂದಿಷ್ಟು ಹೆಚ್ಚಿನ ಮಾಹಿತಿಗಳು== ಸಿನಿಮಾರಂಗಕ್ಕೆ ನಡೆದು ಬಂದ ಹಾದಿ: ವಿಷ್ಣು 1955ರಲ್ಲಿ "ಶಿವಶರಣ ನಂಬೆಯಕ್ಕ" ಎಂಬ ಸಿನೆಮಾದಲ್ಲಿ ಬಾಲ ನಟನಾಗಿ ನಟಿಸಿದ್ದರು. ವಿಷ್ಣು ನಟನೆಯ ಈ ಸಿನೆಮಾ 28 ದಿನದಲ್ಲಿ ಚಿತ್ರೀಕರಣಗೊಂಡ ಮೊದಲ ಕನ್ನಡ ಸಿನೆಮಾ ಎಂಬ ಹಿರಿಮೆಗೆ ಪಾತ್ರವಾಗಿತ್ತು. ಶಂಕರ್ ಸಿಂಗ್ ಸಿದ್ದಪಡಿಸಿದ ಈ ಸಿನೆಮಾ ಸಂಪತ್ ಕುಮಾರ್ (ವಿಷ್ಣು) ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿತು, ಮುಂದೆ 1956ರಲ್ಲಿ "ಕೋಕಿಲವಾಣಿ" ಎಂಬ ಮತ್ತೊಂದು ಸಿನೆಮಾದಲ್ಲಿ ಕೂಡ ವಿಷ್ಣು ನಟಿಸಿದ್ದರು. ಎಸ್ ಎಲ್ ಭೈರಪ್ಪನವರ ಕಾದಂಬರಿಯಾಧಾರಿತ ವಂಶವೃಕ್ಷ. ಇದರಲ್ಲಿ ಸಣ್ಣ ಪಾತ್ರವೊಂದರಲ್ಲಿ ಕಾಣಿಸಿಕೊಂಡರು. 1972 ರಲ್ಲಿ ಬಿಡುಗಡೆಯಾದ ಪುಟ್ಟಣ್ಣ ಕಣಗಾಲ್ ನಿರ್ದೇಶನದ "ನಾಗರಹಾವು" ಇವರ ಮೊದಲ ಚಿತ್ರದಲ್ಲಿ ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸಂಪತ್ ಕುಮಾರನಾಗಿ ಬಂದಿದ್ದ ಹುಡುಗನಿಗೆ ‘ವಿಷ್ಣುವರ್ಧನ್’ ಎಂದು ಹೆಸರಿಟ್ಟಿದ್ದು ಪುಟ್ಟಣ್ಣ ಕಣಗಾಲ್. ಹೆಸರಿನ ಬದಲಾವಣೆಯೊಂದಿಗೆ ನಾಯಕನಟನಾಗಿ ನಾಗರಹಾವು ಚಿತ್ರದೊಂದಿಗೆ ವಿಷ್ಣುವರ್ಧನ ಎಂದು ಜನಪ್ರಿಯರಾಗಿದ್ದರು.1980 ರಲ್ಲಿ ಶಂಕರ್ ನಾಗ್ ನಿರ್ದೇಶನದಲ್ಲಿ ಮೂಡಿಬಂದ “ಮಾಲ್ಗುಡಿ ಡೇಸ್” ಎಂಬ ಕಿರುತೆರೆಯಲ್ಲಿ ನಟಿಸಿದರು. ನಟನೆಯಲ್ಲದೇ ಕಿಲಾಡಿ ಕಿಟ್ಟು, ನಾಗ ಕಾಳ ಭೈರವ, ಸಾಹಸಸಿಂಹ, ಜಿಮ್ಮಿಗಲ್ಲು, ಖೈದಿ, ಮೋಜುಗಾರ ಸೊಗಸುಗಾರ, ವಿಷ್ಣುಸೇನಾ ಮೊದಲಾದ ಕೆಲವು ಚಿತ್ರಗಳಲ್ಲಿ ಹಿನ್ನೆಲೆ ಗಾಯನವನ್ನೂ ಕೂಡ ಮಾಡಿದ್ದಾರೆ. ಹೀಗೆ ಕನ್ನಡ ಸಿನಿಮಾಗಳಲ್ಲಿ ನಟಿಸಿ ಇಡೀ ಚಿತ್ರರಂಗದಲ್ಲಿಯೇ ಸುಪ್ರಸಿದ್ಧ ನಟರಾಗಿ ಹೊರಹೊಮ್ಮಿದ್ದರು. ಹೀಗೆ ಕೇವಲ ಕನ್ನಡ ಚಿತ್ರಗಳಲ್ಲಿ ನಟಿಸದೆ ತಮಿಳು, ತೆಲುಗು, ಮಲಯಾಳಂ, ಹಿಂದಿ ಸಿನೆಮಾಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದರು. ಕನ್ನಡ ಚಿತ್ರರಂಗಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದ ವಿಷ್ಣು 30 ಡಿಸೆಂಬರ್ 2009 ರಲ್ಲಿ ವಿಧಿವಶರಾದರು. ಇವರಿಗೆ ಕೀರ್ತಿ ಮತ್ತು ಚಂದನಾ ಎಂಬ ಇಬ್ಬರು ಪುತ್ರಿಯರಿದ್ದಾರೆ. *ಕನ್ನಡ ಚಿತ್ರರಂಗದಲ್ಲೆ ಅತಿ ಹೆಚ್ಚು ದ್ವಿಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. (ಸುಮಾರು ೧೪ ಚಿತ್ರಗಳು) *ವಿಷ್ಣುವರ್ಧನ್-[[ಸುಹಾಸಿನಿ]], ವಿಷ್ಣುವರ್ಧನ್-[[ಮಾಧವಿ]] ಜೋಡಿ ಕನ್ನಡ ಚಿತ್ರರಂಗದ ಅಪೂರ್ವ ಜೋಡಿಯೆಂದು ಹೆಸರಾಗಿದೆ. ಹಾಗೆಯೇ ವಿಷ್ಣು ಅವರ ಹೆಚ್ಚಿನ ಚಿತ್ರದಲ್ಲಿ ನಟಿಸಿದ ಕೀರ್ತಿ ನಟಿ [[ಆರತಿ]] ಅವರಿಗೆ ಸಲ್ಲುತ್ತದೆ. *[[ಬನ್ನಂಜೆ ಗೋವಿಂದಾಚಾರ್ಯ]]ರು ಇವರ ಆದ್ಯಾತ್ಮಿಕ ಗುರುವಾಗಿದ್ದರು, [[ಸಂಖ್ಯಾಭವಿಷ್ಯಶಾಸ್ತ್ರ]]ವನ್ನು ನಂಬುತ್ತಿದ್ದ ಇವರು ತಮ್ಮ ಕಾರಿನ ನಂಬರಾಗಿ ಮತ್ತು ಮೊಬೈಲ್ ನ ಕೊನೆಯ ಸಂಖ್ಯೆಯಾಗಿ "೩೨೧" ಬಳಸುತ್ತಿದ್ದರು. *[[ಬೆಂಗಳೂರು ವಿಶ್ವವಿದ್ಯಾಲಯ|ಬೆಂಗಳೂರು ವಿಶ್ವವಿದ್ಯಾಲಯವು]] [[೨೦೦೫|೨೦೦೫ನೇ]] ವರ್ಷದಲ್ಲಿ ಇವರಿಗೆ ಗೌರವ ಡಾಕ್ಟರೇಟ್ ಕೊಟ್ಟು ಗೌರವಿಸಿದೆ. * ಇವರ ಸ್ಮರಣಾರ್ಥ ಭಾರತ ಸರ್ಕಾರ 2013ರಲ್ಲಿ ಅಂಚೆ ಚೀಟಿ ಹೊರತಂದಿದೆ. * ೨೦೨೫ ರಲ್ಲಿ ಕರ್ನಾಟಕ ಸರ್ಕಾರ ಇವರಿಗೆ “ಕರ್ನಾಟಕ ರತ್ನ” ಪ್ರಶಸ್ತಿ ಘೋಷಣೆ ಮಾಡಿದೆ. [[File:Saahasasimha vishnuvardhan bronze bust at ghaati subramanya temple square.jpg|thumb|saahasasimha vishnuvardhan bronze bust at ghaati subramanya temple square]] ==ಡಾ. ವಿಷ್ಣುವರ್ಧನ್ ಅಭಿನಯದ ಸಿನಿಮಾಗಳು == *'''ಕನ್ನಡ''' {| class="sortable" border="2" cellpadding="4" cellspacing="0" style="margin: 1em 1em 1em 0; background: #f9f9f9; border: 1px #aaa solid; border-collapse: collapse; font-size: 95%;" |- bgcolor="#CCCCCC" align="center" ! ವರ್ಷ!! ಸಂಖ್ಯೆ !! ಚಿತ್ರದ ಹೆಸರು !! ಪಾತ್ರದ ಹೆಸರು !! ನಾಯಕಿ(ಯರು) !! ಸೆನ್ಸಾರ್ ಪ್ರಮಾಣಪತ್ರ |- | rowspan="2"|೧೯೭೨ | ೧ | ''[[ವಂಶವೃಕ್ಷ]]'' | ಬಾಲ ನಟ | |- | ೨ | ''[[ನಾಗರಹಾವು (ಚಲನಚಿತ್ರ ೧೯೭೨)|ನಾಗರಹಾವು]]'' | ರಾಮಾಚಾರಿ |[[ಆರತಿ]], [[ಶುಭಾ]] |- | rowspan="3"|೧೯೭೩ | ೩ | ''[[ಸೀತೆಯಲ್ಲ ಸಾವಿತ್ರಿ]]'' | |[[ಜಯಲಕ್ಷ್ಮಿ]] |- | ೪ | ''[[ಮನೆ ಬೆಳಗಿದ ಸೊಸೆ]]'' | |[[ಭಾರತಿ]] |- | ೫ | ''[[ಗಂಧದ ಗುಡಿ]]'' | ಆನಂದ್ | |- | rowspan="3"|೧೯೭೪ | ೬ | ''[[ಬೂತಯ್ಯನ ಮಗ ಅಯ್ಯು]]'' | ಗುಳ್ಳ |[[ಭವಾನಿ]] |- | ೭ | ''[[ಪ್ರೊಫೆಸರ್ ಹುಚ್ಚುರಾಯ]]'' | |[[ಮಂಜುಳಾ]] |- | ೮ | ''[[ಅಣ್ಣ ಅತ್ತಿಗೆ]]'' | |[[ಭಾರತಿ]] |- | rowspan="6"|೧೯೭೫ | ೯ | ''[[ದೇವರಗುಡಿ]]'' | |[[ಭಾರತಿ]] |- | ೧೦ | ''[[ಕೂಡಿ ಬಾಳೋಣ]]'' | |[[ಭವಾನಿ]] |- | ೧೧ | ''[[ಕಳ್ಳ ಕುಳ್ಳ]]'' | ಮಹೇಶ |[[ಭವಾನಿ]] |- | ೧೨ | ''[[ಭಾಗ್ಯಜ್ಯೋತಿ]]'' | |[[ಭಾರತಿ]], [[ಶುಭಾ]] |- | ೧೩ | ''[[ನಾಗಕನ್ಯೆ]]'' | |[[ಭವಾನಿ]] |- | ೧೪ | ''[[ಒಂದೇ ರೂಪ ಎರಡು ಗುಣ]]'' | |[[ಭವಾನಿ]] |- | rowspan="4" | ೧೯೭೬ | ೧೫ | ''[[ದೇವರು ಕೊಟ್ಟ ವರ]]'' | |[[ಜಯಂತಿ]] |- | ೧೬ | ''[[ಹೊಸಿಲು ಮೆಟ್ಟಿದ ಹೆಣ್ಣು]]'' | |[[ಆರತಿ]] |- | ೧೭ | ''[[ಮಕ್ಕಳ ಭಾಗ್ಯ]]'' | |[[ಭಾರತಿ]] |- | ೧೮ | ''[[ಬಂಗಾರದ ಗುಡಿ]]'' | |[[ಮಂಜುಳಾ]] |- | rowspan="9" | ೧೯೭೭ | ೧೯ | ''[[ಬಯಸದೇ ಬಂದ ಭಾಗ್ಯ]]'' | |[[ಮಂಜುಳಾ]] |- | ೨೦ | ''[[ಸೊಸೆ ತಂದ ಸೌಭಾಗ್ಯ]]'' | |[[ಮಂಜುಳಾ]] |- | ೨೧ | ''[[ನಾಗರಹೊಳೆ (ಚಲನಚಿತ್ರ)]]'' | |[[ಭಾರತಿ]] |- | ೨೨ | ''[[ಚಿನ್ನಾ ನಿನ್ನ ಮುದ್ದಾಡುವೆ]]'' | |[[ಜಯಂತಿ]] |- | ೨೩ | ''[[ಸಹೋದರರ ಸವಾಲ್]]'' | |[[ಕವಿತಾ]] |- | ೨೪ | ''[[ಶ್ರೀಮಂತನ ಮಗಳು]]'' | |[[ಜಯಂತಿ]] |- | ೨೫ | ''[[ಶನಿ ಪ್ರಭಾವ]]'' | |[[ಭವಾನಿ]] |- | ೨೬ | ''[[ಕಿಟ್ಟು ಪುಟ್ಟು]]'' | ಕಿಟ್ಟು |[[ಮಂಜುಳಾ]] |- | ೨೭ | ''[[ಗಲಾಟೆ ಸಂಸಾರ]]'' | ಸುಬ್ರಮಣ್ಯ(ಸುಬ್ಬು) | [[ಮಂಜುಳಾ]] |- | rowspan="15" | ೧೯೭೮ | ೨೮ | ''[[ಹೊಂಬಿಸಿಲು]]'' | ಡಾ.ನಟರಾಜ್ |[[ಆರತಿ]] |- | ೨೯ | ''[[ಸಂದರ್ಭ]]'' | | [[ಭಾರತಿ]] |- | ೩೦ | ''[[ಕಿಲಾಡಿ ಕಿಟ್ಟು]]'' | ಕಿಟ್ಟು |[[ಕವಿತಾ]] |- | ೩೧ | ''[[ವಂಶಜ್ಯೋತಿ]]'' | |[[ಕಲ್ಪನಾ]], [[ಜಯಂತಿ]] |- | ೩೨ | ''[[ಮುಯ್ಯಿಗೆ ಮುಯ್ಯಿ]]'' | |[[ಆರತಿ]] |- | ೩೩ | ''[[ಸಿರಿತನಕ್ಕೆ ಸವಾಲ್]]'' | |[[ಮಂಜುಳಾ ವಿಜಯಕುಮಾರ್]] |- | ೩೪ | ''[[ಪ್ರತಿಮಾ (ಚಲನಚಿತ್ರ)]]'' | |[[ಭಾರತಿ]] |- | ೩೫ | ''[[ನನ್ನ ಪ್ರಾಯಶ್ಚಿತ್ತ]]'' | |[[ರೆಹನಾ ಸುಲ್ತಾನ್]] |- | ೩೬ | ''[[ಸ್ನೇಹ ಸೇಡು]]'' | |[[ಮಂಜುಳಾ]] |- | ೩೭ | ''[[ಕಿಲಾಡಿ ಜೋಡಿ]]'' | |[[ಲಕ್ಷ್ಮಿ (ಚಿತ್ರನಟಿ)|ಲಕ್ಷ್ಮಿ]] |- | ೩೮ | ''[[ವಸಂತ ಲಕ್ಷ್ಮಿ]]'' | |[[ಮಂಜುಳಾ]] |- | ೩೯ | ''[[ಅಮರನಾಥ್ (ಚಲನಚಿತ್ರ)]]'' | | |- | ೪೦ | ''[[ಭಲೇ ಹುಡುಗ]]'' | |[[ಮಂಜುಳಾ]] |- | ೪೧ | ''[[ಮಧುರ ಸಂಗಮ]]'' | ಕುಮಾರ ರಾಮ |[[ಭಾರತಿ]] |- | ೪೨ | ''[[ಸಿಂಗಾಪುರದಲ್ಲಿ ರಾಜಾಕುಳ್ಳ]]'' | ರಾಜಾ |[[ಮಂಜುಳಾ]] |- | rowspan="5" | ೧೯೭೯ | ೪೩ | ''[[ಅಸಾಧ್ಯ ಅಳಿಯ]]'' | |[[ಪದ್ಮಪ್ರಿಯ]] |- | ೪೪ | ''[[ವಿಜಯ್ ವಿಕ್ರಮ್]]'' | ವಿಜಯ್,ವಿಕ್ರಮ್ |[[ಜಯಂತಿ]], [[ದೀಪಾ]] |- | ೪೫ | ''[[ನಾನಿರುವುದೆ ನಿನಗಾಗಿ (ಚಲನಚಿತ್ರ)]]'' | |[[ಆರತಿ]] |- | ೪೬ | ''[[ಮಾನಿನಿ]]'' | |[[ಆರತಿ]] |- | ೪೭ | ''[[ನೆಂಟರೋ ಗಂಟು ಕಳ್ಳರೋ]]'' | |[[ಆರತಿ]] |- | rowspan="10" | ೧೯೮೦ | ೪೮ | ''[[ನನ್ನ ರೋಷ ನೂರು ವರುಷ]]'' | |[[ಪದ್ಮಪ್ರಿಯ]] |- | ೪೯ | ''[[ರಾಮ ಪರಶುರಾಮ]]'' | ರಾಮ |[[ಮಂಜುಳಾ]] |- | ೫೦ | ''[[ಕಾಳಿಂಗ (ಚಲನಚಿತ್ರ)]]'' | ಪ್ರಭಾಕರ, ಕಾಳಿಂಗ |[[ರತಿ ಅಗ್ನಿಹೋತ್ರಿ]], [[ಗೀತಾ]] |- | ೫೧ | ''[[ಡ್ರೈವರ್ ಹನುಮಂತು]]'' | ಸಂಗೀತದ ಗುರುಗಳು | |- | ೫೨ | ''[[ಹಂತಕನ ಸಂಚು]]'' | | [[ಆರತಿ]], [[ಜಯಮಾಲ]] |- | ೫೩ | ''[[ಮಕ್ಕಳ ಸೈನ್ಯ]]'' | |[[ಸುಮಿತ್ರಾ]] |- | ೫೪ | ''[[ಬಿಳಿಗಿರಿಯ ಬನದಲ್ಲಿ]]'' | | ಪಾರ್ವತಿ |- | ೫೫ | ''[[ಸಿಂಹಜೋಡಿ]]'' | |[[ಮಂಜುಳಾ]] |- | ೫೬ | ''[[ರಹಸ್ಯರಾತ್ರಿ]]'' | |[[ಭಾರತಿ]] |- | ೫೭ | ''[[ಬಂಗಾರದ ಜಿಂಕೆ]]'' | ಚಾರು |[[ಭಾರತಿ]], [[ಆರತಿ]] |- | rowspan="7" | ೧೯೮೧ | ೫೮ | ''[[ಮದುವೆ ಮಾಡು ತಮಾಷೆ ನೋಡು]]'' | ಗಣೇಶ |[[ಆರತಿ]] |- | ೫೯ | ''[[ಮನೆ ಮನೆ ಕಥೆ]]'' | ಸುಬ್ಬು |[[ಜಯಚಿತ್ರಾ]] |- | ೬೦ | ''[[ನಾಗ ಕಾಳ ಭೈರವ]]'' | |[[ಜಯಂತಿ]], [[ಜಯಮಾಲ]] |- | ೬೨ | ''[[ಗುರು ಶಿಷ್ಯರು]]'' | ರಾಜ ನಂದಿವರ್ಧನ |[[ಮಂಜುಳಾ]] |- | ೬೩ | ''[[ಸ್ನೇಹಿತರ ಸವಾಲ್]]'' | | [[ಮಂಜುಳಾ]] |- | ೬೪ | ''[[ಅವಳ ಹೆಜ್ಜೆ]]'' | |[[ಲಕ್ಷ್ಮಿ (ಚಿತ್ರನಟಿ)|ಲಕ್ಷ್ಮಿ]] |- | ೬೫ | ''[[ಪ್ರೀತಿಸಿ ನೋಡು]]'' | |[[ಆರತಿ]] |- | rowspan="8" | ೧೯೮೨ | ೬೬ | ''[[ಪೆದ್ದ ಗೆದ್ದ ]]'' | ಲಾಯರ್ |[[ಭಾರತಿ]] |- | ೬೭ | ''[[ಸಾಹಸ ಸಿಂಹ]]'' | |ಕಾಜಲ್ ಕಿರಣ್ |- | ೬೮ | ''[[ಕಾರ್ಮಿಕ ಕಳ್ಳನಲ್ಲ]]'' | |[[ಆರತಿ]] |- | ೬೯ | ''[[ಊರಿಗೆ ಉಪಕಾರಿ]]'' | ಶ್ರೀಕಾಂತ್ |[[ಪದ್ಮಪ್ರಿಯ]] |- | ೭೦ | ''[[ಜಿಮ್ಮಿಗಲ್ಲು]]'' | ಕೆರೆಏರಿ/ಜಿಮ್ಮಿ |[[ಶ್ರೀಪ್ರಿಯಾ]] |- | ೭೧ | ''[[ಸುವರ್ಣ ಸೇತುವೆ]]'' | |[[ಆರತಿ]] |- | ೭೨ | ''[[ಒಂದೇ ಗುರಿ]]'' | |[[ಮಾಧವಿ]] |- | ೭೩ | ''[[ಕಲ್ಲು ವೀಣೆ ನುಡಿಯಿತು]]'' | |[[ಜಯಂತಿ]], [[ಆರತಿ]], [[ಪದ್ಮಪ್ರಿಯ]] |- | rowspan="6" | ೧೯೮೩ | ೭೪ | ''[[ಮುತ್ತೈದೆ ಭಾಗ್ಯ]]'' | | |- | ೭೫ | ''[[ಗಂಧರ್ವ ಗಿರಿ]]'' | |[[ಆರತಿ]] |- | ೭೬ | ''[[ಸಿಡಿದೆದ್ದ ಸಹೋದರ (ಚಲನಚಿತ್ರ)|ಸಿಡಿದೆದ್ದ ಸಹೋದರ]]'' | |[[ಆರತಿ]], [[ಜಯಮಾಲ]] |- | ೭೭ | ''[[ಗಂಡುಗಲಿ ರಾಮ]]'' | ರಾಮ, ಗಂಡುಗಲಿ, ಕುಮಾರ್ |[[ಮಾಧವಿ]] |- | ೭೮ | ''[[ಚಿನ್ನದಂತ ಮಗ]]'' | | [[ಮಾಧವಿ]] |- | ೭೯ | ''[[ಸಿಂಹ ಘರ್ಜನೆ]]'' | |[[ವಿಜಯಶಾಂತಿ]] |- | rowspan="8" | ೧೯೮೪ | ೮೦ | ''[[ಇಂದಿನ ರಾಮಾಯಣ]]'' | |[[ಗಾಯತ್ರಿ (ನಟಿ)|ಗಾಯತ್ರಿ]] |- | ೮೧ | ''[[ಪ್ರಚಂಡ ಕುಳ್ಳ]]'' | ಶಿವ |[[ಗೀತಾ]] |- | ೮೨ | ''[[ರುದ್ರನಾಗ]]'' | |[[ಮಾಧವಿ]] |- | ೮೩ | ''[[ಖೈದಿ]]'' | |[[ಆರತಿ]], [[ಮಾಧವಿ]] |- | ೮೪ | ''[[ಬೆಂಕಿ ಬಿರುಗಾಳಿ]]'' | |[[ಜಯಮಾಲ]] |- | ೮೫ | ''[[ಬಂಧನ]]'' | ಡಾ.ಹರೀಶ್ |[[ಸುಹಾಸಿನಿ ಮಣಿರತ್ನಂ|ಸುಹಾಸಿನಿ]] |- | ೮೬ | ''[[ಹುಲಿ ಹೆಜ್ಜೆ]]'' | |[[ವಿಜಯಲಕ್ಷ್ಮಿ ಸಿಂಗ್]] |- | ೮೭ | ''[[ಚಾಣಕ್ಯ]]'' | |[[ಮಾಧವಿ]] |- | rowspan="9" | ೧೯೮೫ | ೮೮ | ''[[ಆರಾಧನೆ]]'' | |[[ಗೀತಾ]] |- | ೮೯ | ''[[ಕರ್ತವ್ಯ]]'' | |[[ಪವಿತ್ರಾ]] |- | ೯೦ | ''[[ಮಹಾಪುರುಷ]]'' | |[[ಗಾಯತ್ರಿ (ನಟಿ)|ಗಾಯತ್ರಿ]] |- | ೯೧ | ''[[ವೀರಾಧಿವೀರ]]'' | |[[ಗೀತಾ]] |- | ೯೨ | ''[[ನೀ ಬರೆದ ಕಾದಂಬರಿ]]'' | |[[ಭವ್ಯ]] |- | ೯೩ | ''[[ಮರೆಯದ ಮಾಣಿಕ್ಯ]]'' | |[[ಗೀತಾ]] |- | ೯೪ | ''[[ನನ್ನ ಪ್ರತಿಜ್ಞೆ]]'' | |[[ಚಂದನಾ]] |- | ೯೫ | ''[[ಜೀವನ ಚಕ್ರ]]'' | |[[ರಾಧಿಕಾ]] |- | ೯೬ | ''[[ನೀ ತಂದ ಕಾಣಿಕೆ]]'' | ರವಿ |[[ಜಯಸುಧಾ]] |- | rowspan="6" | ೧೯೮೬ | ೯೭ | ''[[ಕರ್ಣ (ಚಲನಚಿತ್ರ)]]'' | ಕರ್ಣ |[[ಸುಮಲತಾ]] |- | ೯೮ | ''[[ಕಥಾನಾಯಕ]]'' | ರಂಗ |[[ಸುಮಲತಾ]] |- | ೯೯ | ''[[ಈ ಜೀವ ನಿನಗಾಗಿ]]'' | ಚಂದ್ರು |[[ಊರ್ವಶಿ]] |- | ೧೦೦ | ''[[ಸತ್ಯಜ್ಯೋತಿ]]'' | |[[ಸುಮಲತಾ]], [[ಊರ್ವಶಿ]] |- | ೧೦೧ | ''[[ಕೃಷ್ಣ ನೀ ಬೇಗನೆ ಬಾರೋ]]'' | ಕೃಷ್ಣ |[[ಭವ್ಯ]], ಕಿಮ್ ಶರ್ಮ |- | ೧೦೨ | ''[[ಮಲಯ ಮಾರುತ]]'' | ವಿಶ್ವನಾಥ |[[ಮಾಧವಿ]], [[ಸರಿತಾ]] |- | rowspan="8" | ೧೯೮೭ | ೧೦೩ | ''[[ಪ್ರೇಮಲೋಕ]]'' | ಕಾಲೇಜ್ ಲೆಕ್ಚರರ್ | |- | ೧೦೪ | ''[[ಸೌಭಾಗ್ಯಲಕ್ಷ್ಮಿ|ಸೌಭಾಗ್ಯ ಲಕ್ಷ್ಮಿ]]'' | |[[ಲಕ್ಷ್ಮಿ (ಚಿತ್ರನಟಿ)|ಲಕ್ಷ್ಮಿ]], [[ರಾಧಾ]] |- | ೧೦೫ | ''[[ಕರುಣಾಮಯಿ]]'' | | [[ಭವ್ಯ]] |- | ೧೦೬ | ''[[ಜಯಸಿಂಹ]]'' | ಜಯಸಿಂಹ |[[ಮಹಾಲಕ್ಷ್ಮಿ (ನಟಿ)|ಮಹಾಲಕ್ಷ್ಮಿ]] |- | ೧೦೭ | ''[[ಆಸೆಯ ಬಲೆ]]'' | |[[ನಳಿನಿ]] |- | ೧೦೮ | ''[[ಜೀವನ ಜ್ಯೋತಿ]]'' | |[[ಅಂಬಿಕಾ (ಚಿತ್ರನಟಿ)|ಅಂಬಿಕಾ]], [[ನಳಿನಿ]] |- | ೧೦೯ | ''[[ಶುಭಮಿಲನ|ಶುಭ ಮಿಲನ]]'' | |[[ಅಂಬಿಕಾ (ಚಿತ್ರನಟಿ)|ಅಂಬಿಕಾ]] |- | ೧೧೦ | ''[[ಸತ್ಯಂ ಶಿವಂ ಸುಂದರಂ (ಚಲನಚಿತ್ರ)]]'' | |[[ಸುಮಿತ್ರಾ]], [[ರಾಧಿಕಾ]] |- | rowspan="13" | ೧೯೮೮ | ೧೧೧ | ''[[ಡಿಸೆಂಬರ್ ೩೧ (ಚಲನಚಿತ್ರ)]]'' | |[[ಊರ್ವಶಿ]] |- | ೧೧೨ | ''[[ಒಲವಿನ ಆಸರೆ]]'' | |[[ರೂಪಿಣಿ]] |- | ೧೧೩ | ''[[ನಮ್ಮೂರ ರಾಜ]]'' | |[[ಮಂಜುಳಾ ಶರ್ಮ]] |- | ೧೧೪ | ''[[ಜನನಾಯಕ]]'' | |[[ಭವ್ಯ]] |- | ೧೧೫ | ''[[ಸುಪ್ರಭಾತ (ಚಲನಚಿತ್ರ)]]'' | ವಿಜಯ್ |[[ಸುಹಾಸಿನಿ ಮಣಿರತ್ನಂ|ಸುಹಾಸಿನಿ]] |- | ೧೧೬ | ''[[ಕೃಷ್ಣ ರುಕ್ಮಿಣಿ]]'' | ಕೃಷ್ಣ |[[ರಮ್ಯಾ ಕೃಷ್ಣ]] |- | ೧೧೭ | ''[[ಮಿಥಿಲೆಯ ಸೀತೆಯರು]]'' | |[[ಗೀತಾ]] |- | ೧೧೮ | ''[[ದಾದಾ]]'' | ದಾದಾ |[[ಗೀತಾ]], [[ಸುಪರ್ಣ]] |- | ೧೧೯ | ''[[ಒಂದಾಗಿ ಬಾಳು]]'' | |[[ಮಂಜುಳಾ ಶರ್ಮ]] |- | ೧೨೦ | ''[[ಹೃದಯಗೀತೆ]]'' | ಅಶೋಕ್ |[[ಭವ್ಯ]], [[ಖುಷ್ಬೂ]] |- | ೧೨೧ | ''[[ರುದ್ರ]]'' | ರುದ್ರ |[[ಖುಷ್ಬೂ]] |- | ೧೨೨ | ''[[ದೇವ]]'' | ದೇವ |[[ರೂಪಿಣಿ]] |- | ೧೨೩ | ''[[ಡಾಕ್ಟರ್ ಕೃಷ್ಣ]]'' | ಡಾ.ಕೃಷ್ಣ |[[ತಾರಾ]], [[ಸುಮನ್ ರಂಗನಾಥ್]] |- | rowspan="3" | ೧೯೯೦ | ೧೨೪ | ''[[ಶಿವಶಂಕರ್]]'' | ಶಿವು,ಶಂಕರ್ |[[ಶೋಭನಾ]] |- | ೧೨೫ | ''[[ಮುತ್ತಿನ ಹಾರ]]'' | ಅಚ್ಚಪ್ಪ |[[ಸುಹಾಸಿನಿ ಮಣಿರತ್ನಂ|ಸುಹಾಸಿನಿ]] |- | ೧೨೬ | ''[[ಮತ್ತೆ ಹಾಡಿತು ಕೋಗಿಲೆ]]'' | |[[ಭವ್ಯ]], [[ರೂಪಿಣಿ]] |- | rowspan="4" | ೧೯೯೧ | ೧೨೭ | ''[[ಲಯನ್ ಜಗಪತಿರಾವ್]]'' | ಲಯನ್ ಜಗಪತಿರಾವ್, ಕುಮಾರ್ |[[ಲಕ್ಷ್ಮಿ (ಚಿತ್ರನಟಿ)|ಲಕ್ಷ್ಮಿ]], [[ಭವ್ಯ]] |- | ೧೨೮ | ''[[ನೀನು ನಕ್ಕರೆ ಹಾಲು ಸಕ್ಕರೆ]]'' | ಸುಬ್ಬು |[[ರೂಪಿಣಿ]], [[ರಜನಿ]], [[ವಿನಯಾ ಪ್ರಸಾದ್]], [[ಚಂದ್ರಿಕಾ]], [[ಅಂಜಲಿ]] |- | ೧೨೯ | ''[[ಜಗದೇಕ ವೀರ]]'' | |[[ತ್ರಿವೇಣಿ]] |- | ೧೩೦ | ''[[ಪೋಲಿಸ್ ಮತ್ತು ದಾದಾ]]'' | |[[ರೂಪಾ ಗಂಗೂಲಿ]], [[ಸಂಗೀತಾ ಬಿಜಲಾನಿ]] |- | rowspan="4" | ೧೯೯೨ | ೧೩೧ | ''[[ರಾಜಾಧಿರಾಜ]]'' | |[[ರೂಪಿಣಿ]] |- | ೧೩೨ | ''[[ರವಿವರ್ಮ]]'' | ರವಿವರ್ಮ |[[ಭವ್ಯಾ]], [[ರೂಪಿಣಿ]] |- | ೧೩೩ | ''[[ಹರಕೆಯ ಕುರಿ]]'' | |[[ಗೀತಾ]] |- | ೧೩೪ | ''[[ನನ್ನ ಶತ್ರು]]'' | |[[ರೇಖಾ]] |- | rowspan="7" | ೧೯೯೩ | ೧೩೫ | ''[[ಸಂಘರ್ಷ (ಚಲನಚಿತ್ರ)]]'' | ಮಹೇಶ್ |[[ಗೀತಾ]], [[ಶಿವರಂಜನಿ]] |- | ೧೩೬ | ''[[ವೈಶಾಖದ ದಿನಗಳು]]'' | ವಿಷ್ಣು |[[ಮೂನ್ ಮೂನ್ ಸೇನ್]], [[ವನಿತಾ ವಾಸು]] |- | ೧೩೭ | ''[[ನಾನೆಂದೂ ನಿಮ್ಮವನೆ]]'' | |[[ಶ್ರೀಶಾಂತಿ]] |- | ೧೩೮ | ''[[ರಾಯರು ಬಂದರು ಮಾವನ ಮನೆಗೆ]]'' | ವಿಷ್ಣು |[[ಡಾಲಿ ಮಿನ್ಹಾಸ್]], [[ಫರ್ಹೀನ್]] |- | ೧೩೯ | ''[[ವಿಷ್ಣು ವಿಜಯ]]'' | ವಿಷ್ಣು |[[ಅಶ್ವಿನಿ ಭಾವೆ]] |- | ೧೪೦ | ''[[ಮಣಿಕಂಠನ ಮಹಿಮೆ]]'' | ಅಯ್ಯಪ್ಪ |[[ತಾರಾ]] |- | ೧೪೧ | ''[[ನಿಷ್ಕರ್ಷ]]'' | ಅಜಯ್ |[[ಅಂಜನಾ]], ಸುಮನ್ ನಗರ್ ಕರ್ |- | rowspan="6" | ೧೯೯೪ | ೧೪೨ | ''[[ಟೈಂಬಾಂಬ್ (ಚಲನಚಿತ್ರ)]]'' | |[[ಶ್ರುತಿ]] |- | ೧೪೩ | ''[[ಕುಂತಿಪುತ್ರ]]'' | |ಸೋನಾಕ್ಷಿ |- | ೧೪೪ | ''[[ಸಾಮ್ರಾಟ್]]'' | |[[ಸೌಮ್ಯ ಕುಲಕರ್ಣಿ]] |- | ೧೪೫ | ''[[ಮಹಾ ಕ್ಷತ್ರಿಯ]]'' | |[[ಸುಧಾರಾಣಿ]], [[ಸೋನು ವಾಲಿಯಾ]] |- | ೧೪೬ | ''[[ಹಾಲುಂಡ ತವರು]]'' | ಸಿದ್ದಾರ್ಥ |[[ಸಿತಾರ]] |- | ೧೪೭ | ''[[ಕಿಲಾಡಿಗಳು]]'' | |[[ಸುವರ್ಣ ಮಾಥ್ಯೂಸ್]] |- | rowspan="8" | ೧೯೯೫ | ೧೪೮ | ''[[ಕೋಣ ಈದೈತೆ]]'' | ಅಡ್ವೋಕೇಟ್ ವಿಷ್ಣು |[[ವಿನಯಾ ಪ್ರಸಾದ್]] |- | ೧೪೯ | ''[[ಯಮ ಕಿಂಕರ]]'' | ಕಿಂಕರ |ಸೋನಾಕ್ಷಿ |- | ೧೫೦ | ''[[ಮೋಜುಗಾರ ಸೊಗಸುಗಾರ]]'' | ವಿಜಯ್ ಮತ್ತು ವಿನೋದ್ |[[ಶ್ರುತಿ]], ಸೋನಾಕ್ಷಿ |- | ೧೫೧ | ''[[ದೀರ್ಘ ಸುಮಂಗಲಿ]]'' | ಆದಿತ್ಯ |[[ಸಿತಾರ]] |- | ೧೫೨ | ''[[ಬಂಗಾರದ ಕಳಶ]]'' | |[[ಸಿತಾರ]], [[ಅಂಜನಾ]] |- | ೧೫೩ | ''[[ತುಂಬಿದ ಮನೆ]]'' | ರಾಮ |[[ವಿನಯಾ ಪ್ರಸಾದ್]] |- | ೧೫೪ | ''[[ಕರುಳಿನ ಕುಡಿ]]'' | |[[ಸಿತಾರ]] |- | ೧೫೫ | ''[[ಹಿಮಪಾತ]]'' | ಅರವಿಂದ್/ಗೌತಮ್ |[[ಸುಹಾಸಿನಿ ಮಣಿರತ್ನಂ|ಸುಹಾಸಿನಿ]], [[ಜಯಪ್ರದಾ]] |- | rowspan="6" | ೧೯೯೬ | ೧೫೬ | ''[[ಅಪ್ಪಾಜಿ]]'' | |ಆಮನಿ |- | ೧೫೭ | ''[[ಹಲೋ ಡ್ಯಾಡಿ]]'' | |ಸೋನಾಕ್ಷಿ, ಸುರಭಿ | '''U ''' |- | ೧೫೮ | ''[[ಕರ್ನಾಟಕ ಸುಪುತ್ರ]]'' | |ಸೌಮ್ಯ ಕುಲಕರ್ಣಿ | '''U''' |- | ೧೫೯ | ''[[ಧಣಿ]]'' | ಗೋಪಿನಾಥ್ |ವಿನೀತಾ | '''U''' |- | ೧೬೦ | ''[[ಜೀವನದಿ]]'' | ಸಾಗರ್ |[[ಖುಷ್ಬೂ]] | '''U''' |- | ೧೬೧ | ''[[ಬಾಳಿನ ಜ್ಯೋತಿ]]'' | | | '''U''' |- | rowspan="5" | ೧೯೯೭ | ೧೬೨ | ''[[ಮಂಗಳ ಸೂತ್ರ (೧೯೯೭)]]'' | |[[ವಿನಯಾ ಪ್ರಸಾದ್]], [[ಪ್ರಿಯಾ ರಾಮನ್]] | '''U''' |- | ೧೬೩ | ''[[ಎಲ್ಲರಂಥಲ್ಲ ನನ್ನ ಗಂಡ]]'' | ಸೂರ್ಯ |[[ಪ್ರೇಮಾ]] | '''U''' |- | ೧೬೪ | ''[[ಶೃತಿ ಹಾಕಿದ ಹೆಜ್ಜೆ]]'' | ಡಾ.ಕುಮಾರ್ |[[ಶ್ರುತಿ]] | '''U''' |- | ೧೬೫ | ''[[ಜನನಿ ಜನ್ಮಭೂಮಿ]]'' | ಡಾ.ಯಶವಂತ್ | ಭಾರತಿ | '''U''' |- | ೧೬೬ | ''[[ಲಾಲಿ]]'' | ಕೃಷ್ಣಕುಮಾರ್ |ಮೋಹಿನಿ, ಶಾಂತಿಕೃಷ್ಣ | '''U''' |- | rowspan="4" | ೧೯೯೮ | ೧೬೭ | ''[[ನಿಶ್ಯಬ್ಧ]]'' | |ರೇವತಿ, ಮೋಹಿನಿ | '''U''' |- | ೧೬೮ | ''[[ಯಾರೇ ನೀನು ಚೆಲುವೆ]]'' | ಆಟೋ ಡ್ರೈವರ್ ವಿಷ್ಣು |ಸಂಗೀತಾ | '''U''' |- | ೧೬೯ | ''[[ಸಿಂಹದ ಗುರಿ]]'' | |[[ಚಾರುಲತಾ]] | '''U''' |- | ೧೭೦ | ''[[ಹೆಂಡ್ತಿಗೇಳ್ತೀನಿ]]'' | ಜಯರಾಮ್ |[[ಸುಹಾಸಿನಿ ಮಣಿರತ್ನಂ|ಸುಹಾಸಿನಿ]] | '''U''' |- | rowspan="4" | ೧೯೯೯ | ೧೭೧ | ''[[ವೀರಪ್ಪನಾಯ್ಕ]]'' | ವೀರಪ್ಪನಾಯ್ಕ |[[ಶ್ರುತಿ]] | '''U''' |- | ೧೭೨ | ''[[ಹಬ್ಬ]]'' | ವಿಷ್ಣು |[[ಜಯಪ್ರದಾ]] | '''U''' |- | ೧೭೩ | ''[[ಸೂರ್ಯವಂಶ]]'' | ಸತ್ಯಮೂರ್ತಿ & ಕನಕ ಮೂರ್ತಿ |[[ಇಷಾ ಕೊಪ್ಪಿಕರ್]], [[ವಿಜಯಲಕ್ಷ್ಮಿ]] | '''U''' |- | ೧೭೪ | ''[[ಪ್ರೇಮೋತ್ಸವ]]'' | ಭರತ್ |[[ರೋಜಾ]], ದೇವಯಾನಿ | '''U''' |- | rowspan="4" | ೨೦೦೦ | ೧೭೫ | ''[[ದೀಪಾವಳಿ (ಚಲನಚಿತ್ರ)|ದೀಪಾವಳಿ]]'' | ರವೀಂದ್ರನಾಥ್ | ಚಾಂದಿನಿ | '''U''' |- | ೧೭೬ | ''[[ನನ್ ಹೆಂಡ್ತಿ ಚೆನಾಗಿದಾಳೆ]]'' | ಎ.ಸಿ.ಪಿ. ರಾಜೀವ್ ವಿಜಯ್ ರಾಘವ್ | | '''U''' |- | ೧೭೭ | ''[[ಸೂರಪ್ಪ]]'' | ಸೂರಪ್ಪ |[[ಶ್ರುತಿ]] | '''U''' |- | ೧೭೮ | ''[[ಯಜಮಾನ]]'' | ಶಂಕರ,ಗಣೇಶ |[[ಪ್ರೇಮಾ]], ಅರ್ಚನಾ | '''U''' |- | rowspan="2" | ೨೦೦೧ | ೧೭೯ | ''[[ದಿಗ್ಗಜರು]]'' | ದೊಡ್ಡ,ಚಿಕ್ಕಯ್ಯ |[[ಸಾಂಘವಿ]] | '''U''' |- | ೧೮೦ | ''[[ಕೋಟಿಗೊಬ್ಬ]]'' | ನಂಜುಂಡ |[[ಪ್ರಿಯಾಂಕ]] | '''U''' |- | rowspan="3" | ೨೦೦೨ | ೧೮೧ | ''[[ಪರ್ವ (ಚಲನಚಿತ್ರ)]]'' | ಸಾಗರ್ |[[ಪ್ರೇಮಾ]], [[ರೋಜಾ]] | '''U''' |- | ೧೮೨ | ''[[ಜಮೀನ್ದಾರ್ರು]]'' | ಬೆಟ್ಟಪ್ಪ,ಬಿಳಿಗಿರಿ |[[ಪ್ರೇಮಾ]], [[ರಾಶಿ]] | '''U''' |- | ೧೮೩ | ''[[ಸಿಂಹಾದ್ರಿಯ ಸಿಂಹ]]'' | |[[ಮೀನಾ]], [[ಭಾನುಪ್ರಿಯಾ]] | '''U''' |- | rowspan="2" | ೨೦೦೩ | ೧೮೪ | ''[[ರಾಜ ನರಸಿಂಹ]]'' | ರಾಜ ನರಸಿಂಹ |[[ರಮ್ಯ ಕೃಷ್ಣ]]. ರಾಶಿ | '''U''' |- | ೧೮೫ | ''[[ಹೃದಯವಂತ]]'' | ಶಿವಪ್ಪ |[[ನಗ್ಮಾ]] | '''U''' |- | rowspan="4" | ೨೦೦೪ | ೧೮೬ | ''[[ಕದಂಬ (ಚಲನಚಿತ್ರ)]]'' | ಮಧುಕೇಶ್ವರ ಕದಂಬ |[[ಭಾನುಪ್ರಿಯಾ]] | '''U''' |- | ೧೮೭ | ''[[ಆಪ್ತಮಿತ್ರ]]'' | ಡಾ.ವಿಜಯ್ |[[ಸೌಂದರ್ಯ]], [[ಪ್ರೇಮ]] | '''U/A''' |- | ೧೮೮ | ''[[ಸಾಹುಕಾರ]]'' | ಸಾವ್ಕಾರ್ರು-ರಾಜಾ ರವಿವರ್ಮ | | '''U''' |- | ೧೮೯ | ''[[ಜ್ಯೇಷ್ಠ]]'' | |ಅಶಿಮಾ ಬಲ್ಲಾ | '''U''' |- | rowspan="2" | ೨೦೦೫ | ೧೯೦ | ''[[ವರ್ಷ(ಚಲನಚಿತ್ರ)]]'' | ವರ್ಷ |ಮಾನ್ಯಾ | '''U''' |- | ೧೯೧ | ''[[ವಿಷ್ಣುಸೇನಾ]]'' | ಪ್ರೊ.ಜಯಸಿಂಹ |ಲಕ್ಷ್ಮಿ ಗೋಪಾಲಸ್ವಾಮಿ | '''U''' |- | rowspan="2" | ೨೦೦೬ | ೧೯೨ | ''[[ನೀನೆಲ್ಲೋ ನಾನಲ್ಲೆ]]'' | ವೀರು |ರಕ್ಷಿತಾ | '''U''' |- | ೧೯೩ | ''[[ಸಿರಿವಂತ]]'' | ನಾರಾಯಣಮೂರ್ತಿ |[[ಶ್ರುತಿ]] | '''U''' |- | rowspan="4" | ೨೦೦೭ | ೧೯೪ | ''[[ಏಕದಂತ]]'' | ವಿಜಯ್ (ಬಸ್ ಕಂಡಕ್ಟರ್) | ಪ್ರೇಮಾ | '''U''' |- | ೧೯೫ | ''[[ಕ್ಷಣ ಕ್ಷಣ]]'' | ಡಿ.ಸಿ.ಪಿ. ವಿಷ್ಣು |ಕಿರಣ್ ರಾಥೋಡ್ | '''U''' |- | ೧೯೬ | ''[[ಮಾತಾಡ್ ಮಾತಾಡು ಮಲ್ಲಿಗೆ]]'' | ಹೂವಯ್ಯ |[[ಸುಹಾಸಿನಿ ಮಣಿರತ್ನಂ|ಸುಹಾಸಿನಿ]] | '''U''' |- | ೧೯೭ | [[ಈ ಬಂಧನ]] | ಹರೀಶ್ ರಾಜ್ |[[ಜಯಪ್ರದಾ]] | '''U''' |- | rowspan="2"|೨೦೦೯ | ೧೯೮ | ''[[ನಮ್ಮೆಜಮಾನ್ರು]]'' | ಶಶಾಂಕ್ |ಲಕ್ಷ್ಮಿ ಗೋಪಾಲಸ್ವಾಮಿ | '''U''' |- | ೧೯೯ | ''[[ಬಳ್ಳಾರಿ ನಾಗ]]'' | ನಾಗ ಮಾಣಿಕ್ಯ |ಮಾನಸಿ | '''U/A''' |- | rowspan="2"|೨೦೧೦ | ೨೦೦ | [[ಸ್ಕೂಲ್ ಮಾಸ್ಟರ್]] | ಜಗನ್ನಾಥ್ |[[ಸುಹಾಸಿನಿ ಮಣಿರತ್ನಂ|ಸುಹಾಸಿನಿ]] | '''U/A''' |- | ೨೦೧ |[[ಆಪ್ತ ರಕ್ಷಕ]] | ಡಾ.ವಿಜಯ್ - ವಿಜಯ ರಾಜೇಂದ್ರ ಬಹದ್ದೂರ್ |ವಿಮಲಾ ರಾಮನ್ | '''U/A''' |} ===ಹಿಂದಿ=== {| border="2" cellpadding="4" cellspacing="0" style="margin: 1em 1em 1em 0; background: #f9f9f9; border: 1px #aaa solid; border-collapse: collapse; font-size: 95%;" |- bgcolor="#CCCCCC" align="center" ! ಸಂಖ್ಯೆ !! ಚಿತ್ರದ ಹೆಸರು |- | ೧ | ಏಕ್ ನಯಾ ಇತಿಹಾಸ್ |- | ೨ | ಇನ್ಸ್ ಪೆಕ್ಟರ್ ಧನುಷ್ |- | ೩ | ಖಾಖಿ ವರ್ಧಿ |- | ೪ | ಜಾಲೀಮ್ |- |} ===ತಮಿಳು=== {| border="2" cellpadding="4" cellspacing="0" style="margin: 1em 1em 1em 0; background: #f9f9f9; border: 1px #aaa solid; border-collapse: collapse; font-size: 95%;" |- bgcolor="#CCCCCC" align="center" ! ಸಂಖ್ಯೆ !! ಚಿತ್ರದ ಹೆಸರು |- | ೧ | ಮಳಲೈ ಪಟ್ಟಾಳಂ |- | ೨ | ವಿಡುದಲೈ |- | ೩ | ಅಲೈಗಳ್ |- | ೪ | ಗುರು ರಾಘವೇಂದ್ರರ್ |- | ೫ | ಮರುದ ನಾಯಗನ್ |- |೬ |ಈಟಿ |} ===ತೆಲುಗು=== {| border="2" cellpadding="4" cellspacing="0" style="margin: 1em 1em 1em 0; background: #f9f9f9; border: 1px #aaa solid; border-collapse: collapse; font-size: 95%;" |- bgcolor="#CCCCCC" align="center" ! ಸಂಖ್ಯೆ !! ಚಿತ್ರದ ಹೆಸರು |- | ೧ | ಸರ್ದಾರ್ ಧರ್ಮನ್ನ |- | ೨ | ಲಕ್ಷ್ಮಿ ನಿರ್ದೋಷಿ |- | ೩ | ಒಕ್ಕಡು ಚಾಲು |- |೪ |ಕಂಕಣಂ |- |} ===ಮಲಯಾಳಂ=== {| border="2" cellpadding="4" cellspacing="0" style="margin: 1em 1em 1em 0; background: #f9f9f9; border: 1px #aaa solid; border-collapse: collapse; font-size: 95%;" |- bgcolor="#CCCCCC" align="center" ! ಸಂಖ್ಯೆ !! ಚಿತ್ರದ ಹೆಸರು |- | ೧ | ಅಡಿಮೈ ಚಂಗಲ |- | ೨ | ಕೌರವರ್ |- | ೩ | ಈಟಿ |- |} ==ಹೊರಗಿನ ಕೊಂಡಿಗಳು== * [http://www.vishnuvardhan.com/ ವಿಷ್ಣುವರ್ಧನ್ ವೆಬ್ ಸೈಟ್]{{Dead link|date=ಜುಲೈ 2024 |bot=InternetArchiveBot |fix-attempted=yes }} * [http://www.chitraloka.com/profiles-of-kannada-film-actor-actress/47-kannada-film-actors-profile/1711-lion-of-kannada-film-industry.html ಚಿತ್ರಲೋಕದಲ್ಲಿ ವಿಷ್ಣುವರ್ಧನ್ ಬಗ್ಗೆ ಮಾಹಿತಿ] {{Webarchive|url=https://web.archive.org/web/20100106081357/http://www.chitraloka.com/profiles-of-kannada-film-actor-actress/47-kannada-film-actors-profile/1711-lion-of-kannada-film-industry.html |date=6 ಜನವರಿ 2010 }} * [http://bangaloreloka.com/2009/bangalore-city/latest-news-vishnuvardhan-died-best-kannada-actor-death-on-dec-30th.html ಕನ್ನಡದ ಮೇರು ನಟ ವಿಷ್ಣುವರ್ಧನ್ ಡಿಸೆಂಬರ್ ೩೦,೨೦೦೯ ರಂದು ದೈವಾಧೀನರಾದರು] {{Webarchive|url=https://web.archive.org/web/20100102054119/http://bangaloreloka.com/2009/bangalore-city/latest-news-vishnuvardhan-died-best-kannada-actor-death-on-dec-30th.html |date=2 ಜನವರಿ 2010 }} * [http://movies.rediff.com/report/2009/dec/30/girish-kasarvalli-pays-tribute-to-vishnuvardhan.htm ಗಿರೀಶ್ ಕಾಸರವಳ್ಳಿ ಅಂತಿಮ ನಮನ ] ==ಉಲ್ಲೇಖಗಳು== {{reflist}} {{ಕನ್ನಡ ಚಿತ್ರರಂಗದ ನಾಯಕರು}} {{Interwikineeded}} [[ವರ್ಗ:ಕನ್ನಡ ಚಿತ್ರರಂಗದ ನಟರು]] [[ವರ್ಗ:ಸಿನಿಮಾ ತಾರೆಗಳು]] [[ವರ್ಗ:ಕನ್ನಡ ಸಿನೆಮಾ]] 5ahy5ohuixqjq8zcs74xgv0yf7eh37a ಸತ್ಯಂ 0 3036 1427349 1384278 2026-09-03T03:21:54Z స్వరలాసిక 20347 /* ಕನ್ನಡ */ 1427349 wikitext text/x-wiki {{Infobox musical artist | name = ಸತ್ಯಂ | image = ChellapillaSatyamImg.jpg | alt = | caption = | native_name = ಸತ್ಯಂ | native_name_lang = te | image_size = | birth_name = ಚೆಲ್ಲಪಿಳ್ಳ ಸತ್ಯನಾರಾಯಣ | alias = | birth_date = ೧೯೩೩ | birth_place = [[ಆಂಧ್ರ ಪ್ರದೇಶ]] | origin = | death_date = {{Death year and age|1989|1933|01}} | death_place = | genre = | occupation = ಸಂಗೀತ ನಿರ್ದೇಶಕ | instrument = [[:en:Dholak|ಧೋಲಕ್]], [[ತಬಲಾ]] | years_active = ೧೯೬೦–೧೯೮೦ | label = | associated_acts = | website = }} '''ಚೆಲ್ಲಪಿಳ್ಳ ಸತ್ಯನಾರಾಯಣ ಶಾಸ್ತ್ರಿ''' (೧೯೩೩ - ೧೨ ಜನವರಿ ೧೯೮೯)ಇವರು ''ಸತ್ಯಂ'' ಎಂಬ ಏಕನಾಮದಿಂದ ಕರೆಯಲ್ಪಡುವ [[ಭಾರತೀಯ]] [[ಸಂಗೀತ ಸಂಯೋಜನೆ|ಸಂಗೀತ ಸಂಯೋಜಕರಾಗಿದ್ದಾರೆ]]. <ref>{{Cite web |url=http://www.chimatamusic.com/sathyam.php |title=Satyam review at Chimata Music.com |access-date=2024-04-12 |archive-date=2015-09-23 |archive-url=https://web.archive.org/web/20150923202742/http://www.chimatamusic.com/sathyam.php |url-status=dead }}</ref> ಇವರು ೧೯೬೦ ರಿಂದ ೧೯೮೦ ರ ದಶಕದಲ್ಲಿ, [[ತೆಲುಗು]] ಮತ್ತು [[ಕನ್ನಡ ಚಲನಚಿತ್ರೋದ್ಯಮ|ಕನ್ನಡ ಚಲನಚಿತ್ರೋದ್ಯಮಗಳಲ್ಲಿ]] ಜನಪ್ರಿಯರಾಗಿದ್ದರು. ಸತ್ಯಂ ಅವರನ್ನು "ಆಂಧ್ರ [[:en:R. D. Burman|ಆರ್.ಡಿ. ಬರ್ಮನ್]]" ಎಂದು ಕರೆಯಲಾಗುತ್ತದೆ. <ref>{{cite web |title=Rememberring Music Director Satyam |url=http://www.telugucinema.com/c/publish/starsprofile/musicdirector_satyam2010_printer.php |url-status=dead |archive-url=https://web.archive.org/web/20120310045659/http://www.telugucinema.com/c/publish/starsprofile/musicdirector_satyam2010_printer.php |archive-date=2012-03-10 |access-date=2012-03-08 |website=[[Telugucinema.com]]}}</ref> ಅವರು ಬೆರಳೆಣಿಕೆಯಷ್ಟು [[ಬಂಗಾಳಿ ಭಾಷೆ|ಬಂಗಾಳಿ]], [[ಭೋಜಪುರಿ ಭಾಷೆ|ಭೋಜಪುರಿ]] ಮತ್ತು [[ಹಿಂದಿ ಭಾಷೆ|ಹಿಂದಿ]] [[ಚಲನಚಿತ್ರ|ಚಲನಚಿತ್ರಗಳನ್ನು]] ಸಂಯೋಜಿಸಿದ್ದಾರೆ. ಸತ್ಯಂ ಅವರು [[ಆಂಧ್ರ ಪ್ರದೇಶ|ಆಂಧ್ರಪ್ರದೇಶದ]] [[:en:Vizianagaram|ವಿಜಿಯನಗರಂ]] ಜಿಲ್ಲೆಯ, ಕೊಮರಡ ಮಂಡಲದ ಗುಣನುಪುರಂ ಗ್ರಾಮದಲ್ಲಿ ಜನಿಸಿದರು. ಅವರು ವಿಜಿಯನಗರಂನಲ್ಲಿ ಜನಪ್ರಿಯ ಬರಹಗಾರ್ತಿ ರಾಜಶ್ರೀ ಮತ್ತು ಇತರರೊಂದಿಗೆ ಕೆಲವು ನಾಟಕಗಳಲ್ಲಿ ನಟಿಸಿದ್ದರು. ನಂತರ ಅವರು [[ಮದ್ರಾಸ್‌|ಮದ್ರಾಸ್‌ಗೆ]] ಸ್ಥಳಾಂತರಗೊಂಡು [[:en:P. Adinarayana Rao|ಪಿ.ಆದಿನಾರಾಯಣ ರಾವ್]] ಮತ್ತು [[:en:T. V. Raju|ಟಿ.ವಿ.ರಾಜು]] ಅವರ ಆರ್ಕೆಸ್ಟ್ರಾದಲ್ಲಿ ಕೆಲಸ ಮಾಡಿದರು. ೧೯೫೭ ರಲ್ಲಿ, ತೆರೆಕಂಡ [[:en:Suvarna Sundari |ಸುವರ್ಣ ಸುಂದರಿ]] ಚಿತ್ರದಲ್ಲಿ ಸಹಾಯಕ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದರು. ಹಾಗೂ ೧೯೬೩ ರಲ್ಲಿ, ತೆರೆಕಂಡ [[ಶ್ರೀರಾಮಾಂಜನೇಯ ಯುದ್ಧ]] ಚಿತ್ರದ ಮೂಲಕ ಸಂಗೀತ ನಿರ್ದೇಶಕರಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. [[ತೆಲುಗು]] ಚಿತ್ರರಂಗದಲ್ಲಿ ಪೂರ್ಣ ಪ್ರಮಾಣದ ಸಂಗೀತ ನಿರ್ದೇಶಕರಾಗಿ ಅವರ ಮೊದಲ ಚಿತ್ರ ''ಪಾಲ ಮನಸುಲು'' (೧೯೬೭), ಆದಾಗ್ಯೂ ಅವರು ೧೯೬೩ ರ ಚಲನಚಿತ್ರ [[:en:Savati Koduku|ಸವತಿ ಕೊಡುಕುನಲ್ಲಿ]] ಟಿ.ವಿ.ರಾಜು ಅವರ ಮೇಲ್ವಿಚಾರಣೆಯಲ್ಲಿ ಸಂಗೀತ ನಿರ್ದೇಶಕರಾಗಿ ಮನ್ನಣೆ ಪಡೆದರು. ತೆಲುಗಿನಲ್ಲಿ ಅವರ ಕೆಲವು ಸ್ಮರಣೀಯ ಪ್ರಖ್ಯಾತವಾದ ಹಾಡುಗಳೆಂದರೆ ''ಯೇ ದಿವಿಲೋ ವಿರಿಸಿನಾ ಪಾರಿಜಾತಮೊ'', ''ಗುನ್ನ ಮಾಮಿಡಿ ಕೊಮ್ಮ ಮೀದಾ'', ''ಓ ಬಂಗಾರು ರಂಗುಲಾ ಚಿಲಾಕಾ'', ''ಕಾಲಿಸೆ ಕಲ್ಲಾ ಲೋನಾ'', ''ಥೋಲಿ ವಲಾಪೆ ತೀಯಾನಿಡಿ'', ''ಆರನೀಕುಮಾ ಈ ದೀಪಂ ಕಾರ್ತಿಕ ದೀಪಂ'', ''ಗಾಳಿ ವನಲೋ ವನ ನೀತಿಲೋ''. <ref>{{Cite web |url=http://www.cinefolks.com/telugu/AudioSongs/musicdirector/Satyam/ |title=Some of the best songs of Satyam at Cineforks.com |access-date=19 February 2010 |archive-url=https://web.archive.org/web/20090825175135/http://cinefolks.com/telugu/AudioSongs/musicdirector/Satyam |archive-date=25 August 2009 |url-status=dead }}</ref> ಅವರ ಮೊಮ್ಮಗನಾದ ''ಶ್ರೀ ವಸಂತ್'' ಕೂಡ ಸಂಗೀತ ಸಂಯೋಜಕರಾಗಿದ್ದು, [[:en:Sudigadu|ಸುಡಿಗಾಡು]] (೨೦೧೨) ನಂತಹ ಚಿತ್ರಗಳಿಗೆ ಕೆಲಸ ಮಾಡಿದ್ದಾರೆ. <ref>{{Cite web |date=2012-09-13 |title=Sri Vasanth grows bigger after Sudigadu |url=https://www.indiaglitz.com/sri-vasanth-grows-bigger-after-sudigadu-tamilfont-news-86107 |access-date=2022-08-07 |website=IndiaGlitz.com |archive-date=2022-08-07 |archive-url=https://web.archive.org/web/20220807123206/https://www.indiaglitz.com/sri-vasanth-grows-bigger-after-sudigadu-tamilfont-news-86107 |url-status=dead }}</ref> ಸತ್ಯಂ ಅವರ ನೆನಪಿಗಾಗಿ, ೨೦೦೯ ರಲ್ಲಿ [[ಯುನೈಟೆಡ್ ಸ್ಟೇಟ್ಸ್|ಯುನೈಟೆಡ್ ಸ್ಟೇಟ್ಸ್‌ನ]] [[ಕ್ಯಾಲಿಫೋರ್ನಿಯಾ|ಕ್ಯಾಲಿಫೋರ್ನಿಯಾದಲ್ಲಿ]] ''ಬೇ ಏರಿಯಾ'' ತೆಲುಗು ಅಸೋಸಿಯೇಷನ್ ಮತ್ತು ಚಿಮಾಟಾ ಮ್ಯೂಸಿಕ್ ಸಂಗೀತ ರಾತ್ರಿಯನ್ನು ಆಯೋಜಿಸಿತು. <ref>[http://www.telugucinema.com/c/publish/news/satyammusicalnight.php Satyam Musical night in Bayarea, CA] {{webarchive |url=https://web.archive.org/web/20090515022431/http://www.telugucinema.com/c/publish/news/satyammusicalnight.php |date=15 May 2009 }}</ref> ==ಸತ್ಯಂ ಅವರು ಸಂಗೀತ ನೀಡಿರುವ ತೆಲುಗು ಹಾಗು ಕನ್ನಡ ಚಿತ್ರಗಳು== ===ತೆಲುಗು=== {| class="wikitable" |- ! ವರ್ಷ!! ಚಿತ್ರದ ಶೀರ್ಷಿಕೆ !! ಟಿಪ್ಪಣಿಗಳು |- | ೧೯೫೭ || [[:en:Suvarna Sundari|ಸುವರ್ಣ ಸುಂದರಿ]] || ಸಹಾಯಕ ಸಂಗೀತ ನಿರ್ದೇಶಕ |- | ೧೯೬೮ || ''ಅಗ್ಗಿ ಮೀಡಾ ಗುಗ್ಗಿಲಂ'' || |- | ೧೯೬೯ || ''ಟಕ್ಕರಿ ಡೊಂಗಾ ಚಕ್ಕನಿ ಚುಕ್ಕಾ'' || |- | ೧೯೬೯ || ''ರಾಜ ಸಿಂಹ'' || |- | ೧೯೭೦ || ''ರೌಡಿ ರಾಣಿ'' || |- | ೧೯೭೧ || [[:en:Mattilo Manikyam|ಮ್ಯಾಟಿಲೋ ಮಾಣಿಕ್ಯಂ]] || |- | ೧೯೭೧ || ''ಕಟ್ಟಿಕಿ ಕಂಕಣಂ'' || |- | ೧೯೭೧ || ''ನಮ್ಮ ದ್ರೋಹುಲು'' || |- | ೧೯೭೧ || ''ಜೇಮ್ಸ್ ಬಾಂಡ್ ೭೭೭'' |- | ೧೯೭೨ || [[:en:Bala Mitrula Katha|ಬಾಲ ಮಿತ್ರುಲಾ ಕಥೆ]] || |- | ೧೯೭೨ || [[:en:Papam Pasivadu|ಪಪಂ ಪಶಿವಡು]] || |- | ೧೯೭೨ || ''ಅಂತಃ ಮನ ಮಂಚಿಕೆ'' || |- | ೧೯೭೨ || ''ಬುಲೆಮ್ಮ ಬುಲೋಡು'' || |- | ೧೯೭೨ || ''ಕಟ್ಟುಲಾ ರಟ್ಟಯ್ಯ'' || |- | ೧೯೭೨ || ''ಭಲೇ ಮೊಸಗಡು'' || |- | ೧೯೭೨ || ''ಮೊನಗದೊಸ್ತುಂನಾಡು ಜಾಗೃತಿ'' || |- | ೧೯೭೨ || ''ಊರಿಕಿ ಉಪಕಾರಿ'' || |- |೧೯೭೩ |''ನೇನು ನಾ ದೇಶಂ''<ref>{{Cite web |date=2015-10-23 |title=Nenu Naa Desam Mp3 Songs Free Download 1973 Telugu |url=https://sensongsmp3.tv/nenu-naa-desam-1973-songs/ |access-date=2023-04-20 |website=SenSongsMp3.Tv |language=en-US |archive-date=2023-04-20 |archive-url=https://web.archive.org/web/20230420061048/https://sensongsmp3.tv/nenu-naa-desam-1973-songs/ |url-status=dead }}</ref> | |- | ೧೯೭೩ || ''ಕನ್ನೆ ವಯಸು'' || |- | ೧೯೭೩ || ''ಜಗಮೆ ಮಾಯಾ'' || |- | ೧೯೭೩ || ''ಬಂಗಾರು ಮನಸುಲು'' || |- | ೧೯೭೩ || ''ಮಂಚಿ ವಲ್ಲಕು ಮಂಚಿವಾಡು'' || |- | ೧೯೭೩ || ''ಓಕಾ ನಾರಿ ವಂದಾ ತುಪಕುಲು'' || |- | ೧೯೭೩ || ''ಪುಟ್ಟಿನಿಲ್ಲು ಮೆಟ್ಟಿನಿಲ್ಲು'' || |- | ೧೯೭೩ || ''ವಾಡೆ ವೀಡು'' || |- | ೧೯೭೩ || ''ವಿಚಿತ್ರ ವಿವಾಹಂ'' || |- | ೧೯೭೪ || ''ಅಮ್ಮಾಯಿ ಪೆಲ್ಲಿ'' || |- | ೧೯೭೪ || [[:en:Nippulanti Manishi|ನಿಪ್ಪುಲಂತಿ ಮನಿಷಿ]] || |- | ೧೯೭೪ || ''ಗುಂಡೇಲು ತೀಸಿನಾ ಮೊನಗಡು''<ref>{{Cite web |title=Gundelu Teesina Monagadu Cast & Crew |url=https://indiancine.ma/QGO/info |access-date=2023-04-14 |website=Indiancine.ma}}</ref>|| |- | ೧೯೭೪ || [[:en:Nomu|ನೊಮು]] || |- | ೧೯೭೫ || ''ನಾಕೂ ಸ್ವತಂತ್ರ ವಾಚಿಂಡಿ'' || |- | ೧೯೭೫ || ''ಅನುರಗಾಲು'' || |- | ೧೯೭೫ || ''ಈ ಕಲಾಂ ದಂಪತುಲು'' || |- | ೧೯೭೫ || ''ಲಕ್ಷ್ಮಣ ರೇಖಾ'' || |- | ೧೯೭೫ || ''ಪಿಚ್ಚೋಡಿ ಪೆಲ್ಲಿ'' || |- | ೧೯೭೫ || [[:en:Maya Machindra|ಮಾಯಾ ಮಚೀಂದ್ರ]] || |- | ೧೯೭೫ || [[:en:Swargam Narakam|ಸ್ವರ್ಗಂ ನರಕಂ]] || |- | ೧೯೭೫ || ''ರಕ್ತ ಸಂಬಂಧಲು'' || |- | ೧೯೭೫ || ''ತೋಟ ರಾಮುಡು'' || |- | ೧೯೭೬ || [[:en:Bhakta Kannappa|ಭಕ್ತ ಕಣ್ಣಪ್ಪ]] || |- | ೧೯೭೬ || ''ಭಲೇ ದೊಂಗಲು'' || |- | ೧೯೭೬ || ''ದೇವುಡು ಚೆಸಿನ ಬೊಮ್ಮಾಲು'' || |- | ೧೯೭೬|| ''ದೊರಲು ಡೊಂಗಲು'' || |- | ೧೯೭೬ || ''ನೆರಮು ನಾಡಿ ಕಾಡು ಆಕಾಲಿಡಿ'' || |- | ೧೯೭೭ || ''ಓಕೆ ರಕ್ತಂ'' || |- | ೧೯೭೭ || [[:en:Amara Deepam|ಅಮರ ದೀಪಂ]] || |- | ೧೯೭೭ || ''ಡೊಂಗಲಕು ಡೊಂಗಾ'' || |- | ೧೯೭೭ || ''ಅಂಡಮೆ ಆನಂದಂ'' || |- | ೧೯೭೭ || ''ಮನುಶುಲು ಚೆಸಿನಾ ಡೊಂಗಲು'' || |- | ೧೯೭೭ || ''ಪ್ರೇಮಲೇಖಲು'' || |- | ೧೯೭೭ || ''ಎಜುರೀಟಾ'' || |- | ೧೯೭೭ || [[:en:Tholireyi Gadichindi|ತೊಲಿರೇಯಿ ಗಾಡಿಚಿಂಡಿ]] || |- | ೧೯೭೮ || ''೩ ಪುವ್ವುಲು ೬ ಕಾಯಲು'' || |- | ೧೯೭೮ || [[:en:Annadammula Savaal|ಅನ್ನದಮ್ಮುಲ ಸವಾಲ್]] || |- | ೧೯೭೮ || ''ಡೊಂಗಲಾ ದೋಪಿಡಿ'' || |- | ೧೯೭೮ || [[:en:Lawyer Viswanath|ವಕೀಲ ವಿಶ್ವನಾಥ್]] || |- | ೧೯೭೮ || [[:en:Cheppindi Chestha|ಚೆಪ್ಪಿಂಡಿ ಚೆಸ್ತಾ]] || |- | ೧೯೭೮ || ''ನಾಯ್ಡು ಬಾವಾ'' || |- | ೧೯೭೮ || ''ರಾಮಚಿಲಕ'' || |- | ೧೯೭೯ || [[:en:Iddaru Asadhyule|ಇಡರು ಅಸಾಧ್ಯುಲೆ]] || |- | ೧೯೭೯ || [[:en:Andadu Aagadu|ಅಂಡಡು ಆಗಡು]] || |- | ೧೯೭೯ || ''ಕೋರಿಕಲೆ ಗುರ್ರಾಲೈಟ್'' || |- | ೧೯೭೯ || ''ಲಕ್ಷ್ಮೀ ಪೂಜೆ'' || |- | ೧೯೭೯ || ''ಛಾಯಾ'' || |- | ೧೯೭೯ || ''ದಾಸ ತಿರಿಂಗಿಂಡಿ'' || |- | ೧೯೭೯ || [[:en:I Love You|ಐ ಲವ್ ಯೂ]] || |- | ೧೯೭೯ || [[:en:Karthika Deepam|ಕಾರ್ತಿಕ ದೀಪಂ]] || |- | ೧೯೭೯ || ''ಮಾ ಊಲೋ ಮಹಾಶಿವುಡು'' || |- | ೧೯೭೯ || ''ರಾಮ ಬನಂ'' || |- | ೧೯೭೯ || [[:en:Tiger|ಹುಲಿ]] || |- | ೧೯೮೦ || [[:en:Chandipriya|ಚಂಡಿಪ್ರಿಯ]] || |- | ೧೯೮೦ || ''ದೇವುಡಿಚಿನಾ ಕೊಡುಕು'' || |- | ೧೯೮೦ || ''ಕೊಡಲ್ಲು ವಾಸ್ತುನ್ನರು ಜಾಗೃತಿ'' || |- |೧೯೮೦ |''ರಾಮುಡು ಪರಶುರಾಮುಡು'' | |- | ೧೯೮೦ || [[:en:Aarani Mantalu|ಆರಣಿ ಮಂಟಾಲು]] || |- | ೧೯೮೦ || ''ಮೂಡು ಮುಲ್ಲಾ ಬಂದಂ'' || |- | ೧೯೮೦ || ''ನಾದೆ ಗೆಲುಪು'' || |- | ೧೯೮೦ || ''ಮಹಾಶಕ್ತಿ'' || |- | ೧೯೮೦ || [[:en:Nakili Manishi|ನಕಿಲಿ ಮನಿಷಿ]] || |- | ೧೯೮೦ || [[:en:Sita Ramulu|ಸೀತಾ ರಾಮುಲು]] || |- | ೧೯೮೦ || [[:en:Prema Tarangalu|ಪ್ರೇಮ ತರಂಗಗಳು]] || |- | ೧೯೮೧ || ''ಟ್ಯಾಕ್ಸಿ ಡ್ರೈವರ್'' || |- |- ೧೯೮೧ || ''ಪ್ರೇಮ ನಾಟಕಂ'' || || |- | ೧೯೮೧ || [[:en:Swapna|ಸ್ವಪ್ನಾ]] || |- | ೧೯೮೧ || ''ಅಟ್ಟಗರಿ ಪೆಟ್ಟನಂ'' || |- | ೧೯೮೧ || ''ಪ್ರೇಮ ನಾಟಕಂ'' || |- | ೧೯೮೧ || ''ಗಡಸಾರಿ ಅಟ್ಟಾ ದೊಗಸಾರಿ ಕೊಡ್ಲು'' || |- | ೧೯೮೧ || ''ಗಿರಿಜಾ ಕಲ್ಯಾಣಂ'' || |- | ೧೯೮೧ || ''ಪಾಲು ನೀರು'' || |- | ೧೯೮೧ || [[:en:Parvathi Parameswarulu|ಪಾರ್ವತಿ ಪರಮೇಶ್ವರಲು]] || |- | ೧೯೮೨ || [[:en:Nipputo Chelagaatam|ನಿಪ್ಪುಟೊ ಚೆಲಗಟಂ]] || |- | ೧೯೮೨ || ''ಬಂಗಾರು ಕಾನುಕಾ'' || |- | ೧೯೮೨ || [[:en:Madhura Swapnam|ಮಧುರ ಸ್ವಪ್ನಂ]] || |- | ೧೯೮೨ || [[:en:Talli Kodukula Anubandham|ತಲ್ಲಿ ಕೊಡುಕುಲ ಅನುಬಂಧಂ]] || |- | ೧೯೮೨ || [[:en:Patnam Vachina Pativrathalu|ಪಟ್ನಂ ವಾಚಿನ ಪತಿವ್ರತಾಲು]] || |- | ೧೯೮೨ || ''ಬಿಲ್ಲಾ ರಂಗ'' || |- |೧೯೮೨ | ''ಪ್ರತಿಜ್ಞ''<ref>{{Cite web |title=Prathignya (1982) |url=https://indiancine.ma/WYB |access-date=2023-04-18 |website=Indiancine.ma}}</ref> | |- | ೧೯೮೨ || ''ಗೃಹ ಪ್ರವೇಶ'' || |- | ೧೯೮೨ || ''ಕದಳಿ ವಚನ ಕನಕ ದುರ್ಗ'' || |- | ೧೯೮೨ || ''ಕೊರುಕುನ್ನ ಮೊಗುಡು'' || |- | ೧೯೮೨ || ''ಸ್ವಯಂವರಂ'' || |- | ೧೯೮೨ || ''ಆಪದ್ಬಂಧವುಲು'' || |- | ೧೯೮೩ || [[:en:Dharmaatmudu|ಧರ್ಮಾತ್ಮುಡು]] || |- | ೧೯೮೩ || [[:en:Aalaya Sikharam|ಅಲಯ ಸಿಖರಂ]] || |- | ೧೯೮೩ || ''ಮಾರೋ ಮಾಯಾ ಬಜಾರ್'' || |- |೧೯೮೩ | ''ಪುಲಿ ದೆಬ್ಬಾ''<ref>{{Cite web |title=Puli Debba 1983 Telugu Movie Wiki, Cast Crew, Songs, Videos, Release Date |url=https://moviegq.com/movie/puli-debba-7236 |access-date=2023-04-22 |website=MovieGQ |language=en |archive-date=2023-04-22 |archive-url=https://web.archive.org/web/20230422103635/https://moviegq.com/movie/puli-debba-7236 |url-status=dead }}</ref> | |- | ೧೯೮೩ || [[:en:Roshagadu|ರೋಶಗಾಡು]] || |- | ೧೯೮೩ || ''ಪಂದಂತಿ ಕಾಪುರಾಣಿ ೧೨ ಸೂತ್ರಗಳು'' || |- | ೧೯೮೩ || [[:en:Andhra Kesari|ಆಂಧ್ರ ಕೇಸರಿ]] || |- | ೧೯೮೪ || ''ಗೃಹ ಲಕ್ಷ್ಮಿ''|| |- | ೧೯೮೪ || ''ಕುರ್ರಾ ಚೆಸ್ತಾಲು''|| |- | ೧೯೮೪ || [[:en:Mahanagaramlo Mayagadu|ಮಹಾನಗರ ಮಾಯಾಗಡು]] || |- |೧೯೮೪ | [[:en:Dongalu Baboi Dongalu|ಡೊಂಗಲು ಬಾಬೋಯಿ ಡೊಂಗಲು]] | |- | ೧೯೮೬ || [[:en:Narasimham|ಉಗ್ರ ನರಸಿಂಹಂ]] || |- | ೧೯೮೬ || ''ಶ್ರೀ ವೇಮನ ಚರಿತ್ರ'' || |- | ೧೯೮೬ || [[:en:Aadi Dampatulu|ಆದಿ ದಂಪತುಲು]] || |- | ೧೯೮೬ || ''ಡೋರಾ ಬಿದ್ದಾ'' || |- | ೧೯೮೬ || [[:en:Karu Diddina Kapuram|ಕರು ದಿಡ್ಡಿನ ಕಪುರಂ]] || |- | ೧೯೮೬ || ''ಕುತ್ರ'' || |- |೧೯೮೬ | ''ಇಡಾರು ಮಿತ್ರುಲು'' <ref>{{Cite web |title=Iddaru Mithrulu 1986 Telugu Movie Wiki, Cast Crew, Songs, Videos, Release Date |url=https://moviegq.com/movie/iddaru-mithrulu-3565 |access-date=2023-04-15 |website=MovieGQ |language=en |archive-date=2023-04-15 |archive-url=https://web.archive.org/web/20230415211209/https://moviegq.com/movie/iddaru-mithrulu-3565 |url-status=dead }}</ref> | |- | ೧೯೮೬ || ''ಶ್ರೀ ವೇಮನ ಚರಿತ್ರ'' || |- |೧೯೮೭ | ''ಪ್ರೇಮಾ ಸಾಮ್ರಾಟ್''<ref>{{Cite web |title=Prema Samrat 1987 Telugu Movie Cast Crew, Actors, Director, Prema Samrat Producer, Banner, Music Director, Singers & Lyricists |url=https://moviegq.com/movie/prema-samrat-7073/cast-crew |access-date=2023-04-16 |website=MovieGQ |language=en |archive-date=2023-04-16 |archive-url=https://web.archive.org/web/20230416195242/https://moviegq.com/movie/prema-samrat-7073/cast-crew |url-status=dead }}</ref> | |- | ೧೯೮೭ || ''ತಾಳಂಬ್ರಾಲು'' || |- | ೧೯೮೭ || [[:en:Bhale Mogudu|ಭಲೇ ಮೊಗುಡು]] || |- | ೧೯೮೭ || ''ಚಂದಮಾಮ ರಾವೆ'' || |- | ೧೯೮೭ || ''ದಯಾಮಯುಡು'' || |- |೧೯೮೮ | ''ಡೊರಕಣಿ ಡೊಂಗಾ''<ref>{{Cite web |title=Dorakani Donga (1988) |url=https://indiancine.ma/ACQJ |access-date=2023-04-18 |website=Indiancine.ma}}</ref> | |- | ೧೯೮೮ || ''ಆಹುತಿ'' || |- |೧೯೮೮ |''ಆಗಸ್ಟ್ ೧೫ ರಾತ್ರಿ'' | |- | ೧೯೮೯ || ''ಶ್ರೀ ರಾಮಚಂದ್ರುಡು'' || |- | ೧೯೯೦ || [[:en:Ankusam|ಅಂಕುಸಮ್]] || |} ==ಕನ್ನಡ== {| class="wikitable" |- ! ವರ್ಷ!! ಚಿತ್ರದ ಶೀರ್ಷಿಕೆ !! ಟಿಪ್ಪಣಿಗಳು |- | ೧೯೬೩ || [[ಶ್ರೀರಾಮಾಂಜನೇಯ ಯುದ್ಧ]] || |- | ೧೯೬೬ || [[ಮಮತೆಯ ಬಂಧನ]] || |- | ೧೯೬೭ || [[ಬ್ಲಾಕ್ ಮಾರ್ಕೆಟ್]] || |- | ೧೯೬೭ || [[ಒಂದೇ ಬಳ್ಳಿಯ ಹೂಗಳು]] || |- | ೧೯೬೮ || [[ಅತ್ತೆಗೊಂದು ಕಾಲ ಸೊಸೆಗೊಂದು ಕಾಲ]] || |- | ೧೯೬೮ || [[ಬೆಂಗಳೂರು ಮೈಲ್]] || |- | ೧೯೬೮ || [[ಹೂವು ಮುಳ್ಳು (ಚಲನಚಿತ್ರ)|ಹೂವು ಮುಳ್ಳು]] || |- | ೧೯೬೮ || [[ಲಕ್ಷಾಧೀಶ್ವರ]] || |- | ೧೯೬೮ || [[ಮಮತೆ]] || |- | ೧೯೬೮ || [[ಸರ್ವಮಂಗಳ]] || |- | ೧೯೬೯ || [[ಭಲೇ ರಾಜ]] || |- | ೧೯೬೯ || [[ಚೂರಿಚಿಕ್ಕಣ್ಣ (ಚಲನಚಿತ್ರ)|ಚೂರಿ ಚಿಕ್ಕಣ್ಣ]] || |- | ೧೯೬೯ || [[ಕಾಡಿನ ರಹಸ್ಯ]] || |- | ೧೯೬೯ || [[ಕಾಣಿಕೆ (ಚಲನಚಿತ್ರ)|ಕಾಣಿಕೆ]] || |- | ೧೯೬೯ || [[ಮದುವೆ ಮದುವೆ ಮದುವೆ]] || |- | ೧೯೬೯ || [[ಮಾತೃಭೂಮಿ]] || |- | ೧೯೬೯ || [[ಗಾಂಧಿನಗರ (ಚಲನಚಿತ್ರ)|ಗಾಂಧಿನಗರ]] || |- | ೧೯೬೯ || [[ಪುಣ್ಯ ಪುರುಷ]] || |- | ೧೯೬೯ || [[ಎಲ್ಲೆಲ್ಲೂ ನಾನೆ]] || |- | ೧೯೬೯ || [[ಜನ್ಮರಹಸ್ಯ]] || |- | ೧೯೭೦ || [[ಭಲೇ ಕಿಲಾಡಿ]] || |- | ೧೯೭೦ || [[ಸಿ.ಐ.ಡಿ. ರಾಜಣ್ಣ]] || |- | ೧೯೭೦ || [[ಕಳ್ಳರ ಕಳ್ಳ]] || |- | ೧೯೭೦ || [[ಮೊದಲ ರಾತ್ರಿ]] || |- | ೧೯೭೦ || ''ಮೃತ್ಯು ಪಂಜರದಳ್ಳಿ ಗೂಡಾಚಾರಿ ೫೫೫'' || |- | ೧೯೭೦ || [[ಪ್ರತೀಕಾರ (ಚಲನಚಿತ್ರ)|ಪ್ರತಿಕಾರ]] || |- | ೧೯೭೦ || [[ರಂಗಮಹಲ್ ರಹಸ್ಯ]] || |- | ೧೯೭೦ || [[ಸೇಡಿಗೆ ಸೇಡು]] || |- | ೧೯೭೧ || [[ಭಲೇ ಭಾಸ್ಕರ]] || |- | ೧೯೭೧ || [[ಕಾಸಿದ್ರೆ ಕೈಲಾಸ]] || |- | ೧೯೭೨ || [[ಜಗಮೆಚ್ಚಿದ ಮಗ]] || |- | ೧೯೭೨ || [[ಕ್ರಾಂತಿವೀರ]] || |- | ೧೯೭೩ || [[ಬಂಗಾರದ ಕಳ್ಳ]] || |- | ೧೯೭೩ || [[ಜ್ವಾಲಾ ಮೋಹಿನಿ]] || |- | ೧೯೭೪ || ''ವೀರಾಂಜನೇಯ ಕಥೆ'' || |- | ೧೯೭೫ || [[ನಾಗಕನ್ಯೆ (ಚಲನಚಿತ್ರ)|ನಾಗಾ ಕನ್ಯೆ]] || |- | ೧೯೭೫ || [[:en:Yashoda Krishna|ಯಶೋದ ಕೃಷ್ಣ]] || |- | ೧೯೭೬ || [[ಅಪರಾಧಿ (ಚಲನಚಿತ್ರ)|ಅಪರಾಧಿ]] || |- | ೧೯೭೭ || [[ನಾಗರಹೊಳೆ (ಚಲನಚಿತ್ರ)|ನಾಗರಹೊಳೆ]] || |- | ೧೯೭೭ || [[ಸಹೋದರರ ಸವಾಲ್ (ಚಲನಚಿತ್ರ)|ಸಹೋದರರ ಸವಾಲ್]] || |- | ೧೯೭೮ || [[ಮುಯ್ಯಿಗೆ ಮುಯ್ಯಿ]] || |- | ೧೯೭೯ || [[ಸೀತಾರಾಮು]] || |- | ೧೯೭೯ || [[ಐ ಲವ್ ಯು (ಚಲನಚಿತ್ರ)|ಐ ಲವ್ ಯೂ]] || |- | ೧೯೭೯ || [[ಪಕ್ಕಾ ಕಳ್ಳ]] || |- | ೧೯೭೯ || [[ವಿಜಯ್ ವಿಕ್ರಮ್]] || |- | ೧೯೮೦ || [[ಮೂಗನ ಸೇಡು]] || |- | ೧೯೮೦ || [[ಆರದ ಗಾಯ]] || |- | ೧೯೮೦ || [[ಏಟು ಎದರೇಟು]] || |- | ೧೯೮೦ || [[ನನ್ನ ರೋಷ ನೂರು ವರುಷ]] || |- | ೧೯೮೦ || [[ಹದ್ದಿನ ಕಣ್ಣು]] || |- | ೧೯೮೦ || [[ಮನೆ ಮನೆ ಕಥೆ]] || |- | ೧೯೮೦ || [[ಮನೆಗೆ ಬಂದ ಮಹಾಲಕ್ಷ್ಮಿ (೧೯೫೯)|ಮನೆಗೆ ಬಂದ ಮಹಾಲಕ್ಷ್ಮಿ]] || |- | ೧೯೮೦ || [[ಅವಳಿ ಜವಳಿ]] || |- | ೧೯೮೦ || [[ತಾಯಿಯ ಮಡಿಲಲ್ಲಿ]] || |- | ೧೯೮೧ || [[ದೇವರ ಆಟ]] || |- | ೧೯೮೧ || [[ಕೆರಳಿದ ಸಿಂಹ]] || |- | ೧೯೮೧ || [[ಸಿಂಹದಮರಿ ಸೈನ್ಯ]] || |- | ೧೯೮೨ || ''ಧರ್ಮ'' || |- | ೧೯೮೨ || [[ತಿರುಗುಬಾಣ]] || |- | ೧೯೮೨ || [[ಅಜಿತ್ (ಚಲನಚಿತ್ರ)|ಅಜಿತ್]] || |- | ೧೯೮೨ || [[:en:Bara|ಬರ]] || |- | ೧೯೮೨ || [[ಸಾಹಸ ಸಿಂಹ]] || |- | ೧೯೮೨ || [[ಗರುಡರೇಖೆ]] || ೩೦೦ ನೇ ಚಿತ್ರ |- | ೧೯೮೨ || [[ಮುಳ್ಳಿನ ಗುಲಾಬಿ]] || |- | ೧೯೮೨ || [[ಊರಿಗೆ ಉಪಕಾರಿ]] || |- | ೧೯೮೨ || [[ಸಾಹಸ ಸಿಂಹ]] || |- | ೧೯೮೩ || [[ಚಿನ್ನದಂತ ಮಗ]] || |- | ೧೯೮೩ || [[ಬೆಕ್ಕಿನ ಕಣ್ಣು]] || |- | ೧೯೮೩ || [[ಸಿಡಿದೆದ್ದ ಸಹೋದರ (ಚಲನಚಿತ್ರ)|ಸಿಡಿದೆದ್ದ ಸಹೋದರ]] || |- | ೧೯೮೩ || [[ಗಂಡುಗಲಿ ರಾಮ]] || |- | ೧೯೮೩ || [[ಚಂಡಿ ಚಾಮುಂಡಿ]] || |- | ೧೯೮೩ || [[ಮಕ್ಕಳೇ ದೇವರು]] || |- | ೧೯೮೩ || [[ಸಿಂಹ ಘರ್ಜನೆ]] || |- | ೧೯೮೩ || [[ರಕ್ತ ತಿಲಕ]] || |- | ೧೯೮೪ || [[ಒಡೆದ ಹಾಲು (ಚಲನಚಿತ್ರ)|ಒಡೆದ ಹಾಲು]] || |- | ೧೯೮೪ || [[ಆಶಾಕಿರಣ]] || |- | ೧೯೮೪ || [[ಗಂಡಭೇರುಂಡ]] || |- | ೧೯೮೪ || [[ಚಾಣಕ್ಯ (ಚಲನಚಿತ್ರ)|ಚಾಣಕ್ಯ]] || |- | ೧೯೮೪ || ''ತಾಯಿ ನಾಡು'' || |- | ೧೯೮೪ || ''ಪ್ರೇಮ ಜ್ಯೋತಿ'' || |- | ೧೯೮೪ || [[ನಗಬೇಕಮ್ಮ ನಗಬೇಕು]] || |- | ೧೯೮೪ || [[ಪೂಜಾಫಲ]] || |- | ೧೯೮೪ || [[ಲಕ್ಷ್ಮಿ ಕಟಾಕ್ಷ]] || |- | ೧೯೮೪ || [[ರೌಡಿ ರಾಜ]] || |- | ೧೯೮೪ || [[ಸೇಡಿನ ಸಂಚು]] || |- | ೧೯೮೪ || [[ಮಹಾಪುರುಷ (ಚಲನಚಿತ್ರ)|ಮಹಾಪುರುಷ]] || |- | ೧೯೮೫ || [[ತಾಯಿ ಕನಸು]] || |- | ೧೯೮೫ || [[ತಾಯಿ ತಂದೆ]] || |- | ೧೯೮೬ || [[ಬ್ರಹ್ಮಾಸ್ತ್ರ (ಚಲನಚಿತ್ರ)|ಬ್ರಹ್ಮಾಸ್ತ್ರ]] || |- | ೧೯೮೭ || ''ತಾಯಿ'' || |- | ೧೯೮೭ || [[ತಾಯಿ ಕರುಳು]] || |- | ೧೯೮೮ || [[ಡಿಸೆಂಬರ್ ೩೧ (ಚಲನಚಿತ್ರ)|ಡಿಸೆಂಬರ್ ೩೧]] || |- | ೧೯೮೮ || [[ಸಾಹಸ ವೀರ]] || |- | ೧೯೯೦ || [[ಪುಂಡರ ಗಂಡ (ಚಲನಚಿತ್ರ)|ಪುಂಡರ ಗಂಡ]] || |- |} ==ತಮಿಳು== * [[:en:Mudi Soodaa Mannan |ಮುಡಿ ಸೂಡಾ ಮನ್ನಾನ್]] (೧೯೭೮) ==ಹಿಂದಿ== * ''ರಾಣಿ ಔರ್ ಜಾನಿ'' (೧೯೭೩) * ''ಅಲಖ್ ನಿರಂಜನ್'' (೧೯೭೫) * [[:en:Aaj Ke Sholey|ಆಜ್ ಕೆ ಶೋಲೆ]] (೧೯೮೫) * ''ಜಾನಿ ಮೇರಾ ಯಾರ್'' (೧೯೭೩) * ''ಲೇಡಿ ಜೇಮ್ಸ್ ಬಾಂಡ್'' (೧೯೭೨) * ''ಗುನಾಹ್ ಕಿ ರಾತ್'' (೧೯೭೯) * ''ಮಹಾಶಕ್ತಿ'' (೧೯೮೦) * ''ಇನ್ಸ್ಪೆಕ್ಟರ್ ರೇಖಾ'' (೧೯೭೩) * ''ಅಪ್ನಾ ಫರ್ಜ್'' (೧೯೭೩) * ''ಖೂನ್ ಕಿ ಹೋಳಿ'' (೧೯೭೯) * ''ಕೌನ್ ಸಚಾ ಕೌನ್ ಜುಥಾ'' (೧೯೭೨) ==ಇದನ್ನೂ ನೋಡಿ== * [[:en:Vijaya Bhaskar|ವಿಜಯಭಾಸ್ಕರ್]] * [[:en:T. G. Lingappa|ಟಿ.ಜಿ. ಲಿಂಗಪ್ಪ]] * [[:en:G. K. Venkatesh|ಜಿ.ಕೆ.ವೆಂಕಟೇಶ್]] * [[:en:Rajan–Nagendra|ರಾಜನ್-ನಾಗೇಂದ್ರ]] * [[:en:Upendra Kumar|ಉಪೇಂದ್ರ ಕುಮಾರ್]] * [[:en:M. Ranga Rao|ಎಮ್. ರಂಗರಾವ್]] ==ಬಾಹ್ಯ ಕೊಂಡಿ== * {{IMDb name|0766460}} {{Authority control}} {{ಕನ್ನಡ ಚಿತ್ರ ಸಂಗೀತ ನಿರ್ದೇಶಕರು}} == ಉಲ್ಲೇಖಗಳು == {{ಉಲ್ಲೇಖಗಳು}} {{Interwikineeded}} [[ವರ್ಗ:ಸಂಗೀತ ನಿರ್ದೇಶಕರು]] [[ವರ್ಗ:ಭಾರತೀಯ ಮಾಹಿತಿ ತಂತ್ರಜ್ಞಾನ ಕಂಪನಿಗಳು]] [[ವರ್ಗ:ಕನ್ನಡ ವಿಕಿಪೀಡಿಯ ಗುಣಮಟ್ಟ ಸುಧಾರಣೆ]] mwbjhywsdd0efj8zzb7nds16mdcs70e ಚಿ.ಉದಯಶಂಕರ್ 0 4955 1427344 1346442 2026-09-03T03:16:37Z స్వరలాసిక 20347 /* ಚಿತ್ರಗಳು */ 1427344 wikitext text/x-wiki {{Infobox person | name = ಚಿ.ಉದಯಶಂಕರ್ | image =chiU.jpg|frame|ಚಿ.ಉದಯಶಂಕರ್ | image_size = | caption = | birth_name = ಚಿಟ್ಟನಹಳ್ಳಿ ಸದಾಶಿವಯ್ಯ ಉದಯಶಂಕರ | birth_date = {{birth date|df=yes|1934|02|18}} | birth_place = [[Holenarsipura]], [[Kingdom of Mysore]], [[British India]] | death_date = {{death date and age|1993|07|02|1934|02|18|df=yes}} | death_place = | nationality = Indian | other_names = Udaya Shankar | occupation = Lyricist, writer | parents = Chi Sadashivaiah (father) | spouse = Sharadamma | children = 3 including [[Chi. Guru Dutt]] }} '''ಚಿ. ಉದಯಶಂಕರ್''' ಕನ್ನಡದ ಜನಪ್ರಿಯ ಚಿತ್ರಸಾಹಿತಿಗಳಲ್ಲೊಬ್ಬರು. ಇವರು ಕನ್ನಡದ ಚಿತ್ರಸಾಹಿತಿಯಾಗಿದ್ದ [[ಚಿ.ಸದಾಶಿವಯ್ಯ]]ನವರ ಪುತ್ರ. "ಸಂತ ತುಕಾರಾಂ" ಉದಯಶಂಕರ್ ಸಾಹಿತ್ಯ ನೀಡಿದ ಮೊದಲ ಚಿತ್ರ.ಚಿ.ಉದಯಶಂಕರ್ ಅವರ ಸಾಹಿತ್ಯ ಸರಳವಾದುದ್ದು ಎಂದೇ ವಿಮರ್ಶಕರ ಅಭಿಪ್ರಾಯ.[[ಕಸ್ತೂರಿ ನಿವಾಸ]] ಚಿತ್ರದ ಇವರ ರಚನೆಯಲ್ಲಿರುವ 'ಆಡಿಸಿನೋಡು ಬೀಳಿಸಿ ನೋಡು ಉರುಳಿ ಹೋಗದು' ಗೀತೆ, ಕನ್ನಡಿಗರಲ್ಲಿ ಅತ್ಯಂತ ಜನಪ್ರಿಯತೆ ಗಳಿಸಿದೆ.[[ಆಪರೇಷನ್ ಡೈಮಂಡ್ ರ್ಯಾಕೆಟ್]] ಚಿತ್ರದಲ್ಲಿನ [[ಡಾ. ರಾಜ್‌ಕುಮಾರ್]] ಗಾಯನದಲ್ಲಿರುವ "If you come today, its too early" ಎನ್ನುವ ವಿಭಿನ್ನ ಗೀತೆಯನ್ನು ರಚಿಸಿದವರು ಚಿ.ಉದಯಶಂಕರ್. ಈ ಹಾಡಿನ ಸಂಪೂರ್ಣ ಸಾಹಿತ್ಯ, ಆಂಗ್ಲಭಾಷೆಯಲ್ಲಿರುವುದು ಒಂದು ವಿಶೇಷ.ಶಿವಾಜಿ ಗಣೇಶನ್ ಇವರನ್ನು ಕನ್ನಡದ "ಕಣ್ಣದಾಸನ್"(ಕಣ್ಣದಾಸನ್ ತಮಿಳಿನ ಪ್ರಸಿದ್ಧ ಚಿತ್ರ ಸಾಹಿತಿ) ಎಂದು ಅಭಿಮಾನ ಪಟ್ಟು ಕರೆದಿದ್ದಾರೆ.ಆದರೊ ಇವರಿಗೆ ಗೀತ ರಚನೆಗೆ ಒಂದು ಸಲವೂ ರಾಜ್ಯಪ್ರಶಸ್ತಿ ದೊರಕಲಿಲ್ಲ. [[ಭಾಗ್ಯದ ಲಕ್ಷ್ಮಿ ಬಾರಮ್ಮ]] ಮತ್ತು [[ಆನಂದ್]] ಚಿತ್ರಗಳ ಚಿತ್ರಕಥೆಗೆ ಇವರಿಗೆ ರಾಜ್ಯ ಪ್ರಶಸ್ತಿ ದೊರಕಿದೆ.<ref>[http://www.kannadaprabha.com/supplements/art-literature/ಸಾಹಿತ್ಯೋದಯ/176406.html ಸರಳ ಗೀತೆಗಳಲ್ಲೆ ಮನಗೆದ್ದ ಸಾಹಿತಿ]{{Dead link|date=ಫೆಬ್ರವರಿ 2024 |bot=InternetArchiveBot |fix-attempted=yes }}</ref>.ಚಿ. ಉದಯಶಂಕರ್ ಕೆಲವು ಚಿತ್ರಗಳಲ್ಲಿಯೂ ಅಭಿನಯಿಸಿದ್ದಾರೆ.ಡಾ.ರಾಜ್ ಕುಮಾರ್ ಅವರಿಗಾಗಿ ೪೦೦ಕ್ಕೂ ಮಿಕ್ಕಿ ಗೀತೆಗಳನ್ನು ರಚಿಸಿದ್ದಾರೆ,ಚಿತ್ರ ಸಾಹಿತಿಯಾಗಿ ಇವರು ೪೦೦೦ಕ್ಕೂ ಮಿಕ್ಕಿ ಗೀತೆಗಳನ್ನೂ ರಚಿಸಿ ಗಿನ್ನೀಸ್ ದಾಖಲೆ ಮಾಡಿದ್ದಾರೆ.ಇವರು ಕಾರ್ಯನಿರ್ವಹಿಸಿದ ಕಡೆಯ ಚಿತ್ರ [[ಒಡಹುಟ್ಟಿದವರು]].ನಮನ.<ref>[https://www.google.co.in/amp/m.vijaykarnataka.com/entertainment/gossip/-/amp_articleshow/46245098.cms?client=ms-opera-mobile&espv=1 ಚಿರಕಾಲ ಉಳಿಯುವ ಹೆಸರು- ಚಿ.ಉದಯಶಂಕರ್]</ref>. == ಬದುಕು == ಉದಯಶಂಕರ್ ಶಾರದಮ್ಮ ಅವರನ್ನು ಮದುವೆ ಆಗಿದ್ದರು. ಶಾರದಮ್ಮ ಮತ್ತು ಉದಯ್ಶಂಕರ್ ದಂಪತಿಗೆ ಮೂರುಜನ ಮಕ್ಕಳಿದ್ದಾರೆ. ಉದಯ್ಶಂಕರ್ ಮಗ ಗುರುದತ್ ಕೂಡ ನಟ, ನಿರ್ಮಾಪಕ ಮತ್ತು ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಮೇರು ಕೊಡುಗೆ ಸಲ್ಲಿಸಿದ್ದ ಉದಯಶಂಕರ್ 3 ಜುಲೈ 1993 ರಲ್ಲಿ ನಿಧನ ಹೊಂದಿದರು. == ಸಾಧನೆ == ಉದಯಶಂಕರ್ ಕನ್ನಡದ 3000ಕ್ಕೂ ಅಧಿಕ ಗೀತೆಗಳನ್ನು ರಚಿಸಿದ್ದಾರೆ. ಆರಂಭದಲ್ಲಿ ಉದಯಶಂಕರ್ ಎಲ್ಲರಂತೆ ಅಸ್ಥಿತ್ವಕ್ಕಾಗಿ ಪರದಾಡಿದ್ದರು. ಆದ್ರೆ ವರನಟ ಡಾ. ರಾಜ್ಕುಮಾರ್ ಚಿತ್ರವೊಂದು ಉದಯಶಂಕರ್ಗೆ ದೊಡ್ಡ ಬ್ರೇಕ್ ಕೊಟ್ಟಿತ್ತು. ಉದಯಶಂಕರ್ ಪಾಲಿಗೆ ಸಂಜೀವಿನಿಯಾದ ಚಿತ್ರದ ಹೆಸರು ಸಂತ ತುಕಾರಾಮ. # ಸಂತ ತುಕಾರಾಮ ಚಿತ್ರ 1963 ರಲ್ಲಿ ತೆರೆಕಂಡಿತ್ತು. ನಟ ಸಾರ್ವಭೌಮ ರಾಜ್ಕುಮಾರ್ ಅಭಿನಯದ ಈ ಚಿತ್ರಕ್ಕೆ ಸಂಭಾಷಣೆ ಬರೆದಿದ್ದು ಕೂಡ ಉದಯ್ಶಂಕರ್. ಇಲ್ಲಿಂದ ಮುಂದೆ ಉದಯ್ಶಂಕರ್ ಮುಟ್ಟಿದ್ದೆಲ್ಲವೂ ಚಿನ್ನವಾಗಿತ್ತು. ರಾಜ್ಕುಮಾರ್ ಅಭಿನಯದ ಹಲವು ಚಿತ್ರಗಳಿಗೆ ಸಂಭಾಷಣೆ ಹಾಗೂ ಸಾಹಿತ್ಯ ಬರೆದಿದ್ದರು. ಒಂದು ಕಾಲದಲ್ಲಿ ರಾಜ್ಕುಮಾರ್ ಮತ್ತು ಉದಯ್ ಶಂಕರ್ ಕಾಂಬಿನೇಷನ್ ಕನ್ನಡ ಚಿತ್ರರಂಗದಲ್ಲಿ ಸೂಪರ್ ಹಿಟ್ ಆಗಿತ್ತು. ರಾಜ್ ಅವರ ಸುಮಾರು 88 ಚಿತ್ರಗಳಿಗೆ ಸಂಭಾಷಣೆ ಬರೆದಿದ್ದು ಕೂಡ ಚಿ. ಉದಯ್ಶಂಕರ್ ಅನ್ನೋದು ಮತ್ತೊಂದು ಅಚ್ಚರಿ. ಆರಂಭದಲ್ಲಿ ಉದಯಶಂಕರ್ ತಂದೆ ಸದಾಶಿವಯ್ಯ ಜೊತೆಗೂಡಿ ಕನ್ನಡ ಚಿತ್ರಗಳಿಗೆ ಸಾಹಿತ್ಯ ಬರೆಯುತ್ತಿದ್ದರು. ಮುಂದೆ ಒಂದೊಂದೇ ಹೆಜ್ಜೆ ಮುಂದಿಟ್ಟ ಉದಯಶಂಕರ್ ಸಂಭಾಷಣೆ ಮತ್ತು ಸಂಗೀತ ಸಂಯೋಜನೆ ಮಾಡಲು ಆರಂಭಿಸಿದ್ರು. #ಉದಯಶಂಕರ್ ಕೇವಲ ಸಾಹಿತ್ಯ ಮತ್ತು ಸಂಭಾಷಣೆ ಬರೆಯೋದಿಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಕನ್ನಡ ಚಿತ್ರವೊಂದನ್ನು ನಿರ್ದೇಶನ ಕೂಡ ಮಾಡಿದ್ದರು. ಉದಯ್ಶಂಕರ್ ವಿಶೇಷತೆ ಅಂದ್ರೆ, ಅವರು ಬರೆದಿದ್ದ ಸಾಹಿತ್ಯ ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿತ್ತು. ಸುಲಭವಾದ ಪದಗಳನ್ನು ಬಳಸಿ ಸಾಹಿತ್ಯ ಬರೆಯುತ್ತಿದ್ದರು. ಉದಯ್ಶಂಕರ್ಗೆ ಸಾಹಿತ್ಯ ರತ್ನ ಎಂಬ ಬಿರುದು ಕೂಡ ಇದೆ. ಮಹಾಸತಿ ಅನಸೂಯಾ, ಸತಿ ಸಾವಿತ್ರಿ, ಭಾಗ್ಯದ ಬಾಗಿಲು, ಶ್ರೀ ಕೃಷ್ಣ ರುಕ್ಮಿಣಿ ಸತ್ಯಭಾಮಾ, ದೇವರ ಮಕ್ಕಳು ಹೀಗೆ ಇನ್ನೂ ಮುಂತಾದ ಚಿತ್ರಗಳಿಗೆ ಸಾಹಿತ್ಯ ಮತ್ತು ಸಂಭಾಷಣೆಯನ್ನು ಉದಯ್ಶಂಕರ್ ಬರೆದಿದ್ದರು. == ಪ್ರಶಸ್ತಿಗಳು == ಕನ್ನಡ ಚಿತ್ರರಂಗಕ್ಕೆ ಉದಯ್ಶಂಕರ್ ನೀಡಿದ ಕೊಡುಗೆಗೆ ಹಲವು ಪ್ರಶಸ್ತಿಗಳು ಕೂಡ ದೊರಕಿವೆ. ಉದಯ್ಶಂಕರ್ ಸಂಭಾಷಣೆ ಬರೆದಿದ್ದ ಕುಲಗೌರವ, ನಾಗರಹಾವು, ಜೀವನ ಚೈತ್ರ ಮತ್ತು ಪ್ರೇಮದ ಕಾಣಿಕೆ ಚಿತ್ರಗಳಿಗೆ ರಾಜ್ಯ ಪ್ರಶಸ್ತಿ ದೊರಕಿದೆ. ಭಾಗ್ಯದ ಲಕ್ಷ್ಮಿ ಬಾರಮ್ಮ ಮತ್ತು ಆನಂದ್ ಚಿತ್ರಗಳಿಗೆ ಅತ್ಯುತ್ತಮ ಚಿತ್ರಕಥೆ ಪ್ರಶಸ್ತಿ ಗೌರವವೂ ಲಭಿಸಿತ್ತು. == ಚಿತ್ರಗಳು == (ಇದು ಉದಯಶಂಕರ್ ಅವರ ಕಥೆ,ಚಿತ್ರಕಥೆ,ಸಂಭಾಷಣೆ,ಸಾಹಿತ್ಯ ಇರುವ ಎಲ್ಲಾ ಚಿತ್ರಗಳ ಪಟ್ಟಿ) <ref>{{cite web|url=http://kannadamoviesinfo.wordpress.com|title= '''chi-udayashankar-movies'''accessdate 08 December 2016|publisher=kannadamoviesinfo.wordpress.com}}</ref> <!-- ಈ ಕೆಳಗಿನ ಚಿತ್ರಗಳ ಬಗ್ಗೆ ವಿಕಿ ಪುಟಗಳಿದ್ದಲ್ಲಿ ದಯವಿಟ್ಟು ಲಿಂಕ್ ಮಾಡಿ --> {{colbegin|3}} # ರಿವೇಂಜ್ (1995) # ರೌಡಿ (1995) # ನ್ಯಾಯಕ್ಕಾಗಿ ಸವಾಲ್ (1994) # ಮೇಯರ್ ಪ್ರಭಾಕರ್ (1994) # ಗಂಧದ ಗುಡಿ ಭಾಗ-2 (1994) # ಒಡಹುಟ್ಟಿದವರು (1994) # ಸಿಡಿದೆದ್ದ ಶಿವ (1994) # ತೂಗುವೆ ಕೃಷ್ಣನ (1994) # ರೂಪಾಯಿ ರಾಜ (1993) # ನಾವಿಬ್ಬರು ನಮಗಿಬ್ಬರು (1993) # * ಅಪೂರ್ವ ಜೋಡಿ (1993) # * ವಿಷ್ಣು ವಿಜಯ (1993) # * ಆನಂದ ಜ್ಯೋತಿ (1993) # * ಕುಂಕುಮ ಭಾಗ್ಯ (1993) # * ಜೀವನ ಸಂಘರ್ಷ (1993) # * ದಾಕ್ಷಾಯಿಣಿ (1993) # * ಊರ್ವಶಿ ಕಲ್ಯಾಣ (1993) # * ಕ್ಯಾಪ್ಟನ್ (1993) # * ಕೊಲ್ಲೂರ ಶ್ರೀ ಮೂಕಾಂಬಿಕಾ (1993) # * ಆಹಾ ಬ್ರಹ್ಮಚಾರಿ (1993) # * ಆಕಸ್ಮಿಕ (1993) # * ಚುಕ್ಕಿ ಚಂದ್ರಮ (1993) # * ವಸಂತ ಪೂರ್ಣಿಮ (1993) # * ಜನ ಮೆಚ್ಚಿದ ಮಗ (1993) # * ಅಣ್ಣಯ್ಯ (1993) # * ಒಲವಿನ ಕಾಣಿಕೆ (1993) # * ಅಂಗೈಯಲ್ಲಿ ಅಪ್ಸರೆ (1993) # * ಗಡಿಬಿಡಿ ಗಂಡ (1993) # * ಮಾಂಗಲ್ಯ ಬಂಧನ (1993) # * ಸರ್ವರ್ ಸೋಮಣ್ಣ (1993) # * ಹೆಂಡ್ತಿ ಹೇಳಿದ್ರೆ ಕೇಳಬೇಕು (1993) # * ಜಗ ಮೆಚ್ಚಿದ ಹುಡುಗ (1993) # * ಬಹದ್ದೂರ್ ಹೆಣ್ಣು (1993) # * ಕಲಿಯುಗ ಸೀತೆ (1992) # * ಮಾವನಿಗೆ ತಕ್ಕ ಅಳಿಯ (1992) # * ಮಲ್ಲಿಗೆ ಹೂವೇ (1992) # * ನನ್ನ ಶತ್ರು (1992) # * ಝೇಂಕಾರ (1992) # * ಅಲ್ಲಿ ರಾಮಾಚಾರಿ ಇಲ್ಲಿ ಬ್ರಹ್ಮಚಾರಿ (1992) # * ಶಾಂಭವಿ (1992) # * ಮನ ಮೆಚ್ಚಿದ ಸೊಸೆ (1992) # * ಬೆಳ್ಳಿಯಪ್ಪ ಬಂಗಾರಪ್ಪ (1992) # * ರೋಷಗಾರ (1992) # * ಗೃಹಲಕ್ಷ್ಮೀ (1992) # * ಜೀವನ ಚೈತ್ರ (1992) # * ಆತ್ಮ ಬಂಧನ (1992) # * ಪ್ರೇಮ ಸಂಗಮ (1992) # * ಒಂದು ಸಿನೆಮಾ ಕಥೆ (1992) # * ಒಬ್ಬರಿಗಿಂತ ಒಬ್ಬರು (1992) # * ಕನಸಿನ ರಾಣಿ (1992) # * ರವಿವರ್ಮ (1992) # * ಸಪ್ತಪದಿ (1992) # * ರಾಜಾಧಿರಾಜ (1992) # * ಕ್ಷೀರ ಸಾಗರ (1992) # * ಶಿವನಾಗ (1992) # * ಹೊಸ ರಾಗ (1992) # * ಹಠಮಾರಿ ಹೆಣ್ಣು ಕಿಲಾಡಿ ಗಂಡು (1992) # * ಬನ್ನಿ ಒಂದ್ಸಲ ನೋಡಿ (1992) # * ಮಾಂಗಲ್ಯ (1991) # * ಪೊಲೀಸ್ ಮತ್ತು ದಾದಾ (1991) # * ಕಿಲಾಡಿ ಗಂಡು (1991) # * ಮಾತೃ ಭಾಗ್ಯ (1991) # * ಜಗದೇಕವೀರ (1991) # * ಗೃಹ ಪ್ರವೇಶ (1991) # * ಕಲ್ಯಾಣ ಮಂಟಪ (1991) # * ಗೌರಿ ಕಲ್ಯಾಣ (1991) # * ಹಳ್ಳಿ ರಂಭೆ ಬೆಳ್ಳಿ ಬೊಂಬೆ (1991) # * ನಗುನಗುತಾ ನಲಿ (1991) # * ಗಂಡು ಸಿಡಿಗುಂಡು (1991) # * ನನಗೂ ಹೆಂಡ್ತಿ ಬೇಕು (1991) # * ಭೈರವಿ (1991) # * ಮೋಡದ ಮರೆಯಲ್ಲಿ (1991) # * ಗರುಡ ಧ್ವಜ (1991) # * ಸಿಬಿಐ ಶಿವ (1991) # * ತವರುಮನೆ ಉಡುಗೊರೆ (1991) # * ನೀನು ನಕ್ಕರೆ ಹಾಲು ಸಕ್ಕರೆ (1991) # * ಬಂಗಾರದಂಥ ಮಗ (1991) # * ಅರಳಿದ ಹೂವುಗಳು (1991) # * ಹೃದಯ ಹಾಡಿತು (1991) # * ಪ್ರೇಮ ಪರೀಕ್ಷೆ (1991) # * ವರಗಳ ಬೇಟೆ (1991) # * ಇವಳೆಂಥಾ ಹೆಂಡ್ತಿ (1990) # * ಶಬರಿಮಲೆ ಸ್ವಾಮಿ ಅಯ್ಯಪ್ಪ (1990) # * ಅನುಕೂಲಕ್ಕೊಬ್ಬ ಗಂಡ (1990) # * ಅಶೋಕ ಚಕ್ರ (1990) # * ಮತ್ತೆ ಹಾಡಿತು ಕೋಗಿಲೆ (1990) # * ಏಕಲವ್ಯ (1990) # * ರಾಜಾ ಕೆಂಪು ರೋಜಾ (1990) # * ಮೃತ್ಯುಂಜಯ (1990) # * ಪುಂಡರ ಗಂಡ (1990) # * ರುದ್ರ ತಾಂಡವ (1990) # * ಶಿವಶಂಕರ್ (1990) # * ಕೆಂಪು ಸೂರ್ಯ (1990) # * ಆಸೆಗೊಬ್ಬ ಮೀಸೆಗೊಬ್ಬ (1990) # * ರಣಭೇರಿ (1990) # * ಚಪಲ ಚೆನ್ನಿಗರಾಯ (1990) # * ಕೃಷ್ಣ ನೀ ಕುಣಿದಾಗ (1989) # * ಗಜಪತಿ ಗರ್ವಭಂಗ (1989) # * ಡಾಕ್ಟರ್ ಕೃಷ್ಣ (1989) # * ಲವ್ ಮಾಡಿ ನೋಡು (1989) # * ರಾಜ ಯುವರಾಜ (1989) # * ಗಗನ (1989) # * ಜೈ ಕರ್ನಾಟಕ (1989) # * ಪರಶುರಾಮ್ (1989) # * ದೇವ (1989) # * ಅದೇ ರಾಗ ಅದೇ ಹಾಡು (1989) # * ಬಾಳ ಹೊಂಬಾಳೆ (1989) # * ಮನ್ಮಥ ರಾಜ (1989) # * ತಾಳಿಗಾಗಿ (1989) # * ಇನ್ಸ್ಪೆಕ್ಟರ್ ವಿಕ್ರಮ್ (1989) # * ಯುಗ ಪುರುಷ (1989) # * ಅವತಾರ ಪುರುಷ (1989) # * ತಾಯಿಗೊಬ್ಬ ತರ್ಲೆ ಮಗ (1989) # * ಗಂಡಂದ್ರೆ ಗಂಡು (1989) # * ಗುರು (1989) # * ಜಾಕೀ (1989) # * ಮುತ್ತಿನಂಥ ಮನುಷ್ಯ (1989) # * ನಂಜುಂಡಿ ಕಲ್ಯಾಣ (1989) # * ಒಂದಾಗಿ ಬಾಳು (1989) # * ನನ್ನ ಆವೇಶ (1988) # * ಈ ಮಣ್ಣಿನ ಸತ್ಯ (1988) # * ದಾದಾ (1988) # * ಸಾಹಸ ವೀರ (1988) # * ಮಿಥಿಲೆಯ ಸೀತೆಯರು (1988) # * ಧರ್ಮಾತ್ಮ (1988) # * ಚಿರಂಜೀವಿ ಸುಧಾಕರ್ (1988) # * ರಾಮಣ್ಣ ಶಾಮಣ್ಣ (1988) # * ಮಾತೃ ವಾತ್ಸಲ್ಯ (1988) # * ಸುಪ್ರಭಾತ (1988) # * ದೇವತಾ ಮನುಷ್ಯ (1988) # * ಶ್ರೀ ವೆಂಕಟೇಶ್ವರ ಮಹಿಮೆ (1988) # * ಗಂಡ ಮನೆ ಮಕ್ಕಳು (1988) # * ನ್ಯೂಡೆಲ್ಲಿ (1988) # * ವಿಜಯ ಖಡ್ಗ (1988) # * ಪ್ರೇಮ ತಪಸ್ವಿ (1988) # * ಸಂಯುಕ್ತ (1988) # * ಭೂಮಿ ತಾಯಾಣೆ (1988) # * ನಮ್ಮೂರ ರಾಜ (1988) # * ಶಿವ ಮೆಚ್ಚಿದ ಕಣ್ಣಪ್ಪ (1988) # * ಸಂಭವಾಮಿ ಯುಗೇ ಯುಗೇ (1988) # * ಶಾಂತಿ ನಿವಾಸ (1988) # * ಬ್ರಹ್ಮ ವಿಷ್ಣು ಮಹೇಶ್ವರ (1988) # * ತಾಯಿಯ ಆಸೆ (1988) # * ಆಪತ್ಬಾಂಧವ (1987) # * ಸತ್ಯಂ ಶಿವಂ ಸುಂದರಂ (1987) # * ಕುರುಕ್ಷೇತ್ರ (1987) # * ಶೃತಿ ಸೇರಿದಾಗ (1987) # * ಶುಭ ಮಿಲನ (1987) # * ಡ್ಯಾನ್ಸ್ ರಾಜಾ ಡ್ಯಾನ್ಸ್ (1987) # * ಜೀವನ ಜ್ಯೋತಿ (1987) # * ಬೇಡಿ (1987) # * ಮನ ಮೆಚ್ಚಿದ ಹುಡುಗಿ (1987) # * ಇನ್ಸ್ಪೆಕ್ಟರ್ ಕ್ರಾಂತಿಕುಮಾರ್ (1987) # * ರಾವಣ ರಾಜ್ಯ (1987) # * ಆಸೆಯ ಬಲೆ (1987) # * ಅಗ್ನಿ ಕನ್ಯೆ (1987) # * ಜಯಸಿಂಹ (1987) # * ತಾಳಿಯ ಆಣೆ (1987) # * ಹೊಸ ಬಾಳು (1987) # * ವಿಜಯೋತ್ಸವ (1987) # * ಸತ್ವ ಪರೀಕ್ಷೆ (1987) # * ಪೂರ್ಣ ಚಂದ್ರ (1987) # * ಹುಲಿ ಹೆಬ್ಬುಲಿ (1987) # * ಕರುಣಾಮಯಿ (1987) # * ಆರಂಭ (1987) # * ಒಂದು ಮುತ್ತಿನ ಕಥೆ (1987) # * ಪ್ರೇಮ ಕಾದಂಬರಿ (1987) # * ಶಿವ ಭಕ್ತ ಮಾರ್ಕಂಡೇಯ (1987) # * ಒಂದೇ ಗೂಡಿನ ಹಕ್ಕಿಗಳು (1987) # * ಸೌಭಾಗ್ಯ ಲಕ್ಷ್ಮೀ (1987) # * ವಿಶ್ವರೂಪ (1986) # * ಆಫ್ರಿಕಾದಲ್ಲಿ ಶೀಲಾ (1986) # * ರಥಸಪ್ತಮಿ (1986) # * ಮಲಯ ಮಾರುತ (1986) # * ಮನಯೇ ಮಂತ್ರಾಲಯ (1986) # * ಮತ್ತೊಂದು ಚರಿತ್ರೆ (1986) # * ಅಪರಾಧಿ ನಾನಲ್ಲ (1986) # * ಬೆಳ್ಳಿ ನಾಗ (1986) # * ಗುರಿ (1986) # * ರಸ್ತೆ ರಾಜ (1986) # * ಕೃಷ್ಣಾ ನೀ ಬೇಗನೇ ಬಾರೋ (1986) # * ನಮ್ಮ ಊರ ದೇವತೆ (1986) # * ಟೈಗರ್ (1986) # * ಸೇಡಿನ ಸಂಚು (1986) # * ಸತ್ಯ ಜ್ಯೋತಿ (1986) # * ಆನಂದ್ (1986) # * ಈ ಜೀವ ನಿನಗಾಗಿ (1986) # * ಅನುರಾಗ ಅರಳಿತು (1986) # * ಮೃಗಾಲಯ (1986) # * ಕೇಡಿ ನಂಬರ್ 1 (1986) # * ಕಥಾನಾಯಕ (1986) # * ಹೆಣ್ಣಿನ ಕೂಗು (1986) # * ಸತ್ಕಾರ (1986) # * ಮದುವೆ ಮಾಡು ತಮಾಷೆ ನೋಡು (1986) # * ಉಷಾ (1986) # * ತವರು ಮನೆ (1986) # * ನಾ ನಿನ್ನ ಪ್ರೀತಿಸುವೆ (1986) # * ತಾಯಿಯೇ ನನ್ನ ದೇವರು (1986) # * ಕರ್ಣ (1986) # * ಭಾಗ್ಯದ ಲಕ್ಷ್ಮೀ ಬಾರಮ್ಮ (1986) # * ನೀ ತಂದ ಕಾಣಿಕೆ (1985) # * ತುಳಸೀದಳ (1985) # * ಜೀವನ ಚಕ್ರ (1985) # * ನನ್ನ ಪ್ರತಿಜ್ಞೆ (1985) # * ಧ್ರುವ ತಾರೆ (1985) # * ತಾಯಿ ಮಮತೆ (1985) # * ವಜ್ರ ಮುಷ್ಠಿ (1985) # * ದೇವರೆಲ್ಲಿದ್ದಾನೆ (1985) # * ಕುಂಕುಮ ತಂದ ಸೌಭಾಗ್ಯ (1985) # * ಪಿತಾಮಹ (1985) # * ಜ್ವಾಲಾಮುಖಿ (1985) # * ತಾಯಿ ತಂದೆ (1985) # * ಕಿಲಾಡಿ ಅಳಿಯ (1985) # * ಚದುರಂಗ (1985) # * ಗಿರಿ ಬಾಲೆ (1985) # * ಮಾವನೋ ಅಳಿಯನೋ (1985) # * ಸ್ನೇಹ ಸಂಬಂಧ (1985) # * ನೀ ಬರೆದ ಕಾದಂಬರಿ (1985) # * ಬಾಳೊಂದು ಉಯ್ಯಾಲೆ (1985) # * ಶಭಾಷ್ ವಿಕ್ರಮ್ (1985) # * ಸಾವಿರ ಸುಳ್ಳು (1985) # * ಲಕ್ಷ್ಮೀ ಕಟಾಕ್ಷ (1985) # * ತಾಯಿಯ ಹೊಣೆ (1985) # * ಪ್ರಳಯ ರುದ್ರ (1985) # * ಅಮರ ಜ್ಯೋತಿ (1985) # * ಅದೇ ಕಣ್ಣು (1985) # * ಸತಿ ಸಕ್ಕೂಬಾಯಿ (1985) # * ಕಾಡಿನ ರಾಜ (1985) # * ವೀರಾಧಿವೀರ (1985) # * ಬ್ರಹ್ಮಗಂಟು (1985) # * ಬೆಟ್ಟದ ಹೂವು (1985) # * ಮಹಾಪುರುಷ (1985) # * ಆಹುತಿ (1985) # * ತಾಯಿ ಕನಸು (1985) # * ಕರ್ತವ್ಯ (1985) # * ಧರ್ಮ (1985) # * ಪ್ರಳಯಾಂತಕ (1984) # * ಅಪೂರ್ವ ಸಂಗಮ (1984) # * ಆಶಾ ಕಿರಣ (1984) # * ಒಡೆದ ಹಾಲು (1984) # * ಒಲವು ಮೂಡಿದಾಗ (1984) # * ಚಾಣಕ್ಯ (1984) # * ರವಿ ಮೂಡಿ ಬಂದ (1984) # * ಮರಳಿ ಗೂಡಿಗೆ (1984) # * ಒಂದೇ ರಕ್ತ (1984) # * ಹೊಸ ಇತಿಹಾಸ (1984) # * ಅಜ್ಞಾತವಾಸ (1984) # * ಪ್ರೇಮಿಗಳ ಸವಾಲ್ (1984) # * ಪವಿತ್ರ ಪ್ರೇಮ (1984) # * ರಾಮಾಪುರದ ರಾವಣ (1984) # * ಯಾರಿವನು (1984) # * ಮೂರು ಜನ್ಮ (1984) # * ಬೆದರು ಬೊಂಬೆ (1984) # * ಸಾಕಿದ ಸರ್ಪ (1984) # * ಇಂದಿನ ರಾಮಾಯಣ (1984) # * ರೌಡಿ ರಾಜಾ (1984) # * ಕಾಳಿಂಗ ಸರ್ಪ (1984) # * ಬೆಕ್ಕಿನ ಕಣ್ಣು (1984) # * ಪ್ರೇಮ ಜ್ಯೋತಿ (1984) # * ಪ್ರೇಮ ಸಾಕ್ಷಿ (1984) # * ತಾಯಿನಾಡು (1984) # * ಬೆಂಕಿ ಬಿರುಗಾಳಿ (1984) # * ಪ್ರೇಮವೇ ಬಾಳಿನ ಬೆಳಕು (1984) # * ಪೂಜಾಫಲ (1984) # * ಜಿದ್ದು (1984) # * ಶ್ರಾವಣ ಬಂತು (1984) # * ಖೈದಿ (1984) # * ಸಿಡಿಲು (1984) # * ವಿಘ್ನೇಶ್ವರ ವಾಹನ (1984) # * ಕಲಿಯುಗ (1984) # * ತಾಳಿಯ ಭಾಗ್ಯ (1984) # * ಗಂಡು ಭೇರುಂಡ (1984) # * ಸಮಯದ ಗೊಂಬೆ (1984) # * ಹುಲಿಯಾದ ಕಾಳ (1984) # * ನಾನೇ ರಾಜ (1984) # * ಗಜೇಂದ್ರ (1984) # * ಮರ್ಯಾದೆ ಮಹಲು (1984) # * ರಕ್ತ ತಿಲಕ (1984) # * ಪ್ರಚಂಡ ಕುಳ್ಳ (1984) # * ನಗಬೇಕಮ್ಮ ನಗಬೇಕು (1984) # * ಸಿಂಹ ಘರ್ಜನೆ (1983) # * ನೋಡಿ ಸ್ವಾಮಿ ನಾವಿರೋದು ಹೀಗೆ (1983) # * ಎರಡು ನಕ್ಷತ್ರಗಳು (1983) # * ಧರ್ಮ ಯುದ್ಧ (1983) # * ಚಲಿಸದ ಸಾಗರ (1983) # * ಚಿನ್ನದಂಥಾ ಮಗ (1983) # * ಗಾಯತ್ರಿ ಮದುವೆ (1983) # * ಆನಂದ ಭೈರವಿ (1983) # * ಬೆಂಕಿಯಲ್ಲಿ ಅರಳಿದ ಹೂವು (1983) # * ಹಸಿದ ಹೆಬ್ಬುಲಿ (1983) # * ಆಕ್ರೋಶ (1983) # * ಇಬ್ಬನಿ ಕರಗಿತು (1983) # * ಗಂಡುಗಲಿ ರಾಮ (1983) # * ಭಕ್ತ ಪ್ರಹ್ಲಾದ (1983) # * ಗೆಲುವು ನನ್ನದೇ (1983) # * ಗಂಧರ್ವ ಗಿರಿ (1983) # * ಮನೇಲಿ ರಾಮಣ್ಣ ಬೀದೀಲಿ ಕಾಮಣ್ಣ (1983) # * ಮುತ್ತೈದೆ ಭಾಗ್ಯ (1983) # * [[ಸಿಡಿದೆದ್ದ ಸಹೋದರ|ಸಿಡಿದೆದ್ದ ಸಹೋದರ]] (1983) # * ಮತ್ತೆ ವಸಂತ (1983) # * ಕೆರಳಿದ ಹೆಣ್ಣು (1983) # * ಚಕ್ರವ್ಯೂಹ (1983) # * ತಾಯಿಯ ನುಡಿ (1983) # * ಕಾಮನಬಿಲ್ಲು (1983) # * ಹೊಸ ತೀರ್ಪು (1983) # * ಚಂಡಿ ಚಾಮುಂಡಿ (1983) # * ನ್ಯಾಯ ಗೆದ್ದಿತು (1983) # * ಬೆಂಕಿಯ ಬಲೆ (1983) # * ಒಂದೇ ಗುರಿ (1983) # * ಗೆದ್ದ ಮಗ (1983) # * ಕವಿರತ್ನ ಕಾಳಿದಾಸ (1983) # * ಹಾಸ್ಯರತ್ನ ರಾಮಕೃಷ್ಣ (1982) # * ಖದೀಮ ಕಳ್ಳರು (1982) # * ಚಲಿಸುವ ಮೋಡಗಳು (1982) # * ಹೆಣ್ಣು ಹುಲಿ (1982) # * ನನ್ನ ದೇವರು (1982) # * ನ್ಯಾಯ ಎಲ್ಲಿದೆ (1982) # * ಜಿಮ್ಮೀ ಗಲ್ಲು (1982) # * ಊರಿಗೆ ಉಪಕಾರಿ (1982) # * ಅಜಿತ್ (1982) # * ಬೂದಿ ಮೆಚ್ಚಿದ ಕೆಂಡ (1982) # * ಮಾವ ಸೊಸೆ ಸವಾಲ್ (1982) # * ಗರುಡ ರೇಖೆ (1982) # * ಕಾರ್ಮಿಕ ಕಳ್ಳನಲ್ಲ (1982) # * ಬೆಂಕಿ ಚೆಂಡು (1982) # * ಹಾಲು ಜೇನು (1982) # * ಅದೃಷ್ಟವಂತ (1982) # * ಮುಳ್ಳಿನ ಗುಲಾಬಿ (1982) # * ಭಕ್ತ ಜ್ಞಾನದೇವ (1982) # * ಪ್ರೇಮ ಮತ್ಸರ (1982) # * ಗುಣ ನೋಡಿ ಹೆಣ್ಣು ಕೊಡು (1982) # * ಸ್ವರ್ಣಮಹಲ್ ರಹಸ್ಯ (1982) # * ಹೊಸ ಬೆಳಕು (1982) # * ಅರ್ಚನಾ (1982) # * ಸಾಹಸ ಸಿಂಹ (1982) # * ಮರೆಯಲಾಗದ ಕಥೆ (1982) # * ಬಾಡದ ಹೂ (1982) # * ಅಂದದ ಅರಮನೆ (1982) # * ಚೆಲ್ಲಿದ ರಕ್ತ (1982) # * ಪೆದ್ದ ಗೆದ್ದ (1982) # * ಕೆಂಪು ಹೋರಿ (1982) # * ರುದ್ರಿ (1982) # * ಲಕ್ಷ್ಮೀ ಪ್ರಸನ್ನ (1981) # * ಅವಳ ಹೆಜ್ಜೆ (1981) # * ಕೆರಳಿದ ಸಿಂಹ (1981) # * ಪ್ರೇಮ ಪಲ್ಲವಿ (1981) # * ಜೀವಕ್ಕೆ ಜೀವ (1981) # * ಘರ್ಜನೆ (1981) # * ಚದುರಿದ ಚಿತ್ರಗಳು (1981) # * ಭಾಗ್ಯವಂತ (1981) # * ಮುನಿಯನ ಮಾದರಿ (1981) # * ಭಾರಿ ಭರ್ಜರಿ ಬೇಟೆ (1981) # * ಗುರು ಶಿಷ್ಯರು (1981) # * ಗಣೇಶ ಮಹಿಮೆ (1981) # * ಭೂಮಿಗೆ ಬಂದ ಭಗವಂತ (1981) # * ದೇವರ ಆಟ (1981) # * ಸಿಂಹದ ಮರಿ ಸೈನ್ಯ (1981) # * ರೈತನ ಮಕ್ಕಳು (1981) # * ಪ್ರೇಮಾನುಬಂಧ (1981) # * ನೀ ನನ್ನ ಗೆಲ್ಲಲಾರೆ (1981) # * ಕೂಡಿ ಬಾಳಿದರೆ ಸ್ವರ್ಗಸುಖ (1981) # * ಗೀತಾ (1981) # * ಹಣಬಲವೋ ಜನಬಲವೋ (1981) # * ನಾಗ ಕಾಳ ಭೈರವ (1981) # * ನಾರಿ ಸ್ವರ್ಗಕ್ಕೆ ದಾರಿ (1981) # * ಗಾಳಿಮಾತು (1981) # * ಅಂತ (1981) # * ಹಾವಿನ ಹೆಡೆ (1981) # * ಕುಲಪುತ್ರ (1981) # * ತಾಯಿಯ ಮಡಿಲಲ್ಲಿ (1981) # * ಮನೆ ಮನೆ ಕಥೆ (1981) # * ಲೀಡರ್ ವಿಶ್ವನಾಥ್ (1981) # * ಡ್ರೈವರ್ ಹನುಮಂತು (1980) # * ಪಟ್ಟಣಕ್ಕೆ ಬಂದ ಪತ್ನಿಯರು (1980) # * ಜನ್ಮ ಜನ್ಮದ ಅನುಬಂಧ (1980) # * ಮಾರಿಯಾ ಮೈ ಡಾರ್ಲಿಂಗ್ (1980) # * ಜಾರಿ ಬಿದ್ದ ಜಾಣ (1980) # * ರುಸ್ತುಂ ಜೋಡಿ (1980) # * ಆರದ ಗಾಯ (1980) # * ಮಂಕುತಿಮ್ಮ (1980) # * ವಸಂತ ಗೀತ (1980) # * ಬಿಳಿಗಿರಿಯ ಬನದಲ್ಲಿ (1980) # * ನಾರದ ವಿಜಯ (1980) # * ಉಷಾ ಸ್ವಯಂವರ (1980) # * ಒಂದು ಹೆಣ್ಣು ಆರು ಕಣ್ಣು (1980) # * ಮಂಜಿನ ತೆರೆ (1980) # * ಹುಣ್ಣಿಮೆಯ ರಾತ್ರಿಯಲ್ಲಿ (1980) # * ಹಂತಕನ ಸಂಚು (1980) # * ಮೂಗನ ಸೇಡು (1980) # * ರಾಮ ಲಕ್ಷ್ಮಣ (1980) # * ರವಿಚಂದ್ರ (1980) # * ಆಟೋ ರಾಜ (1980) # * ಕುಳ್ಳ ಕುಳ್ಳಿ (1980) # * ಧೈರ್ಯ ಲಕ್ಷ್ಮೀ (1980) # * ಕಾಳಿಂಗ (1980) # * ರಾಮ ಪರಶುರಾಮ (1980) # * ಪಾಯಿಂಟ್ ಪರಿಮಳ (1980) # * ನಾನೊಬ್ಬ ಕಳ್ಳ (1979) # * ಮಾನಿನಿ (1979) # * ಮಲ್ಲಿಗೆ ಸಂಪಿಗೆ (1979) # * ಚಂದನದ ಗೊಂಬೆ (1979) # * ನಾನಿರುವುದೇ ನಿನಗಾಗಿ (1979) # * ವಿಜಯ್ ವಿಕ್ರಮ್ (1979) # * ಪ್ರೀತಿ ಮಾಡು ತಮಾಷೆ ನೋಡು (1979) # * ಕಮಲಾ (1979) # * ಐ ಲವ್ ಯೂ (1979) # * ಹುಲಿಯ ಹಾಲಿನ ಮೇವು (1979) # * ಸೀತಾರಾಮು (1979) # * ಅಳಿಯ ದೇವರು (1979) # * ಅದಲು ಬದಲು (1979) # * ಅಸಾಧ್ಯ ಅಳಿಯ (1979) # * ಊರ್ವಶಿ ನೀನೇ ನನ್ನ ಪ್ರೇಯಸಿ (1979) # * ನಾ ನಿನ್ನ ಬಿಡಲಾರೆ (1979) # * ನಾ ನಿನ್ನ ಬಿಡೆನು (1979) # * ಪ್ರಿಯಾ (1979) # * ಸಿಂಗಾಪೂರ್ನಲ್ಲಿ ರಾಜಾ ಕುಳ್ಳ (1978) # * ತಾಯಿಗೆ ತಕ್ಕ ಮಗ (1978) # * ಭಲೇ ಹುಡುಗ (1978) # * ಬಲು ಅಪರೂಪ ನಮ್ ಜೋಡಿ (1978) # * ವಸಂತಲಕ್ಷ್ಮೀ (1978) # * ತಪ್ಪಿದ ತಾಳ (1978) # * ಕಿಲಾಡಿ ಜೋಡಿ (1978) # * ಸ್ನೇಹ ಸೇಡು (1978) # * ಆಪರೇಶನ್ ಡೈಮಂಡ್ ರ್ಯಾಕೆಟ್ (1978) # * ಸುಳಿ (1978) # * ನನ್ನ ಪ್ರಾಯಶ್ಚಿತ್ತ (1978) # * ಮುಯ್ಯಿಗೆ ಮುಯ್ಯಿ (1978) # * ಫೀನಿಕ್ಸ್ (1978) # * ಕಿಲಾಡಿ ಕಿಟ್ಟು (1978) # * ಶಂಕರ್ ಗುರು (1978) # * ಹಳ್ಳಿ ಹೈದ (1978) # * ಗಂಡ ಹೆಂಡತಿ (1977) # * ಕಿಟ್ಟು ಪುಟ್ಟು (1977) # * ಗಲಾಟೆ ಸಂಸಾರ (1977) # * ಒಲವು ಗೆಲುವು (1977) # * ಬನಶಂಕರಿ (1977) # * ಕುಂಕುಮ ರಕ್ಷೆ (1977) # * ಕೋಕಿಲ (1977) # * ತಾಯಿಗಿಂತ ದೇವರಿಲ್ಲ (1977) # * ಸಹೋದರರ ಸವಾಲ್ (1977) # * ಹೇಮಾವತಿ (1977) # * ಕರ್ತವ್ಯದ ಕರೆ (1977) # * ಸನಾದಿ ಅಪ್ಪಣ್ಣ (1977) # * ಶ್ರೀಮಂತನ ಮಗಳು (1977) # * ಚಿನ್ನಾ ನಿನ್ನ ಮುದ್ದಾಡುವೆ (1977) # * ಮುಗ್ಧ ಮಾನವ (1977) # * ಗಿರಿಕನ್ಯೆ (1977) # * ಪಾವನಗಂಗಾ (1977) # * ಲಕ್ಷ್ಮೀ ನಿವಾಸ (1977) # * ನಾಗರಹೊಳೆ (1977) # * ಸೊಸೆ ತಂದ ಸೌಭಾಗ್ಯ (1977) # * ಭಾಗ್ಯವಂತರು (1977) # * ಬಯಸದೇ ಬಂದ ಭಾಗ್ಯ (1977) # * ಧನಲಕ್ಷ್ಮೀ (1977) # * ದೀಪಾ (1977) # * ಬಬ್ರುವಾಹನ (1977) # * ಅಪರಾಧಿ (1976) # * ಫಲಿತಾಂಶ (1976) # * ಸೂತ್ರದ ಗೊಂಬೆ (1976) # * ಬಡವರ ಬಂಧು (1976) # * ಕನಸು ನನಸು (1976) # * ತುಳಸಿ (1976) # * ನಾ ನಿನ್ನ ಮರೆಯಲಾರೆ (1976) # * ಕಾಲೇಜುರಂಗ (1976) # * ಬಂಗಾರದ ಗುಡಿ (1976) # * ವಿಜಯ ವಾಣಿ (1976) # * ಬಯಲುದಾರಿ (1976) # * ರಾಜಾ ನನ್ನ ರಾಜಾ (1976) # * ಚಿರಂಜೀವಿ (1976) # * ಮುಗಿಯದ ಕಥೆ (1976) # * ಬಹದ್ದೂರ್ ಗಂಡು (1976) # * ಪುನರ್ದತ್ತಾ (1976) # * ಬೆಸುಗೆ (1976) # * ಬದುಕು ಬಂಗಾರವಾಯಿತು (1976) # * ಪ್ರೇಮದ ಕಾಣಿಕೆ (1976) # * ಮಕ್ಕಳ ಭಾಗ್ಯ (1976) # * ಹುಡುಗಾಟದ ಹುಡುಗಿ (1976) # * ದೇವರು ಕೊಟ್ಟ ವರ (1976) # * ತ್ರಿಮೂರ್ತಿ (1975) # * ದೇವರ ಕಣ್ಣು (1975) # * ಹೆಣ್ಣು ಸಂಸಾರದ ಕಣ್ಣು (1975) # * ನಿರೀಕ್ಷೆ (1975) # * ಆಶೀರ್ವಾದ (1975) # * ಮಯೂರ (1975) # * ವಿಪ್ಲವ ವನಿತೆ (1975) # * ನಿನಗಾಗಿ ನಾನು (1975) # * ನಾಗಕನ್ಯೆ (1975) # * ಭಾಗ್ಯ ಜ್ಯೋತಿ (1975) # * ಕಳ್ಳ ಕುಳ್ಳ (1975) # * ಸರ್ಪಕಾವಲು (1975) # * ಮನೆ ಬೆಳಕು (1975) # * ಶುಭಮಂಗಳ (1975) # * ದಾರಿ ತಪ್ಪಿದ ಮಗ (1975) # * ಮಹದೇಶ್ವರ ಪೂಜಾಫಲ (1975) # * ದೇವರ ಗುಡಿ (1975) # * ಮಗ ಮೊಮ್ಮಗ (1974) # * ಶ್ರೀ ಶ್ರೀನಿವಾಸ ಕಲ್ಯಾಣ (1974) # * ಪ್ರೇಮಪಾಶ (1974) # * ಭಕ್ತ ಕುಂಬಾರ (1974) # * ಮಣ್ಣಿನ ಮಗಳು (1974) # * ಸಂಪತ್ತಿಗೆ ಸವಾಲ್ (1974) # * ಉಪಾಸನೆ (1974) # * ಎರಡು ಕನಸು (1974) # * ಭೂತಯ್ಯನ ಮಗ ಅಯ್ಯು (1974) # * ಬಂಗಾರದ ಪಂಜರ (1974) # * ಚಾಮುಂಡೇಶ್ವರಿ ಮಹಿಮೆ (1974) # * ಮೂರೂವರೆ ವಜ್ರಗಳು (1973) # * ಗಂಧದ ಗುಡಿ (1973) # * ಜ್ವಾಲಾ ಮೋಹಿನಿ (1973) # * ಜಯ ವಿಜಯ (1973) # * ದೂರದ ಬೆಟ್ಟ (1973) # * ಕೌಬಾಯ್ ಕುಳ್ಳ (1973) # * ಸ್ವಯಂವರ (1973) # * ಬೀಸಿದ ಬಲೆ (1973) # * ಸಿಐಡಿ 72 (1973) # * ಬಿಡುಗಡೆ (1973) # * ದೇವರು ಕೊಟ್ಟ ತಂಗಿ (1973) # * ನಾಗರಹಾವು (1972) # * ನಂದಗೋಕುಲ (1972) # * ಭಲೇ ಹುಚ್ಚ (1972) # * ಕ್ರಾಂತಿವೀರ (1972) # * ಹೃದಯ ಸಂಗಮ (1972) # * ಕುಳ್ಳ ಏಜೆಂಟ್ 000 (1972) # * ಬಂಗಾರದ ಮನುಷ್ಯ (1972) # * ಶ್ರೀ ಕೃಷ್ಣ ರುಕ್ಮಿಣಿ ಸತ್ಯಭಾಮ (1971) # * ಸೋತು ಗೆದ್ದವಳು (1971) # * ನ್ಯಾಯವೇ ದೇವರು (1971) # * ಪ್ರತಿಧ್ವನಿ (1971) # * ಭಲೇ ಅದೃಷ್ಟವೋ ಅದೃಷ್ಟ (1971) # * ಭಲೇ ಭಾಸ್ಕರ್ (1971) # * ತಾಯಿ ದೇವರು (1971) # * ಅನುಗ್ರಹ (1971) # * ನಮ್ಮ ಸಂಸಾರ (1971) # * ಕುಲ ಗೌರವ (1971) # * ಸಿಗ್ನಲ್ ಮ್ಯಾನ್ ಸಿದ್ದಪ್ಪ (1971) # * ಕಸ್ತೂರಿ ನಿವಾಸ (1971) # * ಸಿಡಿಲ ಮರಿ (1971) # * ಪರೋಪಕಾರಿ (1970) # * ದೇವರ ಮಕ್ಕಳು (1970) # * ಆರು ಮೂರು ಒಂಬತ್ತು (1970) # * ಬಾಳು ಬೆಳಗಿತು (1970) # * ಸಿಐಡಿ ರಾಜಣ್ಣ (1970) # * ಸೇಡಿಗೆ ಸೇಡು (1970) # * ಭಲೇ ಜೋಡಿ (1970) # * ಮೊದಲ ರಾತ್ರಿ (1970) # * ಮಿಸ್ಟರ್ ರಾಜಕುಮಾರ್ (1970) # * ಲಕ್ಷ್ಮೀ ಸರಸ್ವತಿ (1970) # * ಬೋರೇಗೌಡ ಬೆಂಗಳೂರಿಗೆ ಬಂದ (1970) # * ಮೂರು ಮುತ್ತುಗಳು (1970) # * ಪ್ರತೀಕಾರ (1970) # * ರಂಗಮಹಲ್ ರಹಸ್ಯ (1970) # * ಅರಿಶಿಣ ಕುಂಕುಮ (1970) # * ಗೆಜ್ಜೆಪೂಜೆ (1970) # * ಆಪರೇಶನ್ ಜಾಕ್ಪಾಟ್ನಲ್ಲಿ ಸಿಐಡಿ 999 (1969) # * ಭಲೇ ಬಸವ (1969) # * ಬೃಂದಾವನ (1969) # * ಮನಶ್ಶಾಂತಿ (1969) # * ಮೇಯರ್ ಮುತ್ತಣ್ಣ (1969) # * ಗೃಹಲಕ್ಷ್ಮೀ (1969) # * ಉಯ್ಯಾಲೆ (1969) # * ಪುಣ್ಯ ಪುರುಷ (1969) # * ಶಿವಭಕ್ತ (1969) # * ಚೂರಿ ಚಿಕ್ಕಣ್ಣ (1969) # * ಎರಡು ಮುಖ (1969) # * ಲಕ್ಷಾಧೀಶ್ವರ (1968) # * ಸಿಂಹಸ್ವಪ್ನ (1968) # * ರೌಡಿ ರಂಗಣ್ಣ (1968) # * ಭಾಗ್ಯದ ಬಾಗಿಲು (1968) # * ಬೆಂಗಳೂರ್ ಮೇಲ್ (1968) # * ಗೌರಿ ಗಂಡ (1968) # * ಮಂಕುದಿಣ್ಣೆ (1968) # * ಮಹಾಸತಿ ಅರುಂಧತಿ (1968) # * ಗಾಂಧಿನಗರ (1968) # * ಶ್ರೀ ಪುರಂದರದಾಸರು (1967) # * ಬಂಗಾರದ ಹೂವು (1967) # * ಲಗ್ನಪತ್ರಿಕೆ (1967) # * ಅನುರಾಧಾ (1967) # * ಬಾಲ ನಾಗಮ್ಮ (1966) # * ಸತಿ ಸಾವಿತ್ರಿ (1965) # * ಮಹಾಸತಿ ಅನಸೂಯ (1965) # * ಅನ್ನಪೂರ್ಣ (1964) # * ಅಮರಶಿಲ್ಪಿ ಜಕಣಾಚಾರಿ (1964) # * ಶಿವರಾತ್ರಿ ಮಹಾತ್ಮೆ (1963) # * ಸಂತ ತುಕಾರಾಂ (1963) {{colend|3}} ==ಉಲ್ಲೇಖಗಳು== {{reflist}} {{Interwikineeded}} [[ವರ್ಗ:ಚಿತ್ರಸಾಹಿತಿಗಳು]] [[ವರ್ಗ:ಕನ್ನಡ ಸಿನೆಮಾ]] [[ವರ್ಗ:ಸಂಭಾಷಣೆಕಾರ]] [[ವರ್ಗ:೧೯೩೪ ಜನನ]] [[ವರ್ಗ:೧೯೯೩ ನಿಧನ]] auyqob2wyyo5yjgaf4yfu5m76xsty56 1427346 1427344 2026-09-03T03:17:31Z స్వరలాసిక 20347 /* ಚಿತ್ರಗಳು */ 1427346 wikitext text/x-wiki {{Infobox person | name = ಚಿ.ಉದಯಶಂಕರ್ | image =chiU.jpg|frame|ಚಿ.ಉದಯಶಂಕರ್ | image_size = | caption = | birth_name = ಚಿಟ್ಟನಹಳ್ಳಿ ಸದಾಶಿವಯ್ಯ ಉದಯಶಂಕರ | birth_date = {{birth date|df=yes|1934|02|18}} | birth_place = [[Holenarsipura]], [[Kingdom of Mysore]], [[British India]] | death_date = {{death date and age|1993|07|02|1934|02|18|df=yes}} | death_place = | nationality = Indian | other_names = Udaya Shankar | occupation = Lyricist, writer | parents = Chi Sadashivaiah (father) | spouse = Sharadamma | children = 3 including [[Chi. Guru Dutt]] }} '''ಚಿ. ಉದಯಶಂಕರ್''' ಕನ್ನಡದ ಜನಪ್ರಿಯ ಚಿತ್ರಸಾಹಿತಿಗಳಲ್ಲೊಬ್ಬರು. ಇವರು ಕನ್ನಡದ ಚಿತ್ರಸಾಹಿತಿಯಾಗಿದ್ದ [[ಚಿ.ಸದಾಶಿವಯ್ಯ]]ನವರ ಪುತ್ರ. "ಸಂತ ತುಕಾರಾಂ" ಉದಯಶಂಕರ್ ಸಾಹಿತ್ಯ ನೀಡಿದ ಮೊದಲ ಚಿತ್ರ.ಚಿ.ಉದಯಶಂಕರ್ ಅವರ ಸಾಹಿತ್ಯ ಸರಳವಾದುದ್ದು ಎಂದೇ ವಿಮರ್ಶಕರ ಅಭಿಪ್ರಾಯ.[[ಕಸ್ತೂರಿ ನಿವಾಸ]] ಚಿತ್ರದ ಇವರ ರಚನೆಯಲ್ಲಿರುವ 'ಆಡಿಸಿನೋಡು ಬೀಳಿಸಿ ನೋಡು ಉರುಳಿ ಹೋಗದು' ಗೀತೆ, ಕನ್ನಡಿಗರಲ್ಲಿ ಅತ್ಯಂತ ಜನಪ್ರಿಯತೆ ಗಳಿಸಿದೆ.[[ಆಪರೇಷನ್ ಡೈಮಂಡ್ ರ್ಯಾಕೆಟ್]] ಚಿತ್ರದಲ್ಲಿನ [[ಡಾ. ರಾಜ್‌ಕುಮಾರ್]] ಗಾಯನದಲ್ಲಿರುವ "If you come today, its too early" ಎನ್ನುವ ವಿಭಿನ್ನ ಗೀತೆಯನ್ನು ರಚಿಸಿದವರು ಚಿ.ಉದಯಶಂಕರ್. ಈ ಹಾಡಿನ ಸಂಪೂರ್ಣ ಸಾಹಿತ್ಯ, ಆಂಗ್ಲಭಾಷೆಯಲ್ಲಿರುವುದು ಒಂದು ವಿಶೇಷ.ಶಿವಾಜಿ ಗಣೇಶನ್ ಇವರನ್ನು ಕನ್ನಡದ "ಕಣ್ಣದಾಸನ್"(ಕಣ್ಣದಾಸನ್ ತಮಿಳಿನ ಪ್ರಸಿದ್ಧ ಚಿತ್ರ ಸಾಹಿತಿ) ಎಂದು ಅಭಿಮಾನ ಪಟ್ಟು ಕರೆದಿದ್ದಾರೆ.ಆದರೊ ಇವರಿಗೆ ಗೀತ ರಚನೆಗೆ ಒಂದು ಸಲವೂ ರಾಜ್ಯಪ್ರಶಸ್ತಿ ದೊರಕಲಿಲ್ಲ. [[ಭಾಗ್ಯದ ಲಕ್ಷ್ಮಿ ಬಾರಮ್ಮ]] ಮತ್ತು [[ಆನಂದ್]] ಚಿತ್ರಗಳ ಚಿತ್ರಕಥೆಗೆ ಇವರಿಗೆ ರಾಜ್ಯ ಪ್ರಶಸ್ತಿ ದೊರಕಿದೆ.<ref>[http://www.kannadaprabha.com/supplements/art-literature/ಸಾಹಿತ್ಯೋದಯ/176406.html ಸರಳ ಗೀತೆಗಳಲ್ಲೆ ಮನಗೆದ್ದ ಸಾಹಿತಿ]{{Dead link|date=ಫೆಬ್ರವರಿ 2024 |bot=InternetArchiveBot |fix-attempted=yes }}</ref>.ಚಿ. ಉದಯಶಂಕರ್ ಕೆಲವು ಚಿತ್ರಗಳಲ್ಲಿಯೂ ಅಭಿನಯಿಸಿದ್ದಾರೆ.ಡಾ.ರಾಜ್ ಕುಮಾರ್ ಅವರಿಗಾಗಿ ೪೦೦ಕ್ಕೂ ಮಿಕ್ಕಿ ಗೀತೆಗಳನ್ನು ರಚಿಸಿದ್ದಾರೆ,ಚಿತ್ರ ಸಾಹಿತಿಯಾಗಿ ಇವರು ೪೦೦೦ಕ್ಕೂ ಮಿಕ್ಕಿ ಗೀತೆಗಳನ್ನೂ ರಚಿಸಿ ಗಿನ್ನೀಸ್ ದಾಖಲೆ ಮಾಡಿದ್ದಾರೆ.ಇವರು ಕಾರ್ಯನಿರ್ವಹಿಸಿದ ಕಡೆಯ ಚಿತ್ರ [[ಒಡಹುಟ್ಟಿದವರು]].ನಮನ.<ref>[https://www.google.co.in/amp/m.vijaykarnataka.com/entertainment/gossip/-/amp_articleshow/46245098.cms?client=ms-opera-mobile&espv=1 ಚಿರಕಾಲ ಉಳಿಯುವ ಹೆಸರು- ಚಿ.ಉದಯಶಂಕರ್]</ref>. == ಬದುಕು == ಉದಯಶಂಕರ್ ಶಾರದಮ್ಮ ಅವರನ್ನು ಮದುವೆ ಆಗಿದ್ದರು. ಶಾರದಮ್ಮ ಮತ್ತು ಉದಯ್ಶಂಕರ್ ದಂಪತಿಗೆ ಮೂರುಜನ ಮಕ್ಕಳಿದ್ದಾರೆ. ಉದಯ್ಶಂಕರ್ ಮಗ ಗುರುದತ್ ಕೂಡ ನಟ, ನಿರ್ಮಾಪಕ ಮತ್ತು ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಮೇರು ಕೊಡುಗೆ ಸಲ್ಲಿಸಿದ್ದ ಉದಯಶಂಕರ್ 3 ಜುಲೈ 1993 ರಲ್ಲಿ ನಿಧನ ಹೊಂದಿದರು. == ಸಾಧನೆ == ಉದಯಶಂಕರ್ ಕನ್ನಡದ 3000ಕ್ಕೂ ಅಧಿಕ ಗೀತೆಗಳನ್ನು ರಚಿಸಿದ್ದಾರೆ. ಆರಂಭದಲ್ಲಿ ಉದಯಶಂಕರ್ ಎಲ್ಲರಂತೆ ಅಸ್ಥಿತ್ವಕ್ಕಾಗಿ ಪರದಾಡಿದ್ದರು. ಆದ್ರೆ ವರನಟ ಡಾ. ರಾಜ್ಕುಮಾರ್ ಚಿತ್ರವೊಂದು ಉದಯಶಂಕರ್ಗೆ ದೊಡ್ಡ ಬ್ರೇಕ್ ಕೊಟ್ಟಿತ್ತು. ಉದಯಶಂಕರ್ ಪಾಲಿಗೆ ಸಂಜೀವಿನಿಯಾದ ಚಿತ್ರದ ಹೆಸರು ಸಂತ ತುಕಾರಾಮ. # ಸಂತ ತುಕಾರಾಮ ಚಿತ್ರ 1963 ರಲ್ಲಿ ತೆರೆಕಂಡಿತ್ತು. ನಟ ಸಾರ್ವಭೌಮ ರಾಜ್ಕುಮಾರ್ ಅಭಿನಯದ ಈ ಚಿತ್ರಕ್ಕೆ ಸಂಭಾಷಣೆ ಬರೆದಿದ್ದು ಕೂಡ ಉದಯ್ಶಂಕರ್. ಇಲ್ಲಿಂದ ಮುಂದೆ ಉದಯ್ಶಂಕರ್ ಮುಟ್ಟಿದ್ದೆಲ್ಲವೂ ಚಿನ್ನವಾಗಿತ್ತು. ರಾಜ್ಕುಮಾರ್ ಅಭಿನಯದ ಹಲವು ಚಿತ್ರಗಳಿಗೆ ಸಂಭಾಷಣೆ ಹಾಗೂ ಸಾಹಿತ್ಯ ಬರೆದಿದ್ದರು. ಒಂದು ಕಾಲದಲ್ಲಿ ರಾಜ್ಕುಮಾರ್ ಮತ್ತು ಉದಯ್ ಶಂಕರ್ ಕಾಂಬಿನೇಷನ್ ಕನ್ನಡ ಚಿತ್ರರಂಗದಲ್ಲಿ ಸೂಪರ್ ಹಿಟ್ ಆಗಿತ್ತು. ರಾಜ್ ಅವರ ಸುಮಾರು 88 ಚಿತ್ರಗಳಿಗೆ ಸಂಭಾಷಣೆ ಬರೆದಿದ್ದು ಕೂಡ ಚಿ. ಉದಯ್ಶಂಕರ್ ಅನ್ನೋದು ಮತ್ತೊಂದು ಅಚ್ಚರಿ. ಆರಂಭದಲ್ಲಿ ಉದಯಶಂಕರ್ ತಂದೆ ಸದಾಶಿವಯ್ಯ ಜೊತೆಗೂಡಿ ಕನ್ನಡ ಚಿತ್ರಗಳಿಗೆ ಸಾಹಿತ್ಯ ಬರೆಯುತ್ತಿದ್ದರು. ಮುಂದೆ ಒಂದೊಂದೇ ಹೆಜ್ಜೆ ಮುಂದಿಟ್ಟ ಉದಯಶಂಕರ್ ಸಂಭಾಷಣೆ ಮತ್ತು ಸಂಗೀತ ಸಂಯೋಜನೆ ಮಾಡಲು ಆರಂಭಿಸಿದ್ರು. #ಉದಯಶಂಕರ್ ಕೇವಲ ಸಾಹಿತ್ಯ ಮತ್ತು ಸಂಭಾಷಣೆ ಬರೆಯೋದಿಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಕನ್ನಡ ಚಿತ್ರವೊಂದನ್ನು ನಿರ್ದೇಶನ ಕೂಡ ಮಾಡಿದ್ದರು. ಉದಯ್ಶಂಕರ್ ವಿಶೇಷತೆ ಅಂದ್ರೆ, ಅವರು ಬರೆದಿದ್ದ ಸಾಹಿತ್ಯ ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿತ್ತು. ಸುಲಭವಾದ ಪದಗಳನ್ನು ಬಳಸಿ ಸಾಹಿತ್ಯ ಬರೆಯುತ್ತಿದ್ದರು. ಉದಯ್ಶಂಕರ್ಗೆ ಸಾಹಿತ್ಯ ರತ್ನ ಎಂಬ ಬಿರುದು ಕೂಡ ಇದೆ. ಮಹಾಸತಿ ಅನಸೂಯಾ, ಸತಿ ಸಾವಿತ್ರಿ, ಭಾಗ್ಯದ ಬಾಗಿಲು, ಶ್ರೀ ಕೃಷ್ಣ ರುಕ್ಮಿಣಿ ಸತ್ಯಭಾಮಾ, ದೇವರ ಮಕ್ಕಳು ಹೀಗೆ ಇನ್ನೂ ಮುಂತಾದ ಚಿತ್ರಗಳಿಗೆ ಸಾಹಿತ್ಯ ಮತ್ತು ಸಂಭಾಷಣೆಯನ್ನು ಉದಯ್ಶಂಕರ್ ಬರೆದಿದ್ದರು. == ಪ್ರಶಸ್ತಿಗಳು == ಕನ್ನಡ ಚಿತ್ರರಂಗಕ್ಕೆ ಉದಯ್ಶಂಕರ್ ನೀಡಿದ ಕೊಡುಗೆಗೆ ಹಲವು ಪ್ರಶಸ್ತಿಗಳು ಕೂಡ ದೊರಕಿವೆ. ಉದಯ್ಶಂಕರ್ ಸಂಭಾಷಣೆ ಬರೆದಿದ್ದ ಕುಲಗೌರವ, ನಾಗರಹಾವು, ಜೀವನ ಚೈತ್ರ ಮತ್ತು ಪ್ರೇಮದ ಕಾಣಿಕೆ ಚಿತ್ರಗಳಿಗೆ ರಾಜ್ಯ ಪ್ರಶಸ್ತಿ ದೊರಕಿದೆ. ಭಾಗ್ಯದ ಲಕ್ಷ್ಮಿ ಬಾರಮ್ಮ ಮತ್ತು ಆನಂದ್ ಚಿತ್ರಗಳಿಗೆ ಅತ್ಯುತ್ತಮ ಚಿತ್ರಕಥೆ ಪ್ರಶಸ್ತಿ ಗೌರವವೂ ಲಭಿಸಿತ್ತು. == ಚಿತ್ರಗಳು == (ಇದು ಉದಯಶಂಕರ್ ಅವರ ಕಥೆ,ಚಿತ್ರಕಥೆ,ಸಂಭಾಷಣೆ,ಸಾಹಿತ್ಯ ಇರುವ ಎಲ್ಲಾ ಚಿತ್ರಗಳ ಪಟ್ಟಿ) <ref>{{cite web|url=http://kannadamoviesinfo.wordpress.com|title= '''chi-udayashankar-movies'''accessdate 08 December 2016|publisher=kannadamoviesinfo.wordpress.com}}</ref> <!-- ಈ ಕೆಳಗಿನ ಚಿತ್ರಗಳ ಬಗ್ಗೆ ವಿಕಿ ಪುಟಗಳಿದ್ದಲ್ಲಿ ದಯವಿಟ್ಟು ಲಿಂಕ್ ಮಾಡಿ --> {{colbegin|3}} # ರಿವೇಂಜ್ (1995) # ರೌಡಿ (1995) # ನ್ಯಾಯಕ್ಕಾಗಿ ಸವಾಲ್ (1994) # ಮೇಯರ್ ಪ್ರಭಾಕರ್ (1994) # ಗಂಧದ ಗುಡಿ ಭಾಗ-2 (1994) # ಒಡಹುಟ್ಟಿದವರು (1994) # ಸಿಡಿದೆದ್ದ ಶಿವ (1994) # ತೂಗುವೆ ಕೃಷ್ಣನ (1994) # ರೂಪಾಯಿ ರಾಜ (1993) # ನಾವಿಬ್ಬರು ನಮಗಿಬ್ಬರು (1993) # * ಅಪೂರ್ವ ಜೋಡಿ (1993) # * ವಿಷ್ಣು ವಿಜಯ (1993) # * ಆನಂದ ಜ್ಯೋತಿ (1993) # * ಕುಂಕುಮ ಭಾಗ್ಯ (1993) # * ಜೀವನ ಸಂಘರ್ಷ (1993) # * ದಾಕ್ಷಾಯಿಣಿ (1993) # * ಊರ್ವಶಿ ಕಲ್ಯಾಣ (1993) # * ಕ್ಯಾಪ್ಟನ್ (1993) # * ಕೊಲ್ಲೂರ ಶ್ರೀ ಮೂಕಾಂಬಿಕಾ (1993) # * ಆಹಾ ಬ್ರಹ್ಮಚಾರಿ (1993) # * ಆಕಸ್ಮಿಕ (1993) # * ಚುಕ್ಕಿ ಚಂದ್ರಮ (1993) # * ವಸಂತ ಪೂರ್ಣಿಮ (1993) # * ಜನ ಮೆಚ್ಚಿದ ಮಗ (1993) # * ಅಣ್ಣಯ್ಯ (1993) # * ಒಲವಿನ ಕಾಣಿಕೆ (1993) # * ಅಂಗೈಯಲ್ಲಿ ಅಪ್ಸರೆ (1993) # * ಗಡಿಬಿಡಿ ಗಂಡ (1993) # * ಮಾಂಗಲ್ಯ ಬಂಧನ (1993) # * ಸರ್ವರ್ ಸೋಮಣ್ಣ (1993) # * ಹೆಂಡ್ತಿ ಹೇಳಿದ್ರೆ ಕೇಳಬೇಕು (1993) # * ಜಗ ಮೆಚ್ಚಿದ ಹುಡುಗ (1993) # * ಬಹದ್ದೂರ್ ಹೆಣ್ಣು (1993) # * ಕಲಿಯುಗ ಸೀತೆ (1992) # * ಮಾವನಿಗೆ ತಕ್ಕ ಅಳಿಯ (1992) # * ಮಲ್ಲಿಗೆ ಹೂವೇ (1992) # * ನನ್ನ ಶತ್ರು (1992) # * ಝೇಂಕಾರ (1992) # * ಅಲ್ಲಿ ರಾಮಾಚಾರಿ ಇಲ್ಲಿ ಬ್ರಹ್ಮಚಾರಿ (1992) # * ಶಾಂಭವಿ (1992) # * ಮನ ಮೆಚ್ಚಿದ ಸೊಸೆ (1992) # * ಬೆಳ್ಳಿಯಪ್ಪ ಬಂಗಾರಪ್ಪ (1992) # * ರೋಷಗಾರ (1992) # * ಗೃಹಲಕ್ಷ್ಮೀ (1992) # * ಜೀವನ ಚೈತ್ರ (1992) # * ಆತ್ಮ ಬಂಧನ (1992) # * ಪ್ರೇಮ ಸಂಗಮ (1992) # * ಒಂದು ಸಿನೆಮಾ ಕಥೆ (1992) # * ಒಬ್ಬರಿಗಿಂತ ಒಬ್ಬರು (1992) # * ಕನಸಿನ ರಾಣಿ (1992) # * ರವಿವರ್ಮ (1992) # * ಸಪ್ತಪದಿ (1992) # * ರಾಜಾಧಿರಾಜ (1992) # * ಕ್ಷೀರ ಸಾಗರ (1992) # * ಶಿವನಾಗ (1992) # * ಹೊಸ ರಾಗ (1992) # * ಹಠಮಾರಿ ಹೆಣ್ಣು ಕಿಲಾಡಿ ಗಂಡು (1992) # * ಬನ್ನಿ ಒಂದ್ಸಲ ನೋಡಿ (1992) # * ಮಾಂಗಲ್ಯ (1991) # * ಪೊಲೀಸ್ ಮತ್ತು ದಾದಾ (1991) # * ಕಿಲಾಡಿ ಗಂಡು (1991) # * ಮಾತೃ ಭಾಗ್ಯ (1991) # * ಜಗದೇಕವೀರ (1991) # * ಗೃಹ ಪ್ರವೇಶ (1991) # * ಕಲ್ಯಾಣ ಮಂಟಪ (1991) # * ಗೌರಿ ಕಲ್ಯಾಣ (1991) # * ಹಳ್ಳಿ ರಂಭೆ ಬೆಳ್ಳಿ ಬೊಂಬೆ (1991) # * ನಗುನಗುತಾ ನಲಿ (1991) # * ಗಂಡು ಸಿಡಿಗುಂಡು (1991) # * ನನಗೂ ಹೆಂಡ್ತಿ ಬೇಕು (1991) # * ಭೈರವಿ (1991) # * ಮೋಡದ ಮರೆಯಲ್ಲಿ (1991) # * ಗರುಡ ಧ್ವಜ (1991) # * ಸಿಬಿಐ ಶಿವ (1991) # * ತವರುಮನೆ ಉಡುಗೊರೆ (1991) # * ನೀನು ನಕ್ಕರೆ ಹಾಲು ಸಕ್ಕರೆ (1991) # * ಬಂಗಾರದಂಥ ಮಗ (1991) # * ಅರಳಿದ ಹೂವುಗಳು (1991) # * ಹೃದಯ ಹಾಡಿತು (1991) # * ಪ್ರೇಮ ಪರೀಕ್ಷೆ (1991) # * ವರಗಳ ಬೇಟೆ (1991) # * ಇವಳೆಂಥಾ ಹೆಂಡ್ತಿ (1990) # * ಶಬರಿಮಲೆ ಸ್ವಾಮಿ ಅಯ್ಯಪ್ಪ (1990) # * ಅನುಕೂಲಕ್ಕೊಬ್ಬ ಗಂಡ (1990) # * ಅಶೋಕ ಚಕ್ರ (1990) # * ಮತ್ತೆ ಹಾಡಿತು ಕೋಗಿಲೆ (1990) # * ಏಕಲವ್ಯ (1990) # * ರಾಜಾ ಕೆಂಪು ರೋಜಾ (1990) # * ಮೃತ್ಯುಂಜಯ (1990) # * ಪುಂಡರ ಗಂಡ (1990) # * ರುದ್ರ ತಾಂಡವ (1990) # * ಶಿವಶಂಕರ್ (1990) # * ಕೆಂಪು ಸೂರ್ಯ (1990) # * ಆಸೆಗೊಬ್ಬ ಮೀಸೆಗೊಬ್ಬ (1990) # * ರಣಭೇರಿ (1990) # * ಚಪಲ ಚೆನ್ನಿಗರಾಯ (1990) # * ಕೃಷ್ಣ ನೀ ಕುಣಿದಾಗ (1989) # * ಗಜಪತಿ ಗರ್ವಭಂಗ (1989) # * ಡಾಕ್ಟರ್ ಕೃಷ್ಣ (1989) # * ಲವ್ ಮಾಡಿ ನೋಡು (1989) # * ರಾಜ ಯುವರಾಜ (1989) # * ಗಗನ (1989) # * ಜೈ ಕರ್ನಾಟಕ (1989) # * ಪರಶುರಾಮ್ (1989) # * ದೇವ (1989) # * ಅದೇ ರಾಗ ಅದೇ ಹಾಡು (1989) # * ಬಾಳ ಹೊಂಬಾಳೆ (1989) # * ಮನ್ಮಥ ರಾಜ (1989) # * ತಾಳಿಗಾಗಿ (1989) # * ಇನ್ಸ್ಪೆಕ್ಟರ್ ವಿಕ್ರಮ್ (1989) # * ಯುಗ ಪುರುಷ (1989) # * ಅವತಾರ ಪುರುಷ (1989) # * ತಾಯಿಗೊಬ್ಬ ತರ್ಲೆ ಮಗ (1989) # * ಗಂಡಂದ್ರೆ ಗಂಡು (1989) # * ಗುರು (1989) # * ಜಾಕೀ (1989) # * ಮುತ್ತಿನಂಥ ಮನುಷ್ಯ (1989) # * ನಂಜುಂಡಿ ಕಲ್ಯಾಣ (1989) # * ಒಂದಾಗಿ ಬಾಳು (1989) # * ನನ್ನ ಆವೇಶ (1988) # * ಈ ಮಣ್ಣಿನ ಸತ್ಯ (1988) # * ದಾದಾ (1988) # * ಸಾಹಸ ವೀರ (1988) # * ಮಿಥಿಲೆಯ ಸೀತೆಯರು (1988) # * ಧರ್ಮಾತ್ಮ (1988) # * ಚಿರಂಜೀವಿ ಸುಧಾಕರ್ (1988) # * ರಾಮಣ್ಣ ಶಾಮಣ್ಣ (1988) # * ಮಾತೃ ವಾತ್ಸಲ್ಯ (1988) # * ಸುಪ್ರಭಾತ (1988) # * ದೇವತಾ ಮನುಷ್ಯ (1988) # * ಶ್ರೀ ವೆಂಕಟೇಶ್ವರ ಮಹಿಮೆ (1988) # * ಗಂಡ ಮನೆ ಮಕ್ಕಳು (1988) # * ನ್ಯೂಡೆಲ್ಲಿ (1988) # * ವಿಜಯ ಖಡ್ಗ (1988) # * ಪ್ರೇಮ ತಪಸ್ವಿ (1988) # * ಸಂಯುಕ್ತ (1988) # * ಭೂಮಿ ತಾಯಾಣೆ (1988) # * ನಮ್ಮೂರ ರಾಜ (1988) # * ಶಿವ ಮೆಚ್ಚಿದ ಕಣ್ಣಪ್ಪ (1988) # * ಸಂಭವಾಮಿ ಯುಗೇ ಯುಗೇ (1988) # * ಶಾಂತಿ ನಿವಾಸ (1988) # * ಬ್ರಹ್ಮ ವಿಷ್ಣು ಮಹೇಶ್ವರ (1988) # * ತಾಯಿಯ ಆಸೆ (1988) # * ಆಪತ್ಬಾಂಧವ (1987) # * ಸತ್ಯಂ ಶಿವಂ ಸುಂದರಂ (1987) # * ಕುರುಕ್ಷೇತ್ರ (1987) # * ಶೃತಿ ಸೇರಿದಾಗ (1987) # * ಶುಭ ಮಿಲನ (1987) # * ಡ್ಯಾನ್ಸ್ ರಾಜಾ ಡ್ಯಾನ್ಸ್ (1987) # * ಜೀವನ ಜ್ಯೋತಿ (1987) # * ಬೇಡಿ (1987) # * ಮನ ಮೆಚ್ಚಿದ ಹುಡುಗಿ (1987) # * ಇನ್ಸ್ಪೆಕ್ಟರ್ ಕ್ರಾಂತಿಕುಮಾರ್ (1987) # * ರಾವಣ ರಾಜ್ಯ (1987) # * ಆಸೆಯ ಬಲೆ (1987) # * ಅಗ್ನಿ ಕನ್ಯೆ (1987) # * ಜಯಸಿಂಹ (1987) # * ತಾಳಿಯ ಆಣೆ (1987) # * ಹೊಸ ಬಾಳು (1987) # * ವಿಜಯೋತ್ಸವ (1987) # * ಸತ್ವ ಪರೀಕ್ಷೆ (1987) # * ಪೂರ್ಣ ಚಂದ್ರ (1987) # * ಹುಲಿ ಹೆಬ್ಬುಲಿ (1987) # * ಕರುಣಾಮಯಿ (1987) # * ಆರಂಭ (1987) # * ಒಂದು ಮುತ್ತಿನ ಕಥೆ (1987) # * ಪ್ರೇಮ ಕಾದಂಬರಿ (1987) # * ಶಿವ ಭಕ್ತ ಮಾರ್ಕಂಡೇಯ (1987) # * ಒಂದೇ ಗೂಡಿನ ಹಕ್ಕಿಗಳು (1987) # * ಸೌಭಾಗ್ಯ ಲಕ್ಷ್ಮೀ (1987) # * ವಿಶ್ವರೂಪ (1986) # * ಆಫ್ರಿಕಾದಲ್ಲಿ ಶೀಲಾ (1986) # * ರಥಸಪ್ತಮಿ (1986) # * ಮಲಯ ಮಾರುತ (1986) # * ಮನಯೇ ಮಂತ್ರಾಲಯ (1986) # * ಮತ್ತೊಂದು ಚರಿತ್ರೆ (1986) # * ಅಪರಾಧಿ ನಾನಲ್ಲ (1986) # * ಬೆಳ್ಳಿ ನಾಗ (1986) # * ಗುರಿ (1986) # * ರಸ್ತೆ ರಾಜ (1986) # * ಕೃಷ್ಣಾ ನೀ ಬೇಗನೇ ಬಾರೋ (1986) # * ನಮ್ಮ ಊರ ದೇವತೆ (1986) # * ಟೈಗರ್ (1986) # * ಸೇಡಿನ ಸಂಚು (1986) # * ಸತ್ಯ ಜ್ಯೋತಿ (1986) # * ಆನಂದ್ (1986) # * ಈ ಜೀವ ನಿನಗಾಗಿ (1986) # * ಅನುರಾಗ ಅರಳಿತು (1986) # * ಮೃಗಾಲಯ (1986) # * ಕೇಡಿ ನಂಬರ್ 1 (1986) # * ಕಥಾನಾಯಕ (1986) # * ಹೆಣ್ಣಿನ ಕೂಗು (1986) # * ಸತ್ಕಾರ (1986) # * ಮದುವೆ ಮಾಡು ತಮಾಷೆ ನೋಡು (1986) # * ಉಷಾ (1986) # * ತವರು ಮನೆ (1986) # * ನಾ ನಿನ್ನ ಪ್ರೀತಿಸುವೆ (1986) # * ತಾಯಿಯೇ ನನ್ನ ದೇವರು (1986) # * ಕರ್ಣ (1986) # * ಭಾಗ್ಯದ ಲಕ್ಷ್ಮೀ ಬಾರಮ್ಮ (1986) # * ನೀ ತಂದ ಕಾಣಿಕೆ (1985) # * ತುಳಸೀದಳ (1985) # * ಜೀವನ ಚಕ್ರ (1985) # * ನನ್ನ ಪ್ರತಿಜ್ಞೆ (1985) # * ಧ್ರುವ ತಾರೆ (1985) # * ತಾಯಿ ಮಮತೆ (1985) # * ವಜ್ರ ಮುಷ್ಠಿ (1985) # * ದೇವರೆಲ್ಲಿದ್ದಾನೆ (1985) # * ಕುಂಕುಮ ತಂದ ಸೌಭಾಗ್ಯ (1985) # * ಪಿತಾಮಹ (1985) # * ಜ್ವಾಲಾಮುಖಿ (1985) # * ತಾಯಿ ತಂದೆ (1985) # * ಕಿಲಾಡಿ ಅಳಿಯ (1985) # * ಚದುರಂಗ (1985) # * ಗಿರಿ ಬಾಲೆ (1985) # * ಮಾವನೋ ಅಳಿಯನೋ (1985) # * ಸ್ನೇಹ ಸಂಬಂಧ (1985) # * ನೀ ಬರೆದ ಕಾದಂಬರಿ (1985) # * ಬಾಳೊಂದು ಉಯ್ಯಾಲೆ (1985) # * ಶಭಾಷ್ ವಿಕ್ರಮ್ (1985) # * ಸಾವಿರ ಸುಳ್ಳು (1985) # * ಲಕ್ಷ್ಮೀ ಕಟಾಕ್ಷ (1985) # * ತಾಯಿಯ ಹೊಣೆ (1985) # * ಪ್ರಳಯ ರುದ್ರ (1985) # * ಅಮರ ಜ್ಯೋತಿ (1985) # * ಅದೇ ಕಣ್ಣು (1985) # * ಸತಿ ಸಕ್ಕೂಬಾಯಿ (1985) # * ಕಾಡಿನ ರಾಜ (1985) # * ವೀರಾಧಿವೀರ (1985) # * ಬ್ರಹ್ಮಗಂಟು (1985) # * ಬೆಟ್ಟದ ಹೂವು (1985) # * ಮಹಾಪುರುಷ (1985) # * ಆಹುತಿ (1985) # * ತಾಯಿ ಕನಸು (1985) # * ಕರ್ತವ್ಯ (1985) # * ಧರ್ಮ (1985) # * ಪ್ರಳಯಾಂತಕ (1984) # * ಅಪೂರ್ವ ಸಂಗಮ (1984) # * ಆಶಾ ಕಿರಣ (1984) # * ಒಡೆದ ಹಾಲು (1984) # * ಒಲವು ಮೂಡಿದಾಗ (1984) # * ಚಾಣಕ್ಯ (1984) # * ರವಿ ಮೂಡಿ ಬಂದ (1984) # * ಮರಳಿ ಗೂಡಿಗೆ (1984) # * ಒಂದೇ ರಕ್ತ (1984) # * ಹೊಸ ಇತಿಹಾಸ (1984) # * ಅಜ್ಞಾತವಾಸ (1984) # * ಪ್ರೇಮಿಗಳ ಸವಾಲ್ (1984) # * ಪವಿತ್ರ ಪ್ರೇಮ (1984) # * ರಾಮಾಪುರದ ರಾವಣ (1984) # * ಯಾರಿವನು (1984) # * ಮೂರು ಜನ್ಮ (1984) # * ಬೆದರು ಬೊಂಬೆ (1984) # * ಸಾಕಿದ ಸರ್ಪ (1984) # * ಇಂದಿನ ರಾಮಾಯಣ (1984) # * ರೌಡಿ ರಾಜಾ (1984) # * ಕಾಳಿಂಗ ಸರ್ಪ (1984) # * ಬೆಕ್ಕಿನ ಕಣ್ಣು (1984) # * ಪ್ರೇಮ ಜ್ಯೋತಿ (1984) # * ಪ್ರೇಮ ಸಾಕ್ಷಿ (1984) # * ತಾಯಿನಾಡು (1984) # * ಬೆಂಕಿ ಬಿರುಗಾಳಿ (1984) # * ಪ್ರೇಮವೇ ಬಾಳಿನ ಬೆಳಕು (1984) # * ಪೂಜಾಫಲ (1984) # * ಜಿದ್ದು (1984) # * ಶ್ರಾವಣ ಬಂತು (1984) # * ಖೈದಿ (1984) # * ಸಿಡಿಲು (1984) # * ವಿಘ್ನೇಶ್ವರ ವಾಹನ (1984) # * ಕಲಿಯುಗ (1984) # * ತಾಳಿಯ ಭಾಗ್ಯ (1984) # * ಗಂಡು ಭೇರುಂಡ (1984) # * ಸಮಯದ ಗೊಂಬೆ (1984) # * ಹುಲಿಯಾದ ಕಾಳ (1984) # * ನಾನೇ ರಾಜ (1984) # * ಗಜೇಂದ್ರ (1984) # * ಮರ್ಯಾದೆ ಮಹಲು (1984) # * ರಕ್ತ ತಿಲಕ (1984) # * ಪ್ರಚಂಡ ಕುಳ್ಳ (1984) # * ನಗಬೇಕಮ್ಮ ನಗಬೇಕು (1984) # * ಸಿಂಹ ಘರ್ಜನೆ (1983) # * ನೋಡಿ ಸ್ವಾಮಿ ನಾವಿರೋದು ಹೀಗೆ (1983) # * ಎರಡು ನಕ್ಷತ್ರಗಳು (1983) # * ಧರ್ಮ ಯುದ್ಧ (1983) # * ಚಲಿಸದ ಸಾಗರ (1983) # * ಚಿನ್ನದಂಥಾ ಮಗ (1983) # * ಗಾಯತ್ರಿ ಮದುವೆ (1983) # * ಆನಂದ ಭೈರವಿ (1983) # * ಬೆಂಕಿಯಲ್ಲಿ ಅರಳಿದ ಹೂವು (1983) # * ಹಸಿದ ಹೆಬ್ಬುಲಿ (1983) # * ಆಕ್ರೋಶ (1983) # * ಇಬ್ಬನಿ ಕರಗಿತು (1983) # * ಗಂಡುಗಲಿ ರಾಮ (1983) # * ಭಕ್ತ ಪ್ರಹ್ಲಾದ (1983) # * ಗೆಲುವು ನನ್ನದೇ (1983) # * ಗಂಧರ್ವ ಗಿರಿ (1983) # * ಮನೇಲಿ ರಾಮಣ್ಣ ಬೀದೀಲಿ ಕಾಮಣ್ಣ (1983) # * ಮುತ್ತೈದೆ ಭಾಗ್ಯ (1983) # * [[ಸಿಡಿದೆದ್ದ ಸಹೋದರ (ಚಲನಚಿತ್ರ)|ಸಿಡಿದೆದ್ದ ಸಹೋದರ]] (1983) # * ಮತ್ತೆ ವಸಂತ (1983) # * ಕೆರಳಿದ ಹೆಣ್ಣು (1983) # * ಚಕ್ರವ್ಯೂಹ (1983) # * ತಾಯಿಯ ನುಡಿ (1983) # * ಕಾಮನಬಿಲ್ಲು (1983) # * ಹೊಸ ತೀರ್ಪು (1983) # * ಚಂಡಿ ಚಾಮುಂಡಿ (1983) # * ನ್ಯಾಯ ಗೆದ್ದಿತು (1983) # * ಬೆಂಕಿಯ ಬಲೆ (1983) # * ಒಂದೇ ಗುರಿ (1983) # * ಗೆದ್ದ ಮಗ (1983) # * ಕವಿರತ್ನ ಕಾಳಿದಾಸ (1983) # * ಹಾಸ್ಯರತ್ನ ರಾಮಕೃಷ್ಣ (1982) # * ಖದೀಮ ಕಳ್ಳರು (1982) # * ಚಲಿಸುವ ಮೋಡಗಳು (1982) # * ಹೆಣ್ಣು ಹುಲಿ (1982) # * ನನ್ನ ದೇವರು (1982) # * ನ್ಯಾಯ ಎಲ್ಲಿದೆ (1982) # * ಜಿಮ್ಮೀ ಗಲ್ಲು (1982) # * ಊರಿಗೆ ಉಪಕಾರಿ (1982) # * ಅಜಿತ್ (1982) # * ಬೂದಿ ಮೆಚ್ಚಿದ ಕೆಂಡ (1982) # * ಮಾವ ಸೊಸೆ ಸವಾಲ್ (1982) # * ಗರುಡ ರೇಖೆ (1982) # * ಕಾರ್ಮಿಕ ಕಳ್ಳನಲ್ಲ (1982) # * ಬೆಂಕಿ ಚೆಂಡು (1982) # * ಹಾಲು ಜೇನು (1982) # * ಅದೃಷ್ಟವಂತ (1982) # * ಮುಳ್ಳಿನ ಗುಲಾಬಿ (1982) # * ಭಕ್ತ ಜ್ಞಾನದೇವ (1982) # * ಪ್ರೇಮ ಮತ್ಸರ (1982) # * ಗುಣ ನೋಡಿ ಹೆಣ್ಣು ಕೊಡು (1982) # * ಸ್ವರ್ಣಮಹಲ್ ರಹಸ್ಯ (1982) # * ಹೊಸ ಬೆಳಕು (1982) # * ಅರ್ಚನಾ (1982) # * ಸಾಹಸ ಸಿಂಹ (1982) # * ಮರೆಯಲಾಗದ ಕಥೆ (1982) # * ಬಾಡದ ಹೂ (1982) # * ಅಂದದ ಅರಮನೆ (1982) # * ಚೆಲ್ಲಿದ ರಕ್ತ (1982) # * ಪೆದ್ದ ಗೆದ್ದ (1982) # * ಕೆಂಪು ಹೋರಿ (1982) # * ರುದ್ರಿ (1982) # * ಲಕ್ಷ್ಮೀ ಪ್ರಸನ್ನ (1981) # * ಅವಳ ಹೆಜ್ಜೆ (1981) # * ಕೆರಳಿದ ಸಿಂಹ (1981) # * ಪ್ರೇಮ ಪಲ್ಲವಿ (1981) # * ಜೀವಕ್ಕೆ ಜೀವ (1981) # * ಘರ್ಜನೆ (1981) # * ಚದುರಿದ ಚಿತ್ರಗಳು (1981) # * ಭಾಗ್ಯವಂತ (1981) # * ಮುನಿಯನ ಮಾದರಿ (1981) # * ಭಾರಿ ಭರ್ಜರಿ ಬೇಟೆ (1981) # * ಗುರು ಶಿಷ್ಯರು (1981) # * ಗಣೇಶ ಮಹಿಮೆ (1981) # * ಭೂಮಿಗೆ ಬಂದ ಭಗವಂತ (1981) # * ದೇವರ ಆಟ (1981) # * ಸಿಂಹದ ಮರಿ ಸೈನ್ಯ (1981) # * ರೈತನ ಮಕ್ಕಳು (1981) # * ಪ್ರೇಮಾನುಬಂಧ (1981) # * ನೀ ನನ್ನ ಗೆಲ್ಲಲಾರೆ (1981) # * ಕೂಡಿ ಬಾಳಿದರೆ ಸ್ವರ್ಗಸುಖ (1981) # * ಗೀತಾ (1981) # * ಹಣಬಲವೋ ಜನಬಲವೋ (1981) # * ನಾಗ ಕಾಳ ಭೈರವ (1981) # * ನಾರಿ ಸ್ವರ್ಗಕ್ಕೆ ದಾರಿ (1981) # * ಗಾಳಿಮಾತು (1981) # * ಅಂತ (1981) # * ಹಾವಿನ ಹೆಡೆ (1981) # * ಕುಲಪುತ್ರ (1981) # * ತಾಯಿಯ ಮಡಿಲಲ್ಲಿ (1981) # * ಮನೆ ಮನೆ ಕಥೆ (1981) # * ಲೀಡರ್ ವಿಶ್ವನಾಥ್ (1981) # * ಡ್ರೈವರ್ ಹನುಮಂತು (1980) # * ಪಟ್ಟಣಕ್ಕೆ ಬಂದ ಪತ್ನಿಯರು (1980) # * ಜನ್ಮ ಜನ್ಮದ ಅನುಬಂಧ (1980) # * ಮಾರಿಯಾ ಮೈ ಡಾರ್ಲಿಂಗ್ (1980) # * ಜಾರಿ ಬಿದ್ದ ಜಾಣ (1980) # * ರುಸ್ತುಂ ಜೋಡಿ (1980) # * ಆರದ ಗಾಯ (1980) # * ಮಂಕುತಿಮ್ಮ (1980) # * ವಸಂತ ಗೀತ (1980) # * ಬಿಳಿಗಿರಿಯ ಬನದಲ್ಲಿ (1980) # * ನಾರದ ವಿಜಯ (1980) # * ಉಷಾ ಸ್ವಯಂವರ (1980) # * ಒಂದು ಹೆಣ್ಣು ಆರು ಕಣ್ಣು (1980) # * ಮಂಜಿನ ತೆರೆ (1980) # * ಹುಣ್ಣಿಮೆಯ ರಾತ್ರಿಯಲ್ಲಿ (1980) # * ಹಂತಕನ ಸಂಚು (1980) # * ಮೂಗನ ಸೇಡು (1980) # * ರಾಮ ಲಕ್ಷ್ಮಣ (1980) # * ರವಿಚಂದ್ರ (1980) # * ಆಟೋ ರಾಜ (1980) # * ಕುಳ್ಳ ಕುಳ್ಳಿ (1980) # * ಧೈರ್ಯ ಲಕ್ಷ್ಮೀ (1980) # * ಕಾಳಿಂಗ (1980) # * ರಾಮ ಪರಶುರಾಮ (1980) # * ಪಾಯಿಂಟ್ ಪರಿಮಳ (1980) # * ನಾನೊಬ್ಬ ಕಳ್ಳ (1979) # * ಮಾನಿನಿ (1979) # * ಮಲ್ಲಿಗೆ ಸಂಪಿಗೆ (1979) # * ಚಂದನದ ಗೊಂಬೆ (1979) # * ನಾನಿರುವುದೇ ನಿನಗಾಗಿ (1979) # * ವಿಜಯ್ ವಿಕ್ರಮ್ (1979) # * ಪ್ರೀತಿ ಮಾಡು ತಮಾಷೆ ನೋಡು (1979) # * ಕಮಲಾ (1979) # * ಐ ಲವ್ ಯೂ (1979) # * ಹುಲಿಯ ಹಾಲಿನ ಮೇವು (1979) # * ಸೀತಾರಾಮು (1979) # * ಅಳಿಯ ದೇವರು (1979) # * ಅದಲು ಬದಲು (1979) # * ಅಸಾಧ್ಯ ಅಳಿಯ (1979) # * ಊರ್ವಶಿ ನೀನೇ ನನ್ನ ಪ್ರೇಯಸಿ (1979) # * ನಾ ನಿನ್ನ ಬಿಡಲಾರೆ (1979) # * ನಾ ನಿನ್ನ ಬಿಡೆನು (1979) # * ಪ್ರಿಯಾ (1979) # * ಸಿಂಗಾಪೂರ್ನಲ್ಲಿ ರಾಜಾ ಕುಳ್ಳ (1978) # * ತಾಯಿಗೆ ತಕ್ಕ ಮಗ (1978) # * ಭಲೇ ಹುಡುಗ (1978) # * ಬಲು ಅಪರೂಪ ನಮ್ ಜೋಡಿ (1978) # * ವಸಂತಲಕ್ಷ್ಮೀ (1978) # * ತಪ್ಪಿದ ತಾಳ (1978) # * ಕಿಲಾಡಿ ಜೋಡಿ (1978) # * ಸ್ನೇಹ ಸೇಡು (1978) # * ಆಪರೇಶನ್ ಡೈಮಂಡ್ ರ್ಯಾಕೆಟ್ (1978) # * ಸುಳಿ (1978) # * ನನ್ನ ಪ್ರಾಯಶ್ಚಿತ್ತ (1978) # * ಮುಯ್ಯಿಗೆ ಮುಯ್ಯಿ (1978) # * ಫೀನಿಕ್ಸ್ (1978) # * ಕಿಲಾಡಿ ಕಿಟ್ಟು (1978) # * ಶಂಕರ್ ಗುರು (1978) # * ಹಳ್ಳಿ ಹೈದ (1978) # * ಗಂಡ ಹೆಂಡತಿ (1977) # * ಕಿಟ್ಟು ಪುಟ್ಟು (1977) # * ಗಲಾಟೆ ಸಂಸಾರ (1977) # * ಒಲವು ಗೆಲುವು (1977) # * ಬನಶಂಕರಿ (1977) # * ಕುಂಕುಮ ರಕ್ಷೆ (1977) # * ಕೋಕಿಲ (1977) # * ತಾಯಿಗಿಂತ ದೇವರಿಲ್ಲ (1977) # * ಸಹೋದರರ ಸವಾಲ್ (1977) # * ಹೇಮಾವತಿ (1977) # * ಕರ್ತವ್ಯದ ಕರೆ (1977) # * ಸನಾದಿ ಅಪ್ಪಣ್ಣ (1977) # * ಶ್ರೀಮಂತನ ಮಗಳು (1977) # * ಚಿನ್ನಾ ನಿನ್ನ ಮುದ್ದಾಡುವೆ (1977) # * ಮುಗ್ಧ ಮಾನವ (1977) # * ಗಿರಿಕನ್ಯೆ (1977) # * ಪಾವನಗಂಗಾ (1977) # * ಲಕ್ಷ್ಮೀ ನಿವಾಸ (1977) # * ನಾಗರಹೊಳೆ (1977) # * ಸೊಸೆ ತಂದ ಸೌಭಾಗ್ಯ (1977) # * ಭಾಗ್ಯವಂತರು (1977) # * ಬಯಸದೇ ಬಂದ ಭಾಗ್ಯ (1977) # * ಧನಲಕ್ಷ್ಮೀ (1977) # * ದೀಪಾ (1977) # * ಬಬ್ರುವಾಹನ (1977) # * ಅಪರಾಧಿ (1976) # * ಫಲಿತಾಂಶ (1976) # * ಸೂತ್ರದ ಗೊಂಬೆ (1976) # * ಬಡವರ ಬಂಧು (1976) # * ಕನಸು ನನಸು (1976) # * ತುಳಸಿ (1976) # * ನಾ ನಿನ್ನ ಮರೆಯಲಾರೆ (1976) # * ಕಾಲೇಜುರಂಗ (1976) # * ಬಂಗಾರದ ಗುಡಿ (1976) # * ವಿಜಯ ವಾಣಿ (1976) # * ಬಯಲುದಾರಿ (1976) # * ರಾಜಾ ನನ್ನ ರಾಜಾ (1976) # * ಚಿರಂಜೀವಿ (1976) # * ಮುಗಿಯದ ಕಥೆ (1976) # * ಬಹದ್ದೂರ್ ಗಂಡು (1976) # * ಪುನರ್ದತ್ತಾ (1976) # * ಬೆಸುಗೆ (1976) # * ಬದುಕು ಬಂಗಾರವಾಯಿತು (1976) # * ಪ್ರೇಮದ ಕಾಣಿಕೆ (1976) # * ಮಕ್ಕಳ ಭಾಗ್ಯ (1976) # * ಹುಡುಗಾಟದ ಹುಡುಗಿ (1976) # * ದೇವರು ಕೊಟ್ಟ ವರ (1976) # * ತ್ರಿಮೂರ್ತಿ (1975) # * ದೇವರ ಕಣ್ಣು (1975) # * ಹೆಣ್ಣು ಸಂಸಾರದ ಕಣ್ಣು (1975) # * ನಿರೀಕ್ಷೆ (1975) # * ಆಶೀರ್ವಾದ (1975) # * ಮಯೂರ (1975) # * ವಿಪ್ಲವ ವನಿತೆ (1975) # * ನಿನಗಾಗಿ ನಾನು (1975) # * ನಾಗಕನ್ಯೆ (1975) # * ಭಾಗ್ಯ ಜ್ಯೋತಿ (1975) # * ಕಳ್ಳ ಕುಳ್ಳ (1975) # * ಸರ್ಪಕಾವಲು (1975) # * ಮನೆ ಬೆಳಕು (1975) # * ಶುಭಮಂಗಳ (1975) # * ದಾರಿ ತಪ್ಪಿದ ಮಗ (1975) # * ಮಹದೇಶ್ವರ ಪೂಜಾಫಲ (1975) # * ದೇವರ ಗುಡಿ (1975) # * ಮಗ ಮೊಮ್ಮಗ (1974) # * ಶ್ರೀ ಶ್ರೀನಿವಾಸ ಕಲ್ಯಾಣ (1974) # * ಪ್ರೇಮಪಾಶ (1974) # * ಭಕ್ತ ಕುಂಬಾರ (1974) # * ಮಣ್ಣಿನ ಮಗಳು (1974) # * ಸಂಪತ್ತಿಗೆ ಸವಾಲ್ (1974) # * ಉಪಾಸನೆ (1974) # * ಎರಡು ಕನಸು (1974) # * ಭೂತಯ್ಯನ ಮಗ ಅಯ್ಯು (1974) # * ಬಂಗಾರದ ಪಂಜರ (1974) # * ಚಾಮುಂಡೇಶ್ವರಿ ಮಹಿಮೆ (1974) # * ಮೂರೂವರೆ ವಜ್ರಗಳು (1973) # * ಗಂಧದ ಗುಡಿ (1973) # * ಜ್ವಾಲಾ ಮೋಹಿನಿ (1973) # * ಜಯ ವಿಜಯ (1973) # * ದೂರದ ಬೆಟ್ಟ (1973) # * ಕೌಬಾಯ್ ಕುಳ್ಳ (1973) # * ಸ್ವಯಂವರ (1973) # * ಬೀಸಿದ ಬಲೆ (1973) # * ಸಿಐಡಿ 72 (1973) # * ಬಿಡುಗಡೆ (1973) # * ದೇವರು ಕೊಟ್ಟ ತಂಗಿ (1973) # * ನಾಗರಹಾವು (1972) # * ನಂದಗೋಕುಲ (1972) # * ಭಲೇ ಹುಚ್ಚ (1972) # * ಕ್ರಾಂತಿವೀರ (1972) # * ಹೃದಯ ಸಂಗಮ (1972) # * ಕುಳ್ಳ ಏಜೆಂಟ್ 000 (1972) # * ಬಂಗಾರದ ಮನುಷ್ಯ (1972) # * ಶ್ರೀ ಕೃಷ್ಣ ರುಕ್ಮಿಣಿ ಸತ್ಯಭಾಮ (1971) # * ಸೋತು ಗೆದ್ದವಳು (1971) # * ನ್ಯಾಯವೇ ದೇವರು (1971) # * ಪ್ರತಿಧ್ವನಿ (1971) # * ಭಲೇ ಅದೃಷ್ಟವೋ ಅದೃಷ್ಟ (1971) # * ಭಲೇ ಭಾಸ್ಕರ್ (1971) # * ತಾಯಿ ದೇವರು (1971) # * ಅನುಗ್ರಹ (1971) # * ನಮ್ಮ ಸಂಸಾರ (1971) # * ಕುಲ ಗೌರವ (1971) # * ಸಿಗ್ನಲ್ ಮ್ಯಾನ್ ಸಿದ್ದಪ್ಪ (1971) # * ಕಸ್ತೂರಿ ನಿವಾಸ (1971) # * ಸಿಡಿಲ ಮರಿ (1971) # * ಪರೋಪಕಾರಿ (1970) # * ದೇವರ ಮಕ್ಕಳು (1970) # * ಆರು ಮೂರು ಒಂಬತ್ತು (1970) # * ಬಾಳು ಬೆಳಗಿತು (1970) # * ಸಿಐಡಿ ರಾಜಣ್ಣ (1970) # * ಸೇಡಿಗೆ ಸೇಡು (1970) # * ಭಲೇ ಜೋಡಿ (1970) # * ಮೊದಲ ರಾತ್ರಿ (1970) # * ಮಿಸ್ಟರ್ ರಾಜಕುಮಾರ್ (1970) # * ಲಕ್ಷ್ಮೀ ಸರಸ್ವತಿ (1970) # * ಬೋರೇಗೌಡ ಬೆಂಗಳೂರಿಗೆ ಬಂದ (1970) # * ಮೂರು ಮುತ್ತುಗಳು (1970) # * ಪ್ರತೀಕಾರ (1970) # * ರಂಗಮಹಲ್ ರಹಸ್ಯ (1970) # * ಅರಿಶಿಣ ಕುಂಕುಮ (1970) # * ಗೆಜ್ಜೆಪೂಜೆ (1970) # * ಆಪರೇಶನ್ ಜಾಕ್ಪಾಟ್ನಲ್ಲಿ ಸಿಐಡಿ 999 (1969) # * ಭಲೇ ಬಸವ (1969) # * ಬೃಂದಾವನ (1969) # * ಮನಶ್ಶಾಂತಿ (1969) # * ಮೇಯರ್ ಮುತ್ತಣ್ಣ (1969) # * ಗೃಹಲಕ್ಷ್ಮೀ (1969) # * ಉಯ್ಯಾಲೆ (1969) # * ಪುಣ್ಯ ಪುರುಷ (1969) # * ಶಿವಭಕ್ತ (1969) # * ಚೂರಿ ಚಿಕ್ಕಣ್ಣ (1969) # * ಎರಡು ಮುಖ (1969) # * ಲಕ್ಷಾಧೀಶ್ವರ (1968) # * ಸಿಂಹಸ್ವಪ್ನ (1968) # * ರೌಡಿ ರಂಗಣ್ಣ (1968) # * ಭಾಗ್ಯದ ಬಾಗಿಲು (1968) # * ಬೆಂಗಳೂರ್ ಮೇಲ್ (1968) # * ಗೌರಿ ಗಂಡ (1968) # * ಮಂಕುದಿಣ್ಣೆ (1968) # * ಮಹಾಸತಿ ಅರುಂಧತಿ (1968) # * ಗಾಂಧಿನಗರ (1968) # * ಶ್ರೀ ಪುರಂದರದಾಸರು (1967) # * ಬಂಗಾರದ ಹೂವು (1967) # * ಲಗ್ನಪತ್ರಿಕೆ (1967) # * ಅನುರಾಧಾ (1967) # * ಬಾಲ ನಾಗಮ್ಮ (1966) # * ಸತಿ ಸಾವಿತ್ರಿ (1965) # * ಮಹಾಸತಿ ಅನಸೂಯ (1965) # * ಅನ್ನಪೂರ್ಣ (1964) # * ಅಮರಶಿಲ್ಪಿ ಜಕಣಾಚಾರಿ (1964) # * ಶಿವರಾತ್ರಿ ಮಹಾತ್ಮೆ (1963) # * ಸಂತ ತುಕಾರಾಂ (1963) {{colend|3}} ==ಉಲ್ಲೇಖಗಳು== {{reflist}} {{Interwikineeded}} [[ವರ್ಗ:ಚಿತ್ರಸಾಹಿತಿಗಳು]] [[ವರ್ಗ:ಕನ್ನಡ ಸಿನೆಮಾ]] [[ವರ್ಗ:ಸಂಭಾಷಣೆಕಾರ]] [[ವರ್ಗ:೧೯೩೪ ಜನನ]] [[ವರ್ಗ:೧೯೯೩ ನಿಧನ]] 5rn6qcw3eadtnbkrh1o6ylidlwtcl5k ಮೂಡಿಗೆರೆ 0 9721 1427369 1359768 2026-09-03T08:45:36Z Shree Vidya2004 101473 /* ಗ್ರಾಮಗಳು */ 1427369 wikitext text/x-wiki {{Infobox settlement | name = ಮೂಡಿಗೆರೆ | native_name = <!-- Please do not add any Indic script in this infobox, per WP:INDICSCRIPT policy. --> | native_name_lang = | other_name = | nickname = | settlement_type = ಪಟ್ಟಣ | image_skyline = College of horticulture mudigere library Sep 10 2016.jpg | image_alt = ತೋಟಗಾರಿಕೆ ಮಹಾವಿದ್ಯಾಲಯದ ಮುಖ್ಯ ಗ್ರಂಥಾಲಯ, ಮೂಡಿಗೆರೆ | image_caption = ತೋಟಗಾರಿಕೆ ಮಹಾವಿದ್ಯಾಲಯದ ಮುಖ್ಯ ಗ್ರಂಥಾಲಯ, ಮೂಡಿಗೆರೆ | pushpin_map = India Karnataka | pushpin_label_position = right | pushpin_map_alt = | pushpin_map_caption = ಕರ್ನಾಟಕ, ಭಾರತದಲ್ಲಿರುವ ಸ್ಥಳ | coordinates = {{coord|13.137|N|75.606|E|display=inline,title}} | subdivision_type = ದೇಶ | subdivision_name = {{flag|India}} | subdivision_type1 = ರಾಜ್ಯ | subdivision_name1 = [[ಕರ್ನಾಟಕ]] | subdivision_type2 = ಜಿಲ್ಲೆ | subdivision_name2 = [[ಚಿಕ್ಕಮಗಳೂರು]] | subdivision_type3 = ಪ್ರದೇಶ | subdivision_name3 =[[ಮಲೆನಾಡು]] | established_title = <!-- Established --> | established_date = | founder = | named_for = | government_type = | governing_body = ಪಟ್ಟಣ ಪಂಚಾಯತ್ | unit_pref = Metric | area_footnotes = | area_rank = | area_total_km2 = 3.5 | area_rural_km2 = 1117 | elevation_footnotes = | elevation_m = 990<!--HIDDEN EDITOR NOTE: Citation is added in the article content. Please do not change this value--> | population_total = ೮,೯೬೨ | population_rural = | population_as_of = ೨೦೧೧ | population_rank = | population_density_km2 = auto | population_demonym = | population_footnotes = | demographics_type1 = | demographics1_title1 = | demographics1_info1 = | demographics1_title2 = | demographics1_info2 = | timezone1 = [[ಭಾರತದ ನಿರ್ದಿಷ್ಟ ಕಾಲಮಾನ|ಐಎಸ್‍ಟಿ]] | utc_offset1 = +5:30 | postal_code_type = [[ಅಂಚೆ ಸೂಚ್ಯಂಕ ಸಂಖ್ಯೆ (ಪಿನ್ ಕೋಡ್)|ಪಿನ್‍]] | postal_code = ೫೭೭೧೩೨ | registration_plate = ಕೆಎ-೧೮ | website = http://www.mudigeretown.mrc.gov.in | iso_code = [[:en:ISO 3166-2:IN|IN-KA]] }} '''ಮೂಡಿಗೆರೆ'''ಯು [[ಕರ್ನಾಟಕ]] ರಾಜ್ಯದ [[ಚಿಕ್ಕಮಗಳೂರು]] ಜಿಲ್ಲೆಯ ಒಂದು ತಾಲೂಕು ಕೇಂದ್ರವಾಗಿದೆ. ಇದು ಜಿಲ್ಲಾ ಕೇಂದ್ರದಿಂದ ೩೦ ಕಿ.ಮೀ ದೂರದಲ್ಲಿದೆ. ಹತ್ತಿರದ ವಿಮಾನ ನಿಲ್ದಾಣವೆಂದರೆ ೧೨೮ ಕಿ.ಮೀ (೮೦ ಮೈಲಿ) ದೂರದಲ್ಲಿರುವ [[ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ|ಮಂಗಳೂರು ವಿಮಾನ ನಿಲ್ದಾಣ]].<ref>{{cite web|url=https://www.makemytrip.com/routeplanner/how-to-reach-mudigere.html|title=How to reach Mudigere|access-date=2016-12-08|publisher=Make My Trip|archive-date=2017-10-15|archive-url=https://web.archive.org/web/20171015171256/https://www.makemytrip.com/routeplanner/how-to-reach-mudigere.html|url-status=dead}}</ref> ಮೂಡಿಗೆರೆ [[ಕಾಫಿ]] ಮತ್ತು [[ಕರಿಮೆಣಸು]] ಉತ್ಪಾದನೆಗೆ ಹೆಸರುವಾಸಿಯಾಗಿದೆ.<ref>{{Cite journal|title=Developments in Plantation Crops Research: Papers|url=Developments in Plantation Crops Research: Papers Presented in PLACROSYM XII ..|journal=Developments in Plantation Crops Research: Papers|pages=24|via=PLACROSYM XII}}</ref><ref>{{Cite book|url=https://books.google.com/books?id=FW6K68ZMgxQC&dq=mudigere&pg=PA208|title=Advances in Agronomy|publisher=Academic Press London UK|year=2006|pages=208|isbn=9780080468914 }}</ref><ref>{{Cite book |title=Agronomy and Economy of Black Pepper and Cardamom: The "King" and "Queen" of ..Spices |publisher=Elsevier-USA|year=2011|pages=133}}</ref> ==ಭೌಗೋಳಿಕತೆ ಮತ್ತು ವಾಯುಗುಣ== ಮೂಡಿಗೆರೆ ಪಟ್ಟಣವು {{Coord|13.15459|N|75.65033|E}} ನಲ್ಲಿದೆ. ಇದು ಸಮುದ್ರ ಮಟ್ಟದಿಂದ ಸರಾಸರಿ ೯೯೦ ಮೀ (೩,೨೫೦ ಅಡಿ) ಎತ್ತರದಲ್ಲಿದೆ. ಹೀಗಾಗಿ, ಇದು [[ಮಡಿಕೇರಿ]], [[ಸೋಮವಾರಪೇಟೆ]] ಮತ್ತು [[ಚಿಕ್ಕಮಗಳೂರು|ಚಿಕ್ಕಮಗಳೂರಿನ]] ನಂತರ ಕರ್ನಾಟಕದ ೪ ನೇ ಅತಿ ಎತ್ತರದ ಆಡಳಿತ ಪಟ್ಟಣವಾಗಿದೆ.<ref name="mg-elevation">{{cite web |url=https://elevation.maplogs.com/poi/mudigere_karnataka_india.496751.html |title=Elevation of Mudigere, Karnataka, India |access-date=23 June 2020 |publisher=World Elevation Map Finder}}</ref> ==ಜನಸಂಖ್ಯಾಶಾಸ್ತ್ರ== ೨೦೦೧ ರ ಭಾರತದ ಜನಗಣತಿಯ ಪ್ರಕಾರ, ಮೂಡಿಗೆರೆ ೮,೯೬೨ ಜನಸಂಖ್ಯೆಯನ್ನು ಹೊಂದಿತ್ತು.<ref>{{cite web|url=http://www.censusindia.net/results/town.php?stad=A&state5=999|archive-url=https://web.archive.org/web/20040616075334/http://www.censusindia.net/results/town.php?stad=A&state5=999|archive-date=2004-06-16|title= Census of India 2001: Data from the 2001 Census, including cities, villages and towns (Provisional)|access-date=2008-11-01|publisher= Census Commission of India}}</ref> ಜನಸಂಖ್ಯೆಯಲ್ಲಿ ಶೇಕಡ ೫೧ ರಷ್ಟು ಪುರುಷರು ಮತ್ತು ಶೇಕಡ ೪೯ ರಷ್ಟು ಮಹಿಳೆಯರು ಇದ್ದಾರೆ. ಮೂಡಿಗೆರೆ ಸರಾಸರಿ ಸಾಕ್ಷರತಾ ಪ್ರಮಾಣ ಶೇಕಡ ೮೨ ರಷ್ಟು ಇದೆ, ಇದು ರಾಷ್ಟ್ರೀಯ ಸರಾಸರಿ ಶೇಕಡ ೫೯.೫ ಕ್ಕಿಂತ ಹೆಚ್ಚಾಗಿದೆ. ಇದರಲ್ಲಿ ಪುರುಷ ಸಾಕ್ಷರತೆ ಶೇಕಡ ೮೫, ಮತ್ತು ಮಹಿಳಾ ಸಾಕ್ಷರತೆ ಶೇಕಡ ೭೯ ಆಗಿದೆ. ೨೦೦೧ ರಲ್ಲಿ ಮೂಡಿಗೆರೆಯಲ್ಲಿ, ಜನಸಂಖ್ಯೆಯ ಶೇಕಡ ೧೦ ರಷ್ಟು ೬ ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಇದ್ದರು. ==ಗ್ರಾಮಗಳು== ಮೂಡಿಗೆರೆ ತಾಲ್ಲೂಕಿನಲ್ಲಿ ಇಪ್ಪತ್ತೊಂಬತ್ತು ಪಂಚಾಯಿತಿ ಗ್ರಾಮಗಳಿವೆ:<ref>{{Cite web|title=Reports of National Panchayat Directory: Village Panchayat Names of Mudigere, Chikmagalur, Karnataka|publisher=Ministry of Panchayati Raj, Government of India|url=http://panchayatdirectory.gov.in/adminreps/viewpansumSQL.asp?selstate=5805&parenttype=B&ptype=V|url-status=dead|archive-url=https://web.archive.org/web/20130417172958/http://panchayatdirectory.gov.in/adminreps/viewpansumSQL.asp?selstate=5805&parenttype=B&ptype=V|archive-date=2013-04-17}}</ref> {{Columns-list|colwidth=22em| *ಬಿ. ಹೊಸಹಳ್ಳಿ (ಭಾರತಿಬೈಲು) *ಬಾಲೂರು *[[ಬಣಕಲ್]] *ಬೆಟ್ಟಗೆರೆ *ಬಿದರಹಳ್ಳಿ *ಚಿನ್ನಿಗ *ಕೂವೆ *ದಾರದಹಳ್ಳಿ *ಗೋಣಿಬೀಡು *ಹಳೇಮೂಡಿಗೆರೆ *ಹಂತೂರು *ಹೆಸಗಲ್ (ಬೆಳಗೊಳ) *[[ಹೊರನಾಡು]] *ಇಡಕಣಿ *ಜವಳಿ *[[ಕಳಸ]] (ಮಾವಿನಕೆರೆ) *ಕಿರುಗುಂದ *ಕುಂದೂರು *ಮಾಕೋನಹಳ್ಳಿ *ಮರಸಣಿಗೆ *ನಂದಿಪುರ *ನಿಡುವಾಳೆ *ಫಲ್ಗುಣಿ *ಸಂಸೆ *ಸುಂಕಸಾಲೆ *ತರುವೆ *ತೋಟದೂರು *ತ್ರಿಪುರಾ *ಊರುಬಗೆ }} == '''ಹಂತೂರು ಗ್ರಾಮದ ಸುಗ್ಗಿ ಹಬ್ಬ''' == ಹಂತೂರು ಗ್ರಾಮವು ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿರುವ ಒಂದು ಗ್ರಾಮವಾಗಿದ್ದು, ಹಂತೂರು ಗ್ರಾಮ ಪಂಚಾಯಿತಿಗೆ ಸೇರಿದೆ. ಈ ಗ್ರಾಮವು ತನ್ನ ನೈಸರ್ಗಿಕ ಸೌಂದರ್ಯ, ಕೃಷಿ ಹಿನ್ನೆಲೆ ಹಾಗೂ ಗ್ರಾಮೀಣ ಸಂಸ್ಕೃತಿಯಿಂದ ವಿಶಿಷ್ಟವಾಗಿದೆ. ಸುಗ್ಗಿ ಹಬ್ಬವು ಗ್ರಾಮೀಣ ಕರ್ನಾಟಕದ ಕೃಷಿ ಸಂಸ್ಕೃತಿಯೊಂದಿಗೆ ನಿಕಟವಾಗಿ ಸಂಬಂಧ ಹೊಂದಿರುವ ಪ್ರಮುಖ ಆಚರಣೆಯಾಗಿದೆ. ರೈತರು ತಮ್ಮ ಕೃಷಿ ಚಟುವಟಿಕೆಗಳು, ಬೆಳೆಗಳು ಮತ್ತು ಪ್ರಕೃತಿಯ ಅನುಗ್ರಹಕ್ಕಾಗಿ ಕೃತಜ್ಞತೆ ಸಲ್ಲಿಸುವುದು ಈ ಹಬ್ಬದ ಪ್ರಮುಖ ಆಶಯವಾಗಿದೆ. ಉತ್ತಮ ಮಳೆ, ಸಮೃದ್ಧ ಬೆಳೆ ಮತ್ತು ಗ್ರಾಮದ ಜನರ ಒಳಿತಿಗಾಗಿ ದೇವರಲ್ಲಿ ಪ್ರಾರ್ಥಿಸುವುದು ಈ ಆಚರಣೆಯ ಪ್ರಮುಖ ಭಾಗವಾಗಿದೆ. ಹಂತೂರು ಗ್ರಾಮದ ಕೃಷಿ ಹಿನ್ನೆಲೆಯಲ್ಲಿಯೂ ಹಲವು ಪ್ರಮುಖ ಬೆಳೆಗಳನ್ನು ಬೆಳೆಯಲಾಗುತ್ತದೆ. ಕಾಫಿ, ಭತ್ತ, ಕಾಳುಮೆಣಸು, ಅಡಿಕೆ ಮತ್ತು ಏಲಕ್ಕಿ ಇಲ್ಲಿನ ಪ್ರಮುಖ ಬೆಳೆಗಳಾಗಿವೆ. ಈ ಬೆಳೆಗಳು ಗ್ರಾಮದ ಜನರ ಜೀವನೋಪಾಯದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಕೃಷಿಯೊಂದಿಗೆ ಬೆಸೆದುಕೊಂಡಿರುವ ಜೀವನಶೈಲಿ, ಸಂಪ್ರದಾಯಗಳು ಮತ್ತು ಆಚರಣೆಗಳು ಇಂದಿಗೂ ಗ್ರಾಮದಲ್ಲಿ ಮುಂದುವರಿದುಕೊಂಡು ಬಂದಿವೆ. === '''ಹಬ್ಬದ ಆಚರಣೆಯ ಬಗ್ಗೆ''' === ಹಂತೂರು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಗ್ರಾಮವಾಗಿದ್ದು, ಸುಗ್ಗಿ ಹಬ್ಬವನ್ನು ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ಹಬ್ಬವು ಗ್ರಾಮೀಣ ಜನರ ಜೀವನಶೈಲಿ, ಕೃಷಿ ಪದ್ಧತಿ ಮತ್ತು ಸಂಸ್ಕೃತಿಯೊಂದಿಗೆ ನಿಕಟ ಸಂಬಂಧ ಹೊಂದಿದೆ. === '''ಸುಗ್ಗಿ ಹಬ್ಬ ಹೇಗೆ ಪ್ರಾರಂಭವಾಯಿತು?''' === ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಅಂಗಡಿ–ಸೊಸೇವೂರು ಪ್ರದೇಶದಲ್ಲಿ ಸುಗ್ಗಿ ಹಬ್ಬದ ಆಚರಣೆಯು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ವರ್ಷಕ್ಕೊಮ್ಮೆ ನಡೆಯುವ ಈ ಹಬ್ಬವನ್ನು ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ಜನರು ಒಟ್ಟಾಗಿ ಸೇರಿ ಅತ್ಯಂತ ವಿಜೃಂಭಣೆಯಿಂದ ಆಚರಿಸುತ್ತಿದ್ದರು. ಅಂಗಡಿ, ಹಂತೂರು, ಉಗ್ಗೇಹಳ್ಳಿ, ಕಣಚೂರು, ಜಾಣಿಗೆ, ದೇವರುಂದ ಸೇರಿದಂತೆ ಸುತ್ತಮುತ್ತಲಿನ ಹಲವು ಗ್ರಾಮಗಳ ಜನರು ಈ ಹಬ್ಬದಲ್ಲಿ ಭಾಗವಹಿಸುತ್ತಿದ್ದರು. ಸುಗ್ಗಿ ದೇವತೆಯಾದ ಅಮ್ಮನವರನ್ನು ಭಕ್ತಿಯಿಂದ ಪೂಜಿಸಿ, ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುತ್ತಿದ್ದರು. ಹೀಗಾಗಿ ಈ ಹಬ್ಬವು ಹಲವು ಗ್ರಾಮಗಳ ಜನರನ್ನು ಒಗ್ಗೂಡಿಸುವ ಪ್ರಮುಖ ಆಚರಣೆಯಾಗಿ ಬೆಳೆದಿತ್ತು. ಒಮ್ಮೆ ಹತ್ತಾರು ಗ್ರಾಮದ ಜನರು ಸೇರಿ ಅರ್ಚಕರಲ್ಲಿ ಒಂದು ಮನವಿಯನ್ನು ಮಾಡಿದರು. “ಸುಗ್ಗಿ ದೇವತೆಯಾದ ಅಮ್ಮನವರಿಗೆ ನಮ್ಮ ಊರಿನಲ್ಲಿ ಒಂದು ಗುಡಿ ಕಟ್ಟಿಸಿ, ನಾವೇ ದೇವಿಯ ಆರಾಧನೆ ಮತ್ತು ಪೂಜೆಯನ್ನು ಮಾಡುತ್ತೇವೆ” ಎಂದು ಕೇಳಿಕೊಂಡರು. ಆದರೆ ಅಂಗಡಿ ಗ್ರಾಮದವರಿಗೆ ಈ ವಿಚಾರದಲ್ಲಿ ಒಪ್ಪಿಗೆ ಇರಲಿಲ್ಲ. ಏಕೆಂದರೆ ಸುಗ್ಗಿ ದೇವತೆಯ ಆರಾಧನೆಯು ತಮ್ಮ ಗ್ರಾಮದ ಪರಂಪರೆ ಮತ್ತು ಆಚರಣೆಯೊಂದಿಗೆ ಬಹಳ ಹಿಂದಿನಿಂದಲೂ ಬೆಸೆದುಕೊಂಡಿತ್ತು. ಈ ವಿಚಾರವಾಗಿ ಗ್ರಾಮಸ್ಥರ ನಡುವೆ ಚರ್ಚೆಗಳು ನಡೆದವು. ಸುಗ್ಗಿ ದೇವತೆಯ ಆರಾಧನೆಯನ್ನು ಯಾವ ಊರಿನಲ್ಲಿ ಮುಂದುವರಿಸಬೇಕು ಎಂಬ ಪ್ರಶ್ನೆ ಎದುರಾಯಿತು. ಹಬ್ಬವು ಎಲ್ಲರಿಗೂ ಸೇರಿದ ಆಚರಣೆಯಾಗಿದ್ದರೂ, ದೇವಿಯ ಆರಾಧನೆ ಮತ್ತು ಪೂಜೆಯ ಹಕ್ಕಿನ ವಿಚಾರದಲ್ಲಿ ಭಿನ್ನಾಭಿಪ್ರಾಯ ಉಂಟಾಯಿತು. ಒಂದು ದಿನ ರಾತ್ರಿ ಅರ್ಚಕರ ಸಹಾಯದಿಂದ ಹಂತೂರು ಗ್ರಾಮದ ಹಿರಿಯರು ಅಮ್ಮನವರ ಮೂರ್ತಿಯನ್ನು ಗುಟ್ಟಾಗಿ ತೆಗೆದುಕೊಂಡು ಹೋದರು ಎಂಬ ಪ್ರತೀತಿಯಿದೆ. ಅಮ್ಮನವರ ಮೂರ್ತಿಯನ್ನು ತೆಗೆದುಕೊಂಡು ಹೋಗುವ ಸಂದರ್ಭದಲ್ಲಿ ಯಾರಿಗೂ ತಿಳಿಯದಂತೆ ಹಲವು ಕಡೆಗಳಲ್ಲಿ ಮೂರ್ತಿಯನ್ನು ಇರಿಸಿ, ಬಚ್ಚಿಟ್ಟು ನಂತರ ಮುಂದಕ್ಕೆ ತೆಗೆದುಕೊಂಡು ಹೋದರು ಎಂದು ಸ್ಥಳೀಯವಾಗಿ ಹೇಳಲಾಗುತ್ತದೆ. ಕೊನೆಗೆ ಅಮ್ಮನವರ ಮೂರ್ತಿಯನ್ನು ಒಂದು ಪವಿತ್ರವಾದ ಸ್ಥಳದಲ್ಲಿ ಪ್ರತಿಷ್ಠಾಪಿಸಲಾಯಿತು. ಆ ಸ್ಥಳವೇ ದೇವಿಯ ಸನ್ನಿಧಿಯ ಪವಿತ್ರ ಸ್ಥಳವೆಂದು ಪರಿಗಣಿಸಲಾಯಿತು. ನಂತರ ಅದೇ ಜಾಗದಲ್ಲಿ ಅಮ್ಮನವರಿಗೆ ಒಂದು ಗುಡಿಯನ್ನು ನಿರ್ಮಿಸಿ, ಭಕ್ತಿಯಿಂದ ಪೂಜೆ ಮತ್ತು ಆರಾಧನೆಗಳನ್ನು ಪ್ರಾರಂಭಿಸಲಾಯಿತು. ಅಂದಿನಿಂದ ಹಂತೂರು ಗ್ರಾಮದಲ್ಲಿ ಸುಗ್ಗಿ ದೇವತೆಯ ಆರಾಧನೆಯು ವಿಶೇಷವಾದ ಸಂಪ್ರದಾಯವಾಗಿ ಮುಂದುವರಿದುಕೊಂಡು ಬಂದಿದೆ. ಪ್ರತಿವರ್ಷ ಬೇಸಿಗೆಯ ಕಾಲದಲ್ಲಿ, ಸಾಮಾನ್ಯವಾಗಿ ಮಾರ್ಚ್–ಏಪ್ರಿಲ್ ತಿಂಗಳಿನಲ್ಲಿ, ಸುಗ್ಗಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಗ್ರಾಮದ ಜನರು ಮಾತ್ರವಲ್ಲದೆ ಸುತ್ತಮುತ್ತಲಿನ ಗ್ರಾಮಗಳ ಜನರೂ ಈ ಹಬ್ಬದಲ್ಲಿ ಭಾಗವಹಿಸಿ ಅಮ್ಮನವರ ಆಶೀರ್ವಾದ ಪಡೆಯುತ್ತಾರೆ. ಸುಗ್ಗಿ ಹಬ್ಬವನ್ನು ಪ್ರಾರಂಭಿಸುವ ಮೊದಲು ಹಬ್ಬವನ್ನು ಸಾರುವ ಸಂಪ್ರದಾಯವಿದೆ. ಹಬ್ಬವನ್ನು ಸಾರುವುದು ಎಂದರೆ ಗ್ರಾಮಸ್ಥರಿಗೆ ಹಬ್ಬ ಪ್ರಾರಂಭವಾಗುತ್ತಿರುವುದರ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡುವುದು. ಹಬ್ಬವನ್ನು ಸಾರಿದ ನಂತರ ಗ್ರಾಮಸ್ಥರು ಕೆಲವು ಕಟ್ಟುನಿಟ್ಟಾದ ಸಂಪ್ರದಾಯಗಳು ಮತ್ತು ನಿಯಮಗಳನ್ನು ಪಾಲಿಸುತ್ತಾರೆ. ಈ ನಿಯಮಗಳು ಹಬ್ಬದ ಪಾವಿತ್ರ್ಯವನ್ನು ಕಾಪಾಡುವ ಉದ್ದೇಶವನ್ನು ಹೊಂದಿವೆ. ಹಬ್ಬವನ್ನು ಸಾರಿದ ನಂತರ ಮಾಂಸಾಹಾರ ಸೇವನೆ ಮಾಡುವಂತಿಲ್ಲ. ಕಾಲಿಗೆ ಚಪ್ಪಲಿ ಅಥವಾ ಪಾದರಕ್ಷೆಗಳನ್ನು ಧರಿಸುವುದಿಲ್ಲ. ಹಾಸಿಗೆಯ ಮೇಲೆ ಮಲಗದೆ, ಕೇವಲ ಚಾಪೆಯ ಮೇಲೆ ಮಲಗುವ ಪದ್ಧತಿಯಿದೆ. ಅಡುಗೆ ಮಾಡುವಾಗ ಒಗ್ಗರಣೆ ಹಾಕುವುದಿಲ್ಲ. ಹಬ್ಬ ಮುಗಿಯುವವರೆಗೆ ಗ್ರಾಮಸ್ಥರು ಬೇರೆ ಊರಿಗೆ ಹೋಗುವುದಿಲ್ಲ ಮತ್ತು ಬೇರೆ ಊರಿನಲ್ಲಿ ಉಳಿಯುವುದೂ ಇಲ್ಲ. ಈ ಅವಧಿಯಲ್ಲಿ ಗ್ರಾಮಸ್ಥರು ಮಡಿಯಿಂದ, ಅಂದರೆ ಶುದ್ಧತೆ ಮತ್ತು ನಿಯಮಬದ್ಧತೆಯಿಂದ ನಡೆದುಕೊಳ್ಳುತ್ತಾರೆ. ಹೀಗೆ ಹಬ್ಬದ ದಿನಗಳಲ್ಲಿ ಹಲವು ಸಂಪ್ರದಾಯಗಳನ್ನು ಶ್ರದ್ಧೆಯಿಂದ ಪಾಲಿಸಲಾಗುತ್ತದೆ. ಹಬ್ಬವು ಪ್ರಾರಂಭವಾದ ದಿನದಿಂದ ಸುಮಾರು ಹತ್ತು ದಿನಗಳವರೆಗೆ ನಡೆಯುತ್ತದೆ. ಹಬ್ಬದ ಆರಂಭದಲ್ಲಿ ದೇವರಿಗೆ ಸಂಪೂರ್ಣ ಬಾಳೆಗೊನೆಯನ್ನು ಸಮರ್ಪಿಸುವ ವಿಶೇಷ ಆಚರಣೆ ನಡೆಯುತ್ತದೆ. ನಂತರ ಚೌತವಳ ಎಂಬ ಆಚರಣೆ ನಡೆಯುತ್ತದೆ. ಈ ಸಂದರ್ಭದಲ್ಲಿ ಎರಡು ದಿನಗಳ ಕಾಲ ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ಉಪವಾಸವಿದ್ದು, ದೇವಸ್ಥಾನದಲ್ಲಿ ಪೂಜೆ ಮುಗಿದ ನಂತರ ಮಧ್ಯಾಹ್ನದ ಊಟವನ್ನು ಸೇವಿಸುವ ಸಂಪ್ರದಾಯವಿದೆ. ಉಪವಾಸದ ನಂತರ ಸೇವಿಸುವ ಆಹಾರವೂ ವಿಶೇಷವಾಗಿರುತ್ತದೆ. ತುಳಸಿ ಹಿಟ್ಟು, ಹಣ್ಣು ಮತ್ತು ಮಸರಿನಿಂದ ತಯಾರಿಸಿದ ಹಣ್ಣಿನ ರಸಾಯನವನ್ನು ಪ್ರಸಾದದ ರೂಪದಲ್ಲಿ ಸೇವಿಸುತ್ತಾರೆ. ಸರಳವಾದ ಆಹಾರವನ್ನು ಸೇವಿಸುವ ಮೂಲಕ ಭಕ್ತಿ ಮತ್ತು ಶ್ರದ್ಧೆಯಿಂದ ದೇವಿಯ ಆರಾಧನೆ ಮಾಡುತ್ತಾರೆ. ಮೂರನೇ ದಿನ ಕೆಂಡ ಹಾಯುವ ಆಚರಣೆ ನಡೆಯುತ್ತದೆ. ಕೆಂಡ ಹಾಯುವುದು ಎಂದರೆ ಕೆಂಡದ ಮೇಲೆ ನಡೆದು ದೇವಿಯ ಮೇಲಿನ ಭಕ್ತಿ ಮತ್ತು ನಂಬಿಕೆಯನ್ನು ವ್ಯಕ್ತಪಡಿಸುವ ಒಂದು ಪ್ರಮುಖ ಆಚರಣೆ. ಈ ಕಾರ್ಯಕ್ರಮವನ್ನು ಭಕ್ತರು ಶ್ರದ್ಧೆಯಿಂದ ನೆರವೇರಿಸುತ್ತಾರೆ. ಕೆಂಡ ಹಾಯುವ ಆಚರಣೆಯ ನಂತರದ ದಿನ ಸುಗ್ಗಿ ಹಬ್ಬದ ಮುಖ್ಯ ಆಚರಣೆ ನಡೆಯುತ್ತದೆ. ಈ ದಿನ ಗ್ರಾಮದಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗುತ್ತದೆ. ಗ್ರಾಮಸ್ಥರು ಮತ್ತು ಸುತ್ತಮುತ್ತಲಿನ ಊರಿನವರು ಸೇರಿ ದೇವಿಯ ಆರಾಧನೆ ಮಾಡುತ್ತಾರೆ. ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಸುಗ್ಗಿ ಹಬ್ಬದ ಪ್ರಮುಖ ಆಚರಣೆಗಳಲ್ಲಿ ದೇವರ ಮೆರವಣಿಗೆಯೂ ಒಂದಾಗಿದೆ. ಹಬ್ಬದ ದಿನ ಗ್ರಾಮದವರೆಲ್ಲರೂ ಒಟ್ಟಾಗಿ ಸೇರಿ ಅಮ್ಮನವರ ಮೂರ್ತಿಯನ್ನು ಭಕ್ತಿಯಿಂದ ಹೊತ್ತುಕೊಂಡು ಮೆರವಣಿಗೆ ಮಾಡುತ್ತಾರೆ. ಈ ಸಂದರ್ಭದಲ್ಲಿ ಗ್ರಾಮದ ಜನರು ಹಿರಿಯರು ಹೇಳುವ ಪ್ರತೀತಿಯ ಪ್ರಕಾರ, ಹಿಂದೆ ಅಮ್ಮನವರ ಮೂರ್ತಿಯನ್ನು ಅಂಗಡಿ ಗ್ರಾಮದಿಂದ ಹಂತೂರಿಗೆ ಕರೆದುಕೊಂಡು ಬರುವಾಗ, ಯಾರಿಗೂ ತಿಳಿಯದಂತೆ ಹಲವು ಸ್ಥಳಗಳಲ್ಲಿ ದೇವಿಯ ಮೂರ್ತಿಯನ್ನು ಬಚ್ಚಿಟ್ಟು ನಂತರ ಮುಂದಕ್ಕೆ ತೆಗೆದುಕೊಂಡು ಹೋಗಲಾಗಿತ್ತು. ಆ ಸಮಯದಲ್ಲಿ ದೇವಿಯ ಮೂರ್ತಿಯನ್ನು ಇರಿಸಲಾಗಿದ್ದ ಸ್ಥಳಗಳಿಗೆ ಹಬ್ಬದ ದಿನ ವಿಶೇಷ ಮಹತ್ವ ನೀಡಲಾಗುತ್ತದೆ. ಮೆರವಣಿಗೆಯ ಸಂದರ್ಭದಲ್ಲಿ ದೇವರನ್ನು ಹಿಂದೆ ಮೂರ್ತಿಯನ್ನು ಬಚ್ಚಿಟ್ಟು ಕರೆದುಕೊಂಡು ಬಂದಿದ್ದ ಸ್ಥಳಗಳಲ್ಲಿ ಕೂರಿಸಿ ಪೂಜೆ ಸಲ್ಲಿಸಲಾಗುತ್ತದೆ. ಪ್ರತಿಯೊಂದು ಸ್ಥಳದಲ್ಲಿಯೂ ಭಕ್ತಿಯಿಂದ ದೇವರನ್ನು ಆರಾಧಿಸಿ, ಪೂಜೆ ಮತ್ತು ಇತರ ಸಂಪ್ರದಾಯಗಳನ್ನು ನೆರವೇರಿಸಿದ ನಂತರ ದೇವರನ್ನು ಮುಂದಿನ ಸ್ಥಳಕ್ಕೆ ಕರೆದೊಯ್ಯಲಾಗುತ್ತದೆ. ಹೀಗೆ ವಿವಿಧ ಸ್ಥಳಗಳಲ್ಲಿ ಪೂಜೆ ಸಲ್ಲಿಸುತ್ತಾ ಕೊನೆಗೆ ಅಮ್ಮನವರನ್ನು ಗ್ರಾಮದ ದೇವಸ್ಥಾನದ ಬಳಿಗೆ ಕರೆದುಕೊಂಡು ಬರುತ್ತಾರೆ. ನಂತರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಹಬ್ಬದ ಆಚರಣೆಗಳನ್ನು ಮುಂದುವರಿಸುತ್ತಾರೆ. === '''ಹಬ್ಬದ ಸಂದರ್ಭದಲ್ಲಿ ಸಾಮಾನ್ಯವಾಗಿ''' === 1)ಹೊಸ ಬೆಳೆ ಮತ್ತು ಕೃಷಿ ಪರಂಪರೆಗೆ ಗೌರವ ಸಲ್ಲಿಸುವುದು. 2)ಪೂಜೆ ಮತ್ತು ಧಾರ್ಮಿಕ ಆಚರಣೆಗಳು. 3)ಜನಪದ ನೃತ್ಯಗಳು. ಕೋಲಾಟಗಳು ಎಂದರೆ, ಹಬ್ಬದ ಸಂದರ್ಭದಲ್ಲಿ ಗ್ರಾಮಸ್ಥರು ಕೋಲುಗಳನ್ನು ಹಿಡಿದುಕೊಂಡು ಲಯಬದ್ಧವಾಗಿ ಹಾಡುತ್ತಾ, ಹೆಜ್ಜೆ ಹಾಕುತ್ತಾ ಮಾಡುವ ಸಾಂಪ್ರದಾಯಿಕ ಜನಪದ ನೃತ್ಯ. ಇದರಲ್ಲಿ ಮಕ್ಕಳು, ಯುವಕರು ಹಾಗೂ ಹಿರಿಯರು ಉತ್ಸಾಹದಿಂದ ಭಾಗವಹಿಸುತ್ತಾರೆ. ಕೋಲಾಟವು ಗ್ರಾಮೀಣ ಸಂಸ್ಕೃತಿ ಮತ್ತು ಜನಪದ ಪರಂಪರೆಯನ್ನು ಉಳಿಸುವುದರ ಜೊತೆಗೆ ಗ್ರಾಮಸ್ಥರಲ್ಲಿ ಒಗ್ಗಟ್ಟು, ಸಹಕಾರ ಮತ್ತು ಸಂತೋಷದ ಭಾವನೆ ಬೆಳೆಸುತ್ತದೆ 4)ಗ್ರಾಮಸ್ಥರೆಲ್ಲರೂ ಒಟ್ಟಾಗಿ ಭಾಗವಹಿಸುವುದು. 5)ಸಾಂಪ್ರದಾಯಿಕ ಆಹಾರಗಳನ್ನು ತಯಾರಿಸಿ ಅದರೊಂದಿಗೆ ಆಟವಾಡುವುದು. 6)ಗ್ರಾಮದ ಜನರಲ್ಲಿ ಒಗ್ಗಟ್ಟು ಮತ್ತು ಸಹಕಾರವನ್ನು ಬೆಳೆಸುವುದು. ಸುಗ್ಗಿ ಹಬ್ಬವು ಕೇವಲ ಒಂದು ಧಾರ್ಮಿಕ ಅಥವಾ ಸಾಂಸ್ಕೃತಿಕ ಆಚರಣೆಯಾಗಿರದೆ, ಗ್ರಾಮಸ್ಥರನ್ನು ಒಂದಾಗಿಸುವ ಸಾಮಾಜಿಕ ಹಬ್ಬವೂ ಆಗಿದೆ. ಸಾಮಾನ್ಯವಾಗಿ ತಮ್ಮ ಕೆಲಸಗಳಲ್ಲಿ ನಿರತರಾಗಿರುವ ಜನರು ಹಬ್ಬದ ಸಂದರ್ಭದಲ್ಲಿ ಒಂದೆಡೆ ಸೇರಿ ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಬಂಧು-ಬಳಗದವರು ಮತ್ತು ಸ್ನೇಹಿತರು ಪರಸ್ಪರ ಭೇಟಿ ಮಾಡಿ ಸಂತೋಷವನ್ನು ಹಂಚಿಕೊಳ್ಳುತ್ತಾರೆ. ಇದರಿಂದ ಸಂಬಂಧಗಳು ಇನ್ನಷ್ಟು ಗಟ್ಟಿಯಾಗುತ್ತವೆ. ಈ ಹಬ್ಬದ ಮತ್ತೊಂದು ವಿಶೇಷತೆ ಎಂದರೆ ಗ್ರಾಮೀಣ ಜೀವನದ ಸರಳತೆ ಮತ್ತು ಸೌಹಾರ್ದತೆಯನ್ನು ಪ್ರತಿಬಿಂಬಿಸುವುದು. ಇಂದಿನ ಆಧುನಿಕ ಜೀವನಶೈಲಿಯ ನಡುವೆಯೂ ಇಂತಹ ಹಬ್ಬಗಳು ನಮ್ಮ ಹಳೆಯ ಸಂಪ್ರದಾಯಗಳನ್ನು ನೆನಪಿಸುತ್ತವೆ. ಹಿರಿಯರಿಂದ ಕಿರಿಯರಿಗೆ ಸಂಸ್ಕೃತಿ ಮತ್ತು ಆಚರಣೆಗಳು ಪರಿಚಯವಾಗುತ್ತವೆ. ಮಕ್ಕಳು ತಮ್ಮ ಗ್ರಾಮದ ಪರಂಪರೆ, ಕೃಷಿಯ ಮಹತ್ವ ಮತ್ತು ಪ್ರಕೃತಿಯೊಂದಿಗೆ ಮಾನವನ ಸಂಬಂಧವನ್ನು ತಿಳಿದುಕೊಳ್ಳುತ್ತಾರೆ. ಸುಗ್ಗಿ ಹಬ್ಬವು ರೈತರ ಪರಿಶ್ರಮವನ್ನು ಗೌರವಿಸುವ ಹಬ್ಬವಾಗಿದೆ. ರೈತರು ದೇಶದ ಆಹಾರ ಉತ್ಪಾದನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಅವರ ಶ್ರಮದಿಂದಲೇ ಜನರಿಗೆ ಆಹಾರ ದೊರೆಯುತ್ತದೆ. ಆದ್ದರಿಂದ ರೈತರ ಪರಿಶ್ರಮವನ್ನು ಗೌರವಿಸುವುದು ಮತ್ತು ಕೃಷಿಯ ಮಹತ್ವವನ್ನು ಅರಿತುಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಸುಗ್ಗಿ ಹಬ್ಬವು ಈ ಸಂದೇಶವನ್ನು ಸಮಾಜಕ್ಕೆ ನೀಡುತ್ತದೆ. ಹಂತೂರು ಗ್ರಾಮದ ಸುಗ್ಗಿ ಹಬ್ಬವು ಗ್ರಾಮಸ್ಥರಲ್ಲಿ ಒಗ್ಗಟ್ಟು, ಸಹಕಾರ, ಪ್ರೀತಿ, ಕೃತಜ್ಞತೆ ಮತ್ತು ಸಹಬಾಳ್ವೆಯ ಮನೋಭಾವವನ್ನು ಬೆಳೆಸುತ್ತದೆ. ಈ ಹಬ್ಬದ ಮೂಲಕ ಗ್ರಾಮಸ್ಥರು ತಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುತ್ತಾರೆ. ಇಂತಹ ಆಚರಣೆಗಳು ನಮ್ಮ ಗ್ರಾಮೀಣ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಒಟ್ಟಿನಲ್ಲಿ, ಹಂತೂರು ಗ್ರಾಮದ ಸುಗ್ಗಿ ಹಬ್ಬವು ಕೃಷಿ, ಪ್ರಕೃತಿ, ಸಂಸ್ಕೃತಿ ಮತ್ತು ಸಾಮಾಜಿಕ ಒಗ್ಗಟ್ಟಿನ ಪ್ರತೀಕವಾಗಿದೆ. ರೈತರ ಪರಿಶ್ರಮಕ್ಕೆ ಗೌರವ ಸಲ್ಲಿಸುವುದರ ಜೊತೆಗೆ ಪ್ರಕೃತಿಗೆ ಕೃತಜ್ಞತೆ ಸಲ್ಲಿಸುವ ಸುಂದರ ಆಚರಣೆಯಾಗಿದೆ. ಆದ್ದರಿಂದ ಇಂತಹ ಗ್ರಾಮೀಣ ಹಬ್ಬಗಳನ್ನು ಉಳಿಸಿ, ಮುಂದಿನ ಪೀಳಿಗೆಗೂ ಪರಿಚಯಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. 🌾🌿 === ಉಲ್ಲೇಖಗಳು: === * ಕರ್ನಾಟಕ ಪ್ರವಾಸೋದ್ಯಮ ಇಲಾಖೆ – ಮಕರ ಸಂಕ್ರಾಂತಿ / ಸುಗ್ಗಿ ಹಬ್ಬ * ಕರ್ನಾಟಕದಲ್ಲಿ ಮಕರ ಸಂಕ್ರಾಂತಿಯನ್ನು ರೈತರ ಸುಗ್ಗಿ ಹಬ್ಬವಾಗಿ ಆಚರಿಸುವುದು ಮತ್ತು ಮೊದಲ ಫಸಲನ್ನು ಪ್ರಕೃತಿಗೆ/ಸೂರ್ಯದೇವರಿಗೆ ಅರ್ಪಿಸುವ ಪರಂಪರೆಯ ಕುರಿತು ಮಾಹಿತಿ ಇದೆ. * ಕರ್ನಾಟಕ ಪ್ರವಾಸೋದ್ಯಮ ಇಲಾಖೆ⁠� � * Karnataka Tourism * ಚಿಕ್ಕಮಗಳೂರು ಜಿಲ್ಲಾಡಳಿತ – ಇತಿಹಾಸ * ಚಿಕ್ಕಮಗಳೂರು ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಸುಗ್ಗಿ ಹಬ್ಬವನ್ನು ಆಚರಿಸುವುದು ಹಾಗೂ ಕೋಲಾಟ, ಸಲು ಕುಣಿತ, ಸುತ್ತು ಕುಣಿತ, ರಾಜ ಕುಣಿತ ಮುಂತಾದ ಸಾಂಸ್ಕೃತಿಕ ಆಚರಣೆಗಳ ಉಲ್ಲೇಖವಿದೆ. * ಚಿಕ್ಕಮಗಳೂರು ಜಿಲ್ಲಾಡಳಿತ – ಇತಿಹಾಸ⁠� � * Chikkamagaluru District * ಬೆಂಗಳೂರು ನಗರ ಜಿಲ್ಲಾಡಳಿತ – ಕನ್ನಡ ಮತ್ತು ಸಂಸ್ಕೃತಿ * ಸುಗ್ಗಿ ಸಮಯದಲ್ಲಿ ರೈತರು ಬೆಳೆದ ಬೆಳೆಗಳನ್ನು ರಾಶಿ ಹಾಕುವ ಸಂದರ್ಭ ಮತ್ತು ಸಂಕ್ರಾಂತಿಯೊಂದಿಗೆ ಸುಗ್ಗಿ-ಹುಗ್ಗಿ ಆಚರಣೆಯ ಸಂಬಂಧವನ್ನು ವಿವರಿಸುತ್ತದೆ. * ಬೆಂಗಳೂರು ನಗರ ಜಿಲ್ಲಾಡಳಿತ – ಕನ್ನಡ ಮತ್ತು ಸಂಸ್ಕೃತಿ⁠� � ==ಪ್ರವಾಸಿ ಆಕರ್ಷಣೆಗಳು== ಮೂಡಿಗೆರೆಯಿಂದ ದಕ್ಷಿಣಕ್ಕೆ ೨೫ ಕಿ.ಮೀ ದೂರದಲ್ಲಿರುವ ಮೇಕನಗದ್ದೆ ಬಳಿಯ [[ಬೆಟ್ಟದ ಭೈರವೇಶ್ವರ|ಬೆಟ್ಟದ ಬೈರವೇಶ್ವರ]] ಮತ್ತು ಬೈರಾಪುರ (ಹೊಸಕೆರೆ) ಬಳಿಯ ನಾನ್ಯಾದ ಬೈರವೇಶ್ವರ, ಗುತ್ತಿ ಬಳಿಯ ದೇವರಮನೆ ದೇವಾಲಯಗಳು ಮೂಡಿಗೆರೆಯ ಜನಪ್ರಿಯ ಪ್ರವಾಸಿ ತಾಣಗಳಾಗಿವೆ.<ref>{{Cite web|url=https://newslanded.com/2019/09/27/hill-stations-south-india/|title=Hill Stations|date=27 September 2019}}{{Dead link|date=ಮೇ 2024 |bot=InternetArchiveBot |fix-attempted=yes }}</ref> ಸುಂಕಸಾಲೆ ಗ್ರಾಮದ ಬಳಿಯ ಬಲ್ಲಾಳರಾಯನ ದುರ್ಗ ಅಥವಾ ದುರ್ಗದ ಬೆಟ್ಟವು ಮತ್ತೊಂದು ಚಾರಣ ಮತ್ತು ಪ್ರವಾಸಿ ಆಕರ್ಷಣೆಯಾಗಿದೆ.<ref>{{Cite web|url=http://www.karnatakaholidays.com/mudigere.php|title=Government of Karnataka|access-date=2024-04-25|archive-date=2020-02-04|archive-url=https://web.archive.org/web/20200204065843/http://www.karnatakaholidays.com/mudigere.php|url-status=dead}}</ref> ಕೊಟ್ಟಿಗೆಹಾರದಿಂದ [[ಕಳಸ]]ಕ್ಕೆ ಪ್ರಯಾಣಿಸುವುದು ಮೂಡಿಗೆರೆ ತಾಲ್ಲೂಕಿನ [[ಕಾಫಿ]] [[ತೋಟ]]ಗಳು ಮತ್ತು ಹಸಿರು ಬೆಟ್ಟಗಳ ಮೋಡಿಮಾಡುವ ಅನುಭವವನ್ನು ನೀಡುತ್ತದೆ. ಶಂಕರ ಜಲಪಾತವು ಮೂಡಿಗೆರೆ ಬಳಿ ಇದೆ. ಇಲ್ಲಿ ಎತ್ತಿನ ಭುಜ ಎಂಬ ಚಾರಣ ತಾಣವಿದೆ. ಇದು ೧೩೦೦ ಮೀ (೪,೨೬೫ ಅಡಿ) ಎತ್ತರದಲ್ಲಿರುವ ಚಾರ್ಮಾಡಿ ಶ್ರೇಣಿಯ ಒಂದು ಭಾಗವಾಗಿದೆ.<ref>{{Cite journal|date=14 March 2015|title=Travels in South India: Voyage through Karnataka|url=https://books.google.com/books?id=9q48BwAAQBAJ|journal=Travels in South India|last1=Moro|first1=Archana}}</ref> ಮೂಡಿಗೆರೆಯು ಸಾಂಪ್ರದಾಯಿಕ ದೇವಾಲಯಗಳಿಂದ ಹಿಡಿದು ಟ್ರೆಕ್ಕಿಂಗ್ ತಾಣಗಳವರೆಗೆ ಭೇಟಿ ನೀಡಲು ಸಾಕಷ್ಟು ಸುಂದರವಾದ ಸ್ಥಳಗಳಿಗೆ ನೆಲೆಯಾಗಿದೆ. ಈ ತಾಣಗಳನ್ನು ತಪ್ಪಿಸಿಕೊಳ್ಳಬೇಡಿ! ಸ್ಥಳೀಯ ಹಾಟ್‌ಸ್ಪಾಟ್‌ಗಳಲ್ಲಿ ಮೂಡಿಗೆರೆಯ ನೈಸರ್ಗಿಕ ಸೌಂದರ್ಯವನ್ನು ಅನ್ವೇಷಿಸಿ. ==ಹೋಬಳಿಗಳು== * [[ಕಸಬ]] * ಗೋಣಿಬೀಡು * [[ಬಣಕಲ್]] * ಬಾಳೂರು * [[ಕಳಸ]] * ದೇವವೃಂದ ==ಶಾಲೆಗಳು ಮತ್ತು ಕಾಲೇಜುಗಳು== ಮೂಡಿಗೆರೆಯಲ್ಲಿ ತೋಟಗಾರಿಕೆ ಕಾಲೇಜು ಸೇರಿದಂತೆ ಅನೇಕ ಖಾಸಗಿ ಮತ್ತು ಸರ್ಕಾರಿ ಶಾಲೆಗಳು ಮತ್ತು ಕಾಲೇಜುಗಳಿವೆ. *[[ತೋಟಗಾರಿಕಾ ಮಹಾವಿದ್ಯಾಲಯ ಮೂಡಿಗೆರೆ]] *ಸಂತಮಾರ್ಥಾ ಪ್ರೌಢ ಶಾಲೆ ಮತ್ತು ಪದವಿ ಪೂರ್ವ ಕಾಲೇಜು *ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢ ಶಾಲೆ *ಡಿ.ಎಸ್.ಬಿ.ಜಿ.ಪ್ರಥಮ ದರ್ಜೆ ಕಾಲೇಜು *ಒಕ್ಕಲಿಗರ ಸಂಘ ಸಿ.ಬಿ.ಎಸ್.ಇ ಶಾಲೆ ಮತ್ತು ಪದವಿ ಪೂರ್ವ ಕಾಲೇಜು ==ಗಮನಾರ್ಹ ವ್ಯಕ್ತಿಗಳು== *[[ಪೂರ್ಣಚಂದ್ರ ತೇಜಸ್ವಿ]] *[[ವಿ.ಜಿ ಸಿದ್ಧಾರ್ಥ]] ==ಇದನ್ನೂ ನೋಡಿ== *[[ಮಂಗಳೂರು]] *[[ಚಿಕ್ಕಮಗಳೂರು]] *[[ಶೃಂಗೇರಿ]] *[[ಹೊರನಾಡು]] ==ಉಲ್ಲೇಖಗಳು== {{Reflist}} ==ಬಾಹ್ಯ ಕೊಂಡಿಗಳು== {{Commons category|Mudigere}} {{Interwikineeded}} [[ವರ್ಗ:ಚಿಕ್ಕಮಗಳೂರು ಜಿಲ್ಲೆಯ ತಾಲೂಕುಗಳು]] [[ವರ್ಗ:ಕನ್ನಡ ವಿಕಿಪೀಡಿಯ ಗುಣಮಟ್ಟ ಸುಧಾರಣೆ]] {{ಕರ್ನಾಟಕದ ಜಿಲ್ಲೆಗಳು ಮತ್ತು ತಾಲೂಕುಗಳು}} 91uli2pjqfkslvgerp7kwuunvpmn5kr ಪರಮಾಣು ಶಕ್ತಿ 0 12631 1427350 1380423 2026-09-03T03:32:07Z InternetArchiveBot 69876 Rescuing 1 sources and tagging 0 as dead.) #IABot (v2.0.9.5 1427350 wikitext text/x-wiki {{FixBunching|beg}} [[File:Ikata Nuclear Powerplant.JPG|thumb|right|ಇಟಾಕಾ ಅಣು ಶಕ್ತಿ ಸ್ಥಾವರ, ದ್ವಿತೀಯ ಕೂಲೆಂಟ್ ಸಮುದ್ರದಿಂದ ಬದಲಾಯಿಸಿ ಒತ್ತಡದ ಜಲ ರಿಯಾಕ್ಟರ್ ತಂಪುಮಾಡುತ್ತದೆ.]] {{FixBunching|mid}} {{FixBunching|mid}} [[File:USS Enterprise (CVAN-65), USS Long Beach (CGN-9) and USS Bainbridge (DLGN-25) underway in the Mediterranean Sea during Operation Sea Orbit, in 1964.jpg|thumbnail|right|1964ರಲ್ಲಿ ಮೂರು ಅಣು ಶಕ್ತಿ ಹಡಗುಗಳು,(ಮೇಲಿನಿಂದ ಕೆಳಕ್ಕೆ) ಅಣು ಕ್ರುಸರ್ಸ್ ಯುಎಸ್‌ಎಸ್ ಬೇನ್‌ಬ್ರಿಡ್ಜ್ ಮತ್ತು ಯುಎಸ್‌ಎಸ್ ಬೀಚ್ ಜೊತೆಗೆ ಯುಎಸ್‌ಎಸ್ ಎಂಟರ್‌ಪ್ರೈಸಸ್ ಮೊದಲ ಅಣು ಶಕ್ತಿ ಕೊಂಡೊಯ್ದ ವಿಮಾನ. ತಂಡದ ಸದಸ್ಯರು ವಿಮಾನದ ಡೆಕ್ ಮೇಲೆ ಐನ್‌ಸ್ಟೀನ್‌ನ ರಾಶಿಶಕ್ತಿ ಪರಿಣಾಮದ ಫಾರ್ಮುಲಾ E=mc² ಅನ್ನು ಹೇಳುತ್ತಿರುವುದು.]] {{FixBunching|end}} ನಿಯಂತ್ರಿತ (ಉದಾ: ಸ್ಪೋಟವಾಗದಂತಹ-[[ಪರಮಾಣು]]) [[ಅಣು ವಿಕಿರಣ ಕ್ರಿಯೆ]]ಯಿಂದ ಉತ್ಪಾದಿಸುವ ಶಕ್ತಿಯು '''ಅಣು ವಿದ್ಯುತ್''' ಆಗಿದೆ. ವಾಣಿಜ್ಯೋದ್ದೇಶದ ಘಟಕಗಳು ಸದ್ಯ [[ಅಣು ವಿದಳನ]]ದಿಂದ ವಿದ್ಯುತ್ ಉತ್ಪಾದಿಸುತ್ತವೆ. ವಿದ್ಯುತ್ ಆಧಾರಿತ ರಿಯಾಕ್ಟರ್ ಗಳು ನೀರನ್ನು [[ಬಿಸಿ]] ಮಾಡಿ ಹಬೆಯನ್ನು ಉತ್ಪಾದಿಸುತ್ತವೆ ಇದನ್ನು [[ವಿದ್ಯುತ್]] ಉತ್ಪಾದನೆಗೆ ಉಪಯೋಗಿಸಲಾಗುತ್ತದೆ. 2009ರ ಹೊತ್ತಿಗೆ ಜಗತ್ತಿನ ವಿದ್ಯುತ್ ಶಕ್ತಿಯಲ್ಲಿ ಶೇ. 15 ರಷ್ಟು ಅಣು ವಿದ್ಯುತ್ ನಿಂದ ಬಂದಿದೆ ಅದೂ ಅಲ್ಲದೆ 150 ಕ್ಕೂ ಹೆಚ್ಚು ನೌಕಾಪಡೆಯ ಹಡಗುಗಳನ್ನು [[ಅಣು ಶಕ್ತಿ ಆಧಾರಿತ]]ವಾಗಿ ನಿರ್ಮಿಸಲಾಗಿದೆ. ==ಉಪಯೋಗ== [[File:EIA2007 f4.jpg|thumb|right|ಐತಿಹಾಸಿಕ ಮತ್ತು ಕಾರ್ಯಗತಗೊಳಿಸಲಾದ ಜಾಗತಿಕ ಶಕ್ತಿಯನ್ನು ಶಕ್ತಿ ಮೂಲಗಳಿಂದ ಉಪಯೋಗಿಸಲಾಗಿದೆ, 1980-2030, ಇಂಟಾರ್ನ್ಯಾಷನಲ್ ಎನರ್ಜಿ ಔಟ್‌ಲುಕ್ 2007,ಇಐಎ.]] [[File:Nuclear Power Capacity and Generation.svg|lang=kn|thumb|right|1980 ರಿಂದ 2011 ಅಣು ಶಕ್ತಿ ಸಾಮರ್ಥ್ಯ ಮತ್ತು ಪೀಳಿಗೆಯನ್ನು ನೆಲೆಗೊಳಿಸಲಾಗಿದೆ.(ಇಐಎ)]] [[File:Nuclear power station.svg|thumb|right|ಜಾಗತಿಕವಾಗಿ ಅಣು ಶಕ್ತಿಯ ಸ್ಥಿತಿಗತಿ. ಲೆಜೆಂಡ್ ಚಿತ್ರಕಾಗಿ ಕ್ಲಿಕ್ಕಿಸಿ.]] [[ಅಮೆರಿಕ]], [[ಫ್ರಾನ್ಸ್]] ಮತ್ತು [[ಜಪಾನ್]] ಒಟ್ಟಿಗೆ ಶೇ. 56.5 ರಷ್ಟು ಅಣುಶಕ್ತಿ ವಿದ್ಯುತ್ ಉತ್ಪಾದನೆಯೊಂದಿಗೆ 2005ರ ಹೊತ್ತಿಗೆ ಅಣುಶಕ್ತಿಯು ಜಗತ್ತಿನ ಶಕ್ತಿ ಸಂಪನ್ನೂಲಕ್ಕೆ ಶೇ. ಶೇ. 6.3 ಮತ್ತು ಶೇ. 15 ರಷ್ಟು ಜಗತ್ತಿನ ವಿದ್ಯುತ್ ಶಕ್ತಿಯ ಉತ್ಪಾದನೆಯಲ್ಲಿ ಶೇ. 15 ರಷ್ಟು ಪೂರೈಕೆ ಮಾಡಿದೆ.<ref name="iea_pdf">{{Cite paper | url=http://www.iea.org/textbase/nppdf/free/2007/key_stats_2007.pdf | title=Key World Energy Statistics 2007 | accessdate=2008-06-21 | publisher=[[International Energy Agency]] | year=2007 | format=PDF | archive-date=2018-10-03 | archive-url=https://web.archive.org/web/20181003055709/https://www.iea.org/textbase/nppdf/free/2007/key_stats_2007.pdf | url-status=dead }}</ref> 2007 ರಲ್ಲಿ ಜಗತ್ತಿನಲ್ಲಿ 439 ಅಣು ವಿದ್ಯುತ್ ಉತ್ಪಾದನಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ ಎಂದು ಐಎಇಎ ವರದಿಯಲ್ಲಿ ಹೇಳಲಾಗಿದೆ. ಬಳಕೆಯಾಗುತ್ತಿರುವ ವಿದ್ಯುತ್ ಶಕ್ತಿಯ ಪ್ರಮಾಣದಲ್ಲಿ ಶೇ. 19 ರಷ್ಟನ್ನು ವಿದ್ಯುತ್ ಪೂರೈಸುವ ಮೂಲಕ ಅಮೆರಿಕ ಅತಿ ಹೆಚ್ಚು ಅಣುಶಕ್ತಿ ಉತ್ಪಾದಿಸುತ್ತದೆ.<ref>{{cite web | url= http://www.eia.doe.gov/cneaf/electricity/epa/epates.html | title= Summary status for the US | publisher= Energy Information Administration | date= 2010-01-21 | accessdate=2010-02-18}} </ref> ಆದೇ ರೀತಿ 2006 ರ ಪ್ರಕಾರ ಫ್ರಾನ್ಸ್ ಶೇ. 80 ರಷ್ಟು ವಿದ್ಯುತ್ ಅನ್ನು ಅಣು ವಿದ್ಯುತ್ ಘಟಕಗಳಿಂದ ಉತ್ಪಾದಿಸುತ್ತದೆ.<ref name="npr20060501"> {{Cite web | url= http://www.npr.org/templates/story/story.php?storyId=5369610 | title=France Presses Ahead with Nuclear Power | accessdate=2006-11-08 | publisher=NPR | year=2006 | author=Eleanor Beardsley}} </ref> ಒಟ್ಟಾರೆ [[ಯುರೋಪಿಯನ್ ಯುನಿಯನ್]] ನಲ್ಲಿ ವಿದ್ಯುತ್ ಪ್ರಮಾಣದ ಪೈಕಿ ಶೇ. 30 ಅಣುಶಕ್ತಿಯಿಂದ ಪೂರೈಸಲ್ಪಡುತ್ತದೆ.<ref>{{Cite web | url=http://epp.eurostat.ec.europa.eu/portal/page?_pageid=1996,39140985&_dad=portal&_schema=PORTAL&screen=detailref&language=en&product=sdi_cc&root=sdi_cc/sdi_cc/sdi_cc_ene/sdi_cc2300 | title=Gross electricity generation, by fuel used in power-stations | accessdate=2007-02-03 | publisher=[[Eurostat]] | year=2006 | archive-date=2006-10-17 | archive-url=https://web.archive.org/web/20061017154500/http://epp.eurostat.ec.europa.eu/portal/page?_pageid=1996%2C39140985&_dad=portal&_schema=PORTAL&screen=detailref&language=en&product=sdi_cc&root=sdi_cc%2Fsdi_cc%2Fsdi_cc_ene%2Fsdi_cc2300 | url-status=dead }}</ref> ಯುರೋಪಿಯನ್ ಯೂನಿಯನ್ ದೇಶಗಳು ಮತ್ತು [[ಆಸ್ಟ್ರಿಯಾ]], [[ಎಸ್ಟೋನಿಯಾ]] ಮತ್ತು [[ಐರ್ಲೆಂಡ್]] ಸಕ್ರಿಯವಾಗಿರುವ ಅಣು ವಿದ್ಯುತ್ ಕೇಂದ್ರಗಳನ್ನು ಹೊಂದಿಲ್ಲದ ಕಾರಣ ಇವುಗಳ ನಡುವೆ [[ಅಣುಶಕ್ತಿ ನೀತಿಯ]] ನಡುವೆ ವ್ಯತ್ಯಾಸವಿದೆ. ಹೋಲಿಕೆಯಲ್ಲಿ ಸದ್ಯ ಬಳಕೆಯಲ್ಲಿರುವ 16 ಘಟಕಗಳೊಂದಿಗೆ ಫ್ರಾನ್ಸ್ ಅತಿ ಹೆಚ್ಚು ಸಂಖ್ಯೆಯಲ್ಲಿ ಈ ಘಟಕಗಳನ್ನು ಹೊಂದಿಲ್ಲ 2013ರ ಹೊತ್ತಿಗೆ ಅಮೆರಿಕದಲ್ಲಿ [[ಕಲ್ಲಿದ್ದಲು ಮತ್ತು ಅನಿಲ ವಿದ್ಯುತ್ ಉದ್ಯಮ]]ವು 85 ಮಿಲಿಯನ್ ಡಾಲರ್ ಆಗಬಹುದು ಎಂದು ಅಂದಾಜಿಸಲಾಗಿದೆ. ಅಣುಶಕ್ತಿ ವಿದ್ಯುತ್ ಉತ್ಪಾದಕರ ಮೌಲ್ಯವು ೧೮ ಮಿಲಿಯನ್ ಡಾಲರ್ ಆಗಬಹುದು ಎಂದು ಅಂದಾಜಿಸಲಾಗಿದೆ.<ref>[http://www.ibisworld.com/industry/retail.aspx?indid=1911&amp;chid=1 ''ನ್ಯೂಕ್ಲೀಯರ್ ಪವರ್ ಜನರೇಶನ್, ಯುಎಸ್ ಇಂಡಸ್ಟ್ರಿ ರಿಪೋರ್ಟ್"'' ] {{Webarchive|url=https://web.archive.org/web/20160803195353/http://www.ibisworld.com/industry/retail.aspx?indid=1911&chid=1 |date=2016-08-03 }} ಐಬಿಐಎಸ್ ವರ್ಲ್ಡ್, ಆಗಸ್ಟ್ 2008</ref> ಹಲವಾರು [[ಮಿಲಿಟರಿ]] ಮತ್ತು ಕೆಲವು ನಾಗರಿಕ ([[ಐಸ್ ಬ್ರೇಕರ್]] ನಂತಹ ಕೆಲವು) [[ಅಣು ವಿದ್ಯುಚ್ಛಕ್ತಿ ಆಧಾರಿತ ತಂತ್ರಜ್ಞಾನ]]ವನ್ನು ಉಪಯೋಗಿಸುತ್ತಿವೆ. [[ಅಣು ವಿದ್ಯುಚ್ಛಕ್ತಿ]]ಯು ಒಂದು ತಂತ್ರಜ್ಞಾನವಾಗಿದೆ.<ref> {{Cite news | url= http://www.bellona.org/english_import_area/international/russia/civilian_nuclear_vessels/icebreakers/30131 | title=Nuclear Icebreaker Lenin | publisher= Bellona | date=2003-06-20 | accessdate= 2007-11-01}} </ref> ರಷ್ಯಾದ [[RORSAT]] ಮತ್ತು ಅಮೇರಿಕದ [[SNAP]] ಸರಣಿಯ ಕೆಲವೇ ಅಂತರಿಕ್ಷ ನೌಕೆಗಳಲ್ಲಿ ಪೂರ್ಣ ಪ್ರಮಾಣದ [[ಅಣು ವಿದ್ಯುತ್ ಉತ್ಪಾದನಾ ಘಟಕ]]ಗಳನ್ನು ಉಪಯೋಗಿಸಲಾಗಿದೆ. ಸುರಕ್ಷಿತ ಘಟಕಗಳು, [[ಅಣು ವಿದಳನ]]ದ ಉಪಯೋಗದಂತಹ [[ಕನಿಷ್ಠ ಸುರಕ್ಷತೆ]]ಯಲ್ಲಿ ಸುಧಾರಣೆ ಮಾಡುವುದಕ್ಕೆ ಮತ್ತು ಇದಲ್ಲದೇ,<ref> {{Cite journal | url= http://www.anl.gov/Media_Center/logos20-1/passive01.htm | author=David Baurac | title=Passively safe reactors rely on nature to keep them cool | journal = Logos | volume=20 | issue =1 | year = 2002 | publisher= [[Argonne National Laboratory]] | accessdate=2007-11-01}} </ref> ಇದಲ್ಲದೆ ಪ್ರಕ್ರಿಯೆಯಲ್ಲಿನ ಬಿಸಿ, [[ಹೈಡ್ರೋಜನ್ ಉತ್ಪಾದನೆ]]ಯನ್ನು ([[ಹೈಡ್ರೋಜನ್ ಅರ್ಥವ್ಯವಸ್ಥೆ]]ಗೆ ಬೆಂಬಲವಾಗಿ)ಉಪಯೋಗಿಸುವುದಕ್ಕೆ, ಸಮುದ್ರದ ನೀರನ್ನು [[ಲವಣ ಮುಕ್ತಗೊಳಿಸಿ]] [[ಬಿಸಿ ಮಾಡುವಿಕೆ ವ್ಯವಸ್ಥೆ]]ಯಲ್ಲಿ ಉಪಯೋಗಿಸುವುದಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಶೋಧನೆಗಳು ಮುಂದುವರಿದಿವೆ. ===ಪರಮಾಣು ಸಮ್ಮಿಳನ=== ವಿದಳನಕ್ಕೆ ಹೋಲಿಸಿದಲ್ಲಿ [[ಅಣು ಸಮ್ಮಿಳನ]] ಸುರಕ್ಷಿತ ಮತ್ತು ಕಡಿಮೆ ವಿಕಿರಣ ತ್ಯಾಜ್ಯವನ್ನು ಉತ್ಪಾದಿಸುತ್ತವೆ. ತಾಂತ್ರಿಕವಾಗಿ ಸಾಕಷ್ಟು ಕಷ್ಟಕರವಾಗಿದ್ದರೂ ಮತ್ತು ಅಳತೆಗೆ ಅನುಗುಣವಾಗಿ ಇನ್ನೂ ವಿದ್ಯುತ್ ಉತ್ಪಾದನಾ ಘಟಕಗಳಲ್ಲಿ ಉಪಯೋಗಿಸುವ ರೀತಿಯಲ್ಲಿ ಇವುಗಳನ್ನು ನಿರ್ಮಿಸಬೇಕಿದ್ದರೂ ಈ ವಿಕಿರಣಗಳು ದೀರ್ಘಕಾಲ ಬಾಳ್ವಿಕೆ ಬರುವ ಸಾಮರ್ಥ್ಯ ಹೊಂದಿರುವ ಹಾಗೆ ಗೋಚರಿಸುತ್ತವೆ. 1950 ರಿಂದ [[ಸಮ್ಮಿಳನ ವಿದ್ಯುತ್]] ಶಕ್ತಿಯು ಸಾಕಷ್ಟು ಸೈದ್ಧಾಂತಿಕ ಮತ್ತು ಪ್ರಾಯೋಗಿಕ ತನಿಖೆಯಲ್ಲಿದೆ. ===ಅಂತರಿಕ್ಷದಲ್ಲಿ ಉಪಯೋಗ=== [[ಅಂತರಿಕ್ಷದ ಚಾಲನಾ ಶಕ್ತಿ]]ಯಾಗಿ ಅಳವಡಿಕೆಗಳಿಗಾಗಿ ಸಮ್ಮಿಳನ ಮತ್ತು ವಿದಳನ ಪ್ರಕ್ರಿಯೆಗಳು ಸಾಕಷ್ಟು ಭರವಸೆಯನ್ನು ಕಡಿಮೆ [[ವಿಕಿರಣ ಘನ]] ಮತ್ತು ವೇಗದ ಕಾರ್ಯಾಚರಣೆಗಳಿಗೆ [[ವಿದಳನ]] ಮತ್ತು ಸಮ್ಮಿಳನ ಪ್ರಕ್ರಿಯೆ ಸಾಕಷ್ಟು ಭರವಸೆ ಇರುವ ಹಾಗೆ ಗೋಚರಿಸುತ್ತಿವೆ. ಅಣು ವಿಕಿರಣದಲ್ಲಿನ ಅತಿ ಹೆಚ್ಚು ಶಕ್ತಿಯ ಸಾಂದ್ರತೆ ಮತ್ತು ಕೆಲ ಸದ್ಯದ ತಲೆಮಾರಿನ ರಾಕೆಟ್ ಗಳಿಗೆ ಶಕ್ತಿಯನ್ನು ನೀಡುತ್ತಿರುವ ರಾಸಾಯನಿಕ ವಿಕಿರಣಗಳಿಗಿಂತ ಆಯಸ್ಕಾಂತೀಯ ೭ ಕ್ರಮಗಳಿಂದಾಗಿ (10,000,000 ಪಟ್ಟು) ಶಕ್ತಿಯನ್ನು ನೀಡುತ್ತದೆ. [[ಅಂತರಿಕ್ಷದ ಶಕ್ತಿ ಸಂಪನ್ಮೂಲದ ಕಾರ್ಯಕ್ರಮ]]ಗಳಿಗೆ ಮತ್ತು ಪ್ರಾಯೋಗಿಕಗಳಿಗೆ ನಶಿಸುತ್ತಿರುವ [[ವಿಕಿರಣ]]ಗಳನ್ನು ಸಾಪೇಕ್ಷವಾಗಿ ಉಪಯೋಗಿಸಲಾಗುತ್ತಿದೆ. ==ಇತಿಹಾಸ== === ಮೂಲಗಳು === 1919ರಲ್ಲಿ [[ಅಣು ವಿಭಜನೆ]]ಯಿಂದ [[ಅರ್ನೆಸ್ಟ್ ಫೋರ್ಡ್]] ಅವರನ್ನು [[ಅಣು ಭೌತಶಾಸ್ತ್ರ|<ref>{{cite book|last=Craats|first=Rennay|title=The 1910s|publisher=Weigl Educational|location=Calgary, AB|series=Canada Through the Decades|page=27|isbn=9781896990682|quote=Rutherford's many contributions to science have given him the title 'the father of nuclear science.'}}</ref> ಅಣು ಭೌತಶಾಸ್ತ್ರ]][[ಪರಮಾಣು ಶಕ್ತಿ#cite note-8|<span class="mw-reflink-text">[8]</span>]] ಅಣು ಭೌತಶಾಸ್ತ್ರದ ಪಿತಾಮಹ ಎಂದು ಗೌರವಿಸಲಾಯಿತು.<ref>"ಆಲ್ಫಾ ಕಣಗಳು ಬೆಳಕಿನ ಅಣು IVಗಳ ಜೊತೆಗೆ ರಭಸದಿಂದ ಅಪ್ಪಳಿಸಿದಾಗ,ನೈಟ್ರೊಜನ್‌ನಲ್ಲಿ ಅಸಂಬಂದ್ಧ ಪರಿಣಾಮವಾಗುತ್ತಾದೆ",ಎಂದು ರುದರ್ಫೋರ್ಡ್ ತನ್ನ ಮೊದಲ ಅವಲೋಕನವನ್ನು : ಅರ್ನೆಸ್ಟ್ ರುದರ್ಫೋರ್ಡ್‌ (1919)‌ ನಲ್ಲಿ ಪ್ರಕಟಿಸಿದ. ''ಫಿಲಾಸಫಿಕಲ್ ಮ್ಯಾಗಜೀನ್ '', 6ನೇಯ ಸರಣಿ, ಸಂಪುಟ. 37, ಪುಟಗಳು 581-587. ಆನ್‌ಲೈನ್‌ನಲ್ಲಿ ಇಲ್ಲಿ ಲಭ್ಯ: http://web.lemoyne.edu/~giunta/rutherford.html.</ref> ನೈಸರ್ಗಿಕವಾಗಿ ದೊರೆಯುವ ವಿಕಿರಣ ವಸ್ತುಗಳು ಇರುವ [[ಅಲ್ಫಾ ಕಣ]]ಗಳೊಂದಿಗೆ ನೈಟ್ರೋಜನ್ ಸೇರಿಸಿ ಅವರ ತಂಡವು ಇಂಗ್ಲೆಂಡಿನಲ್ಲಿ ಸ್ಫೋಟ ನಡೆಸಿತು ಮತ್ತು ಅಲ್ಪಾ ಕಣಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಪ್ರೊಟೋನ್ ಗಳಿಂದ ಶಕ್ತಿ ಬಿಡುಗಡೆಯಾಗುವುದನ್ನು ಗಮನಿಸಿತು. 1932ರಲ್ಲಿ ರುಥರ್ ಫೋರ್ಡ್ ನಿರ್ದೇಶನದಲ್ಲಿ ಕೆಲಸ ಮಾಡುತ್ತಿದ್ದ ಅವನ ಇಬ್ಬರು ವಿದ್ಯಾರ್ಥಿಗಳಾದ [[ಜಾನ್ ಕಾಕ್ ಕ್ರಾಫ್ಟ್]] ಮತ್ತು [[ಎರ್ನೆಸ್ಟ್ ವಾಲ್ಟನ್]] [[ಅಣು ಕೋಶ]]ವನ್ನು ಸಂಪೂರ್ಣವಾಗಿ ಕೃತಕವಾಗಿ ವಿಭಜಿಸುವುದಕ್ಕೆ ಪ್ರಯತ್ನಿಸಿದರು. ಪ್ರೊಟೊನ್ ಮತ್ತು ಪಾರ್ಟಿಕಲ್ ಅಕ್ಸಿಲೇಟರ್ ಬಳಸಿ [[ಲಿಥಿಯಂ]] ಮೇಲೆ ಸ್ಫೋಟಿಸಿ ಇದರ ಮೂಲಕ ಎರಡು ಹಿಲಿಯಂ ಅಣುಕೋಶಗಳನ್ನು ಉತ್ಪಾದಿಸಿದರು.<ref>ಕಾಕ್‌ಕ್ರಾಫ್ಟ್ ಮತ್ತು ವಾಲ್ಟನ್ ತಮ್ಮ ಮೊದಲ ಆವಿಷ್ಕಾರವನ್ನು ಬಹಿರಂಗಪಡಿಸಿದರು: ಜೆ. ಡಿ. ಕಾಕ್‌ಕ್ರಾಫ್ಟ್ ಮತ್ತು ಇ. ಟಿ. ಎಸ್. ವಾಲ್ಟನ್ (30 ಏಪ್ರಿಲ್ 1932) "ಸಂಪಾದಕರಿಗೆ ಪತ್ರ: ವೇಗವಾದ ಪ್ರೊಟಾನ್‌ಗಳಿಂದ ಲಿಥಿಯಮ್‌‌ಗಳ ವಿಯೋಜನೆ," ''ನೇಚರ್ '', ಸಂಪುಟ. 129, ಪುಟ 649. (ಆನ್‌ಲೈನ್‌ನಲ್ಲಿ ಇಲ್ಲಿ ಲಭ್ಯ: http://web.ihep.su/owa/dbserv/hw.part2?s_c=COCKCROFT+1932.) ಹೆಚ್ಚಿಗೆ ವಿವರವಾದ ಮುಂದಿನ ವರದಿಯು: ಜೆ. ಡಿ. ಕಾಕ್‌ಕ್ರಾಫ್ಟ್ ಮತ್ತು ಇ. ಟಿ. ಎಸ್. ವಾಲ್ಟನ್‌ರ (1 ಜುಲೈ 1932) "ಅತಿ ವೇಗವಾದ ಧನಾತ್ಮಕ ಅಯಾನಗಳಿಂದ ಪ್ರಯೋಗ"ದಲ್ಲಿ ಕಾಣಬಹುದು. II. ಅತಿ ವೇಗವಾದ ಪ್ರೋಟಾನ್‌ಗಳಿಂದ ಧಾತುಗಳ ವಿಯೋಜನೆ," ''ಪ್ರೋಸಿಡಿಂದ್ಸ್ ಆಫ್ ದ ರಾಯಲ್ ಸೊಸೈಟಿ ಆಫ್ ಲಂಡನ್'', ಸರಣಿ A, ಸಂಪುಟ. 137, ಸಂಖ್ಯೆ 831, ಪುಟಗಳು 229-242.</ref> 1932ರಲ್ಲಿ [[ಜೇಮ್ಸ್ ಚಾಡ್ ವಿಕ್]] [[ನ್ಯೂಟ್ರೋನ್]] ಸಂಶೋಧಿಸಿದ ನಂತರ, [[ರೋಮ್]] ನಲ್ಲಿ 1934ರಲ್ಲಿ [[ಅಣು ಸಮ್ಮಿಳನ]]ವನ್ನು ಪ್ರಾಯೋಗಿಕವಾಗಿ [[ಎನ್ರಿಕೋ ಫೆರ್ನಿ]] ಅವರ ತಂಡವು ನ್ಯೂಟ್ರೊನ್ ನೆರವಿನೊಂದಿಗೆ [[ಯುರೇನಿಯಂ]] ಸ್ಫೋಟಿಸಿದ ನಂತರ ಸಾಧಿಸಲಾಯಿತು.<ref>{{Cite web |url= http://nobelprize.org/nobel_prizes/physics/laureates/1938/fermi-bio.html |title=Enrico Fermi, The Nobel Prize for Physics, 1938 |accessdate=2007-11-03 |publisher=https://www.nobelprize.org }}</ref> 1938ರಲ್ಲಿ ಜರ್ಮನಿಯ ರಾಸಾಯನಿಕ ತಜ್ಞ [[ಒಟ್ಟೊ ಹಾನ್]] <ref>{{Cite web |url= http://nobelprize.org/nobel_prizes/chemistry/laureates/1944/hahn-bio.html |title=Otto Hahn, The Nobel Prize in Chemistry, 1944 |accessdate=2007-11-01 |publisher=https://www.nobelprize.org }}</ref> ಮತ್ತು [[ಫ್ರಿಟ್ಸ್ ಸ್ಟ್ರಾಸ್ ಮಾನ್]] ಅವರು ಆಸ್ಟ್ರೀಯಾದ ಭೌತವಿಜ್ಞಾನಿ [[ಲಿಸೇ ಮೈಟಿನಿರ್]]<ref>{{Cite web |url= http://www.chemheritage.org/classroom/chemach/atomic/hahn-meitner.html |title=Otto Hahn, Fritz Strassmann, and Lise Meitner |accessdate=2007-11-01 |publisher=http://www.chemheritage.org }}</ref> ಮತ್ತು ಮೈಟಿನಿರ್ ಸಂಬಂದಿ,[[ಒಟ್ಟೊ ರಾಬರ್ಟ್ ಪ್ಱೀಶ್ಚ್]],<ref>{{Cite web |url=http://www.nuclearfiles.org/menu/library/biographies/bio_frisch-otto.htm |title=Otto Robert Frisch |accessdate=2007-11-01 |publisher=http://www.nuclearfiles.org |archive-date=2017-05-25 |archive-url=https://web.archive.org/web/20170525170523/http://www.nuclearfiles.org/menu/library/biographies/bio_frisch-otto.htm |url-status=dead }}</ref> ನ್ಯೂಟ್ರೊನ್ ಸ್ಫೋಟಿತ ಯುರೇನಿಯಂನೊಂದಿಗೆ ಪ್ರಯೋಗ ನಡೆಸಿದರು. ಸಾಪೆಕ್ಷವಾಗಿ ಚಿಕ್ಕದಾಗಿರುವ ನ್ಯೂಟ್ರೊನ್ ಭಾರಿ ಜಡವಾಗಿರುವ ಯರೇನಿಯಂ ಅಣುವಿನ ಕೋಶವನ್ನು ಅಂದಾಜು ಎರಡು ತುಂಡುಗಳನ್ನಾಗಿ ವಿಭಜಿಸುತ್ತದೆ ಎಂದು ಅವರು ತೀರ್ಮಾನಿಸಿದ್ದರು ಅದು ಅವರಿಗೆ ಆಶ್ಚರ್ಯಕರ ಫಲಿತಾಂಶ ದೊರಕಿಸಿಕೊಟ್ಟಿತು. ಸಮ್ಮಿಳನ ಪ್ರತಿಕ್ರಿಯೆಯು ಹೆಚ್ಚುವರಿ ನ್ಯೂಟ್ರಾನ್ ಗಳನ್ನು ಬಿಡುಗಡೆ ಮಾಡಿದಲ್ಲಿ, ಸ್ವಂತ ಬಾಳಿಕೆ ಬರುವ ಅಣುಕೋಶದ ಪ್ರತಿಕ್ರಿಯೆ ಕೊಂಡಿಯ ಫಲಿತಾಂಶ ದೊರೆಯಬಹುದು ಎಂದು [[ಲಿಯೋ ಜಿಲಾರ್ಡ್]] ಸೇರಿದಂತೆ ಹಲವಾರು ವಿಜ್ಞಾನಿಗಳು ಭಾವಿಸಿದ್ದರು. (ಅಮೆರಿಕ, ಯುನೈಟೆಡ್ ಕಿಂಗಡಮ್, ಫ್ರಾನ್ಸ್, ಜರ್ಮನಿ ಮತ್ತು ಸೋವಿಯತ್ ಯುನಿಯನ್) ದೇಶಗಳ ವಿಜ್ಞಾನಿಗಳು ಸೇರಿದಂತೆ ಹಲವಾರು ವಿಜ್ಞಾನಿಗಳಿಗೆ ಅಣು ಸಮ್ಮಿಳನದ ಸಂಶೋಧನೆಗೆ ಸರ್ಕಾರದ ಬೆಂಬಲ ಬೇಕು ಎಂದು ಅವರ ಸರ್ಕಾರಕ್ಕೆ ಮನವಿ ಸಲ್ಲಿಸುವುದಕ್ಕೆ ಪ್ರೇರಣೆ ನೀಡಿತು. ಫೆರ್ನಿ ಮತ್ತು ಜಿಲಾರ್ಡ್ ಅಮೆರಿಕಕ್ಕೆ ವಲಸೆ ಬಂದ ಪರಿಣಾಮವಾಗಿ ಮೊದಲ ಬಾರಿಗೆ ಮಾನವ ನಿರ್ಮಿತ ಅಣು ವಿದ್ಯುತ್ ಶಕ್ತಿ ಉತ್ಪಾದನಾ ಕೇಂದ್ರ [[ಚಿಕಾಗೊ ಪೈಲ್-1]]ರ ಸ್ಥಾಪನೆಗೆ ಕಾರಣವಾಯಿತು. ಅದನ್ನು [[ಸಾಂದರ್ಭಿಕವಾಗಿ]] ಡಿಸೆಂಬರ್ ೨, 1042ರಲ್ಲಿ ಸಾಧಿಸಲಾಯಿತು. ಈ ಕಾಮಗಾರಿಯು [[ಮ್ಯಾನ ಹಾಟನ್]] ಯೋಜನೆಯ ಭಾಗವಾಯಿತು. ಅದು (ಈ ಮೊದಲು [[ವಾಷಿಂಗ್ಟನ್ ನ ಹ್ಯಾನ್ ಪೋರ್ಡ್]] ಪಟ್ಟಣವಾಗಿದ್ದ [[ಹ್ಯಾನ್ ಫೋರ್ಡ್]] ನಲ್ಲಿ ಬೃಹತ್ತಾದ ಅಣು ವಿದ್ಯುತ್ ಉತ್ಪಾದನಾ ಕೇಂದ್ರಗಳನ್ನು [[ಅಣುಬಾಂಬು]]ಗಳ ತಯಾರಿಕೆ ಉಪಯೋಗವಾಗುವ [[ಪ್ಲೋಟೋನಿಯಂ]] ಸಂಸ್ಕರಣೆಗೆ ಸ್ಥಾಪಿಸಲಾಯಿತು. ಅವುಗಳನ್ನೇ [[ಹಿರೋಶಿಮಾ]] ಮತ್ತು [[ನಾಗಾಸಾಕಿ]] ನಗರಗಳ ಮೇಲೆ ಪ್ರಯೋಗಿಸಲಾಯಿತು. ಇದೇ ವೇಳೆ ಯುರೇನಿಯಂ [[ಶಕ್ತಿವರ್ಧಕ]] ಪ್ರಯತ್ನವನ್ನು ಕೈಗೊಳ್ಳಲಾಯಿತು. [[2ನೇ ಜಾಗತಿಕ ಯುದ್ಧ]]ದ ನಂತರ ಅಣುಶಕ್ತಿ ಸಂಶೋಧನೆಯು ಅಣುಬಾಂಬು ಮತ್ತು ತಂತ್ರಜ್ಞಾನದ ವೇಗವಾಗಿ ಹರಡಬಹುದು ಎಂದು ಆತಂಕ ವ್ಯಕ್ತವಾಯಿತು.{{Vague|date=December 2009}} ಇದರ ಜೊತೆಗೆ ಹಲವಾರು ವಿಜ್ಞಾನಿಗಳು ಅಭಿವೃದ್ಧಿ ಪಡಿಸಬೇಕಾದರೆ ಕ್ರಮಿಸಬೇಕಾದ ದಾರಿ ಇನ್ನೂ ಬಹಳ ಇದೆ ಎಂದು ಭಾವಿಸಿದ ಪರಿಣಾಮವಾಗಿ ಸರ್ಕಾರವು ಅಣುಶಕ್ತಿಯ ಸಂಶೋಧನೆಯನ್ನು ಬಿಗಿ ನಿಯಂತ್ರಣದಲ್ಲಿರಿಸಿತು ಮತ್ತು ವರ್ಗೀಕರಣಗೊಳಿಸಿತು.{{Who|date=December 2009}} ಇದಕ್ಕಿಂತ ಮೇಲಾಗಿ ಹೆಚ್ಚಿನ ಅಣುಶಕ್ತಿ ಸಂಶೋಧನಾ ಕೇಂದ್ರಗಳು ಪೂರ್ಣ ಪ್ರಮಾಣದಲ್ಲಿ ಮಿಲಿಟರಿ ಕೇಂದ್ರಿಕೃತವಾಗಿದ್ದವು.{{Which?|date=December 2009}} ಅಮೆರಿಕದ ವೈಜ್ಞಾನಿಕ ಸಮುದಾಯವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಣು ಸಾಮಗ್ರಿಗಳ ಮೇಲಿನ ನಿಯಂತ್ರಣ{{When|date=December 2009}} ಮತ್ತು ಮಾಹಿತಿ ವರ್ಗಾವಣೆಗ ಅಂತಾರಾಷ್ಟ್ರೀಯ ಸಹಕಾರ ಬೇಕು {{Who|date=December 2009}}ಎಂಬ ಬೇಡಿಕೆಯನ್ನು ಅಮೆರಿಕ ಸರ್ಕಾರ ನಿರಾಕರಿಸಿದ ನಂತರ ತಕ್ಷಣ ಅಯುಧ ಮತ್ತು ಅಭಿವೃದ್ಧಿಯ ಪೈಪೋಟಿ ಜಗತ್ತಿನಲ್ಲಿ ಪ್ರಾರಂಭವಾಯಿತು.{{Citation needed|date=December 2009}} ಜಾಗತಿಕ ಅಣುಶಕ್ತಿ ಪಾಲುದಾರಿಕೆಯೊಂದಿಗೆ 2006ರ ಹೊತ್ತಿಗೆ ಎಲ್ಲವೂ ಸರಿಯಾಯಿತು.{{Citation needed|date=December 2009}} [[ಅರ್ಕೊ ಇದಾಹೋ]]ದ ಹತ್ತಿರವಿರುವ [[ಇಬಿಆರ್-೧]] ಪ್ರಾಯೋಗಿಕ ಸ್ಟೇಷನ್ ದಲ್ಲಿ ಪ್ರಥಮ ಬಾರಿ ಅಣುಶಕ್ತಿ ಕೇಂದ್ರದಿಂದ ವಿದ್ಯುತ್ ಉತ್ಪಾದಿಸಲಾಯಿತು. ಪ್ರಾರಂಭಿಕ ಹಂತದಲ್ಲಿ ೧೦೦ ಕಿಲೋ ವ್ಯಾಟ್ ಉತ್ಪಾದಿಸಿತು. (1955ರಲ್ಲಿ ಪ್ರಥಮ ಬಾರಿ ಭಾಗಶಃ [[ಕರಗುವಿಕೆ]]ಗೆ ಕೂಡ ಅರ್ಕೋ ಅಣುಶಕ್ತಿ ಕೇಂದ್ರ ಸಾಕ್ಷಿಯಾಯಿತು.) 1952ರಲ್ಲಿ (''ಪ್ರೆಸಿಡೆಂಟ್ಸ್ ಮಟಿರಿಯಲ್ ಪಾಲೇ ಕಮಿಷನ್'' )ಅಧ್ಯಕ್ಷ [[ಹ್ಯಾರಿ ಎಸ್ ಟ್ರೂಮನ್|ಹ್ಯಾರಿ ಟ್ರೂಮನ್]] ಅವರಿಗೆ ಪಾಲೆ ಕಮಿಷನ್ ಸಲ್ಲಿಸಿದ ವರದಿಯಲ್ಲಿ ಅಣು ಶಕ್ತಿಯ ಕುರಿತು ನಿರಾಶಾದಾಯಕ ವರದಿ ಸಲ್ಲಿಸಲಾಗಿತ್ತು, ಮತ್ತು ಸಂಪೂರ್ಣವಾಗಿ [[ಸೌರಶಕ್ತಿ]] ಕ್ಷೇತ್ರದಲ್ಲಿ ಆಕ್ರಮಣಕಾರಿ ಸಂಶೋಧನೆ ಕೈಗೊಳ್ಳಬೇಕು ಎಂದು ಸೂಚಿಸಿತ್ತು.<ref name="ieer">{{Cite web |url= http://www.ieer.org/reports/npd.html |title=The Nuclear Power Deception |accessdate= |publisher=Institute for Energy and Environmental Research |year=1996 |author=Makhijani, Arjun and Saleska, Scott}}</ref> ಡಿಸೆಂಬರ್ 1953ರಲ್ಲಿ ಅಧ್ಯಕ್ಷ [[ಡ್ವೈಟ್ ಐಶೇನ್ ಹೋವರ್]] ಅವರ ಭಾಷಣದಲ್ಲಿ [["ಶಾಂತಿಗಾಗಿ ಪರಮಾಣುಗಳು"]] ವಿಷಯಕ್ಕೆ ಆದ್ಯತೆ ನೀಡಿ ಪ್ರಯೋಜನಕಾರಿಯಾಗಬಲ್ಲ ಪರಮಾಣು ತಂತ್ರಜ್ಞಾನ ಬೆಳೆಸುವುದು ಮತ್ತು ಅಣುಶಕ್ತಿಯ ಬಳಕೆಗೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಬಲ ನೀಡುವುದಕ್ಕೆ ಅಮೆರಿಕ ಸರ್ಕಾರ ಕಾರ್ಯಕ್ರಮ ರೂಪಿಸಿತು. ===ಆರಂಭಿಕ ವರ್ಷಗಳು=== [[File:Calderhall.jpeg|thumb|right|ಯುನೈಟೆಡ್ ಕಿಂಗ್‌ಡಮ್ ನಲ್ಲಿರುವ ಕಾಲ್ಡರ್ ಹಾಲ್ ಅಣು ಶಕ್ತಿ ಸ್ಥಾವರವು ವಿದ್ಯುತ್ಚಕ್ತಿಯನ್ನು ವಾಣಿಜ್ಜಿಕರಣಕ್ಕೆ ಬೇಕಾಗುವ ಪ್ರಮಾಣ ಉತ್ಪಾದಿಸಿದ ಜಗತ್ತಿನ ಮೊದಲ ಅಣು ಶಕ್ತಿ ಸ್ಥಾವರ.<ref name = Kragh/>]] [[File:Shippingport Reactor.jpg|thumb|ಯುಎಸ್‌ಎನ ಪೆನ್ಸಿಲ್ವೆನಿಯಾದ ಶಿಪ್ಪಿಂಗ್‌ಪೋರ್ಟ್‌ನಲ್ಲಿರುವ ಶಿಪ್ಪಿಂಗ್‌ಪೋರ್ಟ್ ಅಣು ಸ್ಥಾವರ,ಮೊದಲ ವಾಣಿಜ್ಯ ರಿಯಾಕ್ಟರ್,ಇದು 1957ರಲ್ಲಿ ಆರಂಭವಾಯಿತು.]] ಜೂನ್ 27, 1954ರಲ್ಲಿ [[ಯುಎಸ್ಎಸ್ಆರ್]] ನ [[ಒಬ್ನಿಸ್ಕ್ ಅಣು ಶಕ್ತಿ ಉತ್ಪಾದನಾ ಕೇಂದ್ರ]]ವು [[ಪವರ್ ಗ್ರಿಡ್]] ಗೆ ವಿದ್ಯುತ್ ಉತ್ಪಾದಿಸಿದ ಮೊದಲ ಅಣುಶಕ್ತಿ ಘಟಕವಾಯಿತು. ಮತ್ತು 5 ಮೆಗಾವ್ಯಾಟ್ ವಿದ್ಯುತ್ ಶಕ್ತಿಯನ್ನು ಉತ್ಪಾದಿಸಿತು.<ref name="IAEANews">{{cite web |title=From Obninsk Beyond: Nuclear Power Conference Looks to Future|work=[[International Atomic Energy Agency]] |url= http://www.iaea.org/NewsCenter/News/2004/obninsk.html | accessdate = 2006-06-27}}</ref><ref name="WNA">{{cite web |title=Nuclear Power in Russia |work=[[World Nuclear Association]] |url=http://world-nuclear.org/info/inf45.htm |accessdate=2006-06-27 |archive-date=2009-02-25 |archive-url=https://web.archive.org/web/20090225233605/http://world-nuclear.org/info/inf45.htm |url-status=dead }}</ref> ನಂತರ 1954ರಲ್ಲಿ ಅಂದಿನ [[ಅಮೆರಿಕದ ಅಣುಶಕ್ತಿ ಆಯೋಗ]]ದ (U.S.AEC) ಅಮೆರಿಕದ [[ಅಣುಶಕ್ತಿ ನಿಯಂತ್ರಣ ಆಯೋಗ]] ಮತ್ತು [[ಅಮೆರಿಕದ ಅಣುಶಕ್ತಿ ಇಲಾಖೆ]]ಯ ಅಧ್ಯಕ್ಷ [[ಲೆವಿಸ್ ಸ್ಟ್ರಾಸ್]] ಅವರು ಭವಿಷ್ಯದಲ್ಲಿ [[ವಿದ್ಯುತ್ ಕಡಿಮೆ ಬೆಲೆ]]ಯದ್ದಾಗಿರುತ್ತದೆ ಎಂದು ಹೇಳಿದರು.<ref name="thisdayinquotes">{{Cite web |url=http://www.thisdayinquotes.com/2009/09/too-cheap-to-meter-nuclear-quote-debate.html |title=This Day in Quotes: SEPTEMBER 16 - Too cheap to meter: the great nuclear quote debate |accessdate=2009-09-16 |publisher=This day in quotes |year=2009}}</ref> ಸ್ಟ್ರಾಸ್ ಅವರು ಹೈಡ್ರೋಜನ್ ವಿದಳನದ ಉಲ್ಲೇಖಿಸಿ ಹೇಳಿದ್ದರು.<ref>Pfau, ರಿಚರ್ಡ್ (1984) ''ನೋ ಸ್ಯಾಕ್ರಿಫೈಸ್ ಟೂ ಗ್ರೇಟ್: ದ ಲೈಫ್ ಆಫ್ ಲೇವಿಸ್ ಎಲ್ ಸ್ಟ್ರಾಸ್ಸ್ '' ವರ್ಜೀನಿಯಾ ವಿಶ್ವವಿದ್ಯಾಲಯ ಮುದ್ರಣಾಲಯ, ಚಾರ್ಲೊಟ್ಟೆಸ್ವಿಲ್ಲೆ, ವರ್ಜೀನಿಯಾ, [http://www.amazon.com/dp/0813910382 ಪು. 187] ISBN 978-0813910383</ref><ref>{{cite book | url= https://books.google.com/books?id=qBqbr8uV9c8C&pg=PA32&ots=X_NiY853vH&dq=strauss+son+cheap+meter&sig=NJRVHP66IqtX80mgp38UfttAIPc | title= ''Nuclear Energy: Principles, Practices, and Prospects'' |author= David Bodansky |date = |format= |work= |publisher= |pages= 32 |language= |doi= |archiveurl= |archivedate= |quote= | accessdate= 2008-01-31 }}</ref> ಅದನ್ನು ಆ ಸಮಯದಲ್ಲಿ [[ಶೇರವೂಡ್ ಯೋಜನೆ]]ಯ ಭಾಗವಾಗಿ ಗೌಪ್ಯವಾಗಿ ಅಭಿವೃದ್ಧಿ ಪಡಿಸಲಾಗುತ್ತಿತ್ತು. ಆದರೆ ಸ್ಟ್ರಾಸ್ ಅವರ ಹೇಳಿಕೆಯನ್ನು ಪರಮಾಣು ಸಮ್ಮಿಳನದಿಂದ ಕಡಿಮೆ ದರದಲ್ಲಿ ದೊರೆಯುವ ಭರವಸೆ ಎಂದು ಅರ್ಥೈಸಲಾಯಿತು. ಪರಮಾಣು ಸಮ್ಮಿಳನಕ್ಕೆ ಸಂಬಂಧಿಸಿದಂತೆ ಕೆಲವೇ ತಿಂಗಳುಗಳ ಮೊದಲೇ ಯುಎಸ್ ಎಇಸಿ ಯುಎಸ್ ಕಾಂಗ್ರೆಸ್ ಗೆ ಸಲ್ಲಿಸಿದ ಅತ್ಯಂತ ಸಾಂಪ್ರದಾಯಿಕವಾದ ಪ್ರಮಾಣಪತ್ರದಲ್ಲಿ ವೆಚ್ಚವನ್ನು ಕಡಿಮೆ ಮಾಡಬಹುದು ಎಂದು ಹೇಳಿತು. ಅದೇ ರೀತಿ ಸಾಂಪ್ರದಾಯಿಕ ಮೂಲಗಳಿಂದ ಉತ್ಪಾದಿಸುವ ವಿದ್ಯುತ್ ಕುರಿತು ಇದೇ ಮಾತನ್ನು ಹೇಳಲಾಯಿತು ಪರಮಾಣು ವಿದ್ಯುತ್ ಉತ್ಪಾದನಾ ಕೇಂದ್ರಗಳು "ಕಡಿಮೆ ದರ"ದಲ್ಲಿ ಪೂರೈಸದಿದ್ದರೆ ಗುರುತರವಾದ ನಿರಾಶೆಯ ಬೆಳವಣಿಗೆ ಕಾಣಬಹುದಾಗಿದೆ. ತಂತ್ರಜ್ಞಾನವನ್ನು ಸಂಶೋಧಿಸುವುದಕ್ಕೆ 1955ರಲ್ಲಿ ಮೊಟ್ಟ ಮೊದಲ ಬಾರಿಗೆ [[ಸಂಯುಕ್ತ ರಾಷ್ಟ್ರ ಸಂಘ]]ದ ಮೊದಲನೇ ಜಿನಿವಾ ಸಮ್ಮೇಳನ ಮತ್ತು ನಂತರ ಜಗತ್ತಿನಲ್ಲಿ ದೊಡ್ಡದಾದ ಎಂಜಿನಿಯರ್ ಗಳ ಮತ್ತು ವಿಜ್ಞಾನಿಗಳ ಸಮ್ಮೇಳನ ನಡೆಯಿತು. 1957ರಲ್ಲಿ [[ಯುರೋಪಿಯನ್ ಎಕನಾಮಿಕ್ ಕಮ್ಯೂನಿಟಿ]] (ನಂತರ ಇದನ್ನು ಯುರೋಪಿಯನ್ ಯುನಿಯನ್ ಎಂದು ಬದಲಾಯಿಸಲಾಯಿಸಲಾಯಿತು)ಯೊಂದಿಗೆ [[EUROTOM]] ಪ್ರಾರಂಭಿಸಲಾಯಿತು. ಇದೇ ವರ್ಷ (IAEA) [[ಅಂತಾರಾಷ್ಟ್ರೀಯ ಅಣುಶಕ್ತಿ ಪ್ರಾಧಿಕಾರ]] ಅಸ್ಚಿತ್ವಕ್ಕೆ ಬಂದಿತು. 1956ರಲ್ಲಿ ಜಗತ್ತಿನ ಮೊಟ್ಟ ಮೊದಲ ಬಾರಿಗೆ ವಾಣಿಜ್ಯೋದ್ದೇಶದ ಪರಮಾಣು ಶಕ್ತಿ ವಿದ್ಯುತ್ ಉತ್ಪಾದನಾ ಕೇಂದ್ರವು ಇಂಗ್ಲೆಂಡಿನ ಸೆಲ್ಲಾಫೀಲ್ಡ್ ನಲ್ಲಿರುವ [[ಕಾಲ್ಡರ್ ಹಾಲ್]] ನಲ್ಲಿ ಪ್ರಾರಂಭವಾಯಿತು.ಪ್ರಾರಂಭದಲ್ಲಿ 50 ಮೆಗಾ ವ್ಯಾಟ್ ಇತ್ತು (ನಂತರ 200 ಮೆಗಾವ್ಯಾಟ್)<ref name="Kragh">{{cite book|last=Kragh|first=Helge|title=Quantum Generations: A History of Physics in the Twentieth Century|url=https://archive.org/details/quantumgeneratio0000krag|publisher=Princeton University Press|location=Princeton NJ|year=1999|pages=[https://archive.org/details/quantumgeneratio0000krag/page/286 286]|isbn=0691095523}}</ref><ref name="bbc17oct">{{Cite web |url= http://news.bbc.co.uk/onthisday/hi/dates/stories/october/17/newsid_3147000/3147145.stm |title=On This Day: October 17 |accessdate=2006-11-09 |publisher=BBC News}}</ref> ಡಿಸೆಂಬರ್ 1957ರಲ್ಲಿ ಅಮೆರಿಕದ [[ಪೆನ್ಸಿಲ್ವೆನಿಯಾ]]ದ ಶಿಪ್ಪಿಂಗ್ ಪೋರ್ಟ್ ನಲ್ಲಿ ಪ್ರಥಮ ಬಾರಿಗೆ ವಾಣಿಜ್ಯೋದ್ದೇಶದ [[ಪರಮಾಣು ವಿದ್ಯುತ್ ಉತ್ಪಾದನಾ ಕೇಂದ್ರ]] ಪ್ರಾರಂಭವಾಯಿತು. [[ಅಮೆರಿಕದ ನೌಕಾದಳ]] ಸಂಘಟನೆಯು ಮೊದಲ ಬಾರಿಗೆ ಅಣುಶಕ್ತಿಯನ್ನು [[ಸಬ್ ಮರೀನ್]] ಮತ್ತು [[ವಿಮಾನ ವಾಹಕ ನೌಕೆ]]ಗಳ ಚಾಲನೆಗೆ ಮೊದಲ ಬಾರಿಗೆ ಅಭಿವೃದ್ಧಿಪಡಿಸಿತು. ಅಣು ಸುರಕ್ಷತೆಗೆ ಸಂಬಂದಿಸಿದಂತೆ ಅದು ಯಾವುದೇ ದೋಷವಿಲ್ಲದಂತಹ ದಾಖಲೆಯನ್ನು ಹೊಂದಿದೆ.{{Citation needed|date=April 2010}} ಅಣುಶಕ್ತಿ ಆಧಾರಿತ ಚಾಲನೆ ಮತ್ತು ಶಿಪ್ಪಿಂಗ್ ಪೋರ್ಟ್ ರಿಯಾಕ್ಟರ್ ([[ಅಲ್ವಿನ್ ರಾಡ್ಕೋವಸ್ಕಿ]] ಅಮೆರಿಕದ ನೌಕಾದಳದ ಅಣುಶಕ್ತಿ ಆಧಾರಿತ ಕಾರ್ಯಕ್ರಮಕ್ಕೆ ಮುಖ್ಯ ವಿಜ್ಞಾನಿಯಾಗಿದ್ದರು ಮತ್ತು ನಂತರ ಇದಕ್ಕೆ ಸೇರ್ಪಡೆಯಾದರು)ಬಹುಶಃ ಹಿಂದಿನ ಚಾಲಕ ಶಕ್ತಿಯಾಗಿದ್ದ [[ಅಡ್ಮಿರಲ್ ಹೈಮಾನ್ ಜಿ. ರಿಕೋವರ್]] ಅವರ ಕಟ್ಟು ನಿಟ್ಟಿನ ಬೇಡಿಕೆಗಳಿಂದಾಗಿ ಇದು ಸಾಧ್ಯವಾಗಿರಬಹುದು. ಸಾರ್ವಜನಿಕವಾಗಿ ಗುರುತಿಸಬಲ್ಲದಂತಹ ಘಟನೆಗಳು ಇಲ್ಲದೆ [[ಸೋವಿಯತ್ ನೌಕಾದಳ]] {{Citation needed|date=March 2008}}{{Dubious|date=March 2008}}ಸೇರಿದಂತೆ ಇತರ ಯಾವುದೇ ದೇಶಗಳು ಅಮೆರಿಕ ನಿರ್ವಹಿಸುತ್ತಿರುವಷ್ಟು ಪರಮಾಣು ಶಕ್ತಿ ಕೇಂದ್ರಗಳನ್ನು ಹೊಂದಿಲ್ಲ. ಅಣುಶಕ್ತಿ ಆಧಾರಿತ ಮೊದಲ ಸಬ್ ಮರೀನ್ [[ಯುಎಸ್ಎಸ್ ನಾಯಿಟಿಲಿಸ್ (ಎಸ್ಎಸ್ಎನ್-571)|''ಯುಎಸ್ಎಸ್ ನಾಯಿಟಿಲಿಸ್'' (ಎಸ್ಎಸ್ಎನ್-571)]] ಅನ್ನು ಡಿಸೆಂಬರ್ 1954ರಲ್ಲಿ ಸಮುದ್ರಕ್ಕೆ ಬಿಡಲಾಯಿತು.<ref name="iaeapdf" /> ಅಮೆರಿಕದ ಎರಡು ಸಬ್ ಮರೀನ್ ಗಳಾದ [[ಯುಎಸ್ಎಸ್ ಸ್ಕಾರ್ಪಿಯಾನ್|ಯುಎಸ್ಎಸ್ ''ಸ್ಕಾರ್ಪಿಯಾನ್'']] ಮತ್ತು [[ಯುಎಸ್ಎಸ್ ಥ್ರೇಷರ್|ಯುಎಸ್ಎಸ್ ''ಥ್ರೇಷರ್'']] ಸಮುದ್ರದಲ್ಲಿ ಕಾಣೆಯಾದವು. ಈ ನೌಕೆಗಳು ಕಳಪೆ ಕಾರ್ಯನಿರ್ವಹಣೆಯ ಕಾರಣದಿಂದಾಗಿ ಕಳೆದುಹೊಗಿವೆ ವಿನಃ ಪರಮಾಣು ವಿದ್ಯುತ್ ಉತ್ಪಾದನಾ ಕೇಂದ್ರಗಳ ಕಾರಣದಿಂದಾಗಿ ಅಲ್ಲ.{{Citation needed|date=April 2010}} ಆ ಸ್ಥಳಗಳನ್ನು ಗಮನಿಸಲಾಗಿದ್ದು, ಮತ್ತು ಆ ರಿಯಾಕ್ಟರ್ ಗಳಿಂದ ವಿಕಿರಣ ಹೋರಸೂಸುತ್ತಿಲ್ಲ ಎನ್ನುವುದು ತಿಳಿದು ಬಂದಿದೆ. 1954ರಿಂದ ಪ್ರಾರಂಭದಲ್ಲಿ ಅಮೆರಿಕದ ಸಶಸ್ತ್ರ ಸೇನಾ ಪಡೆಯು ಕೂಡ [[ಅಣುಶಕ್ತಿ ಕಾರ್ಯಕ್ರಮ]]ವನ್ನು ಪ್ರಾರಂಭಿಸಿತು. ಎಪ್ ಟಿ ಬೆಲ್ವೊರ್ ನಲ್ಲಿರುವ ಎಸ್ಎಂ-1 ನ್ಯೂಕ್ಲಿಯರ್ ಪವರ್ ಪ್ಲಾಂಟ್ ಅಮೆರಿಕದ ವಾಣಿಜ್ಯೋದ್ದೇಶದ ಪವರ ಗ್ರಿಡ್ ಗೆ ಏಪ್ರಿಲ್ 1957ರಲ್ಲಿ ಶಿಪ್ಪಿಂಗ್ ಪೋರ್ಟ್ ಗೆ ''ಮುನ್ನ'' (VEPCO) ವಿದ್ಯುತ್ ಶಕ್ತಿ ಪೂರೈಸಿದ ಮೊದಲ ಅಣು ವಿದ್ಯುತ್ ಉತ್ಪಾದನಾ ಕೇಂದ್ರವಾಗಿದೆ. ಮ್ಯಾನ್ ಹಾಟನ್ ಪ್ರಾಜೆಕ್ಟ್ ನಲ್ಲಿ ಕೆಲಸ ಮಾಡಿದ್ದಕ್ಕೆ ವಿಳಂಬವಾಗಿ ಆದರೂ ಎನ್ರಿಕೊ ಫೆರ್ಮಿ ಮತ್ತು [[ಲಿಯೋ ಜಿಲಾರ್ಡ್]] ಅವರಿಗೆ ಪಾಲು ನೀಡಲಾಯಿತು.{{US patent|2708656}} ===ಅಭಿವೃದ್ಧಿ=== [[ಚಿತ್ರ:Nuclear power history.svg|lang=kn|thumb|right|ಅಣು ಶಕ್ತಿ ಉಪಯೋಗದ ಇತಿಹಾಸ(ಮೇಲೆ) ಮತ್ತು ಸಕ್ರಿಯವಾದ ಅಣು ಶಕ್ತಿ ಸ್ಥಾವರಗಳ ಸಂಖ್ಯೆ (ಕೆಳಗೆ)]] 1960ರಲ್ಲಿ ಪ್ರಾರಂಭಿಕವಾಗಿ ಅಳವಡಿಸಲಾದ ಪರಮಾಣು ಸಾಮರ್ಥ್ಯ ಸಾಪೆಕ್ಷವಾಗಿ ಕ್ಷಿಪ್ರ ವೇಗದಲ್ಲಿ 1970ರ ಹೊತ್ತಿಗೆ 100 [[ಗಿಗಾ ವ್ಯಾಟ್]] ಮತ್ತು 1980ರ ಹೊತ್ತಿಗೆ 300 [[ಗಿಗಾ ವ್ಯಾಟ್]] ಗೆ ವೃದ್ದಿಸಿತು. 1980 ರ ನಂತರ ಜಗತ್ತಿನಾದ್ಯಂತ ನಿದಾನವಾಗಿ ಬೆಳವಣಿಗೆ ಸಾಧಿಸಿ 2005ರ ಹೊತ್ತಿಗೆ ೩೬೬ ಗಿಗಾ ವ್ಯಾಟ್ ತಲುಪಿತು. 1970 ಮತ್ತು 1990ರ ನಡುವೆ 50 ಗಿಗಾ ವ್ಯಾಟ್ ಸಾಮರ್ಥ್ಯಕ್ಕಿಂತಲೂ ಹೆಚ್ಚು ನಿರ್ಮಾಣದ ಹಂತದಲ್ಲಿದ್ದವು (70ರ ದಶಕದ ಅಂತ್ಯದಲ್ಲಿ ಮತ್ತು 80ರ ದಶಕದ ಪ್ರಾರಂಭದಲ್ಲಿನ 150 ಗಿಗಾ ವ್ಯಾಟ್ ಗಿಂತಲೂ ಹೆಚ್ಚ್ಚು ಮುಟ್ಟುವುದು ಆಗಿತ್ತು. ಇದಕ್ಕೆ ತಕ್ಕಂತೆ ಜನವರಿ 1970ರ ಹೊತ್ತಿಗೆ ಎರಡು ಮೂರಾಂಶದಷ್ಟು ಅಣು ವಿದ್ಯುತ್ ಉತ್ಪಾದನಾ ಕೇಂದ್ರಗಳಿಗೆ ಆದೇಶಿಸಲಾಯಿತು.<ref name="iaeapdf">{{Cite web |url= http://www.iaea.org/About/Policy/GC/GC48/Documents/gc48inf-4_ftn3.pdf |title=50 Years of Nuclear Energy |accessdate=2006-11-09 |publisher=International Atomic Energy Agency |format=PDF}}</ref><ref>[https://books.google.com.au/books?id=C5W8uxwMqdUC&amp;pg=PA110&amp;lpg=PA110&amp;dq=%22nuclear+power+industry%22+history+u.s.&amp;source=bl&amp;ots=eKoapFItQj&amp;sig=7EIt76uytpHLlc5eOIaERDRENyk&amp;hl=en&amp;ei=y9osSoDWJYP6kAXhnZH9Cg&amp;sa=X&amp;oi=book_result&amp;ct=result&amp;resnum=3 ದ ಚೇಂಜಿಂಗ್ ಸ್ಟ್ರಕ್ಚರ್ ಆಫ್ ದ ಎಲೆಕ್ಟ್ರಿಸಿಟಿ ಪವರ್ ಇಂಡಸ್ಟ್ರಿ] ಪು. 110.</ref> 1975 ಮತ್ತು 1980ರ ಅವಧಿಯಲ್ಲಿ ಅಮೆರಿಕದಲ್ಲಿ ಒಟ್ಟು ೬೩ [[ಅಣು ವಿದ್ಯುತ್ ಉತ್ಪಾದನಾ ಘಟಕಗಳನ್ನು ರದ್ದು]] ಮಾಡಲಾಯಿತು. [[ಚಿತ್ರ:Satsop Development Park 07780.JPG|left|thumb|ವಾಷಿಂಗ್ಟನ್ ಪಬ್ಲಿಕ್ ಪವರ್ ಸಿಸ್ಟಮ್‌ನ ಮೂರು ಮತ್ತು ನಾಲ್ಕನೇಯ ಅಣು ಶಕ್ತಿ ಸ್ಥಾವರ ಯಾವಾಗಲೂ ಮುಗಿಯಲಿಲ್ಲ.]] 1970 ಮತ್ತು 1980ರ ಅವಧಿಯಲ್ಲಿ ಎರುತ್ತಿರುವ ಆರ್ಥಿಕ ವೆಚ್ಚ (ಪ್ರೇಷರ್ ಗ್ರೂಪ್ ಗಳ ಪ್ರತಿಭಟನೆ ಮೇಲ್ಮನವಿ ಮತ್ತು ಬದಲಾದ ನಿಯಂತ್ರಣ ನಿಯಮಗಳ ಕಾರಣದಿಂದಾಗಿ ನಿರ್ಮಾಣ ಕಾಮಗಾರಿಯ ವಿಸ್ತರಣೆಯ ಕಾರಣ)<ref>{{Cite web |url= http://www.phyast.pitt.edu/~blc/book/chapter9.html |title=THE NUCLEAR ENERGY OPTION |author=Bernard L. Cohen |publisher=Plenum Press |accessdate=December 2007 }}</ref> ಮತ್ತು ಇಳಿಮುಖವಾದ ಇಂಧನ ಬೆಲೆಗಳ ಕಾರಣ ಆ ಸಮಯದಲ್ಲಿ ನಿರ್ಮಾಣ ಹಂತದಲ್ಲಿದ್ದ ಅಣು ವಿದ್ಯುತ್ ಉತ್ಪಾದನಾ ಕೇಂದ್ರಗಳು ಕಡಿಮೆ ಆಕರ್ಷಣೆಗೆ ಒಳಗಾಗಿದ್ದವು. 1980ರಲ್ಲಿ (ಅಮೆರಿಕ) ಮ್ತತು 1990ರಲ್ಲಿ (ಯುರೋಪ್) ಒಂದೇ ಪ್ರಮಾಣದ ಬೆಳವಣಿಗೆ ಮತ್ತು [[ವಿದ್ಯುತ್ ನ ಜಾಗತಿಕರಣ]] ಕೂಡ ಇನ್ನೂ ಹೆಚ್ಚಿನ ಸಾಮರ್ಥ್ಯ ಬೆಳೆಸುವುದನ್ನು ಅನಾಕರ್ಷಣೆಯಾಗುವಂತೆ ಮಾಡಿತು. 1973ರಲ್ಲಿನ [[ತೈಲ ಬಿಕ್ಕಟ್ಟು]] ದೇಶಗಳ ಮೇಲೆ ಗುರುತರವಾದ ಪರಿಣಾಮ ಬೀರಿತು. ಅದರಲ್ಲೂ [[ಜಪಾನ್]] ಮತ್ತು [[ಫ್ರಾನ್ಸ್]] ವಿದ್ಯುತ್ ಉತ್ಪಾದನೆಗೆ ತೈಲದ ಮೇಲೆ ಅತಿಯಾಗಿ ಅವಲಂಬಿತವಾಗಿದ್ದವು. (ಶೇ.39ರಷ್ಟು ಮತ್ತು ಶೇ. 73ರಷ್ಟು ಕ್ರಮವಾಗಿ)ಇದು ಅಣುಶಕ್ತಿಯಲ್ಲಿ ಬಂಡವಾಳ ಹೂಡುವುದಕ್ಕೆ ಕಾರಣವಾಯಿತು.<ref>{{PDFlink|[http://www.iea.org/textbase/stats/pdf_graphs/FRELEC.pdf Evolution of Electricity Generation by Fuel]|39.4&nbsp;KB}}</ref><ref>ಶರೋನ್ ಬೆಡೆರ್, '[http://www.herinst.org/sbeder/privatisation/japan.html ದ ಜಪನೀಸ್ ಸಿಚುಯೆಶನ್]', ಶರೋನ್ ಬೆಡೆರ್‌ರ ತೀರ್ಮಾನದ ಇಂಗ್ಲೀಶ್ ರೂಪಾಂತರ, "ಅಧಿಕಾರದ ಆಟ: ಜಗತ್ತಿನ ವಿದ್ಯುತ್ಚಕ್ತಿಯ ನಿಯಂತ್ರಿಸಲು ಹೋರಾಟ", ಸೊಶಿಶಾ, ಜಪಾನ್, 2006.</ref> ಇಂದು ಆ ದೇಶಗಳಲ್ಲಿ ಅಣುಶಕ್ತಿಯು ಶೇ. 80 ಮತ್ತು ಶೇ.30ರಷ್ಟು ವಿದ್ಯುತ್ ಆನ್ನು ಪೂರೈಸುತ್ತಿದೆ. 20ನೇ ಶತಮಾನದ ಅಂತ್ಯದ ಅವಧಿಯಲ್ಲಿ [[ಅಣುಶಕ್ತಿಯ ವಿರುದ್ಧ ಸಾಮಾನ್ಯವಾದ ಚಳವಳಿ]] [[ಅಣು ಅಪಘಾತ]] ಸಾಧ್ಯತೆಯ ಹೆದರಿಕೆ ಮತ್ತು [[ಅಪಘಾತಗಳ ಇತಿಹಾಸ]], ಸಾರ್ವಜನಿಕರಲ್ಲಿ [[ವಿಕಿರಣ]]ದ ಇತಿಹಾಸ ಮತ್ತು ವಿಕಿರಣದ ಭಯ ಮತ್ತು [[ಅಣು ತಂತ್ರಜ್ಞಾನದ ಪಸರಿಸುವಿಕೆ]] ಮತ್ತು [[ಪರಮಾಣು ತ್ಯಾಜ್ಯ]]ದ ಉತ್ಪಾದನೆ, ಸಾಗಾಣಿಕೆ ಮ್ತತು ಅಂತಿಮವಾಗಿ ಸಂಗ್ರಹ ಯೋಜನೆಯ ಕೊರತೆಯ ಆಧಾರದ ಮೇಲೆ ಪ್ರಾರಂಭವಾಯಿತು. ನಾಗರಿಕರ ಆರೋಗ್ಯ ಮತ್ತು ಸುರಕ್ಷತೆಯ ಮೇಲೆ ಆಗುವ ಅಪಾಯವನ್ನು ಗಮನಿಸಲಾಯಿತು ಮತ್ತು 1979ರಲ್ಲಿ [[ಥ್ರೀ ಮಿಲೆ ದ್ವೀಪ]]ದಲ್ಲಿ ಮತ್ತು 1986ರಲ್ಲಿ [[ಚೇರ್ನೋಬಿಲ್ ಅಪಘಾತ]]ದ ಕಾರಣ ಹೊಸ ಘಟಕಗಳ ಸ್ಥಾಪನೆಯನ್ನು ಹಲವಾರು ದೇಶಗಳಲ್ಲಿ ಸ್ಥಗಿತಗೊಳಿಸುವಲ್ಲಿ ಪಾತ್ರ ವಹಿಸಿದವು.<ref name="PBS">{{cite web |title=The Rise and Fall of Nuclear Power |work=[[Public Broadcasting Service]] |url= http://www.pbs.org/wgbh/pages/frontline/shows/reaction/maps/chart2.html | accessdate = 2006-06-28}}</ref> ಆದಾಗ್ಯೂ ಸಾರ್ವಜನಿಕ ನೀತಿ ಸಂಘಟನೆ ಬ್ರೂಕಿಂಗ್ಸ್ ಇನ್ಸಿಟ್ಟಿಟ್ಯೂಷನ್ ಅಮೆರಿಕದಲ್ಲಿ ವಿದ್ಯುತ್ ಶಕ್ತಿಗೆ ಕಡಿಮೆ ಬೇಡಿಕೆ ಇದ್ದ ಕಾರಣ ಹೊಸ ಅಣುಶಕ್ತಿ ಘಟಕಗಳ ಸ್ಥಾಪನೆಗೆ ಮತ್ತು ನಿಯಂತ್ರಣ ಸಮಸ್ಯೆಗಳು ಮತ್ತು ನಿರ್ಮಾಣ ಕಾಮಗಾರಿಯಲ್ಲಿನ ವಿಳಂಬದ ಕಾರಣ ಆದೇಶ ನೀಡಲಿಲ್ಲ ಎಂದು ಸೂಚಿಸಿತು.<ref name="tbi">{{Cite web |url=http://www.brookings.edu/~/media/Files/rc/papers/2004/09environment_nivola/pb138.pdf |title=The Political Economy of Nuclear Energy in the United States |format=PDF |accessdate=2006-11-09 |publisher=The Brookings Institution |year=2004 |work=Social Policy |archive-date=2007-11-03 |archive-url=https://web.archive.org/web/20071103011953/http://www3.brookings.edu/~/media/Files/rc/papers/2004/09environment_nivola/pb138.pdf |url-status=dead }}</ref> ಮೀಲೆ ದ್ವೀಪದ ಅಪಘಾತಕ್ಕಿಂತ ಚೆರ್ನೋಬಿಲ್ ಅಪಘಾತ ಹೆಚ್ಚು ಗಂಭೀರವಾದ ಅವಘಡವಾಗಿದ್ದರೂ ಪಾಶ್ಚಿಮಾತ್ಯದ ರಿಯಾಕ್ಟರ್ ಗಳಲ್ಲಿ ನಿಯಮಾವಳಿಗಳಲ್ಲಿ ಹೆಚ್ಚಳವಾಗಲಿಲ್ಲ. ಎಕೆಂಜರೆ [[ಆರ್ ಬಿಎಂಕೆ]] ವಿನ್ಯಾಸದಲ್ಲಿರುವ ಸಮಸ್ಯಾತ್ಮಕ ರಿಯಾಕ್ಟರ್ ಗಳು ಸೋವಿಯತ್ ನಲ್ಲಿ ಮಾತ್ರ ಬಳಕೆಯಲ್ಲಿದ್ದವು. ಉದಾಹರಣೆಗೆ ಕಡಿಮೆ ಪ್ರಮಾಣದಲ್ಲಿ [[ರೋಬಸ್ಟ್ ಕಲ್ಮಷ ಕಟ್ಟಡಗಳು]].<ref name="NRC">{{cite web |title=Backgrounder on Chernobyl Nuclear Power Plant Accident |work=[[Nuclear Regulatory Commission]] |url= http://www.nrc.gov/reading-rm/doc-collections/fact-sheets/chernobyl-bg.html | accessdate = 2006-06-28}}</ref> ಇಂದಿಗೂ ಈ ಹಲವಾರು ರಿಯಾಕ್ಟರುಗಳು ಉಪಯೋಗದಲ್ಲಿವೆ. ಆದರೆ. ಎರಡು ರಿಯಾಕ್ಟರಗಳಲ್ಲಿ ಕೂಡ ಬದಲಾವಣೆ ಮಾಡಲಾಯಿತು.(ಕಡಿಮೆ ವೃದ್ಧಿತ ಯುರೇನಿಯಂ ಬಳಕೆ) ಮತ್ತು ಅದೇ ರೀತಿಯ ಅಪಘಾತ ಸಂಭವಿಸುವುದನ್ನು ಕಡಿಮೆ ಮಾಡುವ ಸಾಧ್ಯತೆಗೆ ನಿಯಂತ್ರಣ ವ್ಯವಸ್ಥೆಯನ್ನು (ಸುರಕ್ಷಾ ವ್ಯವಸ್ಥೆ ನಿಷ್ಟ್ರಿಯಗೊಳ್ಳುವುದನ್ನು ತಡೆಯುವಿಕೆ)ಬದಲಾಯಿಸಲಾಯಿತು. ಸುರಕ್ಷಾ ಜಾಗೃತಿ ಮತ್ತು ಪರಮಾಣು ಕೇಂದ್ರಗಳ ನಿರ್ವಹಣೆಗೆ ವೃತ್ತಿಪರರನ್ನು ಅಭಿವೃದ್ದಿಗೊಳಿಸುವುದಕ್ಕೆ ಅಂತಾರಾಷ್ಟ್ರೀಯ ಸಂಘಟನೆಯನ್ನು ಹುಟ್ಟುಹಾಕಲಾಯಿತು. [[ಡಬ್ಲ್ಯೂಎಎನ್ಓ]] ವರ್ಲ್ಡ್ ಅಸೋಸಿಯೇಷನ್ ಆಫ್ ನ್ಯೂಕ್ಲಿಯರ್ ಆಪರೇಟರ್ಸ್ [[ಐರ್ಲೆಂಡ್]] ಮತ್ತು [[ಪೋಲಂಡ್]] ಗಳಲ್ಲಿ ವಿರೋಧ ವ್ಯಕ್ತವಾದ ಕಾರಣ ಅಲ್ಲಿ ಅಣುಶಕ್ತಿ ಕಾರ್ಯಕ್ರಮಗಳಿಗೆ ತಡೆಹಾಕಲಾಯಿತು. (ಚೆರ್ನೋಬಿಲ್ ನಿಂದ ಪ್ರಭಾವಿತಗೊಂಡು)[[ಆಸ್ಟ್ರೀಯಾ]] (1978 ), [[ಸ್ವೀಡನ್]] (1980)ಮತ್ತು [[ಇಟಲಿ]] (1987 )ರಲ್ಲಿ ಅಣುಶಕ್ತಿಯನ್ನು ತೆಗೆದು ಹಾಕುವಂತೆ ಒತ್ತಾಯಿಸಿ ರೆಫರಂಡಮ್ ನಲ್ಲಿ ಮತ ಚಲಾವಣೆಯಾಯಿತು. ಜುಲೈ 2009ರಲ್ಲಿ ಇಟಲಿಯ ಸಂಸತ್ತು ಈ ಮೊದಲಿನ ರೆಫರಂಡಮ್ ನ ಫಲಿತಾಂಶವನ್ನು ರದ್ದುಗೊಳಿಸಿ ತಕ್ಷಣ ಇಟಲಿಯ ಅಣುಶಕ್ತಿ ಕಾರ್ಯಕ್ರಮ ಪ್ರಾರಂಭಿಸುವುದಕ್ಕೆ ಅನುಮತಿಸಿತು.<ref>{{cite web | title = Italy rejoins the nuclear family | publisher = World Nuclear News | date = 2009-07-10 | url = http://www.world-nuclear-news.org/NP_Italy_rejoins_the_nuclear_family_1007091.html | accessdate = 2009-07-17}}</ref> ==ಉದ್ಯಮದ ಭವಿಷ್ಯ== [[File:Diablo canyon nuclear power plant.jpg|thumbnail|ಸ್ಯಾನ್ ಲೂಯಿಸ್ ಒಬಿಸ್ಪೋ ದೇಶ ಡಿಯಾಬ್ಲೊ ಕ್ಯಾನಿಯೊನ್ ಶಕ್ತಿ ಸ್ಥಾವರ,ಕ್ಯಾಲಿಫೋರ್ನಿಯಾ.ಯುಎಸ್‌ಎ]] 2007ರ ಪ್ರಕಾರ ಫೆಬ್ರವರಿ 7, 1996 ಕಾರ್ಯಾರಂಭ ಮಾಡಿದ [[ವ್ಯಾಟ್ಸ್ ಬಾರ್-1]] ಅಮೆರಿಕದ ಕೊನೆಯ ವಾಣಿಜ್ಯೋದ್ದೇಶದ ಅಣು ಶಕ್ತಿ ಉತ್ಪಾದನೆಯ ಕೇಂದ್ರವಾಗಿದೆ. ಇದನ್ನೇ ಹಲವಾರು ಬಾರಿ ಅಣುಶಕ್ತಿಯನ್ನು ಹೊರ ಹಾಕುವುದಕ್ಕೆ ಜಗತ್ತಿನಾದ್ಯಂತ ನಡೆಯುತ್ತಿರುವ ಚಳವಳಿ ಯಶಸ್ವಿಯಾಗಿದೆ ಎಂದು ಸಾಕ್ಷಿಕರಿಸಲಾಗುತ್ತದೆ. ಆದರೆ ಅಮೆರಿಕ ಮತ್ತು ಯುರೋಪಿನಾದ್ಯಂತ [[ಅಣುಶಕ್ತಿ ಚಕ್ರದ]] ಅಣುಶಕ್ತಿ ಇಂಧನದ ಸಂಶೋಧನೆಗೆ ಬಂಡವಾಳ ಹೂಡುವಿಕೆ ಮುಂದುವರಿಯುತ್ತಿದೆ.ಮತ್ತು ಕೆಲವು ಅಣುಶಕ್ತಿ ಉದ್ಯಮದ ಪರಿಣತರು [[ವಿದ್ಯುತ್ ಕೊರತೆ]], ನಷ್ಟವಾಗುವ ಇಂಧನ ಬೆಲೆ ಏರಿಕೆ, [[ಜಾಗತಿಕ ತಾಪಮಾನ]] ಮತ್ತು ನಷ್ಟವಾಗುವ ಇಂಧನದ ಬಳಕೆಯಿಂದಾಗಿ ಹೊರಬರುವ ಘನ ಲೋಹದ ತ್ಯಾಜ್ಯದ ಉಪಯೋಗ, [[ಸುರಕ್ಷಿತ ಘಟಕ]]ಗಳಂತಹ ಹೊಸ ತಂತ್ರಜ್ಞಾನ ಮತ್ತು ರಾಷ್ಟ್ರೀಯ ಶಕ್ತಿ ಸುರಕ್ಷೆ ಯು ಪರಮಾಣು ಶಕ್ತಿ ಘಟಕಗಳ ಹೊಸ ಬೇಡಿಕೆಯನ್ನು ಸೃಷ್ಟಿಸಬಹುದು.<ref name="INL">{{cite web |title=Nuclear Energy's Role in Responding to the Energy Challenges of the 21st Century |work=[[Idaho National Engineering and Environmental Laboratory]] |url=http://nuclear.inl.gov/docs/papers-presentations/ga_tech_woodruff_3-4.pdf |accessdate=2008-06-21 |format=PDF |archive-date=2008-06-25 |archive-url=https://web.archive.org/web/20080625044817/http://nuclear.inl.gov/docs/papers-presentations/ga_tech_woodruff_3-4.pdf |url-status=dead }}</ref> [[ವರ್ಲ್ಡ್ ನ್ಯೂಕ್ಲಿಯರ್ ಅಸೋಸಿಯೇಷನ್]] ಪ್ರಕಾರ, 1980ರ ಅವಧಿಯಲ್ಲಿ ಜಗತ್ತಿನಾದ್ಯಂತ ಪ್ರತಿ 17ದಿನಕ್ಕೆ ಒಂದು ನ್ಯೂಕ್ಲಿಯರ್ ರಿಯಾಕ್ಚರ್ ಪ್ರಾರಂಭವಾಗುತ್ತಿತ್ತು ಎಂದು ಹೇಳಲಾಗಿದೆ. ಮತ್ತು 2015ರ ಹೊತ್ತಿಗೆ ಈ ಪ್ರಮಾಣವು 5ದಿನಕ್ಕೆ ಒಂದಕ್ಕೆ ಎರಿಕೆಯಾಗಬಹುದು.<ref>[http://world-nuclear.org/info/inf17.html ಪ್ಲಾನ್ಸ್ ಫಾರ್ ನ್ಯೂ ರಿಯಕ್ಟರ್ಸ್ ವರ್ಲ್ದ್‌ವೈಡ್ ] {{Webarchive|url=https://web.archive.org/web/20100619074515/http://world-nuclear.org/info/inf17.html |date=2010-06-19 }}, ಜಾಗತಿಕ ಅಣು ಒಕ್ಕೂಟ</ref> [[File:Brunswick-Nuclear-Plant-Discharge-Canal.jpg|thumb|left|200px|ಬ್ರುನ್ಸ್‌ವಿಕ್ ಅಣು ಶಕ್ತಿ ಸ್ಥಾವರದ ವಿಸರ್ಜಿಸುವ ಕಾಲುವೆ]] ಪಾಕಿಸ್ತಾನ, ಭಾರತ, ಜಪಾನ್ ಮತ್ತು ಚೀನಾ ಸೇರಿದಂತೆ ಹಲವಾರು ದೇಶಗಳು ಅಣುಶಕ್ತಿಯ ಅಭಿವೃದ್ದಿಯಲ್ಲಿ ಸಕ್ರಿಯವಾಗಿ ಉಳಿದಿವೆ. ಎಲ್ಲವೂಗಳು ಸಕ್ರಿಯವಾಗಿ ವೇಗವಾಗಿರುವ ಮತ್ತು ಥರ್ಮಲ್ ತಂತ್ರಜ್ಞಾನವನ್ನು ಎರಡನ್ನೂ ಅಭಿವೃದ್ಧಿಪಡಿಸುತ್ತಿವೆ. ಉತ್ತರ ಕೋರಿಯಾ ಮತ್ತು ಅಮೆರಿಕ ಥರ್ಮಲ್ ತಂತ್ರಜ್ಞಾನವನ್ನು ಮಾತ್ರ ಅಭಿವೃದ್ದಿ ಪಡಿಸುತ್ತಿವೆ. ಮತ್ತು ದಕ್ಷಿಣ ಆಫ್ರಿಕ ಮತ್ತು ಚೀನಾ, [[ಪೆಬ್ಬೆಲ್ ಮಾಡ್ಯೂಲರ್ ರಿಯಾಕ್ಟರ್ ( ಪಿಬಿಎಂಆರ್)]] ಮಾದರಿಗಳನ್ನು ಅಭಿವೃದ್ಧಿ ಪಡಿಸುತ್ತಿವೆ. ಹಲವಾರು ಯುರೋಪಿಯನ್ ಸದಸ್ಯರು ರಾಷ್ಟ್ರಗಳು ಸಕ್ರಿಯವಾಗಿ ಅಣುಶಕ್ತಿ ಕಾರ್ಯಕ್ರಮವನ್ನು ಪಡೆಯಲು ಯತ್ನಿಸಿವೆ. ಇದೇ ಸಂದರ್ಭದಲ್ಲಿ ಕೆಲ ಸದಸ್ಯ ರಾಷ್ಟ್ರಗಳು ಅಣುಶಕ್ತಿಯನ್ನು ನಿಷೇಧವನ್ನು ಮುಂದುವರಿಸಿವೆ. ಜಪಾನ್ ಸಕ್ರಿಯವಾಗಿ ಅಣುಶಕ್ತಿ ನಿರ್ಮಾಣ ಕಾರ್ಯಕ್ರಮವನ್ನು 2005ರಲ್ಲಿ ಹೊಸ ಘಟಕಗಳನ್ನು ಸ್ಥಾಪಿಸುವ ಮೂಲಕ ಹೊಂದಿದೆ. 2004ರಲ್ಲಿ ಮೂರು ಕಾನ್ಸರಾರ್ಟಿಯಾಗಳಿಗೆ ಅಮೆರಿಕ, [[ಅಮೆರಿಕದ ಅಣುಶಕ್ತಿ ಇಲಾಖೆ]], [[ನ್ಯೂಕ್ಲಿಯರ್ ಪವರ್ ಪ್ರೊಗ್ರಾಮ್ 2010]]ರ ಅಡಿ ಪ್ರತಿಕ್ರಿಯಿಸಿ ಸರಿದೂಗಿಸುವ ಅನುದಾನ ನೀಡಲಾಯಿತು. ಮತ್ತು [[ಎನರ್ಜಿ ಪಾಲಿಸಿ 2005ರ]] ಮಸೂದೆ ಅಡಿ ಆರು ಹೊಸ ರಿಯಾಕ್ಟರ್ ಗಳ ಸ್ಥಾಪನೆಗೆ ಸಾಲದ ಗ್ಯಾರಂಟಿ ಪಡೆದಿದೆ. ಮತ್ತು ಜನರೇಷನ್ IV [[ವೇರಿ ಹೈ ಟೆಂಪರೆಚರ್ ರಿಯಾಕ್ಟರ್]] ಪರಿಕಲ್ಪನೆ ಅಡಿ ವಿದ್ಯುತ್ ಮತ್ತು [[ಹೈಡ್ರೋಜನ್]] ಎರಡನ್ನೂ ಉತ್ಪಾದಿಸುವುದಕ್ಕೆ ಇಂಧನ ಇಲಾಖೆಯನ್ನು ಅಧಿಕೃತಗೊಳಿಸಲಾಗಿದೆ. 21ನೇ ಶತಮಾನದ ಪ್ರಾರಂಭದ ಅವಧಿಯಲ್ಲಿ ಅಣು ವಿದ್ಯುತ್ ಶಕ್ತಿಗೆ ವಿಶೇಷವಾಗಿ ಭಾರತ ಮತ್ತು ಚೀನಾದಲ್ಲಿ ಹೆಚ್ಚಿನ ಆಸಕ್ತಿಯನ್ನು ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಅರ್ಥವ್ಯವಸ್ಥೆಗೆ ಪೂರೈಸುವುದಕ್ಕೆ ಆಸಕ್ತಿ ತೋರಲಾಗಿತ್ತು. ಎರಡೂ [[ಫಾಸ್ಟ್ ಬ್ರೀಡರ್ ರಿಯಾಕ್ಟರ್]] ಗಳನ್ನು ಅಭಿವೃದ್ದಿ ಪಡಿಸುತ್ತಿವೆ. ([[ಇಂಧನ ಅಭಿವೃದ್ದಿ]]ಯನ್ನೂ ನೋಡಿ) [[ಯುನೈಟೆಡ್ ಕಿಂಗಡಮ್ ನ ಇಂಧನ ನೀತಿ]]ಯಲ್ಲಿ ಭವಿಷ್ಯತ್ತಿನಲ್ಲಿ ವಿದ್ಯುತ್ ಪೂರೈಕೆಯಲ್ಲಿ ಕೊರತೆ ಕಾಣಬಹುದು ಎಂದು ಗುರುತಿಸಲಾಗಿದೆ. ಅದನ್ನು ಹೊಸ ಅಣು ವಿದ್ಯುತ್ ಶಕ್ತಿ ಉತ್ಪಾದನಾ ಕೇಂದ್ರಗಳನ್ನು ಸ್ಥಾಪಿಸುವ ಮೂಲಕ ಅಥವ ಚಾಲ್ತಿಯಲ್ಲಿರುವ ಘಟಕಗಳನ್ನು ಅವುಗಳ ಜೀವಿತಾವಧಿ ನಂತರವೂ ನಿರ್ವಹಿಸುವ ಮೂಲಕ ಭರ್ತಿ ಮಾಡಿಕೊಳ್ಳಬಹುದಾಗಿದೆ ಅಣುಶಕ್ತಿ ಉತ್ಪಾದನಾ ಕೇಂದ್ರಗಳ ಉತ್ಪಾದನೆಯಲ್ಲಿ ಸಾಕಷ್ಟು ಅಡೆತಡೆಗಳು ಉಂಟಾಗುವ ಸಾಧ್ಯತೆ ಇದ್ದು,ಎಕೆಂದರೆ, ಜಗತ್ತಿನಾದ್ಯಂತ ಕೆಲವೇ ಕಂಪನಿಗಳು ಸಿಂಗಲ್ ಪೀಸ್ ರಿಯಾಕ್ಟರ್ ಪ್ರೇಷರ್ ಉಪಕರಣವನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, ಅವುಗಳು ರಿಯಾಕ್ಟರ್ ಗಳ ವಿನ್ಯಾಸದಲ್ಲಿ ಅತ್ಯಗತ್ಯವಾಗಿವೆ.<ref>[http://www.neimagazine.com/story.asp?sectioncode=147&amp;storyCode=2052302 ನ್ಯೂ ನ್ಯೂಕ್ಲೀಯರ್ ಬಿಲ್ಡ್ – ಸಫಿಷಿಯಂಟ್ ಸಪ್ಲೈ ಕ್ಯಾಪಾಬಿಲಿಟಿ?] {{Webarchive|url=https://web.archive.org/web/20110613104418/http://www.neimagazine.com/story.asp?sectioncode=147&storyCode=2052302 |date=2011-06-13 }} ಸ್ಟೀವ್ ಕಿಡ್, ನ್ಯೂಕ್ಲೀಯರ್ ಇಂಜೀನಿಯರಿಂಗ್ ಇಂಟನ್ಯಾಷನಲ್, 3/3/2009</ref> ಈ ಉಪಕರಣಗಳ ವಾಸ್ತವಿಕ ಬೇಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಬೇಡಿಕೆಯನ್ನು ಒಂದು ವರ್ಷ ಮೊದಲೇ ಉಪಯೋಗಿಸುವವರು ಸಲ್ಲಿಸುತ್ತಿದ್ದಾರೆ. ಇತರ ಉತ್ಪಾದಕರು ತಾವೇ ಉಪಕರಣವನ್ನು ತಯಾರಿಸುವ ಆಯ್ಕೆ ಸೇರಿದಂತೆ ವಿವಿಧ ರೀತಿಯ ಆಯ್ಕೆಗಳನ್ನು ಪರಿಶೀಲಿಸುತ್ತಿದ್ದಾರೆ. ಅಥವ ಇತರ ಪರ್ಯಾಯ ವಿಧಾನಗಳ ಮೂಲಕ ಇದೇ ರೀತಿಯ ವಸ್ತು ತಯಾರಿಸುವುದಕ್ಕೆ ಮಾರ್ಗವನ್ನು ಕಂಡು ಹಿಡಿಯುಲೇತ್ನಿಸುತ್ತಿದ್ದಾರೆ. ಇತರ ಪರಿಹಾರಗಳು ಎಂದರೆ ಕೆನಡಾದ [[ಮುಂದುವರಿದ CANDU]] ರಿಯಾಕ್ಟರ್ ಅಥವ [[ಸೋಡಿಯಂ ಕೂಲ್ಡ್ ಫಾಸ್ಟ್ ರಿಯಾಕ್ಚರ್]] ಮಾದರಿಯಂತೆ ಸಿಂಗಲ್ ಪೀಸ್ ಫೋರ್ಜಡ್ ಪ್ರೇಷರ್ ಉಪಕರಣದ ವಿನ್ಯಾಸವಿಲ್ಲದೇ ತಯಾರಿಸುವುದು ಆಗಿದೆ. [[File:CO2&NPPs.png|thumb|250px| ಅಮೆರಿಕಾದಲ್ಲಿ ಪ್ರಸ್ತುತ ವಿದ್ಯುಚ್ಛಕ್ತಿ ಉತ್ಪಾದಿಸುವ ರಿಯಾಕ್ಟರುಗಳು ಅರವತ್ತು ವರ್ಷಗಳ ಲೈಸೆನ್ಸ್ ಮುಗಿದ ನಂತರ ನಿಂತುಹೋಗುತ್ತವೆಯಾದ್ದರಿಂದ ಅವುಗಳನ್ನು ಕಲ್ಲಿದ್ದಲು ಅಥವಾ ನೈಸರ್ಗಿಕ ಅನಿಲಗಳು ಈಗಿನ ನ್ಯೂಕ್ಲಿಯರ್ ವಿದ್ಯುಚ್ಛಕ್ತಿಯ ಬದಲಾಗಿ ಕಾರ್ಯ ನಿರ್ವಹಿಸಿದರೆ ಹೆಚ್ಚಾಗುವ CO2 ಉತ್ಸರ್ಜನೆಯನ್ನು ಈ ಗ್ರಾಫ್ ವಿವರಿಸುತ್ತದೆ.ಟಿಪ್ಪಣಿ: ಅಮೆರಿಕಾದ ಎಲ್ಲಾ 104 ಅಣು ಶಕ್ತಿ ಸ್ಥಾವರಗಳ ಪರವಾನಗಿಯು 60 ವರ್ಷಗಳಿಗೆ ವಿಸ್ತರಿಸುವುದನ್ನು ಈ ಗ್ರಾಫ್ ಊಹಿಸುತ್ತದೆ.]] ಚೀನಾ 100ಕ್ಕಿಂತಲೂ ಹೆಚ್ಚು ಘಟಕಗಳನ್ನು ಸ್ಥಾಪಿಸುವುದಕ್ಕೆ ಯೋಜಿಸಿದೆ.<ref>{{cite news | url= http://www.pittsburghlive.com/x/pittsburghtrib/s_575073.html | title= China wants 100 Westinghouse reactors | last= Pfister | first= Bonnie | date= 2008-06-28 | work= [[Pittsburgh Tribune-Review]] | accessdate= 2008-07-25 | archive-date= 2008-08-01 | archive-url= https://web.archive.org/web/20080801055055/http://www.pittsburghlive.com/x/pittsburghtrib/s_575073.html | url-status= dead }}</ref> ಇದೇ ಸಂದರ್ಭದಲ್ಲಿ ಅಮೆರಿಕ ತನ್ನ ಅರ್ಧಕ್ಕಿಂತಲೂ ಹೆಚ್ಚು ರಿಯಾಕ್ಚರ್ ಗಳ ಪರವಾನಗಿಯನ್ನು 60 ವರ್ಷಗಳವರೆಗೆ ವಿಸ್ತರಿಸಿದೆ <ref>{{cite web | url= http://www.world-nuclear.org/info/inf41.html#licence | title= Nuclear Power in the USA | year= 2008 | month= June | work= | publisher= [[World Nuclear Association]] | accessdate= 2008-07-25 | archive-date= 2007-11-26 | archive-url= https://web.archive.org/web/20071126132157/http://www.world-nuclear.org/info/inf41.html#licence | url-status= dead }}</ref> ಮತ್ತು 30ಕ್ಕೂ ಹೆಚ್ಚು ಹೊಸ ಘಟಕಗಳ ನಿರ್ಮಾಣ ಪರಿಶೀಲನೆಯಲ್ಲಿದೆ.<ref>{{cite web | url= http://www.nrc.gov/reactors/new-reactors/new-licensing-files/expected-new-rx-applications.pdf | title= Expected New Nuclear Power Plant Applications | date= 2009-09-28 | format= PDF | publisher= U.S. [[Nuclear Regulatory Commission]] | accessdate= 2010-01-08 }}</ref> ಇದಲ್ಲದೇ ಯುಎಸ್ ಎನ್ಆರ್ ಸಿ ಮತ್ತು ಯುಎಸ್ ಇಂಧನ ಇಲಾಖೆಯು [[ಮೃದು ನೀರಿನ ರಿಯಾಕ್ಟರ್ ಗಳ ಸುಸ್ಥಿರತೆ]]ಗೆ ಸಂಶೋಧನೆಗೆ ಕೈಗೊಂಡಿದ್ದು, ಇದು 60ಕ್ಕೂ ಹೆಚ್ಚು ವರ್ಷ ಕಾಲ ರಿಯಾಕ್ಟರ್ ಗಳ ಪರವಾನಗಿಯನ್ನು ವಿಸ್ತರಿಸುವುದಕ್ಕೆ ಅವಕಾಶ ನೀಡುತ್ತದೆ ಎಂದು ಆಶಿಸಲಾಗಿದೆ. ಹೆಚ್ಚುವರಿ 20 ವರ್ಷ ನೀಡಿದಲ್ಲಿ ಸುರಕ್ಷಿತವಾಗಿ ನಿರ್ವಹಿಸಬಹುದಾಗಿದೆ. ನಷ್ಟದ ರೂಪದಲ್ಲಿ ಕಾರ್ಬನ್ ಡೈ ಆಕ್ಸೈಡ್ ಹೊರಸೂಸದ ನಿವೃತ್ತಗೊಳ್ಳಲಿರುವ ರಿಯಾಕ್ಟರ್ ಗಳು ಅಮೆರಿಕದ ಇಂಧನ ಸುರಕ್ಷತೆ, [[ಗ್ರೀನ್ ಹೌಸ್ ಹೊರಸೂಸುವಿಕೆ]] ಮತ್ತು ವಿದ್ಯುತ್ ಶಕ್ತಿಯ ಬೇಡಿಕೆ ಮತ್ತು ಅಸಮತೋಲನ ಉಂಟು ಮಾಡುವ ಮೂಲಕ ಅಮೆರಿಕಕ್ಕೆ ಅತಿದೊಡ್ಡ ಸವಾಲಾಗಿ ಪರಿಣಮಿಸಬಹುದು.<ref name="LifeAfter60">{{cite web |url=http://www.energetics.com/nrcdoefeb08/pdfs/Life%20After%2060%20Workshop%20Report.pdf |title="NRC/DOE Life After 60 Workshop Report" |format=PDF |date=2008 |accessdate=2009-04-01 }}{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> 2030ರ ಹೊತ್ತಿಗೆ ಅಣು ವಿದ್ಯುತ್ ಶಕ್ತಿಯ ಸಾಮರ್ಥ್ಯ ದ್ವಿಗುಣಗೊಳ್ಳಬಹುದು. ಆದರೂ ವಿದ್ಯುತ್ ಶಕ್ತಿ ಉತ್ಪಾದನೆಯಲ್ಲಿ ಅಣುಶಕ್ತಿಯ ಪಾಲು ಎರಿಕೆಯಾಗುವುದಕ್ಕೆ ಸಾಕಾಗುವುದಿಲ್ಲ ಎಂದು ಎಂದು [[ಅಂತಾರಾಷ್ಟ್ರೀಯ ಅಣುಶಕ್ತಿ ಪ್ರಾಧಿಕಾರ]] ಅಂದಾಜಿಸಿದೆ.<ref>{{cite web | url= http://www.iaea.org/NewsCenter/News/2008/np2008.html | title= Nuclear's Great Expectations: Projections Continue to Rise for Nuclear Power, but Relative Generation Share Declines | date= 2008-09-11 | publisher= [[International Atomic Energy Agency]] (IAEA) | accessdate= 2008-09-20 }}</ref> ==ನ್ಯೂಕ್ಲಿಯರ್ ರಿಯಾಕ್ಟರ್ ತಂತ್ರಜ್ಞಾನ== [[File:Nuclear Power Plant Cattenom a.png|right|thumb|270px|ಕೆಟೆನೊಮ್ ಅಣುಶಕ್ತಿ ಸ್ಥಾವರ.]] ಸಾಂಪ್ರದಾಯಿಕ [[ಉಷ್ಣ ವಿದ್ಯುತ್ ಸ್ಥಾವರ]]ಗಳು [[ಇಂಧನ ದಹನ]]ದ ನಂತರ ಬಿಡುಗಡೆಯಾಗುವ ಶಕ್ತಿಯನ್ನು ಉಷ್ಣ ಶಕ್ತಿಯನ್ನಾಗಿ ಪರಿವರ್ತಿಸುತ್ತವೆಯೋ ಅದೇ ರೀತಿಯ ಅಣು ವಿದ್ಯುತ್ ಉತ್ಪಾದನಾ ಘಟಕಗಳು ಪರಮಾಣುವಿನ [[ನ್ಯೂಕ್ಲಿಯಸ್]] ನಿಂದ ಬಿಡುಗಡೆಯಾದ ಶಕ್ತಿಯನ್ನು [[ಅಣು ಸಮ್ಮಿಳನ]]ದ ಮೂಲಕ ಪರಿವರ್ತಿಸುತ್ತವೆ. ಸಾಪೇಕ್ಷವಾಗಿ ದೊಡ್ಡ [[ಸಮ್ಮಿಳನ]]ದ [[ಪರಮಾಣು ನ್ಯೂಕ್ಲಿಯಸ್]] ಗಳಾದ (ಸಾಮಾನ್ಯವಾಗಿ [[ಯುರೇನಿಯಂ-235]] ಅಥವ [[ಪ್ಲುಟೋನಿಯಂ-239]]) [[ನ್ಯೂಟ್ರಾನ್]] ಅನ್ನು ಸೆಳೆದುಕೊಂಡ ನಂತರ ಪರಮಾಣುಗಳ ಸಮ್ಮಿಳನದಲ್ಲಿ ಅದು ಫಲಿತಗೊಳ್ಳುತ್ತದೆ. ಸಮ್ಮಿಳನ ಪರಮಾಣುಗಳನ್ನು ಎರಡು ಅಥವ ಅದಕ್ಕಿಂತ ಹೆಚ್ಚಿನ [[ನ್ಯೂಕ್ಲಿ]]ಗಳನ್ನಾಗಿ [[ಕೈನೆಟಿಕ್ ಶಕ್ತಿ]]ಯೊಂದಿಗೆ ವಿಭಜಿಸುತ್ತದೆ. ([[ಸಮ್ಮಿಳನದ ಉತ್ಪನ್ನ]] ಎಂದೂ ಕರೆಯಲಾಗುತ್ತದೆ) ಮತ್ತು [[ಗಾಮಾ ವಿಕಿರಣ]] ಮತ್ತು [[ಮುಕ್ತ ನ್ಯೂಟ್ರಾನ್]] ಗಳನ್ನು ಬಿಡುಗಡೆ ಮಾಡುತ್ತದೆ.<ref name="HPS6333">{{cite web |title=Neutrons and gammas from Cf-252 |work=Health Physics Society |url=http://www.hps.org/publicinformation/ate/q6333.html |dateformat=mdy |accessdate=September 24, 2008 |archive-date=ಜೂನ್ 19, 2010 |archive-url=https://web.archive.org/web/20100619193607/http://hps.org/publicinformation/ate/q6333.html |url-status=dead }}</ref> ಈ ನ್ಯೂಟ್ರಾನ್ ಗಳ ಕೆಲವು ಭಾಗವು ಇತರ ಸಮ್ಮಿಳನ ಅಣುಗಳು ಸೆಳೆದುಕೊಳ್ಳುತ್ತವೆ ಮತ್ತು ಮತ್ತಷ್ಟು ಸಮ್ಮಿಳನ ನಿರ್ಮಿಸುತ್ತವೆ. ಅದು ಮತ್ತಷ್ಟು ನ್ಯೂಟ್ರಾನ್ ಗಳನ್ನು ಬಿಡುಗಡೆ ಮಾಡುತ್ತದೆ. ಹೀಗೆ ಅದು ಮುಂದುವರಿಯುತ್ತದೆ.<ref name="DOEHAND">{{cite web |title=DOE Fundamentals Handbook: Nuclear Physics and Reactor Theory |work=US Department of Energy |url=http://www.hss.doe.gov/nuclearsafety/ns/techstds/standard/hdbk1019/h1019v2.pdf |format=PDF |dateformat=mdy |accessdate=February 1, 2009 |archive-date=ಮಾರ್ಚ್ 16, 2011 |archive-url=https://web.archive.org/web/20110316042315/http://www.hss.doe.gov/nuclearsafety/ns/techstds/standard/hdbk1019/h1019v2.pdf |url-status=dead }}</ref> ಈ [[ನ್ಯೂಕ್ಲಿಯರ್ ಗಳ ಸರಣಿ ಪ್ರತಿಕ್ರಿಯೆ]]ಯನ್ನು [[ನ್ಯೂಟ್ರಾನ್ ವಿಷ]] ಮತ್ತು [[ನ್ಯೂಟ್ರಾನ್ ಮಾಡರೇಟರ್]] ಗಳಿಂದ ಮತ್ತಷ್ಟು ಸಮ್ಮಿಳನಕ್ಕೆ ಹೊಗುವ ಕೆಲ ನ್ಯೂಟ್ರಾನ್ ಗಳನ್ನು ಬದಲಿಸುವ ಮೂಲಕ ನಿಯಂತ್ರಿಸಬಹುದಾಗಿದೆ.<ref name="DOEHAND" /> ಸಾಮಾನ್ಯವಾಗಿ ನ್ಯೂಕ್ಲಿಯರ್ ರಿಯಾಕ್ಟರ್ ಗಳಲ್ಲಿ ಸಮ್ಮಿಳನ ಪ್ರಕ್ರಿಯೆಯನ್ನು ಸ್ಥಗಿತಗೊಳಿಸುವುದಕ್ಕೆ ಸ್ವಯಂ ಚಾಲಿತ ಮತ್ತು ಮಾನವ ಚಾಲಿತ ವ್ಯವಸ್ಥೆಗಳು ಇದ್ದು, ಅಸುರಕ್ಷಿತ ಪರಿಸ್ಥಿತಿಗಳು ಪತ್ತೆಯಾದಲ್ಲಿ ಕೆಳಗಿಳಿಸಬಹುದಾಗಿದೆ.<ref name="TOURISTRP">{{cite web |title=Reactor Protection & Engineered Safety Feature Systems |work=The Nuclear Tourist |url=http://www.nucleartourist.com/systems/rp.htm |dateformat=mdy |accessdate=September 25, 2008}}</ref> ಶೈತ್ಯಿಕರಣಗೊಳಿಸುವಿಕೆ ವ್ಯವಸ್ಥೆಯು ರಿಯಾಕ್ಟರ್ ನ ಕೇಂದ್ರ ಭಾಗದಿಂದ ಉಷ್ಣವನ್ನು ಹೊರತೆಗೆದು ಘಟಕದ ಇನ್ನೊಂದು ಪ್ರದೇಶಕ್ಕೆ ಸಾಗಿಸುತ್ತದೆ. ಅಲ್ಲಿ ಉಷ್ಣ ಶಕ್ತಿಯನ್ನು ವಿದ್ಯುತ್ ಉತ್ಪಾದನೆಗೆ ಅಥವ ಇನ್ನಿತರ ಪ್ರಯೋಜನಕಾರಿ ಕೆಲಸಗಳಿಗೆ ಉಪಯೋಗಿಸಬಹುದು. ಅದೇ ರೀತಿ ಬಿಸಿಯಾಗಿರುವ ಕೂಲಂಟ್ ಅನ್ನು [[ಬಾಯಲರ್]] ನ ಉಷ್ಣದ ಮೂಲವಾಗಿ ಉಪಯೋಗಿಸಲಾಗುತ್ತದೆ, ಮತ್ತು ಆ ಬಾಯಲರ್ ನಿಂದ ಒತ್ತಡಕ್ಕೆ ಒಳಗಾದ ಹಬೆಯು ಒಂದು ಅಥವ ಅದಕ್ಕಿಂತ ಹೆಚ್ಚಿನ [[ಹಬೆ ಟರ್ಬೈನ್]] ಗಳಿಗೆ ಶಕ್ತಿಯನ್ನು [[ಎಲೆಕ್ಟ್ರಿಕ್ ಜನರೇಟರ್]] ಗಳಿಗೆ ಪೂರೈಸಿ ವಿದ್ಯುತ್ ಉತ್ಪಾದಿಸಲಾಗುತ್ತದೆ.<ref name="HSWCOOLANT">{{cite web |title=How nuclear power works |work=HowStuffWorks.com |url=http://science.howstuffworks.com/nuclear-power3.htm |dateformat=mdy |accessdate=September 25, 2008}}</ref> ವಿವಿಧ ಮಾದರಿಯ ರಿಯಾಕ್ಟರ್ ವಿನ್ಯಾಸಗಳು ಇದ್ದು, ಭಿನ್ನ ನಿಯಂತ್ರ ವ್ಯವಸ್ಥೆಯನ್ನು ಅಳವಡಿಸಿಕೊಂಡು ವಿವಿಧ ರೀತಿಯ ಇಂಧನ ಮತ್ತು ಕೂಲಂಟ್ ಗಳನ್ನು ಉಪಯೋಗಿಸುತ್ತವೆ. ಇದರಲ್ಲಿನ ಕೆಲ ವಿನ್ಯಾಸಗಳು ವಿಶೇಷ ಅಗತ್ಯಗಳನ್ನು ಪೂರೈಸುವುದಕ್ಕೆ ಮಾಡಲಾಗಿದೆ. ಉದಾಹರಣೆಗೆ ನ್ಯೂಕ್ಲಿಯರ್ [[ಸಬ್ ಮರೀನ್]] ಮತ್ತು ಬೃಹತ್ ಯುದ್ಧ ನೌಕೆಗಳು ಸಾಮಾನ್ಯವಾಗಿ [[ಉನ್ನತ ಮಟ್ಟದಲ್ಲಿ ಅಭಿವೃದ್ಧಿಗೊಳಿಸಿದ ಯುರೇನಿಯಂ]] ಅನ್ನು ಇಂಧನವಾಗಿ ಉಪಯೋಗಿಸುತ್ತವೆ. ಈ ತೆರನಾದ ಇಂಧನ ಆಯ್ಕೆಯು ರಿಯಾಕ್ಟರ್ ನ ಶಕ್ತಿ ಸಾಂದ್ರತೆಯನ್ನು ವೃದ್ಧಿಸುತ್ತದೆ ಮತ್ತು ಭರ್ತಿ ಮಾಡಲಾಗಿರುವ ನ್ಯೂಕ್ಲಿಯರ್ ಇಂಧನದ ಉಪಯೋಗದ ಜೀವಿತಾವಧಿಯನ್ನು ವಿಸ್ತರಿಸುತ್ತದೆ. ಆದರೆ ಇದು ಅತ್ಯಂತ ಅಪಾಯಕಾರಿಯಾಗಿದ್ದು, ಮತ್ತು ಇತರ ನ್ಯೂಕ್ಲಿಯರ್ ಇಂಧನಗಳಿಗೆ ಹೋಲಿಸಿದಲ್ಲಿ ಅತಿ ಹೆಚ್ಚು ಪರಮಾಣು ಪ್ರಸರಣವನ್ನು ಹೊಂದಿದೆ.<ref name="ANTIENRICHED">{{cite web|title=Ending the Production of Highly Enriched Uranium for Naval Reactors|work=James Martin Center for Nonproliferation Studies|url=http://cns.miis.edu/pubs/npr/vol08/81/81mahip.pdf|format=PDF|dateformat=mdy|accessdate=September 25, 2008|archive-date=ಮಾರ್ಚ್ 27, 2009|archive-url=https://web.archive.org/web/20090327001244/http://cns.miis.edu/pubs/npr/vol08/81/81mahip.pdf|url-status=dead}}</ref> ಅಣು ವಿದ್ಯುತ್ ಉತ್ಪಾದನೆಯ ಹಲವಾರು ಹೊಸ ವಿನ್ಯಾಸಗಳನ್ನು ಸಾಮೂಹಿಕವಾಗಿ [[ನಾಲ್ಕನೇ ತಲೆಮಾರಿನ]] ರಿಯಾಕ್ಚರ್ ಗಳು ಎಂದು ಕರೆಯಲಾಗುತ್ತಿದ್ದು, ಅವುಗಳು ಸಕ್ರಿಯ ಸಂಶೋಧನೆಗೆ ಒಳಪಡಲಿವೆ. ಭವಿಷ್ಯತ್ತಿನಲ್ಲಿ ವಿದ್ಯುತ್ ಉತ್ಪಾದನೆಗೆ ಬಳಕೆಯಾಗಬಹುದಾಗಿದೆ. ಅಣು ವಿದ್ಯುತ್ ಉತ್ಪಾದನೆಯ ಹಲವಾರು ಹೊಸ ವಿನ್ಯಾಸಗಳನ್ನು ಸಾಮೂಹಿಕವಾಗಿ ನಾಲ್ಕನೇ ತಲೆಮಾರಿನ ರಿಯಾಕ್ಚರ್ ಗಳು ಎಂದು ಕರೆಯಲಾಗುತ್ತಿದ್ದು, ಅವುಗಳು ಸಕ್ರಿಯ ಸಂಶೋಧನೆಗೆ ಒಳಪಡಲಿವೆ. ಭವಿಷ್ಯತ್ತಿನಲ್ಲಿ ವಿದ್ಯುತ್ ಉತ್ಪಾದನೆಗೆ ಬಳಕೆಯಾಗಬಹುದಾಗಿದೆ. ವಿಶೇಷತೆಯನ್ನು ಹೊಂದಿರುವ ಹಲವಾರು ಈ ವಿನ್ಯಾಸಗಳನ್ನು ಸಮ್ಮಿಳನ ರಿಯಾಕ್ಟರ್ ಗಳ ಕ್ಲೀನರ್, ಸುರಕ್ಷಿತ ಮತ್ತು/ ಅಣ್ವಸ್ತ್ರಗಳಿಗೆ ಪ್ರಸರಣದ ಕಡಿಮೆ ಅಪಾಯ ಹೊಂದಿರುವಂತೆ ಇವುಗಳನ್ನು ತಯಾರಿಸುವುದಕ್ಕೆ ಪ್ರಯತ್ನಿಸಲಾಗಿದೆ. ([[ESBWR]] ನಂತಹ) [[ನಿರಾಶಾದಾಯಕ]] ಸುರಕ್ಷಿತ ಘಟಕಗಳನ್ನು ನಿರ್ಮಿಸುವುದಕ್ಕೆ ಲಭ್ಯವಿರುತ್ತವೆ.<ref name="ANSESBWR">{{cite web |title=Next-generation Nuclear Technology: The ESBWR |work=American Nuclear Society |url=http://www.ans.org/pubs/magazines/nn/docs/2006-1-3.pdf |format=PDF |dateformat=mdy |accessdate=September 25, 2008 |archive-date=2010-07-04 |archive-url=https://web.archive.org/web/20100704020922/http://www.ans.org/pubs/magazines/nn/docs/2006-1-3.pdf |url-status=dead }}</ref> ಇತರ ಪ್ರಕಾರದ ಸಾಕಷ್ಟು ವಿನ್ಯಾಸಗಳು ವಿಶ್ವಾಸಾರ್ಹವಾಗಿರುವುಂತಹಗಳನ್ನು ಪಡೆಯುವುದಕ್ಕೆ ನಿರಂತರ ಪ್ರಯತ್ನಗಳು ನಡೆಯುತ್ತಲೇ ಇವೆ.<ref name="TIMESAFE">{{cite web |title=How to Build a Safer Reactor |work=TIME.com |url=http://www.time.com/time/magazine/article/0,9171,972829,00.html |dateformat=mdy |accessdate=September 25, 2008 |archive-date=ನವೆಂಬರ್ 22, 2010 |archive-url=https://web.archive.org/web/20101122020012/http://www.time.com/time/magazine/article/0,9171,972829,00.html |url-status=dead }}</ref> ಪ್ರಯೋಜನಕಾರಿಯಾಗಬಲ್ಲಂತಹ ವಿದಳನ ಮಾದರಿಯ ರಿಯಾಕ್ಟರುಗಳು ಭವಿಷ್ಯತ್ತಿನಲ್ಲಿ [[ಸಮ್ಮಿಳನ ರಿಯಾಕ್ಟರ್]] ಗಳೊಂದಿಗೆ ಸಂಬಂಧವಿರುವಂತಹ ಹಲವಾರು ಅಪಾಯಗಳನ್ನು ಕಡಿಮೆಗೊಳಿಸುತ್ತದೆ ಅಥವಾ ನಾಶಗೊಳಿಸುತ್ತದೆ.<ref name="PWFUSION">{{cite web |title=Fusion energy: the agony, the ecstasy and alternatives |work=PhysicsWorld.com |url=http://physicsworld.com/cws/article/print/1866 |dateformat=mdy |accessdate=September 25, 2008 |archive-date=ಡಿಸೆಂಬರ್ 31, 2009 |archive-url=https://web.archive.org/web/20091231155131/http://physicsworld.com/cws/article/print/1866 |url-status=dead }}</ref> ==ಜೀವನ ಚಕ್ರ== [[File:Nuclear Fuel Cycle.png|thumb|ಯುರೇನಿಯಂ ಗಣಿ,ಅಭಿವೃದ್ಧಿಪಡಿದಾಗಿನಿಂದ,ಮತ್ತು ಅಣು ಇಂಧನಕ್ಕೆ ತಯಾರು ಮಾಡಿದಾಗಿನಿಂದ ಅಣು ಇಂಧನ ಆವರ್ತ ಆರಂಭವಾಯಿತು,(1)ಇದನ್ನು ಅಣು ಶಕ್ತಿ ಸ್ಥಾವರಕ್ಕೆ ಒದಗಿಸಲಾಯಿತು.ಶಕ್ತಿ ಸ್ಥಾವರಗಳಲ್ಲಿ ಉಪಯೋಗಿಸಿದ ನಂತರ,ಖಾಲಿಯಾದ ಇಂಧನವನ್ನು ಪುನರ್‌ಸಂಸ್ಕರಣ ಸ್ಥಾವರಕ್ಕೆ,(2)ಅಥವಾ ಕೊನೆಯದಾಗಿ ಉಗ್ರಾಣಕ್ಕೆ (3) ಭೂವಿಜ್ಞಾನಕ್ಕೆ ತಕ್ಕಂತೆ ವ್ಯವಸ್ಥೆ ಗೊಳಿಸಲಾಗುವುದು.95% ರಷ್ಟೂ ಖಾಲಿಯಾದ ಇಂಧನವು ಶಕ್ತಿ ಸ್ಥಾವರಕ್ಕೆ ಪುನರ್‌ಸಂಸ್ಕರಣ ಉಪಯೋಗಕ್ಕೆ ಹಿದಿರುಗಬಹುದು (4).]] ನ್ಯೂಕ್ಲಿಯರ್ ರಿಯಾಕ್ಟರುಗಳು ಮಾತ್ರ ಅಣುಶಕ್ತಿಯ ಜೀವನಚಕ್ರದ ಭಾಗವಾಗಿರುತ್ತದೆ. ಈ ಪ್ರಕ್ರಿಯೆ ಗಣಿಗಾರಿಕೆಯಿಂದ ಪ್ರಾರಂಭವಾಗುತ್ತದೆ. (''[[ಯುರೇಯನಿಂ]]'' ಗಣಿಗಾರಿಕೆ ನೋಡಿ) ಯುರೇನಿಯಂ ಗಣಿಗಳು ಭೂಗರ್ಭದಲ್ಲಿರುತ್ತವೆ, [[ಮುಕ್ತವಾಗಿರುತ್ತವೆ]]. ಅಥವ [[ಇನ್ನೊಂದು ಗಣಿಯ ಹತ್ತಿರ]]ವಿರಬಹುದಾಗಿದೆ. ಯಾವುದೇ ಪ್ರಕರಣಗಳಲ್ಲಿ ಹೊರತೆಗೆಯಲಾದ ಯುರೇನಿಯಂ ಅನ್ನು ಸಾಮಾನ್ಯವಾಗಿ ಗಟ್ಟಿಮುಟ್ಟಾದ ಮತ್ತು ಸರಿಹೊಂದುವ ಮಾದರಿಯಂತಹ [[ಹಳದಿ ಕೇಕ್]] ನ ರೂಪಕ್ಕೆ ಪರಿವರ್ತಿಸಲಾಗುತ್ತದೆ. ಮತ್ತು ಸಾರಿಗೆ ಸೌಲಭ್ಯದ ಪ್ರಕ್ರಿಯೆಗೆ ಸಾಗಿಸಲಾಗುತ್ತದೆ. ಇಲ್ಲಿ ಹಳದಿ ಕೇಕ್ ಅನ್ನು ಯರೇನಿಯಂ ಹೆಕ್ಸಾಫ್ಲೋರೈಡ್ ರೂಪಕ್ಕೆ ಪರಿವರ್ತಿಸಲಾಗುತ್ತದೆ. ಅದನ್ನು ಪುನಃ ವಿವಿಧ ತಂತ್ರಗಳನ್ನು ಉಪಯೋಗಿಸಿ ವೃದ್ಧಿಗೊಳಿಸಲಾಗುತ್ತದೆ. ಶೇ. 0.7 U-235 ಅನ್ನು ಒಳಗೊಂಡಿರುವ ವರ್ಧಿತ ಯುರೇನಿಯಂ ಅನ್ನು ಈ ಹಂತದಲ್ಲಿ ಸರಿಯಾದ ಮಾದರಿಯ ಮತ್ತು ರಚನೆಯನ್ನು ಒಳಗೊಂಡಿರುವ [[ರಾಡ್]] ಗಳನ್ನಾಗಿ ಆಯಾ ರಿಯಾಕ್ಟರ್ ಗಳಿಗೆ ಅನುಗುಣವಾಗಿ ರೂಪಿಸಲಾಗುತ್ತದೆ ಇಂಧನ ರಾಡ್ ರಾಡ್ ಗಳು ಸಾಮಾನ್ಯವಾಗಿ 3 ನಿರ್ವಹಣಾ ಚಕ್ರಗಳನ್ನು ರಿಯಾಕ್ಟರ್ ನ ಒಳಗೆ ಪೂರೈಸುತ್ತದೆ (ಸಾಮಾನ್ಯವಾಗಿ ಇಂದಿನ 6 ವರ್ಷಗಳು). ಸಾಮಾನ್ಯವಾಗಿ ಆ ಸಮಯಕ್ಕೆ ಅವುಗಳಲ್ಲಿನ ಶೇ.3ರಷ್ಟು ಯುರೇನಿಯಂ ಸಮ್ಮಿಳನಕ್ಕೆ ಒಳಪಟ್ಟಿರುತ್ತದೆ. ನಂತರ ಅವುಗಳನ್ನು [[ವೆಚ್ಚವಾದ ಇಂಧನ ಪೂಲ್]] ಗಳಿಗೆ ಕಳುಹಿಸಲಾಗುತ್ತದೆ ಅಲ್ಲಿ ಅಲ್ಪಾವಧಿ ಬಾಳ್ವಿಕೆ ಬರುವ ಸಮ್ಮಿಳನದಿಂದ ಉತ್ಪಾದಿತವಾಗಿರುವ ಐಸೋಟೇಪ್ ಗಳು ಕೊಳೆಯುವಂತೆ ಮಾಡಬಹುದಾಗಿದೆ. ಶೈತ್ಯೀಕರಣ ಮಡುವಿನಲ್ಲಿ ಅಂದಾಜು 5 ವರ್ಷಗಳು ಕಳೆದ ನಂತರ ವೆಚ್ಚವಾಗಿರು ಇಂಧನವು ವಿಕಿರಣವಾಗಿ ಮತ್ತು ಉಷ್ಣತೆಯಾಗಿ ನಿರ್ವಹಿಸುವುದಕ್ಕೆ ಸಮರ್ಥವಿರುವಂತೆ ಆಗುತ್ತದೆ. ಮತ್ತು ಇದನ್ನು ಶುಷ್ಕ ಸಂಗ್ರಹಕ್ಕೆ ಇಲ್ಲವೇ ಪುನರ್ ಸಂಸ್ಕರಣಕ್ಕೆ ಕಳುಹಿಸಬಹುದಾಗಿದೆ. ===ಸಾಂಪ್ರದಾಯಿಕ ಇಂಧನ ಸಂಪನ್ಮೂಲಗಳು=== ಭೂಮಿಯ ಒಳಪದರುಗಳಲ್ಲಿ ಯುರೇನಿಯಂ ಇರುವುದು ಸಾಮಾನ್ಯ ಸಂಗತಿ. [[ಟಿನ್]] ಅಥವ [[ಜರ್ಮನಿಯಂ]]ನಂತೆಯೇ ಯುರೇನಿಯಂ ಕೂಡ ಭೂಮಿಯ ಒಳಪದರುಗಳಲ್ಲಿ ಇರುವುದು ಸಾಮಾನ್ಯ ಸಂಗತಿಯಾಗಿದ್ದು, ಮತ್ತು ಸಾಮಾನ್ಯ [[ಬೆಳ್ಳಿ]]ಗಿಂತ 35 ಪಟ್ಟು ಹೆಚ್ಚಿದೆ ಎಂದು ಅಂದಾಜಿಸಲಾಗಿದೆ. ಬಹುತೇಕ ಶಿಲೆಗಳು, ದೂಳು ಮತ್ತು ಸಮುದ್ರಗಳಲ್ಲಿ ಯುರೇನಿಯಂ ಇರುತ್ತದೆ. ವಾಸ್ತವಿಕತೆ ಎಂದರೆ, ಯುರೇನಿಯಂ ಸಾಕಷ್ಟು ವಿಸ್ತಾರವಾಗಿ ಹರಡಿಕೊಂಡಿರುವುದೇ ದೊಡ್ಡ ಸಮಸ್ಯೆಯಾಗಿದೆ. ಹೀಗಾಗಿ ಹೆಚ್ಚಾಗಿ ಸಂಗ್ರಹವಿರುವ ಸ್ಥಳಗಳಲ್ಲಿ ಮಾತ್ರ ಆರ್ಥಿಕವಾಗಿ ಸರಿದೂಗಿಸುವಂತಿದ್ದರೆ ಯುರೇನಿಯಂ ಗಣಿಗಾರಿಕೆ ನಡೆಸಲಾಗುತ್ತದೆ. ಆದರೂ ಇಂದಿಗೂ ಅಳತೆ ಮಾಡಲ್ಪಟ್ಟ ಜಗತ್ತಿನ ಯುರೇನಿಯಂ ಸಂಪನ್ಮೂಲಕ್ಕೆ ಹೋಲಿಸಿದಲ್ಲಿ ಪ್ರತಿ ಕಿಲೋ ಗ್ರಾಂ ಯುರೇನಿಯಂಗೆ 130 ಅಮೆರಿಕನ್ ಡಾಲರ್ ವೆಚ್ಚಮಾಡಿದಲ್ಲಿ ಆರ್ಥಿಕವಾಗಿ ಅದನ್ನು ಮರಳಿ ಪಡೆಯಬಹುದಾಗಿದ್ದು ಅದು, ಇಂದಿನ ಬಳಕೆ ಪ್ರಮಾಣದನ್ವಯ ಈ ಶತಮಾನಕ್ಕೆ ಸಾಕಾಗಬಹುದು.<ref>{{cite web | url= http://www.nea.fr/html/general/press/2008/2008-02.html | title= "Uranium resources sufficient to meet projected nuclear energy requirements long into the future" | date= June 3, 2008 | work= | publisher= [[Nuclear Energy Agency]] (NEA) | accessdate= 2008-06-16 | archive-date= 2008-12-05 | archive-url= https://web.archive.org/web/20081205121250/http://www.nea.fr/html/general/press/2008/2008-02.html | url-status= dead }}</ref><ref name="Red">[[ಎನ್‌ಇಎ]], [[ಐಎ‌ಇಎ]]: [http://www.oecdbookshop.org/oecd/display.asp?sf1=identifiers&st1=9789264047662 ಯುರೇನಿಯಂ 2007 – ಮೂಲಗಳು, ಉತ್ಪಾದನೆ ಮತ್ತು ಬೇಡಿಕೆ]. [[ಒಇಸಿಡಿ]] ಪ್ರಕಟಣೆ, ಜೂನ್ 10, 2008, ISBN 9789264047662.</ref> ಬಹುತೇಕ ಇತರ ಲೋಹಗಳಿಗಿಂತ ಉನ್ನತ ಮಟ್ಟದ ಪ್ರಮಾಣಬದ್ದತೆಯನ್ನು ಇದು ಪ್ರತಿನಿಧಿಸುತ್ತದೆ. ಇತರ ಘನ ಲೋಹಗಳ ಸಾದೃಶಿಕತೆಯ ಆಧಾರದಲ್ಲಿ ಪ್ರಸ್ತುತ ಮಟ್ಟದಿಂದ ಬೆಲೆಗಳನ್ನು ದ್ವಿಗುಣಗೊಳಿಸುವಿಕೆ ಪ್ರಮಾಣಿತ ಸಂಪನ್ಮೂಲಗಳ ಏರಿಕೆಯನ್ನು ಕಾಲ ಕಳೆದಂತೆ ಪ್ರಸ್ತುತ ಮಟ್ಟದಿಂದ ಹತ್ತು ಪಟ್ಟು ಎರಿಕೆಯಾಗಬಹುದು ಎಂದು ಅಂದಾಜಿಸಲಾಗಿದೆ. ಆದರೆ ಅಣುಶಕ್ತಿಯ ವಿದ್ಯುತ್ ವೆಚ್ಚನ ಬಹುತೇಕ ಭಾಗವು ಆ ವಿದ್ಯುತ್ ಶಕ್ತಿ ಉತ್ಪಾದನಾ ಕೇಂದ್ರವನ್ನು ಸ್ಥಾಪಿಸುವಲ್ಲಿ ಇರುತ್ತದೆ. ಆದ್ದರಿಂದ ವಿದ್ಯುತ್ ಉತ್ಪಾದನೆಗೆ ತಗುಲುವ ವೆಚ್ಚದಲ್ಲಿ ಒಟ್ಟಾರೆ ಇಂಧನದ ಕೊಡುಗೆಯು ಅತ್ಯಂತ ಕಡಿಮೆಯಾಗಿದೆ. ಕಡಿಮೆಯಾಗಿದೆ. ಹೀಗಾಗಿ ಹೆಚ್ಚಿನ ಪ್ರಮಾಣದಲ್ಲಿ ಬೆಲೆ ಏರಿಳಿತವಾಗುವುದು ಕೂಡ ಅಂತಿಮ ಬೆಲೆಯ ಮೇಲೆ ಅತ್ಯಂತ ಕಡಿಮೆ ಪರಿಣಾಮ ಬೀರುತ್ತದೆ. ಉದಾಹರಣೆಗೆ ಯುರೇನಿಂಯನ ಮಾರುಕಟ್ಟೆ ಬೆಲೆಯನ್ನು ದ್ವಿಗುಣಗೊಳಿಸಿದಲ್ಲಿ ಮೃದು ನೀರಿನ ಇಂಧನ ವೆಚ್ಚವನ್ನು ಶೇ. 26ರಷ್ಟು ಮತ್ತು ವಿದ್ಯುತ್ ವೆಚ್ಚವನ್ನು ಶೇ. 7ರಷ್ಟು ಹೆಚ್ಚಿಸಬಹುದು. ಅದೇ ರೀತಿ ನೈಸರ್ಗಿಕ ಅನಿಲದ ಬೆಲೆ ದ್ವಿಗುಣವಾದಲ್ಲಿ ಆ ಮೂಲದಿಂದ ಉತ್ಪಾದಿತವಾಗುವ ವಿದ್ಯುತ್ ಬೆಲೆಯನ್ನು ಶೇ.70ರಷ್ಟು ಹೆಚ್ಚಿಸಬಹುದು. ಅತಿಯಾದ ಬೆಲೆಯಲ್ಲಿ ಕೂಡ ಗ್ರಾನೈಟ್ ಮತ್ತು ಸಮುದ್ರದಾಳದ ಮೂಲಗಳಿಂದ ಉತ್ಖನನ ಮಾಡಿದರೂ ಅದು ಆರ್ಥಿಕವಾಗಿ ಭಾರವಿಲ್ಲದ್ದಾಗಿರುತ್ತದೆ.<ref>[http://www.world-nuclear.org/info/inf75.html ] {{Webarchive|url=https://web.archive.org/web/20130212223705/http://www.world-nuclear.org/info/inf75.html |date=2013-02-12 }} [http://www.world-nuclear.org/info/inf02.html ] {{Webarchive|url=https://web.archive.org/web/20100604000308/http://www.world-nuclear.org/info/inf02.html |date=2010-06-04 }} {{Cite web |url=http://www.americanenergyindependence.com/uranium.html |title=World Uranium Reserves |accessdate=2006-11-10 |publisher=American Energy Independence |year=2004 |author=James Jopf |archive-date=2010-02-26 |archive-url=https://web.archive.org/web/20100226032652/http://www.americanenergyindependence.com/uranium.html |url-status=dead }} [http://www.ans.org/pubs/journals/nt/va-144-2-274-278 ] [http://www.nuclearinfo.net/Nuclearpower/WebHomeEnergyLifecycleOfNuclear_Power ] {{Webarchive|url=https://web.archive.org/web/20100704204509/http://nuclearinfo.net/Nuclearpower/WebHomeEnergyLifecycleOfNuclear_Power |date=2010-07-04 }}</ref><ref>{{cite web |url= http://www.uraniumworld.org |title= Uranium in a global context |access-date= 2021-08-10 |archive-date= 2012-08-15 |archive-url= https://web.archive.org/web/20120815072147/http://www.uraniumworld.org/ |url-status= dead }}</ref> ಸದ್ಯದ [[ಮೃದು ನೀರಿನ ರಿಯಾಕ್ಟರ]]ಗಳು ಅಣು ಇಂಧನದ ಉಪಯೋಗವನ್ನು ಅಸಮರ್ಪಕವಾಗಿ ಮಾಡುತ್ತಿವೆ. ಯುರೇನಿಯಂ-235 ಐಸೋಟೇಪ್ ನ ಸಮ್ಮಿಳನವು ಅತ್ಯಂತ ವಿರಳವಾಗಿದೆ. [[ನ್ಯೂಕ್ಲಿಯರ್ ಪುನರ್ ಸಂಸ್ಕರಣೆ]]ಯು ಈ ತ್ಯಾಜ್ಯವನ್ನು ಮರಳಿ ಉಪಯೋಗಿಸುವಂತೆ ಮಾಡಬಲ್ಲುದಾಗಿದೆ ಮತ್ತು ರಿಯಾಕ್ಟರುಗಳ ದಕ್ಷ ವಿನ್ಯಾಸವು ಲಭ್ಯವಿರುವ ಸಂಪನ್ಮೂಲಗಳ ಅತ್ಯ್ತುತ್ತಮ ಉಪಯೋಗಕ್ಕೆ ಅವಕಾಶ ಕಲ್ಪಿಸುತ್ತದೆ.<ref name="wna-wmitnfc">{{Cite web |url=http://www.world-nuclear.org/info/inf04.html |title=Waste Management in the Nuclear Fuel Cycle |accessdate=2006-11-09 |publisher=World Nuclear Association |year=2006 |work=Information and Issue Briefs |archive-date=2010-06-11 |archive-url=https://web.archive.org/web/20100611201409/http://www.world-nuclear.org/info/inf04.html |url-status=dead }}</ref> ====ತಳಿ ಬೆಳೆಸುವಿಕೆ==== ಯುರೇನಿಯಂ -235 ( ಎಲ್ಲ ನೈಸರ್ಗಿಕ ಯುರೇನಿಂಯನ ಶೇ.7 ) ಉಪಯೋಗಿಸುವ ಮೃದು ನೀರಿನ ರಿಯಾಕ್ಟರುಗಳಿಗೆ ವಿರೋಧಿಸಿದಂತೆ ಫಾಸ್ಟ್ ಬ್ರೀಡರ್ ರಿಯಾಕ್ಟರುಗಳು ಯುರೇನಿಯಂ-238ನ್ನು (ಎಲ್ಲ ನೈಸರ್ಗಿಕ ಯುರೇನಿಯಂನ ಶೇ. 99.3ನ)ಉಪಯೋಗಿಸುತ್ತವೆ. ಈ ವಿದ್ಯುತ್ ಉತ್ಪಾದನಾ ಘಟಕಗಳಿಗೆ ಬೇಕಾಗುವ ಯುರೇನಿಯಂ-238 ಅಂದಾಜು 5 ಬಿಲಿಯನ್ ಸಾವಿರ ವರ್ಷಗಳಿಗೆ ಆಗುವಷ್ಟು ಲಭ್ಯವಿದೆ ಎಂದು ಅಂದಾಜಿಸಲಾಗಿದೆ.<ref name="stanford-cohen">{{Cite web |url= http://www-formal.stanford.edu/jmc/progress/cohen.html |title=Facts From Cohen and Others |accessdate=2006-11-09 |publisher=Stanford |year=2006 |author=John McCarthy |authorlink=John McCarthy (computer scientist) |work=Progress and its Sustainability}} ಸೈಟಿಂಗ್ ಬ್ರೀಡರ್ ರಿಯಾಕ್ಟರ್ಸ್: ನವೀಕರಿಸಬಹುದಾದ ಶಕ್ತಿಯ ಮೂಲ, ''[[ಅಮೆರಿಕನ್ ಜರ್ನಲ್ ಆಫ್ ಫಿಜಿಕ್ಸ್]]'', ಸಂಪುಟ.&nbsp;51, (1), ಜನವರಿ.&nbsp;1983.</ref> ಬ್ರೀಡರ್ ತಂತ್ರಜ್ಞಾನವನ್ನು ಹಲವಾರು ರಿಯಾಕ್ಟರುಗಳಲ್ಲಿ ಉಪಯೋಗಿಸಲಾಗುತ್ತದೆ.ಆದರೆ, ಸುರಕ್ಷಿತವಾಗಿ ಯುರೇನಿಯಂ ಪುನರ್ ಸಂಸ್ಕರಣೆಗೆ ಭಾರಿ ಪ್ರಮಾಣದಲ್ಲಿ ವೆಚ್ಚವಾಗುತ್ತದೆ. ಆರ್ಥಿಕವಾಗಿ ಸಮರ್ಥಿಸಿಕೊಳ್ಳಲೇಬೇಕಾದ ಯುರೇನಿಯಂ ಬೆಲೆ ಪ್ರತಿ ಕಿಲೋ ಗ್ರಾಂಗೆ 200 ಅಮೆರಿಕನ್ ಡಾಲರ್ ಆಗುತ್ತದೆ.<ref name="wna-anpr">{{Cite web |url=http://www.world-nuclear.org/info/inf08.html |title=Advanced Nuclear Power Reactors |accessdate=2006-11-09 |publisher=World Nuclear Association |year=2006 |work=Information and Issue Briefs |archive-date=2010-06-15 |archive-url=https://web.archive.org/web/20100615004046/http://www.world-nuclear.org/info/inf08.html |url-status=dead }}</ref> ಡಿಸೆಂಬರ್ 2005ರ ಪ್ರಕಾರ, ರಷಿಯಾದ ಬೆಲೊಯಾರ್ಸ್ಕ್ ನ ಬಿಎನ್-600 ಬ್ರೀಡರ್ ರಿಯಾಕ್ಟರ್ ಮಾತ್ರ ವಿದ್ಯುತ್ ಉತ್ಪಾದಿಸುತ್ತಿದೆ ಬಿಎನ್-600 ವಿದ್ಯುತ್ ಉತ್ಪಾದನೆ ಪ್ರಮಾಣವು 600 ಮೇಗಾವ್ಯಾಟ್ ಇದೆ. ರಷಿಯಾ ಇನ್ನೊಂದು ಬಿಎನ್-800 ರಿಯಾಕ್ಟರ್ ಅನ್ನು ಬೆಲೊಯಾರ್ಸ್ಕ್ ನಲ್ಲಿ ನಿರ್ಮಿಸಲು ಉದ್ದೇಶಿಸಿದೆ. ಹಾಗಯೇ ಜಪಾನ್ ನ [[ಮೋಂಜು]] ರಿಯಾಕ್ಚರ್ ಪುನರ್ ಪ್ರಾರಂಭಿಸುವುದಕ್ಕೆ ಯೋಜಿಸಲಾಗಿದೆ.(1995ರಿಂದ ಮುಚ್ಚಲ್ಪಟ್ಟಿದ್ದ) ಭಾರತ ಮತ್ತು ಚೀನಾಗಳು ಎರಡೂ ಬ್ರೀಡರ್ ರಿಯಾಕ್ಟರ್ ಗಳನ್ನು ಸ್ಧಾಪಿಸುವುದಕ್ಕೆ ಉದ್ದೇಶಿಸಿವೆ. ಇನ್ನೊಂದು ಪರ್ಯಾಯ ಬಳಕೆ ಎಂದರೆ, [[ಥೋರಿಯಂ ಇಂಧನ]] ಚಕ್ರದಲ್ಲಿ ಸಮ್ಮಿಳನ ಇಂಧನವಾಗಿ [[ಥೋರಿಯಂ]]ನ ತಳಿಯಿಂದ ಯುರೇನಿಯಂ-233 ಆಗಿದೆ. ಭೂಮಿಯ ಒಳಪದರುಗಳಲ್ಲಿ ಯುರೇನಿಂಯನಷ್ಟೆ ಸಾಮಾನ್ಯವಾಗಿ 3.5 ಪಟ್ಟು ಇದ್ದು ಮತ್ತು ವೈವಿಧ್ಯಮಯವಾದ ಭೌಗೋಳಿಕ ಲಕ್ಷಣಗಳನ್ನು ಹೊಂದಿದೆ. ಇದು ಒಟ್ಟಾರೆ ಪ್ರಾಯೋಗಿಕ ಸಮ್ಮೀಳನಕ್ಕೆ ಶೇ. 450 ರಷ್ಟು ಆಧಾರವನ್ನು ವಿಸ್ತರಿಸಲಿದೆ.<ref name="wna-thorium">{{Cite web |url=http://www.world-nuclear.org/info/inf62.html |title=Thorium |accessdate=2006-11-09 |publisher=World Nuclear Association |year=2006 |work=Information and Issue Briefs |archive-date=2013-02-16 |archive-url=https://web.archive.org/web/20130216102005/http://www.world-nuclear.org/info/inf62.html |url-status=dead }}</ref> ಪ್ಲುಟೋನಿಯಂನೊಳಗೆ U-238 ಬ್ರೀಡಿಂಗ್ ನಂತೆ ಅಲ್ಲದೇ ಇದಕ್ಕೆ ಫಾಸ್ಟ್ ಬ್ರೀಡರ್ ರಿಯಾಕ್ಟರ್ ಅಗತ್ಯವಿಲ್ಲ. ಇದನ್ನು ಹೆಚ್ಚು ಸಾಂಪ್ರದಾಯಿಕ ಘಟಕಗಳಲ್ಲಿ ತೃಪ್ತಿಕರವಾಗಿ ನಿರ್ವಹಿಸಬಹುದಾಗಿದೆ. ಭಾರತ ಈ ತಂತ್ರಜ್ಞಾನದತ್ತ ಗಮನಹರಿಸಿದ್ದು, ಎಕೆಂದರೆ ಇದು ಹೇರಳವಾದ ಥೋರಿಯಂ ಸಂಗ್ರಹವನ್ನು ಹೊಂದಿದ್ದು. ಕಡಿಮೆ ಯುರೇನಿಯಂ ಪ್ರಮಾಣ ಕಡಿಮೆ ಇದೆ ====ಶಕ್ತಿಯ ಆಕರ==== ಸಾಮಾನ್ಯವಾಗಿ [[ವಿದಳನ ಶಕ್ತಿ]]ಯು [[ಡ್ಯೂಯೇಟರಿಯಂ]] ಅಥವ [[ಟ್ರಟಿಯಂ]], [[ಹೈಡ್ರೋಜನ್]] ನ ಎರಡೂ [[ಐಸೋಟೇಪ್]] ಗಳನ್ನು ಇಂಧನವಾಗಿ ಮತ್ತು ಸದ್ಯದ ವಿನ್ಯಾಸಗಳಲ್ಲಿ ಕೂಡ [[ಲಿಥಿಯಂ]] ಮತ್ತು [[ಬೋರೋನ್]] ಅನ್ನು ಉಪಯೋಗಿಸುವುದಕ್ಕೆ ಅನುಮೋದಿಸುತ್ತದೆ. ಇಂದಿನ ಜಾಗತಿಕ ಉತ್ಪಾದನೆ ವಿದಳನ ಶಕ್ತಿಗೆ ಸಮವಾಗಿ ಇದೆ ಮತ್ತು ಭವಿಷ್ಯತ್ತಿನಲ್ಲಿ ಇದು ಹೆಚ್ಚಳವಾಗುವುದಿಲ್ಲ ಎಂದು ಭಾವಿಸಿದಲ್ಲಿ, ತಿಳಿದಿರುವ ಪ್ರಕಾರ ಇರುವ ಲಿಥಿಯಂ ಸಂಗ್ರಹ 3000 ವರ್ಷಗಳವರೆಗೆ ಸಾಲುತ್ತದೆ. ಸಮುದ್ರದ ನೀರಿನಿಂದ ಪಡೆಯಲಿರುವ ಲಿಥಿಯಂ 60 ಮಿಲಿಯನ್ ವರ್ಷಗಳಿಗೆ ಆಗುವಷ್ಟು ಇದೆ. ಮತ್ತು ಸಮುದ್ರದ ನೀರಿನಿಂದ ಬರುವ ಡ್ಯೂಯೆಟೆರಿಯಂ ಅನ್ನು ಸಂಕೀರ್ಣ ವಿದಳನ ಪ್ರಕ್ರಿಯೆ ಉಪಯೋಗಿಸಿದಲ್ಲಿ 150 ಬಿಲಿಯನ್ ವರ್ಷಗಳಿಗೆ ಆಗುವಷ್ಟು ಇದೆ.<ref>{{cite web | url= http://www.fusie-energie.nl/artikelen/ongena.pdf | title= "Energy for Future Centuries: Will fusion be an inexhaustible, safe and clean energy source?" |author= J. Ongena |coauthors= G. Van Oost |date = |format= PDF |work= |publisher= |pages= |language= |doi= |archiveurl=https://web.archive.org/web/20050517134456/http://www.fusie-energie.nl/artikelen/ongena.pdf|archivedate=2005-05-17|quote= | accessdate= 2008-01-31 }}</ref> ದಾಗ್ಯೂ ಈ ಪ್ರಕ್ರಿಯೆ ಇನ್ನೂ ಕಾರ್ಯರೂಪದಲ್ಲಿ ಬರಬೇಕಿದೆ. ಹಲವಾರು ಪರಿಣತರು ಮತ್ತು ನಾಗರಿಕರು ವಿದಳನ ಶಕ್ತಿಯು ಉತ್ಪಾದಿತ ತ್ಯಾಜ್ಯಗಳಿಂದ ಬರುವ ವಿಕಿರಣದ ಅಲ್ಪಾಯುಷ್ಯ ಕಡಿಮೆ ಪ್ರಮಾಣದಲ್ಲಿ ಕಾರ್ಬನ್ ಹೊರಸೂಸುವಿಕೆ ಮತ್ತು ಭವಿಷ್ಯತ್ತಿನಲ್ಲಿ ವಿದ್ಯುತ್ ಉತ್ಪಾದಿಸುವ ಕಾರಣದಿಂದಾಗಿ ಭರವಸೆಯ ಶಕ್ತಿಯ ಮೂಲ ಎಂದು ಭಾವಿಸಲಾಗಿದೆ. ===ಘನ ತ್ಯಾಜ್ಯ=== ಅಣು ವಿದ್ಯುತ್ ಉತ್ಪಾದನಾ ಘಟಕಗಳಿಂದ ಬರುವ ಪ್ರಮುಖ ತ್ಯಾಜ್ಯ ಎಂದರೆ [[ವೆಚ್ಚವಾಗಿರುವ ಅಣು ಇಂಧನ]]. ಮುಖ್ಯವಾಗಿ ಇದು ಪರಿವರ್ತಿತವಾಗದ ಯುರೇನಿಯಂ ಸೇರಿದಂತೆ ಟ್ರಾನ್ಸುರಾನಿಕ್ [[ಅಕ್ಟಿನೈಡ್ಸ್]] (ಬಹುತೇಕ ಪ್ಲುಟೋನಿಯಂ ಮತ್ತು [[ಕ್ಯೂರಿಯಂ]]) ಇದಲ್ಲದೆ, ಅಂದಾಜು ಶೇ. 3ರಷ್ಟು ನ್ಯೂಕ್ಲಿಯರ್ ರಿಯಾಕ್ಟರ್ ಗಳಿಂದ ಉತ್ಪನ್ನವಾಗುವ ಸಮ್ಮಿಳನ ಉತ್ಪನ್ನಗಳು ಅಕ್ಟಿನೈಡ್ಸ್ (ಯುರೇನಿಯಂ, ಪ್ಲುಟೋನಿಯಂ ಮತ್ತು ಕ್ಯೂರಿಯಂ ಸಾಕಷ್ಟು ಪ್ರಮಾಣದಲ್ಲಿ ದೀರ್ಘಾವಧಿಯ ವಿಕಿರಣಕ್ಕೆ ಜವಾಬ್ದಾರಿಯಾಗಿರುತ್ತವೆ. ಅದೇ ಸಮ್ಮಿಳನ ಉತ್ಪನ್ನಗಳು ಸಾಕಷ್ಟು ಪ್ರಮಾಣದಲ್ಲಿ ಅಲ್ಪಾವಧಿಯ ವಿಕಿರಣಕ್ಕೆ ಕಾರಣವಾಗಿರುತ್ತವೆ<ref>ಎಮ್. ಐ. ಒಜೊವನ್, ಡಬ್ಲ್ಯೂ.ಇ. ಲೀ. ''ಅ‍ಯ್‌ನ್ ಇಂಟರ್‌ಡಕ್ಷನ್ ಟು ನ್ಯೂಕ್ಲೀಯರ್ ವೇಸ್ಟ್ ಇಮ್ಮೊಬಿಲಿಜೆಶನ್'',ಎಲ್‌ಸೆವಿಯರ್ ಸೈನ್ಸ್ ಪಬ್ಲಿಷರ್ಸ್ ಬಿ.ವಿ, ಅ‍ಯ್‌ಮ್‌ಸ್ಟರ್ಡಾಂಮ್ 315ಪು. (2005).</ref> ====ಉನ್ನತ ಮಟ್ಟದಲ್ಲಿನ ವಿಕಿರಣ ತ್ಯಾಜ್ಯ==== ನ್ಯೂಕ್ಲಿಯರ್ ರಿಯಾಕ್ಟರ್ ನಲ್ಲಿ ನ್ಯೂಕ್ಲಿಯರ್ ಇಂಧನದ ರಾಡ್ ಅಂದಾಜು ಶೇ. 5ರಷ್ಟು ಪ್ರತಿಕ್ರಿಯಿಸಿದಲ್ಲಿ ರಾಡ್ ಅನ್ನು ಇಂಧನ ರೂಪದಲ್ಲಿ ಉಪಯೋಗಿಸುವುದು ಸಾಧ್ಯವಿಲ್ಲ. (ಸಮ್ಮಿಳನ ಉತ್ಪನ್ನಗಳ ನಿರ್ಮಾಣದ ರೀತಿಯ ಕಾರಣ) ಕಾರಣ) ಇಂದು ವಿಜ್ಞಾನಿಗಳು ಈ ರಾಡ್ ಗಳನ್ನು ಹೇಗೆ ಪುನರ್ ನವೀಕರಿಸುವ ಮೂಲಕ ತ್ಯಾಜ್ಯ ಕಡಿಮೆಗೊಳಿಸುವುದು ಮತ್ತು ಉಳಿದಿರುವ ಆಕ್ಟಿನೈಡ್ಸ್ ನ್ನು ಇಂಧನವಾಗಿ ಹೇಗೆ ಉಪಯೋಗಿಸುವುದು ಎಂದು ಪ್ರಯೋಗ ನಡೆಸಿದ್ದಾರೆ.(ಹಲವಾರು ದೇಶಗಳಲ್ಲಿ ಬೃಹತ್ ಪ್ರಮಾಣದಲ್ಲಿ ಪುನರ್ ಸಂಸ್ಕರಣೆ ನಡೆಸಲಾಗುತ್ತಿದೆ.) 1000 ಮೆಗಾ ವ್ಯಾಟ್ ನ್ಯೂಕ್ಲಿಯರ್ ರಿಯಾಕ್ಚರ್ ಪ್ರತಿವರ್ಷ ಅಂದಾಜು 20 ಘನ ಮೀಟರ್ (ಅಂದಾಜು 27 ಟನ್) ವೆಚ್ಚವಾದ ಇಂಧನವನ್ನು ಉತ್ಪಾದಿಸುತ್ತದೆ. (ಅದರೆ 3 ಘನ ಮೀಟರ್ ಪರಿವರ್ತಿತ ಪ್ರಮಾಣವನ್ನು ಮಾತ್ರ ಪುನರ್ ಸಂಸ್ಕರಣೆಗೆ ಒಳಪಡಿಸಬಹುದಾಗಿದೆ.) ಅಮೆರಿಕದಲ್ಲಿನ ಎಲ್ಲ ವಾಣಿಜ್ಯೋದ್ದೇಶದ ಅಣುಶಕ್ತಿ ವಿದ್ಯುತ್ ಉತ್ಪಾದನಾ ಘಟಕಗಳು ಉತ್ಪಾದಿಸಿರುವ ವೆಚ್ಚವಾದ ಇಂಧನದಿಂದ ಒಂದು ಫುಟ್ಬಾಲ್ ಮೈದಾನ ತುಂಬ ಒಂದು ಮೀಟರ್ ಎತ್ತರದ ಪ್ರಮಾಣದಲ್ಲಿ ಹರಡುತ್ತದೆ.<ref>''ವರ್ಲ್ಡ್ ಎನರ್ಜಿ ರಿಸೋರ್ಸಸ್ '',ಬ್ರೌನ್, ಚಾರ್ಲ್ಸ್ ಇ. ಸ್ಪ್ರಿಂಗರ್-ವೆರ್ಲಾಗ್ ಮುದ್ರಣಾಲಯ</ref> ಪ್ರಾರಂಭದಲ್ಲಿ ವೆಚ್ಚವಾದ ಇಂಧನವು ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ವಿಕಿರಣ ಸೂಸುವ ಕಾರಣ ಅತಿ ಎಚ್ಚರಿಕೆಯಿಂದ ಮತ್ತು ದೂರದೃಷ್ಟಿಗೆ ಅನುಗುಣವಾಗಿ ನಿರ್ವಹಿಸಬೇಕಾಗುತ್ತದೆ. ನಂತರದ ಸಾವಿರ ವರ್ಷಗಳ ನಂತರ ಕಡಿಮೆ ವಿಕಿರಣ ಸೂಸುತ್ತದೆ.. ಕಾರ್ಯಾಚರಣೆಯಿಂದ ತೆಗೆದ ತಕ್ಷಣ ಇದ್ದ ವೆಚ್ಚವಾದ ಇಂಧನದ [[ವಿಕಿರಣ ಹೊರಸೂಸುವಿಕೆ]] 40 ವರ್ಷಗಳ ನಂತರ ಶೇ. 99.9 ರಷ್ಟು ಕಡಿಮೆಯಾಗಿರುತ್ತದೆ. ಆದಾಗ್ಯೂ ಕೂಡ ಆ ಸಮಯದಲ್ಲಿ ಕೂಡ ವಿಕಿರಣತೆಯು ಅಪಾಯಕಾರಿಯಾಗಿರುತ್ತದೆ.<ref name="wna-wmitnfc" /> 10,000 ವರ್ಷಗಳ ನಂತರ ವಿಕಿರಣೆತೆಯು ನಾಶವಾಗಿ ಸಾರ್ವಜನಿಕ ಆರೋಗ್ಯ ಮತ್ತು ಸುರಕ್ಷತೆಗೆ ಯಾವುದೇ ರೀತಿಯ ಧಕ್ಕೆ ತರುವುದಿಲ್ಲ ಎಂದು [[ಅಮೆರಿಕದ ಪರಿಸರ ಸಂರಕ್ಷಣೆ ಪ್ರಾಧಿಕಾರ]] ಹೇಳುತ್ತದೆ.{{Citation needed|date=January 2008}} [[ವೆಚ್ಚವಾದ ಇಂಧನ]]ದ ರಾಡ್ ಗಳನ್ನು ಮೊದಲು ತೆಗೆದ ನಂತರ ಸಾಮಾನ್ಯವಾಗಿ ಘಟಕದಲ್ಲಿರುವ ಮುಚ್ಚಲ್ಪಟ್ಟ ನೀರಿನ ಕೊಳಾಯಿಗಳಲ್ಲಿ [[(ವೆಚ್ಚವಾದ ಇಂಧನ ಪೂಲ್)]] ಸಂಗ್ರಹಿಸಲಾಗುತ್ತದೆ. ಈ ನೀರು ನಾಶವಾಗುತ್ತಿರುವ ಸಮ್ಮೀಳನ ಉತ್ಪನ್ನಗಳಿಗೆ ತಂಪನ್ನು ಮತ್ತು ನಿರಂತರವಾಗಿ ಹೊರಸೂಸುವ ವಿಕಿರಣವನ್ನು ತಡೆಯುವ ಕಾರ್ಯವನ್ನು ನಿರ್ವಹಿಸುತ್ತವೆ. ಕೆಲವು ಸಮಯದ ನಂತರ (ಸಾಮಾನ್ಯವಾಗಿ ಅಮೆರಿಕದ ಘಟಕಗಳಲ್ಲಿ 5 ವರ್ಷ) ಕಡಿಮೆ ವಿಕಿರಣವನ್ನು ಹೊಂದಿರುವ ಇಂಧನವನ್ನು ಸಂಗ್ರಹಾಗಾರ ಅಥವ [[ಕಾಸ್ಕ್ ಸ್ಟೋರೆಜ್]] ಗೆ ವರ್ಗಾಯಿಸಲಾಗುತ್ತದೆ.ಅಲ್ಲಿ ಇಂಧನವನ್ನು ಸ್ಟೀಲ್ ಮತ್ತು ಕಾಂಕ್ರಿಟ್ ಕಂಟೈನರ್ ಗಳಲ್ಲಿ ಸಂಗ್ರಹಿಸಿಡಲಾಗುತ್ತದೆ. ಸದ್ಯ ಅಮೆರಿಕದಲ್ಲಿ ತ್ಯಾಜ್ಯವನ್ನು ವಿದ್ಯುತ್ ಉತ್ಪಾದಿಸುವ ಸ್ಥಳದಲ್ಲಿ ಸಂಗ್ರಹಿಸಿಡಲಾಗುತ್ತದೆ. ಇದೇ ವೇಳೆ ಸುಸ್ಥಿರವಾದ ಮತ್ತು ಶಾಶ್ವತವಾದ ವಿಲೇವಾರಿ ಕುರಿತು ಚರ್ಚಿಸಲಾಗುತ್ತಿದೆ. 2007ರ ಪ್ರಕಾರ ಅಮೆರಿಕ 50,000 ಮೆಟ್ರಿಕ ಟನ್ ವೆಚ್ಚವಾದ ಇಂಧನವನ್ನು ಅದರ ನ್ಯೂಕ್ಲಿಯರ್ ರಿಯಾಕ್ಟರ್ ಗಳಿಂದ ಸಂಗ್ರಹಿಸಿದೆ.<ref>{{cite web | url= http://www.nei.org/keyissues/nuclearwastedisposal/factsheets/safelymanagingusednuclearfuel/ | title= Safely Managing Used Nuclear Fuel | author= | last= | first= | authorlink= | coauthors= | date= | work= | publisher= Nuclear Energy Institute | accessdate= 2008-04-25 | archive-date= 2010-05-29 | archive-url= https://web.archive.org/web/20100529223742/http://www.nei.org/keyissues/nuclearwastedisposal/factsheets/safelymanagingusednuclearfuel/ | url-status= dead }}</ref> ಭೂತಳದಲ್ಲಿ ಶಾಶ್ವತ ಸಂಗ್ರಹಾಗಾರವನ್ನು ಅಮೆರಿಕದ [[ಯುಕ್ಕಾ ಬೆಟ್ಟದ ನ್ಯೂಕ್ಲಿಯರ್ ರಿಪಾಸಿಟರಿ]]ಯಲ್ಲಿ ಮಾಡುವುದಕ್ಕೆ ಉದ್ದೇಶಿಸಲಾಗಿದೆ. ಆದರೆ ಆ ಯೋಜನೆಯನ್ನು ಪರಿಣಾಮಕಾರಿಯಾಗಿ ರದ್ದುಪಡಿಸಲಾಗಿದೆ. ಅಮೆರಿಕದ ಉನ್ನತ ಮಟ್ಟದ ತ್ಯಾಜ್ಯದ ಶಾಶ್ವತ ವಿಲೇವಾರಿಯು ಇಂದಿಗೂ ಪರಿಹರಿಸಲಾಗದ ರಾಜಕೀಯ ಸಮಸ್ಯೆಯಾಗಿದೆ.<ref>[http://www.csmonitor.com/USA/2010/0324/Nuclear-waste-piles-up-and-it-s-costing-taxpayers-billions ನ್ಯೂಕ್ಲಿಯರ್ ವೇಸ್ಟ್ ಪೈಪ್ಸ್ ಅಪ್, ಅ‍ಯ್‌೦ಡ್ ಇಟ್ಸ್ ಕಾಸ್ಟಿಂಗ್ ಟ್ಯಾಕ್ಸ್‌ಪೇಯರ್ಸ್ ಬಿಲಿಯನ್ಸ್]</ref> ಹಲವಾರು ಮಾರ್ಗಗಳಲ್ಲಿ ಉನ್ನತ ಮಟ್ಟದ ತ್ಯಾಜ್ಯವನ್ನು ಕಡಿಮೆಗೊಳಿಸಬಹುದಾಗಿದೆ. ವಿಶೇಷವಾಗಿ[[ಪರಮಾಣು ಪುನರ್ ಸಂಸ್ಕರಣ]] ಅದು ಅಲ್ಲದೇ. ಒಂದು ವೇಳೆ ಅಕ್ಟಿನೈಡ್ ಗಳನ್ನು ತೆಗೆದು ಹಾಕಿದಲ್ಲಿ ಉಳಿದ ತ್ಯಾಜ್ಯದಲ್ಲಿ ಕೂಡ 300 ವರ್ಷಗಳ ಕಾಲ ವಿಕಿರಣವಿರುತ್ತದೆ. ಒಂದು ವೇಳೆ ಆ‍ಯ್‌ಕ್ಟಿನೈಡ್‌ ಗಳನ್ನು ಹಾಗಯೇ ಉಳಿಸಿದಲ್ಲಿ ಸಾವಿರ ವರ್ಷಗಳ ಕಾಲ ಇರಬಲ್ಲದು.{{Citation needed|date=January 2008}} ಎಲ್ಲಾ ಆ‍ಯ್‌ಕ್ಟಿನೈಡ್‌ಗಳ ಬೇರ್ಪಡಿಸುವಿಕೆ, ಮತ್ತು ಕೆಲವು ಹೆಚ್ಚು ಕಾಲ-ಉಳಿದ ಆ‍ಯ್‌ಕ್ಟಿನೈಡ್‌ಗಳು ಅಲ್ಲದವುಗಳನ್ನು ಸಹಾ [[ಮಾರ್ಪಡಿಸುವಿಕೆ]] ಮೂಲಕ ನಾಶಗೊಳಿಸಲು ಫಾಸ್ಟ್ ಬ್ರೀಡರ್ ರಿಯಾಕ್ಟರುಗಳ ಬಳಕೆ ಮಾಡಿದರೂ, ತ್ಯಾಜ್ಯವನ್ನು ಕೆಲವು ನೂರು ವರ್ಷಗಳವರೆಗೆ ಪರಿಸರದಿಂದ ದೂರವಿರಿಸಲೇ ಬೇಕಾಗುತ್ತದೆಯಾದ್ದರಿಂದ ಅದನ್ನು ದೀರ್ಘಕಾಲದ ಸಮಸ್ಯೆ ಎಂದು ವಿಭಾಗ ಮಾಡಲಾಗುತ್ತದೆ. [[ಸಬ್‌ಕ್ರಿಟಿಕಲ್ ರಿಯಾಕ್ಟರು]]ಗಳು ಅಥವಾ [[ಸಮ್ಮಿಳನ ರಿಯಾಕ್ಟರುಗಳು]]ಗಳು ಸಹಾ ತ್ಯಾಜ್ಯ ಸಂಗ್ರಹದ ಸಮಯವನ್ನು ಕಡಿಮೆಗೊಳಿಸುತ್ತವೆ.<ref name="wna-adne">{{Cite web |url=http://www.world-nuclear.org/info/inf35.htm |title=Accelerator-driven Nuclear Energy |accessdate=2006-11-09 |publisher=World Nuclear Association |year=2003 |work=Information and Issue Briefs |archive-date=2010-01-03 |archive-url=https://web.archive.org/web/20100103014434/http://www.world-nuclear.org/info/inf35.htm |url-status=dead }}</ref> ಒಂದು ವಾದವೆಂದರೆ{{Who|March 2009|date=March 2009}}, ಅಣು ತ್ಯಾಜ್ಯಕ್ಕೆ ಅತ್ಯಂತ ಉತ್ತಮವಾದ ಪರಿಹಾರವೆಂದರೆ ಅವುಗಳನ್ನು ಭೂಮಿಯ ಮೇಲ್ಮೈಯಲ್ಲಿಯೇ ತಾತ್ಕಾಲಿಕವಾಗಿ ಸಂಗ್ರಹಿಸುವುದು. ಏಕೆಂದರೆ ತಂತ್ರಜ್ಞಾನ ವೇಗದಲ್ಲಿ ಬೆಳೆಯುತ್ತಿರುವುದರಿಂದ ಅವುಗಳಿಗೆ ಪರಿಹಾರ ದೊರೆಯಬಹುದಾಗಿದೆ. ಕೆಲವರ ಪ್ರಕಾರ ಈಗಿನ ತ್ಯಾಜ್ಯವು ಭವಿಷ್ಯದಲ್ಲಿ ಮೌಲಿಕವಾದ ಬಳಕೆಯ ಮೂಲವಾಗಬಹುದು{{Citation needed|date=April 2010}}. 2007ರಲ್ಲಿ ಪ್ರಸಾರವಾದ ''[[60 ನಿಮಿಷಗಳ]]'' ಕಥೆಯೊಂದರ ಪ್ರಕಾರ, ಅಣು ವಿದ್ಯುತ್ ಶಕ್ತಿಯು ಯಾವುದೇ ಔದ್ಯಮಿಕ ದೇಶಗಳಿಗಿಂತ ಸ್ವಚ್ಛವಾದ ವಾತಾವರಣ ಮತ್ತು ಎಲ್ಲ ಯುರೋಪ್ ಗೆ ಅತ್ಯಂತ ಕಡಿಮೆ ದರದಲ್ಲಿ ವಿದ್ಯುತ್ ಅನ್ನು ಫ್ರಾನ್ಸ್ ನೀಡುತ್ತದೆ.<ref>{{cite web |url = http://www.cbsnews.com/stories/2007/04/06/60minutes/main2655782.shtml |title = "France: Vive Les Nukes" |author = Steve Kroft |authorlink = Steve Kroft |date = April 8, 2007 |work = |publisher = ''[[60 Minutes]]'' |pages = |language = |doi = |archiveurl = https://web.archive.org/web/20080130015504/http://www.cbsnews.com/stories/2007/04/06/60minutes/main2655782.shtml |archivedate = 2008-01-30 |quote = |accessdate = 2008-01-31 |url-status = dead }}</ref> ಹೆಚ್ಚು ಶಕ್ತಿಯನ್ನು ಉತ್ಪಾದಿಸುವುದಕ್ಕೆ ಮತ್ತು ಘನವನ್ನು ಕಡಿಮೆ ಮಾಡುವುದಕ್ಕೆ ಫ್ರಾನ್ಸ್ ತನ್ನ ಅಣು ತ್ಯಾಜ್ಯವನ್ನು ಪುನರ್ ಸಂಸ್ಕರಣಗೊಳಿಸುತ್ತದೆ.<ref name="pbs-french" /> ಆದರೆ ಲೇಖನವು ಇಂದು ನಾವು ತ್ಯಾಜ್ಯ ಸಂಗ್ರಹಿತ ಕಂಟೈನರ್ ಗಳನ್ನು ವಿಜ್ಞಾನಿಗಳಿಗೆ ಹೇಗೆ ವಿಷವನ್ನು ಕಡಿಮೆಗೊಳಿಸುವುದು ಮತ್ತು ನಾಶಗೊಳಿಸುವುದಕ್ಕೆ ಗೊತ್ತಿಲ್ಲದ ಕಾರಣ ಸಂಗ್ರಹಿಸುತ್ತಿದ್ದೇವೆ. ಆದರೆ.ಬಹುಶಃ 100 ವರ್ಷಗಳ ನಂತರ ವಿಜ್ಞಾನಿಗಳು ಇದನ್ನು ಮಾಡಬಹುದು. ಅಣು ತ್ಯಾಜ್ಯವು ಇಂದಿಗೂ ಬಹಶಷ್ಟು ಕಠಿಣವಾದ ರಾಜಕೀಯ ಸಮಸ್ಯೆಯಾಗಿದ್ದು. ಇಲ್ಲಿಯವರೆಗೆ ಯಾವುದೇ ದೇಶ ಅದನ್ನು ಪರಿಹರಿಸಿಲ್ಲ. ಅಣು ಉದ್ಯಮದ ಪರಿಹಾರವಾಗದ ಸಮಸ್ಯೆ ಎಂದು ಇದನ್ನು ಹೇಳಬಹುದಾಗಿದೆ. ಒಂದು ವೇಳೆ ಫ್ರಾನ್ಸ್ ಇದನ್ನು ಪರಿಹರಿಸಲು ಸಾಧ್ಯವಾಗದಿದ್ದಲ್ಲಿ, ಹಾಗಿದ್ದರೆ ನಮ್ಮ ಅಣು ಕಾರ್ಯಕ್ರಮವನ್ನು ಹೇಗೆ ಮುಂದುವರಿಸಬಹುದು ಎನ್ನುವ ಕಾಣುತ್ತಿಲ್ಲ ಎನ್ನುತ್ತಾರೆ ಮಂಡಿಲ್.<ref name="pbs-french">{{cite web |url=http://www.pbs.org/wgbh/pages/frontline/shows/reaction/readings/french.html |title=Why the French like nuclear energy |publisher=[[PBS|PBS Frontline]] |author=Jon Palfreman |date= }}</ref> ಇದಲ್ಲದೆ, ಯುನಿಯನ್ ಆಫ್ ಕಾನ್ಸರ್ನಡ್ ಸೈಂಟಿಸ್ಟ್ ನಂತಹ ಸಂಘಟನೆಗಳು ಪುನರ ಸಂಸ್ಕರಣೆಯನ್ನು ಟೀಕಿಸುತ್ತವೆ. ====ಕೆಳಮಟ್ಟದ ವಿಕಿರಣ ತ್ಯಾಜ್ಯ==== ಅಣುಶಕ್ತಿ ಉದ್ಯಮ ಕೂಡ ಬೃಹತ್ ಪ್ರಮಾಣದಲ್ಲಿ ಕೆಳಮಟ್ಟದಲ್ಲಿ ಬಟ್ಟೆಗಳು, ಕೈ ಉಪಕರಣಗಳು, ನೀರು ಶುದ್ಧೀಕರಣದ ರೇಸಿನ್ ಗಳು ಮತ್ತು ರಿಯಾಕ್ಟರ್ ನಿರ್ಮಿಸಲು ಉಪಯೋಗಿಸಿದ ಸಾಮಗ್ರಿಗಳನ್ನು ಒಳಗೊಂಡಿರುವ ವಿಕಿರಣ ತ್ಯಾಜ್ಯವನ್ನು ಉತ್ಪಾದಿಸುತ್ತದೆ. ಅಮೆರಿಕದಲ್ಲಿ [[ನ್ಯೂಕ್ಲಿಯರ್ ರೆಗ್ಯೂಲೇಟರಿ ಕಮಿಷನ್]] ಪದೇ ಪದೇ ಕೇಳಮಟ್ಟದ ಸಾಮಗ್ರಿಗಳನ್ನು ಸಾಮಾನ್ಯ ತ್ಯಾಜ್ಯದ ರೂಪದಲ್ಲಿ ಪರಿಗಣಿಸಿ, ಭೂಮಿಯಲ್ಲಿ ಹೂಳುವುದಕ್ಕೆ, ಗ್ರಾಹಕರ ಸಾಮಗ್ರಿ ಇತ್ಯಾದಿಗಳಲ್ಲಿ ಉಪಯೋಗಿಸುವುದಕ್ಕೆ ಪ್ರಯತ್ನಿಸಿದೆ. ಬಹುತೇಕ ಹೆಚ್ಚಿನ ಕೆಳಮಟ್ಟದ ತ್ಯಾಜ್ಯವು ಅತ್ಯಂತ ಕಡಿಮೆ ಪ್ರಮಾಣದ ವಿಕಿರಣವನ್ನು ಹೊರಸೂಸುತ್ತದೆ ಮತ್ತು ಅದರ ಇತಿಹಾಸದ ಕಾರಣ ಅದನ್ನು ಕೇವಲ ವಿಕಿರಣ ತ್ಯಾಜ್ಯ ಎಂದು ಗುರುತಿಸಲಾಗುತ್ತದೆ.<ref>{{cite web|url=http://www.nrc.gov/waste/low-level-waste.html|title=Low-Level Waste|date=2007-02-13|publisher=U.S. Nuclear Regulatory Commission|accessdate=2009-04-06}}</ref> ====ಔದ್ಯಮಿಕ ವಿಷಯುಕ್ತ ತ್ಯಾಜ್ಯದೊಂದಿಗೆ ವಿಕಿರಣ ತ್ಯಾಜ್ಯದ ಹೋಲಿಕೆ==== ಅಣುಶಕ್ತಿಯನ್ನು ಹೊಂದಿರುವ ರಾಷ್ಟ್ರಗಳ ಒಟ್ಟು ಔದ್ಯಮಿಕ ವಿಷಯುಕ್ತ ತ್ಯಾಜ್ಯದಲ್ಲಿ ಶೇ. 1ರಷ್ಟನ್ನು ಮಾತ್ರ ವಿಕಿರಣ ತ್ಯಾಜ್ಯ ಒಳಗೊಂಡಿದ್ದು, ಅದರಲ್ಲಿ ಅಪಾಯಕಾರಿಯಾಗಿರುವ ಬಹಳಷ್ಟು ಅನಿರ್ಧಿಷ್ಟವಾಗಿ ಹಾಗೆಯೇ ಉಳಿದುಕೊಂಡಿದೆ.<ref name="wna-wmitnfc" /> ಒಟ್ಟಾರೆ, ಅಣುಶಕ್ತಿ ಉದ್ಯಮವು ನಾಶವಾಗುವ ಇಂಧನ ಮೂಲ ಆಧಾರಿತ ಘಟಕಗಳು ಉತ್ಪಾದಿಸುವ ತ್ಯಾಜ್ಯದ ಪ್ರಮಾಣಕ್ಕಿಂತ ಅತ್ಯಂತ ಕಡಿಮೆ ಪ್ರಮಾಣದಲ್ಲಿ ತ್ಯಾಜ್ಯ ಉತ್ಪಾದಿಸುತ್ತದೆ. ವಿಶೇಷವಾಗಿ [[ಕಲ್ಲಿದ್ದಲು]] ಸುಡುವ ಘಟಕಗಳು ಬೃಹತ್ ಪ್ರಮಾಣದಲ್ಲಿ ವಿಷ ಮತ್ತು ಕಡಿಮೆ ಪ್ರಮಾಣದಲ್ಲಿ ವಿಕಿರಣ ಬೂದಿಯನ್ನು ನೈಸರ್ಗಿಕ ಲೋಹಗಳ ಸಂಗ್ರಹ ಮತ್ತು ಕಲ್ಲಿದ್ದಲಿನಲ್ಲಿರುವ ಸಣ್ಣ ಪ್ರಮಾಣದ ವಿಕಿರಣ ಉತ್ಪಾದಿಸುತ್ತವೆ ಎಂದು ಗುರುತಿಸಲಾಗಿದೆ. [[ಓಕ್ ರಿಡ್ಜ್ ನ್ಯಾಷನಲ್ ಲ್ಯಾಬರೋಟರಿ]] ಇತ್ತೀಚೆಗೆ ನಡೆಸಿದ ಸಂಶೋಧನೆ ವರದಿಯು ವಾಸ್ತವಿಕವಾಗಿ ಕಲ್ಲಿದ್ದಲು ಶಕ್ತಿಯು ನ್ಯೂಕ್ಲಿಯರ್ ಶಕ್ತಿ ಕಾರ್ಯಾಚರಣೆಗಿಂತ [[ಹೆಚ್ಚಿನ ಪರಿಣಾಮಕಾರಿ]] ಪ್ರಮಾಣ ಪ್ರಮಾಣದಲ್ಲಿ ವಿಕಿರಣವನ್ನು ವಾತಾವರಣಕ್ಕೆ ಬಿಡುಗಡೆ ಮಾಡುತ್ತಿದೆ ಎಂದು ಹೇಳುತ್ತದೆ ಮತ್ತು ಆದರ್ಶವಾದ ನ್ಯೂಕ್ಲಿಯರ್ ಘಟಕಗಳ ಕಾರ್ಯಾಚರಣೆಗೆ ಹೋಲಿಸಿದಲ್ಲಿ ಜನರ ಮೇಲೆ ಕಲ್ಲಿದ್ದಲು ಘಟಕ ನೂರು ಪಟ್ಟು ಪರಿಣಾಮ ಬೀರುತ್ತದೆ.<ref name="colmain">{{cite web | url= http://www.ornl.gov/info/ornlreview/rev26-34/text/colmain.html | title= Coal Combustion: Nuclear Resource or Danger | author= Alex Gabbard | date= | work= | publisher= Oak Ridge National Laboratory | pages= | language= | doi= | archiveurl= https://web.archive.org/web/20070205103749/http://www.ornl.gov/info/ornlreview/rev26-34/text/colmain.html | archivedate= 2007-02-05 | quote= | accessdate= 2008-01-31 | url-status= dead }}</ref> ಹಾಗಿದ್ದರೂ ಕೂಡ ಕಲ್ಲಿದ್ದಲು ಬೂದಿಯು ಅಣು ತ್ಯಾಜ್ಯಕ್ಕೆ ಹೋಲಿಸಿದಲ್ಲಿ ಅತ್ಯಂತ ಕಡಿಮೆ ವಿಕಿರಣವನ್ನು ಹೊಂದಿದೆ. ಆದರೆ ಬೂದಿಯನ್ನು ನೇರವಾಗಿ ಪರಿಸರಕ್ಕೆ ಬಿಡುಗಡೆ ಮಾಡಲಾಗುತ್ತಿದೆ. ಅದೇ ವಿಕಿರಣ ಸೂಸುವ ರಿಯಾಕ್ಟರ್ ನ ಉಪಕರಣಗಳಾದ ಇಂಧನ ರಾಡ್ ಗಳು ಮತ್ತು ಸ್ಥಳದಲ್ಲಿ ಯಾವುದೇ ರಿಯಾಕ್ಚರ್ ತ್ಯಾಜ್ಯಗಳಿಂದ ಪರಿಸರವನ್ನು ಸಂರಕ್ಷಿಸುವುದಕ್ಕೆ ಅಣು ವಿದ್ಯುತ್ ಘಟಕಗಳಲ್ಲಿ ಸುರಕ್ಷಾ ಕವಚವನ್ನು ಉಪಯೋಗಿಸಲಾಗುತ್ತದೆ.<ref name="cejournal">{{cite web | url= http://www.cejournal.net/?p=410 | title= Coal ash is NOT more radioactive than nuclear waste | author= | date= 2008-12-31 | work= | publisher= CE Journal | pages= | language= | doi= | archiveurl= https://web.archive.org/web/20090827045039/http://www.cejournal.net/?p=410 | archivedate= 2009-08-27 | quote= | accessdate= | url-status= dead }}</ref> ===ಪುನರ್ ಸಂಸ್ಕರಣ=== ಪುನರ್ ಸಂಸ್ಕರಣವು ವೆಚ್ಚವಾದ ಇಂಧನದಿಂದ ಉಳಿದಿರುವ ಶೇ. 95ರಷ್ಟು ಯುರೇನಿಯಂ ಮತ್ತು ಪ್ಲುಟೋನಿಯಂಗಳನ್ನು ಹೊಸದಾಗಿ [[ಮಿಶ್ರಿತ ಆಕ್ಸೈಡ್ ಇಂಧನ]]ಗಳಲ್ಲಿ ಸೇರಿಸುವ ಮೂಲಕ ಮರಳಿಪಡೆಯುವ ಸಾಮರ್ಥ್ಯ ಹೊಂದಿದೆ. ಇದು ಇಂಧನಗಳಲ್ಲಿ ಉಳಿದಿರುವ ತ್ಯಾಜ್ಯದಲ್ಲಿನ ವಿಕಿರಣವನ್ನು ಸುದೀರ್ಘಾವಧಿಯವರೆಗೆ ಕಡಿಮೆಗೊಳಿಸುತ್ತದೆ. ಎಕೆಂದರೆ ಇದು ಇದು ಹೆಚ್ಚಿನ ಮಟ್ಟಿಗೆ ಅಲ್ಪಾವಧಿ ಬಾಳಿಕೆ ಬರುವ ಸಮ್ಮಿಳನದ ಉತ್ಪನ್ನವಾಗಿದ್ದು ಮತ್ತು ಇದು ಶೇ. 90ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕಡಿಮೆಗೊಳಿಸುತ್ತದೆ. ಸದ್ಯ ಬ್ರಿಟನ್, ಫ್ರಾನ್ಸ್ ಮತ್ತು (ರಷಿಯಾ)ಗಳಲ್ಲಿ ಬೃಹತ್ ಪ್ರಮಾಣದಲ್ಲಿ ನಾಗರಿಕ ಅಣು ವಿದ್ಯುತ್ ಉತ್ಪಾದನ ಘಟಕಗಳಲ್ಲಿ ಪುನರ್ ಸಂಸ್ಕರಣೆ ಕೈಗೊಳ್ಳಲಾಗುತ್ತಿದೆ. ಸದ್ಯವೇ ಚೀನಾದಲ್ಲಿ ಮತ್ತು ಬಹುಶಃ ಭಾರತ ಮತ್ತು ಜಪಾನ್ ನಲ್ಲಿ ಕೂಡ ವಿಸ್ತರಣೆಯಾಗುತ್ತಿದೆ. ವಾಣಿಜ್ಯೋದ್ದೇಶಕ್ಕೆ ಇನ್ನೂ [[ಬ್ರೀಡರ್ ರಿಯಾಕ್ಟರು]]ಗಳು ಲಭ್ಯವಿಲ್ಲದ ಕಾರಣ ಪುನರ್ ಸಂಸ್ಕರಣೆಯ ಪೂರ್ಣ ಸಾಮರ್ಥ್ಯವನ್ನು ಗಳಿಸಲು ಸಾಧ್ಯವಾಗಿಲ್ಲ. ಸಾಮಾನ್ಯವಾಗಿ ಫ್ರಾನ್ಸ್ ಅನ್ನು ಅತ್ಯಂತ ಯಶಸ್ವಿ ಪುನರ್ ಸಂಸ್ಕರಣೆ ಮಾಡುವ ರಾಷ್ಟ್ರ ಎಂದು ವರ್ಗಿಕರಿಸಲಾಗಿದ್ದು, ಆದರೆ ಅದು ಕೂಡ ಶೇ. 28ರಷ್ಟನ್ನು (ಪ್ರಮಾಣದ ಆಧಾರದ ಮೇಲೆ) ಪುನರ್ ಸಂಸ್ಕರಣೆ ಮಾಡುತ್ತದೆ. ಫ್ರಾನ್ಸ್ ನ ಒಳಗೆ ಶೇ. 7 ಮತ್ತು ರಷಿಯಾದಲ್ಲಿ ಶೇ. 21 ರಷ್ಟನ್ನು ಉಪಯೋಗಿಸಲಾಗುತ್ತಿದೆ.<ref name="IEEE Spectrum">[http://www.spectrum.ieee.org/feb07/4891 ಐಇಇಇ ಸ್ಪೆಕ್ಟ್ರಮ್: ನ್ಯೂಕ್ಲೀಯರ್ ವೇಸ್ಟ್‌ಲ್ಯಾಂಡ್]. 2007-07-03ರಂದು ಪರಿಷ್ಕರಿಸಲಾಗಿದೆ.</ref> ಇತರ ದೇಶಗಳಂತೆ ಅಲ್ಲದೆ, ಅಣು ಪ್ರಸರಣ ನಿಷೇಧದ ನೀತಿಗೆ ಅನುಗುಣವಾಗಿ ಅಮೆರಿಕ, ನಾಗರಿಕ ಪುನರ್ ಸಂಸ್ಕರಣವನ್ನು 1976ರಿಂದ 1986ರವರೆಗೆ ಸ್ಥಗಿತಗೊಳಿಸಿತ್ತು. ಎಕೆಂದರೆ ಪುನರ್ ಸಂಸ್ಕರಿತ ಪ್ಲುಟೋನಿಯಂ ಅನ್ನು ಅಣ್ವಸ್ತ್ರಗಳಿಗೆ ಉಪಯೋಗಿಸಬಹುದಾಗಿತ್ತು. ಆದರೆ ಈಗ ಅಮೆರಿಕದಲ್ಲಿ ಪುನರ್ ಸಂಸ್ಕರಣಕ್ಕೆ ಅನುಮತಿಸಲಾಗಿದೆ.<ref>{{cite web |url=http://www.fas.org/sgp/crs/nuke/RS22542.pdf |title=Nuclear Fuel Reprocessing: U.S. Policy Development |format=PDF |date= |accessdate=2009-07-25 |archive-date=2009-05-11 |archive-url=https://web.archive.org/web/20090511065155/http://www.fas.org/sgp/crs/nuke/RS22542.pdf |url-status=dead }}</ref> ಆದರೂ ಕೂಡ ಅಮೆರಿಕದಲ್ಲಿ ವೆಚ್ಚವಾದ ಎಲ್ಲ ಇಂಧನವನ್ನು ಇಂದಿಗೂ ಕೂಡ ತ್ಯಾಜ್ಯ ಎಂದು ಪರಿಗಣಿಸಲಾಗುತ್ತದೆ.<ref>[http://www.world-nuclear.org/info/inf69.html ಉಪಯೋಗಿಸಿದ ಅಣು ಇಂಧನ ಮರುಬಳಸಲು ಸಂಸ್ಕರಣೆ] {{Webarchive|url=https://web.archive.org/web/20070204135816/http://www.world-nuclear.org/info/inf69.html |date=2007-02-04 }}. ಡಬ್ಲ್ಯೂಎನ್ ಎ</ref> ಫೆಬ್ರವರಿ 2006ರಲ್ಲಿ ಅಮೆರಿಕದಲ್ಲಿ ನೂತನವಾದ [[ಜಾಗತಿಕ ಅಣುಶಕ್ತಿ ಪಾಲುದಾರಿಕೆ]]ಯನ್ನು ಪ್ರಕಟಿಸಲಾಯಿತು. ಇದು,ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಂಧನವನ್ನು ಅಣುಶಕ್ತಿ ಪ್ರಸರಣವನ್ನು ದೂರ ಮಾಡಿ ಇಂಧನ ಪುನರ ಸಂಸ್ಕರಣೆಗೆ ಪ್ರಯತ್ನಿಸುವಂತೆ ಮಾಡಿತು. ಇದರೊಂದಿಗೆ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗೆ ಅಣು ವಿದ್ಯುತ್ ದೊರೆಯುವಂತೆ ಮಾಡುವುದು ಆಗಿತ್ತು.<ref>{{cite journal |quotes= |last=Baker |first=Peter |authorlink= |coauthors=Linzer, Dafna |year= |month= |title= Nuclear Energy Plan Would Use Spent Fuel|journal= Washington Post|volume= |issue=2007-01-26 |pages= |id= |url= http://www.washingtonpost.com/wp-dyn/content/article/2006/01/25/AR2006012502229.html|accessdate=2007-01-31 }}</ref> ====ಕರಗಿದ ಯುರೇನಿಯಂ==== ಯುರೇನಿಯಂ ಸಂವರ್ಧನಗೊಳಿಸುವಿಕೆಯು ಹಲವಾರು ಟನ್ ಗಳಲ್ಲಿ [[ಕರಗಿದ ಯುರೇನಿಯಂ]] (DU) ಅನ್ನು ಉತ್ಪಾದಿಸುತ್ತದೆ.ಅದು U-238 ಮತ್ತು ಅಣು ಸಮ್ಮಿಳನಕ್ಕೆ ಸುಲಭವಾಗಿ ಒಳಗಾಗಬಹುದಾದ U-235 ಅನ್ನು ಒಳಗೊಂಡಿರುತ್ತದೆ. U-238 ಒಂದು ಕಠಿಣವಾಗಿದ್ದು ಲೋಹವಾಗಿದ್ದು, [[ಸೀಸ]]ಕ್ಕಿಂತ ಹೆಚ್ಚಿನ ಸಾಂದ್ರತೆಯನ್ನು ಹೊಂದಿರುವ ಕಾರಣ ಅದನ್ನು ವಿಮಾನ ಉತ್ಪಾದನೆಯಲ್ಲಿ, ವಿಕಿರಣ ತಡೆಗೆ ಮತ್ತು ಶಸ್ತ್ರಾಸ್ತ್ರಗಳಿಗೆ ಉಪಯೋಗಿಸಲಾಗುತ್ತಿದೆ. ತೀಕ್ಷ್ಣವಾಗಿ ಕತ್ತರಿಸುವ ಸಾಮರ್ಥ್ಯ ಹೊಂದಿರುವ ಕಾರಣ DU ಪೆನೆಟ್ರೆಟರ್ (ಬುಲೆಟ್ಸ್ ಅಥವ [[APFSDS]] ಟಿಪ್ಸ್)ಗಳಂತಹ ಯುದ್ಧ ಸಾಮಗ್ರಿಗಳ ಉತ್ಪಾದನೆಯಲ್ಲಿ ಕೂಡ ಕರಗಿದ ಯುರೇನಿಯಂ ಪ್ರಯೋಜನಕಾರಿಯಾಗಿದೆ.<ref>{{cite news | url= http://www.newscientist.com/article/dn4004-safe-alternative-to-depleted-uranium-revealed.html | title= 'Safe' alternative to depleted uranium revealed | last= Hambling | first= David |date= July 30, 2003 |work= [[New Scientist]] |publisher= | accessdate= 2008-07-16 }}</ref><ref>{{cite web | url= http://www.sv.vt.edu/research/batra-stevens/pent.html | title= Adiabatic Shear Banding in Axisymmetric Impact and Penetration Problems | last= Stevens | first= J. B. | coauthors= R. C. Batra | date= | work= | publisher= [[Virginia Polytechnic Institute and State University]] | accessdate= 2008-07-16 | archive-date= 2008-10-07 | archive-url= https://web.archive.org/web/20081007233308/http://www.sv.vt.edu/research/batra-stevens/pent.html | url-status= dead }}</ref> ಟ್ಯಾಂಕ್ ಸಿಬ್ಬಂದಿ ಮತ್ತು ಬುಲೆಟ್ ಗಳು, ಬಾಂಬ್ ಗಳು, ಕ್ಷಿಪಣಿಯ ಯುದ್ಧ ತಲೆಗಳನ್ನು ರಕ್ಷಿಸುವುದಕ್ಕೆ ದೊಡ್ಡ ಪ್ರಮಾಣದಲ್ಲಿ ಉಪಯೋಗಿಸಲಾಗುತ್ತಿರುವ ಪ್ರದೇಶಗಳಲ್ಲಿನ ನಾಗರಿಕರು ಅತಿಯಾಗಿ U-238 ಸಾಮಗ್ರಿಗೆ ತೆರೆದಿಕೊಂಡಿರುವ ಗುಂಪು ಆರೋಗ್ಯದ ಸಮಸ್ಯೆಗಳನ್ನು ಎದುರಿಸಬಹುದು ಎಂಬ ಕಳವಳವಿದೆ. ಜನವರಿ, 2003ರಲ್ಲಿ [[ವಿಶ್ವ ಆರೋಗ್ಯ ಸಂಸ್ಥೆ]]ಯು ಪ್ರಕಟಿಸಿದ ವರದಿಯಲ್ಲಿ DU ಸ್ಫೋಟಕದಿಂದ ಕಲುಷಿತಗೊಳ್ಳುವಿಕೆ ಪ್ರಭಾವ ಬೀರುವ ಸ್ಥಳದಿಂದ ಕೆಲವೇ ಹತ್ತಾರು ಮೀಟರ್ ವರಗೆ ಇದ್ದು, ಸ್ಥಳೀಯ ಪರಿಸರದ ಮೇಲೆ ಅದರ ಪ್ರಭಾವ ಅತ್ಯಂತ ಕಡಿಮೆ ಇದೆ. ವರದಿಯಲ್ಲಿ DU ಸೇರಲ್ಪಟ್ಟಿರುವ ವ್ಯಕ್ತಿಯ ದೇಹದಿಂದ 24 ಗಂಟೆ ಅವಧಿಯಲ್ಲಿ ಶೇ. 70ರಷ್ಟು ವಿಕಿರಣ ಕಡಿಮೆಯಾಗುತ್ತದೆ ಮತ್ತು ಕೆಲವೇ ದಿನಗಳಲ್ಲಿ ಶೇ. 90ರಷ್ಟು ನಾಶವಾಗಿರುತ್ತದೆ ಎಂದು ಹೇಳಿದೆ.<ref>{{cite web | url= http://www.who.int/mediacentre/factsheets/fs257/en/index.html | title= Depleted uranium | month= January | year= 2003 | publisher= [[World Health Organization]] | accessdate= 2008-07-16 }}</ref> ==ಆರ್ಥಿಕತೆ== ಅಣು ವಿದ್ಯುತ್ ಉತ್ಪಾದನಾ ಘಟಕಗಳ ಆರ್ಥಿಕತೆಯು ಪ್ರಾಥಮಿಕವಾಗಿ ಘಟಕ ನಿರ್ಮಿಸುವುದಕ್ಕೆ ಅಗತ್ಯವಾಗಿರುವ ಹೆಚ್ಚಿನ ಪ್ರಮಾಣದ ಬಂಡವಾಳದಿಂದ ಪ್ರಭಾವಿತವಾಗಿವೆ. 2009ರಲ್ಲಿ ಅಮೆರಿಕದಲ್ಲಿ ಹೊಸ ಘಟಕವನ್ನು ಸ್ಥಾಪಿಸುವುದಕ್ಕೆ ಅಂದಾಜು 6ರಿಂದ 10 ಬಿಲಿಯನ್ ಅಮೆರಿಕನ್ ಡಾಲರ್ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ. ಆದ್ದರಿಂದ ಸಾಮಾನ್ಯವಾಗಿ ಇವುಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಮಟ್ಟಿಗೆ ನಿರ್ವಹಿಸಬೇಕಾಗುತ್ತದೆ ಅಥವ ಹೆಚ್ಚುವರಿ ಘಟಕಗಳಲ್ಲಿ ಸದ್ಯದ ರಿಯಾಕ್ಟರ್ ಸ್ಥಳದಲ್ಲಿ ನಿರ್ಮಿಸಬೇಕಾಗುತ್ತದೆ. 2008ರಲ್ಲಿ ಹೊಸ ನ್ಯೂಕ್ಲಿಯರ್ ವಿದ್ಯುತ್ ಉತ್ಪಾದನಾ ಘಟಕಗಳ ನಿರ್ಮಾಣ ವೆಚ್ಚವು ಇತರ ವಿದ್ಯುತ್ ಉತ್ಪಾದನಾ ಘಟಕಗಳ ನಿರ್ಮಾಣ ವೆಚ್ಚಕ್ಕಿಂತ ವೇಗವಾಗಿ ಅಭಿವೃದ್ಧಿ ಹೊಂದಿತು.<ref>ಮೇರಿಲ್ಯಾಂಡ್ ಪಿಐಆರ್‌ಜಿ ಫೌಂಡೇಶನ್ "ಅತಿ ವೆಚ್ಚದ ಅಣುಶಕ್ತಿ." (2009).http://www.nirs.org/nukerelapse/calvert/highcostnpower_mdpirg.pdf. ಪಡೆದ ದಿನಾಂಕ 8-13-2009.</ref><ref>ಲೊನಿನ್ಸ್, ಎ. ಬಿ.; ಸೈಕ್, ಐ. ರಾಕಿ ಮೌಂಟೆನ್ ಇನ್ಟಿಟ್ಯೂಟ್. "ಅಣು ಭ್ರಾಂತಿ" (ಮೇ 2008 ''ಆ‍ಯ್‌೦ಬಿಯೊ'' ಪ್ರಿಪ್ರಿಂಟ್). http://www.rmi.org/images/PDFs/Energy/E08-01_AmbioNuclIlusion.pdf {{Webarchive|url=https://web.archive.org/web/20090711170137/http://www.rmi.org/images/PDFs/Energy/E08-01_AmbioNuclIlusion.pdf |date=2009-07-11 }}. Accessed 8-13-2009.</ref>. 2003ರ ಎಂಐಟಿಗಾಗಿ ಸೇರಿದ ಪ್ರತಿಷ್ಠಿತ ನಿಯೋಗವೊಂದರ ಅಧ್ಯಯನವು ಈ ಕೆಳಗಿನ ಅಂಶಗಳನ್ನು ಕಂಡು ಹಿಡಿಯಿತು.{{quote|In deregulated markets, nuclear power is not now cost competitive with coal and natural gas. However, plausible reductions by industry in capital cost, operation and maintenance costs, and construction time could reduce the gap. Carbon emission credits, if enacted by government, can give nuclear power a cost advantage.|The Future of Nuclear Power<ref>Massachusetts Institute of Technology. "The Future of Nuclear Power" (2003). http://web.mit.edu/nuclearpower/pdf/nuclearpower-summary.pdf. Accessed 8-13-2009.</ref>}} ಎಂಐಟಿ ಅಧ್ಯಯನವು ನ್ಯೂಕ್ಲಿಯರ್ ರಿಯಾಕ್ಟರ್ ಗಳ ಜೀವಿತಾವಧಿಯನ್ನು 40 ವರ್ಷಗಳು ಎನ್ನುವ ಆಧಾರದ ಮೇಲೆ ಕೈಗೊಂಡಿತು. ಹಲವಾರು ಘಟಕಗಳು ಈ ಅವಧಿಗಿಂತ ಹೆಚ್ಚು ಕಾಲ ಕಾರ್ಯನಿರ್ವಹಿಸುವಂತೆ ವಿಸ್ತರಿಸಲಾಗಿದೆ. ಮತ್ತು 60 ವರ್ಷಗಳವರೆಗೆ ಈ ಘಟಕಗಳ ಜೀವಿತಾವಧಿಯನ್ನು ವಿಸ್ತರಿಸುವುದರಿಂದ ನಾಟಕೀಯವಾಗಿ ಒಟ್ಟಾರೆ ವೆಚ್ಚ ಕಡಿಮೆಗೊಳಿಸುತ್ತದೆ ಎಂದು ಅಧ್ಯಯನ ತೋರಿಸಿಕೊಟ್ಟಿತು.<ref>http://ideas.repec.org/p/wpa/wuwpio/9512002.html</ref> [[ಅಣು ವಿದ್ಯುತ್ ಶಕ್ತಿ]]ಯ ಚರ್ಚೆಯ ಸಂದರ್ಭದಲ್ಲಿ ಇತರ ಶಕ್ತಿ ಸಂಪನ್ಮೂಲಗಳ ತುಲನಾತ್ಮಕ ಆರ್ಥಿಕತೆಯನ್ನು ಕೂಡ ಮುಖ್ಯ ಲೇಖನದಲ್ಲಿ ಚರ್ಚಿಸಲಾಗಿದೆ. ===ಅಣು ವಿದ್ಯುತ್ ಶಕ್ತಿ ಘಟಕಗಳ ಸ್ಥಿತಿಸ್ಥಾಪಕತ್ವ=== ಕೆಲವು ಬಾರಿ ಅವುಗಳ ಉತ್ಪಾದನೆಯಲ್ಲಿ ನ್ಯೂಕ್ಲಿಯರ್ ಕೇಂದ್ರಗಳು ಇತರ ಮಾದರಿಯ ಶಕ್ತಿಗೆ ಹೋಲಿಸಿದಲ್ಲಿ ಮತ್ತು ಬೇಡಿಕೆಯನ್ನು ಪೂರೈಸುವಲ್ಲಿ ಸ್ಥಿತಿಸ್ಥಾಪಕತ್ವ ಹೊಂದಿಲ್ಲ ಎಂದು ವಾದಿಸಲಾಗುತ್ತದೆ. ಇದು ಕೆಲ ರಿಯಾಕ್ಚರ್ ಗಳಿಗೆ ಹೋಲಿಸಿದಲ್ಲಿ ನಿಜವಾಗಿದ್ದು, ಇದು ಕೆಲ ಆದುನಿಕ ವಿನ್ಯಾಸಗಳಿಗೆ ಬಹಳಷ್ಟು ದೀರ್ಘ ಕಾಲ ನಿಜವಲ್ಲ.<ref>{{Cite web |url=http://www.claverton-energy.com/nuclear-power-is-flexible-in-its-output.html |title=ನ್ಯೂಕ್ಲೀಯರ್ ಪವರ್ ಈಸ್ ಪ್ಲೇಗ್ಜಿಬಲ್ - ಕ್ಲೇವರ್ಟನ್ ಎನರ್ಜಿ ಗ್ರುಪ್ |access-date=2010-05-31 |archive-date=2010-03-09 |archive-url=https://web.archive.org/web/20100309045924/http://www.claverton-energy.com/nuclear-power-is-flexible-in-its-output.html |url-status=dead }}</ref> ಕೆಳಗಿನ ಮಾದರಿಯಂತೆ ಫ್ರಾನ್ಸ್ ನಲ್ಲಿ ಬೃಹತ್ ಪ್ರಮಾಣದಲ್ಲಿ ನ್ಯೂಕ್ಲಿಯರ್ ಘಟಕಗಳನ್ನು ಲೋಡ್ ಮಾಡುವುದಕ್ಕೆ ನಿರಂತರವಾಗಿ ಉಪಯೋಗಿಸಲಾಗುತ್ತಿದೆ.<ref name="nei">ಸ್ಟೀವನ್ ಕಿಡ್. [http://www.neimagazine.com/story.asp?storyCode=2053355 ಫ್ರಾನ್ಸ್‌ನಲ್ಲಿ ಅಣು - ಸರಿಯಾದದ್ದನ್ನು ಏನು ಪಡೆಯಲಾಗಿದೆ?] {{Webarchive|url=https://web.archive.org/web/20100511035607/http://www.neimagazine.com/story.asp?storyCode=2053355 |date=2010-05-11 }} ''ನ್ಯೂಕ್ಲೀಯರ್ ಎಂಜೀನಿಯರಿಂಗ್ ಇಂಟಾರ್ನ್ಯಾಷನಲ್'', ಜೂನ್ 22, 2009.</ref> ಸಾಮಾನ್ಯವಾಗಿ ಕುದಿಯುವ ನೀರಿನ ರಿಯಾಕ್ಟರಗಳು ಲೋಡ್ ಮಾಡುವುದಕ್ಕೆ ಕೆಳಗಿನ ಸಾಮರ್ಥ್ಯವನ್ನು ಹೊಂದಿದ್ದು. ನೀರಿನ ಪುನರ್ ಹರಿಯುವಿಕೆಯನ್ನು ವೈವಿಧ್ಯಗೊಳಿಸುವುದರಿಂದ ಜಾರಿಗೊಳಿಸಲಾಗುತ್ತಿದೆ. ==ಸುರಕ್ಷತೆ== ==ಅಣು ವಿದ್ಯುತ್ ಉತ್ಪಾದನಾ ಘಟಕಗಳ ಪರಿಸರದ ಮೇಲಿನ ಪ್ರಭಾವ== ===ಗ್ರೀನ್ ಹೌಸ್ ಹೊರಸೂಸುವಿಕೆಯ ಜೀವನ ಚಕ್ರದ ತುಲನೆ=== ಬಹುತೇಕ ಕಾರ್ಬನ್ ಡೈ ಆಕ್ಸೈಡ್ ನ ಹೊರಸೂಸುವಿಕೆಯ [[ಜೀವನ ಚಕ್ರದ ತುಲನಾತ್ಮಕ ವಿಮರ್ಶೆ]]ಯು (LCA) ಅಣುಶಕ್ತಿಯಯನ್ನು [[ನವಿಕರಿಸಬಹುದಾದ ಶಕ್ತಿ]]ಯ ಮೂಲಗಳಿಗೆ ತುಲನೆ ಮಾಡುತ್ತದೆ.<ref>[http://www.world-nuclear.org/info/inf100.html ಶಕ್ತಿಯ ಸಮತೋಲನ ಮತ್ತು {{CO2}} ಸೂಚನೆಗಳು ] {{Webarchive|url=https://web.archive.org/web/20100619063905/http://world-nuclear.org/info/inf100.html |date=2010-06-19 }} ಜಾಗತಿಕ ಅಣು ಒಕ್ಕೂಟ ನವೆಂಬರ್ 2005</ref><ref>[http://www.nei.org/keyissues/protectingtheenvironment/lifecycleemissionsanalysis/ ] {{Webarchive|url=https://web.archive.org/web/20100225081327/http://www.nei.org/keyissues/protectingtheenvironment/lifecycleemissionsanalysis |date=2010-02-25 }} ಜೀವನ-ಚಕ್ರ ಉತ್ಸರ್ಜನ ವಿಶ್ಲೇಷಣೆ /1}</ref> ==ಅಣುಶಕ್ತಿಯ ಕುರಿತ ಚರ್ಚೆ== ಅಣುಶಕ್ತಿಯ ಚರ್ಚೆಯೂ ವಿವಾದಾತ್ಮಕವಾಗಿದ್ದು,<ref>ಜೇಮ್ಸ್ ಜೆ. ಮ್ಯಾಕ್‌ಕೆಂನ್ಜಿ. [[ಆರ್ಥರ್ ಮರ್ಪಿಯವರಿಂದ]] [http://www.jstor.org/pss/2823429?cookieSet=1 ಅಣು ಶಕ್ತಿ ವಿವಾದದ ಅವಲೋಕನ ] ''ದ ಕ್ವಾರ್ಟರ್ಲಿ ರಿವ್ಯೂ ಆಫ್ ಬಯಾಲಜಿ '', ಸಂಪುಟ. 52, ಸಂಖ್ಯೆ. 4 (ಡಿಸೆಂಬರ್., 1977), ಪು. 467-468.</ref><ref name="eleven">ಜೆ.ಸ್ಯಾಮುಯೆಲ್ ವಾಕರ್ (2004). ''[https://books.google.com.au/books?id=tf0AfoynG-EC&amp;dq=Three+Mile+Island:+A+Nuclear+Crisis+in+Historical+Perspective&amp;printsec=frontcover&amp;source=bl&amp;ots=OouUwdMQpH&amp;sig=GkKocK36A1bZhmqt_Nm4O6zWQKw&amp;hl=en&amp;ei=lFtKS7TIDY3U7AOKq_jXCw&amp;sa=X&amp;oi=book_result&amp;ct=result&amp;resnum=2&amp;ved=0CBEQ6AEwAQ#v=onepage&amp;q=&amp;f=false ಥ್ರಿ ಮೈಲ್ ಐಸ್‌ಲ್ಯಾಂಡ್: ಎ ನ್ಯೂಕ್ಲೀಯರ್ ಕ್ರೈಸಿಸ್ ಇನ್ ಹಿಸ್ಟೋರಿಕಲ್ ಪರ್ಸ್ಪೆಕ್ಟಿವ್]'' (ಬರ್ಕ್ಲೆಯ್: ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ ಮುದ್ರಣಾಲಯ),ಪು. 10-11.</ref><ref>ಫೆಬ್ರವರಿ 2010 ರಲ್ಲಿ ''[[ನ್ಯೂಯಾರ್ಕ್ ಟೈಮ್ಸ್]]'' ಪುಟಗಳಲ್ಲಿ ಅಣುಶಕ್ತಿಯ ಕುರಿತಾದ ಪುಟಗಳು, ನೋಡಿ [https://www.nytimes.com/2010/02/18/opinion/18thur2.html?scp=1&amp;sq=a%20reasonable%20bet%20on%20nuclear%20power&amp;st=cse ಎ ರಿಜನೆಬಲ್ ಬೆಟ್ ಆನ್ ನ್ಯೂಕ್ಲೀಯರ್ ಪವರ್ ] ಮತ್ತು [https://www.nytimes.com/2010/02/20/opinion/l20nuclear.html ರೀವಿಸಿಟಿಂಗ್ ನ್ಯೂಕ್ಲೀಯರ್ ಪವರ್ : ಎ ಡಿಬೇಟ್] ಮತ್ತು [http://roomfordebate.blogs.nytimes.com/2010/02/16/a-comeback-for-nuclear-power/ ಎ ಕಮ್‌ಬ್ಯಾಕ್ ಫಾರ್ ನ್ಯೂಕ್ಲೀಯರ್ ಪವರ್ ?]</ref> ಅದು ನಾಗರಿಕ ಉದ್ದೇಶಗಳಿಗಾಗಿ [[ಅಣು ಇಂಧನ]]ದಿಂದ ರಿಯಾಕ್ಟರ್ ಗಳಿಂದ [[ವಿದ್ಯುತ್]] ಉತ್ಪಾದಿಸುವಿಕೆ ಮತ್ತು [[ಅಣು ಸಮ್ಮಿಳನ ರಿಯಾಕ್ಟರ್]] ಉಪಯೋಗಿಸುವಿಕೆಯಂತಹ ವಿಚಾರಗಳಿಂದ ಸುತ್ತುವರಿದಿದೆ. 1970 ಮತ್ತು 1980ರ ಅವಧಿಯಲ್ಲಿ ನ್ಯೂಕ್ಲಿಯರ್ ಶಕ್ತಿಯ ಉಪಯೋಗದ ಕುರಿತ ಚರ್ಚೆ ತುತ್ತ ತುದಿಗೆರಿತ್ತು. ಕೆಲವು ದೇಶಗಳಲ್ಲಿ ತಾಂತ್ರಿಕತೆಯ ವಿವಾದದ ಇತಿಹಾಸದಲ್ಲಿ ಎಂದು ಕಂಡು ಕೇಳರಿಯದ ರೀತಿಯಲ್ಲಿ ಅತ್ಯಂತ ಸಂಕೀರ್ಣ ರೂಪದಲ್ಲಿ ಮುಟ್ಟಿತು.<ref>ಹರ್ಬರ್ಟ್ ಪಿ. ಕಿಟ್ಸ್‌ಚೆಲ್ಟ್. [http://www.marcuse.org/harold/hmimages/seabrook/861KitscheltAntiNuclear4Democracies.pdf ರಾಜಕೀಯ ಅವಕಾಶ ಮತ್ತು ರಾಜಕೀಯ ಪ್ರತಿಭಟನೆ: ನಾಲ್ಕು ಪ್ರಜಾಪ್ರಭುತ್ವಗಳಲ್ಲಿ ಅಣು-ವಿರೋಧಿ ಚಳುವಳಿಗಳು ] ''ಬ್ರಿಟೀಷ್ ಜರ್ನಲ್ ಆಫ್ ಪೊಲೊಟಿಕಲ್ ಸೈನ್ಸ್'', ಸಂಪುಟ. 16, ಸಂಖ್ಯೆ. 1, 1986,.ಪು 57.</ref><ref>[[ಜಿಮ್ ಫಾಕ್]] (1982). ''ಜಾಗತಿಕ ವಿದಳನ: ಅಣು ಶಕ್ತಿಯ ಮೇಲೆ ಯುದ್ಧ'', ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮುದ್ರಣಾಲಯ.</ref> ಅಣುಶಕ್ತಿಯ ಪ್ರತಿಪಾದಕರು ಅಣು ವಿದ್ಯುತ್ ಶಕ್ತಿಯು [[ಸುಸ್ಥಿರ ಶಕ್ತಿ]]ಯ ಮೂಲವಾಗಿದ್ದು ಅದು [[ಕಾರ್ಬನ್ ಹೊರಸೂಸುವಿ]]ಕೆಯನ್ನು ಕಡಿಮೆಗೊಳಿಸುತ್ತದೆ ವಿದೇಶದ ತೈಲದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ [[ಶಕ್ತಿಯ ಸುರಕ್ಷತೆ]]ಯನ್ನು ಹೆಚ್ಚಿಸುತ್ತದೆ.<ref>[https://www.bloomberg.com/apps/news?pid=10000103&amp;sid=aXb5iuqdZoD4&amp;refer=us ಅಮೆರಿಕಾದ ಶಕ್ತಿ ಮೇಲಿನ ಶಾಸನವು ಬೈಜಿಕ ಶಕ್ತಿಯನ್ನು ಪುನರುಜ್ಜೀವನ ಗೊಳಿಸಿವುದಾಗಿರಬಹುದು].</ref> ಅಣು ವಿದ್ಯುತ್ ಶಕ್ತಿ ಉತ್ಪಾದನೆ ಪ್ರಕ್ರಿಯೆಯು ಇತರ ನಾಶವಾಗಬಹುದಾದ ಪರ್ಯಾಯ ಇಂಧನಗಳಿಗೆ ಹೋಲಿಸಿದಲ್ಲಿ ಯಾವುದೇ ರೀತಿಯ ಹಸಿರು ಮನೆ, ಮಂಜು ಕವಿಯುವಿಕೆಯಂತಹ ಸಾಂಪ್ರದಾಯಿಕ ವಾಯು ಮಾಲಿನ್ಯ, ಉಂಟು ಮಾಡುವುದಿಲ್ಲ ಎಂದು ಪ್ರತಿಪಾದಕರು ವಾದಿಸುತ್ತಾರೆ. ಬಹುತೇಕ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಶಕ್ತಿ ಸ್ವಾತಂತ್ರ್ಯವನ್ನು ಗಳಿಸುವುದಕ್ಕೆ ಅಣುಶಕ್ತಿಯೊಂದೇ ಸೂಕ್ತವಾದ ಮಾರ್ಗ ಎಂದು ಪ್ರತಿಪಾದಕರು ಹೇಳುತ್ತಾರೆ. ತ್ಯಾಜ್ಯ ಸಂಗ್ರಹಣೆ ಕೂಡ ಕಡಿಮೆ ಇದ್ದು ಮತ್ತದನ್ನು ಹೊಸ ರಿಯಾಕ್ಚರ್ ಗಳಲ್ಲಿ ಇತ್ತೀಚಿನ ತಂತ್ರಜ್ಞಾನ ಬಳಸುವುದರಿಂದ ಮತ್ತಷ್ಟು ಕಡಿಮೆಗೊಳಿಸಬಹುದು ಎನ್ನುವುದು ಅಣುಶಕ್ತಿ ಪ್ರತಿಪಾದಕರ ಅನಿಸಿಕೆ. ಪ್ರಮುಖ ವಿದ್ಯುತ್ ಘಟಕಗಳಿಗೆ ಹೋಲಿಸಿದಲ್ಲಿ ಪಾಶ್ಚಿಮಾತ್ಯ ಜಗತ್ತಿನಲ್ಲಿ ಕಾರ್ಯನಿರ್ವಹಣೆ ಸುರಕ್ಷೆಯು ಅತ್ತ್ಯುನ್ನತ ಮಟ್ಟದ್ದಾಗಿದೆ.<ref>{{cite web | url= http://www.phyast.pitt.edu/~blc/book/BOOK.html | title= The Nuclear Energy Option |author= Bernard Cohen |date= |year= |month= |format= |work= |publisher= |pages= |language= |doi= |archiveurl= |archivedate= |quote= | accessdate= 2009-12-09 }}</ref> ಅಣು ವಿದ್ಯುತ್ ಶಕ್ತಿ ಉತ್ಪಾದನಾ ಘಟಕಗಳು ಜನರು ಮತ್ತು ಪರಿಸರಕ್ಕೆ ಹಲವಾರು ಅಪಾಯವನ್ನು ಒಡ್ಡುತ್ತದೆ ಎನ್ನುವದು ವಿರೋಧಿಗಳ ಅಭಿಪ್ರಾಯ.<ref>{{Cite web |url=http://www.projectcensored.org/top-stories/articles/4-nuclear-waste-pools-in-north-carolina/ |title=ಉತ್ತರ ಕರೋಲಿನಾದಲ್ಲಿ ಅಣು ತಾಜ್ಯ |access-date=2010-05-31 |archive-date=2017-10-19 |archive-url=https://web.archive.org/web/20171019183432/http://projectcensored.org/top-stories/articles/4-nuclear-waste-pools-in-north-carolina/ |url-status=dead }}</ref><ref>http://www.ncwarn.org/?cat=18</ref><ref>[http://www.southernstudies.org/2009/04/post-4.html ತನಿಖೆ :ಥ್ರಿ ಮೈಲ್ ಐಸ್‌ಲ್ಯಾಂಡ್ ದುರಂತವು ಅಣು ಸ್ಥಾವರಳ ಸುರಕ್ಷತೆಗಳ ಬಗೆಗಿನ ಸಂಶಯವನ್ನು ಬಹಿರಂಗಗೊಳಿಸಿದೆ] {{Webarchive|url=https://web.archive.org/web/20100209051243/http://www.southernstudies.org/2009/04/post-4.html |date=2010-02-09 }}.</ref> ಈ ಸಮಸ್ಯೆಗಳಲ್ಲಿ ಸಂಸ್ಕರಣೆಯ ಸಮಸ್ಯೆ, ಅಣು ತ್ಯಾಜ್ಯದ ಸಂಗ್ರಹ ಮತ್ತು ಸಾರಿಗೆ, [[ಅಣ್ವಸ್ತ್ರಗಳ ಪ್ರಸರಣ]] ಮತ್ತು ಭಯೋತ್ಪಾದನೆ ಮತ್ತು ಯುರೇನಿಯಂ [[ಗಣಿಗಾರಿಕೆ]]ಯಿಂದ ಆರೋಗ್ಯ ಮತ್ತು ಪರಿಸರಕ್ಕೆ ಆಗುವ ಹಾನಿಗಳು ಸೇರಿವೆ.<ref name="gierec">ಗ್ರೀನ್‌ಪೀಸ್ ಇಂಟರ್‌ನ್ಯಾಷನಲ್ ಆ‍ಯ್‌೦ಡ್ ಯುರೋಪಿಯನ್ ರಿನಿವೆಬಲ್ ಎನರ್ಜಿ ಕೌನ್ಸಿಲ್ (ಜನವರರಿ 2007). ''[http://www.energyblueprint.info/fileadmin/media/documents/energy_revolution.pdf ಶಕ್ತಿಯ ಕ್ರಾಂತಿ: ಎ ಸುಟೆಬಲ್ ವರ್ಲ್ಡ್ ಎನರ್ಜಿ ಔಟ್‌ಲುಕ್ ] {{Webarchive|url=https://web.archive.org/web/20091120161002/http://www.energyblueprint.info/fileadmin/media/documents/energy_revolution.pdf |date=2009-11-20 }}'', ಪು. 7.</ref><ref name="protest">ಗಿಯುಗ್ನಿ, ಮಾರ್ಕೊ (2004). ''[https://books.google.com/books?id=Kn6YhNtyVigC&amp;pg=PA44&amp;lpg=PA44&amp;dq=shoreham+nuclear+power+plant+protests&amp;source=web&amp;ots=rmz3LVr6tR&amp;sig=sHGK4uiUQ8KKAynuBqZa7NWqYzo ]'' ''[https://books.google.com/books?id=Kn6YhNtyVigC&amp;pg=PA44&amp;lpg=PA44&amp;dq=shoreham+nuclear+power+plant+protests&amp;source=web&amp;ots=rmz3LVr6tR&amp;sig=sHGK4uiUQ8KKAynuBqZa7NWqYzo ಸೋಷಿಯಲ್ ಪ್ರೊಟೆಸ್ಟ್ ಆ‍ಯ್‌೦ಡ್ ಪಾಲಿಸಿ ಚೇಂಜ್: ಎಕೊಲಜಿ, ಅ‍ಯ್‌೦ಟಿ ನ್ಯೂಕ್ಲಿಯರ್, ಆ‍ಯ್‌೦ಡ್ ಪೀಸ್ ಮೂವ್‌ಮೆಂಟ್ ]''.</ref> ರಿಯಾಕ್ಟರ್ ಗಳು ಅತ್ಯಂತ ಸಂಕೀರ್ಣವಾದ ಯಂತ್ರಗಳನ್ನು ಹೊಂದಿದ್ದು, ಇಲ್ಲಿ ಹಲವಾರು ಸಂಗತಿಗಳು ಮತ್ತು ತಪ್ಪು ಎಸಗಬಹುದಾಗಿದೆ ಮತ್ತು ಅದರಿಂದಾಗಿ ಗಂಭೀರವಾದ [[ಅಣು ಅವಘಡ]] ಸಂಭವಿಸಬಹುದು ಎನ್ನುವುದೂ ಕೂಡ ಅನಿಸಿಕೆಯಾಗಿದೆ.<ref>[[ಸ್ಟೀಫನ್ ಕುಕ್]] (2009). ''[[In Mortal Hands: A Cautionary History of the Nuclear Age]]'', ಬ್ಲಾಕ್ ಇಂಚ್., ಪು. 280.</ref><ref>[[ಬೆಂಜಮಿಕ್ ಕೆ. ಸೊವಕೂಲ್]]. ವೆಚ್ಚದ ವಿಫಲತೆ: ಮುಖ್ಯ ಶಕ್ತಿ ಆಕಸ್ಮಿಕಗಳಲ್ಲಿ ಪ್ರಾಥಮಿಕ ನಿರ್ಧರಿಸುವಿಕೆಯ, 1907–2007, ''[[ಎನರ್ಜಿ ಪಾಲಿಸಿ]]'' 36 (2008),ಪು. 1802-1820.</ref> ಅಣು ಸಮ್ಮಿಳನವನ್ನು ಶಕ್ತಿಯ ಮೂಲವಾಗಿ ಬಳಸುವ ಅಪಾಯವನ್ನು ನೂತನ [[ತಂತ್ರಜ್ಞಾನ]]ದ ಸಂಶೋಧನೆಯಿಂದ ತಡೆಯಬಹುದು ಎನ್ನುವುದನ್ನು ಟೀಕಾಕಾರರು ನಂಬುವುದಿಲ್ಲ. [[ಅಣು ವಿದ್ಯುತ್ ಶಕ್ತಿ ಉತ್ಪಾದನೆ ಕೊಂಡಿ]]ಯಿದಯುರೇನಿಯಂ ಗಣಿಗಾರಿಕೆಯಿಂದ ಹಿಡಿದು [[ಅಣು ವಿಸರ್ಜನೆ ಕೊಂಡಿ]]ವರೆಗಿನ ಎಲ್ಲ ಶಕ್ತಿ ಉತ್ಪಾದನಾ ಹಂತಗಳ ಪ್ರಕ್ರಿಯೆಗಳನ್ನು ಗಣನೆಗೆ ತೆಗೆದುಕೊಂಡಲ್ಲಿ ಅಣು ವಿದ್ಯುತ್ ಶಕ್ತಿ ಉತ್ಪಾದನೆ ಕೂಡ ಕಡಿಮೆ ಪ್ರಮಾಣದ ವಿದ್ಯುತ್ ಕಾರ್ಬನ್ ಹೊರಸೂಸುವಿಕೆಯ ಮೂಲವಲ್ಲ ಎಂದು ಆವರು ವಾದಿಸುತ್ತಾರೆ.<ref>ಕರ್ಟ್ ಕ್ಲೈನರ್. [http://www.nature.com/climate/2008/0810/pdf/climate.2008.99.pdf ಅಣು ಶಕ್ತಿ: ಉತ್ಸರ್ಜನದ ನಿರ್ಧರಿಸುವಿಕೆ ] ''ನೇಚರ್ ರಿಪೋರ್ಟ್'', ಸಂಪುಟ. 2, ಆಕ್ಟೋಬರ್ 2008, ಪು. 130-131.</ref><ref>[[ಮಾರ್ಕ್ ಡೈಸೆಂಡ್ರಾಫ್]] (2007). ''[[ಸೂಕ್ತವಾದ ಶಕ್ತಿಯಿಂದ ಹಸಿರುಮನೆ ಪರಿಣಾಮಕ್ಕೆ ಪರಿಹಾರ]]'', ನ್ಯೂ ಸೌತ್ ವೆಲ್ಸ್ ವಿಶ್ವವಿದ್ಯಾಲಯ ಮುದ್ರಣಾಲಯ, ಪು. 252.</ref><ref name="markd">ಮಾರ್ಕ್ ಡೈಸೆಂಡ್ರಾಫ್. [https://web.archive.org/web/20071129121032/http://www.ceem.unsw.edu.au/content/userDocs/NukesSocialAlternativesMD.pdf ಭೂಮಿ ಬಿಸಿಯಾಗುವಿಕೆ ತಡೆಯಲು ಅಣು ಶಕ್ತಿ ಪರಿಹಾರವೆ?]</ref> [[ಆರ್ಥಿಕತೆ]] ಮತ್ತು [[ಸುರಕ್ಷತೆ]]ಯ ಎರಡೂ ಬದಿಗಳನ್ನು ಚರ್ಚೆಯಲ್ಲಿ ಉಪಯೋಗಿಸಲಾಗಿದೆ. ==ಅಪಾಯ, ಅಪಾರ ವೆಚ್ಚ== ಜರ್ಮನಿ, ಆಸ್ಟ್ರಿಯಾ, ಬೆಲ್ಜಿಯಂ, ಇಟಲಿ ಮತ್ತು ಸ್ವೀಡನ್ ಇನ್ನು 15 ವರ್ಷಗಳಲ್ಲಿ ತಮ್ಮ ಎಲ್ಲ ರಿಯಾಕ್ಟರುಗಳನ್ನೂ ಬಂದ್ ಮಾಡಲು ನಿರ್ಧರಿಸಿವೆ. ಅವುಗಳ ಸಮಾಧಿಗೆ ನಿರ್ಮಾಣ ವೆಚ್ಚಕ್ಕಿಂತ ಜಾಸ್ತಿ ಹಣ ಬೇಕಾಗುತ್ತದೆಂದು ಐರೋಪ್ಯ ಸಂಘ ಲೆಕ್ಕಾಚಾರ ಹಾಕಿ ಹೇಳಿದೆ. ಕಳೆದ ಮೇ 21ರಂದು ಸ್ವಿತ್ಸರ್ಲೆಂಡ್‌ನಲ್ಲಿ ನಡೆಸಿದ ರಾಷ್ಟ್ರವ್ಯಾಪಿ ಜನಮತ ಸಂಗ್ರಹದಲ್ಲಿ ಪರಮಾಣು ಯುಗಕ್ಕೆ ಅಂತ್ಯ ಹಾಡಬೇಕೆಂಬ ತೀರ್ಮಾನ ಪ್ರಕಟವಾಗಿದೆ. ಅದಕ್ಕೆ ಮೂರು ದಿನ ಮೊದಲು ನಮ್ಮ ಭಾರತ ಸರ್ಕಾರ ಇನ್ನೂ 10 ಹೊಸ ರಿಯಾಕ್ಟರುಗಳನ್ನು ನಿರ್ಮಿಸುವುದಾಗಿ ಘೋಷಿಸಿದೆ. ಅಪಾಯ, ಅಪಾರ ವೆಚ್ಚ, ಅಸಂಖ್ಯ ತಾಂತ್ರಿಕ ತೊಡಕುಗಳು ಮತ್ತು ನಿಧಾನ ಗತಿಯ ನಿರ್ಮಾಣ ಇವೆಲ್ಲವೂ ಸುಧಾರಿತ ದೇಶಗಳನ್ನೇ ಹೈರಾಣುಗೊಳಿಸಿವೆ. ನಮ್ಮಲ್ಲೂ ಅವೆಲ್ಲ ಸಮಸ್ಯೆಗಳಿವೆ; ಜೊತೆಗೆ ಇನ್ನಷ್ಟು ವಿಶೇಷ ಸವಾಲುಗಳಿವೆ. ಭಾರತದಲ್ಲಿ ಯುರೇನಿಯಂ ಸಾಕಷ್ಟಿಲ್ಲ. ಥೋರಿಯಂ ಹೇರಳ ಇದೆಯಾದರೂ ಅದಿನ್ನೂ ನಮ್ಮ ಕೈಗೆ ಹತ್ತಿಲ್ಲ. ದಾಳಿಗೆ ಸಜ್ಜಾಗಿರುವ ವೈರಿಗಳು ಆಚೀಚೆ ಇದ್ದಾರೆ. ಯುದ್ಧಕ್ಕಾಗಿ ಹೂಂಕರಿಸುವವರ ಸಂಖ್ಯೆಯೂ ನಮ್ಮಲ್ಲಿ ಹೆಚ್ಚುತ್ತಿದೆ. ಅವರಲ್ಲಿ ಕಿಚ್ಚೆಬ್ಬಿಸಿ ಟಿಆರ್‌ಪಿ ಹೆಚ್ಚಿಸಿಕೊಳ್ಳಲು ಮಾಧ್ಯಮಗಳೂ ಹಪಹಪಿಸುತ್ತಿವೆ. ಬಾಂಬ್‌ದಾಳಿ, ನೈಸರ್ಗಿಕ ವಿಕೋಪ ಅಥವಾ ತಾಂತ್ರಿಕ ವೈಫಲ್ಯದಿಂದ ನಮ್ಮ ರಿಯಾಕ್ಟರು ಸಿಡಿದರೆ ಸುತ್ತಲಿನ ಜನ ವಸತಿಯನ್ನು ತೆರವು ಮಾಡಲು ಬೇಕಾದ ತುರ್ತು ಸೌಕರ್ಯಗಳೂ ಅಷ್ಟಕ್ಕಷ್ಟೆ. ಅಂಬುಲೆನ್ಸ್ ಹಾಗಿರಲಿ, ತಳ್ಳುಗಾಡಿಗೂ ಗತಿಯಿಲ್ಲದ ಸರ್ಕಾರಿ ಆಸ್ಪತ್ರೆಗಳ ಕತೆ ನಮಗೆ ಗೊತ್ತಿದೆ. ಸ್ಥಾವರಗಳ ಸುತ್ತಲ ಸುರಕ್ಷತೆಗೆ ಬೇಕಿದ್ದ ಎಲ್ಲ ಸೌಕರ್ಯಗಳೂ ಇರುವಂಥ ದೇಶಗಳೇ ಪರಮಾಣು ಸಹವಾಸದಿಂದ ಕಂಗೆಟ್ಟು ಬದಲೀ ತಂತ್ರಜ್ಞಾನದತ್ತ ಹೊರಳುತ್ತಿವೆ.[http://www.prajavani.net/news/article/2017/06/15/498947.html ನಾಗೇಶ್ ಹೆಗಡೆ;ರೋಬಾಟ್ ಆಳ್ವಿಕೆಯಲ್ಲಿ ನಾಳೆಗಳ ಸಮಾಧಿ;15 Jun, 2017] {{Webarchive|url=https://web.archive.org/web/20170614224410/http://www.prajavani.net/news/article/2017/06/15/498947.html |date=2017-06-14 }} ==ಕೊಂಡಿ== *[[ಪರಮಾಣು]] ==ಇವನ್ನೂ ಗಮನಿಸಿ== {{div col begin}} * [[ಅಣುಶಕ್ತಿ-ವಿರುದ್ಧ ಆಂದೋಲನ]] * [[ವಿಕಿರಣದ ಹಿನ್ನೆಲೆ]] * [[ಚೆರ್ನೋಬಿಲ್ ದುರಂತ]] * [[ಮೃದುತ್ವ]] ಮತ್ತು [[ಭಿದುರತೆ]] * [[ವಿದ್ಯುಚ್ಛಕ್ತಿ ಪೀಳಿಗೆ]] * [[ಇಂಧನ ಅಭಿವೃದ್ದಿ]] * [[ಪರಿಸರದ ಮೇಲೆ ಅಣಶಕ್ತಿಯ ಪ್ರಭಾವ]] * [[ಜರ್ಮನ್ ಅಣು ಇಂಧನ ಯೋಜನೆ]] * [[ಅಂತರಾಷ್ಟ್ರೀಯ ಪರಮಾಣು ಇಂಧನ ಏಜೆನ್ಸಿ]] * [[ಲೈಟ್ ವಾಟರ್ ರಿಯಾಕ್ಟರ್ ಸಸ್ಟೆನೆಬಿಲಿಟಿ ಪ್ರೋಗ್ರಾಮ್]] * [[ಲೈನರ್-ನಂ-ತ್ರೆಶ್‌ಹೊಲ್ಡ್ ಮಾಡೆಲ್]] * [[ನಾಗರಿಕ ಪರಮಾಣು ಅಪಘಾತಗಳ ಪಟ್ಟಿ]] * [[ಅಣು ಕ್ರಿಯಾಕಾರಿಗಳ ಪಟ್ಟಿ]] * [[ಅಣು ದುರಂತರಗಳು ಮತ್ತು ವಿಕಿರಣಶೀಲ ಘಟನೆಗಳ ಪಟ್ಟಿ]] * [[ಲಾಸ್ ಆಫ್ ಕೂಲಂಟ್ ಆಕ್ಸಿಡೆಂಟ್]] * [[ಅಣು ಮಾಲಿನ್ಯ]] * [[ಅಣು ಚರ್ಚೆ]] (ಅಸ್ಪಷ್ಟತೆಯ ನಿವಾರಣೆ) * [[ಪರಮಾಣು ವಿದಳನ]] * [[ಅಣು ವಿದಳನ ಉತ್ಪನ್ನ]] * [[ಅಣು ಇಂಧನ ಬ್ಯಾಂಕ್]] ("ಅಂತರಾಷ್ಟ್ರೀಯ ಇಂಧನ ಬ್ಯಾಂಕ್") * [[ಅಣು ಇಂಧನ ಆವರ್ತ]] * [[ಪರಮಾಣು ಸಮ್ಮಿಳನ]] * [[ನ್ಯೂಕ್ಲಿಯರ್ ಲಯಾಬಿಲಿಟೀಸ್ ಫಂಡ್]] * [[ನ್ಯೂಕ್ಲಿಯರ್ ಮೆಜರ್ಮೆಂಟ್ಸ್ ಕಾರ್ಪೊರೇಶನ್]] * [[ಅಣು ಆಶಾವಾದಿ]] * [[ಅಣು ಚಿಕಿತ್ಸೆ]] * [[ಅಮೆರಿಕಾದಲ್ಲಿ ಅಣು ಶಕ್ತಿ]] * [[ಅಣು ಶಕ್ತಿ ಸ್ಥಾವರದ ತುರ್ತು ಪರಿಸ್ಥಿತಿ ಪ್ರತಿಕ್ರಿಯೆ ತಂಡ]] * [[ಅಣು ಭಯೋತ್ಪಾದನೆ]] * [[ನಿಷ್ಕ್ರಿಯ ಅಣು ಸುರಕ್ಷೆ]] * [[ಪಿಕನ್ಸ್ ಪ್ಲಾನ್]] (ವಿಮರ್ಶೆ) * [[ನೊಮ್ ಯೋಜನೆ]] * [[ವಿವಿಧ ಮೂಲಗಳಿಂದ ವಿದ್ಯುತ್ಚಕ್ತಿ ಉತ್ಪಾದಿಸಲು ತಗಲುವ ವೆಚ್ಚದ ಹೋಲಿಕೆ]] * [[ಖಾಲಿಯಾದ ಅಣು ಇಂಧನ ಹಡದು ಪೀಪಾಯಿ]] * [[ತೋಶಿಬಾ 4S]] * [[ಯುರೇನಿಯಂ ಬರಿದಾಗುವಿಕೆ]] * [[ವೇಸ್ಟ್ ಇಸೋಲೇಶನ್ ಪೈಲಟ್ ಪ್ಲಾಂಟ್]] * [[ವಿಶ್ವದ ಶಕ್ತಿ ಮೂಲಗಳು ಮತ್ತು ಉಪಭೋಗ]] {{div col end}} ==ಅಡಿಟಿಪ್ಪಣಿಗಳು== {{Reflist|2}} ==ಆಕರಗಳು== * [http://www.chemcases.com/2003version/nuclear/nc-10.htm ಕ್ರಿಯಾಕಾರಿಗಳ ಶೈಕ್ಷಣಿಕ ಚರ್ಚೆಯ ಮೂಲಕ ಅಣು ಶಕ್ತಿಯ ಪ್ರವೇಶ] {{Webarchive|url=https://web.archive.org/web/20120729160411/http://www.chemcases.com/2003version/nuclear/nc-10.htm |date=2012-07-29 }} * ಬೆರ್ನಾರ್ಡ್ ಎಲ್ ಕೊಹೆನ್‌ರಿಂದ [http://www.phyast.pitt.edu/~blc/book/BOOK.html ದ ನ್ಯೂಕ್ಲೀಯರ್ ಎನರ್ಜಿ ಆಪ್ಶನ್ ],ಆನ್‌ಲೈನ್ ಪುಸ್ತಕ. * ಸ್ಟೀವ್ ಥಾಮಸ್ (2005), {{PDFlink|[http://www.psiru.org/reports/2005-09-E-Nuclear.pdf "The Economics of Nuclear Power: analysis of recent studies"]|305&nbsp;KB}}, ಪಿಎಸ್‌ಐ‌ಆರ್‌ಯು, [[ಗ್ರೀನ್‌ವಿಚ್ ವಿಶ್ವವಿದ್ಯಾಲಯ]], ಯುಕೆ * [http://alsos.wlu.edu/adv_rst.aspx?query=nuclear+power&amp;selection=keyword&amp;source=all&amp;results=10 ವಾಷಿಂಗ್ಟನ್ ಮತ್ತು ಲೀ ವಿಶ್ವವಿದ್ಯಾನಿಲಯ ನ್ಯಾಷನಲ್ ಡಿಜಿಟಲ್ ಸೈನ್ಸ್ ಲೈಬ್ರರಿಯಲ್ಲಿ, ಎ‌ಎಲ್‌ಎಸ್‌ಒಎಸ್‌ನಿಂದ ಅಣು ಶಕ್ತಿ ಮಾಹಿತಿ ಕಲೆ ಹಾಕುವಿಕೆ.,]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }} * [http://www.heartland.org/Article.cfm?artId=19473 1970 ರಿಂದ ಟೆಕ್ಸಾಸ್ ಅಮೆರಿಕಾದ ಮೊದಲ ಅಣು ಸ್ಥಾವರಗಳನ್ನು ಹೊಂದಿರುತ್ತದೆ. ] {{Webarchive|url=https://web.archive.org/web/20061201225004/http://www.heartland.org/Article.cfm?artId=19473 |date=2006-12-01 }} ==ಹೆಚ್ಚಿನ ಮಾಹಿತಿಗಾಗಿ== *{{Cite book | last = Cravens | first = Gwyneth | title = Power to Save the World: the Truth about Nuclear Energy | publisher = Knopf | date = 2007 | location = New York | pages = 464 | url = http://cravenspowertosavetheworld.com/ | isbn = 0307266567 | access-date = 2010-05-31 | archive-date = 2007-10-23 | archive-url = https://web.archive.org/web/20071023065052/http://cravenspowertosavetheworld.com/ | url-status = dead }} * ಫೆರ್ಗುಸನ್,ಚಾರ್ಲ್ಸ್ ಡಿ., [https://books.google.com/books?id=ESVVYtZ98-IC&amp;printsec=frontcover "ನ್ಯೂಕ್ಲೀಯರ್ ಏನರ್ಜಿ: ಬ್ಯಾಲೆನ್ಸಿಂಗ್ ಬೆನೆಫಿಟ್ಸ್ ಆ‍ಯ್‌೦ಡ್ ರಿಸ್ಕ್ಸ್"], [[ಕೌನ್ಸಿಲ್ ಆನ್ ಫಾರೆನ್ ರಿಲೇಶನ್ಸ್]], 2007 ==ಬಾಹ್ಯ ಕೊಂಡಿಗಳು== * [http://alsos.wlu.edu/default.aspx ಆಲ್ಸೊಸ್ ಡಿಜಿಟಲ್ ಲೈಬ್ರರಿ ಫಾರ್ ನ್ಯೂಕ್ಲಿಯರ್ ಇಶ್ಯುಸ್ —ಅಣು ಶಕ್ತಿಯ ಮೇಲೆ ಗ್ರಂಥಸೂಚಿ ಟಿಪ್ಪಣಿ] {{Webarchive|url=https://web.archive.org/web/20110905235003/http://alsos.wlu.edu/default.aspx |date=2011-09-05 }} * [http://www.chemcases.com/2003version/nuclear/nc-10.htm ಕ್ರಿಯಾಕಾರಿಗಳ ಶೈಕ್ಷಣಿಕ ಚರ್ಚೆಯ ಮೂಲಕ ಅಣು ಶಕ್ತಿಯ ಪ್ರವೇಶ] {{Webarchive|url=https://web.archive.org/web/20120729160411/http://www.chemcases.com/2003version/nuclear/nc-10.htm |date=2012-07-29 }} * [http://www.insc.anl.gov/pwrmaps/ ಆರ್ಗೊನ್ನೆ ನ್ಯಾಷನಲ್ ಲಾಬೊರೇಟರಿ — ಅಣು ಶಕ್ತಿ ಕ್ರಿಯಾಕಾರಿಗಳ ನಕ್ಷೆ] {{Webarchive|url=https://web.archive.org/web/20101115174958/http://www.insc.anl.gov/pwrmaps/ |date=2010-11-15 }} * [http://www.acme-nuclear.com ಕುದಿ ಜಲ ಕ್ರಿಯಾಕಾರಿ ಸ್ಥಾವರ, ಬಿಡಬ್ಲ್ಯೂಆರ್ ಸಿಮುಲೇಟರ್ ಯೋಜನೆ] * [http://energyscience.org.au/ ಆಸ್ಟ್ರೇಲಿಯಾದ ಎನರ್ಜಿ ಸೈನ್ಸ್ ಕೊಲ್ಶನ್‌ನಿಂದ ಬ್ರೀಫ್ ಪೇಪರ್ಸ್] * [http://www.british-energy.com/pagetemplate.php?pid=312 ಬ್ರಿಟೀಶ್ ಶಕ್ತಿ— ಬೈಜಿಕ ಶಕ್ತಿ/ ಅಣು ಶಕ್ತಿಯ ಮನದಟ್ಟು ] {{Webarchive|url=https://web.archive.org/web/20070813225908/http://www.british-energy.com/pagetemplate.php?pid=312 |date=2007-08-13 }} * [http://www.ornl.gov/info/ornlreview/rev26-34/text/colmain.html ಕಲ್ಲಿದ್ದಲ್ಲು ದಹನ : ಅಣು ಮೂಲ ಅಥವಾ ಅಪಾಯಕಾಯಿ? ] {{Webarchive|url=https://web.archive.org/web/20070205103749/http://www.ornl.gov/info/ornlreview/rev26-34/text/colmain.html |date=2007-02-05 }} * {{PDFlink|[http://usinfo.state.gov/usa/infousa/tech/energy/nuclear.pdf Congressional Research Service report on Nuclear Energy Policy]|94.0&nbsp;KB}} * [http://eia.doe.gov ಎನರ್ಜಿ ಇನ್‌ಫಾರ್ಮೆಶನ್ ಆಡ್ಮಿನಿಸ್ಟ್ರೇಶನ್ ] {{Webarchive|url=https://web.archive.org/web/20101111164156/http://www.eia.doe.gov/ |date=2010-11-11 }} ಬೇಕಾದಷ್ಟೂ ಅಂಕಿ ಸಂಖ್ಯೆಗಳು ಮತ್ತು ಮಾಹಿತಿ ಒದಗಿಸುತ್ತದೆ. * ಎಪಿಎ ಸರ್ಕಾರದಿಂಡ ಯುನೈಟೆಡ್ ಸ್ಟೇಟ್ಸ್ ಎನ್ವಿರಾನ್ಮೆಂಟಲ್ ಪ್ರೊಜೆಕ್ಷನ್ ಏಜೇನ್ಸಿಯ ಸಮ್ಮತಿ [http://www.epa.gov/cleanrgy/nuc.htm ಎನ್ವಿರಾನ್ಮೆಂಟಲ್ ಇಂಪ್ಯಾಕ್ಟ್ ಆಫ್ ನ್ಯೂಕ್ಲೀಯರ್ ಪವರ್ ] * [http://science.howstuffworks.com/nuclear-power.htm ಅಣು ಶಕ್ತಿ ಹೇಗೆ ಕಾರ್ಯನಿರ್ವಹಿಸುತ್ತದೆ.] * [http://www.iaea.org/ ಐಎಇಎ ವೆಬ್‌ಸೈಟ್ ] ದ [[ಇಂಟರ್ನ್ಯಾಶನಲ್ ಅಟೊಮಿಕ್ ಎನರ್ಜಿ ಏಜೆನ್ಸಿ]] ** [http://www.iaea.org/programmes/a2/ ಐಎಇಎಯ ಪವರ್ ರಿಯಾಕ್ಟರ್ ಇನ್ಫಾರ್ಮೇಶನ್ ಸಿಸ್ಟಮ್ (ಪಿಆರ್‌ಐಎಸ್)] ** [http://www.iaea.org/inis/ws/ ಐಎಇಎಯ ಇಂಟರ್‌ನೆಟ್‌ನಲ್ಲಿ ಅಣು ಸಂಬಂಧಿ ಮೂಲಗಳ ವೆಬ್ ಡೈರೆಕ್ಟರಿ] {{Webarchive|url=https://web.archive.org/web/20081104092224/http://www.iaea.org/inis/ws/ |date=2008-11-04 }} * [https://inlportal.inl.gov/portal/server.pt?open=514&amp;objID=1359&amp;parentname=CommunityPage&amp;parentid=2&amp;mode=2&amp;in_hi_userid=200&amp;cached=true ಇದಾಹೋ ನ್ಯಾಶನಲ್ ಲ್ಯಾಬೋರೇಟರಿಸ್ ನ್ಯೂಕ್ಲಿಯರ್ ರೀಸರ್ಚ್] {{Webarchive|url=https://web.archive.org/web/20090118221454/https://inlportal.inl.gov/portal/server.pt?open=514&objID=1359&parentname=CommunityPage&parentid=2&mode=2&in_hi_userid=200&cached=true |date=2009-01-18 }} ** [http://www.iaea.org/cgi-bin/db.page.pl/pris.charts.htm ಜಗತ್ತಿನಲ್ಲಿರುವ ಎಲ್ಲಾ ಎನ್‌ಪಿಪಿಗಳ ಬಗ್ಗೆ ಮಾಹಿತಿ] {{Webarchive|url=https://web.archive.org/web/20120121095022/http://www.iaea.org/cgi-bin/db.page.pl/pris.charts.htm |date=2012-01-21 }} * [http://nuclearinfo.net ಅಣು ಶಕ್ತಿ ಶಿಕ್ಷಣ] {{Webarchive|url=https://web.archive.org/web/20120522015337/http://nuclearinfo.net/ |date=2012-05-22 }} * [http://www.nucleartourist.com/ ನ್ಯೂಕ್ಲೀಯರ್ ಟೂರಿಸ್ಟ್.ಕಾಮ್], ಅಣು ಶಕ್ತಿ ಮಾಹಿತಿ * [http://pepei.pennnet.com/resource/nuclear%20waste%20disposal ಅಣು ತ್ಯಾಜ್ಯ್ ವಿಲೇವಾರಿ ಮೂಲಗಳು] {{Webarchive|url=https://web.archive.org/web/20090725081718/http://pepei.pennnet.com/resource/nuclear%20waste%20disposal |date=2009-07-25 }} * [https://web.archive.org/web/20071202185518/http://www.greens-efa.org/cms/topics/dokbin/206/206749.the_world_nuclear_industry_status_report@en.pdf ಜಾಗತಿಕ ಅಣು ಕೈಗಾರಿಕೆಗಳ ಸ್ಥಿತಿಗತಿಗಳ ವರದಿ 2007]. * [http://www.wilsoncenter.org/index.cfm?fuseaction=wq.essay&amp;essay_id=203041 ವಿಲ್ಸನ್ ಕ್ವಾರ್ಟರ್ಲಿ — ಅಣು ಶಕ್ತಿ: ಎರಡು ಕಡೆ] {{Webarchive|url=https://web.archive.org/web/20090904185850/http://www.wilsoncenter.org/index.cfm?fuseaction=wq.essay&essay_id=203041 |date=2009-09-04 }} * [http://www.thewatt.com/modules.php?name=News&amp;new_topic=13 ಅಣು ಶಕ್ತಿ ಸಂಬಂಧಿತ ಸುದ್ದಿಗಳು] {{Webarchive|url=https://web.archive.org/web/20070927183633/http://www.thewatt.com/modules.php?name=News&new_topic=13 |date=2007-09-27 }} * [http://www.claverton-energy.com/download/314/ ಗಾಳಿ, ಕಲ್ಲಿದ್ದಲು,ಮತ್ತು ಅಣು ಶಕ್ತಿಗಳ ವೆಚ್ಚಗಳ ಹೋಲಿಕೆ] {{Webarchive|url=https://web.archive.org/web/20100605113646/http://www.claverton-energy.com/download/314/ |date=2010-06-05 }} ===ಅಣು ಇಂಧನ ಸುದ್ದಿಗಳ ಜಾಲಬಂಧಗಳು=== * [http://www.state.nv.us/nucwaste/whatsnew.htm ಅ‍ಯ್‌ನ್ ಅಪ್ ಟು ಡೇಟ್ ಸೆಕ್ಷನ್ ಆಫ್ ಯುಎಸ್ ಅ‍ಯ್‌೦ಡ್ ಇಂಟಾರ್ನ್ಯಷನಲ್ ನ್ಯೂಸ್ ಆನ್ ನ್ಯೂಕ್ಲಿಯರ್ ಇಶ್ಯುಸ್] {{Webarchive|url=https://web.archive.org/web/20100605134741/http://www.state.nv.us/nucwaste/whatsnew.htm |date=2010-06-05 }} * [http://www.ans.org/links/vc-video ಎ‌ಎನ್‌ಎಸ್ ನ್ಯೂಕ್ಲೀಯರ್ ಕ್ಲಿಪ್ಸ್] {{Webarchive|url=https://web.archive.org/web/20100703073958/http://www.ans.org/links/vc-video |date=2010-07-03 }} * [http://www.ans.org/pubs/magazines/nn/ ನ್ಯೂಕ್ಲೀಯರ್ ನ್ಯೂಸ್] * [http://www.world-nuclear-news.com ವರ್ಲ್ಶ್ ನ್ಯೂಕ್ಲಿಯರ್ ನ್ಯೂಸ್] {{Webarchive|url=https://web.archive.org/web/20170913005752/http://world-nuclear-news.com/ |date=2017-09-13 }} ===ಎದುರಾಳಿ=== * [http://www.mng.org.uk/gh/nn.htm ನಮಗ್ಯಾಕೆ ಅಣು ಶಕ್ತಿ ಬೇಕಾಗಿಲ್ಲ] {{Webarchive|url=https://web.archive.org/web/20100526041826/http://www.mng.org.uk/gh/nn.htm |date=2010-05-26 }} * [http://www.million-against-nuclear.net/ 1 ಮಿಲಿಯನ್ ಯುರೊಪಿಯನ್ಸ್ ಅಣು ಶಕ್ತಿಯನ್ನು ವಿರೋಧಿಸುತ್ತಾರೆ] {{Webarchive|url=https://web.archive.org/web/20100212172829/http://www.million-against-nuclear.net/ |date=2010-02-12 }} * [http://www.beyondnuclear.org/ ನ್ಯೂಕ್ಲಿಯ ಪಾಲಿಸಿ ಇನ್ಸ್‌ಟಿಟ್ಯೂಟ್ ಪ್ರಚಾರ ಸಂಘಟನೆಯಲ್ಲಿ ಬಿಯಾಂಡ್ ನ್ಯೂಕ್ಲಿಯರ್] * [http://www.cnp.ca/main/ ಕ್ಯಾಂಪೇನ್ ಫಾರ್ ನ್ಯೂಕ್ಲಿಯರ್ ಫೇಸ್‌ಔಟ್ (CNP)] {{Webarchive|url=https://web.archive.org/web/20071226045309/http://www.cnp.ca/main/ |date=2007-12-26 }} * {{PDFlink|[http://www.boell.de/downloads/oeko/NIP6%20MatthesEndf.pdf Climate Change and Nuclear Energy]|265&nbsp;kB}} * [http://www.intreview.com/article.php?id=123 ಭಾರತ-ಅಮೆರಿಕಾ ಅಣು ಶಕ್ತಿ ಸಮ್ಮತಿಗೆ ವಿಮರ್ಶಾತ್ಮಕ ನಿರ್ಧಾರ] [[ಇಂಟರ್ನ್ಯಾಷನಲ್ ರಿವ್ಯೂ]]* {{PDFlink|[http://www.earthhealing.info/CH.pdf Critical Hour: Three Mile Island, The Nuclear Legacy, And National Security]|929&nbsp;KB}}ನಿಂದ ಆನ್‌ಲೈನ್ ಪುಸ್ತಕ ಪ್ರಕಟಣೆ * [[ಗ್ರೀನ್‌ಪೀಸ್]]: [http://www.greenpeace.org/international/campaigns/nuclear ಎಂಡ್ ದ ನ್ಯೂಕ್ಲೀಯರ್ ಏಜ್] {{Webarchive|url=https://web.archive.org/web/20100603230409/http://www.greenpeace.org/international/campaigns/nuclear/ |date=2010-06-03 }} ಮತ್ತು [http://weblog.greenpeace.org/nuclear-reaction/ ನ್ಯೂಕ್ಲೀಯರ್ ರೀಯಾಕ್ಷನ್ ಬ್ಲಾಗ್] {{Webarchive|url=https://web.archive.org/web/20100523175735/http://weblog.greenpeace.org/nuclear-reaction/ |date=2010-05-23 }}. * [http://archive.greenpeace.org/comms/nukes/chernob/rep02.html ಗ್ರೀನ್‌ಪೀಸ್ — ಅಣು ಆಕಸ್ಮಿಕಗಳ ಕ್ಯಾಲೆಂಡರ್] {{Webarchive|url=https://web.archive.org/web/20070111064544/http://archive.greenpeace.org/comms/nukes/chernob/rep02.html |date=2007-01-11 }} * {{PDFlink|[http://www.nrdc.org/nuclear/plants/plants.pdf Natural Resources Defense Council]|158&nbsp;KB}} * [http://www.nuclearfiles.org/menu/key-issues/nuclear-energy/basics/introduction.htm ನ್ಯೂಕ್ಲೀಯರ್ ಫೈಲ್ಸ್] {{Webarchive|url=https://web.archive.org/web/20100616231931/http://www.nuclearfiles.org/menu/key-issues/nuclear-energy/basics/introduction.htm |date=2010-06-16 }} * [http://www.sierraclub.org/energysummer/4nuclear/becker_op_ed.asp ಸಿಯೆರ್ರ ಕ್ಲಬ್] {{Webarchive|url=https://web.archive.org/web/20081128111606/http://sierraclub.org/energysummer/4nuclear/becker_op_ed.asp |date=2008-11-28 }} * [http://www.antenna.nl/wise/ ವರ್ಲ್ಶ್ ಇನ್ಫಾರ್ಮೇಶನ್ ಸರ್ವೀಸ್ ಆನ್ ಎನರ್ಜಿ(ಡಬ್ಲ್ಯೂಐಎಸ್‌ಇ)] ===ಬೆಂಬಲವಾಗಿ=== * [http://www.ans.org/ ಅಮೆರಿಕಾದ ನ್ಯೂಕ್ಲೀಯರ್ ಸೊಸೈಟಿ(ಎ‌ಎನ್‌ಎಸ್)] * [http://www.atomicinsights.com/ ಅಟೊಮಿಕ್ ಇನ್‌ಸೈಟ್ಸ್] * [http://www.ecolo.org/ ಅಣು ಶಕ್ತಿಗೆ ಪರಿಸರವಾದಿಗಳು] * [[ಫೊರಾಟಮ್]]: [http://www.foratom.org ದ ಯುರೋಪಿಯನ್ ಅಟೊಮಿಕ್ ಫೋರಮ್] * [http://www.freedomforfission.org.uk/ ವಿದಳನಕ್ಕೆ ಸ್ವಾತಂತ್ರ್ಯ] * [http://www.nei.org/ ಅಣು ಶಕ್ತಿ ಸಂಸ್ಥೆ (ಎನ್‌ಇಐ)] * [http://www.niof.org/ ಅಣು ಶಕ್ತಿ ನಮ್ಮ ಭವಿಷ್ಯ] * [http://www.world-nuclear.org/ ಜಾಗತಿಕ ಅಣು ಉದ್ಯೋಗ ಜನರು ಮತ್ತು ಸಂಸ್ಥೆಗಳನ್ನು ಪ್ರತಿನಿಧಿಸುತ್ತಿದೆ] * [[ಎಸ್‌ಸಿಕೆ•ಸಿಇಎನ್]]: [http://www.sckcen.be/ ಬೆಲ್ಜಿಯನ್ ನ್ಯೂಕ್ಲೀಯರ್ ರೀಸರ್ಚ್ ಸೆಂಟರ್] * ಬೆರ್ನಾರ್ಡ್ ಎಲ್ ಕೊಹೆನ್‌ರಿಂದ [http://www.phyast.pitt.edu/~blc/book/BOOK.html ದ ನ್ಯೂಕ್ಲಿಯರ್ ಎನರ್ಜಿ ಆಪ್ಷನ್ ], ಆನ್‌ಲೈನ್ ಪುಸ್ತಕ ಅಣುವಿಜ್ಞಾನದ ತೊಂದರೆಗಳ ಅಂದಾಜಿನ ಮೇಲೆ ಒತ್ತು. * [http://www.world-nuclear.org/ ಜಾಗತಿಕ ಅಣು ಒಕ್ಕೂಟ] * [http://nukespud.com/Joshs%20PDFs/Nuclear%20Power%20for%20the%20future.pptx ಅಣುಶಕ್ತಿ ಒಂದು ಪರ್ಯಾಯ ಶಕ್ತಿ, ಪವರ್ ಪಾಯಿಂಟ್ ಸ್ಲೈಡ್‌ಗಳು]{{Dead link|date=ಅಕ್ಟೋಬರ್ 2022 |bot=InternetArchiveBot |fix-attempted=yes }} * [http://nukespud.com/Joshs%20PDFs/Pros%20and%20Cons%20of%20Nuclear%20Power.pptx ಅಣುಶಕ್ತಿಯ ಒಳಿತು ಮತ್ತು ಕೆಡುಕುಗಳು ಪವರ್ ಪಾಯಿಂಟ್ ಸ್ಲೈಡ್‌ಗಳು]{{Dead link|date=ಅಕ್ಟೋಬರ್ 2022 |bot=InternetArchiveBot |fix-attempted=yes }} {{DEFAULTSORT:Nuclear Power}} {{Interwikineeded}} [[ವರ್ಗ:ಶಕ್ತಿ ಪರಿವರ್ತನೆ]] [[ವರ್ಗ:ಅಣು ಶಕ್ತಿ]] [[ವರ್ಗ:ಅಣು ತಂತ್ರಜ್ಞಾನ]] [[ವರ್ಗ:ದೇಶದಿಂದ ಅಣು ಶಕ್ತಿ]] [[ವರ್ಗ:ಅಣುಶಕ್ತಿ ಕೇಂದ್ರಗಳು]] [[ವರ್ಗ:ಶಕ್ತಿ ಉತ್ಪಾದನಾ ಕೇಂದ್ರ ತಾಂತ್ರಿಕತೆ]] [[ವರ್ಗ:ಪರಮಾಣು ಭೌತಶಾಸ್ತ್ರ]] [[ವರ್ಗ:ವಿಜ್ಞಾನ]] [[bg:Ядрена енергия]] orumhszutjmu3lj916xtzbzzfk90qdc ಹೊಳೇನರಸೀಪುರ 0 13265 1427309 1375716 2026-09-02T12:12:59Z Sinchana688 101512 /* ವನ */ 1427309 wikitext text/x-wiki {{Wikify}} {{Infobox ಭಾರತದ ಭೂಪಟ | native_name = ಹೊಳೆನರಸೀಪುರ | type = town | latd = 12.783| longd = 76.243| locator_position = | state_name = ಕರ್ನಾಟಕ | district = [[ಹಾಸನ]] | leader_title = | leader_name = | altitude = ೮೪೯| population_as_of = ೨೦೦೧| population_total = ೨೭,೦೧೮| population_density = ೧೦೮೦೭.೨| area_magnitude= sq. km | area_total = ೨.೫೦| area_telephone = ೦೮೧೭೫| postal_code = ೫೭೩೨೧೧| vehicle_code_range = ಕೆಎ-೧೩| sex_ratio = | unlocode = | website = | footnotes = | }} '''ಹೊಳೆನರಸೀಪುರ''' [[ಹಾಸನ]] ಜಿಲ್ಲೆಯ ಒಂದು ತಾಲೂಕು ಕೇಂದ್ರ. ಈ ಊರನ್ನು ನರಸೀಪುರ ಎಂದು ಕೂಡ ಕರೆಯುತ್ತಾರೆ. ಇಲ್ಲಿ [[ಹೇಮಾವತಿ|ಹೇಮಾವತಿ ನದಿ]] ಹರಿಯುವುದರಿಂದ ಮತ್ತು ನರಸಿಂಹಸ್ವಾಮಿ ದೇವಸ್ಥಾನ ಇರುವುದರಿಂದ ಹೊಳೆನರಸೀಪುರ ಎಂಬ ಹೆಸರು ಬಂತು ಎಂದು ಹೇಳಲಾಗುತ್ತದೆ. ಪುರಸಭೆ ಇಲ್ಲಿನ ಸ್ಥಳೀಯ ಆಡಳಿತ ಸಂಸ್ಥೆ.ಇಡೀ ಊರನ್ನು ಕೋಟೆ ಮತ್ತು ಪೇಟೆ ವಿಭಜಿಸಲಾಗಿದೆ. ಈ ತಾಲ್ಲೂಕಿನ ಮೂರು ಹೋಬಳಿಗಳು: [[ಹಳೇಕೋಟೆ]], [[ಹಳ್ಳಿಮೈಸೂರು]] ಮತ್ತು [[ಕಸಬಾ]]. ==ಇತಿವೃತ್ತ== *ಹೊಳೆನರಸೀಪುರ ಪಟ್ಟಣವು ರಾಜ್ಯ ಹೆದ್ದಾರಿ ಸಂಖ್ಯೆ ೫೭ ರಲ್ಲಿ ನೆಲೆಯಲ್ಲಿದೆ ಹಾಗೂ ಹಾಸನ ಮತ್ತು ಮೈಸೂರು ರೈಲ್ವೆ ದಾರಿಯ ಪೂರ್ವವಲಯದಲ್ಲಿದೆ. ಹೊಳೆನರಸೀಪುರವು ದಕ್ಷಿಣಾಭಿಮುಖವಾಗಿ ಅಭಿವೃದ್ಧಿ ಹೊಂದಿದೆ. ಈ ಪಟ್ಟಣವು ಮೂರು ನಗರ ವಲಯಗಳನ್ನು ಹೊಂದಿದೆ. ಕೋಟೆ ಪ್ರದೇಶ ಜತೆಗೆ ದೇವಾಲಯ ಕೇಂದ್ರಬಿಂದುವಾಗಿದೆ. ಉತ್ತರದ ಕೋಟೆಯು ಮತ್ತು ರೈಲ್ವೆದಾರಿಯ ಮಧ್ಯೆ ಅಭಿವೃದ್ದಿಯಾಗಿದೆ. ಶ್ರೀರಾಮದೇವರಕಟ್ಟೆಯ ನೀರಾವರಿ ಕೆಲಸಗಳಿಗೆ ಅನುಕೂಲಕರವಾಗಿದೆ. ಹೊಳೆನರಸೀಪುರದ ಈಗಿನ ಜನಸಂಖ್ಯೆ ೨೭,೦೨೪ ಇದ್ದು, ಇದು ೨೦೧೧ರ ವೇಳೆಗೆ ೬೫೦೦೦ ಮುಟ್ಟುವ ಸಾಧ್ಯತೆಯಿದೆ. *ಭಾರತದ ಮಾಜಿ [[ಭಾರತದ ಪ್ರಧಾನ ಮಂತ್ರಿ|ಪ್ರಧಾನಿ]] [[ದೇವೇಗೌಡ]]ರ ಹುಟ್ಟೂರು [[ಹರದನಹಳ್ಳಿ]]ಯು ಹಳೇಕೋಟೆ ಹೋಬಳಿಯಲ್ಲಿದೆ. ಹಳೇಕೋಟೆಯ ಪಕ್ಕದಲ್ಲಿಯೇ ಇರುವ ಮಾವಿನಕೆರೆಯು ಪುಣ್ಯಕ್ಷೇತ್ರವಾಗಿದ್ದು, ಮಾವಿನಕೆರೆ ರಂಗನಾಥನಬೆಟ್ಟಕ್ಕೆ ಇತ್ತೀಚೆಗೆ ರಸ್ತೆ ಮಾಡಲಾಗಿದೆ. ಹರಿಹರಪುರವು ಇದೇ ಹೋಬಳಿಗೆ ಸೇರಿದ ಪ್ರಮುಖ ಪಂಚಾಯಿತಿ ಕೇಂದ್ರವಾಗಿದ್ದು, ಹರಿಹರಪುರದ ಗ್ರಾಮದೇವತೆ ಉಡುಸಲಮ್ಮ-ದುರ್ಗಾಪರಮೇಶ್ವರಿ ದೇವತೆಗಳಿಗೆ ಹೊರರಾಜ್ಯದಲ್ಲೂ ಭಕ್ತರಿದ್ದಾರೆ. ==ಹೊಳೆನರಸೀಪುರದ ಹಿರೇಬೆಳಗುಲಿಯ ಗ್ರಾಮದ ಚರಿತ್ರೆ== * ಕೋಟ್ಯಂತರ ವರ್ಷಗಳ ಹಿಂದೆ ನಭೋ ಮಂಡಲದಲ್ಲಿ ಒಂದು ಮಹಾಸ್ಪೋಟ ಉಂಟಾಗಿ ಆಕಾಶ ಕಾಯವು ಛಿದ್ರಗೊಂಡು ಆಕಾಶ, ಗಾಳಿ, ನೀರು, ಭೂಮಿ, ಸೂರ್ಯ ಎಂಬ ಪಂಚ ಭೂತಗಳು ಸೃಷ್ಟಿಯಾಗಿದೆ ಎಂದು ಖಗೋಳ ವಿಜ್ಞಾನಿಗಳ ಅಭಿಪ್ರಾಯವಾಗಿದೆ. ಹೀಗೆ ಪ್ರಪಂಚ ಸೃಷ್ಟಿ ಯಾದ ನಂತರದಲ್ಲಿ ಶಾಖ, ನೀರು, ಗಾಳಿ ಇವುಗಳ ಸಂಯೋಜನೆಯಿಂದ ಭೂಮಿಯ ಬಂಡೆಗಳ ಮೇಲೆ ‘ಪಾಚಿ ಶೀಲಾವಲ್ಕಗಳೆಂಬ’ ಜೀವ ಕೋಶಗಳು ಹುಟ್ಟಿ ಕೊಳುತ್ತವೆ. *ಇದರಿಂದ ಪ್ರಾರಂಭವಾದ ಜೀವಿಗಳ ಪರಿವರ್ತನೆಯು ಸಾವಿರಾರು ವರ್ಷಗಳ ಕಾಲ ವಿಕಾಸ ಹೊಂದಿ ವಿವಿಧ ಜೀವಿಗಳ ಮೂಲದಿಂದ ಅಂತಿಮವಾಗಿ ಮಾನವನ ಉಗಮವಾಗಿದೆ ಎಂಬುದು ಇತಿಹಾಸ ಮೂಲಗಳಿಂದ ತಿಳಿದು ಬಂದಿರುತ್ತದೆ. ಮಾನವನ ವಿಕಾಸವು ಸಿಂಧು ನದಿ ಕಣಿವೆಯ ನಾಗರಿಕತೆಯಿಂದ ಪ್ರಾರಂಭವಾಗಿದ್ದರಿಂದ ''ಹಿಂದೂದೇಶ'' ವೆಂದು ರೂಪುಗೊಂಡು ಇಲ್ಲಿನ ನಿವಾಸಿಗಳು ಹಿಂದೂಗಳೆಂದು ಕರೆಯಲ್ಪಡುತ್ತಾರೆ. *ಭೂಮಿಯ ಮೇಲೆ ಆದಿ ಮಾನವನ ಜೀವನ ಕ್ರಮವು ಪ್ರಾರಂಭವಾಗುವುದಕ್ಕೂ ಮುನ್ನ ಅಲ್ಲಲ್ಲಿ ಕೆಲವು ರಾಕ್ಷಸರು ಹುಟ್ಟಿಕೊಂಡು ಮಾನವನ ಕುಲದ ವಿಕಾಸಕ್ಕೆ ಕಂಟಕ ಪ್ರಾಯವಾಗುತ್ತದೆ ಇದರಿಂದ ಭಕ್ತಿಗೆ ನೆಲೆಯಿಲ್ಲದಂತಾಗುತ್ತದೆ ಮತ್ತು ಮನುಕುಲವು ವಿನಾಶದ ಹಾದಿ ಹಿಡಿಯುತ್ತದೆ. ಇದರಿಂದ ಆತಂಕಗೊಂಡ ವೈಕುಂಠಪತಿಯಾದ ಶ್ರೀ ವಿಷ್ಣು ಬೇರೆ ಬೇರೆ ಯುಗಗಳಲ್ಲಿ ವಿವಿಧ ಅವತಾರಗಳನೆತ್ತಿ ದುಷ್ಟ ಸಂಹಾರ ಮಾಡಿದ್ದನ್ನು 'ಋಷಿ' ಮುನಿಗಳಿಂದ ರಚಿತವಾಗಿರುವ ಪುರಾಣ ಕಥೆಗಳಿಂದ ತಿಳಿದು ಬಂದಿರುತ್ತದೆ: ದುಷ್ಟ ಸಂಹಾರವಾದ ನಂತರದಲ್ಲಿ ಭೂಮಿಯ ಮೇಲೆ ಮಾನವನ ಸಂತತಿಯು ಉಳಿದು ಬೆಳೆಯಲು ನಾಂದಿಯಾಗುತ್ತದೆ. *ಇವರುಗಳು ತಮ್ಮ ಕಷ್ಟ ತೊಂದರೆಗಳಿಗೆಲ್ಲ ಹೆಚ್ಚಾಗಿ ಶ್ರೀ ಪಾರ್ವತಿ ದೇವಿಯನ್ನು ವಿವಿಧ ರೂಪದಲ್ಲಿ ತಮ್ಮ ಶಕ್ತಿ ದೇವತೆಯಾಗಿ ನಂಬಿಕೆ ಭಕ್ತಿಯಿಂದ ಆರಾಧಿಸಿರುತ್ತಾರೆ. ವೈಕುಂಠಪತಿಯಿಂದ ದುಷ್ಟ ಸಂಹಾರವಾದರೂ ಸಹ, ಮಾನವರಲ್ಲಿ ಹೆಚ್ಚಾಗಿ ಹಿಂದೂಗಳಲ್ಲಿ ಸಾಮೂಹಿಕ ಪಿಡುಗು ಗಳಾದ ಅಧರ್ಮ, ಅಜ್ಞಾನ, ಅನಾಚಾರ, ದರಿದ್ರ್ಯ, ಮೂಡನಂಬಿಕೆ ಮತ್ತು ಸಾಂಕ್ರಾಮಿಕ ರೋಗಗಳೆಂಬ ಧೈತ್ಯ ಸಮಸ್ಯೆಗಳು ಜೀವಂತವಾಗಿ ಉಳಿದು ಕೊಂಡಿರುತ್ತದೆ. ಇದರಿಂದ ದೈವದ ಮೇಲೆ ಭಕ್ತಿ ಕಡಿಮೆಯಾಗಿ ಜನರಲ್ಲಿ ಲೌಕಿಕ ವಿಕಾಸವು ನಿಂತ ನೀರಾಗುತ್ತದೆ. ಆದ ಕಾರಣ ಮಾನವ ಸಂತತಿಯು ವಿನಾಶದ ಹಾದಿ ಹಿಡಿದಿರುವ ಪರಿಸ್ಥಿತಿಯನ್ನು ತಿಳಿದ ಪರಶಿವನು, ರಾಣಿಯಾದ ಶ್ರೀ ಪಾರ್ವತಿ ದೇವಿಯವರು ಮಾನವರಲ್ಲಿ ಈ ಜ್ವಲಂತ ಸಮಸ್ಯೆಗಳಿಗೆ ಆತಂಕಪಟ್ಟು ದೈವ ಭಕ್ತಿ, ಶಾಂತಿ, ನೆಮ್ಮದಿ, ಉತ್ಸಾಹದಿಂದ ಜೀವನ ಮಾಡುವ ಅವಕಾಶಗಳನ್ನು ಕಲ್ಪಿಸುವ ಸಂಕಲ್ಪ ಮಾಡಿ, ತಮ್ಮ ಪರಿಚಾರಿಕೆಯರ ಪೈಕಿ ಅರ್ಹರಾದ ೭ ಜನ ಕನ್ಯೆಯರಿಗೆ ಸರ್ವಶಕ್ತಿಯನ್ನು ಕೊಟ್ಟು ''ಸಪ್ತ ಮಾತೃಕೇಯರನ್ನು'' ಸೃಷ್ಟಿ ಮಾಡಿ, ನೀವುಗಳು ಭೂಲೋಕಕ್ಕೆ ಹೋಗಿ ಸ್ಥಳ, ಸನ್ನಿವೇಶ ಅಲ್ಲಿನ ಮಾನವರಲ್ಲಿರುವ ಆಚಾರ, ವಿಚಾರ, ನಂಬಿಕೆ ಪದ್ದತಿಗೆ ಅನುಸಾರವಾಗಿ ಬೇರೆ ಬೇರೆ ಹೆಸರುಗಳಿಂದ ಶಿಲಾ ರೂಪದಲ್ಲಿ ನೆಲೆಯಾಗಿ, ಆರಾಧಿಸಿಕೊಳ್ಳುತ್ತಾ ಅಲ್ಲಿನ ಎಲ್ಲಾ ಸಮಸ್ಯೆ ತೊಂದರೆಗಳಿಗೆ ಸ್ಪಂದಿಸುತ್ತಿರಬೇಕೆಂದು ಆದೇಶ ಮಾಡಿ, ಅಂಬಿಕಾ ಎಂಬ ಕನ್ಯಾಮಣಿಯನ್ನು ಮುಂದಿಟ್ಟು ಉಳಿದ ಆರು ಜನರನ್ನು ಈಕೆಯ ಸಂಗಡ ಕಳುಹಿಸಿಕೊಟ್ಟ ಮೇರೆಗೆ ''ಏಳು ಜ್ಯೋತಿ ರೂಪ'' ದಲ್ಲಿ ಇಹಲೋಕಾಭಿಮುಖವಾಗಿ ಹೊರಡುತ್ತಾರೆ. *ಇತ್ತ ಭೂಲೋಕದ ದಕ್ಷಿಣ ಕರಾವಳಿ ತೀರದ ಕೊಂಕಣ ಸೀಮೆಯಲ್ಲಿ ಒಬ್ಬ ಬೇಡನು ಹುಟ್ಟಿಕೊಂಡು ಮೂಢನಂಬಿಕೆಯಿಂದ, ಸಿಕ್ಕಿದ ಜನರನ್ನು ಕೊಲ್ಲುವುದು, ಅವರಿಂದ ದೋಚಿಕೊಂಡು ತಂದು ಜೀವನ ಮಾಡುತ್ತಿರುತ್ತಾನೆ. ಈತನ ತೊಂದರೆ ಯನ್ನು ಸಹಿಸಲಾರದೆ ನಿಗ್ರಹಕ್ಕಾಗಿ ಪ್ರತಿ ದಿನವೂ ಶಕ್ತಿ ದೇವತೆಗೆ ಮೊರೆಯಿಡುತ್ತಾರೆ. ಇದೇ ಸಂಧರ್ಭದಲ್ಲಿ ಕೈಲಾಸದಿಂದ ಹೊರಟ ಸಪ್ತಮಾತೃಕೆಯರುಗಳು ಮೊದಲು ಈ ಸ್ಥಳಕ್ಕೆ ಬಂದು ತಲುಪುತ್ತಾರೆ. ಇಲ್ಲಿಗೆ ಬಂದ ನಂತರ ಮೊದಲು ಬೇಡನನ್ನು ಬೇಟಿ ಮಾಡಿದ ಅಂಬಿಕಾ ದೇವಿಯು ಬಗೆ ಬಗೆಯಾಗಿ ಉಪದೇಶ ಮಾಡಿ ಕ್ರಮೇಣ ಪರಮ ಭಕ್ತನನ್ನಾಗಿ ಪರಿವರ್ತಿಸಿ ಹಿಂಸಾ ಮಾರ್ಗವನ್ನು ಬಿಟ್ಟು ಮನುಷ್ಯನಾಗುತ್ತಾನೆ. *ಇದರಿಂದ ಈತನ ಆತಂಕ ತಪ್ಪುತ್ತದೆ. ಈ ಕಾರಣಕ್ಕೆ ಕೊಲ್ಲುತ್ತಿದ್ದ ಊರು ‘ಕೊಲ್ಲೂರು' ಎಂದು ಕರೆದಿರುತ್ತಾರೆ. ದುಶ್ಚಟವನ್ನು ಪರಿವರ್ತನೆ ಮಾಡಿದ ಪ್ರೇರಣೆಯಿಂದ ''ಮೂಕ+ಅಂಬಿಕೆ = ಮೂಕಾಂಬಿಕೆ'' ಎಂತಲೂ ನೆಲೆಸಿ ಪ್ರಸಿದ್ದಿಯನ್ನು ಪಡೆದು, ಇಂದಿನ ಈ ಭಾಗದ ಜನರ, ರಾಜಕಾರಣಿಗಳ, ಕಲಾವಿದರ, ಆರಾಧ್ಯ ಧೈವವಾಗಿ ನೆಲೆಸಿರುತ್ತಾಳೆ. *ಇದಾದ ನಂತರ ಉಳಿದ ಆರು ಜನ ಮಾತೃಕೆಯರು ಕರ್ನಾಟಕದ ಆರು ದಿಕ್ಕುಗಳನ್ನು ಹಿಡಿದು ಹೊರಟು ''ಸ್ತ್ರೀ'' ಹೆಸರಿನ ಮುಖ್ಯ ನದಿ ಪಾತ್ರದ ಮುಖ ಜಾಲ ಸೀಮೆಗಳಲ್ಲಿ ನೆಲೆಯಾಗಿ ತಮ್ಮ ಶಕ್ತಿ ಪವಾಡಗಳಿಂದ ಆ ಸ್ಥಳದ ಜನರ ಎಲ್ಲಾ ತೊಂದರೆ, ಕಷ್ಟ ಗಳನ್ನು, ಪರಿಹಾರ ಮಾಡಿ ನಂಬಿಕೆ, ಧೈವ ಭಕ್ತಿ ನೆಲೆಯಾಗುವಂತೆ ಸಂಕಲ್ಪ ಮಾಡಿ ಹೊರಟವರಲ್ಲಿ ಮೂರನೇ ಮಾತೃಕೆಯು ಅಲ್ಲಿಂದ ಉತ್ತರಾಭಿಮುಖವಾಗಿ ಹೊರಟು ಹೇಮಾವತಿ ನದಿ ತೀರದ ಈಗಿನ ''ಹಿರೇಬೆಳಗುಲಿ'' ಎಂಬ ಗ್ರಾಮದ ಊರಿನ ಗಡಿ ಪ್ರದೇಶಕ್ಕೆ ಬಂದ ನಂತರ ಗ್ರಾಮದ ಒಳಕ್ಕೆ ಪ್ರವೇಶ ಮಾಡಿದ ಕ್ರಮವು ಬಹಳ ಕುತೂಹಲ ಕಾರಿಯಾಗಿರುವ ಬಗ್ಗೆ ವಿವರವಾಗಿ ತಿಳಿಸಲಾಗಿರುತ್ತದೆ. ==ಹಿರೇಬೆಳಗುಲಿಗೆ ಮೂರನೇ ಮಾತೃಕೆಯ ಪ್ರವೇಶ== *ಹನ್ನೊಂದನೇ ಶತಮಾನದ ಆದಿ ಭಾಗದಲ್ಲಿ ನಮ್ಮ ಗ್ರಾಮಕ್ಕೆ ಯಾವಾಗಲೂ ಕ್ಷಾಮ, ಅಭಾವಗಳು, ಸಾಂಕ್ರಾಮಿಕ ರೋಗಗಳು ಮನುಷ್ಯರನ್ನು ಮತ್ತು ಜಾನುವಾರುಗಳನ್ನು ಬಲಿ ತೆಗೆದುಕೊಳ್ಳುತ್ತಿದ್ದೆವು. ಆವತ್ತಿನ ರೋಗಿಗಳಿಗೆ ಸರಿಯಾದ ಚಿಕಿತ್ಸೆ, ಮದ್ದುಗಳು ಇನ್ನೂ ಆವಿಷ್ಕಾರ ಗೊಂಡಿರ ಲಿಲ್ಲದ ಕಾರಣ ಜನರು ಮೂಢನಂಬಿಕೆಯಿಂದ ಹಾದಿ ಬೀದಿಯ ಮಾರಿ ಮಸಣಿಯರನ್ನು ಕರೆದು ಬೇವಿನ ಸೊಪ್ಪಿನಿಂದ ಮಂತ್ರ ಹಾಕಿಸುವುದು, ಶಾಸ್ತ್ರ ಕೇಳಿ ಪೂಜೆ ಹಾಕಿಸುವುದು ಮಾಡುತ್ತಿದ್ದರಿಂದ ತೊಂದರೆಗಳು, ರೋಗಗಳು ನಿಯಂತ್ರಣಕ್ಕೆ ಬಾರದೆ, ಹೆಚ್ಚಿನ ಸಂಖ್ಯೆಯಲ್ಲಿ ಜನ, ಜಾನುವಾರುಗಳು ಸಾವಿಗೆ ತುತ್ತಾಗುತ್ತಿದ್ದವು. ಇದರಿಂದ ಪ್ರಕೃತಿಯ ಸಮತೋಲನವು ತಪ್ಪುತ್ತಾ ಬರುತ್ತದೆ. *ಈ ಪರಿಸ್ಥಿತಿಯಲ್ಲಿ ಜನರಲ್ಲಿ ಭಯ, ಭೀತಿ, ಧಾರಿದ್ರ್ಯ ಹೆಚ್ಚಾಗುತ್ತದೆ. ನೆಮ್ಮದಿಯಾಗಿ ಜೀವನ ಮಾಡಲು ಆಸೆ, ಉತ್ಸಾಹಗಳು ಇರುತ್ತಿರಲಿಲ್ಲವಾದ ಕಾರಣ ಕೆಲವರು ಉದ್ಯೋಗವನ್ನು ಹುಡುಕಿಕೊಂಡು ಬೇರೆ ಕಡೆಗೆ ವಲಸೆ ಹೋಗುತ್ತಿದ್ದರು. ದೈರ್ಯ ಮಾಡಿ ಉಳಿದವರು ಕೂಲಿ ಸಣ್ಣ ಪುಟ್ಟ ವ್ಯಾಪಾರವನ್ನು ಮಾಡಿಕೊಂಡು ಜೀವನವನ್ನು ಸಾಗಿಸುವುದು ಅನಿವಾರ್ಯವಾಗಿದ್ದಿತ್ತು. ಆಗಿನ ಕಾಲದಲ್ಲಿ ಹತ್ತಿರದಲ್ಲಿ ಅಂಗಡಿಗಳಾಗಲಿ, ಪೇಟೆಗಳಾಗಲಿ ಇರುತ್ತಿರಲಿಲ್ಲದ ಕಾರಣ, ತಾವು ಬೆಳೆದ ರಾಗಿ ನವಣೆ, ಹುರುಳಿ, ಮುಂತಾದ ಕೃಷಿ ಉತ್ಪನ್ನಗಳನ್ನು ಅಲ್ಲಲ್ಲಿ ಸೇರುತ್ತಿದ್ದ ವಾರದ ಸಂತೆಗಳಲ್ಲಿ ಸರಕು ವಿನಿಮಯ ಮಾಡಿಕೊಳ್ಳುವುದು ಸಾಗಿಕೊಂಡು ಬರುತ್ತಿತ್ತು. *ಇಂದಿಗೆ ಇಪ್ಪತೊಂದನೆ ತಲೆಮಾರಿನವರಾದ ಈ ಗ್ರಾಮದ ಹಿರಿಯರಾಗಿದ್ದ ಶ್ರೀ ಹಲಗೇಗೌಡ ಎಂಬುವವರು ಇದ್ದವರ ಪೈಕಿ ಧೃಡ ಕಾಯಾಕರು, ದೈವ ಭಕ್ಟರು, ವ್ಯವಹಾರ ಚತುರರು ಆಗಿದ್ದರು. ಆ ಕಾಲದಲ್ಲಿ ಇಲ್ಲಿ ಬೆಳೆಯುತ್ತಿದ್ದ ರಾಗಿ, ಹುರುಳಿ, ನವಣೆ, ಅವರೇ ಮುಂತಾದ ಧಾನ್ಯ ಗಳನ್ನು ವ್ಯಾಪಾರ ಮಾಡಿಕೊಂಡು ತಮ್ಮ ಜೀವನವನ್ನು ಸಾಗಿಸುತ್ತಿದ್ದರು. ಮಾಮೂಲಿನಂತೆ ಒಂದು ಗುರುವಾರ ದಿನ, ಇಲ್ಲಿಗೆ ನಾಲ್ಕು ಮೈಲಿ ದೂರದ ಗುಡ್ಡದ ತಪ್ಪಲಿನ ಈಗಿನ ''ಕುಂಚೇವು'' ಎಂಬ ಗ್ರಾಮದ ಹತ್ತಿರ ವಿಶಾಲವಾದ ಮೈದಾನದಲ್ಲಿ ಸೇರುತ್ತಿದ್ದ ಸಂತೆಗೆ ಕಾಲುನಡಿಗೆಯಲ್ಲಿ ರಾಗಿ ಚೀಲವನ್ನು ಹೊತ್ತುಕೊಂಡು ಹೋಗುತಿದ್ದರು. ಆ ಕಾಲದಲ್ಲಿ ಎತ್ತಿನ ಗಾಡಿಗಳಾಗಲಿ, ಇತರೆ ವಾಹನಗಳು ಆವಿಷ್ಕಾರ ಗೊಂಡಿರಲಿಲ್ಲವಾದ್ದರಿಂದ ಕಾಲ್ನಡಿಗೆ ಅನಿವಾರ್ಯವಾಗಿತ್ತು. *ಆ ದಿನದ ಸಂತೆಯಲ್ಲಿ ಗೌಡರ ಮಾಲು ಪೂರ ಖರ್ಚಾಗದೆ ಉಳಿದು ಬಿಡುತ್ತದೆ : ಉಳಿದಿದ್ದ ರಾಗಿ ಚೀಲವನ್ನು ಹೊತ್ತುಕೊಂಡು ಊರು ಕಡೆಗೆ ವಾಪಸ್ಸು ಬರಲು ಸ್ವಲ್ಪ ತಡವಾಗುತ್ತದೆ. ನಮ್ಮ ಗ್ರಾಮಕ್ಕೆ ಹತ್ತಿರದ ಈಗಿನ ''ಕೆರೆಕೋಡಿ'' ಇರುವ ಜಾಗವು ತುಂಬಾ ತಗ್ಗು ಪ್ರದೇಶವಾಗಿ ತ್ತು. ಆಗ ಕೆರೆ ಇರಲಿಲ್ಲ ಬೆಟ್ಟದ ತಪ್ಪಲಿನಿಂದ ಹುಟ್ಟಿದ ಒಂದು ನೀರಿನ ಹಳ್ಳ ಹರಿಯುತಲಿದ್ದಿತ್ತು. ಈ ಜಾಗಕ್ಕೆ ಹಲಗೆ ಗೌಡರು ರಾಗಿ ಚೀಲವನ್ನು ಕೆಳಕ್ಕೆ ಇಟ್ಟು ಬಹಿರ್ದೆಶೆಗೆ ಹೋಗಿ ಬಂದು ದೇಹಶೌಚ ಮಾಡಿಕೊಂಡು ಹಳ್ಳದ ಸ್ವಲ್ಪ ಮೇಲುಭಾಗಕ್ಕೆ ಹೋಗಿ ಮುಖ ಕೈಕಾಲು ತೊಳೆದು ಕೊಂಡು ನೀರನ್ನು ತಲೆ ಮೇಲಕ್ಕೆ ಪ್ರೋಕ್ಷಣೆ ಮಾಡಿಕೊಂಡು ಮನೆಕಡೆಗೆ ಹೊರಡುವುದು ಇವರ ಮಾಮೂಲಿ ಪದ್ದತಿಯಾಗಿತ್ತು. *ಈ ದಿನವೂ ಅದೇ ನಿಯಮಗಳನ್ನೆಲ್ಲ ಮಾಡಿಕೊಂಡು ಚೀಲವನ್ನು ಹೆಗಲಿಗೇರಿಸಿ ಹೊರಡಲು ಸಿದ್ದರಾದಾಗ ‘ನಾನು ಬರುತ್ತೇನೆ' ಎಂಬ ಅಶರೀರವಾಣಿಯು ಕೇಳಿ ಬರುತ್ತದೆ. ಹಿಂದಿನ ವಾರಗಳಲ್ಲಿ ಈ ಜಾಗಕ್ಕೆ ಬಂದಾಗ ಈ ಅನುಭವ ಆಗಿರುವುದಿಲ್ಲ; ಈಗ ಗೌಡರು ಸ್ವಲ್ಪ ಧೈರ್ಯ ಗೆಡುತ್ತಾರೆ. ಸುತ್ತಲೂ ಕತ್ತಲು ಆವರಿಸಿದೆ ನರ ಸಂಚಾರವಿಲ್ಲ ಅಲ್ಲಲ್ಲಿ ಜೀರುಂಡೆಗಳ ಜೂಕರ, ನರಿಗಳು ಗುಳಿಡುವಿಕೆ, ಗೂಬೆಗಳು ಉಲಿಯುವಿಕೆ ಮರಗಳ ಮೇಲೆ ಬಾವುಲಿಗಳ ನಲಿಯುವಿಕೆ. ಇವುಗಳು ಮಾಮೂಲಿನ ಶಕುನಗಳು; ಆದರೆ ಈ ದಿನ ಈ ವಿಸ್ಮಯದಿಂದ ಭಯವುಂಟಾಗು ತ್ತದೆ. ಸ್ವಲ್ಪ ಕಣ್ಣು ಕವಿದಂತಾಗುತ್ತದೆ. ಮೈ ಬೆವರುತ್ತದೆ. ಪುನಃ ಅದೇ ಅಶರಿರವಾಣಿಯು ಹಳ್ಳದ ಮೇಲುಭಾಗದಿಂದ ಕೇಳಿ ಬರುತ್ತದೆ. *ಇವರ ಪರಿಸ್ಥಿತಿಯನ್ನು ಅರಿತ ಆಗಂತಕರು, ಗೌಡರೇ ಹೆದರ ಬೇಡಿ ನಾನು ಒಬ್ಬ ರಕ್ಷಾದೇವತೆ ''ಕೊಂಕಣ'' ದೇಶದಿಂದ ಇಲ್ಲಿಗೆ ಬಂದಿರುತ್ತೇನೆ. ಈ ಮದ್ಯೆ ಎಲ್ಲೂ ಸರಿಯಾದ ನೆಲೆ ಸಿಗದೆ ಹೋದ ಕಾರಣ ಶರಣರು ಮುಟ್ಟಿದ ನಿಮ್ಮ ಗ್ರಾಮವು ಪವಿತ್ರ ತಾಣವೆಂದು ಇಲ್ಲಿಗೆ ಬಂದಿ ರುತ್ತೇನೆ. ಹರಿಯುತ್ತಿರುವ ಹಳ್ಳದ ಬಲಭಾಗದ ನೀರಿನ ದಡದ ಮೇಲೆ ಮೂರು ರೂಪಿತ ಕಪ್ಪು ಶಿಲೆಗಳೊಳಗೆ ಜ್ಯೋತಿ ರೂಪದಲ್ಲಿ ಲೀನಳಾಗಿರುತ್ತೇನೆ. ಬಹಳ ಹೊತ್ತಿನಿಂದ ಇಲ್ಲಿಗೆ ಬಂದು ಕಾದು ಕುಳಿತ್ತಿದ್ದೇನೆ. ಈ ಮುಂಚೆ ಈ ಸ್ಥಳಕ್ಕೆ ಬಂದು ಹೋದ ಯಾವ ದಾರಿಹೋಕನು ನಿಮ್ಮ ಹಾಗೆ ಸಂಧ್ಯಾವಿಧಿಗಳನ್ನು ಮಾಡಲಿಲ್ಲ. ನಿಮ್ಮ ನಿಯಮಗಳಿಂದ ಆಚಾರವಂತರು, ದೈವ ಭಕ್ತರು ಆಗಿರುವುದನ್ನು ಮನಗಂಡು ನಿಮ್ಮ ಮುಖಾಂತರ ಗ್ರಾಮದ ಒಳಗೆ ಪ್ರವೇಶಿಸಿ ನೆಲೆಯಾಗಿರಲು ಆಪೇಕ್ಷೇಪಟ್ಟು ಬಂದಿರುತ್ತೇನೆ; *ನಿಮ್ಮ ಗ್ರಾಮವು ಪವಿತ್ರ ನದಿ ಉತ್ತಮ ಪರಿಸರ ಋಷಿ ಮುನಿಗಳ ತಪೋಭೂಮಿಯಾಗಿರುವುದರಿಂದ ಭಕ್ತರ ಸಂಖ್ಯೆ ಹೆಚ್ಚಗಿರಬಹುದು ಹಾಗೂ ಶಾಂತಿ ಪ್ರೀಯರೆಂದು ಊಹಿಸಿರುತ್ತೇನೆ; ಆದ್ದರಿಂದ ಇಲ್ಲಿ ನೆಲಸಿ ಜನ, ಜಾನುವಾರುಗಳ ನೆಮ್ಮದಿಗೆ ಮಾರಕವಾಗಿರುವ ದುಷ್ಟಮಾರಿಗಳನೆಲ್ಲ ಹೊರಕ್ಕೆ ಹಾಕಿ, ದಾರಿದ್ರ್ಯವನ್ನು ದೂರ ಮಾಡಿ ಗ್ರಾಮದಲ್ಲಿ ಸುಖ, ಶಾಂತಿ ನೆಲಸುವಂತೆ ಮಾಡುವ ಸಂಕಲ್ಪದಿಂದ ಬಂದಿರುತ್ತೇನೆ; ನನ್ನ ವಿವಿಧ ಶಕ್ತಿಗಳ ಸಂಕೇತವಾಗಿರುವ ಈ ಮೂರು ಶೀಲಾಮೂರ್ತಿಗಳನ್ನು ಸಂತೆಯಿಂದ ಉಳಿದು ತಂದಿರುವ ರಾಗಿ ಚೀಲದೊಳಕ್ಕೆ ಇಟ್ಟು, ತೆಗೆದು ಕೊಂಡು ಹೋಗಿ ನಿಮ್ಮ ಮನೆಯಲ್ಲಿ ಅದೇ ಚೀಲದ ಒಳಗಡೆ ಇಡಬೇಕು. ಈ ವಿಚಾರ ರಾತ್ರಿ ಇಡೀ ಗುಪ್ತವಾಗಿರಬೇಕು. ನಂತರ ನನ್ನಲಿರುವ ಮೂರು ಶಕ್ತಿಗಳ ಮಹತ್ವವನ್ನು ತಿಳಿಸುತ್ತೇನೆ ಎಂಬ ಅಭಯವಾಣಿ ಕೇಳಿ ಬಂದ ಮೇಲೆ ದೈವ ಪ್ರೇರಣೆಯಾದಂತೆ ಧೈರ್ಯ, ಭಕ್ತಿ ಉಂಟಾಗು ತ್ತದೆ. *ಆ ದಿನ ಜೇಷ್ಠ ಮಾಸದ ಶುಕ್ಲಪಕ್ಷ ಷಷ್ಠಿ ದಿನವಾಗಿದ್ದರಿಂದ ಚಂದ್ರನ ಹೊಂಬೆಳಕಿನೊಂದಿಗೆ ಪ್ರಕಾಶಿಸುತ್ತಿದ್ದ ನಕ್ಷತ್ರಗಳ ಕುಡಿಬೆಳಕಿನಲ್ಲಿ ಮಿಣುಕು ಹುಳಗಳ ತುಣುಕು ಬೆಳಕಿನಂತೆ ಹೊಳೆಯುತ್ತಿದ್ದ ಶಿಲಾರೂಪದಲ್ಲಿದ್ದ ದೇವಿಯ ಹತ್ತಿರಕ್ಕೆ ಬಂದು ಭಕ್ತಿಯಿಂದ ನಮಸ್ಕರಿಸಿ ಅಪ್ಪಣೆಯಾಗಿದ್ದಂತೆ ಮೂರು ಪ್ರತಿಮೆಗಳನ್ನು ಮೇಲಕ್ಕೆತ್ತಿ ರಾಗಿ ಚೀಲದಲ್ಲಿ ಇಟ್ಟುಕೊಂಡು ತಮ್ಮ ಮನೆಗೆ ಆಹ್ವಾನಿಸುತ್ತಾರೆ ಮತ್ತು ಬೆಳಕಾಗುವವರೆಗೂ ಈ ವಿಚಾರವನ್ನು ನಿಗೂಢವಾಗಿ ಇಡುತ್ತಾರೆ. ಮನೆಗೆ ಬಂದ ನಂತರ ಶ್ರೀ ಹಲಗೇಗೌಡರಿಗೆ ಭಯ, ಆತಂಕ ಹಾಗೂ ದಿಗುಲು ಉಂಟಾಗುತ್ತದೆ; ಕಾರಣ ದಾರಿಯಲ್ಲಿ ಹೋಗುತ್ತಿದ್ದ ಯಾವನೋ (ಮಾರಿಯನ್ನು ಮನೆಗೆ ಕರೆದುಕೊಂಡು ಬಂದಿರುವುದರಿಂದ ಮುಂದೆ ಏನೋ ಎಂತೋ ?) ಎಂಬ ಸಂಶಯ ಕಾಡುತ್ತದೆ. * ರಾತ್ರಿ ಊಟವನ್ನು ಮಾಡಲಿಲ್ಲ ಆವೇಶ ಬಂದವರಂತೆ ಮೌನವಹಿಸುತ್ತಾರೆ ಮಡದಿ ಶಿವಮ್ಮನಿಗೆ ಅನುಮಾನ ಬಂದು ವಿಚಾರಿಸಲಾಗಿ ನನಗೆ ಹಸಿವಿಲ್ಲ ಸಂತೆಯಲ್ಲಿ ಪಾಲಾಹಾರ ಸೇವಿಸಿ ಬಂದಿದ್ದೇನೆ ಈ ದಿನ ಒಂಟಿಯಾಗಿ ಮಲಗಲು ಬಿಡಿ ತುಂಬಾ ಆಯಾಸವಾಗಿದೆ ಎಂದು ಹೇಳಿ ತಾವು ಮಲಗುತ್ತಿದ್ದ ಕೊಣೆಗೆ ಹೋಗಿ ಚಾಪೆಯ ಮೇಲೆ ಮಲಗಿ ಬಿಡುತ್ತಾರೆ; ಆದರೂ ಮನಸ್ಸಿಗೆ ಬಹಳ ದುಗುಡವುಂಟಾಗಿದ್ದರಿಂದ ನಿದ್ರೆ ಹತ್ತಲಿಲ್ಲ ಹಾಗೇ ಯೋಚಿಸುತ್ತಾ ಭಾವನಾಲೂಕದಲ್ಲಿ ಲೀನರಾಗಿದ್ದಾಗ ಸ್ವಲ್ಪ ಜೊಂಪುಬರುತ್ತದೆ. ಆಗ ಶ್ರೀ ದೇವಿಯವರು ಛಾಯಾ ರೂಪದಲ್ಲಿ ಗೌಡರ ಮನಸ್ಸಿನ ಮೇಲೆ ಬಂದು ಹೇಳಿದಂತೆ ನಾನು ಜಗನ್ಮಾತೆ ಪಾರ್ವತಿದೇವಿಯವರ ವರಕನ್ಯೆ ಧೈವ ಸಂಕೇತವಾದ ಆಕಾರಗೊಂಡಿರುವ ಮೂರು ಕಪ್ಪು ಶೀಲಾ ಪ್ರತಿಮೆ ರೂಪದಲ್ಲಿ ಈ ಗ್ರಾಮಕ್ಕೆ ನೆಲಸುವ ಆಕಾಂಕ್ಷಿಯಾಗಿ ಬಂದಿರುತ್ತೇನೆ; *ನೀವು ಹಳ್ಳದ ನೀರಿನಲ್ಲಿ ಉತ್ತರಕ್ಕೆ ಮುಖ ಮಾಡಿ ನಿಂತಿದ್ದಾಗ ಮಧ್ಯಭಾಗದಲ್ಲಿ ಹೊಳೆಯುತ್ತಿದ್ದ ದೊಡ್ಡ ಪ್ರತಿಮೆಯೊಳಗೆ ಲೀನಗೊಂಡಿರುವ ನನ್ನ ಮೂಲ ನಾಮಧೇಯ ''ಶ್ರೀ ಉಡಿಶೀಲಮ್ಮ'' ನೆಂದು ನನ್ನ ಬಲಭಾಗಕ್ಕೆ ಇದ್ದ ಪ್ರತಿಮೆಯೊಳಗೆ ನನ್ನ ಇಷ್ಟೊಂದು ಶಕ್ತಿ ಮಾರಿಕಾಂಬೆ ಎಂಬುದಾಗಿಯೂ ಮತ್ತು ನನ್ನ ಎಡಭಾಗಕ್ಕೆ ಇರುವ ಪ್ರತಿಮೆಯೊಳಗೆ ಮೂರನೆ ಶಕ್ತಿಯಾಗಿ ಶ್ರೀ ದೇವಿರಮ್ಮನೆಂತಲೂ, ಜ್ಯೋತಿ ರೂಪದಲ್ಲಿ ಲೀನಗೊಂಡಿರುವ; ಈ ಮೂರು ವಿವಿಧ ಶಕ್ತಿಯನ್ನು ಹೊಂದಿದ್ದು ನಿಮ್ಮ ಗ್ರಾಮದಲ್ಲಿ ''ಗ್ರಾಮದೇವತೆ'' ಎಂಬ ನಾಮಸ್ಮರಣೆಯಿಂದ ಕರೆಸಿ ಕೊಳ್ಳು ತ್ತೇನೆ. *ಹಳ್ಳದ ನೀರಿನ ದಡದಲ್ಲಿ ಯಾವ ರೀತಿಯಲ್ಲಿ ಕುಳಿತ್ತಿದ್ದಾನೋ ಹಾಗೆ ಶ್ರೀ ಉಡಿಶೀಲಮ್ಮ ಎಂಬ ನಾಮೋಂಕಿತದ ದೊಡ್ಡದಾಗಿರುವ ಶೀಲಾ ಪ್ರತಿಮೆಯನ್ನು ಮಧ್ಯಭಾಗಕ್ಕೂ ಗ್ರಾಮದಲ್ಲಿನ ಎಲ್ಲಾ ಸಮಸ್ಯೆಗಳಿಗೂ ಸ್ಪಂದಿಸಲು ಅನುಕೂಲವಾಗಿರುವ ಹಾಗೆ ತಲೆಯ ಭಾಗವು ಮತ್ತವಾಗಿರುವ ನನ್ನ ಎರಡನೇ ಶಕ್ತಿ ಶೀಲಾ ಪ್ರತಿಮೆಯನ್ನು ನನ್ನ ಬಲಭಾಗಕ್ಕೂ ನನ್ನ ಕರುಣೆ ತೀಕ್ಷ್ಣ ದೃಷ್ಠಿಯ ಸಂಕೇತವಾಗಿರುವ ತಲೆಯ ಭಾಗವು ಸ್ವಲ್ಪ ನನ್ನ ಕರುಣೆ, ತೀಕ್ಷ್ಣ ದೃಷ್ಟಿಯ ಸಂಕೇತವಾಗಿ ತಲೆಯ ಭಾಗವು ಸ್ವಲ್ಪ ಮೊನಚಾಗಿರುವ ಮೂರನೇ ಶಕ್ತಿಯ ಶೀಲಾ ಪ್ರತಿಮೆಯನ್ನು ಎಡ ಭಾಗಕ್ಕೂ, ಗ್ರಾಮದ ಮೂರು ರಸ್ತೆಗಳು ಕೂಡುವ ಜಾಗದಲ್ಲಿ ಬೆಳೆದು ನಿಂತಿರುವ ವಿಶಾಲವಾದ ''ವಟವೃಕ್ಷ'' (ಆಲದಮರ) ದ ಕೆಳಕ್ಕೆ ನಿಮ್ಮ ಅನುಭವದಲ್ಲಿರುವ ''ದೇವರ ಬನ'' ದಲ್ಲಿ ಪೂರ್ವಾಭಿಮುಖವಾಗಿ ಸ್ಥಾಪನೆ ಮಾಡಬೇಕು. *ನಾಳೆಯಿಂದ ಜೇಷ್ಠ ಮಾಸದ ಸಪ್ತಮಿ ತಿಥಿ ರೋಹಿಣಿ ನಕ್ಷತ್ರವಿದ್ದು ಶುದ್ಧ ಶುಕ್ರವಾರ ವಿರುವುದರಿಂದ ಬಹಳ ಶುಭವಾಗಿರುತ್ತದೆ. ಈ ದಿನ ಉದಯ ವೇಳೆಯಲ್ಲಿ ಸೂರ್ಯ ದೇವನ ಹೊಂಗಿರಣಗಳು, ನನ್ನ ಪ್ರತಿಮೆಗಳ ಮೇಲೆ ಬೀಳುವುದರಿಂದ ಇನ್ನೂ ಹೆಚ್ಚಿನ ಯೋಗ ಶಕ್ತಿ ಲಬಿಸುತ್ತದೆ ಹಾಗೂ ಸೌಂದರ್ಯ ಪ್ರಭಾವಗಳು ಮೈಗೂಡಿಕೊಳ್ಳುತ್ತದೆ; ಎಂದು ಆದೇಶವಾಗುತ್ತದೆ. ==ಮೂರ್ತಿ ಪ್ರತಿಷ್ಠಾಪನೆ== *ನೀವು ಬ್ರಾಹ್ಮೀಕಾಲದಲ್ಲಿ ಎದ್ದು ನಿಮ್ಮ ನಿತ್ಯ ಕರ್ತವ್ಯಗಳನೆಲ್ಲ ಮುಗಿಸಿ ಸ್ನಾನಾದಿ ನಿಯಮಗಳನೆಲ್ಲ ಮಾಡಿಕೊಂಡು ನಂತರ ನನ್ನ ಶಕ್ತಿಯ ಶಿಲಾಪ್ರತಿಮೆಗಳನ್ನು ರಾಗಿ ಚೀಲದಿಂದ ಹೊರಕ್ಕೆ ತೆಗದು ಒಂದು ದೊಡ್ಡ ಹರಿವಾಣದಲ್ಲಿಟ್ಟು ಮನೆಯಲ್ಲಿರುವ ಎಳ್ಳು ಎಣ್ಣೆಯನ್ನು ಹಚ್ಚಿ ಚೆನ್ನಾಗಿ ಮಜ್ಜನ ಮಾಡಿರಿ. ಕೆಲವು ಸಮಯ ಬಿಟ್ಟು ನಿರ್ಣಾಯಕವಾಗಿ ಅಭಿಷೇಕದ ಪರಿಕರಗಳನ್ನು ಬಳಸಿ ಕಳಾನಭಿಷೇಕ ಮಾಡಿರಿ. ಆಗ ನನ್ನ ಪ್ರತಿಮೆಗಳೊಳಗೆ ''ಚೀತ್ಕಳೆ''(ಜ್ಯೋತಿ) ಕಾಣುತ್ತದೆ. ಈ ಚೀತ್ಕಳೆಯನ್ನು ತದೇಕ ದ್ರ್ ಷ್ಟಿ ಯಿಂದ ನೋಡುತ್ತಿದ್ದರೆ, ಅದರೊಳಗೆ ನನ್ನ ಸುಂದರ ರೂಪವು ಕಾಣುತ್ತದೆ. ಕಾರಣ ಪೂಜಾ ವೇಳೆಯಲ್ಲಿ ಮಜ್ಜನ ಮಾಡಿ, ಅಭಿಷೇಕ ಮಾಡಿ ಆರಾಧಿಸುವುದು ಸೂಕ್ತವಾದುದ್ದು. * ನಂತರ ಕುಲ ಪುರೋಹಿತರ ಮಂತ್ರ ಘೋಷಣೆಯೊಂದಿಗೆ ವಿಧಿ ವಿಧಾನಗಳ ಪ್ರಕಾರ ಧೈವ ಶಕ್ತಿಯನ್ನು ಪ್ರತಿಮೆಗಳಿಗೆ ಕೊಟ್ಟು ನಿಮ್ಮ ಮನೆಯಲ್ಲಿ ಅವುಗಳಿಗೆ ಪೂಜೆಯನ್ನು ಮಾಡಿ ತಳಿಗೆ ಅರ್ಪಿಸಿದರೆ ತೃಪ್ತಳಾಗುತ್ತೇನೆ. ಈ ಎಲ್ಲಾ ಪ್ರಕ್ರಿಯೆಗಳು ಬೆಳಗಿನ ೬-೩೦ ಘಂಟೆ ಗೊಳಗಾಗಿ ಮುಗಿಸಬೇಕು ಎಂದು ತಮ್ಮ ಸ್ಥಾಪನೆಯ ವಿಧಾನಗಳನ್ನೆಲ್ಲ ತಿಳಿಸಿದಂತಾದ ಮೇಲೆ, ತನ್ನಲ್ಲಿರುವ ಮೂರು ಶಕ್ತಿ ಪ್ರಭಾವಗಳ ಬಗ್ಗೆ ಹೇಳುತ್ತಾ- ಯಾರು ಶ್ರದ್ದೆ, ಪ್ರಭಾವ ಗಳ ಬಗ್ಗೆ ಹೇಳುತ್ತಾ ಯಾರು ಶ್ರದ್ದೆ, ಭಕ್ತಿ, ನಂಬಿಕೆಯಿಂದ ನನ್ನನ್ನು ಆರಾಧಿಸುತ್ತಾರೋ ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಕಂಕಣ ಭಾಗ್ಯ, ಉತ್ತಮ ದಾಂಪತ್ಯ ಭಾಗ್ಯ ಹಾಗೂ ಸಮೃದ್ದ ಜೀವನವನ್ನು ಕೊಡುತ್ತೇನೆ. * ''ಶ್ರೀ ಉಡಿಶೀಲಮ್ಮ'' ಶಕ್ತಿಯಾಗಿಯೂ ನನ್ನ ಬಗ್ಗೆ ಉತ್ತಮ ಆಚಾರ, ನಿಷ್ಟೆಯಿಂದ ಸೇವೆಯನ್ನು ಮಾಡುತ್ತಾರೋ, ಅಂತಹವರನ್ನು ಕಾಡುವ ದುಷ್ಟ ಪಿಡುಗುಗಳಾದ ಸಾಂಕ್ರಾಮಿಕ ರೋಗಗಳಿಗೆ ಕಾರಣವಾದ ದುಷ್ಟ ಮಾರಿಗಳನ್ನು ಹೊರ ಹಾಕುವ ಎರಡನೇ ಶಕ್ತಿ ''ಶ್ರೀ ಮಾರಿಕಾಂಬೆ ''ಯಾಗಿಯೂ ಗ್ರಾಮದಲ್ಲಿ ತಾಂಡವ ಮಾಡುತ್ತಿರುವ ಅಜ್ಞಾನ, ಧಾರಿದ್ರ್ಯ, ಮೂಢನಂಬಿಕೆ ಮತ್ತು ಅಭಾವಗಳನ್ನು ನಿವಾರಣೆ ಮಾಡಿ ಆರೋಗ್ಯ ಸಮೃದ್ದಿ ಸುಜ್ಞಾನವನ್ನು ಮೂರನೇ ಶಕ್ತಿಯಾಗಿ ''ಶ್ರೀ ದೇವೀರಮ್ಮ'' ನಾಗಿಯೂ ಕರ್ತವ್ಯಗಳನ್ನು ಕಾಲ ಕಾಲಕ್ಕೆ ನಿರ್ವಹಿಸುತ್ತಿರುತ್ತೇನೆ. ನನ್ನನ್ನು ನಿಮ್ಮ ಗ್ರಾಮದಲ್ಲಿ ಸ್ಥಾಪನೆ ಮಾಡಿದ ದಿನದಿಂದ ಪ್ರತಿ ವರ್ಷವೂ 'ಬಂಡಿ ಹಬ್ಬ' ಎಂದು ಪರಿಷೆಯನ್ನು ಮಾಡಿ. * ಆ ಒಂದು ವರ್ಷದಲ್ಲಿ ಅನಧಿಕೃತವಾಗಿ ಗ್ರಾಮದ ಒಳಗಡೆಗೆ ನುಸುಳಿ ಬಂದು ಜನ, ಜಾನುವಾರುಗಳು ಕಾಡುವ ಎಲ್ಲ ದುಷ್ಟ ಮಾರಿಗಳನ್ನು ತಮಟೆ ವಾದ್ಯ ಶಬ್ದ ಗಳಿಂದ ಎಚ್ಚಿಸಿ, ಅವುಗಳನೆಲ್ಲ ಊರಿನ ಹೆಬ್ಬಾಗಿಲಿಗೆ ಕರೆತಂದು ಸಿದ್ದ ಮಾಡಿದ ಬಂಡಿಯಲ್ಲಿ ತುಂಬಿ ಮಾರಿಗಳಿಗೆ ಪ್ರಿಯ ವಾದ ಬಿಳಿ ಬಣ್ಣದ ಬಟ್ಟೆಯಿಂದ ಕೆಳಕ್ಕೆ ಜಿಗಿಯದಂತೆ ಬಂದಿಸಿ ಇವುಗಳಿಗೆ ಪ್ರಿಯವಾದ ಖಂಡಾ ಹಾರದ ತದ್ರೂಪ ಶಾವಿಗೆ ಪರ್ಪನ್ನು ಎಡೆ ಇತ್ತು ಪೂಜಿಸಿ ಕೂಸ್ಮಂಡದಿಂದ ಬಂಡಿಗೆ ದಿಗ್ಬಾಂದನಮಾಡಿ ಅದನ್ನು ಬಲಿಕೊಟ್ಟು ನಂತರ ಗಾಡಿಯಲ್ಲಿ ಭದ್ರಗೊಳಿಸಿ ಹಳ್ಳಿವಾದ್ಯ ಪ್ರತಿ ಮನೆಯ ಎಡೆಯನ್ನು ಹೊತ್ತ ಭಕ್ತರು ಬಂಡಿಯನ್ನು ಸುತ್ತುವರಿದು, ಎಳೆದು ತಂದು ನನ್ನ ಸನ್ನಿಧಿಗೆ ಒಪ್ಪಿಸಿ; *ಇವುಗಳು ನನ್ನ ಹಿಡಿತಕ್ಕೆ ಬಂದ ಮೇಲೆ ಭಕ್ತರು ತಂದ ಶಾವಿಗೆ ಪರ್ಪನ್ನು ೧೦೧ ಮಾರಿಗಳಿಗೆ ಎಡೆ ಇತ್ತು ಪೂಜಿಸಿ ನಮ್ಮ ಮನೆಯ ಕಷ್ಟಕ್ಕೆ ಬರಬೇಡ ಸುಖಕ್ಕೆ ಬಾ ಎಂದು ಪ್ರಾರ್ಥನೆಯ ಮಾಡಿ ಈ ಮಾರಿಗಳಿಗೆ ಆರ್ಫಿಸಿದರೆ; ತೃಪ್ತಗೊಳ್ಳುತ್ತಾರೆ ನಂತರ ಇವರನ್ನೆಲ್ಲ ಗ್ರಾಮದಿಂದ ಹೊರಕ್ಕೆ ಓಡಿಸಿ ಜನ, ಜಾನುವಾರುಗಳು ಆರೋಗ್ಯ ನೆಮ್ಮದಿಯಿಂದ ಇರುವಂತೆ ಬೆಂಗಾವಲಾಗಿರುತ್ತೇನೆ ಇಂದಿನ ದಿನದಿಂದ ನಿಮ್ಮ ಸಂತತಿಯವರು ಪ್ರತಿ ಶುಕ್ರವಾರ ತಪ್ಪದೆ ನನಗೆ ಪೂಜೆ, ನೈವೇದ್ಯ, ಸಲ್ಲಿಸಲು ಕ್ರಮವು ನಿರಂತರ ವಾಗಿ ನೆಡೆದುಕೊಂಡು ಬರಬೇಕು, ನನ್ನನ್ನು ಆರಾಧಿಸುವ ವಿಷಯದಲ್ಲಿ ಯಾರು ಅಲಕ್ಷ ಮಾಡುತ್ತಾರೋ ಅಂತವರನ್ನು ನಾನು ಸಹ ಅಲಕ್ಷ ಮಾಡುತ್ತೇನೆ ಎಂಬ ಎಚ್ಚರಿಕೆಯ ಮಾತುಗಳನ್ನು ಹೇಳಿ ನಾನು ಪ್ರಸ್ತುತ ಪಡಿಸಿರುವ ಎಲ್ಲ ನಿಯಮಗಳನ್ನು ಕೊಡಲೇ ಕಾರ್ಯರೂಪಕ್ಕೆ ತರಲು ಗೌಡರಿಗೆ ಶಕ್ತಿ, ಜ್ಞಾನವನ್ನು ಕೊಟ್ಟು ಅದೃಶ್ಯ ವಾದಂತೆ ಪ್ರೇರಣೆಯಾಗುತ್ತದೆ. *ಆ ರಾತ್ರಿ ಎಲ್ಲ ಶ್ರೀ ದೇವಿಯವರು ಹಲಗೇಗೌಡರ ಕನಸಿಗೆ ಆವೇಶವಾಗಿ ಬಂದು ಎಲ್ಲ ವಿಷಯಗಳನ್ನು ತಿಳಿಸಿದ ವಿಸ್ಮಯವನ್ನು ತಿಳಿದು, ಜಾಗೃತವಸ್ಥೆಗೆ ಬಂದ ಕೂಡಲೇ ಎಚ್ಚರ ಉಂಟಾಗುತ್ತದೆ; ಕೂಡಲೇ ಎದ್ದು ಹೊರಕ್ಕೆ ಬಂದು ನೋಡುತ್ತಾರೆ ಎಲ್ಲವೂ ಯಥಾಸ್ತಿತಿ ಆಗಲೇ ಮೂಡಣ ಕೆಂಪಾಗಿದ್ದು ದಿನಕರನ ಆಗಮನದ ಛಾಯೆ ಕಂಡು ಬರುತ್ತದೆ. ರಾತ್ರಿ ಇಡೀ ಕಂಡ ಸಂಗತಿ ಇಂದ ತುಂಬಾ ಭಾವುಕರಾಗಿ ಶ್ರದ್ದಾ ಭಕ್ತಿಯಿಂದ ಕಾರ್ಯೋನ್ಮುಖರಾಗುತ್ತಾರೆ. ತಮ್ಮ ಶೌಚೊಪಚಾರಗಳನ್ನೆಲ್ಲ ಮುಗಿಸಿಕೊಂಡು, ಸ್ನಾನಕ್ಕೆ ವ್ಯವಸ್ಥೆ ಮಾಡಿ ಪೂಜೆಗಾಗಿ ಬಗೆ ಬಗೆಯ ಪುಷ್ಪ ಪತ್ರೆಗಳನ್ನು ಅರಸಿ ತಂದು ಇಡುತ್ತಾರೆ. * ನಂತರ ರಾಗಿ ಚೀಲದ ಒಳಗಡೆಯಿಂದ ಧೈವ ಬಿಂಬಿತ ವಿಗ್ರಹಗಳನ್ನು ಹೊರಕ್ಕೆ ತೆಗದು ದೇವಿಯವರ ಆಪೇಕ್ಷೆಯಂತೆ ದೊಡ್ಡ ಹರಿವಾಣದಲ್ಲಿ ಸ್ಥಾಪಿಸಿ ಮೊದಲು ಎಣ್ಣೆ ಮಜ್ಜನ ಮಾಡಿ ಅಗತ್ಯ ಪೂಜಾ ಸಾಮಗ್ರಿಗಳನ್ನು ಸಿದ್ದತೆ ಮಾಡುತ್ತಾರೆ. ಆ ನಂತರ ಸ್ನಾನ ಮಾಡಿ ಶುಚಿಭೂತರಾಗಿ ಮನೆಯವರನ್ನು ಏಳಿಸುತ್ತಾರೆ; ಈ ದಿನದಿಂದ ನಮ್ಮ ಕುಟುಂಬಕ್ಕೆ ಹೊಸ ಪರ್ವ ಆರಂಭವಾಗಿದೆ, ಎಲ್ಲರೂ ಬೇಗ ಸ್ನಾನಾದಿಕ್ರಮಗಳಿಂದ ಸಿದ್ದರಾಗಿ ಎಂಬುದಾಗಿ ತಿಳಿಸಿದಂತೆ ಕುತೂಹಲ ಸಂಶಯ ಉಂಟಾಗುತ್ತದೆ. ಯಜಮಾನರ ಆದೇಶದಂತೆ ಎಲ್ಲರೂ ಸಿದ್ದರಾದ ಮೇಲೆ ತಾವು ಮಲಗಿದ್ದ ಕೋಣೆಗೆ ಕರೆದುಕೊಂಡು ಹೋಗಿ ಹರಿವಾಣದಲ್ಲಿ ಇಡಲಾಗಿದ್ದ ಲಿಂಗಾಕಾರದ ಮೂರು ಕಪ್ಪು ವಿಗ್ರಹಗಳನ್ನು ತೋರಿಸುತ್ತಾ, ನಿನ್ನೆ ಸಂಜೆಯಿಂದ ರಾತ್ರಿಯಿಡೀ ''ಶ್ರೀ ಉಡಿ ಶೀಲಮ್ಮ'' ಆವೇಶವಾಗಿ ಬಂದು ತಮ್ಮ ಶಕ್ತಿ ಪವಾಡ ಆಚರಣೆಗಳ ಬಗ್ಗೆ ತಿಳಿಸಿ ಅಂತರ್ಧಾನಳಾದ ವಿಚಾರವನ್ನು ತುಂಬಾ ಬಾವುಕರಾಗಿ ತಿಳಿಸುತ್ತಾರೆ. *ಈ ವಿಸ್ಮಯವನ್ನು ಕೇಳಿದ ಮನೆಯವರಿಗೆ ನಂಬಿಕೆ ಭಕ್ತಿ ಉಂಟಾಗಿ ಮುಂದಿನ ಕಾರ್ಯಗಳಿಗೆ ಸಿದ್ಧರಾಗುತ್ತಾರೆ. ಈ ವಿಚಾರವು ಕೇರಿಯವರಿಗೆಲ್ಲ ಹರಡಿ ಕುತೂಹಲ ಭರಿತರಾಗಿ ಗೌಡರ ಮನೆಗೆ ಬಂದು ಹರಿವಾಣದಲ್ಲಿ ಇಡಲಾಗಿದ್ದ ದೇವಿಯಪ್ರತಿಮೆಗಳನ್ನು ಶ್ರದ್ದೆ, ಭಕ್ತಿಯಿಂದ ದರ್ಶನ ಮಾಡಿ ಇಲ್ಲಿಗೆ ಪಾದಾರ್ಪಣೆ ಮಾಡಿದಾಗ ವಿಚಾರವನ್ನು ಗೌಡರಿಂದ ತಿಳಿದು ಉತ್ಸಾಹ, ಸಂತೋಷದಿಂದ ದೇವಿಯವರ ಸೇವೆಯನ್ನು ಮಾಡಲು ಸಿದ್ದರಾಗುತ್ತಾರೆ; ಅಪ್ಪಣೆಯಾದಂತೆ ದೇವರ ಬನವನ್ನು ಸ್ವಚ್ಛಮಾಡಿ ಕೇರಿಯಿಂದ ಬನದವರೆಗೆ ಗುಡಿಸಿ ನೀರು ಹಾಕುವುದು ತಳಿರು ತೋರಣ ಗಳಿಂದ ಅಲಂಕಾರ ಮಾಡುವುದು ಬನಕ್ಕೆ ಚಪ್ಪರ ಹಾಕುವುದು ಮುಂತಾದ ಕೆಲಸಗಳನ್ನು ಪರಸ್ಪರ ಸಹಕಾರದಿಂದ ಹಾಗೂ ಸಂಭ್ರಮಗಳಿಂದ ಮಾಡುತ್ತಾರೆ. *ಶ್ರೀ ದೇವಿಯವರ ಅಪೇಕ್ಷೆಯಂತೆ ಪುರೋಹಿತರ ಸಲಹೆಯ ಪ್ರಕಾರ ಮನೆಯಲ್ಲಿ ಸರಳವಾದ ಅಗ್ರಪೂಜೆಯನ್ನು ಮಾಡಿ ಆರತಿ ಮಾಡಿದ ನಂತರ ದೇವರು ದುಂಬಿತ ಹರಿವಾಣವನ್ನು ಈ ವ್ಯವಸ್ಥೆಗೆಲ್ಲ ಕಾರಣ ಕರ್ತರಾದ ಹಲಗೇಗೌಡರ ತಲೆಯ ಮೇಲೆ ಹೊತ್ತು ಮೂಡಣ ದಿಕ್ಕಿನತ್ತ ಹೇಮಾ ವತಿ ನಡಿಗೆ ಬಿಜಯಂಗೈದು; ಗಂಗಾಸ್ನಾನದಲ್ಲಿ ಪುರೋಹಿತರ ವಿಧಿ ವಿಧಾನಗಳ ಪ್ರಕಾರ ದೇವಿಯವರಿಗೆ ದೈವತ್ವವನ್ನು ಕೊಟ್ಟು ದಶ ಕುಂಭಗಳನ್ನು ದೇವಿ ಕಲಶವನ್ನು ಸ್ಥಾಪಿಸಿ ವನಿತೆಯರಿಗೆಲ್ಲ ಹೂವಿನ ಕಂಕಣ ಕಟ್ಟಿ, ಮುತ್ತೈದೆಯರಿಂದ ಪಂಚ ಪೂಜೆಯಾದ ಮೇಲೆ ಎಲ್ಲಾ ಮಾನಿನಿಯ ರಿಗೂ ಮಡಿಲನ್ನು ತುಂಬಿ, ಒಬ್ಬ ಮಾನಿನಿಯ ದೇವಿ ಕಲಶ ಹತ್ತು ಜನ ವನಿತೆಯರಿಂದ ಪೂರ್ಣಕುಂಭ ಹಾಗೂ ಗೌಡರಿಂದ ಪ್ರತಿಮೆ ಗಳನ್ನಿಟ್ಟು ಹರಿವಾಣ ತಲೆಯ ಮೇಲೆ ಹೊತ್ತು ದಾರಿಯುದ್ದಕ್ಕೂ ಪಕ್ಷಾಮಡಿಯ ಮೇಲೆ ಘಂಟೆಯಿಂದ ಮಂತ್ರ ಘೋಷಣೆ ಮಾಡುತ್ತಾ ಸಿದ್ದಪಡಿಸಲಾಗಿದ್ದ ದೇವರ ಬನಕೆ ತರುತ್ತಾರೆ. * ಶ್ರೀ ದೇವಿಯವರನ್ನು ಸ್ಥಾಪನೆ ಮಾಡುವ ಜಾಗಕ್ಕೆ ಗೋಮಯ ಪಾದೋದಕಗಳಿಂದ ದೋಷರಹಿತವನ್ನಾಗಿ ಮಾಡಿ ದೇವಿಯ ದಾನ್ಯ ಸ್ತಂಬನದ ಮುಖಾಂತರ ಬಂದಿದ್ದರಿಂದ ಚೀಲದಲ್ಲಿದ್ದ ರಾಗಿಯನ್ನು ಗದ್ದುಗೆಯಂತೆ ಹರಡಿ ಕಲಶ ಹಾಗೂ ಪೂರ್ಣ ಖೊಂಬಗಳನ್ನು ಈ ಗದ್ದುಗೆಯ ಮೇಲೆ ಸ್ಥಾಪಿಸಿ ಹರಿವಾಣವನ್ನು ಪಕ್ಷಕ್ಕೆ ಇಟ್ಟುಕೊಳ್ಳುತ್ತಾರೆ. ಮನೆಯಲ್ಲಿ ಎಣ್ಣೆ ಮಜ್ಜನ ಮಾಡಿದ್ದರಿಂದ ಅರ್ಘ್ಯಪಾದ್ಯ ಆಚಮನ ಪರಿಕರಗಳಿಂದ ಅಭಿಷೇಕಮಾಡಿ ಪ್ರತಿಮೆಗಳೊಳಗೆ ಚೀತ್ಕಲೆ ಕಾಣುವಂತೆ ಹೊಳಪು ಹೋಳಿಸಿದಾನಾಂತರ ಗದ್ದುಗೆಯ ಮೇಲೆ ಸ್ಥಾಪನೆ ಮಾಡಿದ ಮೇಲೆ, ಮಧ್ಯಕ್ಕೆ ಶ್ರೀ ಉಡಿಶೀಲಮ್ಮ ಎರಡನೇ ಶಕ್ತಿ ಸಂಕೇತ ಮಾರಿಕಾಂಬೆಯನ್ನು ಬಲಭಾಗಕ್ಕೂ ಮತ್ತು ಮೂರನೇ ಶಕ್ತಿ ಸಂಕೇತ ದೇವೀರಮ್ಮನವರನ್ನು ಎಡ ಭಾಗಕ್ಕೂ ಪೂರ್ವಾಭಿಮುಖವಾಗಿ ಸ್ಥಿರಗೊಳಿಸುತ್ತಾರೆ. * ಎರಡು ಬದಿಗೂ ಕೈ ಎಣ್ಣೆ ದೀಪ ಹಚ್ಚಿಟ್ಟು ಪ್ರಕಾಶಮಾನ ಗೊಳಿಸಿ, ಹೊಳಪುಗೊಳಿಸಿ ಪ್ರತಿಮೆಗಳೊಳಗೆ ಚೀತ್ಕಲೆ ಕಾಣುವಂತೆ ವ್ಯವಸ್ಥೆಯಾಗುತ್ತದೆ. ಪೋರೋಹಿತರ ಮಂತ್ರೋಪದೇಶಗಳ ಆಗರವಾಗಿ ರುದ್ರ ಹೋಮವಾಗುತ್ತದೆ. ನಂತರ ಗಣಪತಿ ಪೂಜೆ, ಕಲಶ,ಕುಂಭಗಳಿಗೆ, ಪೂಜೆಯೊಂದಿಗೆ ದೇವಿಯವರಿಗೆ ನವ ವಿಧಧ ಪುಷ್ಪಗಳಿಂದ ಅಲಂಕರಿಸಿ ದೈವ ಕಲೆಯನ್ನು ತುಂಬಿ ಪೂಜಿತರನ್ನಾಗಿ ಮಾಡಿದ ಮೇಲೆ, ಮಹಾಪೂಜೆ, ಮಂಗಳಾರತಿ, ಪಂಚಾಮೃತಗಳಿಗೆ ಅರ್ಪಣೆ ಹಣ್ಣು ಕಾಯಿ ಬೆಲ್ಲದ ನೈವೇದ್ಯ ಆದ ಮೇಲೆ, ಆರು ತೋಳು ಬಲಗಳನ್ನೂ ಸರ್ವಶಕ್ತಿ ಯನ್ನು ಹೊಂದಿರುವ ಗ್ರಾಮದ ಅಧಿದೇವತೆ ''ಶ್ರೀ ಗ್ರಾಮದೇವತೆ'' ಎಂಬ ಒಂದೇ ಅರ್ಥದ ರೂಡಿ ನಾಮದಿಂದ ನಾಮಕರಣ ಮಾಡಲಾಯಿತು; *ನೆರದಿದ್ದ ಭಕ್ತ ಸಮೂಹವು ಜನ ಮನದ ಜಯದೇವಿ ''ಶ್ರೀ ಗ್ರಾಮದೇವತೆ '' ಎಂಬುದಾಗಿ ಸಾಮೂಹಿಕವಾಗಿ ಜನ ಘೋಷಣೆ ಮಾಡುತ್ತಾರೆ. ಈ ಪ್ರಕ್ರಿಯೆಗಳೆಲ್ಲ ಮುಗಿದನಂತರ ಭಕ್ತರ ಮನೆಗಳಿಂದ ಬಂದಿದ್ದ ತಳಿಗೆ ಪದಾರ್ಥಗಳು( ಅಕ್ಕಿ ಬೆಲ್ಲ) ಬಾಳೆ ಹಣ್ಣು ತೆಂಗಿನ ಕಾಯಿ ಸೇವೆ ಯನ್ನು ಮಾಡಿ ಎಲ್ಲರಿಗೂ ತೀರ್ಥ, ಪ್ರಸಾದವನ್ನು ಕೊಟ್ಟು ಪುನೀತರನ್ನಾಗಿ ಮಾಡಿದ ಸಂಬಂಧ ಗ್ರಾಮದಲ್ಲಿ ಇಂತಹ ಸತ್ಕಾರ್ಯವು ಅನಿರೀಕ್ಷಿತವಾಗಿ ನೆರವೇರಿದ್ದರಿಂದ ನಂಬಿಕೆ, ಭಕ್ತಿ, ಸಂತೋಷವೂ ಭಕ್ತರಲ್ಲಿ ನೆಲೆಯಾಗಿ ಉಳಿದಿದೆ. ಶ್ರೀ ದೇವಿಯವರು ಕಿರು ಧಾನ್ಯದಿಂದ ರಾಗಿಯ ಗದ್ದುಗೆಯ ಮೇಲೆ ಆಸೀನರಾಗಲು ಇಷ್ಟ ಪಟ್ಟಿದ್ದು ಬಹಳ ಮಹತ್ವವನ್ನು ಪಡೆದುಕೊಂಡಿದೆ. * ''ರಾಗಿ'' ಎಂಬ ಸಂಭವನೀಯ ವಾಕ್ಯವು ಭಕ್ತಿಯ ನೆಲೆಗಟ್ಟಿನ ಮೇಲೆ ಬಂದಿರಬಹುದೆಂಬ ನಂಬಿಕೆಯಾಗಿದೆ; ಹೇಗೆಂದರೆ ರಾಗಿಯಿಂದ ತಯಾರಿಸಿದ ಆಹಾರ ಪದಾರ್ಥಗಳನ್ನು ಪ್ರಸಾದ ಮಯವಾಗಿ ಸೇವನೆ ಮಾಡುವವರು ಶ್ರೀ ದೇವಿಯವರು ಆಶೀರ್ವಧಿಸಿದಂತೆ. ಭಕ್ತಿವಂತರಾಗಿ ನಿಷ್ಟೆಯಿಂದ ಪೂಜೆಮಾಡುವವರಿಗಾಗಿ ನಂಬಿಕೆಯುಳ್ಳವರಾಗಿ, ಜ್ಞಾನಳ್ಳವರಾಗಿ, ಶಕ್ತಿವಂತರಾಗಿ, ಆರೋಗ್ಯವಂತರಾಗಿ, ಯೋಗವಂತರಾಗಿ, ಗುರು ಹಿರಿಯರಲ್ಲಿ ನಿಷ್ಟಾವಂತರಾಗಿ, ತಂದೆ ತಾಯಿಯವರನ್ನು ಪೂಜಿಸುವವರಾಗಿ, ಹೀಗೆ ಪ್ರತಿ ಭಾವಾರ್ಥದ ಕೊನೆಯಲ್ಲಿ ರಾಗಿ ಎಂದು ಇದರ ಮಹತ್ವವನ್ನು ತಿಳಿಸಿರುವುದರಿಂದ ರಾಗಿಯ ತಳಿಗೆಯನ್ನು ದೇವಿಯವರು ಇಷ್ಟಪಡುವ ಕಾರಣದಿಂದ ಬಂಡಿ ಹಬ್ಬದ ಆಚರಣೆ ದಿನ ಎಡೆಯಾಗಿ ರಾಗಿ ಶಾವಿಗೆಯನ್ನು ತಂದು ಅರ್ಪಣೆ ಮಾಡುತ್ತಿರುವುದು ಪ್ರಸ್ತುತವೆನಿಸಿರುತ್ತೆ. *ಈ ಎಲ್ಲ ಪ್ರಕ್ರಿಯೆಗಳು ನೆರವೇರಿದ ಮೇಲೆ ದೇವಿಯವರ ಪೂರ್ಣ ಕುಂಭ ಹಾಗೂ ಕಲಶದ ಪವಿತ್ರ ಜಲವನ್ನು ದೇವರ ಬನದ ಸುತ್ತಲೂ ಪ್ರೋಕ್ಷಿಸಿ ದಿಗ್ಬಂದನ ಮಾಡುತ್ತಾರೆ, ನಂತರ ಪ್ರತಿಮೆಗಳಿಗೆ ಅಪಾಯ ಅಪಚಾರಗಳು ಆಗಬಾರದೆಂಬ ಭಾವನೆಯಿಂದ ಕೆಲವು ಭಕ್ತರು ಸ್ವಾಧೀನ ದಲ್ಲಿದ್ದ ಕಲ್ಲು ಚಪ್ಪಡಿಗಳನ್ನು ತಂದು ಭದ್ರವಾದ ತಾತ್ಕಾಲಿಕ ಗುಡಿಯನ್ನು ಎಲ್ಲರ ಸಹಕಾರದಿಂದ ನಿರ್ಮಾಣ ಮಾಡುತ್ತಾರೆ. * ಹೀಗೆ ದೇವಿಯವರನ್ನು ಇಲ್ಲಿ ಶಾಶ್ವತವಾಗಿ ನೆಲೆಗೊಳಿಸಿದ ಪ್ರಕ್ರಿಯೆಗಳಲ್ಲೆಲ್ಲ ಪೂರ್ಣವಾದಂತಾದ ಮೇಲೆ ''ಶ್ರೀ ಹಲಗೇಗೌಡರು'' ಪ್ರತಿ ಶುಕ್ರವಾರ ಪೂಜೆಯನ್ನು ನೆಡಸಿಕೊಂಡು ಬರುತ್ತಿದ್ದರು. ಈ ವ್ಯವಸ್ಥೆಯು ಗ್ರಾಮದಲ್ಲಿ ಆದನಂತರ ಶ್ರೀ ದೇವಿಯವರ ಮಹಿಮೆಯಿಂದ ರೋಗ ರುಜಿನಗಳು ನಿಯಂತ್ರಣಕ್ಕೆ ಬರುತ್ತವೆ; ಜನರಲ್ಲಿ ಆಚಾರ ವಿಚಾರಗಳು ಹೆಚ್ಚಾಗಿ ಬರುತ್ತವೆ, ಕಾಲ ಕಾಲಕ್ಕೆ ಮಳೆಯಾಗುತ್ತಿದ್ದರಿಂದ ಸಮೃದ್ಧಿ ವಾತಾವರಣ ಉಂಟಾಗುತ್ತದೆ ಇದರಿಂದ ನೆಮ್ಮದಿಯ ಬದುಕನ್ನು ನಡೆಸುತ್ತಾ ಆಶಾವಾದಿಗಳಾಗಿ ಬಾಳುತ್ತಿರುತ್ತಾರೆ; ======ಕಾಲಾನಂತರದಲ್ಲಿ====== *ಈ ಪ್ರಾಂತ್ಯವನ್ನು ಆಳುತ್ತಿದ್ದ ಕೆಳದಿಯ ಅಂದರೆ ಶಿವಮೊಗ್ಗದ ಪಾಳೇಗಾರರಿದ್ದ ''ಶ್ರೀ ಶಿವಪ್ಪ ನಾಯಕನನ್ನು'' ತನ್ನ ಶತ್ರುಗಳ ನೆಲೆಯನ್ನು ಅರಸುತ್ತಾ ಹಾಗೂ ತನ್ನ ಆಡಳಿತದ ಬಗ್ಗೆ ಪ್ರಜೆಗಳಲ್ಲಿರುವ ಅಭಿಪ್ರಾಯ ಅವರ ಸಮಸ್ಯೆ ತೊಂದರೆಗಳನ್ನು ತಿಳಿಯುವ ಸಂಬಂಧವಾಗಿ ನದಿ ಪಾತ್ರದಲ್ಲಿದ್ದ ಈ ಗ್ರಾಮಕ್ಕೂ ಭೇಟಿ ಮಾಡುತ್ತಾರೆ: ಇಲ್ಲಿ ಜನರಲ್ಲಿ ಆಚಾರ, ವಿಚಾರ, ಭಕ್ತಿ, ಆನ್ಯೂನತೆ, ಸಮೃದ್ದಿ ಮತ್ತು ರಾಜಭಕ್ತಿ ಇವುಗಳನೆಲ್ಲ ನೋಡಿ ಸಂತೋಷ ಭರಿತನಾಗಿ ತನ್ನ ರಾಜ್ಯಾಡಳಿತದ ಬಗ್ಗೆ ಹೆಮ್ಮೆ ಪಡುತ್ತಾನೆ. ಈ ಎಲ್ಲ ಆದರ್ಶ ಹಾಗೂ ಸಂತೋಷಗಳಿಗೆ ಸಕಾರಣ ಗಳನ್ನು ತಿಳಿಯುವ ಆಸೆಯಾಗುತ್ತದೆ; ಊರಿನ ಪುರೋಹಿತರನ್ನು ಮತ್ತು ಮುಖಂಡರಾಗಿದ್ದ ''ಶ್ರೀ ಹಲಗೇಗೌಡರನ್ನು'' ಕರಸಿಕೊಂಡು ಯೋಗ ಕ್ಷೇಮವನ್ನು ವಿಚಾರಿಸುತ್ತಾನೆ ಮತ್ತು ಜನರಲ್ಲಿ ಕಂಡು ಬರುತ್ತಿರುವ ಈ ಮಡಿವಂತಿಕೆಗೆ ಕಾರಣಗಳನ್ನು ಕೇಳುತ್ತಾನೆ. * ''ಶ್ರೀ ಹಲಗೇಗೌಡರು'' ಹೇಳಿದ್ದೇನೆಂದರೆ- ಶ್ರೀ ಪಾರ್ವತಿ ದೇವಿಯವರ ಕನ್ಯೆರಾದ ''ಉಡಿಶಿಲಮ್ಮ''ನವರು ಗ್ರಾಮ ದೇವತೆಯಾಗಿ ನೆಲೆಯಾಗಿರುವ ಕಾರಣ '''' ಬೇಡಿದ್ದಕೆಲ್ಲ ವರ, ಮುಟ್ಟಿದ್ದಕೆಲ್ಲ ಚಿನ್ನ''' ಎಂಬಂತೆ ಅವರ ಶಕ್ತಿ ಪವಾಡಗಳ ಬಗ್ಗೆ ಸಾಗಿ ಬಂದ ಸಂಗತಿಗಳನ್ನೆಲ್ಲ ಸವಿಸ್ತಾರವಾಗಿ ತಿಳಿಸುತ್ತಾರೆ. ಈ ಮಹಾತ್ಮೆಯನ್ನು ತಿಳಿದ ನಾಯಕನಿಗೂ ನಂಬಿಕೆ ಭಕ್ತಿವುಂಟಾಗಿ ದೇವಿಯವರ ದರ್ಶನ ಮಾಡುವ ಹಂಬಲ ಉಂಟಾಗುತ್ತದೆ; *ಭಕ್ತರ ಸಮೇತ ಬಾಣಕ್ಕೆ ಬಂದು ಪೂಜಿಸಿದ್ದ ಪ್ರತಿಮೆಗಳಲ್ಲಿ ಏಕ ಚಿತ್ತದಿಂದ ದೃಷ್ಟಿ ಇಟ್ಟು ಕಾಣುತ್ತಿದ್ದ ''ಚೀತ್ಕಲೆ''ಯ ಅಂತರಂಗದಿಂದ ಶ್ರೀ ದೇವಿಯವರ ಸುಂದರ ರೂಪವನ್ನು ಕಂಡು ಲೀನರಾಗಿ ಭಾವಪರವಶರಾಗುತ್ತಾರೆ. ನಂತರ ಜಾಗೃತಗೊಂಡು ಆರಾಧಕರಿಂದ ಪೂಜೆಯನ್ನು ಮಾಡಿಸಿ ತೀರ್ಥ ಪ್ರಸಾಧವನ್ನು ತೆಗೆದುಕೊಂಡು ತನ್ನನ್ನು ಕಾಡುತ್ತಿದ್ದ ಕೊರತೆಯನ್ನು ನಿವಾರಿಸಲು ತನ್ನ ಮನಿಸ್ಸಿನಲ್ಲೇ ಪ್ರಾರ್ಥನೆ ಮಾಡಿ, ಹರಕೆ ಹೊತ್ತು ನಂಬಿಕೆ ಸಂತೋಷದಿಂದ ತಮ್ಮ ಬೇಟಿಗಾಗಿ ಬಂದಿದ್ದ ಪ್ರಜೆಗಳಿಗೆ ಸಾಂತ್ವನ ಹೇಳಿ, ಎಲ್ಲರಿಗೂ ಶ್ರೀ ದೇವಿಯವರು ಶ್ರೇಯಸ್ಸನ್ನು ಕೊಡಲಿ ಎಂಬುದಾಗಿ ಹಾರೈಸಿ ಅಲ್ಲಿಂದ ಬೀಳ್ಕೊಂಡು ತನ್ನ ಪ್ರಯಾಣವನ್ನು ಮುಂದುವರಿಸುತ್ತಾನೆ. ದಾರಿ ಉದ್ದಕ್ಕೂ ಶುಭ ಶಕುನಗಳು ಕಂಡುಬರುತ್ತವೆ. ಇದು ದೇವಿಯವರ ದರ್ಶನದ ಪಲ ಎಂಬ ನಂಬಿಕೆಯಿಂದ ತನ್ನ ಕೋಟೆಯನ್ನು ತಲುಪುತ್ತಾನೆ. * ಆ ಲಾಗಾಯ್ತಿನಿಂದ ಎಲ್ಲಾ ತೊಂದರೆ ಸಮಸ್ಯೆಗಳು ನಿಯಂತ್ರಣಕ್ಕೆ ಬರುತ್ತವೆ. ಹೀಗಿರುತ್ತಿರುವಾಗ ನಮ್ಮ ಗ್ರಾಮಕ್ಕೆ ಭೇಟಿ ಕೊಟ್ಟು ಹರಕೆ ಹೊತ್ತುಕೊಂಡಿದ್ದರಿಂದ ಫಲವಾಗಿ ೧೩ನೇ ತಿಂಗಳಿಗೆ ಸಂತಾನಹೀನನಾಗಿದ್ದು ನಾಯಕನಿಗೆ ವಂಶೋದ್ದಾರಕನ ಆಗಮನವಾಗುತ್ತದೆ; ಕಳಂಕ ತಪ್ಪಿ ಜನ ನಿಂದನಾ ರಹಿತವಾದ ಕಾರಣ ಆನಂದ ಸಂತೋಷ ಉಂಟಾಗಿ ವಿಜಯೋತ್ಸವ ಆಚರಿಸಿ ಕೋಟೆಯವರಿಗೆಲ್ಲ ಅನ್ನ ವಸ್ತ್ರದಾನ ಮಾಡಿ ಈ ಎಲ್ಲ ಉತ್ಸಾಹಕ್ಕೆ ಕೃಪೆ ಮಾಡಿದ. ''ಶ್ರೀ ಉಡಿಶೀಲಮ್ಮ'' ಯಾ ಗ್ರಾಮದೇವತೆಯವರನ್ನು ಹಾಡಿ ಹೊಗಳುತ್ತಾನೆ; ಮಗ ಹುಟ್ಟಿದ ನಂತರ ತನ್ನ ಎಲ್ಲಾ ಕಾರ್ಯಗಳಲ್ಲೂ ಯಶಸ್ಸು ಕಾಣುತ್ತಾನೆ. ಈ ಅದೃಷ್ಟದ ವಿಚಾರವನ್ನು ಆಗ ತನ್ನ ಪತ್ನಿಗೆ ಮನವರಿಕೆ ಮಾಡಿ ಕೊಳ್ಳುತ್ತಾನೆ. * ಮಗುವಿಗೆ ಒಂದು ವರ್ಷ ತುಂಬುವುದರ ಒಳಗಾಗಿ ಹರಕೆ ಮಾಡಿ ಕೊಂಡಿದ್ದರಿಂದ ಒಂದು ಶುಭ ದಿನ ಪತ್ನಿ ಪುತ್ರ ಹಾಗೂ ಪರಿವಾರ ಸಮೇತ ಕುದುರೆ ಸಾರೋಟಿನಲ್ಲಿ ಬಂದು ಇಲ್ಲಿನ ''ಶ್ರೀ ದೇವಿಯವರ'' ದರ್ಶನ ಮಾಡಿ ಪ್ರತಿಮೆಗಳಿಗೆ ಕಣ್ಮಣಿ, ಸೀರೆ, ಮುಕುಟಗಳಿಂದ ಅಲಂಕಾರ ಮಾಡಿಸಿ ಹೊವು ಹಾರಗಳನ್ನಿಟ್ಟು ಶೃಂಗಾರ ಮಾಡಿ ಸಾಂಪ್ರದಾಯಿಕವಾಗಿ ಪೂಜೆ ಮಾಡಿಸಿ ಪಂಚಾಮೃತ ತಳಿಗೆಯನ್ನು ಅರ್ಪಿಸಿ ಮಹಾ ಮಂಗಳಾರತಿ,ತೀರ್ಥ ಪ್ರಸಾದಗಳನ್ನು, ಪಡೆದುಕೊಂಡು ಕೃತಾರ್ಥರಾಗುತ್ತಾರೆ. ಪೂರ್ವೋಚಿತವಾಗಿ ವ್ಯವಸ್ಥೆ ಮಾಡಿದಂತೆ ಕೇರಿಯ ಭಕ್ತ ಸಮುದಾಯಕ್ಕೆ ಪ್ರಸಾದ ವ್ಯವಸ್ಥೆ ನೆಡೆಯುತ್ತದೆ. ಈ ಎಲ್ಲಾ ಕಾರ್ಯಗಳು ನೆರೆವೇರಿಸಿ, ತನ್ನ ಪ್ರಜೆಗಳ ಪ್ರೀತಿಗೆ ಪಾತ್ರನಾಗಿ ತನ್ನ ಕಳಂಕ ನಿವಾರಣೆ ಹಾಗೂ ಸಮಸ್ಯೆಗಳು ಬಗೆಹರಿದು ಕೊಂಡು ಬರುತಿದ್ದುದ್ದರಿಂದ, ಉತ್ಸಾಹ ಉಳ್ಳವನಾಗಿ ಶ್ರೀ ದೇವಿಯವರಿಗೆ ಸುಂದರ ಹಾಗೂ ಭದ್ರವಾದ ದೇವ ಮಂದಿರವನ್ನು ನಿರ್ಮಿಸಲು ತನ್ನ ಸಿಬ್ಬಂದಿಗೆ ಆದೇಶ ಮಾಡುತ್ತಾನೆ. * ದೇವಿಯ ಅಭಿಷೇಕ ತಳಿಗೆ ಹಾಗೂ ಪೂಜೆ ಇವುಗಳಿಗೆ ಸರಿಯಾದ ನೀರಿನ ಸೌಕರ್ಯಗಳಿಲ್ಲದ ಕಾರಣ ದೇವಾಲಯದ ಮುಂಭಾಗ ಹಾಗೂ ಈಶಾನ್ಯ ಮೂಲೆಗೆ ಲಗತ್ತಾದಂತೆ ವಿಶಾಲವಾಗಿ ನೀರು ಸಂಗ್ರಹವಾಗುವ ರೀತಿಯಲ್ಲಿ ಹಾಲಿ ಹರಿಯುತ್ತಿದ್ದು ನೀರಿನ ಹಳ್ಳವನ್ನು ಒಳ ಸರಿಸಿ ಒಂದು ಕೆರೆಯನ್ನು ಸಹ ಮಾಡಿಸುವ ಜವಾಬ್ದಾರಿಯನ್ನು ತನ್ನ ಸಿಬ್ಭಂದಿಯವರಿಗೆ ಆದೇಶ ಕೊಟ್ಟು ಹೋದ ನಂತರದಲ್ಲಿ ಆಜ್ಞಾಪಿಸಿದ ಕಾಮಗಾರಿಗಳು ಆರು ತಿಂಗಳೊಳಗೆ ಪೂರ್ಣಗೊಂಡು ಸೇವೆಗೆ ಸಿದ್ಧವಾಗುತ್ತದೆ. ಹೀಗೆ ಜನ ಹಿತ ಸೇವಾ ಕಾರ್ಯಗಳನ್ನು ಮಾಡಿಸಿದ್ದರಿಂದ ದೇವಿಯವರ ಅನುಗ್ರಹ ವುಂಟಾಗಿ ಸುಖ ಸಂತೋಷದಿಂದ ಆಡಳಿತ ಮಾಡಿದನೆಂಬ ವಿಚಾರವು ಪ್ರಸ್ತುತವಾಗಿದೆ. ಶ್ರೀ ಗ್ರಾಮದೇವತೆಯವರು ನೆಲೆಯಾದನಂತರದ ದಿನಗಳಲ್ಲಿ ಗ್ರಾಮದಲ್ಲಿ ಸುಭಿಕ್ಷತೆ ಉಂಟಾಗಿದ್ದರು ಸಹ ಜನರಲ್ಲಿ ಮೂಡ ನಂಬಿಕೆಯ ಭದ್ರವಾಗಿ ಬೇರೂರಿದ್ದಿತ್ತು. * ವೀರಶೈವ ಧರ್ಮದ ಹಾಗೂ ಶರಣರ ತತ್ವ ಉಪದೇಶ ಆದರ್ಶಗಳ ಅರಿವಿಲ್ಲದೆ ಅಜ್ಞಾನ ತಮ್ಮ ಕಷ್ಟ ತೊಂದರೆಗಳ ನಿವಾರಣೆಗಾಗಿ ಪ್ರಾಣಿ ಪಕ್ಷಿಗಳ ಬಲಿಯನ್ನು ಕೊಡುವ ಅನಿಷ್ಟ ಪದ್ಧತಿಯೂ ಆಚರಣೆಯಲ್ಲಿದ್ದಿತ್ತು; ಈ ಕೃತ್ಯವು ದೈವ ಮಾನವರಾಗಿ. ಜನಿಸಿ ಸಮಾಜ ಸುಧಾರಣೆಗೆ ತಮ್ಮನ್ನು ತೊಡಗಿಸಿಕೊಂಡ ''ಶ್ರೀ ಜಗಜ್ಯೋತಿ ಬಸವಣ್ಣನವರ'' ಆದರ್ಶ ತತ್ವಗಳಿಗೆ ಕಳಂಕ ಹಾಗೂ ಮಾರಕವಾದ ಹೀನ ಕೃತ್ಯ ಈ ಹಿಂದೆ ವರ್ಷಕ್ಕೊಮ್ಮೆ ಆಚರಿಸುತ್ತಿದ್ದ ಬಂಡಿಹಬ್ಬವನ್ನು ಎರಡು ಜಾತಿಯವರು ಒಟ್ಟಿಗೆ ಕೂಡಿ ಮಾಡುತ್ತಿದ್ದಾಗ ಒಂದು ಘಟನೆ ನೆಡೆಯಿತು. ಸುಮಾರು ೭೦ ವರ್ಷಗಳ ಹಿಂದಿನ ಒಂದು ಪ್ರಸಂಗ ಆ ವರ್ಷ ಬಂಡಿಹಬ್ಬವನ್ನು ಮಾಡುತ್ತಿದ್ದ ಸಮಯದಲ್ಲಿ ಒಂದು ವಿಸ್ಮಯಕರ ಸಂಗತಿ ನೆಡೆಯಿತೆಂಬುದನ್ನು ನಮ್ಮ ಹಿರಿಯರಿಂದ ತಿಳಿದು ಬಂದಿತು. * ವಿಷಯವೇನೆಂದರೆ ೧೯೪೨ ಇಸವಿಗೆ ಮೊದಲಿನಿಂದಲೂ ವಿದ್ಯುತ್‌ಶಕ್ತಿ ಇಲಾಖೆಯ ೪ ಕುಟುಂಬಗಳು ಈ ಗ್ರಾಮದಲ್ಲಿರುವ ಇಲಾಖೆಯ ಬಂಗಲೆಗಳಲ್ಲಿ ವಾಸಿಸುತ್ತಿದ್ದರು. ಇವರಲ್ಲಿ ೨ ಕುಟುಂಬ ವೀರಶೈವರು, ೨ ಕುಟುಂಬ ವಕ್ಕಲಿಗರು. ಆ ವರ್ಷದಲ್ಲಿ ಆಚರಣೆ ಮಾಡುತ್ತಿದ್ದ ಬಂಡಿ ಹಬ್ಬ ದ ವೈಭವವನ್ನು ನೋಡಲು ಹಾಗೂ ಹಣ್ಣು ಕಾಯಿ ಸೇವೆಯನ್ನು ಮಾಡಿಸಲು ಬಂದಿದ್ದರು ಜನ ಸಂದಣಿ ಸ್ವಲ್ಪ ಕಡಿಮೆಯಾದ ಮೇಲೆ ವಕ್ಕಲಿಗ ಕುಟುಂಬದ ಹೆಣ್ಣು ಮಗಳು ದೇವರ ದರ್ಶನವನ್ನು ಮಾಡಲು ಗುಡಿಯ ಬಾಗಿಲಿಗೆ ಬಂದು ಹಣ್ಣು, ಕಾಯಿ, ಬುತ್ತಿಯನ್ನು ಒಳಕ್ಕೆ ಕೊಟ್ಟು ಬಾಗಿಲಲ್ಲಿ ಭಕ್ತಿಯಿಂದ ಕೈಮುಗಿದು ಕೊಂಡು ನಿಂತುಕೊಂಡರು; ಹಣ್ಣು ಕಾಯಿ ಅರ್ಪಣೆ ಮಾಡಿದ ಮೇಲೆ ಮಂಗಳಾರತಿಯನ್ನು ಕೊಡಲು ತಂದಾಗ, ಇವರ ಹಿಂಬಾಗದಿಂದ ಕರ್ಕಶವಾದ ಜೀರಲು ಶಬ್ದ ಬರುತ್ತದೆ; ಜಯಮ್ಮನೆಂಬ ಹುಡುಗಿಯೂ ತಿರುಗಿ ನೋಡುತ್ತಾಳೆ. * ಹರಿಜನ ಮತದ ತಲೆಗಡುಕ ಒಂದು ಕುರಿಯ ತಲೆಯನ್ನು ಕಡಿದು ಕೆಳಕ್ಕೆ ಉರುಳಿಸುತ್ತಾನೆ. ಈ ಕರ್ತವ್ಯವೂ ದೇವರ ಎದುರಿನಲ್ಲಿ ನಡೆದಿತ್ತು. ಇನ್ನೂ ನಾಲ್ಕು ಕುರಿಗಳು ವಧೆಯಾಗಲು ಬಂದಿದ್ದವು. ಕಡಿದ ಕುರಿಯ ಚೆಲ್ಲಿದ ರಕ್ತ ಅದು ಒದ್ದಾಡುತ್ತಿದ್ದ ಸ್ಥಿತಿಯನ್ನು ನೋಡಿದ ಈ ಭಕ್ತೆಯು ಮಾಂಸಾಹಾರಿಯಾಗಿದ್ದರೂ ಸಹ ಮತಿಭ್ರಮಣೆಯಾದಂತಾಗಿ, ''ಶ್ರೀ ದೇವಿಯವರು'' ಮೈ ಮೇಲೆ ಆವೇಶವಾಗಿ ಬಂದಂತೆ, ಮೈ ಯನ್ನು ನಡುಗಿಸುತ್ತಾ ಆರ್ಭಟಿಸಿ, ನನಗೆ ಕರ್ಪೂರ ಹಚ್ಚಿ ತೀರ್ಥಹಾಕು ಎಂದು ದೊಡ್ಡ ದ್ವನಿಯಲ್ಲಿ ಹೇಳಿದ್ದನ್ನು ನೋಡಿದ ಜನ ಸಮೂಹವು ಈಕೆಯ ಕೆಂಪಾದ ಕಣ್ಣು ಅದುರುತ್ತಿದ್ದ ಮೈಯನ್ನು ನೋಡಿ ಭಯದಿಂದ ದಿಗ್ಮೂಢರಾಗುತ್ತಾರೆ; ಮತ್ತೆ ಕರ್ಪೂರ ಹಚ್ಚಲಿಲ್ಲ ಎಂದು ಘರ್ಜಿಸಿದಾಗ ಅರ್ಚಕರು ಕೂಡಲೇ ಕರ್ಪೂರದ ತಟ್ಟೆಯನ್ನು ತಂದು ತೀರ್ಥಪ್ರೋಕ್ಷಣೆ ಮಾಡುತ್ತಾರೆ. * ಆಗ ಹುಡುಗಿಯೂ ತಟ್ಟೆಯನ್ನು ಕೈಗೆ ತೆಗೆದುಕೊಂಡು ''ಅಹಹಾ'' ನಾನು ಹಿಂಸಾ ಮಾರ್ಗದವಳಲ್ಲ, ವೀರಶೈವ ಧರ್ಮದ ಉಪದೇಶ ಪಡೆದು ನೆಲೆಸಿರುವ ಕಾರಣ ಯಾವ ಪ್ರಾಣಿಯು ಜೀವವನ್ನು ಕೊಳ್ಳುವವಳು ಅಲ್ಲ, ತೆಗೆಯುವವಳು ಅಲ್ಲ. ಈ ಗ್ರಾಮದ ಪ್ರತಿಯೊಂದು ಪ್ರಾಣಿಯು ಜೀವನವನ್ನು ರಕ್ಷಿಸುವ ಉದ್ದೇಶದಿಂದ, ಇಲ್ಲಿಗೆ ಬಂದು ನೆಲೆಸಿರುತ್ತೇನೆ. ಎಲ್ಲರ 'ರಕ್ಷಾ ದೇವತೆ''ಯಾಗಿರುತ್ತೇನೆಯೇ, ಹೊರತು ರಕ್ಕಸಿಯಲ್ಲ ಲಿಂಗವಂತರ ಮನೆಯಲ್ಲಿ ತಂಗಿದ್ದು ಅಹಿಂಸಾ ಧರ್ಮವನ್ನು ಆಚರಿಸಿಕೊಂಡು ಹೋಗುತ್ತಿರುವ ಲಿಂಗವಂತ ವ್ಯಕ್ತಿಯ ಮುಖಾಂತರ ಅಭಿಷೇಕ, ಹೋಮ, ಪೂಜೆಗಳಿಂದ ಸಂಸ್ಕಾರವನ್ನು ಪಡೆದು ಶರಣ ಧರ್ಮದ ಆಚರಣೆಯುಳ್ಳವಳಾಗಿದ್ದೇನೆ ಆದಕಾರಣ ''ವೀರಶೈವರಾಗಲಿ'' ಇತರೆ ಯಾವ ತಿನ್ನುಣ್ನುವ ಈ ಮೂಡ ಪದ್ಧತಿಯಿಂದ ಕಳಂಕಿತಳಾಗುತ್ತೇನೆ. ಅಸ್ಪುರ್ಷರ ಸಾಲಿನ ದುಷ್ಟ ದೇವತೆ ಎಂಬ ಭಾವನೆ ನನ್ನ ಭಕ್ತರಲ್ಲಿ ನೆಲೆಯಾಗುತ್ತದೆ. ಇಲ್ಲಿಂದ ಮುಂದಿನ ವರ್ಷಗಳಲ್ಲಿ ಹಬ್ಬವನ್ನು ಬೇರೆ ಬೇರೆ ವಾರಗಳಲ್ಲಿ ಮಾಡಿರಿ ವೀರಶೈವರು ಅಹಿಂಸಾ ದರ್ಮದವರಾಗಿರುವುದರಿಂದ ಮತ್ತೆ ೧೦೧ ಮಾರಿಗಳಿಗೆ ಶಾವಿಗೆ ಎಡೆ ಇತ್ತು ಪೂಜೆ ಸಲ್ಲಿಸಬೇಕಾಗಿರುವುದರಿಂದ, ಮೊದಲು ಆಚರಿಸಬೇಕು. * ನಂತರ ಪರಿಶಿಷ್ಟ ಜಾತಿಯವರು ಮುಂದಿನ ವಾರ ಆಚರಿಸುವುದು ನನಗ ಇಷ್ಟವಾಗುತ್ತದೆ. ಏಕೆಂದರೆ ಅವರು ತಿನ್ನುಣ್ನುವ ಜಾತಿ ತಮ್ಮ ಉದರ ಪೋಷಣೆಗಾಗಿ ಮಾಡುವ ''ಹಿಂಸಾ ಕಾರ್ಯದ ಪಾಪವನ್ನು ಸ್ವಾರ್ಥತೆಯಿಂದ ದೈವದ ಮೇಲೆ ಹೊರಿಸುತ್ತಾರೆ. ಇದು ಹೇಯ ಕೃತ್ಯ, ಆದರೂ ಧರ್ಮದ ಅರಿವು ಪ್ರಾಣದ ಬೆಲೆ ಗೊತ್ತಿಲ್ಲದ ಮೌಡ್ಯತೆಯಿಂದ ಕೊಡುವ ಪಾಪದ ಬಲಿಯು ನನ್ನ ಎದುರಿನಲ್ಲಿರುವ ''ದ್ವಾಮವ್ವ'' ಎಂಬ ಚೌಡಿಯು ಒಪ್ಪಿಕೊಳ್ಳುತ್ತಾಳೆ. ಆಕೆಗೆ ನಿತ್ಯದ ಪೂಜೆ ವಾರದ ಪೂಜೆಗಳಿರುವುದಿಲ್ಲ ಪ್ರಾಣಿಗಳ ಬಲಿಯಿಂದಲೇ ತೃಪ್ತಿ ಪಡುವವಳಾಗಿದ್ದಾಳೆ. ನಾನು ಮಾತ್ರ ಪ್ರಾಣಿಗಳ ಬಲಿಯನ್ನು ಖಡ್ಡಾಯವಾಗಿ ದ್ವೇಷಿಸುತ್ತೇನೆ. * ಈ ಹಿಂಸಾ ಮಾರ್ಗವನ್ನು ಕೈಬಿಟ್ಟು ನನ್ನನ್ನು ನಿತ್ಯ ಅಲಂಕರಿಸುವ ಶಾಶ್ವತ ವಸ್ತುಗಳು ಬೆಳ್ಳಿಯ ರೂಪಕಗಳು ಕಂಚು, ತಾಮ್ರದ ವಸ್ತುಗಳು ಉಡಿಗೆ ಸಾಧನಗಳು ಹೆಚ್ಚಿನದಾಗಿ ನಂಬಿಕೆ, ಭಕ್ತಿಯಿಂದ ಪೂಜಿಸಿದರೆ ತೃಪ್ತಳಾಗುತ್ತೇನೆ ಎಂಬುದಾಗಿ ದೇವಿಯವರ ಅಪ್ಪಣೆಯಾದಂತೆ ಆ ಹೆಣ್ಣು ಮಗಳ ಬಾಯಿಂದ ಹೋರಟ ಮಾತುಗಳಿಂದ ನೆರದಿದ್ದ ಭಕ್ತ ಸಮೂಹವು ನಂಬಿಕೆ, ಭಯದಿಂದ ಮೂಕ ಪ್ರೇಕ್ಷರಾಗುತ್ತಾರೆ ಎಲ್ಲರ ಸಲಹೆಯಂತೆ ಸನ್ನಿದಿಯಿಂದ ತೀರ್ಥ ತಂದು ಹೆಂಗಸಿನ ಮೇಲೆ ಪ್ರೋಕ್ಷಣೆ ಮಾಡಿದಾಗ ಮತ್ತು ಮಂಗಳಾರತಿ ಮಾಡಿದ ಮೇಲೆ ಆಕೆಯ ವಾಸ್ತವ ಸ್ಥಿತಿಗೆ ಬರುತ್ತಾಳೆ. ಕುತೂಹಲ ಗೊಂಡ ಸಮೂಹದವರು ಯಾಕೆ ಹೀಗೆಲ್ಲ ಮಾತನಾಡಿದೆ ಎಂಬುದಾಗಿ ವಿಚಾರ ಮಾಡಿದಾಗ, ನಾನೇನು ಮಾತನಾಡಿದೆ; ಈ ಬಗ್ಗೆ ಯಾವ ಅರಿವು ಇರಲಿಲ್ಲ ಎಂಬುದಾಗಿ ಹೇಳುತ್ತಾಳೆ. * ದೇವಿಯವರು ಈ ಭಕ್ತೇಯ ಮೇಲೆ ಆವೇಶವಾಗಿ ಈ ರೀತಿ ಅಪ್ಪಣೆ ಮಾಡಿದ್ದಾಳೆ ಎಂದು ನಂಬುತ್ತಾರೆ: ನಂತರ ಉಳಿದ ಕುರಿಗಳು ಪುನರ್ಜನ್ಮವನ್ನು ಪಡೆದುಕೊಳ್ಳುತ್ತದೆ; ಶ್ರೀಮತಿ ಜಯಮ್ಮನಿಗೆ ಸನ್ನಿಧಿಯಿಂದ ತಾಂಬೂಲ, ಫಲ, ಪುಷ್ಪಗಳನ್ನು ಕೊಟ್ಟು ಸನ್ಮಾನಿಸಲಾಯಿತು ಅಂದಿನಿಂದ ಆದೇಶವಾದಂತೆ ಬಂಡಿಹಬ್ಬವನ್ನು ಬೇರೆ ಬೇರೆ ವಾರಗಳಲ್ಲಿ ಆಚರಿಸಿಕೊಂಡು ಬರುವುದು ಪದ್ದತಿಯಾಗಿದೆ * * * * * *. <br /> ==ದ್ಯಾಮವ್ವ(ಚೌಡಿಯು)ನ ಆಗಮನ== *ಈ ಗ್ರಾಮದ ಹರಿಜನ(ಪಂಗಡ) ಜಾತಿಗೆ ಸೇರಿದವನಾದ ಸುಮಾರು ೧೪ ವರ್ಷ ವಯಸ್ಸಿನ ಕಾಳಯ್ಯನೆಂಬ ಹುಡುಗನು ತನ್ನ ಮನೆಯಲ್ಲಿನ ಬಡತನ ಹಾಗೂ ಈತನು ಸೋಮಾರಿತನದ ಬಗ್ಗೆ ಮನೆಯಲ್ಲಿನ ಹಿರಿಯರಿಗೆ ಬೇಸರ ಉಂಟಾಗಿ ಕೆಲಸಕ್ಕೆ ಹೋಗು ಏನಾದರೂ ದುಡಿಮೆ ಮಾಡು ಎಂದು ದಿನವೂ ನಿಂದನೆ ಮಾಡುತ್ತಿದ್ದರು; ನಿತ್ಯವೂ ಹಂಗಿನ ಊಟಕ್ಕಾಗಿ ಬಹಳ ಬೇಸರವುಂಟಾಗಿ ಒಂದು ದಿನ ಮನೆಯನ್ನು ಬಿಟ್ಟು ಹೊರಡುತ್ತಾನೆ; ಗೊತ್ತು ಗುರಿಯಿಲ್ಲದ ದಿಕ್ಕಿನತ್ತ ಹೊರತು ದಾರಿಯಲ್ಲಿ ಸಿಕ್ಕಿದ ಗ್ರಾಮಗಳಲ್ಲಿ ಅವರಿವರ ಮನೆಗಳಲ್ಲಿ ಒಪ್ಪೊತ್ತಿನ ಊಟಕ್ಕಾಗಿ ಸಣ್ಣ ಪುಟ್ಟ ಕೆಲಸಗಳನ್ನು ಮಾಡಿಕೊಂಡು, ಊರಿಂದ ಊರಿಗೆ ಸವೆದ ಕಾಲುದಾರಿಯನ್ನು ಹಿಡಿದು ಆಳವಿಲ್ಲದ ನದಿ, ಕಣಿವೆಗಳನ್ನು ದಾಟಿ ೬೦ ಮೈಲಿಗಳನ್ನು ಕ್ರಮಿಸಿ ಮಂಜ್ರಾಬಾದ್(ಸಕಲೇಶಪುರ) ಗೆ ಬರುತ್ತಾನೆ. * ಅಲ್ಲಿ ಸಣ್ಣ ಅಂಗಡಿ ಮುಂದೆ ಕುಳಿತುಕೊಂಡಾಗ ಅಂಗಡಿ ಮಾಲಿಕನು ವಿಚಾರಣೆ ಮಾಡುತ್ತಾನೆ, ತನ್ನ ಪರಿಸ್ಥಿತಿ ಇಲ್ಲಿಗೆ ಬಂದ ಕಾರಣಗಳನ್ನು ತಿಳಿಸುತ್ತಾನೆ. ಅಂಗಡಿಯವನಿಗೆ ಕನಿಕರ ಉಂಟಾಗಿ ತಿನ್ನಲು ಸ್ವಲ್ಪ ಕಾಳುಗಳನ್ನು ಕೊಡುತ್ತಾನೆ. ಅದೇ ಸಮಯಕ್ಕೆ ಬಂದು ಕಾಫಿ ಎಸ್ಟೇಟಿನ ರೈತನೊಬ್ಬ ಅದೇ ಅಂಗಡಿಗೆ ಬರುತ್ತಾನೆ ಅವನ ಸಂಗಡ ಈ ಹುಡುಗನನ್ನು ಕಳುಹಿಸಿ ಕೊಡುತ್ತಾನೆ: ಅಲ್ಲಿಂದ ಅದೇ ತಾಲ್ಲೂಕಿಗೆ ಸೇರಿದ ''ಹಾನಬಾಳು'' ಪ್ರದೇಶದಲ್ಲಿದ್ದ ಶ್ರೀ ದಗ್ಗಪ್ಪಗೌಡರ ಒಡೆತನದ ''ಗಿರಿಕನ್ಯೆ'' ಎಂಬ ಕಾಫಿ ತೋಟಕ್ಕೆ ಬಂದು ಅಲ್ಲಿ ದಿನಗೂಲಿ ಆಳಾಗಿ ಸೇರಿ ಕೊಂಡು ನಂತರದ ವರ್ಷಗಳಲ್ಲಿ ಈತನ ಅನುಭವ ಕಾರ್ಯದಕ್ಷತೆಗಳ ಮೇಲೆ ಪಟ್ಟಿ ಆಳಾಗಿ ಖಾಯಂ ಗೊಳಿಸುತ್ತಾರೆ'. * ಈ ಸಂಬಂಧ ಕೆಲವು ವರ್ಷಗಳವರೆಗೆ ನಿಯತ್ತಿನಿಂದ ಕೆಲಸ ಮಾಡಿಕೊಂಡು ತನ್ನ ಸಹುದ್ಯೋಗಿಗಳಿಗೆ ಮೆಚ್ಚಿಗೆಯಾಗುತ್ತಾನೆ. ಈ ತೋಟದಲ್ಲಿ ''ಕಾಳಯ್ಯ'' ಎಂಬ ಹೆಸರಿನವರು ಮೂರ್ನಾಲ್ಕು ಜನರಿರುತ್ತಾರೆ ಕಾರಣ ಈತನನ್ನು ಗುರುತಿಸಲು ಸಲಿಗೆಯಿಂದ 'ಮೂಡ್ಲಾ' ಎಂಬ ಅಡ್ಡ ಹೆಸರಿನಿಂದ, ಇದರ ಅರ್ಥ ಮೂಡಣ ಸೀಮೆಯವನು ಎಂಬ ಭಾವನೆ , ದುಗ್ಗಪ್ಪ ಗೌಡರು ತಮ್ಮ ತೋಟದ ಬೆಂಗಾವಲಿಗಾಗಿ ''ದ್ಯಾಮವ್ವ'' ಎಂಬ ಚೌಡಿಯನ್ನು ಕರೆತಂದು ತೋಟದ ಮುಖ್ಯ ದ್ವಾರದ ದೇವತಾರೆ ಮರದ ಬುಡದಲ್ಲಿ ನೆಲೆ ಮಾಡಿರುತ್ತಾಲೆ, ಗೌಡರು ಒಕ್ಕಲಿಗ ಜನಾಂಗಕ್ಕೆ ಸೇರಿದವರಾಗಿ ಮಾಂಸಾಹಾರಿಯಾಗಿದ್ದರಿಂದ, ಸ್ವಾರ್ಥತೆಯಿಂದ ಕಾಡುಪ್ರಾಣಿ ಇಲ್ಲವೇ ಸಾಕು ಪ್ರಾಣಿಗಳನ್ನು ಈ ಚೌಡಿಗೆ ಬಲಿಕೊಟ್ಟು ನಂತರ ತಾವು ಸ್ವಾಹಾ ಮಾಡುತ್ತಿದ್ದರು. ಈ ಚೌಡಿಗೆ ಬೇರೆ ಯಾವ ಪೂಜೆ ಪುರಸ್ಕಾರಗಳು ಇರಲಿಲ್ಲ. *ಬಲಿಯಿಂದಲೇ ಶೋಷಣೆಯಾಗುತ್ತಿತ್ತು. ಈ ಚೌಡಿ ಇದ್ದ ಸಂಕೇತ ಕಪ್ಪಾದ ಗುಂಡು ಕಲ್ಲು ಅರಿಶಿಣ, ಕುಂಕುಮ ಲೇಪನ ಮತ್ತು ಬಲಗಡೆಗೆ ಒಂದು ದ್ವಿಶೂಲ ನಿಲ್ಲಿಸಿರುವುದು ಕೆಲವಾರು ವರ್ಷಗಳಲ್ಲಿ ''ಶ್ರೀ ದುಗ್ಗಪ್ಪ ಗೌಡರು'' ತಮ್ಮ ತೋಟವನ್ನು ಕಾರಣಾಂತರಗಳಿಂದ 'ಮೆ II ಪ್ರಾನ್ಸಿ ಸ್ ಹಾರ್ಲೆ' ಎಂಬ ಆಂಗ್ಲ ಉದ್ಯಮಿಗೆ ಮಾರಾಟ ಮಾಡುತ್ತಾರೆ. ಮೇ II ಹಾರ್ಲೆಯವರು ಮೂಢನಂಬಿಕೆಯಿಂದ ಮಾಡುತ್ತಿದ್ದ ಅನಾಚಾರಗಳನೆಲ್ಲ ನಿಲ್ಲಿಸಿ ಬಿಡುತ್ತಾರೆ. ಇದರಿಂದ ಚೌಡಿಗೆ ಯಾವ ಪುರಸ್ಕಾರವು ಇಲ್ಲದಂತಾಗುತ್ತದೆ. ಕಾರಣ ಈಕೆಗೆ ಬಳಲುವ ಪರಿಸ್ಥಿತಿ ಉಂಟಾಗುತ್ತದೆ. ಈ ಮಧ್ಯೆ 'ಮೂಡ್ಲನು' ತನ್ನ ಜೊತೆಗಾರನ ಸಂಗಡ ಮಾತನಾಡುವಾಗಲೆಲ್ಲ, ನಮ್ಮ ಊರಿನ ''ಶ್ರೀ ಗ್ರಾಮ ದೇವತೆ'' ಬನದಲ್ಲಿ ನಿರಂತರ ಪ್ರಾಣಿಗಳ ಬಲಿಯು ನಡೆಯುತ್ತಿರುವ ಬಗ್ಗೆ ಹೊಗಳಿಕೆಯ ಮಾತುಗಳಿಂದ ಆಗಿಂದಾಗ್ಗೆ ಹೇಳುತ್ತಿದ್ದದನ್ನು ಈ ಚೌಡಿಯು ಕೇಳಿಸಿ ಕೊಂಡಿರುತ್ತಾಳೆ ಮತ್ತು ಇಲ್ಲಿಂದ ಹೊರಡಬೇಕೆಂಬ ನೀರಿಕ್ಷೆಯಲ್ಲಿ ಸಮಯ ಕಾಯುತ್ತಿರುತ್ತಾಳೆ. ಈ ಸಮಯ 'ಮೂಡ್ಲಕಾಳನಿಗೆ' ೨೭ ವರ್ಷಗಳು ಕಳೆದಿರುತ್ತದೆ. ಸಂಸಾರಿಯಾಗುವ ಹಂಬಲದಿಂದ ಊರಿಗೆ ಹೊರಡುವ ಮನಸ್ಸಾಗುತ್ತದೆ. ಕೈಯಲ್ಲಿ ಸ್ವಲ್ಪ ಹಣವನ್ನು ಕೂಡಿಸಿಕೊಂಡು; ಒಂದು ಶುಭದಿನ ಬೆಳಗಿನ ೫ ಘಂಟೆಗೆ ಊರಿಗೆ ಅಭಿಮುಖವಾಗಿ ಹೊರಡುತ್ತಾನೆ. ಈ ಸಮಯವನ್ನು ಕಾಯುತ್ತಿದ್ದ ಚೌಡಿಯು ಈತನ ಬೆನ್ನುಹಿಡಿದು ಮೈತುಂಬಿ ಕೊಳ್ಳುತ್ತಾನೆ. * ಇದರಿಂದ ಕಾಲವು ಮೂಡ್ಲನಿಗೆ ಪ್ರಯಾಣದ ಆಯಾಸ, ಹಸಿವು, ನೀರಡಿಕೆಗಳು ಕಂಡು ಬರುವುದಿಲ್ಲ. ತಾನು ಇಲ್ಲಿಗೆ ಬಂದಾಗ ಇದ್ದ ನೇರ ದಾರಿಯೂ ಸವೆದು ಉತ್ತಮವಾಗಿದ್ದರಿಂದ ಬಹಳ ಬೇಗ ಊರು ತಲುಪುತ್ತಾನೆ. ಇಲ್ಲಿಗೆ ಬಂದಾಗ ಪದ್ದತಿ ನಂಬಿಕೆಯಂತೆ ದೇವರಿಗೆ ಕೈ ಮುಗಿಯಲು ನಿಲ್ಲುತ್ತಾನೆ. ಈತನ ಏಕಾಂಕತೆಯನ್ನು ತಿಳಿದ ಚೌಡಿಯು ಇಳಿದು ಕೊಳ್ಳುತ್ತಾಳೆ. ಈಗ ಹುಡುಗನಿಗೆ ಆಯಾಸ, ದಣಿವು, ಹಸಿವು ಎಲ್ಲವುದರ ಅನುಭವವಾಗುತ್ತದೆ. ಮನೆಗೆ ಹೋದ ಮೇಲೆ ಊಟ ಮಾಡಿ ಇದಾವುದರ ಅರಿವೂ ಇಲ್ಲದೆ ನಿದ್ರೆಗೆ ಜಾರುತ್ತಾನೆ. ಸುಖ ನಿದ್ರೆ ಕಳೆದು ಬೆಳಗಿನ ಜಾವ ಅರೆ ನಿದ್ರೆಯಲ್ಲಿದ್ದಾಗ ಯಾರೋ ಕರೆದಂತಾಗುತ್ತದೆ. * ನಾನು 'ಹಾರ್ಲೆ' ತೋಟದ 'ದ್ಯಾಮವ್ವ(ಚೌಡಿಯು)'' ನಿನ್ನನ್ನು ಆಶ್ರಯಿಸಿ ಇಲ್ಲಿಗೆ ಬಂದಿದ್ದೇನೆ; ಕಾಫಿ ತೋಟದಲ್ಲಿ ನಾವಿದ್ದ ಸಂಕೇತವಾಗಿ ನಾಳೆ ಬೆಳಿಗ್ಗೆ ನದಿಯಿಂದ ಸವೆದು ಹೊಳಪಾಗಿರುವ ಗುಂಡುಕಲ್ಲಿನ ರೂಪದ ಒಂದು ಕಲ್ಲು ಶಿಲೆಯನ್ನು ತಂದು ಅರಿಶಿಣ, ಕುಂಕುಮ ಲೇಪನ ಮಾಡಿ ಒಂದು ದ್ವಿಶೂಲ ವನ್ನು ತಯಾರಿಸಿ ನನ್ನ ಬಲಕ್ಕೆ ನಿಲ್ಲಿಸಿ ''ಶ್ರೀ ಗ್ರಾಮದೇವತೆ'' ದೇವಸ್ಥಾನದ'' ಮುಂಭಾಗಕ್ಕೆ ದೇವಿಗೆ ಎದುರಾಗಿ ಸ್ಥಾಪನೆ ಮಾಡು. ಬಂಡಿಹಬ್ಬದ ದಿನ ಪೂಜೆಯನ್ನು ಮಾಡು'. ಇದು ನಿನ್ನ ವಂಶ ಪಾರಂಪರ್ಯವಾಗಿ ನಡೆಯಲಿ ಎಂದು ಹೇಳಿದಂತೆ ಕೆಲಸ ನೆರವೇರಿಸಿ ಸ್ಥಾಪನೆ ಗೊಳ್ಳುತ್ತಾಳೆ. *ಹೀಗೆ ಚೌಡಿಯು 'ಮೂಡ್ಲನ ಮೇಲಿಂದ ಇಳಿದ ತಕ್ಷಣ ಗ್ರಾಮದೇವತೆಯವರನ್ನು ದರ್ಶನ ಮಾಡಿ ತನ್ನ ಹಿಂದಿನ ಪರಿಸ್ಥಿತಿಯನ್ನೆಲ್ಲ ಹೇಳಿ ನನ್ನ ನಾಮಧೇಯ ದ್ವ್ಯಾಮವ್ವ ಎಂಬ ಚೌಡಿರೂಪಿಣಿ ನನಗೆ ಯಾವ ತರಹದ ಪೂಜೆ, ಪುರಸ್ಕಾರಗಳು ಗುಡಿ ಗೋಪುರಗಳಿಲ್ಲ ಹಾಗೂ ಇಷ್ಟವಿರುವುದಿಲ್ಲ. ಕೆಂಪು ವರ್ಣ, ಅರಿಶಿನ, ಕುಂಕುಮ, ರಕ್ತ ಮಾಂಸ ಪ್ರಿಯವಾದ ವಸ್ತುಗಳು. ಈ ಹಿಂದೆ ನಾನಿದ್ದ ಕಾಫಿ ತೋಟವು ಮೆ II ಹಾರ್ಲೆ ಎಂಬ ಕ್ರೈಸ್ತ ಸಂಪ್ರದಾಯವಾರಾಗಿದ್ದ ಕಾರಣ ಆಹಾರವಿಲ್ಲದೆ ಎಷ್ಟೋ ಸಲ ''ಲಂಗನೆ'' ಮಾಡಿರುತ್ತೇನೆ; ತಮ್ಮ ಸನ್ನಿಧಿಯಲ್ಲಿ ನನಗೆ ಪ್ರಿಯ ವಾದ ಅನುಕೂಲತೆಗಳು ಇರುವ ಕಾರಣ ತಮ್ಮಲ್ಲಿ ಆಶ್ರಯ ಕೂರಿ ಬಂದಿದ್ದೇನೆ ಎಂಬುದಾಗಿ ಅರಿಕೆ ಮಾಡಿಕೊಂಡ ಸಂಬಂಧ ಶ್ರೀ ಗ್ರಾಮದೇವತೆಯವರು ಪೂರ್ವಾಪರ ಯೋಚಿಸಿ, ಕೆಲವು ಷರತ್ತುಗಳ ಮೇಲೆ ನೆಲೆಯಾಗಿರಲು ಒಪ್ಪಿಗೆ ಕೊಟ್ಟಂತೆ. ನಾನು ಶೈವ ಧರ್ಮದ ತತ್ವ ಸಿದ್ಧಾಂತ ನಿಯಮಗಳನ್ನು ಮೈ ಗೂಡಿಸಿಕೊಂಡು ವೀರಶೈವರಿಂದ ಪೂಜಿಸಿಕೊಳ್ಳುತ್ತಾ ನೆಲೆಯಾಗಿರುತ್ತೇನೆ. *ಈ ಗ್ರಾಮದ ದಲಿತ ವರ್ಗದವರು ತಮ್ಮ ಸ್ವಾರ್ಥ, ಅಜ್ಞಾನ, ಮೂಡನಂಬಿಕೆ, ಪ್ರಾಣಿ ಪಕ್ಷಿಗಳ ಬಲಿಯನ್ನು ನನ್ನ ಬನದಲ್ಲಿ ಕೊಡುತ್ತಿರುವ ಸಂಬಂಧ ನನಗೆ ಕಳಂಕ ತರುತ್ತಿದ್ದಾರೆ. ಈ ಗ್ರಾಮದಲ್ಲಿನ ಎಲ್ಲ ಜೀವ ರಾಶಿಗಳ ಬಗ್ಗೆ ದಯೆ ಕರುಣೆಯನ್ನು ಹೊಂದಿರುವ ರಕ್ಷಾ ದೇವತೆಯಾಗಿ ಇಲ್ಲಿಗೆ ಬಂದು ನೆಲೆಸಿರುತ್ತೇನೆ ಅಹಿಂಸಾ ಮಾರ್ಗವನ್ನು ಆರಾಧಿಸುತ್ತಿರುವ ಕಾರಣ ಹಿಂಸೆಯ ಪ್ರಾಣಿಗಳ ಬಳಿಯೂ ಇಷ್ಟವಾಗುವುದಿಲ್ಲ. ಆದ್ದರಿಂದ ನೀನು ನನ್ನ ಸಹಚಾರಳಾಗಿದ್ದು ನನ್ನ ಎದುರಿನಲ್ಲೇ ಇರಬೇಕು ಈ ಜಾಗದಲ್ಲಿ ನಿನಗೆ ಯಾವುದೇ ವಿಧವಾದ ಹಕ್ಕು ಬಾಧ್ಯತೆಗಳು ಇರುವುದಿಲ್ಲ ಹಾಗೂ ನಿನ್ನ ಇಚ್ಛೆ ಪ್ರಕಾರ ನಿತ್ಯದ ವಾರದ ಪೂಜೆ ಪುರಸ್ಕಾರಗಳಿಗೆ ಅನರ್ಹಳಾಗಿರುತ್ತಿ ಹರಿಜನ ವ್ಯಕ್ತಿಯ ಮುಖಾಂತರ ಇಲ್ಲಿಗೆ ಬಂದಿರುವುದರಿಂದ, ವರ್ಷಕ್ಕೊಮ್ಮೆ ನೆಡೆಯುವ ಬಂಡಿ ಹಬ್ಬದ ದಿನ ಮಾತ್ರ ಮೂಡ್ಲನಿಂದ ಪೂಜಿಸಿಕೊಂಡು ಅವರು ಕೊಡುವ ಪ್ರಾಣಿಗಳ ಬಲಿಯನ್ನು ಪೂರ್ಣವಾಗಿ ನೀನೆ ಅನುಭವಿಸು; ಮತ್ತು ನನ್ನ ಆಜ್ಞಾದಾರಕಳಾಗಿದ್ದು ,ಭಕ್ತ ಸಮೂಹಕ್ಕೆ ಯಾವ ವಿಧವಾದ ಕಷ್ಟ ತೊಂದರೆಗಳನ್ನು ಕೊಡದೆ ಎಚ್ಚರಿಕೆಯಿಂದ ನಡೆದು ಕೊಳ್ಳಬೇಕು. * ನೀನು ಇಲ್ಲಿಗೆ ಬಂದಿದ್ದರಿಂದ ನನಗೆ ಕಳಂಕ ತಪ್ಪಿದೆ ಒಳ್ಳೆಯದೆಯಾಯಿತು ಈ ದ್ವಾರದ ಮುಖಾಂತರ ಗ್ರಾಮಕ್ಕೆ ಯಾವ ಮಾರಿಯೂ ನುಸಳದಂತೆ ಬೆಂಗಾವಲಾಗಿರು ಎಂದು ಹೇಳಿ ನೆಲಸಲು ಒಪ್ಪಿಗೆ ಕೊಟ್ಟು ಪರಿಶಿಷ್ಟರು ಕೊಡುವ ಪ್ರಾಣಿಗಳ ಬಲಿಯನ್ನು ಪೂರ್ಣವಾಗಿ ಸ್ವೀಕರಿಸುವ ''ಚಿಕ್ಕಮ್ಮ'' ಎಂಬ ರೂಡಿನಾಮದಿಂದ 'ಚೌಡಿಯು' ಶ್ರೀ ಗ್ರಾಮದೇವತೆಯವರ ಎದುರಿನಲ್ಲಿ ನೆಲೆಯಾಗಿದ್ದಾಳೆ. ಈಕೆಯ ಸಂಕೇತ ಹೊಳಪಾದ ಗುಂಡುಕಲ್ಲು, ಅರಿಶಿನ ಕುಂಕುಮ, ಲೇಪಿತ ಬಲಭಾಗದಲ್ಲಿ ದ್ವಿಶೂಲ ದೇವಿಯವರು ದ್ವಾಮವ್ವ ಎಂಬ ಚೌಡಿಯನ್ನು ತನ್ನ ಎದುರಿನಲ್ಲೇ ನೆಲೆ ಮಾಡಿದ ಸಂಬಂಧ ರಾತ್ರಿಯಿಡೀ ನೆಡೆದ ಸಂವಾದವು 'ಹಲಗೇಗೌಡರ' ಮಗ 'ಶಿವೇಗೌಡರ' ಸ್ವಪ್ನದಲ್ಲಿ ಎಲ್ಲಾ ಆದೇಶಗಳು ಎದುರಿನಲ್ಲಿ ನಡದಂತೆ ಕಾಣಿಸಿಕೊಂಡ ವಿಚಾರವನ್ನು ಬೆಳಿಗ್ಗೆ ಭಕ್ತರಿಗೆ ತಿಳಿಸುತ್ತಾರೆ. ಕಲ್ಲು ಚಪ್ಪಡಿಗಳಿಂದ ಮಂಟಪ ಇವುಗಳು ಚಿಕ್ಕಮ್ಮನ ರೂಪಕಗಳು ಹಾಗೂ ಇರುವಿಕೆಗಳು. ==ಗ್ರಾಮದೇವತೆಯ ಆಚರಣೆ== * 'ಶ್ರೀ ಗ್ರಾಮದೇವತೆಯು' ನಮ್ಮ ಗ್ರಾಮದ ವಾಸ್ತು ಪ್ರದಾನವಾದ ಅಂದರೆ ಈಶಾನ್ಯ ಮೂಲೆಯಲ್ಲಿ ಪೂರ್ವಾಭಿ ಮುಖವಾಗಿ ನೆಲೆಯಾಗಿರುವುದರಿಂದ ಶಕ್ತಿ, ಯೋಗ, ಕರಣ ಹಾಗೂ ಆರು ಭುಜ ಬಲಗಳು ಇರುವುದರಿಂದ ಅಧಿಕವಾಗಿ ಕರುಣೆಯನ್ನು ಮೈಗೂಡಿಸಿ ಕೊಂಡಿರುತ್ತಾಳೆ. ಎದುರಿನಲ್ಲಿ ದೇವಿಯವರ ಅಭಿಷೇಕ ಹಾಗೂ ಪ್ರಾಣಿ ಪಕ್ಷಿಗಳಿಗೆ ಜೀವನಾಧಾರವಾದ ನೀರಿನ ಕೆರೆ ಮೂರು ರಸ್ತೆಗಳು ಕೂಡುವ ಜಾಗದಲ್ಲಿ ಆಯಸ್ಸು ಆರೋಗ್ಯವನ್ನು ಕೊಡುವ ವಿಶಾಲವಾದ 'ಅಶ್ವಥ' ಮರ ಇರುವುದು ಮತ್ತು ಗ್ರಾಮದ ಪ್ರವೇಶ ದ್ವಾರದಲ್ಲಿರುವುದರಿಂದ, ಈ ಕ್ಷೇತ್ರವು ಹೆಚ್ಚಿ ನ ಮಹತ್ವವನ್ನು ಪಡೆದುಕೊಂಡಿರುತ್ತದೆ. ತುಂಬಾ ಪುರಾತನದ್ದಾಗಿದ್ದ 'ಅಶ್ವಥ' ಮರವು ಪ್ರಕೃತಿಯ ಒತ್ತಡದಿಂದ ಬಿದ್ದು ಹೋದ ಪ್ರಯುಕ್ತ ಹಾಲಿ ಬೆಳೆದಿರುವ ಮರವನ್ನು ಗ್ರಾಮದ ಮುಖಂಡರು, ದೇವಿಯ ಪರಮ ಭಕ್ತರೂ ಆಗಿದ್ದ 'ಲಿಂII ಬಿ ಯಳ್ಳಪ್ಪನವರು ಆಚಾರವೆಂಬ ಸಸಿಯನ್ನು ನೆಟ್ಟು ಭಕ್ತಿಯೆಂಬ ನೀರನ್ನೆರೆದು ಬೆಳಸಿ ಚಿರಋಣಿಯಾಗಿದ್ದಾರೆ. * ಈ ಮರದ ಬುಡದ ಸುತ್ತಲೂ ಲಿಂIIಕುಂಟೇಗೌಡ ರುದ್ರಪ್ಪನವರ ಪುತ್ರ ಹಾಗೂ ಲಿಂII ಆರ.ಸಿದ್ದಲಿಂಗಪ್ಪನವರ ಪುತ್ರರು ಆದ ಶ್ರೀ ಹೆಚ್, ಎಸ್, ಶಿವಾನಂದ ಎಂಬ ಭಕ್ತನಿಗೆ ದೇವಿಯವರ ಪ್ರೇರಣೆಯಾಗಿ ಸುಂದರ ಹಾಗೂ ಸುಭದ್ರವಾದ ಅರಳೀ ಕಟ್ಟೆಯನ್ನು ಕಟ್ಟಿಸಿ ಇದ್ದನ್ನು ತ್ರಿವಿಧ ದಾಸೋಹಿಗಳು ನೆಡೆದಾಡುವ ದೇವರು ಎಂಬ ಹೆಗ್ಗಳಿಕೆಗೆ ಅರ್ಹರಾದ ಶ್ರೀ ಸಿದ್ದಗಂಗಾ ಮಠಾಧ್ಯಕ್ಷರಾದ ಪರಮ ಪೂಜ್ಯ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳವರ ಅಮೃತ ಹಸ್ತದಿಂದ ಪ್ರಾರಂಭೋತ್ಸವ ಮಾಡಿಸಿ ಗ್ರಾಮದ ಭಕ್ತ ಸಾಮೂಹಕ್ಕೆ ಸಮರ್ಪಣೆಮಾಡಿ ಕೀರ್ತಿವಂತರಾಗಿದ್ದಾರೆ. ಇದೆ ಭಕ್ತರು ಅರಳಿ ಮರದ ಪಕ್ಕಕ್ಕೆ ಬೇವಿನ ಸಸಿಯನ್ನು ಬೆಳಸಿ ಕಟ್ಟೆಯ ಮೇಲೆ ನಾಗರ ಕಲ್ಲು ಮೂರ್ತಿಗಳನ್ನು ಸ್ಥಾಪನೆ ಮಾಡಿರುವುದರಿಂದ, ಗ್ರಾಮದ ಭಕ್ತ ಕನ್ಯಾಮಣಿಯರ ಹಾಗೂ ಶೋಡಶಿಯರ ಮನಸ್ಸಿನ ಹಂಬಲ ಈಡೇರಿಕೆಗಳಿಗೆ ಚೈತನ್ಯ ಮಾಯವಾಗಿರುತ್ತದೆ; * ಇದೆ ಕುಟುಂಬಕ್ಕೆ ಸೇರಿದ ಆರ್. ಸಿದ್ಧಪ್ಪ ಮತ್ತು ಅವರ ಪುತ್ರರುಗಳಿಗೆ ದೇವಿಯ ಪ್ರೇರಣೆಯಾಗಿ ಗ್ರಾಮದ ಹೃದಯ ಭಾಗದಲ್ಲಿರುವ 'ಶ್ರೀ ಬಸವೇಶ್ವರ ಸ್ವಾಮಿ' ದೇವಸ್ಥಾನದ ಮುಂಭಾಗದ ಪ್ರಭಾವಳಿಯ ಮೇಲೆ ಸುಂದರವಾದ ಬೃಹತ್ ಗಾತ್ರದ ಬಸವ ವಿಗ್ರಹವನ್ನು ನಿರ್ಮಾಣ ಮಾಡಿ ಅದಕ್ಕೆ ವಿಧಿ, ವಿಧಾನಗಳ ಪ್ರಕಾರ ಕುಲ ಪುರೋಹಿತರಿಂದ ದೈವಕಳೆಯನ್ನು ತುಂಬಿ ಮುಂಗಾರು ಮಳೆಯ ಆಗಮನ ನೈರುತ್ಯ ಮೂಲೆಗೆ ದೃಷ್ಟಿಯನ್ನು ಮಾಡಿ ಈ ಗ್ರಾಮದ ಸುಭಿಕ್ಷತೆಗೆ ನಾಂದಿಯಾಗುವಂತೆ ಸಮಾಜಕ್ಕೆ ಸಮರ್ಪಣೆ ಮಾಡಿರುತ್ತಾರೆ. ಈ ಸಂಬಂಧ ದಾನಿಗಳು ಹಾಗೂ ಭಕ್ತ ಮಹನೀಯರುಗಳು ಗ್ರಾಮದ ವೀರಶೈವ ಸಮಾಜವು ಕೃತಜ್ಞತೆಗಳನ್ನು ಸಲ್ಲಿಸುತ್ತದೆ. *ಈ ಎಲ್ಲ ನೈಸರ್ಗಿಕ ಸಂಪತ್ತುಗಳು ದೇವಿಯವರ ಸಮಾಚ್ಚಯದಲ್ಲಿ ಇರುವುದರಿಂದ ಈ ದೇವ ಬನವು ''ಪಾಪನಾಶಿನಿ'' ಎಂಬ ಹೆಗ್ಗಳಿಕೆಗೆ ಅರ್ಹವಾಗಿದೆ ಈ ರೀತಿ ಎಲ್ಲ ಶಕ್ತಿಗಳನ್ನು ಮೈಗೂಡಿಸಿಕೊಂಡಿರುವುದರಿಂದ ಹಾಗೂ ಗ್ರಾಮದ ಪ್ರವೇಶ ದ್ವಾರದಲ್ಲಿ ಪೂರ್ವಾಭಿಮುಖವಾಗಿ ನೆಲೆ ಯಾಗಿರುವ ಸಂಬಂಧ ಜನರು ತಮ್ಮ ಕಾರ್ಯಾರ್ಥವಾಗಿ ಹೊರಗಡೆ ಹೋಗುವಾಗ ಮತ್ತು ಗ್ರಾಮದ ಒಳಕ್ಕೆ ಬರುವಾಗ, ದೇವಿಯವರ ದೇವಾಲಯವಿರುವ ಸ್ಥಳಕ್ಕೆ ಬಂದಾಗ ಮನಸ್ಸಿನ ಮೇಲೆ ಚೈತನ್ಯವುಂಟಾಗಿ ಕೂಡಲೇ ಜಾಗೃತರಾಗಿ ಧೃಡ ಮನಸ್ಸಿನಿಂದ ಕೈ ಮುಗಿಯುತ್ತಾರೆ, ಇಲ್ಲವೇ ಎದೆಯ ಮೇಲೆ ಕೈ ಇಟ್ಟು ಮನಸ್ಸಿನೊಳಗೆ ಭಕ್ತಿಯಿಂದ ವಂದಿಸಿ ಹೋಗುತ್ತಿರುವುದರಿಂದ ಹೋದ ಕಾರ್ಯವು ನಿರ್ವಿಘ್ನವಾಗಿ ನೆರವೇರುವುದರಿಂದ ನಂಬಿಕೆಯು ದಿನೇ ದಿನೇ ಹೆಚ್ಚಾಗುತ್ತಾ ಬಂದಿರುತ್ತದೆ. ಒಂದು ವೇಳೆ ಯಾವುದಾದರೂ ಅಜಾಗರೂಕತೆಯಿಂದ ದೇವಿಯ ಸ್ಮರಣೆ ಮಾಡದೆ ಸನ್ನಿಧಿಯನ್ನು ದಾಟಿ ಹೂಡಾಗ ತಮ್ಮ ಕೆಲಸಗಳು ನೆರವೆರದೇ ತೊಂದರೆಗಳು ಕಂಡು ಬಂದಾಗ ಇದ್ದ ಜಾಗದಿಂದಲೇ ದೇವಿಯವರಿಗೆ ಮನಸ್ಸಿನಲ್ಲಿ ಸ್ಮರಿಸಿ, ಹರಸಿಕೊಂಡಾಗ ತೊಂದರೆಗಳು ಕೂಡಲೆ ಬಗೆಹರಿದ ಉದಾಹರಣೆಗಳಿವೆ. * ಅನೇಕ ಭಕ್ತರಿಗೆ ಸ್ವಂತ ಅನುಭವವಾಗಿರುವುದರಿಂದ ಸಹಜವಾಗಿರುತ್ತದೆ. ಇದೆ ರೀತಿಯಲ್ಲಿ ಭಕ್ತರು ತಮ್ಮ ಮನೆಗಳಲ್ಲಿ ಯಾವುದಾದರೂ ದುಷ್ಟ ಮಾರಿಗಳಿಂದ ಕಷ್ಟ, ತೊಂದರೆಗಳು ಒದಗಿ ಬಂದಾಗ ಮೊಸರನ್ನ ಅಥವಾ ಬೆಲ್ಲದ ಅನ್ನದ ತಳಿಗೆಯನ್ನು ಒಪ್ಪಿಸಿ ಸೇವೆ ಮಾಡುತ್ತೇನೆಂದಾ ಗಲಿ ಬೆಳ್ಳಿಯ ಮುಖವಾಡಗಳನ್ನು ಧರಿಸಿ ಸುಂದರ ರೂಪದ ಸೇವೆ ಮಾಡುತ್ತೇನೆಂದಾಗಲಿ ಅವರವರ ನಂಬಿಕೆಯಂತೆ ಮನೆಯಲ್ಲಿ ಜ್ಯೋತಿ ಹಚ್ಚಿ ಹರಸಿಕೊಂಡಂತಹ ಭಕ್ತರ ಎಲ್ಲ ಕಷ್ಟ ತೊಂದರೆಗಳಿಗೆ ಪರಿಹಾರದ ಅಪ್ಪಣೆಯಾಗುತ್ತಿರುವುದರಿಂದ; ಈ ಸಂಖ್ಯೆಯು ದಿನೇ ದಿನೇ ಬೆಳೆಯುತ್ತಾ ಬಂದಿರುತ್ತದೆ, ಧನುರ್ಮಾಸದ ಪೂಜಾದಿನಗಳಲ್ಲಿ ಗ್ರಾಮದ ಹೆಣ್ಣು ಮಕ್ಕಳು ಉಷಾ ಕಾಲದಲ್ಲಿ ಪಕ್ಕ ಮಡಿಯಿಂದ ದೇವಿಯ ಸನ್ನಿಧಿಗೆ ಬಂದು ಪ್ರದಕ್ಷಣೆ ಮಾಡಿ ಸ್ವ ಹಸ್ತದಿಂದ ಇಚ್ಛಾಪೂಜೆಯನ್ನು ಸಲ್ಲಿಸಿ ಮನೆಯಲ್ಲಿ ಮೀಸಲು ಪದ್ದತಿಯಿಂದ ತಯಾರಿಸಿದ ಪಂಚಾಮೃತ ತಳಿಗೆ ಒಪ್ಪಿಸಿ 'ಈ ಕಾಯವನ್ನು ಹಣ್ಣು ಮಾಡಿ' ಅಂದರೆ ಹಣ್ಣು ಕಾಯಿ ಪರಿಮಳ ಪುಷ್ಪಗಳನೆಲ್ಲ ಅರ್ಪಿಸಿ, ನಂತರ ಮುಂಭಾಗದಲ್ಲಿ ಅಶ್ವಥ ಮರಕ್ಕೆ ಪ್ರದಕ್ಷಣೆ ಮಾಡಿ ಅಲ್ಲಿರುವ ನಾಗರಕಲ್ಲಿಗೆ ಹಾಲನ್ನೆರೆದು ಭಕ್ತಿ, ನಂಬಿಕೆಯಿಂದ ಹೆಣ್ಣುಮಕ್ಕಳಿಗೂ, ವನಿತೆಯರಿಗೂ ದೇವಿಯವರು ಬಹಳ ಬೇಗ ಒಲಿದು ಅವರ ಇಷ್ಟಾರ್ಥಗಳನೆಲ್ಲ ನೆರೆವೆರಿಸುತ್ತಿರುವ ಸಂಬಂಧ ವಾರದ ದಿನಗಳ ಸಂದ್ಯಾ ಕಾಲದಲ್ಲಿ ದೇವಿಯವರನ್ನು ತಾವೇ ಸ್ವತಃ ಪೂಜಿಸಿ ತೃಪ್ತಿ ಪಡುತ್ತಿರುವ ಪದ್ದತಿಯು ತುಂಬಾ ಸುದ್ದಿಯಾಗುತ್ತಾ ಬಂದಿದೆ. * ಗ್ರಾಮದೇವತೆಯವರು ದೂರದೃಷ್ಟಿ ಹಾಗೂ ತುಂಬಾ ತೀಕ್ಷ್ಣ ಸ್ವಭಾವದ ಸಾಕಾರ ತಾಯಿಯಾಗಿರುವ ಕಾರಣ ತನ್ನ ಭಕ್ತರು ಹೊರಗಡೆ ಯಾವ ಊರಿನಲ್ಲಿರಲಿ ಅವರುಗಳಿಗೆ ತೊಂದರೆಗಳು ಎದುರಾದಾಗ ತಮ್ಮ ಮನಸ್ಸಿನಲ್ಲಿ ಧ್ಯಾನಿಸಿ ಅಲ್ಲಿಂದಲೇ ಹರಕೆ ಹೊತ್ತುಕೊಂಡಾಗ ಅವರ ತೊಂದರೆಗಳಿಗೆಲ್ಲ ಪರಿಹಾರದ ಕೃಪೆಯಾಗಿರುವ ಕಾರಣ ಈ ಭಕ್ತರು ಅಷ್ಟೈಶ್ವರ್ಯವಂತರಾಗಿ ಪ್ರಭಾವ ಶಾಲಿಗಳಾಗಿ ಬಾಳುತ್ತ ಇದ್ದಾರೆಂಬುದನ್ನು ಕೆಲವು ಉದಾಹರಣೆಗಳಿಂದ ಪ್ರಸ್ತಾಪಿಸಲು ಆಸಕ್ತಿವುಳ್ಳವನಾಗಿರುತ್ತೇನೆ. ಶ್ರೀ ದೇವಿಯವರ ಆರಾಧಕರಿಗೆ ''ವೀರಶೈವ'' ಧರ್ಮದ ತತ್ವ, ಸಿದ್ಧಾಂತ, ಆದರ್ಶಗಳ ಅರಿವಾಗ ತೊಡಗಿದ ಮೇಲೆ ಹಾಗೂ ದೇವಿಯವರ ಅಪ್ಪಣೆಯಾದಂತೆ ಅಜ್ಞಾನ, ಮೂಢತನದಿಂದ ಕೊಡುತ್ತಿದ್ದ ಪ್ರಾಣಿಗಳ ಬಲಿಯನ್ನು ಖಡ್ಡಾಯವಾಗಿ ನಿಲ್ಲಿಸಲಾಯಿತು. ಆದರೆ ಪರಿಶಿಷ್ಟರು ಮಾತ್ರ ಪ್ರಾಣಿಗಳ ಬಲಿಯನ್ನು ಈ ಬನದಲ್ಲಿ ತಮ್ಮ ಸ್ವಾರ್ಥ ಹಾಗೂ ಮೂಡ ನಂಬಿಕೆಯಿಂದ ಕೊಡುತ್ತಾ ಬಂದಿರುತ್ತಾರೆ. * ಇದನ್ನು ಸಹಚರಳಾದ ''ದ್ವ್ಯಾಮವ್ವ/ ಚಿಕ್ಕಮ್ಮ'' ಎಂಬ ಚೌಡಿಯು ಆರ್ಫಿಸಿಕೊಳ್ಳುತ್ತಾ ನೆಲೆಸಿರುತ್ತಾಳೆ. ವೀರಶೈವರಲ್ಲಿ ''ಅಹಿಂಸಾ'' ಧರ್ಮದ ಜಾಗೃತಿಯಾದ ನಂತರ ತಮ್ಮ ತೊಂದರೆ ಕಷ್ಟಗಳು ನಿವಾರಣೆಯಾದ ಸಂಧರ್ಭದಲ್ಲಿ ಹರಿಸಿ ಕೊಂಡಿದ್ದಂತೆ ದೇವಿಯವರಿಗೆ ಬೆಳ್ಳಿಯ ಕಣ್ಮಣಿಗಳು, ತಾಮ್ರದ ಬಿಂದಿಗೆ, ಕಂಚಿನ ದೀಪದ ಕಂಬಗಳು, ಬೆಳ್ಳಿಯ ಮುಖವಾಡಗಳು, ಸೀರೆ, ತಳಿಗೆಗಳನ್ನು ಒಪ್ಪಿಸಿ ಸೇವೆ ಮಾಡಿಕೊಂಡು ಬರುತ್ತಿರುವುದು ಪ್ರಶಂಸನೀಯ. ಬೆಳ್ಳಿಯ ಕಣ್ಮಣಿಗಳು ಅಗತ್ಯಕ್ಕಿಂತ ಹೆಚ್ಚಾಗಿ ಬಂದಿದ್ದರಿಂದ ಎಲ್ಲವನ್ನೂ ಸೇರಿಸಿ ಚಿನ್ನ-ಬೆಳ್ಳಿ ಅಂಗಡಿಗೆ ಕೊಟ್ಟು ಅವುಗಳ ತೂಕಕ್ಕೆ ಪ್ರತಿಮೆಗಳಿಗೆ ಸಧಾ ಧರಿಸುವ ಬೆಳ್ಳಿಯ ಮುಖವಾಡಗಳನ್ನು ಇತ್ತೀಚಿಗೆ ತಂದು ನಿರಂತರವಾಗಿ ಅಲಂಕರಿಸುತ್ತ ಬಂದಿದೆ. ==ಹಬ್ಬದ ಆಚರಣೆ ವೈಶಿಷ್ಟ್ಯಗಳು== *ಶ್ರೀ ಮನೆಯಮ್ಮನವರ ಪುಂಮಿಲನ ದ್ವೈವಾರ್ಷಿಕ ಮಹಾ ಪೂಜೆಯನ್ನು ನಿಗದಿಪಡಿಸಿದ ಮೇಲೆ ಮಂದಿರದ ಬಾಗಿಲನ್ನು ತೆರೆದು ದೂಳುಹೊಡೆದು; ಗುಡಿಸಿ ನಂತರ ನೆಲವನ್ನು ತೊಳೆದು ಸ್ವಚಗೊಳಿಸಲಾಗುವುದು, ಗೋಡೆಗಳಿಗೆಲ್ಲ ಸುಣ್ಣ-ಬಣ್ಣ ಬಳಿದು ರಂಗುಗೊಳಿಸಲಾಗುವುದು ಹಬ್ಬದ ಹಿಂದಿನ ದಿನ ಅಂದರೆ ಗುರುವಾರ ಸಂಜೆ ವೇಳೆಯಲ್ಲಿ ದೇವ ಮಂದಿರದಿಂದ ನದಿಯ ದಡದವರೆಗೆ ರಸ್ತೆಯನ್ನು ಗುಡಿಸಿ, ನೀರುಹಾಕಿ, ದೂಳು ಏಳದಂತೆ ತಂಪು ಮಾಡಲಾಗುತ್ತದೆ ಮತ್ತು ದೇವಸ್ಥಾನದ ಮುಖ್ಯ ದ್ವಾರಕ್ಕೆ ಹಸಿರು ಚಪ್ಪರ ಹಾಕಿ ತಳಿರು ತೋರಣಗಳಿಂದ ಅಲಂಕರಿಸಲಾಗು ತ್ತದೆ; ದೇವಿಯವರನ್ನು ಪೂಜಿಸುವ ಪೂಜಾರಿಯು ಬುಧವಾರದ ಸಂಜೆಯಿಂದಲೇ ಉಪವಾಸದಿಂದ ಇರಬೇಕು. ಫಲಾಹಾರ ಮಾತ್ರ ಸೇವಿಸಬೇಕು. ಕಾರಣ ಗುರುವಾರ ರಾತ್ರಿ ೨ ಘಂಟೆಯಿಂದ ಶುಕ್ರವಾರ ಮದ್ಯಾಹ್ನ 3 ಘಂಟೆಯವರೆಗೆ ದೇವಸ್ಥಾನದ ಒಳಗಡೆ ಪೂಜಾಮಗ್ನರಾಗಿರುವುದ ರಿಂದ ಸನ್ನಿಧಿಯಿಂದ ಹೊರಕ್ಕೆ ಬರುವಂತಿಲ್ಲ. ಜಲ-ಮಲ ನಿಯಂತ್ರಣದಲ್ಲಿರ ಬೇಕಾಗಿರುವುದರಿಂದ ಈ ಕ್ರಮ ಅನಿವಾರ್ಯವಾಗಿದೆ. ಒಂದು ವೇಳೆ ಜಲ ಬಾದಿಯಾದರೂ ಸೂತಕವಾಗುತ್ತದೆ. *ಆಗ ಪುನಃ ಸ್ನಾನ, ಪೂಜೆ ಮಾಡಿ ಮಂದಿರ ಪ್ರವೇಶ ಮಾಡಬೇಕಾಗಿರುವ ಪ್ರಯುಕ್ತ ಕನಿಷ್ಟ ೧೮ ಘಂಟೆ; ಇವುಗಳನ್ನು ನಿಯಂತ್ರಿಸಬೇಕಾಗುತ್ತದೆ. ಈ ಅವಧಿಯಲ್ಲಿ ಯಾವುದೇ ದುರಭ್ಯಾಸಗಳನ್ನು ಮಾಡುವಂತಿರುವುದಿಲ್ಲ. ಇದು ಪೂಜಾರಿಯ ನಿಯಮಗಳು. ಅಮ್ಮನವರ ದೈವಾರ್ಷಿಕ ಪೂಜೆ ಬರುವ ಶುಕ್ರವಾರದ ಹಿಂದಿನ ರಾತ್ರಿ ೩ ಘಂಟೆ ವೇಳೆಗೆ ದೇವಿಯವರನ್ನು ಕುಂಭ ಸಮೇತ ಕವಚದಲ್ಲಿರಿಸಿ ಪುರೋಹಿತರು ಹಾಗೂ ಭಕ್ತರ ಸಮೇತ ಹೇಮಾವತಿ ನಡಿಗೆ ಬಿಜಯಂಗೈದು ನದಿಯ ಆಳದಿಂದ ಮರಳನ್ನು ತೆಗೆದು ದಡದ ಮೇಲೆ ಗದ್ದಿಗೆಯನ್ನು ಮಾಡಿ ಕುಂಭಗಳಲ್ಲಿದ್ದ ದೈವ ಜಲವನ್ನು ತುಂಬಿಸಿ ಮರಳಿನ ಗದ್ದಿಗೆಯ ಮೇಲೆ ಸ್ಥಾಪಿಸಿ ''ಶ್ರೀ ಮನೆಯಮ್ಮ''ನವರನ್ನು ಒಂದು ಕುಂಭಕ್ಕೆ ಕಳಾಹ್ವಾನ ಮಾಡಿ ವಿಧಿ ವಿಧಾನಗಳ ಪ್ರಕಾರ ಪೂಜಿಸಿ ಲೀನಗೊಳಿಸಲಾಗುತ್ತದೆ. * ದೈವ ಶಕ್ತಿಯನ್ನು ಹೊಂದಿದ ಈ ಕುಂಭಕ್ಕೆ ಕರ್ಪೂರದ ಆರತಿ ಮಾಡಿ, ಕವಚದ ಒಳಕ್ಕೆ ಸ್ಥಾಪಿಸಲಾಗುವುದು. ನಂತರ ಇನ್ನೊಂದು ಕುಂಭಕ್ಕೆ ಗುರುಗಳವರಿಂದ ಉಪದೇಶಿಸಲ್ಪಟ್ಟ ಜೀವಜಲವೆಂದು ಸಂಕಲ್ಪಮಾಡಿ ಕ್ರಮವಾದ ಪೂಜೆ ಸಲ್ಲಿಸಿ ಅದನ್ನು ಪೆಟ್ಟಿಗೆ ಒಳಗಡೆ ಸ್ಥಾಪಿಸಿ ಪೂಜಾರಿ ಯ ತಲೆಯ ಮೇಲೆ ಅದೃಶ್ಯರೂಪದಲ್ಲಿದ್ದ ದೇವಿಯವರನ್ನು ನಡೆ ಮಡಿಯ ಮೇಲೆ ನಿಶಬ್ದತೆಯಿಂದ ಮೂಲ ಸ್ಥಾನಕ್ಕೆ ಕರೆತಂದು ಪುನರ್ ಸ್ಥಾಪನೆ ಮಾಡಲಾಗುವುದು. ಈ ಕ್ರಮವನ್ನು ಪ್ರತಿ 2 ವರ್ಷಗಳಿಗೊಮ್ಮೆ ಆರಾಧಿಸುತ್ತಾ ಬರಲಾಗಿದೆ. ಈ ದ್ವೈವಾರ್ಷಿಕ ಪುಂಮಿಲನ ಪೂಜಾ ಕಾರ್ಯ ಕ್ರಮದ ದಿನಕ್ಕೆ ಈ ಗ್ರಾಮದಲ್ಲಿ ಜನಿಸಿದವರಾಗಿದ್ದು ಹೊರಗಡೆ ಯಾವ ಭಾಗದಲ್ಲೆ ಇರಲಿ ಆದಿನ ಸನ್ನಿಧಿಗೆ ಬಂದು; ಶುದ್ಧ ಮಡಿ ಹಾಗೂ ನಂಬಿಕೆ ಭಕ್ತಿಯಿಂದ ಶ್ರೀ ಮನೆಯಮ್ಮ ನವರನ್ನು ಆರಾಧಿಸಿ ತೀರ್ಥ, ಪ್ರಸಾದ ಹಾಗೂ ದೋಷ ಪರಿಹಾರ ಸಂಕೇತವಾದ ಚಿಗಳಿಯನ್ನು ಪ್ರಸಾದ ಮಯವಾಗಿ ಪಡೆದು, ದೇವಿಯವರ ಕೃಪಾಶೀರ್ವಾದಕ್ಕೆ ಅರ್ಹರಾಗುತ್ತಿರುತ್ತಾರೆ. * ಇದೆ ದಿನಕ್ಕೆ ಪ್ರತಿ ಭಕ್ತರ ಮನೆಯಲ್ಲಿ ದೊಡ್ಡ ಹಬ್ಬವನ್ನಾಗಿ ಆಚರಿಸಿ ಸುಖ, ಸಂತೋಷಗಳನ್ನು ಹಂಚಿ ಕೊಳ್ಳುತಿರುವುದು ಜೀವಂತ ನಿದರ್ಶನಗಳಾಗಿವೆ ಹಾಗೂ ಶ್ರೀ ಮನೆಯಮ್ಮನವರು ನೆಲೆಯಾಗೀರುವ ಈ ಕೇರಿಯಲ್ಲಿ 'ವೀರಶೈವ' ರನ್ನು ಹೊರತುಪಡಿಸಿ ನಿಷ್ಠರಲ್ಲದ ಬೇರೆ ಧರ್ಮ ದವರು ನೆಲೆ ಯಶಸ್ಸನ್ನು ಕಾಣದೆ ಇರುವುದು; ದೇವಿಯ ಆಚಾರ, ಪರಿಶುದ್ಧತೆ, ಅಹಿಂಸಾ ತತ್ವದ ಆರಾದಕರೆಂದು ನಂಬಬುಹುದಾಗಿದೆ. ದ್ವೈವಾರ್ಷಿಕ ಮಹಾ ಪೋಜಾದಿನ ''ಶ್ರೀ ದೇವಿಯವರು'' ಸರ್ವಭಕ್ತರ ದರ್ಶನಕ್ಕಾಗಿ ಮಂದಿರದ ಗರ್ಭಾಂಕಣ ಗದ್ದುಗೆಯಮೇಲೆ ಛಾಯಾ ರೂಪ ದಿಂದಿದ್ದು ಎಲ್ಲಾ ಭಕ್ತರ ಮುಖ ದರ್ಶನ ಮಾಡುತ್ತಾರೆ; ಕನ್ಯಾಮಣಿ ಹಾಗೂ ಅತ್ಯಂತ ಸೌಂದರ್ಯವತಿಯಾಗಿರುವುದರಿಂದ, ಒಂಟಿಯಾಗಿ ವರ್ಷವಿಡೀ ಹೊರಗಡೆ ಇರಲು ಆತಂಕ, ಸಂಕೋಚದಿಂದ ಇಷ್ಟಪಡದೆ, ಈ ದಿನ ಸನ್ನಿಧಿಗೆ ಬಂದ ಎಲ್ಲಾ ಭಕ್ತರ ದರ್ಶನವಾದ ನಂತರ ಮಹಾ ಮಂಗಳಾರತಿ ಮಾಡಿದ ಮೇಲೆ; ಗರ್ಭಾಂಕಣದಲ್ಲಿ ನಿರ್ಮಿಸಲಾಗಿರುವ ನೆಲಮಾಳಿಗೆಯ ಗುಪ್ತ ಕೋಣೆಯ ಪ್ರಾಂಗಣದ ಗದ್ದುಗೆಯ ಮೇಲೆ ತಮ್ಮ ರಕ್ಷಾಕವಚ(ಪೆಟ್ಟಿಗೆ) ಸಮೇತ ಆಸೀನರಾಗುತ್ತಾರೆ. * ಮತ್ತೆ ತಮಗೆ ಸರ್ವಾಲಂಕಾರದ ವ್ಯಾಮೋಹ ಉಂಟಾದಾಗ ಹೊರಕ್ಕೆ ಬಂದು ಸ್ತ್ರೀ ಸಹಜ ರೂಪದಲ್ಲಿ ಸರ್ವಾಭರಣ ಸುಂದರಿಯಾಗಿ ಕುಳಿತು ವಿಜೃಂಭಿಸುತ್ತಿರುತ್ತಾರೆ ಕಾರಣ ಇಂತಹ ಸಮಯದಲ್ಲಿ ಗರ್ಭಗುಡಿಯ ಬಾಗಿಲನ್ನು ತೆರೆದರೆ ಮುಜುಗರ ಉಂಟಾಗಿ ಅವರ ಸಂತೋಷಕ್ಕೆ ಅಡಚಣೆ ಯಾಗಬಾರದೆಂದು ಪದೇ ಪದೇ ಬಾಗಿಲನ್ನು ತೆರೆಯದೆ ವಾರಕ್ಕೊಂದು ಸಲ ಪ್ರತಿ ಶುಕ್ರವಾರ ಮಾಡುವ ಪೂಜೆಯನ್ನು ಬಾಗಿಲಿನಿಂದಲೇ ಸ್ವೀಕಾರ ಮಾಡುತ್ತಾರೆ ಎಂಬ ನಂಬಿಕೆ ಜನಜನಿತವಾಗಿದೆ. ನಮ್ಮ ಗ್ರಾಮದಲ್ಲಿ ಎಲ್ಲ ಸರ್ವಶಕ್ತಿಯನ್ನು ಹೊಂದಿರುವ ''ಶ್ರೀ ಮನೆಯಮ್ಮ'' ದೇವಿಯ ವರನ್ನು ಭಕ್ತಿಯಿಂದ ನಂಬಿ ಕಷ್ಟ, ತೊಂದರೆಗಳ ನಿವಾರಣೆಗೆ ಸಂಕಲ್ಪ ಮಾಡಿ ಹರಕೆ ಹೊತ್ತು ಪೂಜಿಸಿದ ಆಸ್ತಿಕರಿಗೆಲ್ಲ ಕಳ್ಳತನವಾಗಿಹೋಗಿದ್ದ ವಸ್ತುಗಳು ಪುನಃ ಸಿಕ್ಕಿರುವುದು. * ಕಾಣೆಯಾಗಿದ್ದ ಜಾನುವಾರುಗಳು ಪುನಃ ಮನೆಗೆ ಬಂದಿರುವುದು ಅರ್ಹ ಯುವಕ-ಯುವತಿಯರಿಗೆ ವಿವಾಹ ಸಂಬಂಧ ಕೂಡಿಬಂದಿರುವುದು ನ್ಯಾಯಾಲಯದ ವ್ಯವಹಾರಗಳು ಬಗೆ ಹರಿದಿರುವುದು. ಗ್ರಾಮದಲ್ಲಿ ಶಾಂತಿ, ಸುಭಿಕ್ಷತೆ ನೆಲೆಸಿರುವುದು ಹೀಗೆ ಹತ್ತು ಹಲವಾರು ಸಮಸ್ಯೆಗಳಿಗೆ ಸ್ಪಂದಿಸಿ ಕೃಪೆಮಾಡುತ್ತಿರುವ ಸಂಬಂಧ ಭಕ್ತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಾ ಇದ್ದು, ಬಂದಿರುವ ಅನೇಕ ಹರಕೆ ವಸ್ತುಗಳು ''ಶ್ರೀ ದೇವಿಯವರನ್ನು'' ಅಲಂಕರಿಸುತ್ತಿರುವುದು ಪ್ರತ್ಯಕ್ಷ ನಿದರ್ಶನವಾಗಿದೆ. ದ್ವೈವಾರ್ಷಿಕ ಪುಂಮಿಲನ ಮಹಾಪೂಜೆಗೆ ದಿನ ನಿಗದಿಯಾದ ಮೇಲೆ ಹಿಂದಿನ ಸೋಮವಾರ ಅಂದರೆ ೫ ದಿನ ಮುಂಚಿತವಾಗಿ ಈ ಪೂಜಾಕಾರ್ಯಕ್ಕೆ ನೇಮಕ ಗೊಂಡಿರುವ ೫ ಜನ ಭಕ್ತರು ತಮ್ಮ ಸ್ನಾನ, ಪೂಜೆ ಮುಗಿಸಿಕೊಂಡು ಶುದ್ದ ಮಡಿಯಿಂದ ಬಾಳೆತೋಟಕ್ಕೆ ಹೋಗಿ ಪರಿಪಕ್ವವಾದ ೧೨ ಗೊನೆಗಳನ್ನು ಕಡಿದು ತೊಳೆದು ಶುದ್ದಗೊಳಿಸಿದ ಎತ್ತಿನ ಗಾಡಿ ಯಲ್ಲಿ ಸಾಗಿಸಿ ತಂದು ದೇವಸ್ಥಾನದ ಹಗೇವಿಗೆ ಇಡಲಾಗುವುದು; *ಈ ಅವಧಿ ಮದ್ಯೆ ಯಾವ ದೈಹಿಕ ವಿಸರ್ಜನೆ, ದುಶ್ಚಟ ಸೇವನೆ ಮಾಡುವಂತಿಲ್ಲ ಒಂದು ವೇಳೆ ಅಚಾತುರ್ಯ ನಡೆದು ಹೋದರೆ ಬಾಳೆಗೊನೆಗಳು ಹಣ್ಣಾಗದೇ ಹೋಗಿರುವುದು ಈ ಹಿಂದೆ ಹಿರಿಯರು ಅನುಭವಿಸಿರುವ ಕಹಿ ಅನುಭವವಾಗಿ ಪೂಜೆಯನ್ನೇ ಮುಂದೂಡಿದ ನಿದರ್ಶನಗಳಿವೆ; ಇದೇ ರೀತಿಯಲ್ಲಿ ತೆಂಗಿನಕಾಯಿ, ಪರಿಮಳ ದ್ರವ್ಯಗಳನ್ನು ತರುವಾಗಲೂ ಇದೇ ನಿಯಮಗಳನ್ನು ಅನುಸರಿಸಿ ಪೂಜಿಸಿರುವುದರಿಂದ ದೇವಿಯವರ ಅನುಗ್ರಹದಿಂದ ಸರ್ವರಿಗೂ ಮಂಗಳಕರವಾಗುವುದೆಂದು ನಂಬಿ ನಡೆಯೋಣ ಎಂಬುದಾಗಿ ಇಂದಿನ ಯುವ ಪೀಳಿಗೆಗೆ ಮಾರ್ಗದರ್ಶನ ಮಾಡಲಾಗಿರುತ್ತದೆ. ==ನಂಬಿಕೆಗಳು== *ಇದೆ ಗ್ರಾಮದ ನಂಜೇಗೌಡರ 'ಲಿಂII ಬಸಪ್ಪನವರ ಪುತ್ರ ಶ್ರೀ. ನಾಗರಾಜಪ್ಪ ಇವರ ಪುತ್ರಿ ಶ್ರೀಮತಿ. ರೂಪ ಎಂಬ ಕನ್ಯಾಮಣಿಗೆ ಒದಗಿ ಬಂದಿದ್ದ ತೊಂದರೆಯೂ 'ಶ್ರೀ ದೇವಿಯವರ' ಕೃಪೆಯಿಂದ ನಿವಾರಣೆಯಾಗಿ ಆಕೆಗೆ ಉತ್ತಮ ದಾಂಪತ್ಯ ಜೀವನ, ಸೇವಾಭಾಗ್ಯ ಮತ್ತು ಸುಖ ಜೀವನಕ್ಕೆ ಪ್ರೇರಣೆಯಾಗಿದ್ದಕ್ಕೆ ಹರಕೆಯ ವಸ್ತುವಾಗಿ ಒಂದು ಜೊತೆ ಬೆಲೆಬಾಳುವ ಕಂಚಿನ ದೀಪದ ಕಂಭಗಳನ್ನು ಸನ್ನಿಧಿಗೆ ಒಪ್ಪಿಸಿ ದೇವಿಯ ಆನುಗ್ರಹದಿಂದ ಸುಖ ಸಂತೋಷದಿಂದ ಬಾಳುತ್ತಿದ್ದಾಳೆ; ಹಾಗೂ ದೇವಮಂದಿರಕ್ಕೆ ನೆನಪಿನ ಕಾಣಿಕೆಯಾಗಿ ಜನೋಪೋಯೋಗಿ ಕೆಲಸವನು ಮಾಡಿ ಸುವ ಇಚ್ಛೆಯನ್ನು ಹೊಂದಿರುತ್ತಾಳೆ. *ಇದೆ ಗ್ರಾಮದ ಮತ್ತೊಬ್ಬ ದಾನಿ ಲಿಂII ಸಿದ್ಧವೀರಪ್ಪನವರ ಪುತ್ರಿ ಶ್ರೀ .ಸಿದ್ದಲಿಂಗಪ್ಪನವರ ಪುತ್ರಿ 'ಶ್ರೀಮತಿ ''ಶಶಿಕಲಾ''ಎಂಬ ಕನ್ಯಾಮಣಿಗೆ ಶ್ರೀ ದೇವಿಯವರ ಕೃಪೆಯಿಂದ ತನ್ನ ತೊಂದರೆ ಪರಿವಾರವಾದ್ದರಿಂದ ಹರಿಸಿಕೊಂಡಿದ್ದಕ್ಕೆ ಅಭಿಷೇಕಕ್ಕೆ ಬಳಸುವ ಒಂದು ತಾಮ್ರದ ಬಿಂದಿಗೆ ಯನ್ನು ಸನ್ನಿಧಿಗೆ ಒಪ್ಪಿಸಿ ನೆಮ್ಮದಿಯ ಜೀವನವನ್ನು ಮಾಡುತ್ತಿದ್ದಾಳೆ. ಇದೇ ಗ್ರಾಮದ ನಂಜೇಗೌಡರ ಲಿಂIIಬಸಪ್ಪ ಇವರ ಪೌತ್ರ ಲಿಂII ಚನ್ನವೀರಪ್ಪ ಮತ್ತು ಗೌರಮ್ಮ ಇವರ ವರ ಪುತ್ರ ಕೊಡುಗೆ ದಾನಿ ಕೋಟಿವೀರ ಶ್ರೀ. ಹೆಚ್. ಎಸ್. ಸಿದ್ದಲಿಂಗಪ್ಪ ಉ ಮೂರ್ತಿ ಎಂಬುವವರು ''ಶ್ರೀ ಗ್ರಾಮದೇವತೆಯನ್ನು'' ಧೃಡವಾಗಿ ನಂಬಿ ಪರಮ ಭಕ್ತರಾಗಿರುವ ಸಂಬಂಧ ತಮ್ಮ ವೃತ್ತಿಯಲ್ಲಿ ತುಂಬಾ ಯಶಸನ್ನು ಕಂಡು ವಿದ್ಯುತ್ ಕೆಲಸಗಳ ಗುತ್ತಿಗೆಯಲ್ಲಿ ಹಂತ ಹಂತವಾಗಿ ಅಭಿವೃದ್ಧಿಯನ್ನು ಹೊಂದಿ, ಈಗ ಇದೆ ಇಲಾಖೆಯ ಪ್ರಥಮ ದರ್ಜೆ ಗುತ್ತಿಗೆದಾರರು ಮತ್ತು ವಿದ್ಯುತ್ ಸಲಕರಣೆಗಳ ಅಂಗಡಿ ''ಶ್ರೀ ಶಿಸಸಾಯಿ ಎಲೆಕ್ಟ್ರಿಕಲ್ ಎಂಟರ್‌ಪ್ರೈಸಸ್''; ದಾಸರಹಳ್ಳಿ -ಬೆಂಗಳೂರು ಎಂಬ ಬೃಹತ್ ಸಂಕೀರ್ಣವನ್ನು ಹೊಂದಿರುತ್ತಾರೆ. * ಈ ಎಲ್ಲ ವ್ಯವಸ್ಥೆಗೆ ಚೈತನ್ಯ ಹಾಗೂ ಕೃಪೆಯಾಗಿದ್ದು 'ಶ್ರೀ ಗ್ರಾಮದೇವತೆಯವರು'' ಎಂಬುದಾಗಿ ತಮ್ಮ ಭಕ್ತಿಯ ವಾಣಿಯಿಂದ ಸ್ಮರಿಸಿ ತಮ್ಮ ಭಕ್ತಿಯ ಕಾಣಿಕೆಯಾಗಿ 'ಒಂದು ಕೆಜಿ ತೂಕದ ಬೆಳ್ಳಿಯ ಸ್ವಚ್ಛ, ಸುಂದರ ಮುಖವಾಡಗಳನ್ನು ಸನ್ನಿಧಿಗೆ ಒಪ್ಪಿಸಿ ಅವುಗಳಿಗೆ ಪುರೋಜೀತರಿಂದ ಅಭಿಷೇಕ, ಹೋಮ ಸಂಪ್ರದಯಾಯಕ ಪೂಜೆ ಮುಂತಾದ ಪುಣ್ಯವದನ ಕಾರ್ಯವನ್ನು ಮಾಡಿಸಿ ವಿಧಿ, ವಿಧಾನಗಳ ಪ್ರಕಾರ ದೈವ ಶಕ್ತಿಯನ್ನು ತುಂಬಿ ಪ್ರತಿಮೆಗಳಿಗೆ ಧಾರಣೆ ಮಾಡಿ, ಸಾಕ್ಷಾತ್ಕರಿಸುತ್ತಾರೆ. ಈ ವೈವಸ್ಥೆಯಿಂದ ದೇವಿಯವರ ತೇಜಸ್ಸು ಹಾಗೂ ಸುಂದರವಾದ ಮುಖದರ್ಶ ನ ಭಾಗ್ಯ ಭಕ್ತರಿಗೆ ದೊರೆಯುವಂತೆ ರೂಪಗೊಳಿಸುತ್ತಾರೆ. * ಇದೇ ಶುಭದಿನದಂದು ತಾ.೨೨-೦೫-೨೦೦೯, ಶುಕ್ರವಾರ ತೇಜೂರು ಸಿದ್ಧರಾಮೇಶ್ವರ ಮಠದ ಶ್ರೀ ಕಲ್ಯಾಣ ಸ್ವಾಮಿಗಳವರ ದಿವ್ಯ ಪಾದ ಪೂಜೆ ಕಾರ್ಯಕ್ರಮವನ್ನು ನೆರವೇರಿಸಿ, ಈ ಸಂಬಂಧ ಎಲ್ಲ ಭಕ್ತಮಂಡಳಿ ಯವರಿಗೆ ಪ್ರಸಾದ ವ್ಯವಸ್ಥೆಯನ್ನು ಮಾಡಿ ಶ್ರೀ ಗ್ರಾಮದೇವತೆಯವರ ಹಾಗೂ ಗುರು ಹಿರಿಯರ ಶುಭ ಹಾರೈಕೆಗೆ ಅರ್ಹರಾಗಿರುತ್ತಾರೆ ಮತ್ತು ಇದೆ ದಾನಿಯು ದೇವ ಮಂದಿರವನ್ನು ವಿಶಾಲವಾಗಿ, ಸುಂದರವಾಗಿ ಹೊಸದಾಗಿ ನಿರ್ಮಿಸಲು ''ಮೂರು ಲಕ್ಷ'' ರೂಪಾಯಿಗಳನ್ನು ದಾನವಾಗಿ ಕೊಡಲು ಭರವಸೆ ಕೊಟ್ಟಿರುತ್ತಾರೆ, ಕಾರಣ ಈ ಭಕ್ತನು ಧಾನಶೂರ ಹಾಗೂ ಗ್ರಾಮದ ಹೆಮ್ಮೆಯ ಪುತ್ರ ಎಂಬ ಹೆಗ್ಗಳಿಕೆಯನ್ನು ಪಡೆದಿರುತ್ತಾರೆ; ವೀರಶೈವ ಸಮಾಜವು ಇವರಿಗೆ ಕೃತಜ್ಞತೆಗಳನ್ನು ಸಲ್ಲಿಸಿರುತ್ತದೆ; ಇಂತಹ ಭಕ್ತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಾ ಬಂದಿರುವ ಕಾರಣ ಭಕ್ತಿಯ ಕಾಣಿಕೆಗಳು ಹೆಚ್ಚಾಗಿ ದೇವರ ಹುಂಡಿಯನ್ನು ಸೇರುವ ಮುನ್ಸೋಚನೆ ಗಳು ಕಂಡು ಬಂದಿರುತ್ತದೆ. *ಈ ಗ್ರಾಮದ ಹರಿಜನ ಬಾಂದವರು ಸಹ ''ಶ್ರೀ ದೇವಿಯವರನ್ನು'' ಭಕ್ತಿ, ನಂಬಿಕೆಗಳಿಂದ ಆರಾಧಿಸುತ್ತಿದ್ದಾರೆ. ಅವರೂ ಸಹ ತಮ್ಮ ಕಷ್ಟ ನಿವಾರಣೆಗಾಗಿ ಹರಕೆಗಳನ್ನು ಹೊತ್ತಂತೆ ದೇವಸ್ಥಾನಕ್ಕೆ ಬಣ್ಣ ಹೊಡೆಸುವುದು. ಹಣ್ಣು ಕಾಯಿ, ಕರ್ಪೂರ ಕೊಟ್ಟು ಪೂಜೆ ಮಾಡಿಸುವ ಸೇವೆಗಳನ್ನು ಮಾಡಿಕೊಂಡು ಬಂದಿರುತ್ತಾರೆ. ''ಶ್ರೀ ಉಡಿಶೀಲಮ್ಮ'' ಅರ್ಧಾತ್ ಗ್ರಾಮದೇವತೆಯವರು ಈ ಗ್ರಾಮದಲ್ಲಿ ನೆಲೆಯಾಗಲು ಮೂಲ ಕಾರಣರಾದ ''ಶ್ರೀ ಹಲಗೇಗೌಡರ'' ಸಂತತಿಯವರಲ್ಲಿ ಹಿರಿಯ ಮಕ್ಕಳೇ ಪಾಳೇಪಟ್ಟಿನ ಸರದಿಯಂತೆ ಪೂಜಾ, ವಿಧಿಗಳನ್ನು ಮಾಡಲು ಹಕ್ಕುದಾರ ರಾಗಿರುತ್ತಾರೆಂಬುದು ಸಾಗಿಬಂದ ವಿಷಯವಾಗಿದೆ; ಇದೆ ಪದ್ದತಿಯಂತೆ ಹತ್ತಾರು ತಲೆಮಾರಿನವರು ಆದಮೇಲೆ ಈಗಿನ ಹಿಂದೆ ಐದನೇ ತಲೆ ಮಾರಿನ ವಂಶಸ್ಥರಾದ ''ಶ್ರೀ ನಿಂಗೇಗೌಡರ'' ಕಾಲದಲ್ಲಿ ಈ ಪೂಜಾರಿಕೆ ಪದ್ಧತಿಯು ವಿಕೇಂದ್ರೀಕರಣಗೊಳ್ಳುತ್ತದೆ. * ಅಂದರೆ ಹುಟ್ಟಿದ ಎಲ್ಲ ಗಂಡು ಮಕ್ಕಳಿಗೂ ಪೂಜೆಯ ಜವಾಬ್ದಾರಿ ಬರುತ್ತದೆ. ನಿಂಗೇಗೌಡರಿಗೆ ಮೂರು ಜನ ಗಂಡು ಮಕ್ಕಳುಗಳು ಇರುತ್ತಾರೆ ಕ್ರಮವಾಗಿ 'ಶ್ರೀ ಈರೇಗೌಡ, ಸಿದ್ದೇಗೌಡ ಮತ್ತು ಪುಟ್ಟಸ್ವಾಮಿಗೌಡ ಎಲ್ಲರೂ ಅನ್ಯೋನ್ಯವಾಗಿ ಬಾಳುತ್ತಿರುತ್ತಾರೆ. ನಿಂಗೇಗೌಡರು ಮೊದಲು ಇಬ್ಬರು ಮಕ್ಕಳಿಗೆ ಮದುವೆ ವಗೈರೆ ಮಾಡಿ ತಮ್ಮ ಜವಾಬ್ದಾರಿಯನ್ನು ಮುಗಿಸಿ ಕೊಂಡಿರುತ್ತಾರೆ.' ಆದರೆ ಅನಾರೋಗ್ಯದಿಂದ ಕೆಲವೇ ಸಮಯದಲ್ಲಿ ವಿಧಿ ವಶರಾಗುತ್ತಾರೆ. ಆಗ ಸಂಸಾರದ ಜವಾಬ್ದಾರಿಯೂ 'ಈರೇಗೌಡರ' ಮೇಲೆ ಬರುತ್ತದೆ. ಇವರು ಸ್ವಲ್ಪ ಜಡ ಸ್ವಭಾವದವರು ಎಲ್ಲ ಕೆಲಸಗಳನ್ನು ಎರಡನೇ ಸಿದ್ದೇಗೌಡರು ನಿಭಾಯಿಸಿ ಕೊಂಡು ಹೋಗುತ್ತಿರುತ್ತಾರೆ ಆದರೆ ಮೂರನೇ 'ಪುಟ್ಟಸ್ವಾಮಿಗೌಡ' ಧಾರ್ಮಿಕ ವಿಚಾರದಲ್ಲಿ ತುಂಬಾ ಆಸಕ್ತರಾಗಿದ್ದು ಹೊರ ಸಂಚಾರ ಸ್ವಭಾವ ಉಳ್ಳವರು ಮನೆ ಕೆಲಸಗಳ ಬಗ್ಗೆ ಸ್ವಲ್ಪವೂ ಆಸಕ್ತಿ ವಹಿಸುತ್ತಿರಲಿಲ್ಲ. * ಈ ಪರಿಸ್ಥಿತಿಯಿಂದ ಸಹೋದರರ ಮದ್ಯೆ ಮನಸ್ಥಾಪಗಳು ಹುಟ್ಟಿ ಕೊಳ್ಳುತ್ತವೆ ಕಾರಣ ಆಸ್ತಿಯನ್ನು ವಿಭಾಗ ಮಾಡಿ ಕೊಳ್ಳುವ ವಿರ್ಧಾರಕ್ಕಾಗಿ ಬರುತ್ತಾರೆ. ನಿಂಗೇಗೌಡರ ಅನುಭವದಲ್ಲಿದ್ದ ಸ್ವಂತ ಆಸ್ತಿ ಹಾಗೂ ದೇವರ ಕೊಡುಗೆ ಜಮೀನುಗಳನ್ನು ಸಮನಾಗಿ ಮೂರು ಭಾಗಗಳನ್ನಾಗಿ ಮಾಡುತ್ತಾರೆ. ಇದರಲ್ಲಿ 'ಸಿದ್ಧೇಗೌಡರು'' ಮಾತ್ರ ಒಂದು ಭಾಗದ ಆಸ್ತಿಯನ್ನು ವಹಿಸಿಕೊಂಡು, ತಮ್ಮ ವ್ಯವಹಾರವನ್ನು ಬೇರೆ ಮಾಡಿಕೊಳ್ಳುತ್ತಾರೆ ಹಾಗೂ ಒಂದು ವರ್ಷ ಕಾಲ ದೇವರ ಪೂಜೆ ಮಾಡಿಕೊಂಡು ಹೋಗಲು ಒಪ್ಪಿಕೊಂಡಿರುತ್ತಾರೆ. ಒಂದನೇ ಈರೇಗೌಡ ಮತ್ತು ಮೂರನೇ ಪುಟ್ಟಸ್ವಾಮಿ ಒಟ್ಟಿಗೆ ಇದ್ದುಕೊಂಡು ಎರಡು ಭಾಗ ಆಸ್ತಿ ಮತ್ತು ಎರಡು ವರ್ಷ ದೇವರ ಪೂಜೆ ಮಾಡಲು ಜವಬ್ದಾರರಾಗುತ್ತಾರೆ; *ಪುಟ್ಟಸ್ವಾಮಿಯವರು ಅವಿವಾಹಿತರು ಹಾಗೂ ದೈವ ಭಕ್ತಿ ಉಳ್ಳವರು ಪ್ರತಿ ಶುಕ್ರವಾರ ಶ್ರದ್ದಾ ಭಕ್ತಿಯಿಂದ ಗ್ರಾಮದೇವಟೆಯವರ ಪೂಜೆಯನ್ನು ನಿರಂತರವಾಗಿ ಮಾಡುತ್ತಿದ್ದ ಸಂಬಂಧ ದೈವ ಪ್ರೇರಿತರಾಗಿ ಕೆಲವು ಧಾರ್ಮಿಕ ಕ್ಷೇತ್ರಗಳ ದರ್ಶನ ಮಾಡುವ ಹಂಬಲವುಂಟಾಗಿ ಒಂದು ಶುಭದಿನ ದಂದು; ಅಣ್ಣನವರ ಒಪ್ಪಿಗೆ ಪಡೆದು ಪಡುವಣ ದಿಕ್ಕಿನತ್ತ ಕಾಲುನಡಿಗೆಯಲ್ಲಿ ಹೋರಾಡುತ್ತಾರೆ. ದಾರಿ ಮಧ್ಯೆ ಕೆಲವು ಗ್ರಾಮಗಳಲ್ಲಿ ವಾಸ್ತವ ಮಾಡಿ ತಮ್ಮ ನಿತ್ಯದ ಕಾಯಕಗಳನ್ನು ಪ್ರಸಾದದ ವ್ಯವಸ್ಥೆಯನ್ನು ಮಾಡಿಕೊಳ್ಳುತ್ತಾ ಹಳೇಬೀಡು, ಬೇಲೂರು ದರ್ಶನ ಮಾಡಿಕೊಂಡು ಚಿಕ್ಕಮಗ ಳೂರಿಗೆ ತಲುಪುತ್ತಾರೆ. ಇಲ್ಲಿ ಆಯಾಸ ಪರಿಹರಿಸಿಕೊಂಡು ಇಲ್ಲಿನ ಪುರಜನರ ಸಹಕಾರದಿಂದ ಆರು ಮೈಲಿ ದೂರದಲ್ಲಿರುವ ''ಶ್ರೀ ನಿರ್ಮಾಣಸ್ವಾಮಿ'' ಮಠ ಇರುವುದನ್ನು ತಿಳಿದು ಅಲ್ಲಿಗೆ ಪ್ರಯಾಣ ಬೆಳೆಸುತ್ತಾರೆ. * ಮುಸ್ಸಂಜೆ ವೇಳೆಗೆ ಮಠಕ್ಕೆ ಬಂದು ತಲುಪುತ್ತಾರೆ, ಶ್ರೀ ಮಠದ ಗುರುಗಳನ್ನು ದರ್ಶನ ಮಾಡಿ ತಮ್ಮ ಪರಿಚಯ ಮಾಡಿಕೊಂಡು ಆಶ್ರಯವನ್ನು ಪಡೆಯುತ್ತಾರೆ ನಂತರ ಶಿವ ಪೂಜೆ ಪ್ರಸಾದವಾದ ಮೇಲೆ ವಿಶ್ರಾಂತಿಯನ್ನು ತೆಗೆದುಕೊಳ್ಳುತ್ತಾರೆ ಮರುದಿನ ಮುಂಜಾನೆ ಎದ್ದು ಶ್ರೀಗಳವರ ಸಲಹೆಯಂತೆ ಸ್ನಾನ, ಪೂಜಾ ವ್ಯವಸ್ಥೆಗಳನ್ನೆಲ್ಲ ಮಾಡಿ ಕೊಡಲೇ ತಮ್ಮ ಸ್ನಾನ ಪೂಜೆ ಮುಗಿಸಿ ಪ್ರಸಾದದ ಸಿದ್ಧತೆಗೆ ತೊಡಗುತ್ತಾರೆ; ಗುರುಗಳವರ ಸ್ನಾನ, ಪೂಜೆ ಮುಗಿಯುವುದರೊರಳಗೆ ಪ್ರಸಾದ ಸಿದ್ಧವಾಗುತ್ತದೆ ಮೊದಲು ಗುರುಗಳಿಗೆ ಲಿಂಗಾರ್ಪಿತವಾದಾನಂತರ ತಾವು ಪ್ರಸಾದ ತೆಗೆ ದುಕೊಳ್ಳುತ್ತಾರೆ, ಈ ದಿನ ವ್ಯವಸ್ಥೆಯೊಂದ ಗುರುಗಳವರಿಗೆ ಅನುಕೂಲವಾಗಿರುತ್ತದೆ. ಕಾರಣ ಮಠದ ಶಿಷ್ಯನಾಗಿ ಕೆಲವುದಿನ ಸೇವೆ ಮಾಡಿ ಕೊಂಡಿರಲು ಆದೇಶಿಸುತ್ತಾರೆ. * ಇಲ್ಲಿ ಪರಿಸರ, ಪ್ರಕೃತಿ, ಸೌಂದರ್ಯ, ಗುರುಗಳ ಶಿವಪೂಜಾವಿಧಾನ ಶಿಷ್ಯನನ್ನು ಪ್ರಭಾವಿತನನ್ನಾಗಿ ಮಾಡುತ್ತದೆ; ಈತನ ಸೇವೆಯನ್ನು ಗುರುಗಳು ಬಹಳ ಮೆಚ್ಚಿಕೊಂಡಿದ್ದರು, ಇಲ್ಲಿದ್ದ ಕೆಲವು ವರ್ಷಗಳಲ್ಲಿ ಹತ್ತಿರವಿರುವ ಪಂಚಪೀಠಗಳೊಲ್ಲೊಂದಾದ 'ಶ್ರೀ ರಂಭಾಪುರಿ' ಮಠವನ್ನು ದರ್ಶ ನ ಮಾಡಿ ಬರಬೇಕೆಂದು ಆಕಾಂಕ್ಷೆಯಾಗುತ್ತದೆ; ಗುರುಗಳವರಿಂದ ದಾರಿಯನ್ನು ತಿಳಿದು ಅಪ್ಪಣೆಪಡೆದು ಒಂದು ಶುಭ ದಿನ ಉದಯ ಕಾಲದಲ್ಲಿ ಹೊರಟು; ಇಲ್ಲಿಗೆ ೩೫ ಮೈಲಿ ದೂರದಲ್ಲಿರುವ ಬಾಳೆಹೊನ್ನೂರನ್ನು ಅಪರಾನ ೩ ಘಂಟೆಗೆ ತಲುಪಿ ಗುರುಗಳವಾರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿ ಆಯಾಸ ಪರಿಹಾರಕ್ಕಾಗಿ ಕೆಲವು ದಿನ ಅಲ್ಲಿದ್ದು ''ವೀರಶೈವ'' ಧರ್ಮದ ತತ್ವ, ಸಿದ್ಧಾಂತ, ಶಿವಪೂಜಾ ವಿಧಾನಗಳನ್ನು ಕರಗತ ಮಾಡಿಕೊಂಡು, ಪುನಃ ಅಲ್ಲಿಂದ ಹೊರತು 'ಶ್ರೀ ನಿರ್ವಾಣ'ಸ್ವಾಮಿ ಮಠಕ್ಕೆ ಬಂದು ಅಲ್ಲಿ ಶಿಷ್ಯನಾಗಿ ತಮ್ಮ ಇಳಿವಯಸ್ಸಿನವರಿಗೂ ಸೇವೆ ಮಾಡಿ ಸ್ವಾಮಿಗಳ ಪ್ರೇರಣೆಯಂತೆ ''ವಿರಕ್ತಾಶ್ರಮ'' ಧರ್ಮವನ್ನು ಸ್ವೀಕರಿಸಿ ಅಲ್ಲಿಂದ ಬಂದು ಶಿವಲಿಂಗವನ್ನು ತೆಗೆದುಕೊಂಡು ತಾಯ್ನಾಡಿಗೆ ವಾಪಸ್ಸು ಬರುತ್ತಾರೆ. ==ಗೌಡರ ಲಿಂಗೈಕ್ಯತೆ== * ಇಲ್ಲಿಗೆ ಬಂದು ಹಿರಿಯ ಅಣ್ಣನವರಾದ ಈರೇಗೌಡರ ಜೊತೆಗೆ ಸೇರಿಕೊಂಡು ಮನೆಯಲ್ಲಿ 'ಶ್ರೀ ನೀರ್ವಾಣ' ಸ್ವಾಮಿಯವರ ಗದ್ದುಗೆಯನ್ನು ಮಾಡಿ ಮಠದಿಂದ ತಂದಿದ್ದ ನೀರ್ವಾಣ ಸ್ವ್ವಾಮಿ ಹೆಸರಿನ 'ಲಿಂಗವನ್ನು ಸ್ಥಾಪನೆ ಮಾಡಿ ನಿತ್ಯವೂ ಧೃಡ ಭಕ್ತಿಯಿಂದ ಪೂಜೆಯನ್ನು ಮಾಡುತ್ತಾ ವಾರದ ದಿನಗಳಲ್ಲಿ 'ಶ್ರೀ ಗ್ರಾಮದೇವತೆಯನ್ನು' ಪೂಜಿಸುತ್ತಾ ''ವೈರಾಗಿಯಾಗಿ'' ಜೀವನವನ್ನು ಕಳೆಯುತ್ತಿರುತ್ತಾರೆ. ಹೀಗಿದ್ದಾಗ ಕೆಲವು ವರ್ಷಗಳು ಕಳೆದ ಮೇಲೆ ತಮ್ಮ ಮುಕ್ತಿ ಮಾರ್ಗದ ಅಂತಿಮ ಗೀತೆಯನ್ನು ಹಾಡಿ 'ಲಿಂಗೈಕ್ಯರಾಗುತ್ತಾರೆ'; ನಂತರ ಇವರ ಅಂತಿಮ ವಿಧಿ ವಿಧಾನ ಗಳೆಲ್ಲಾ 'ಈರೇಗೌಡರೆ' ನಿರ್ವಹಿಸಿದ ಕಾರಣ ಎರಡು ಭಾಗದ ಆಸ್ತಿ ಮತ್ತು ಎರಡು ವರ್ಷಗಳ ದೇವರ ಪೂಜೆಗೆ ಜವಾಬ್ದಾರರಾಗುತ್ತಾರೆ. *ಈ ಸಂಬಂಧ ''ಈರೇಗೌಡರ'' ಮನೆಯಲ್ಲಿ 'ಶ್ರೀ ನೀರ್ವಾಣ'ಸ್ವಾಮಿಯವರ ಮೂರ್ತಿ ಇದ್ದದ್ದು ಸತ್ಯ ಸಂಗತಿಯಾಗಿದೆ. ಶ್ರೀ ಗ್ರಾಮದೇವತೆಯನ್ನು ಈ ಗ್ರಾಮದಲ್ಲಿ ನೆಲೆ ಮಾಡಲು ಕಾರಣರಾಗಿದ್ದ 'ಹಲಗೇಗೌಡರ' ಹಕ್ಕು ಭದ್ಯತೆಗೆ ಸೇರಿದ ದೇವರ ಕೊಡುಗೆ ಜಾಮೀನು ಸರೈನಂ: ೨೩/೬ ಅಲ್ಲಿ ಒಟ್ಟೂ ೧-೧೬ ಎಕರೆ ಋಷ್ಕಿ ಇದರ ಪೈಕಿ ಪೂರ್ವ ಭಾಗಕ್ಕೆ ೧೬ ಗುಂಟೆಯನ್ನು ದೇವರ ಬನಕ್ಕಾಗಿ ಕಾಯ್ದಿರಿಸಲಾಯಿತು. ಉಳಿದ ೧-೦೦ ಎಕರೆಯನ್ನು ಇವರ ವಂಶಸ್ತರು ಮೂರು ಭಾಗಗಳಾಗಿ ವಿಂಗಡಿಸಿ ತಮ್ಮ ಮೂರು ಮಕ್ಕಳಿಗೆ ತಲಾ ೧೩ ರವರೆ ಗುಂಟೆಯಂತೆ ಹಂಚಿಕೆ ಮಾಡಿದರು. ಈರೇಗೌಡರಿಗೆ ೨ ಭಾಗದ ಒಟ್ಟೂ ೨೭ ಗುಂಟೆ ಸೇರುತ್ತದೆ. *ಈಗ ಅವರ ಪೀಳಿಗೆಯವರಾಗಿರುವ ಹೆಚ್ ಎಸ್.ಸಿದ್ದಲಿಂಗಪ್ಪ ಬಿನ್ ಸಿದ್ದವೀರಪ್ಪ ಇವರಿಗೆ ೭ ಗುಂಟೆ ಜಮೀನು ೬ ತಿಂಗಳ ಕಾಲ ದೇವರ ಪೂಜೆ ಹೆಚ್ ಎಸ್. ಚಂದ್ರಪ್ಪ ಬಿನ್ ಸಿದ್ದಲಿಂಗಪ್ಪ ಉ. ಪುಟ್ಟಸ್ವಾಮಿ ಇವರಿಗೆ ೭ ಗುಂಟೆ ಜಮೀನು ೬ ತಿಂಗಳ ದೇವರ ಪೂಜೆ; ಹೆಚ್ ಎಸ್. ಬಸವರಾಜಪ್ಪ ಉ ರಾಜ ಇವರಿಗೆ ೬ ವರೆ ಗುಂಟೆ ಜಮೀನು ೬ ತಿಂಗಳ ಪೂಜೆ ಮತ್ತು ಹೆಚ್ ವಿ ಸಿದ್ದಲಿಂಗಪ್ಪ ಬಿನ್ ವೀರಣ್ಣ ಇವರ ಮಗ 'ಅಣ್ಣಪ್ಪ'ನಿಗೆ ೬ ವರೆ ಗುಂಟೆ ಜಮೀನು ೬ ತಿಂಗಳ ದೇವರ ಪೂಜೆ ಈ ವ್ಯವಸ್ಥೆಯನ್ನು ಸಹೋದರರ ಮದ್ಯೆ ಮಾಡಿಕೊಂಡಿರುವ ಒಳ ಒಪ್ಪಂದದಂತೆ ನೆಡೆದುಕೊಂಡು ಹೋಗುತ್ತಿದ್ದಾರೆ. *ಎರಡನೇ ಸಹೋದರರಾದ 'ಶ್ರೀ ಸಿದ್ದೇಗೌಡರ' ಪೀಳಿಗೆಯ ಶ್ರೀ ಹೆಚ್ ವಿ. ಸಿದ್ಧಲಿಂಗಪ್ಪ ಉ ಸ್ವಾಮಿ ಇವರಿಗೆ ೩ವರೆ ಜಮೀನು ೩ ತಿಂಗಳು ದೇವರ ಪೂಜೆ ಹೆಚ್ ಬಿ. ಸಿದ್ದಲಿಂಗಪ್ಪ ಉ ಉದ್ದಾರಣ್ಣ ಬಿನ್ ಸಿದ್ದವೀರಪ್ಪ ಇವರಿಗೆ ೩ ವರೆ ಗುಂಟೆ ಜಮೀನು ೩ತಿಂಗಳು ದೇವರ ಪೂಜೆ; ಬಿ. ಬಸಪ್ಪ a/ss ಸಿದ್ದಲಿಂಗಪ್ಪ ಇವರಿಗೆ ೩ ಗುಂಟೆ ಜಮೀನು ೩ ತಿಂಗಳ ದೇವರ ಸೇವೆ; ಈ ಕ್ರಮದಲ್ಲಿ ಮಾಡಿಕೊಂಡಿರುವ ವ್ಯವಸ್ಥೆಗೆ ಅನುಸಾರವಾಗಿ ಹಾಲಿ ೮ ಕುಟುಂಬದವರು ದೇವರ ಪೂಜೆಯನ್ನು ಪ್ರತಿ ಶುಕ್ರವಾರ ಸ್ವಲ್ಪವೂ ಚ್ಯುತಿಯಾಗ ದಂತೆ; ತಮ್ಮ ವಂಶ ಪಾರಂಪರ್ಯವಾಗಿ ನೆಡೆಸಲು ಒಪ್ಪಿಕೊಂಡಿರುವಂತೆ ಇಂದಿನ ದಿನಗಳವರೆಗೂ ಸಾರೋದ್ದಾರವಾಗಿ ನೆರವೇರುತ್ತಾ ಬಂದಿದೆ. ==ಬರಗಾಲ ಸಂದರ್ಭ ಗ್ರಾಮದೇವತೆಗಳ ಜಗಳ== *ಕೋಸಲ ದೇಶವೆಂಬುದು ಕರ್ನಾಟಕ ಮತ್ತು ಆಂದ್ರ ಪ್ರದೇಶದ ಗಡಿ ಭಾಗದಲ್ಲಿರುವ ಬೆಂಗಾಡು ಪ್ರದೇಶ ಈ ಪ್ರದೇಶವು ಯಾವಾಗಲೂ ಬರಗಾಲಕ್ಕೆ ತುತ್ತಾಗುತ್ತಿದ್ದರಿಂದ ಜನಗಳಿಗೆ ಜೀವನ ನಿರ್ವಹಣೆ ಮಾಡುವುದು ಬಹಳ ಕಷ್ಟವಾಗುತ್ತದೆ; ಕಾರಣ ಕೆಲಸವನ್ನು ಹುಡಿಕಿಕೊಂಡು ಬೇರೆ ಕಡೆಗೆ ಗುಳೇ ಹೋಗುತ್ತಾರೆ. ಇಂತಹ ಪರಿಸ್ಥಿತಿ ಎದುರಾದಾಗ ಜನರಲ್ಲಿ ಆಚಾರ ವಿಚಾರ, ಧೈವ ಭಕ್ತಿ ಕಡಿಮೆಯಾಗಿ ಇಲ್ಲಿನ ಗುಡಿ ಗೋಪುರಗಳಲ್ಲಿದ್ದ ದೇವತೆಗಳಿಗೆ ಪೂಜೆ ಪುರಸ್ಕಾರಗಳು ನಿಂತು ಹೋಗುತ್ತವೆ: ಆದ ಕಾರಣ ಈ ಪ್ರದೇಶದಲ್ಲಿ ನೆಲೆಯಾಗಿದ್ದ ಯಕ್ಷ ದೇವತೆಗಳಿಗೂ ಯಾವ ವಿಧವಾದ ಪುರಸ್ಕಾರಗಳು ಇಲ್ಲದಂತಾಗುತ್ತದೆ; ಇದರಿಂದ ಆತಂಕ ಮತ್ತು ಬಳಲಿಕೆಗೆ ಒಳಗಾಗುತ್ತಾರೆ; *ಆದ ಕಾರಣ ಸಮೃದ್ಧಿ ಇರುವ ಸ್ಥಳಗಳಿಗೆ ಸ್ಥಾನ ಪಲ್ಲಟ ಮಾಡಲು ನಿರ್ಧರಿಸಿ ಈ ನಾಲ್ಕು ಜನ ಯಕ್ಷ ಕನ್ಯೆಯರು, ಪಶ್ಚಿಮಾಭಿಮುಖವಾಗಿ ಹೊರಡುತ್ತಾರೆ ; ಜನರಲ್ಲಿ ಧೈವ ಭಕ್ತಿ ಹಾಗೂ ಸುಭಿಕ್ಷ ಸಮೃದ್ದಿಯಿಂದ ಕೂಡಿದ ಪ್ರದೇಶವನ್ನು ಅರಸುತ್ತಾ ಅನೇಕ ದಿನಗಳವರೆಗೆ ಪ್ರಯಾಣ ಮಾಡುತ್ತಾರೆ ಮಾರ್ಗ ಮಧ್ಯದಲ್ಲಿ ಯಾವ ಪ್ರದೇಶವು ಅವರಿಗೆ ಸೂಕ್ತವಾಗಿ ಕಂಡು ಬರುತ್ತಿರಲಿಲ್ಲ ಕೊನೆಗೆ ಮೈಸೊರು ಸೀಮೆಗೆ ಸೇರಿದ 'ನರಸೀಪುರದ' ನರಸಿಂಹ ನಾಯಕನ ಅಧಿಕಾರ ವ್ಯಾಪ್ತಿಗೆ ಬರುವ ಒಂದು ಕುಗ್ರಾಮಕ್ಕೆ ಬಂದು ಸೇರುತ್ತಾರೆ; ಇಲ್ಲಿನ ಪ್ರಕೃತಿ, ಗಿರಿ, ವನಗಳಿಂದ ಕೂಡಿದ ಸುಂದರ ಪ್ರದೇಶವು ತುಂಬಾ ಇಷ್ಟವಾಗುತ್ತದೆ. * ಅಂದ, ಚಂದದ ಪುಷ್ಪ ವೃಕ್ಷಗಳಾದ ನಾಗಲಿಂಗ, ಸುರಹೊನ್ನೆ ಕೇದಿಗೆ, ಬಿಲ್ಪತ್ರೆ, ನೀಲಿ ಹೂವು, ಕೆಂಡ ಸಂಪಿಗೆ, ಗೋಲ್ಡ್ಮೊಹರ್ ಹಾಗೂ ಹೂವಿನ ಬಳ್ಳಿಗಳಾದ ಕಾಡುಗುಲಾಬಿ, ಮಲ್ಲಿಗೆ, ಪಾರಿಜಾತ, ರಾತ್ರಿ ರಾಣಿ, ನಿತ್ಯಪುಷ್ಪ ದೇವಕಣಗಳ ವಿವಿಧ ಬಗೆಯ ದಾಸವಾಳದ ಹೂಗಳು ಮುಂತಾದ ಪುಷ್ಪ ಸಮೂಹಗಳಿಂದ ಕಂಗೊಳಿಸುತ್ತಾ ಇರುವುದು; ಸಮೃದ್ಧಿ, ಹಸಿರು, ಪೈರುಗಳಿಂದ ಕೂಡಿ ಜನರಲ್ಲಿ ದಾರಿದ್ರ್ಯವನ್ನು ದೂರ ಮಾಡಿರುವುದರ ಕಾರಣ ಹಲವಾರು ದೇವ ಮಂದಿರಗಳನ್ನು ಹೊಂದಿದ್ದರಿಂದ ಜನರಲ್ಲಿ ಆಚಾರ, ಧೈವ ಭಕ್ತಿ ಹೆಚ್ಚಾಗಿರಬಹುದೆಂದು ಭಾವಿಸುತ್ತಾ. ಮತ್ತು ಈ ಪರಿಸರ, ಹವಾಮಾನ ಇಷ್ಟವಾದ ಕಾರಣ ತಮಗೆ ಸೂಕ್ತವಾದ ಏಕಾಂತ ಸ್ಥಳದ ಅನುಕೂಲ ಇದ್ದ ಪ್ರಯುಕ್ತ ಈ ಪರಿಸರದಲ್ಲಿ ನೆಲೆಯಾಗಲು ಸಂಕಲ್ಪ ಮಾಡುತ್ತಾರೆ; *ಈ ಸುತ್ತ ಎಲ್ಲಿ ನೋಡಿದರು ಸುಹಾಸನ ಭರಿತವಾದ ಬಣ್ಣ ಬಣ್ಣದ ಹೂವುಗಳು ಕಂಡುಬರುತ್ತಿದ್ದರಿಂದ ಕನ್ಯೆಯರು ತೆಲುಗುಮೂಲದವರಾಗಿದ್ದ ಕಾರಣ ಈ ಸಮುಚ್ಚಯಕ್ಕೆ ''ಪೊವಿನ ಹಳ್ಳಿ'' ಎಂದು ಕರೆದಿದ್ದರು ಕಾಲಕ್ರಮೇಣ ಈ ಭಾಗದಲ್ಲಿ ಭಕ್ತರ ಸಂಖ್ಯೆ ಹೆಚ್ಚಾದ ಮೇಲೆ ಸ್ಥಳೀಯ ಬಾಷೆಯಲ್ಲಿ ''ಹೂವಿನಹಳ್ಳಿ'' ಎಂಬುದಾಗಿ ಗುರುತಿಸಿಕೊಂಡಿರಬಹುದೆಂದು ನಂಬ ಬಹುದಾದ ಸಂಗತಿಯಾಗಿದೆ. ಈ ಬೆಳವಣಿಗೆಗಳೆಲ್ಲ ಮುಂದುವರಿದ ನಂತರದಲ್ಲಿ ಈ ಕನ್ಯೆಯರಿಗೆ ಉತ್ತಮ ಆಶ್ರಯ, ಬೆಂಬಲ ಸಿಕ್ಕಿದಂತಾಗುತ್ತದೆ. ಇವರ ನಿತ್ಯದ ಕಾಯಕಗಳೆಂದರೆ; ನಸುಕಿನಲ್ಲಿ ಪಕ್ಕದ 'ಹೇಮಾವತಿ' ನದಿಗೆ ಹೋಗಿ ತಮ್ಮ ನಿತ್ಯದ ಕರ್ತವ್ಯಗಳನೆಲ್ಲ ಮುಗಿಸಿ ಸ್ನಾನಾದಿ ನಿಯಮಗಳನ್ನು ಮಾಡಿ ತಮ್ಮ ತಮ್ಮಲ್ಲಿದ್ದ ''ಸುವರ್ಣಗಿಂಡಿ'' (ಮಣ್ಣಿನ)ಗಳಿಂದ ಗಂಗಾ ಜಲವನ್ನು ತೆಗೆದುಕೊಂಡು ನದಿ ಪಕ್ಕದ 'ಶ್ರೀ ರುದ್ರೇಶ್ವರ' ದೇವರಿಗೆ ಹಾಗೂ ಬಿಲ್ವತ್ರೆಮರಗಳಿಗೆ ಪ್ರದಕ್ಷಿಣೆ ಮಾಡಿ 'ನಡೆ ಮಡಿ'ಯ ಮೇಲೆ ಬಂದು ನಿರ್ಜನ ಹಾಗೂ ವಿಶಾಲವಾದ ಆಲದ ಮರ ಬನದಲ್ಲಿ ತಮ್ಮ ಸಂಕಲ್ಪ ಜಲದಿಂದ ದೋಷಮುಕ್ತಗೊಳಿಸಿ ಕನ್ಯಾಮಣಿಯಾಗಿದ್ದ ಕಾರಣ ನಿಜರೂಪವನ್ನು ಕಳೆದು ನಾಲ್ಕು ಶೀಲಾ ರೂಪದಲ್ಲಿ ವೃಕ್ಷದ ಕೆಳಗೆ ನೆಲೆಯಾಗುತ್ತಾರೆ. * ಈ ಕನ್ಯಾಮಣಿಯರ ನಾಮಾಂಕಿತ ಕ್ರಮವಾಗಿ ''ಬನ್ನಿಕಟ್ಟಮ್ಮ, ಎರಡನೇ ಆಲಕಮ್ಮ, ಮೂರನೇ ಮುನಿಯಮ್ಮ, ನಾಲ್ಕನೇ ಲಕ್ಷ್ಮಮ್ಮ'' ಎಂಬುದಾಗಿ ಸರ್ವಶಕ್ತಿಯನ್ನು ಹೊಂದಿರುತ್ತಾರೆ.' ಇವರು ದಿನನಿತ್ಯ ತಮ್ಮ ಕಾಯಕಗಳನ್ನು ಮಾಡಿಕೊಂಡು; ಈ ಗ್ರಾಮದ ಜನಗಳ ಮನಸ್ಸಿನ ಮೇಲೆ ಭಕ್ತಿ ಮಾರ್ಗದ ವಿಷಯಗಳನ್ನು ಪ್ರೇರೇಪಣೆ ಮಾಡುತ್ತಾ ಅವರ ತೊಂದರೆಗಳನ್ನು ಪರಿಹಾರ ಮಾಡಿ ಭಕ್ತರಿಂದ ಪೂಜಿಸಿಕೊಳ್ಳುತ್ತಾ, ಕೆಲವು ಕಾಲದವರೆಗೆ ಅನ್ಯೂನ್ಯವಾಗಿರುತ್ತಾರೆ. ಈ ಕನ್ಯೆಯರು ಇಲ್ಲಿದ್ದ ಅವಧಿಯಲ್ಲಿ ಉತ್ತಮ ಮಳೆ, ಬೆಳೆಗಳಾಗಿ ಜನರು ಸುಖ, ಶಾಂತಿ, ನೆಮ್ಮದಿ ಯಿಂದ ಜೀವನ ಮಾಡುತ್ತಿರುತ್ತಾರೆ. ಕಾಲಕ್ರಮದಲ್ಲಿ ಇವರ ಶಕ್ತಿ ಸಾಧನೆಗಳ ಕ್ಷುಲ್ಲಕ ಕಾರಣಗಳಿಂದ ಈ ಕನ್ಯೆಯರ ಮಧ್ಯೆ ಸಂಶಯ, ದ್ವೇಷ, ಅಸೂಯೆ, ಸ್ವಾರ್ಥ ಹುಟ್ಟಿಕೊಳ್ಳುತ್ತವೆ. * ಈ ಕಾರಣದಿಂದ ಪದೇ ಪದೇ ಕಲಹಗಳು ಪ್ರಾರಂಭವಾಗುತ್ತದೆ ಮಾತೃ ಸ್ಥಾನದ 'ಶ್ರೀ ಬನ್ನಿಕಟ್ಟಮ್ಮನವರು' ತಂಗಿಯರ ಬಗ್ಗೆ ತುಂಬಾ ಒರಟುತನ ಮತ್ತು ಅಸಭ್ಯವಾಗಿ ವರ್ತಿಸುತ್ತಾ ತುಚ್ಛ ಹಾಗೂ ಕೀಳು ನುಡಿಗಳಿಂದ ನಿಂದನೆ ಮಾಡುತ್ತಾ ನೆಡೆದು ಕೊಳ್ಳುತ್ತಾಳೆ. ಆದರ್ಶ, ಶಿಸ್ತು, ಚತುರತೆ ಹಾಗೂ ಚಾಣಾಕ್ಷತೆಯುಳ್ಳ ''ಶ್ರೀ ಆಲಕಮ್ಮನವರು'' ಹೇಳುತ್ತಿದ್ದ ಶಾಂತಿ, ಸಮಾಧಾನದ ಮಾತುಗಳಿಗೆ ಬೆಲೆಕೊಡದೆ ಕೆಂಡಮಂಡಲವಾಗಿ ನಿಂದಿಸುತ್ತಾ ಇದ್ದುದ್ದರಿಂದ ಉಳಿದ ಮೂವರು ತಂಗೀಯವರ ಮನಸ್ಸಿಗೆ ತುಂಬಾ ಬೇಸರ ದುBಖ ಉಂಟಾಗುತ್ತದೆ. ಈ ರೀತಿ ಮನಸ್ಸಿಗೆ ಆಶಾಂತಿ ಬಂದ ಕಾರಣದಿಂದ ''ಶ್ರೀ ಬನ್ನಿಕಟ್ಟಮ್ಮ''ನವರ ಸಹವಾಸವನ್ನು ಬಿಟ್ಟು ಬೇರೆ ಬೇರೆ ಸ್ಥಳಗಳಿಗೆ ಸ್ಥಳಾಂತರ ಮಾಡುವ ನಿರ್ಧಾರಕ್ಕೆ ಬರುತ್ತಾರೆ. ಹೀಗಿದ್ದಾಗ ಒಂದು ದಿನ ''ಹೂವಿನ ಹಳ್ಳಿ'' ನೆಲದ ಬಂಧನವನ್ನು ಕಿತ್ತುಕೊಂಡು; ಮೂರು ಜನರು ಹೊರಟೆ ಬಿಡುತ್ತಾರೆ. * ಹೀಗೆ ಹೊರಡುವಾಗ ಸೂಕ್ಷ್ಮ ಬುದ್ಧಿಯವಳಾದ ''ಶ್ರೀ ಆಲಕಮ್ಮನವರು'' ಅಕ್ಕ ‘ಬನ್ನಿಕಟ್ಟಮ್ಮ'ನಿಗೆ ಕೆಲವು ಷರತ್ತುಗಳನ್ನು ಹಾಕುತ್ತಾರೆ ಅವುಗಳೆಂದರೆ ನಿನ್ನನ್ನು ತೊರೆದು ಹೋದ ಮೇಲೆ ನಾನು ನೆಲೆಯಾಗುವ ಜಾಗದಿಂದ ವಿವಾಹ ಸಂಬಂಧ ದನ, ಕುರಿ ಮೊದಲಾದ ಯಾವ ವಸ್ತುವನ್ನು ಕೊಡುವುದಿಲ್ಲ ಮತ್ತು ಎಂತಹ ಪರಿಸ್ಥಿತಿ ಒದಗಿ ಬಂದರು ನಿನ್ನ ನೆಲೆಯಿಂದಲೂ ಯಾವ ವಸ್ತುವನ್ನು ನಾನು ಕೇಳುವುದಿಲ್ಲ, ನೀನು ಕೇಳಬಾರದು. ಇದು ನನ್ನ ಶಾಪ ಇನ್ನೂ ಮುಂದೆ ನಿನಗೂ ನನಗೂ ಯಾವ ಸಂಬಂಧವು ಇರುವುದಿಲ್ಲ ನಿನ್ನ ಮುಖದರ್ಶನವನ್ನು ಸಹ ಮಾಡುವು ದಿಲ್ಲ ಮತ್ತು ಆಲದ ಮರದ ಬನದಲ್ಲಿದ್ದು ನಮ್ಮ ದ್ವೇಷ ಹುಟ್ಟಿದಾಗ ಮರವು ಯಾವ ಸಾಂತ್ವಾನವನ್ನು ಮಾಡದೆ ನಿಷ್ಕ್ರಿಯೆವಾಗಿದ್ದರಿಂದ ನನ್ನ ನೆಲೆಯಲ್ಲಿ ಆಲದ ಮರವನ್ನು ದ್ವೇಷಿಸುತ್ತೇನೆ ಎಂಬ ಷರತ್ತು ಬದ್ಧ ಮಾತುಗಳನ್ನು ಹೇಳಿ, ಮೂಕ ಪ್ರೇಕ್ಷಕರಾಗಿದ್ದು ಮುಗ್ದ ತಂಗಿಯರಿಬ್ಬರನ್ನು ಕರೆದು ಕೊಂಡು ತಿರುಗಿಯೂ ನೋಡದಂತೆ ಹೊರಟು ಬಿಡುತ್ತಾರೆ. ==ಸೂಕ್ತ ನೆಲೆಯ ಹುಡುಕಾಟ== * ಅಲ್ಲಿಂದ ನದಿ ತೀರಕ್ಕೆ ಬಂದು ಪಶ್ಚಿಮಾಭಿಮುಖವಾಗಿ ಹೊರಟು ಸುಮಾರು ಅರ್ಧ ಗ್ರಾಮದ ದೂರ ಇರುತ್ತಾರೆ' ಅಲ್ಲಿ ಇದೆ ನದಿ ದಡದ ಮೇಲೆ ಒಂದು ದೇವಾಲಯ ಕಂಡು ಬಂದಿದ್ದರಿಂದ ದೇವರ ದರ್ಶನ ಮಾಡಿ ಇಲ್ಲಿಯೂ ಸಹ ಹೆಚ್ಚು ಭಕ್ತ ಮಂಡಳಿ ಇರುವ ಸಂಕೇತವೆಂದು ತಿಳಿದು ನದಿ ತೀರದಿಂದ ಮೇಲಕ್ಕೆ ಬಂದು ನೋಡಿದಾಗ ಸ್ವಲ್ಪ ದೂರದಲ್ಲಿ ಜನ ಸಂದಣಿಯಿಂದ ಕೂಡಿದ ಗ್ರಾಮಕಾಣಿಸುತ್ತದೆ, ಕಾಲುದಾರಿ ಹಿಡಿದು ಸಂಧ್ಯಾವೇಳೆಗೆ ಇಲ್ಲಿಗೆ ಬರುತ್ತಾರೆ ಉತ್ತಮ ಪರಿಸರ ಒಳ್ಳೆಯ ಭಕ್ತ ಸಮೂಹ ವರ್ಷಕ್ಕೊಮ್ಮೆ ಶ್ರದ್ಧಾ, ಭಕ್ತಿಯಿಂದ ನಡೆಯುವ ಸೋಜಿಗಮಯವಾದ ''ಶ್ರೀ ರುದ್ರೇಶ್ವರ'' ದೇವರ ಮೆರೆಯುವ ಬಿಂದಿಗೆ ಜಾತ್ರೆ, ರಥೋತ್ಸವ ಈ ಸಂಬಂಧ ಭಕ್ತರ ಸಂಖ್ಯೆ ಹೆಚ್ಚಾಗಿರುವುದನ್ನು ಅಂತರಂಗ ಶಕ್ತಿಯಿಂದ ತಿಳಿದು ಬಹಳ ಸಂತೋಷ ಪಡುತ್ತಾರೆ. * ಈ ಪರಿಸರದಲ್ಲಿ ''ಶ್ರೀ ಆಲಕಮ್ಮ''ನೆಲೆಸುವ ನಿರ್ಧಾರ ಮಾಡಿ ಆಲದ ಮರಗಳಿಗೆಲ್ಲ ಒಂದು ನಿರ್ಜನವಾದ ಬಾಗೇಮರಗಳಿಂದ ಕೂಡಿದ ಪಾಳು ಜಾಗದ ಬಣದಲ್ಲಿರಲು ಸಂಕಲ್ಪ ಮಾಡಿ ತಮ್ಮ ಕುಂಭಗಳಿಗೆ ತಂದಿದ್ದ ಶುದ್ಧ ಜಲದಿಂದ ಬನವನ್ನು ಪವಿತ್ರಗೊಳಿಸಿ ಈ ಬಾಗೇಮರದ ಪಾಳಿನ ಬನದಲ್ಲಿ ಶಿಲರೂಪದಲ್ಲಿ ನೆಲೆಯಾಗುತ್ತಾರೆ. ಈ ಬಾಗೇಮರದ ಪಾಲೀನ ಬನದಲ್ಲಿ ಅಮ್ಮನವರು ನೆಲೆಯಾದ ಕಾರಣ, ಈ ಬನಕ್ಕೆ ಬಾಗೆಪಾಳು ಎಂಬುದಾಗಿ ಹೆಸರು ಬರುತ್ತದೆ. ಉಚ್ಚಾರಣೆಯಿಂದ ಕ್ರಮೇಣ ಬಾಗೇವಾಳು ಎಂಬುದಾಗಿ ಕರೆದಿರಬಹುದೆಂದು ಪ್ರಸ್ತುತವಾಗಿದೆ. ದೇವಿಯವರು ಈ ಗ್ರಾಮದಲ್ಲಿ ನೆಲೆಯಾದ ಮೇಲೆ ಇಲ್ಲಿನ ಭಕ್ತರಿಗೆ ಉತ್ತಮ ಆರೋಗ್ಯ, ಸಮೃದ್ಧಿ, ಸುಖ, ನೆಮ್ಮದಿಗಳು ನೆಲೆಗೊಂಡಿರುತ್ತದೆ; *ಈ ಕಾರಣ ದೇವಿಯ ತುಂಬಾ ಪ್ರಭಾವಿ ಹಾಗೂ ಸರ್ವರಿಗೂ ಪೂಜ್ಯನೀಯಳಾಗಿದ್ದಾಳೆ, ಈ ಸಂಬಂಧ ತನ್ನ ಅಕ್ಕ ಬನ್ನಿಕಟ್ಟಮ್ಮ ಹೂವಿನಹಳ್ಳಿ ನೆಲೆಗೆ ಷರತ್ತಿನಂತೆ, ಇಲ್ಲಿಂದ ಯಾವ ವಸ್ತುವನ್ನು ಕೊಡುವ, ತರುವ ಪದ್ಧತಿ ನಿಷಿದ್ಧವಾಗಿದೆ; ಮತ್ತು ಆಲದಮರವನ್ನು ದ್ವೇಷಿಸಿದ ಸಂಬಂಧ ಬಾಗೇವಾಳಿನಲ್ಲಿ ಆಲದ ಮರಗಳಿಗೆ ನೆಲೆಯಿಲ್ಲ ಎಂಬ ವಾದವು ಪ್ರತ್ಯಕ್ಷ ನಿದರ್ಶನವಾಗಿದೆ. ಹಿಂದಿನ ಘಟನೆಗಳು ಇನ್ನೂ ಹಸಿ ಇದ್ದಾಗಲೇ ಶ್ರೀ ಅಲಕಮ್ಮನವರು ಸೂಕ್ಷ್ಮವಾಗಿ ಯೋಚಿಸಿ ತಂಗಿಯರಿಬ್ಬರನ್ನು ಕುರಿತು, ನಾವು ಮೂರು ಜನ ಒಟ್ಟಿಗೆ ಒಂದೇ ಕಡೆ ಇದ್ದುಕೊಂಡು ಪುನಃ ಕಿತ್ತಾಡುವುದು ಸಮಂಜಸವಲ್ಲ ಮತ್ತು ನಮ್ಮ ಉದ್ದೇಶ ಸಾಧನೆಗಳಿಗೆ ಕುಂದಾಗುತ್ತದೆ; *ಕಾರಣ ಬೇರೆ ಬೇರೆ ಸ್ಥಳಗಳಿಗೆ ಹೋಗಿ ನಾವೇ ಗುರಿ ಸಾಧಿಸುವುದು ಮುಖ್ಯ ಎಂಬುದಾಗಿ ''ಶ್ರೀ ಮನೆಯಮ್ಮ'' ಮತ್ತು 'ಲಕ್ಷ್ಮಮ್ಮ'ನವರ ಮನವೊಲಿಸಿ ಇಲ್ಲಿಂದ ಮುಂದೆ ಹೋಗಿ ನಿಮ್ಮ ಇಚ್ಛಿತ ನೆಲೆಗಳನ್ನು ಆರಿಸಿ ಕೊಳ್ಳಿರಿ ನನಗಿಂತಲೂ ಒಳ್ಳೆಯ ಬನವು ಸಿಗುತ್ತದೆ ಎಂದು ಧೈರ್ಯ ತುಂಬಿ ಗಿಂಡಿಗಳನ್ನು ಕೊಟ್ಟು ಶುಭ ಕೋರಿ ಬೀಳ್ಕೊಡುತ್ತಾಳೆ. ಆಗ ಈ ಇಬ್ಬರು ಕನ್ಯೆಯರು ಇಲ್ಲಿಗೆ ಬಂದ ದಾರಿಯನ್ನು ಹಿಡಿದು ಪುನಃ ನದಿ ತೀರಕ್ಕೆ ಬಂದು ಅಲ್ಲಿಂದ ಪಶ್ಚಿಮಾಭಿಮುಖವಾಗಿ ಹೊರಟು ಸುಮಾರು ಎರಡು ಗಾವುದ ದೂರವನ್ನು ನದಿತೀರದಲ್ಲಿ ಪಯಣಿಸಿದಾಗ ಇಲ್ಲೊಂದು ಈಶ್ವರ ದೇವಾಲಯ ಕಂಡುಬರುತ್ತದೆ. ನಮ್ಮ ಶಕುನ ಶುಭವಾಯಿತೆಂದು ನಂಬಿ ನದಿ ದಡದಿಂದ ಮೇಲೆ ಬಂದು ದೇವಸ್ಥಾನಕ್ಕೆ ಪ್ರದಕ್ಷಿಣೆ ಮಾಡಿ ಮುಂದಕ್ಕೆ ನೋಡುತ್ತಾರೆ. * ಸ್ವಲ್ಪ ದೂರದಲ್ಲಿ ಗ್ರಾಮ ಕಾಣಿಸುತ್ತದೆ ಹಾಗೂ ಋಷಿಗಳ ಆಶ್ರಮದ ಹತ್ತಿರವಿರುವ ಎತ್ತರದ ಕಂಭದ ಮೇಲೆ ಹಿರಿದಾದ ಬೆಳಕನ್ನು ಪಸರಿಸುವ ಬಂಗಾರ ಬಣ್ಣದ ದೀಪ ಕಂಡು ಬರುತ್ತದೆ; ಆ ಸಂಧರ್ಭದಲ್ಲಿ ಗ್ರಾಮಕ್ಕೆ ಪ್ರವೇಶ ಮಾಡಲು ಹೊರಡುತ್ತಾರೆ. ಸಮಯ ಎರಡನೇ ಜಾವ (ರಾತ್ರಿ ೧೧.ಘಂಟೆ) ಈ ವೇಳೆಯಲ್ಲಿ ಜನ ಸಂಚಾರ ಹೆಚ್ಚಾಗಿರುತ್ತೆ. ಪಕ್ಕದ ಕೋಟೆಯ ಪಾಳೇಗಾರರ ಸಿಪಾಯಿಗಳು ಗಸ್ತು ತಿರುಗುತ್ತಿರುತ್ತಾರೆ, ಶ್ರೀ ಮಡಿವಾಳೇಶ್ವರರು ಪೂಜಾಮಗ್ನರಾಗಿ ಸೂಚನೆ ಬಂಗಾರದ ಬಣ್ಣದ ಗಾಜಿನ ಕವಚದ ಮೂಲಕ ಬರುತ್ತಿದ್ದ ಹೊಂಬೆಳಕಿನಿಂದ ತಿಳಿದು ಬರುತ್ತದೆ. *ಈ ವೇಳೆಯಲ್ಲಿ ಗ್ರಾಮ ಪ್ರವೇಶ ಮಾಡಿದರೆ ಶತ್ರು ಪಾಳೆಯದ ಗೂಡಾಚಾರರಿರಬಹುದೆಂದು ಹಿಡಿದು ತೊಂದರೆ ಕೊಡಬಹುದು ಎಂಭುದಾಗಿ ಭಯ ಪಟ್ಟಿ ಸ್ವಲ್ಪ ತಡವಾಗಿ ಅಂದರೆ ೩ ನೇ ಜಾವಕ್ಕೆ (ರಾತ್ರಿ 3 ಘಂಟೆ ಮೇಲೆ) ಪ್ರವೇಶ ಪ್ರವೇಶ ಮಾಡಲು ನಿರ್ಧರಿಸಿ ದೇವಸ್ಥಾನದ ಹತ್ತಿರವೇ ಹೊತ್ತು ಕಳೆದು ನದಿಯಿಂದ ಗಿಂಡಿಗಳಿಗೆ ಜಲವನ್ನು ತುಂಬಿಕೊಂಡು; ಶರಣರು ಮೆಟ್ಟಿರುವ ನೆಲವು ಅಪವಿತ್ರವಾಗಬಾರದೆಂದು ದಾರಿ ಉದ್ದಕ್ಕೂ ನೀರನ್ನು ಪ್ರೋಕ್ಷಣೆ ಮಾಡುತ್ತಾ ನೆಡೆದುಕೊಂಡು ಬರುತ್ತಾರೆ; ಬರುವ ದಾರಿಯ ಪಕ್ಕದಲ್ಲಿದ್ದ 'ಶ್ರೀ ಮಡಿವಾಳೇಶ್ವರರ' ಅಪ್ಪಣೆ, ಆಶೀರ್ವಾದ ಪಡೆಯಲು ಆಶ್ರಮಕ್ಕೆ ಬರುತ್ತಾರೆ, ಇರುಳು ಬಹಳ ಹೊತ್ತಾಗಿದ್ದರಿಂದ ಮುನಿಗಳು 'ಅತೀಂದ್ರಿಯ ಪ್ರಜ್ಞೆ' ಯಲ್ಲಿ ವಿಶ್ರಾಂತಿ ಪಡೆಯುತ್ತಿರುತ್ತಾರೆ. ಗೋಧಿ ಮೈಬಣ್ಣ, ನೆತ್ತಿ ಮೇಲಕ್ಕೆ ಎತ್ತಿ ಕಟ್ಟಿದ ಕೇಶರಾಶಿ, ಲಿಂಗಾಕಾರದ ಮುಖದ ಭಾಗದ ಕಪ್ಪುದಾಡಿ, ಸೌಮ್ಯ ಸ್ವರೂಪದ ಕಣ್ಣು ದೃಷ್ಠಿ ಹಣೆಯ ಮೇಲೆ ೬ ಅಂಗುಲ ಉದ್ದದ ಭಸ್ಮಧಾರಣೆ. *ಈ ರೂಪದ ಮುನಿಗಳನ್ನು ನೋಡಿದ ಕನ್ಯೆಯರಿಗೆ ಸಾಕ್ಷಾತ್ ವಿಶ್ವಾಮಿತ್ರ ಋಷಿಯನ್ನು ದರ್ಶನ ಮಾಡಿದಂತೆ ಭಕ್ತಿ ಉಂಟಾಗುತ್ತದೆ; ಇವರು ಆಶ್ರಮ ಪ್ರವೇಶ ಮಾಡಿದ್ದರಿಂದ ಬೆಳಕಾದಂತಾಗುತ್ತದೆ; ಇದರಿಂದ ಮುನಿಗಳಿಗೆ ಜಾಗೃತಿ ಉಂಟಾಗಿ ಕಣ್ಣ್ ತೆರೆದು ನೋಡುತ್ತಿರಲಾಗಿ ಎದುರಿನಲ್ಲಿ ಅಪ್ರತಿಮ ಸುಂದರಿಯಾದ ಇಬ್ಬರು ಕನ್ಯೆಯರು ನಿಂತಿದ್ದು ಆಗ 'ಶ್ರೀ ಗುರುಗಳವರಿಗೆ' ಸಾಷ್ಟಾಂಗ ನಮಸ್ಕಾರ ಹಾಕುತ್ತಾರೆ. ಈ ಆಗುಂತಕರ ಆಗಮನದಿಂದ ಆಶ್ಚರ್ಯ, ಸಂದೇಹಗಳು ಉಂಟಾಗುತ್ತದೆ; ಜಯಸಿ ವಿರಕ್ತಾ ಶ್ರಮ ಧರ್ಮವನ್ನು ಪಾಲಿಸುತ್ತಿದ್ದರಿಂದ ಸ್ವಲ್ಪವೂ ಭಾವುಕರಾಗದೆ ಎದ್ದು ಬಂದು ತಮ್ಮ ವ್ಯಾಘ್ರಾಸನದ ಮೇಲೆ ಕುಳಿತುಕೊಳ್ಳುತ್ತಾರೆ; ನಂತರ ಕನ್ಯೆಯರ ಪರಿಚಯ ಅಕಾಲ ವೇಳೆಯಲ್ಲಿ ಬಂದ ಉದ್ದೇಶಗಳ ಬಗ್ಗೆ ವಿಚಾರ ಮಾಡುತ್ತಾರೆ. * ಆಗ ಕನ್ಯೆಯರು ತಮ್ಮ ಹಿಂದಿನ ವೃತ್ತಾಂತಗಳನ್ನು ತಿಳಿಸಿ, ತಾವು ಅಪ್ಪಣೆ ಕೊಟ್ಟರೆ ಈ ಗ್ರಾಮದಲ್ಲಿ ನೆಲೆಸಿ ತಮ್ಮ ಆದೇಶದಂತೆ ನೆಡೆದುಕೊಂಡು ತಮ್ಮ ಆಶೀರ್ವಾದ ಉಪದೇಶವನ್ನು ಪಡೆದು ನಮ್ಮ ಕಾರ್ಯ ಸಾಧನೆಯನ್ನು ಮಾಡಲು ಹಂಬಲಿಸಿ ಬಂದಿದ್ದೇನೆ ಎಂಬುದಾಗಿ ನಿವೇದನೆ ಮಾಡಿಕೊಳ್ಳುತ್ತಾರೆ. ಕನ್ಯೆಯರ ಮಾತುಗಳನ್ನು ಕೇಳಿ ಮುನಿಗಳಿಗೆ ಆನಂದವಾಗುತ್ತದೆ. ಅವರ ಇಚ್ಛಾ ಶಕ್ತಿಗಳಿಗೆ ಸಮ್ಮತಿ ಪಟ್ಟು ನಂತರದಲ್ಲಿ ನಾಮಾಂಕಿತವನ್ನು ತಿಳಿಯಲಾಪೇಕ್ಷಿಸಲಾಗಿ ಮೊದಲೆನೆಯ ''ಮುನಿಯಮ್ಮ'' ಎರಡನೆಯ ''ಲಕ್ಷ್ಮಮ್ಮ'' ಎಂಬುದಾಗಿ ತಿಳಿಸುತ್ತಾರೆ ; ಈಗ ಮುನಿಗಳಿಗೆ ಸಂಶಯ ಉಂಟಾಗಿ ನೀವುಗಳು ಅಪರಿಮಿತ ಸುಂದರಿಯಾಗಿದ್ದೀರ; ಅದರಲ್ಲೂ ''ಮುನಿಯಮ್ಮ'' ದೇವಲೋಕದ ಅಪ್ಸರೆಯಾಗಿದ್ದಾಳೆ, ಆದ ಕಾರಣ ನೀವು ಈ ರೂಪದಿಂದ ಗ್ರಾಮದಲ್ಲಿ ನೆಲೆಸಿದರೆ ಯಾರಾದರೂ ಯಕ್ಷ ಪುರುಷರು; ಮೋಹಿಸಿ ತೊಂದರೆ ಕೊಡಬಹುದು ಆದ ಕಾರಣ ''ನಿರಾಕಾರ'' ರೂಪದಿಂದ ಇದ್ದು ಗ್ರಾಮದ ಎಲ್ಲ ಭಕ್ತರ ಮನೆಯ ಹಾಗೂ ಮನಸ್ಸಿನಲ್ಲಿ ''ಅಮ್ಮ'' ಎಂಬ ಅಭಿದಾನದಿಂದ ''ಶ್ರೀ ಮನೆಯಮ್ಮ'' ಮತ್ತು ''ಲಕ್ಷ್ಮೀದೇವಮ್ಮ'' ಎಂಬ ಹೆಸರಿನಿಂದ ನೆಲಸಬೇಕು ಎಂಬುದಾಗಿ ಅಪ್ಪಣೆ ಕೊಡುತ್ತಾರೆ. * ಇನ್ನು ಮುಂದೆ ಶರಣರು ಮೆಟ್ಟಿರುವ ಈ ಪವಿತ್ರ ನೆಲಕ್ಕೆ ಮತ್ತು ''ವೀರಶೈವ'' ಧರ್ಮಕ್ಕೆ ಯಾವ ವಿಧವಾದ ಹಿಂಸೆ, ಅಪಚಾರ, ಅಪವಿತ್ರತೆ ಆಗಬಾರದು. ಪರಿಶುದ್ದತೆ ನಿಷ್ಠೆಯಿಂದ ಇದ್ದುಕೊಂಡು ಆರೋಗ್ಯಕರವಾದ ಭಕ್ತಿ ಪೂರಕವಾದ ವಾತಾವರಣವನ್ನು ಸೃಷ್ಠಿ ಮಾಡಿ ನಿಮ್ಮ ತತ್ವ ಸಿದ್ಧಾಂತಗಳಿಗೆ ಅನುಸಾರವಾಗಿ ಕಾಯಕಗಳನ್ನು ಮಾಡುತ್ತಾ ಇರಬೇಕು ಎಂಬ ಎಚ್ಚರಿಕೆಯ ಮಾತುಗಳಿಂದ ಜಾಗೃತಿಗೊಳಿಸುತ್ತಾರೆ. ತಮ್ಮ ಪೂಜಾಮಂದಿರದಿಂದ ತಾಮ್ರದ ಪಾತ್ರೆಯಲ್ಲಿದ್ದ ಅಭಿಷೇಕಜಲದಿಂದ ಪಾದೋದಕವನ್ನು ಮಾಡಿ ಇದಕ್ಕೆ ಬೀಜಾಕ್ಷರಗಳಿಂದ ದೈವತ್ವವನ್ನು ಕೊಟ್ಟು ಈ ಪವಿತ್ರ ತೀರ್ಥವನ್ನು ಕನ್ಯೆಯರ ಮೇಲೆ ಪ್ರೋಕ್ಷಣೆಮಾಡಿದನಂತರ ಮಂತ್ರಾಕ್ಷಗಳಿಂದ ಧರ್ಮೊಪದೇಶಮಾಡಿ ದೈವಬಲವನ್ನು ಕೂಡಿಸುತ್ತಾರೆ; *ಹೀಗೆ ದೈವಬಲವನ್ನು ಹೊಂದಿದ್ದರಿಂದ ''ಶ್ರೀ ಮನೆಯಮ್ಮ''ದೇವಿ ಮತ್ತು ''ಲಕ್ಷ್ಮಿದೇವಮ್ಮ'' ಎಂಬುದಾಗಿ ಮರು ನಾಮಕರಣವಾಗುತ್ತದೆ. ಅನಂತರ ನಾಯಕರಿಂದ ಬಂದಿದ್ದ ಪೂರ್ಣ ಕಂಭಗಳ ಪೈಕಿ ಎರಡು ಹವಳ ವರ್ಣ ಒಂದು ನೀಲಿವರ್ಣದ ಕುಂಭಗಳನ್ನು ತಂದು ಅವುಗಳಿಗೆ ಗಂಗೋದಕವನ್ನು ತುಂಬಿ ವಿಧಿ ವಿಧಾನಗಳ ಪ್ರಕಾರ ಪೂಜಿಸಿ ಹವಳವರ್ಣದ ಕುಂಭಕ್ಕೆ ''ಶ್ರೀ ಲಕ್ಷ್ಮೀದೇವಮ್ಮನವರನ್ನು'' ಕಳಾಹ್ವಾನ ಪ್ರಕ್ರಿಯೆಯಿಂದ ಲೀನಗೊಳಿಸುತ್ತಾರೆ; ನಂತರ ಎರಡು ತಾಮ್ರದ ತಗಡನ್ನು ತಂದು ಷಡ್ಯಂತ್ರವನ್ನು ಬರೆದು; ಪೂಜಿಸಿ ಸಾಂಪ್ರದಾಯಕ ದಾರರಿಂದ ಸುರುಳಿ ಸುತ್ತಿ ದೇವಿಯವರಿಗೆ ಧಾರಣೆಮಾಡುತ್ತಾರೆ ಇದು ಯಾವ ದುಷ್ಟಶಕ್ತಿಯಿಂದಲು ಅವರ ನೆಲೆಗೆ ತೊಂದರೆ ಅಡಚಣೆಗಳು ಬರದಂತೆ; ದಿಗ್ಭಂದನವಾಗಿರುತ್ತದೆ. * ಇನ್ನು ಮೂರನೇ ಹವಳದ ಕುಂಭಕ್ಕೆ ಶ್ರೀ ಗುರುಗಳಿಂದ ಉಪದೇಶಿಸಲ್ಪಟ್ಟ ಜೀವರಕ್ಷಕ ಜಲವಾಗಿರಬೇಕೆಂದು ಸಂಕಲ್ಪಮಾಡಿ ಮೇಲೆ ''ಓಂ'' ಎಂಬ ಬೀಜಾಕ್ಷರ ಬರೆದು ಗುರುತಿಸುತ್ತಾರೆ, ಆದ್ದರಿಂದ ಗುರುಗಳ ಕುಂಭವು ದೇವಿಯರಿಬ್ಬರ ಮಧ್ಯದಲ್ಲಿ ಸ್ಥಾಪನೆಯಾಗಿರುತ್ತದೆ ಈ ಎಲ್ಲಾ ಪ್ರಕ್ರಿಯೆಗಳಿಂದ ದೇವಿಯವರಿಗೆ ಇಚ್ಛಾ ನಿರಾಕಾರತ್ವವು ಪ್ರಾಪ್ತವಾಗಿರುತ್ತದೆ; ಇದರಿಂದ ಯಕ್ಷರಾಗಿದ್ದ ಕನ್ಯೆಯರು ''ಶ್ರೀ ಮಡಿವಾಳೇಶ್ವರರ'' ತಪೋಬಲಶಕ್ತಿಯಿಂದ ಹಾಗೂ ಉಪದೇಶದಿಂದ ದೈವತ್ವವನ್ನು ಪಡೆದುಕೊಳ್ಳುತ್ತಾರೆ; ಇದಾದ ನಂತರ ಇವರಿಗೆ ತೀರ್ಥ, ಪ್ರಸಾದ ಹಾಗೂ ಕಲ್ಲು ಸಕ್ಕರೆ ಹರಳುಗಳನ್ನು ಕೊಡುತ್ತಾರೆ, ಇಲ್ಲಿಂದ ಗ್ರಾಮದ ಒಳಕ್ಕೆ ಹೋಗುವವರಿಗೆ ಸಶರೀರವಾಗಿ ಈ ಮೂರು ಕುಂಭಗಳನ್ನು ಹೊತ್ತು ದಾರಿ ಉದ್ದಕ್ಕೂ ನೀರನ್ನು ಚಿಮುಕಿಸುತ್ತಾರೆ ನಡೆ ಮಡಿಯ ಮೇಲೆ ಹೋಗಬೇಕು; ಭಕ್ತನ ಮನೆ ವರಾಂಡಕ್ಕೆ ತಲುಪುವ ವೇಳೆ ತಡರಾತ್ರಿಯಾಗಿರುವುದರಿಂದ ಆತ ಗಾಢ ನಿದ್ರೆಯಲ್ಲಿರುತ್ತಾನೆ. ನೀವು ಆತನ ಮೇಲೆ ಆವೇಶವಾಗಿ ಹೋದರೆ ಕನಸಿನಲ್ಲಿ ಕಂಡಂತೆ ಕೂಡಲೇ ಎಚ್ಚರ ಗೊಳ್ಳುತ್ತಾನೆ. * ಆಶ್ಚರ್ಯ ಪಟ್ಟು ಎದ್ದು ಬರುವುದರೊಳಗೆ ನಿಮಗೆ ಮಾಂತ್ರಿಕವಾಗಿ ಕೊಟ್ಟಿರುವ ಕಲ್ಲುಸಕ್ಕರೆ ಹರಳುಗಳನ್ನು ನಿಮ್ಮ ಬಾಯಿಗೆ ಹಾಕಿಕೊಂಡು ಬಿಡಿ ಕಲ್ಲುಸಕ್ಕರೆ ಹರಳುಗಳು ಕರಗಿದಂತೆ ಕುಂಭದಲ್ಲಿರುವ ಪವಿತ್ರ ಜಲದಲ್ಲಿ ಲೀನವಾಗುತ್ತೀರ ಆಗ ನಿಮಗೆ ನಿರಾಕಾರತ್ವವು ಪ್ರಾಪ್ತವಾಗುತ್ತದೆ. ಮುಂದೆ ನಿಮ್ಮ ಶಕ್ತಿಯಾಗಿರುವ ಕುಂಭಗಳಿಗೆ ನಿರಂತರವಾಗಿ ಪೂಜಾ ವಿಧಿಗಳು ನಡೆದುಕೊಂಡು ಬರುತ್ತವೆ, ನೀನು ಅಪ್ರತಿಮ ಸುಂದರಿಯಾಗಿರುವ ಕಾರಣ ಹಗಲಿನಲ್ಲಿ ಸಂಚರಿಸಬಾರದು ಎಂಬುದಾಗಿ ''ಶ್ರೀ ಮನೆಯಮ್ಮದೇವಿ''ಯವರಿಗೆ ಸೂಚನೆ ಕೊಟ್ಟು ನಾನು ನಿಮಗೆ ಕೊಟ್ಟಿರುವ ಭೋದನೆ, ಉಪದೇಶಗಳನ್ನು ಮರೆಯದೆ ಒಳ್ಳೆಯ ಆಚಾರವಂತಿಕೆಯಿಂದ ''ವೀರಶೈವ'' ಧರ್ಮಕ್ಕೆ ಕಳಂಕ ಬರದಂತೆ ಎಚ್ಚರಿಕೆಯಿಂದ ನೆಲೆಯಾಗಿ ಭಕ್ತರ ಎಲ್ಲಾ ತೊಂದರೆ ಕಷ್ಟಗಳಿಗೆ ಸ್ಪಂದಿಸಿ ನಿಮ್ಮ ಧ್ಯೇಯ ಉದ್ದೇಶವನ್ನು ಸಾಧಿಸಿರಿ ಎಂದು ಆಶೀರ್ವಾದ ಮಾಡಿ ಬೀಳ್ಕೊಡುತ್ತಾರೆ. *ಅಲ್ಲದೆ ಈ ಗ್ರಾಮದ ಮೂಲ ನೆಲೆಯವರಾದ ಶ್ರೀ ಲಿಂಗೇಗೌಡರು ಒಬ್ಬ ಪ್ರಾಮಾಣಿಕ ದೈವ ಭಕ್ತರು ಹಾಲಿ ''ಶ್ರೀ ಬಸವೇಶ್ವರ ಸ್ವಾಮಿ'' ದೇವರ ಅರ್ಚಕರು ಅವರ ನಿವಾಸವು ಗ್ರಾಮದ ಪ್ರಾರಂಭದಲ್ಲಿದೆ; ಅಲ್ಲಿಗೆ ಹೋಗಿ ಅವರ ಮನೆ ವರಾಂಡಕ್ಕೆ ಇಳಿದುಕೊಂಡು; ನಾನು ತಿಳಿಸಿರುವ ಕ್ರಮದಲ್ಲಿ ಅವರ ನಿದ್ರೆಯಿಂದ ಎಚ್ಚರ ಗೊಳಿಸಿದರೆ ನಿಮಗೆ ಆಶ್ರಯ ಸಿಗುತ್ತದೆ; ಅವರೇ ನಿದ್ರೆಯಿಂದ ಜಾಗರೂಕರಾದಾಗ ನಿಮ್ಮ ಪರಿಚಯ ಪವಾಡ ತತ್ವ ಆದರ್ಶಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿದರೆ ಪ್ರೇರಿತರಾಗಿ ವಾಸ್ತವಕ್ಕೆ ಬರುತ್ತಾರೆ ಎಂದು ನೆಲೆಯನ್ನು ಗುರಿಮಾಡಿ ಕಳುಹಿಸಿ ಕೊಡುತ್ತಾರೆ. ಶ್ರೀ ದೇವಿಯವರು ಆಶ್ರಮದಿಂದ ಬೀಳ್ಕೊಂಡು ಮೂರು ಕುಂಭಗಳನ್ನು ಹೊತ್ತು ನೆಡೆ ಮಡಿಯ ಮೇಲೆ ಹೊರಟು ಸೂಚನೆಯಾದ ಮನೆಯ ಹತ್ತಿರಕ್ಕೆ ಬರುವವರೆಗೂ ಜನ ಸಂಚಾರ, ಸಾಕು ಪ್ರಾಣಿಗಳ ಕೋಗುವಿಕೆ ಯಾವುದು ಅನುಭವಕ್ಕೆ ಬರಲಿಲ್ಲ ಪ್ರಶಾಂತ ವಾತಾವರಣ ಶುಭಶಕುನದ ಪ್ರಯಾಣದಿಂದ ಇಂದಿನ ಅರ್ಚಕ ವಂಶದ ಮೂಲ ಪುರುಷರಾದ ''ಶ್ರೀ ಲಿಂಗೇಗೌಡರ'' ಮನೆಯ ವರಾಂಡಕ್ಕೆ ಪಾದಾರ್ಪಣೆ ಮಾಡುತ್ತಾರೆ. * ಈ ಸ್ಥಳಕ್ಕೆ ಬಂದನಂತರ ''ಶ್ರೀ ಮುನಿಗಳ'' ಆದೇಶದಂತೆ ''ಶ್ರೀ ಗೌಡರ'' ಸ್ವಪ್ನದಲ್ಲಿ ದೇವತೆಯಾಗಿ ಕಾಣಿಸಿಕೊಂಡು ತಮ್ಮ ಹಿಂದಿನ ವೃತ್ತಾಂತವನ್ನೆಲ್ಲ ತಿಳಿಸಿ ಉದ್ದೇಶ ಸಾಧನೆ ಹಾಗೂ ''ಶ್ರೀ ಮಡಿವಾಳೇಶ್ವರರು'' ಕೊಟ್ಟಿರುವ ಉಪದೇಶಗಳ ಬಗ್ಗೆ ವಿವರವಾಗಿ ತಿಳಿಸಿ-ಈಗ ನಾವು ನಿಮ್ಮ ಮನೆಯ ವರಾಂಡದಲ್ಲಿ ಕಂಡುಬರುವತ್ತಿರುವ ಮೂರು ಪೂರ್ಣ ಕುಂಭಗಳ ಎರಡರಲ್ಲಿ 'ಭಸ್ಮ'ದಾರಣೆ ಮತ್ತು 'ಬಿಲ್ಪತ್ರೆ' ಜಲದಲ್ಲಿರುತ್ತದೆ, ಇವುಗಳೊಳಗೆ ನಾವು ಲೀನರಾಗಿದ್ದೇವೆ ಹಾಗೂ ನಿರಾಕಾರದಿಂದಿದ್ದೇವೆ ಆದರೆ ನಾವು ನಿಮಗೆ ಕಾಣಿಸುವುದಿಲ್ಲ. ನಿಮ್ಮ ಎಲ್ಲಾ ಚಟುವಟಿಕೆಗಳು ನಮಗೆ ಕಾಣಿಸುತ್ತಿರುತ್ತವೆ; *ಈಗ ನಿಮ್ಮ ಮನೆಯಲ್ಲಿ ಒಂದು ಕೋಣೆಯನ್ನು ಸ್ವಚ್ಛಗೊಳಿಸಿ ನಾವು ತಂದಿರುವ ಪೂರ್ಣಕುಂಭಗಳ ಪೈಕಿ ''ಓಂ'' ಎಂಬ ಬೀಜಾಕ್ಷರದಿಂದ ಗುರುತಿಸಿರುವ ಹವಳ ವರ್ಣದ ಕುಂಭದಲ್ಲಿ ''ಶ್ರೀ ಮಡಿವಾಳೇಶ್ವರರು''ಕೊಟ್ಟಿರುವ ಪಾದೋದಕ ಯುಕ್ತ ಜೀವ ಜಲವಿರುತ್ತೆ ಇದರಲ್ಲಿರುವ ಪವಿತ್ರ ತೀರ್ಥವನ್ನು ಸ್ವಲ್ಪ ತೆಗೆದುಕೊಂಡು ಕೊಣೆಗೆಲ್ಲ ಪ್ರೋಕ್ಷಣೆ ಮಾಡಿ ಯಾವ ದುಷ್ಠ ಶಕ್ತಿಯು ಇಲ್ಲದಂತೆ ಪರಿಶುದ್ದಗೊಳಿಸಿ ಒಂದು ಮಣೆಯನ್ನು ಇಟ್ಟು ಇದರ ಮೇಲೆ ಗುರುಗಳ ಸಂಕೇತದ ಪೂರ್ಣ ಕುಂಭವನ್ನು ಮದ್ಯಕ್ಕೂ ''ಶ್ರೀ ಮನೆಯಮ್ಮ''ದೇವಿ ಎಂದು ಲೀನವಾಗಿರುವ ಹವಳ ವರ್ಣದ ಕುಂಭವನ್ನು ಬಲಭಾಗಕ್ಕೂ ''ಶ್ರೀ ಲಕ್ಷ್ಮಿ ದೇವಮ್ಮ'' ಎಂದು ಲೀನವಾಗಿರುವ ನೀಲಿವರ್ಣದ ಕುಂಭವನ್ನು ಎಡಭಾಗಕ್ಕೂ ಸ್ಥಾಪನೆ ಮಾಡಿ ಶ್ರದ್ಧಾ-ಭಕ್ತಿಯಿಂದ ಪೂಜೆಯನ್ನು ನೆರವೇರಿಸಬೇಕು. * ಹೀಗೆ ನಿರಂತರವಾಗಿ ನಮಗೆ ಪೂಜೆ ಸಲ್ಲಿಸುತ್ತಾ ಬಂದರೆ ನಿಮ್ಮ ವಂಶಕ್ಕೂ ಮತ್ತು ನಿಮ್ಮ ಗ್ರಾಮಕ್ಕೂ ಸಮೃದ್ಧಿ, ಸುಖ, ಶ್ರೇಯಸ್ಸನ್ನು ಕೊಡುತ್ತೇವೆ; ನಮಗೆ ಅಪಚಾರವಾದರೆ ದೋಷ ತೊಂದರೆ ಉಂಟಾಗುತ್ತದೆ. ಶ್ರೀ ಗುರುಗಳವರ ಕುಂಭದ ಬಲ ಮತ್ತು ಎಡ ಭಾಗಕ್ಕೂ ಸ್ಥಾಪಿಸ ಲ್ಪಡುವ ಪೂರ್ಣ ಕುಂಭಗಳಲ್ಲಿ ಲೀನಗೊಂಡಿರುವ ನಾವಿಬ್ಬರೂ ಅಕ್ಕ ತಂಗಿಯರು ಕಾರಣಾಂತರಗಳಿಂದ ಇಲ್ಲಿಗೆ ಬಂದಿದ್ದೇವೆ; ನಾವು ಈ ನೆಲೆಗೆ ಮಾಘ ಮಾಸದ ಅಮಾವಾಸ್ಯೆಯ ಹಿಂದಿನ ಶುಕ್ರವಾರ ಬಂದಿರುವುದರಿಂದ ಪ್ರತಿ ಶುಕ್ರವಾರ ಹೊರಬಾಗಿಲಿನಿಂದ ನಮ್ಮ ಪೂಜೆಯನ್ನು ನಿಮ್ಮ ವಂಶಪಾರಂಪರ್ಯವಾಗಿ ಮಾಡಿಕೊಂಡು ಬರಬೇಕು. ನಮ್ಮ ಪೂಜೆಗೆ ಉಪಯೋಗಿಸುವ ಪ್ರತಿ ಪೂಜಾ ಸಾಮಗ್ರಿಗಳನ್ನು ಪವಿತ್ರ ತೀರ್ಥದಿಂದ ಕಳಂಕ ರಹಿತವನ್ನಾಗಿ ಮಾಡಿ ಉಪಯೋಗಿಸಬೇಕು. * ನಾವು ಇಲ್ಲಿಗೆ ಬಂದು ನೆಲೆಯಾದ ವರ್ಷಕ್ಕೆ ಸರಿಯಾಗಿ ಶಿವರಾತ್ರಿ ಹಬ್ಬ ಬರುವ ಹಿಂದಿನ ಶುಕ್ರವಾರಕ್ಕೆ ವಾರ್ಷಿಕ ಮಹಾ ಪೂಜೆಯನ್ನು ಮಾಡಬೇಕು ಈ ಪೂಜಾ ಮುನ್ನಾ ದಿನವಾದ ಗುರುವಾರ ರಾತ್ರಿ; ಅಂದರೆ ನಾವು ಈ ಗ್ರಾಮಕ್ಕೆ ಪ್ರವೇಶ ಮಾಡಿದ ವೇಳೆ ರಾತ್ರಿ ಮೂರನೇ ಜಾವದಲ್ಲಿ ''ಶ್ರೀ ಗುರುಗಳ'' ಹಾಗೂ ನಾವುಗಳು ಲೀನವಾಗಿರುವ ಮೂರು ಕುಂಭಗಳನ್ನು ಕವಚ ಸಮೇತ(ಪೆಟ್ಟಿಗೆ) ಹೇಮಾವತಿ ನದಿಗೆ ಕರೆತಂದು ಸ್ನಾನ ಶೋಪಚಾರಗಳಿಂದ ಶುದ್ಧಗೊಳಿಸಿದ ಕುಂಭಗಳಿಗೆ ಹೊಸ ಗಂಗಾ ಜಲವನ್ನು ತುಂಬಿ ಪುರೋಹಿತರ ಮಂತ್ರ ಪೋಷಣೆಗಳಿಂದ ನಮ್ಮನ್ನು ಪುನಃ ಈ ತೀರ್ಥಕ್ಕೆ ಕಳಾಹ್ವಾನ ಪ್ರಕ್ರಿಯೆಗಳಿಂದ ಲೀನಗೊಳಿಸಬೇಕು. * ಈ ರೀತಿ ''ಪುಂಮಿಲನ'' ವಿಧಿ ವಿಧಾನಗಳೆಲ್ಲ ನೆರೆವೇರಿದ ಮೇಲೆ ಪೂಜೆ ಮಂಗಳಾರತಿ ಆದಮೇಲೆ ದೈವಶಕ್ತಿಯನ್ನು ಹೊಂದಿದ ಪೂರ್ಣಕುಂಭಗಳನ್ನು ಸ್ವಚ್ಛಗೊಳಿಸಿದ ಪೆಟ್ಟಿಗೆಯೊಳಕ್ಕೆ ಸ್ಥಾಪಿಸಿ ಅರ್ಚಕರ ತಲೆಮೇಲೆ ಹೊರಿಸಿ ನಾವು ಸಾಗುವ ದಾರಿಯಲ್ಲಿ ಅಪವಿತ್ರ ಆಗದಂತೆ ನಡೆ ಮಡಿಯ ಮೇಲೆ; ನಿಶಭ್ದತೆಯಿಂದ ಸ್ವಸ್ಥಾನಕ್ಕೆ ಕರೆತಂದು ಮೊದಲಿನಂತೆ ಸ್ಥಾಪನೆಮಾಡಬೇಕು. ಈ ಕ್ರಮದಿಂದ ನಮಲ್ಲಿದ್ದ ಜಡತ್ವವೂ ಕಳೆದು ಹೊಸ ಚೈತನ್ಯ ಪಡೆದಂತಾಗುತ್ತದೆ. ಈ ಕ್ರಮದಿಂದ ನಮ್ಮನ್ನು ಶುಚಿಭೂತರನ್ನಾಗಿ ಮಾಡಿ ಸ್ಥಾಪನೆ ಮಾಡಿದ ನಂತರ ಆ ರಾತ್ರಿಯ ಪ್ರಥಮ ಪೂಜೆ ನಿಮ್ಮ ಮನೆತನದಾಗರುತ್ತದೆ ಪೂಜೆಗೆ ಪಕ್ಕ ಮಡಿಯಿಂದ ತಂದ ಪರಿಮಳ ಪುಷ್ಪ ಪತ್ರೆ, ಹಣ್ಣು, ತೆಂಗಿನಕಾಯಿ, ಮಂಗಳದ್ರವ್ಯಗಳು ಇವುಗಳನ್ನು ಬಳಸುವ ಮುನ್ನ ಶುದ್ಧ ತೀರ್ಥಪ್ರೋಕ್ಷಿಸಿ ಪವಿತ್ರಗೊಳಿಸಬೇಕು. ಹಾಗೂ ಸನ್ನಿಧಿಯಲ್ಲಿ ತಯಾರಾದ ಪಂಚಾಮೃತ ತಳಿಗೆಯನ್ನು ನಿವೇದಿಸಿದರೆ ತೃಪ್ತರಾಗುತ್ತೇವೆ. * ಅದೇ ವೇಳೆಗೆ ಗ್ರಾಮದ ಪರವಾದ ಎರಡನೇ ಪೂಜೆಯು, ಇದೇ ವ್ಯವಸ್ಥೆಯೊಂದಿಗೆ ನಡೆಯಬೇಕು ಈ ಕ್ರಮದಿಂದ ಶ್ರದ್ಧಾ, ಭಕ್ತಿಯಿಂದ ಸೇವೆ ಸಲ್ಲಿಸುತ್ತಾ ಬಂದರೆ ಗ್ರಾಮದ ಎಲ್ಲ ತೊಂದರೆಗಳನ್ನು ನಿವಾರಿಸಿ ಜನ, ಜಾನುವಾರುಗಳಿಗೆ ಆರೋಗ್ಯ, ಸುಖ, ಶಾಂತಿ, ಸಮೃದ್ದಿಯನ್ನು ಉಂಟುಮಾಡುತ್ತೇವೆ ಈ ಗ್ರಾಮದಲ್ಲಿ ಜನಿಸಿದ ಪ್ರಬುದ್ಧರು, ಪ್ರೌಡರು, ವಯೋವೃದ್ದರು, ಗಂಡಾಗಲಿ, ಹೆಣ್ಣಾಗಲಿ ಎಲ್ಲೆ ಇರಲಿ ವರ್ಷಕ್ಕೊಮ್ಮೆ ನಡೆಯುವ ಪುಂಮಿಲನ ಮಹಾಕಾರ್ಯ ನೆಡೆಯುವ ದಿನಕ್ಕೆ ಸನ್ನಿಧಿಗೆ ಬಂದು ಪಕ್ಕಾ ಮಡಿಯಿಂದ ನಮಗೆ ಪೂಜೆಸಲ್ಲಿಸುವುದು ಆದ್ಯಕರ್ತವ್ಯ ಈ ಕ್ರಮದಿಂದ ನೆಡೆದುಕೊಳ್ಳುವ ಭಕ್ತರಿಗೆ ಅವರ ಕಷ್ಟ, ತೊಂದರೆಗಳನ್ನೆಲ್ಲ ಪರಿಹರಿಸಿ ಸುಖ, ಸಂತೋಷಗಳನ್ನು ಕೊಡುತ್ತೇವೆ ಮತ್ತು ಅರ್ಹ ಕನ್ಯಾಮಣಿಯರಿಗೆ ಕಂಕಣಭಾಗ್ಯ, ಸಂತಾನಭಾಗ್ಯ, ಸುಖ ದಾಂಪತ್ಯ ಜೀವನ ಲಭಿಸುತ್ತದೆ. ಈ ಎಲ್ಲಾ ಆದೇಶಗಳನ್ನು ತಿಳಿಸುತ್ತಿರುವ ವೇಳೆ ನಾಲ್ಕನೇ ಜಾವಕ್ಕೆ ಬರುತ್ತದೆ; ನೀವು ನಮ್ಮನ್ನು ವ್ಯವಸ್ತೆಮಾಡುವುದು ಮತ್ತು ಪೂಜೆಗಳಿಗೆಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಿರಿ ಎಂಬುದಾಗಿ ಹೇಳಿದಂತಾಗುತ್ತದೆ. * ಈ ಅಗೋಚರ ವಿಸ್ಮಯವನ್ನು ತಿಳಿದ ''ಶ್ರೀ ಲಿಂಗೇಗೌಡರಿಗೆ'' ಜಾಗರೂಕ ನಿದ್ರೆಯಿಂದ ತಕ್ಷಣ ಎಚ್ಚರಗೊಂಡು ತಮ್ಮ ಇಷ್ಟಲಿಂಗಕ್ಕೆ ನಮಸ್ಕರಿಸಿ ಶಿವ ಶಿವಾ ಎಂದು ಮೇಲೇಳುತ್ತಾ ರಾತ್ರಿಯೆಲ್ಲಾ ಕನಸಿನಲ್ಲಿ ದೇವಿಯವರು ಆವೇಶಭರಿತವಾಗಿ ಬಂದು ತಿಳಿಸಿದ ಆದೇಶಗಳು ಮನಸ್ಸಿನ ಮೇಲೆ ತುಂಬಾ ಪ್ರಭಾವ ಬೀರಿದ್ದರಿಂದ ಭಾವಪರವಶವಾಗಿ ಕೂಡಲೇ ಎದ್ದು ಬಂದು ನೋಡುತ್ತಾರೆ ವರಾಂಡದಲ್ಲಿ ಮೂರು ಪೂರ್ಣ ಕುಂಭಗಳು ಇದ್ದುದ್ದರಿಂದ ರಾತ್ರಿಯ ಕನಸು ಸಹಜವಾಗುತ್ತದೆ, ಆಶ್ಚರ್ಯದಿಂದ ನೋಡುತ್ತಿದ್ದಾಗ ಕುಂಭಗಳಲ್ಲಿ ದೇವಿಯವರ ಸೌಮ್ಯ ರೂಪವು ಕಂಡಂತಾಗುತ್ತದೆ ಹಾಗೂ ಅಭಯ ಹಸ್ತದಿಂದ ಆಶೀರ್ವಾದ ಮಾಡುತ್ತಿರುವಂತೆ ನೈಜ ಚಿತ್ರಣ ಮನಸ್ಸಿಗೆ ಅರಿವಾಗುತ್ತದೆ; *ಆಗ ಮುಂದೆ ಬಂದು ಕುಂಭಗಳನ್ನು ಮುಟ್ಟಿ ನಮಸ್ಕರಿಸುತ್ತಾರೆ; ಆದೇಶವಾದಂತೆ ಮುಂದಿನ ಕರ್ತವ್ಯಗಳನ್ನು ಮಾಡಲು ಪ್ರಾರಂಭಿಸುತ್ತಾರೆ; ಮೊದಲು ಮಡಿ ಬಟ್ಟೆಗಳೊಂದಿಗೆ ಸ್ನಾನ ಮಾಡಲು ಬಚ್ಚಲುಮನೆ ಕಡೆ ಹೋಗಿ ಇದ್ದ ತಣ್ಣೀರಿನಿಂದಲೇ ಸ್ನಾನ ಮಾಡಲು ಇಳಿಯುತ್ತಾರೆ ನೀರುಮುಟ್ಟಿನೋಡಿದಾಗ ಆಶ್ಚರ್ಯ ದೇವಿಯವರ ಪ್ರಭಾವದಿಂದ ನೀರು ಬಿಸಿಯಾಗಿರುತ್ತದೆ ಇದೊಂದು ಶುಭಗಳಿಗೆ ಎಂದು ತಿಳಿದು ಸ್ನಾನ ಮುಗಿಸಿಕೊಂಡು ಬರುವುದರೊಳಗೆ ಅಕಾಲ ವೇಳೆಯಲ್ಲಿ ಎಲ್ಲಾ ಪೂಜೋವಸ್ತ್ರಗಳು ಸಿದ್ಧಗೊಂಡಿರುತ್ತವೆ; ಈ ವಿಸ್ಮಯದಿಂದ ಗೌಡರಿಗೆ ನಂಬಿಕೆ ಭಕ್ತಿ ಹೆಚ್ಚಾಗುತ್ತದೆ ದೇವಿಯವರ ಆಜ್ನೆಯಾದಂತೆ ಅವರ ಮನೆಯಲ್ಲಿನ ಒಂದು ಕೋಣೆಯನ್ನು ಸ್ವಚ್ಛಮಾಡಿ ''ಮಡಿವಾಳೇಶ್ವರರ'' ಗುರುಗಳವರ ಕುಂಭದಲ್ಲಿದ್ದ ಪವಿತ್ರ ಜಲದಿಂದ ಸ್ವಲ್ಪ ಪಾದೋದಕವನ್ನು ತೆಗೆದು ಕೊಣೆಗಳಿಗೆಲ್ಲ ಸಿಂಪಡಿಸಿ ಕೋಣೆಯನ್ನು ಪವಿತ್ರಗೊಳಿಸುತ್ತಾರೆ; * ಇದಾದ ನಂತರ ವರಾಂಡದಲ್ಲಿದ್ದ ಮೂರು ಪೂರ್ಣ ಕುಂಭಗಳನ್ನು ತಂದು ಒಂದು ಶುಬ್ರವಾದ ಮಣೆಯ ಮೇಲೆ ದೇವಿಯವರು ಇಚ್ಚಿಸಿದ ಪ್ರಕಾರ ಮದ್ಯದಲ್ಲಿ ''ಶ್ರೀ ಮಡಿವಾಳೇಶ್ವರರು'' ಉಪದೇಶಿಸಿರುವ ಜೀವಜಲದ ಕುಂಭ ಇವರ ಬಲಕ್ಕೆ ''ಶ್ರೀ ಮನೆಯಮ್ಮ ದೇವಿಯವರು'' ಎಡಭಾಗಕ್ಕೆ ''ಶ್ರೀ ಲಕ್ಷ್ಮಮ್ಮ''ದೇವಿಯವರು ಸಂಮಿಲನವಾಗಿರುವ ಕುಂಭಗಳನ್ನು ಸ್ಥಾಪನೆ ಮಾಡಿ ಸಿದ್ಧವಾಗಿದ್ದ ವಿವಿಧ ಪರಿಮಳ ಪುಷ್ಪಗಳಿಂದ ಕುಂಭಗಳಿಗೆ ಅರ್ಥಾತ್ ದೇವಿಯವರಿಗೆ ಅಲಂಕಾರ ಮಾಡಿ ಉಳಿದಂತೆ ಹಣ್ಣು ಕಾಯಿ ಪರಿಮಳದ್ರವ್ಯಗಳ ಪೂಜೆ ನೈವೇದ್ಯೆ ಮಾಡಿ ಮುಗಿಯುವುದರೊಳಗೆ ಬೆಳಗಾಗುತ್ತಾ ಬಂದಿದ್ದರಿಂದ ಪೂಜಾ ಕೋಣೆಯ ಬಾಗಿಲನ್ನು ಮುಚ್ಚಿಕೊಂಡು ಹೊರಕ್ಕೆ ಬರುತ್ತಾರೆ. * '' ಶ್ರೀ ದೇವಿಯವರ'' ಮಹಿಮೆಯಿಂದ ಯಾವುದೂ ಗೋಚರವಿಲ್ಲದೆ ಗಾಢ ನಿದ್ರೆಯಲ್ಲಿದ್ದ ಮನೆ ಮಂದಿಯನ್ನು ಎಚ್ಚರ ಗೊಳಿಸುತ್ತಾರೆ ಎಲ್ಲರೂ ಎದ್ದು ವರಾಂಡಕ್ಕೆ ಬಂದ ಕೂಡಲೇ ಸುಗಂಧ ವಸ್ತುಗಳ ಕಂಪು ಮನೆಯಲ್ಲೆಲ್ಲಾ ಪಸರಿಸುತ್ತದೆ. ಯಜಮಾನರು ಸ್ನಾನಾದಿ ಕರ್ತವ್ಯಗಳನೆಲ್ಲ ಮುಗಿಸಿಕೊಂಡು ಉತ್ಸಾಹದಿಂದ ಮನೆಯಲ್ಲೆಲ್ಲಾ ಸುತ್ತಾಡುತ್ತಿರುತ್ತಾರೆ; ಈ ಪರಿಸ್ಥಿತಿಯಿಂದ ಮನೆಯವರಿಗೆ ಸಂಶಯ ಕುತೂಹಲವುಂಟಾಗಿ ಕಾರಣ ತಿಳಿಯಲು ಆತುರದಿಂದಿರುತ್ತಾರೆ; ಮೊದಲು ಎಲ್ಲರೂ ಸ್ನಾನ ಮಾಡಿ ಬನ್ನಿ ಶುಚಿರ್ಭೂತರಾದ ನಂತರ ನಮ್ಮ ಮನೆತನಕ್ಕೆ ಒದಗಿ ಬಂದಿರುವ ಅದೃಷ್ಟದ ವಿಚಾರವನ್ನು ತಿಳಿಸುತ್ತೇನೆ ಎಂದಾಗ ಆತುರದಿಂದ ಎಲ್ಲರ ಸ್ನಾನ ಮುಗಿಯುತ್ತದೆ; ಆಗ ಅವರನ್ನೆಲ್ಲ ದೇವಿಯರನ್ನು ಸ್ಥಾಪಿಸಿರುವ ತಮ್ಮ ಮನೆಯ ಪೂಜಾಕೊಣೆಗೆ ಕರೆತಂದು ಸಕಲ ಪೂಜಾವಸ್ತುಗಳಿಂದ ಅಲಂಕರಿಸಿ ಪೂಜಿಸಿದ್ದ ೩ ಪೂರ್ಣ ಕುಂಭಗಳನ್ನು ತೋರಿಸಿ ಈ ಪೈಕಿ ಎರಡರಲ್ಲಿ ಲೀನವಾಗಿರುವ ದೇವಿಯವರು ರಾತ್ರಿ ಕನಸ್ಸಿನಲ್ಲಿ ಆವೇಶಭರಿತಾಗಿ ಹೇಳಿದ ಎಲ್ಲಾ ವಿಚಾರಗಳನ್ನು ವಿವರವಾಗಿ ತಿಳಿಸುತ್ತಾರೆ. * ಈ ಎಲ್ಲಾ ಮಹಿಮೆಯನ್ನು ಕೇಳಿದ ಮನೆಯವರಿಗೂ ಹಾಜರಿದ್ದ ನೆರೆ ಹೊರೆಯವರಿಗೂ ಭಕ್ತಿ ಉಂಟಾಗುತ್ತದೆ ದೇವಿಗೆ ಎಲ್ಲರೂ ಸಾಷ್ಠಾಂಗ ನಮಸ್ಕಾರ ಹಾಕಿ ಗೌಡರು ಕೊಟ್ಟ ತೀರ್ಥ ಪ್ರಸಾದ ಪಡೆದು ಪುನೀತರಾಗುತ್ತಾರೆ ಅಂದಿನಿಂದಲೂ ಇವತ್ತಿನವರೆಗೂ ''ಲಿಂಗೇಗೌಡರ'' ವಂಶಸ್ಥರು ಪ್ರತಿ ಶುಕ್ರವಾರದ ದಿನ ಮಂದಿರದ ಬಾಗಿಲಿನಿಂದಲೇ ಪೂಜೆಯನ್ನು ಸಲ್ಲಿಸುತ್ತಾ ಬಂದಿರುವುದುಪ್ರಸ್ತುತವಾಗಿದೆ. ಈ ಪದ್ದತಿಯ ಆಚರಣೆಗೆ ಬರಲು ಮುಖ್ಯ ''ಶ್ರೀ ಮನೆಯಮ್ಮ'' ದೇವಿಯು ಸುರಸುಂದರಿ ಹಾಗೂ ಕನ್ಯಾಮಣಿಯಾಗಿರುವುದರಿಂದ ಈ ದೇವ ಮಂದಿರದ ಒಳಗಡೆ ಇರುವಾಗ ತಮ್ಮ ನಿಜರೂಪದಿಂದ ತಮ್ಮ ರೂಪ ಲಾವಣ್ಯಕ್ಕೆ ತಕ್ಕಂತೆ ಸರ್ವಾಲಂಕಾರ ಮಾಡಿಕೊಂಡು ಬೀಗುತಿರುತ್ತಾರೆ. ಇದು ಸ್ತ್ರೀ ಸಹಜಗುಣ. * ಹೀಗಿರುತ್ತಿರುವಾಗ ಪದೇ ಪದೇ ಮಂದಿರದ ಬಾಗಿಲನ್ನು ತೆರೆಯುತ್ತಿದ್ದರೆ ಮುಜುಗರವಾಗಿ ಅವರ ಸ್ವಾತಂತ್ರಕ್ಕೆ ಹಕ್ಕು ಚ್ಯುತಿಯಾಗುವುದರಿಂದ ಬಾಗಿಲಿನಿಂದಲೇ ಪೂಜೆಯನ್ನು ಸ್ವೀಕರಿಸುತ್ತಾರೆ. ದೇವ ಮಂದಿರದ ಗರ್ಭಾಂಕಣ ಒಳಗಡೆ ದೇವಿಯವರ ಸರ್ವಾಲಂಕಾರ ದಾರಿಗಳಾಗಿ ನಿಜ ರೂಪದಿಂದ ಇರುತ್ತಿರುವಾಗ ತಾವೇ ವಿಶೇಷವಾದ ತಳಿಗೆಯನ್ನು ತಯಾರು ಮಾಡಬೇಕೆಂಬ ಹಂಬಲ ಉಂಟಾಗುತ್ತದೆ ಇದಕ್ಕೆ ಅಗತ್ಯ ಪರಿಕರಗಳನೆಲ್ಲ ಸ್ವಂತ ಅಗೋಚರ ಶಕ್ತಿಯಿಂದ ಕೂಡಿಸಿಕೊಂಡು ಈ ವ್ಯವಸ್ಥೆಗೆ ಬೇಕಾಗಿದ್ದ ಬೆಂಕಿಯನ್ನು ಉತ್ತಮರ ಕೇರಿಯಲ್ಲಿನ ಮನೆಯಿಂದ ತರಲು ''ಶ್ರೀ ಲಕ್ಷ್ಮೀದೇವಮ್ಮ''ನನ್ನು ಕಳುಹಿಸುತ್ತಾರೆ ಅವೇಳೆ ತಡ ರಾತ್ರಿಯಾಗಿದ್ದರಿಂದ ಯಾರ ಮನೆಯಲ್ಲೂ ಬೆಂಕಿ ಕಾಣಿಸುವುದಿಲ್ಲ ಕಾರಣ ಪಕ್ಕದ ಹರಿಜನ ಕೇರಿಗೆ ಹೋಗುತ್ತಾಳೆ, ಅಲ್ಲಿನ ಒಂದು ಮನೆಯ ಮೇಲೆ ಹೊಗೆ ಬರುತ್ತಿರುವುದು ಕಾಣಿಸುತ್ತದೆ. ಇದು ''ಅಕ್ಕ ಮನೆಯಮ್ಮ''ನಿಗೆ ಗೊತ್ತಾಗುವುದಿಲ್ಲ ಎಂದು ತಿಳಿದು ಆಮನೆ ಹತ್ತಿರಕ್ಕೆ ಬಂದು ನೋಡಲಾಗಿ ಆ ಮನೆಯವರು ಬಾಗಿಲನ್ನು ಭದ್ರಪಡಿಸಿ ಒಳಗಡೆ ಕಳ್ಳತನದಿಂದ ತಂದಿದ್ದ ಒಂದು ಕೋಳಿಯನ್ನು ಕಡಿದು ಯಾರಿಗೂ ಗೊತ್ತಾಗಬಾರದೆಂದು ತಡ ರಾತ್ರಿಯಲ್ಲಿ ಮಾಂಸದ ಅಡಿಗೆಯನ್ನು ಮಾಡುತ್ತಿರುತ್ತಾರೆ; ಅಲ್ಲಿಗೆ ಬಂದ ''ಲಕ್ಷ್ಮಿ ದೇವಮ್ಮನು'' ಬಾಗಿಲಿಗೆ ಶಬ್ದ ಮಾಡಿ ಮನೆಯವರು ಹೊರಕ್ಕೆ ಬರುವುದರೊಳಗೆ ನಿರಾಕಾರತ್ವವನ್ನು ಹೊಂದಿ ಒಳ ಬಂದು ಮನೆಯವರಿಗೆ ಗೋಚರವಾಗದ ರೀತಿಯಲ್ಲಿ ಆ ಒಲೆಯಿಂದ ಬೆಂಕಿಯನ್ನು ತರುತ್ತಾಳೆ. * ಬೆಂಕಿ ಸಿಕ್ಕಿದ ಖುಷಿಯಲ್ಲಿ ''ಶ್ರೀ ಮಡಿವಾಳೆಶ್ವರರ'' ಎಚ್ಚರಿಕೆಯ ಮಾತುಗಳು ಹಾಗೂ ಶರಣರು ಮೆಟ್ಟಿದ ಉತ್ತಮರ ಕೇರಿಯ ನೆಲದ ಮಹತ್ವವನ್ನು ಕಡೆಗಣಿಸಿ, ಎರಡು ಅಪರಾಧಗಳಾದ ಕಳ್ಳತನ ಮತ್ತು ಪ್ರಾಣಿ ಹಿಂಸೆ ಹಾಗೂ ಅಸ್ಪೃಶ್ಯರ ಮನೆಗೆ ಪ್ರವೇಶ ಮತ್ತು ಅಪವಿತ್ರವಾದ ಒಲೆಯಿಂದ ಕೊಳ್ಳಿಯನ್ನು ತಂದಿರುವುದರಿಂದ ಸೂಕ್ಷ್ಮದೃಷ್ಠಿಯುಳ್ಳ ಶರಣರ ವಾಕ್ಯ ಪರಿಪಾಲಕಳು ಆಚಾರ ಹಾಗೂ ಶೀಲವಂತಳಾಗಿರುವ ''ಶ್ರೀ ಮನೆಯಮ್ಮನವರಿಗೆ'' ಕೊಳ್ಳಿಯನ್ನು ತಂದ ಮೂಲದ ಅರಿವಾಗುತ್ತದೆ. ಈ ಸಂಬಂಧ ''ಶ್ರೀ ಲಕ್ಷ್ಮೀದೇವಮ್ಮ''ನ ಬಗ್ಗೆ ಅಸಹ್ಯ, ಕೋಪ, ಮತ್ಸರವುಂಟಾಗಿ ಒರಟು ಮಾತುಗಳಿಂದ ಶಪಿಸುತ್ತಾ ನಿನ್ನಿಂದ ಈ ದೇವಮಂದಿರವು ಅಪವಿತ್ರವಾಯಿತು. '' ಶ್ರೀ ಮಡಿವಾಳೇಶ್ವರ'' ಸ್ವಾಮಿಗಳವರ ಉಪದೇಶವಾದಂತೆ ನೀನು ಮಹಾ ಧ್ರೊಹಿ, ವಚನ ಭ್ರಷ್ಟಳೂ ''ಶ್ರೀ ಗುರುಗಳವರ'' ಆದೇಶದ ಪ್ರಕಾರ ನೆಡೆದುಕೊಳ್ಳದೆ ಇದ್ದ ಕಾರಣ ಅವರಿಂದ ಉಪದೇಶಿಸಲ್ಪಟ್ಟ ಪಾವಿತ್ರತೆ ಮತ್ತು ದೈವ ಶಕ್ತಿಯನ್ನು ಈ ಘಳಿಗೆಯಿಂದಲೇ ಕಳೆದುಕೊಂಡು ಅಸಹಾಯಕಳಾಗಿದ್ದೀಯ ಕಾರಣ ಈ ಬೆಂಕಿಯನ್ನು ವಾಪಸ್ಸು ತೆಗೆದುಕೊಂಡು ಹೋಗು; *ಮತ್ತೆ ಇಲ್ಲಿಗೆ ಬರಬೇಡ ದಲಿತರ ಕೇರಿಯಲ್ಲಿ ನೆಲಸಿ ಅವರ ಆಚಾರ, ಪದ್ಧತಿಗಳಂತೆ ಪೂಜಿಸಿಕೊಂಡು ಹಿಂಸಮಾರ್ಗವನ್ನು ಬಿಟ್ಟು ಅವರುಗಳ ತೊಂದರೆ ಕಷ್ಟ, ಸಮಸ್ಯೆಗಳಿಗೆಲ್ಲ ಸ್ಪಂದಿಸಿ ಸುಖ, ಶಾಂತಿ, ಸಮೃದ್ಧಿಯನ್ನು ಕೊಡುತ್ತಾ ಅವರುಗಳ ಇಷ್ಟ ದೇವತೆಯಾಗಿ ಇರು, ನಾನು ನೀನು ಅಕ್ಕ ಪಕ್ಕದಲ್ಲಿದ್ದರೂ ಸಹ ಯಾವ ರೀತಿಯ ಸಂಬಂಧ, ಸಂಪರ್ಕ, ಸಂಸ್ಕಾರಗಳು ಇರುವುದಿಲ್ಲ ಎಂಬ ದಿಟ್ಟ ಮಾತುಗಳನ್ನು ಹೇಳಿ ಆಕೆಯನ್ನು ಹೊರಕ್ಕೆ ಕಳುಹಿಸುತ್ತಾಳೆ ಮತ್ತು ಆಕೆಯನ್ನು ಲೀನಗೊಳಿಸಿ ಪೂಜಿಸಿದ್ದ ನೀಲಿ ವರ್ಣದ ಕುಂಭವನ್ನು ಹೊರಕ್ಕೆತಂದು ದೈವತ್ವವನ್ನು ಹೊಂದಿದ್ದ ಪವಿತ್ರ ಜಲವನ್ನು ಖಾಲಿ ಮಾಡಿ ಅದೃಶ್ಯ ರೂಪದಿಂದ ಕೇರಿಗೆ ಹೋಗಿ ಶಿಲಾರೂಪದಲ್ಲಿ ಪೂಜಿತಳಾಗಿರು ಎಂಬುದಾಗಿ ಬೀಳ್ಕೊಂಡಂತೆ ಅಂದಿನಿಂದ ಹರಿಜನ ಕೇರಿಯಲ್ಲಿ ನೆಲೆಸಿದ್ದಾಳೆ. * ಪ್ರತಿ ದೀಪಾವಳಿ ಹಬ್ಬದ ದಿನ ಅಹಿಂಸಾ ಪದ್ದತಿಯಿಂತೆ ವಿಶೇಷ ಪೂಜೆ ನೆಡೆದುಕೊಂಡು ಬರುತ್ತಿರುವುದು ಪ್ರಸ್ತುತವಾಗಿದೆ, ಈ ಘಟನೆಯ ನಂತರ ''ಶ್ರೀ ಮನೆಯಮ್ಮನವರು'' ಅರ್ಚಕರಾದ 'ಶ್ರೀ ಲಿಂಗೇಗೌಡರ' ಮೇಲೆ ಆವೇಶವಾಗಿ ಬಂದು ನೆರೆದಿದ್ದ ಭಕ್ತ ಸಮೂಹಕ್ಕೆ ಅಪ್ಪಣೆ ಕೊಟ್ಟಂತೆ, ನನ್ನ ದೇವ ಮಂದಿರಕ್ಕೆ ಸೂತಕ ಅಪವಿತ್ರತೆ ಕಳಂಕವಾಗಿದೆ ಕಾರಣ ಇಲ್ಲಿಂದ ಹೊರಹೋದ ''ಶ್ರೀ ಲಕ್ಷ್ಮಿ ದೇವಮ್ಮ'' ಕಳ್ಳತನ, ಪ್ರಾಣಿಹಿಂಸೆ ಮಾಡಿ, ಮಾಂಸಾಹಾರ ಬೇಯಿಸುತ್ತಿದ್ದ ಅಸ್ಪೃಶ್ಯರ ಮನೆಯ ಅಪವಿತ್ರ ಒಲೆಯಿಂದ ಬೆಂಕಿಯನ್ನು ತಂದುದ್ದರಿಂದ ವೀರಶೈವ ಧರ್ಮದ ಉಪದೇಶವನ್ನು ಪಡೆದಿದ್ದವಳು ''ಶ್ರೀ ಮಡಿವಾಳೇಶ್ವರರ'' ಮುನಿಗಳವರ ಆದರ್ಶ ತತ್ವ ವಾಗ್ವಾನಗಳಿಗೆ ಚ್ಯುತಿಯಾಗಿದೆ ಈಗ ನನಗೂ ನನ್ನ ಮಂದಿರಕ್ಕೂ ಸೂತಕ ಆವರಿಸಿದೆ ನನ್ನ ತಂಗಿಯು ಸಹವಾಸದಿಂದ ಮಹಾ ಪಾಪ ಮಾಡಿದ ದೋಷಕ್ಕೆ ಒಳಗಾಗಿದ್ದೇನೆ; ಇಲ್ಲಿರುವ ಜೀವ, ಜಲ ಇರುವ ಕುಂಭವೂ ಅವವಿತ್ರವಾಗಿರುವ ಕಾರಣ ನೀವು ''ಶ್ರೀ ಮಡಿವಾಳೇಶ್ವರ''ಸ್ವಾಮಿಗಳವರ ಆಶ್ರಮಕ್ಕೆ ಹೋಗಿ ಅಲ್ಲಿಂದ ಪಾದೋದಕವನ್ನು ತಂದು; ಈ ದೇವ ಮಂದಿರಕ್ಕೆ ಹಾಕಿ ಪವಿತ್ರಗೊಳಿಸಬೇಕು. * ಕರಿ-ಎಳ್ಳು, ಬೆಲ್ಲದ ಮಿಶ್ರಣ 'ಚಿಗಳಿ' ಮಾಡಿ ಸೂತಕ ಹಾಗೂ ದೋಷನಿವಾರಣೆಗಾಗಿ ನನ್ನ ಸನ್ನಿಧಿಯಿಂದ ಭಕ್ತರಿಗೆಲ್ಲ ಪ್ರಸಾದವಾಗಿ ವಿತರಿಸಿದರೆ ಎಲ್ಲರ ಭಕ್ತಿ ಹಾರೈಕೆಗಳಿಂದ ಕಳಂಕಮುಕ್ತಳಾಗುತ್ತೇನೆ. ಚಿಗಳಿಯ ಸೂತಕ ನಿವಾರಣೆಯ ಸಂಕೇತವಾಗಿರುತ್ತದೆ ಅಲ್ಲದೆ ಅಪವಿತ್ರ ವಾಗಿರುವ ಸ್ಥಾನ ಪಲ್ಲಟವಾಗಿರುವ ''ಶ್ರೀ ಲಕ್ಷ್ಮೀದೇವಿಯನ್ನು'' ಲೀನಗೊಳಿಸಿ ಪೂಜಿಸಿದ ನೀಲಾವರ್ಣದ ಕುಂಭವು ಖಾಲಿ ಇದೆ. ಇದನ್ನು ನಿಶಬ್ಧವೇಳೆಯಲ್ಲಿ ತೆಗೆದುಕೊಂಡು ಹೋಗಿ ನದಿಯಲ್ಲಿ ಬಿಟ್ಟು ಬರಬೇಕು ಎಂಬ ಆದೇಶವಾಗುತ್ತದೆ. ಇನ್ನೂ ಮುಂದೆ ಪರಿಶುದ್ದತೆ, ಶೀಲವಂತಿಕೆ, ಅಹಿಂಸಾವಾದಿಯು ಆಗಿರುವ ನನಗೆ ಯಾವ ಮೂಲದಿಂದಲೂ ಅಪವಿತ್ರತೆ ಮೈಲಿಗೆ ಉಂಟಾಗಬಾರದು. ಈ ಕಾರಣಕ್ಕಾಗಿ ಪ್ರತಿ ವರ್ಷ ನೆಡೆಯುವ ''ಪುಂಮಿಲನ'' ಪೂಜಾದಿನ ಪೂಜೆಗಾಗಿ ಉಪಯೋಗಿಸುವ ತೆಂಗಿನಕಾಯಿ, ಬಾಳೆಹಣ್ಣುಗಳಿಗಾಗಿ ೫ ದಿನ ಮುಂಚಿತವಾಗಿ ಪಕ್ಕಾ ಮಡಿಯಿಂದ ಬಾಳೆಗೊನೆಗಳನ್ನು ತಂದು ಯಾವ ಕೃತಕ ಶಕ್ತಿಯನ್ನು ಬಳಸದೆ ನನ್ನ ಸನ್ನಿಧಿಯಲ್ಲಿರುವ ಹಗೇವಿನಲ್ಲಿಟ್ಟು ಹಣ್ಣು ಮಾಡಿ ಪೂಜೆಗೆ ಬಳಸಬೇಕು ತೆಂಗಿನಕಾಯಿಗಳನ್ನು ಸಹ ಪಕ್ಕ ಮಡಿಯಿಂದ ಮರದಿಂದ ಕಿತ್ತು ಸುಲಿದು ಉಪಯೋಗಿಸಬೇಕು. * ಪರಿಮಳ ದ್ರವ್ಯಗಳಾದ ಕರ್ಪೂರ, ಉದುಬತ್ತಿ, ಹಾರ, ಹೂವುಗಳಿಗೆ ಸನ್ನಿಧಿಯ ಪವಿತ್ರ ತೀರ್ಥಪ್ರೋಕ್ಷಣೆಮಾಡಿ ಶುದ್ಧಗೊಳಿಸಿದನಂತರ ಪೂಜೆಗೆ ಬಳಸಬೇಕು, ಈ ರೀತಿ ವ್ಯವಸ್ಥೆ ಮಾಡಿಕೊಂಡು ಪೂಜಾ ಪರಿಕರಗಳನ್ನು ದೈವಾರ್ಷಿಕ ''ಪುಂಮಿಲನ'' ಪೂಜಾ ಮಹೋತ್ಸವ ನಡೆಯುವ ಶುಕ್ರವಾರದ ದಿನ ಗ್ರಾಮದ ಮುಖಂಡರಾದವರು ಶುದ್ಧ ಮಡಿಯಿಂದ ದೇವ ಮಂದಿರದ ವರಾಂಡದಲ್ಲಿ ಕುಳಿತು; ಭಕ್ತರು ತರುವ ತಟ್ಟೆಗಳಿಗೆ ಪೂಜಾವಸ್ತುಗಳನ್ನು ತುಂಬಿ ಕೊಡಬೇಕು. ಈ ಕ್ರಮವು ನಿರಂತರವಾಗಿ ನೆಡೆದುಕೊಂಡು ಬರಬೇಕು. ಈ ಎಲ್ಲಾ ವ್ಯವಸ್ಥೆ ಜೊತೆಗೆ ಚಿಗುಳಿಯು ಸಹ ಪೂಜಾ ತಟ್ಟೆಗೂ ಪ್ರಸಾದವಾಗಿ ತುಂಬಬೇಕು. ಈ ಎಲ್ಲಾ ನಿಯಮಗಳಿಂದ ಭಕ್ತರು ನನಗೆ ಪೂಜೆಯನ್ನು ಸಲ್ಲಿಸುವುದರಿಂದ ಅಂತಹ ಭಕ್ತರು ತಮ್ಮ ಮನಸ್ಸಿನಲ್ಲಿದ್ದ ಸಂಕಲ್ಪವನ್ನು ಕಳೆದು ನಂಬಿಕೆಯಿಂದ ತೀರ್ಥ-ಪ್ರಸಾದ ಪಡೆಯುತ್ತಿರುವುದರಿಂದ ನಾನು ಸಂತುಷ್ಟಳಾಗುತ್ತೇನೆ. * ಈ ಎಲ್ಲಾ ವಿಧಿ ವಿಧಾನಗಳಿಂದ ನನ್ನ ಮನಸ್ಸಿಗೆ ಅಂಟಿದ್ದ ಕಳಂಕಗಳೆಲ್ಲ ನಿವಾರಣೆಯಾಗಿ ಭಕ್ತಪರಾದೀನಳಾಗುತ್ತೇನೆ; ಎಂದು ಹೇಳಿದ ದೇವಿಯು ಅರ್ಚಕರಿಂದ ಇಳಿದು ಮೂಲಸ್ಥಾನಕ್ಕೆ ಹೋದಾಗ ''ಶ್ರೀ ಲಿಂಗೇಗೌಡರಿಗೆ'' ಸಹಜ ಸ್ಥಿತಿ ಉಂಟಾಗಿ ದೇವಿಯು ಗೌಡರ ಬಾಯಿ ಮುಖಾಂತರ ಹೇಳಿದ ವಿಸ್ಮಯವನ್ನು ಕೇಳಿ ಸಂದರ್ಭದಲ್ಲಿ ಹಾಜರಿದ್ದ ಭಕ್ತರಿಗೆ ನಂಬಿಕೆಯುಂಟಾಗಿ ಆದೇಶವಾದಂತೆ ಕಾರ್ಯೋನ್ಮುಖರಾಗುತ್ತಾರೆ. ==ಇತಿಹಾಸ== *ಈ ಊರನ್ನು ಹಿಂದೆ ನರಸಿಂಹ ನಾಯಕ ಎಂಬ ರಾಜನು ಆಳ್ವಿಕೆ ನಡೆಸಿದ್ದನು. ಗ್ರಾಮ ದೇವತೆ ನರಸಿಂಹ ಸ್ವಾಮಿ ಆಗಿರುವುದರಿಂದ ಮತ್ತು ಹೊಳೆಯ ದಂಡೆಯಲ್ಲಿ ಈ ಪಟ್ಟಣ ಇರುವುದರಿಂದ ಈ ಪಟ್ಟಣಕ್ಕೆ ಹೊಳೆನರಸೀಪುರ ಎಂಬ ಹೆಸರು ಬಂತು ಎಂದು ಹೇಳಲಾಗುತ್ತದೆ. ತಾಲೂಕಿನ ಅತಿ ದೊಡ್ಡ ಗ್ರಾಮ ತಾತನಹಳ್ಳಿ. ಇದು ಹೊಳೆನರಸೀಪುರದಿ೦ದ ಸುಮಾರು ೮ ಕಿಮಿ ದೂರ ಇದೆ. *ಇಲ್ಲಿಯ ಮುಖ್ಯ ದೇವಾಲಯ ಶ್ರಿ ಲಕ್ಷ್ಮಿ ತಾತೇಶ್ವರ ದೇವಾಲಯ. ಇಲ್ಲಿ ಪ್ರತಿ ವರುಶ ಯುಗಾದಿ ಕಳೆದ ೯ ನೆಯ ದಿನ ದೇವಿಯ ವೈಭವದ ಜಾತ್ರೆ ನಡೆಯುತ್ತದೆ. ಹಿರೇಬೆಳಗುಲಿಯ ಗ್ರಾಮದೇವತೆ ಮತ್ತು ಮನೆಯಮ್ಮನವರ ಇತಿಹಾಸ ಬಹಳ ಕುತೂಹಲಕಾರಿಯಾಗಿದೆ ಇದನ್ನು ಓದಲು ಕೆಳಗೆ ಹೋಗಿ. == ಪ್ರೇಕ್ಷಣೀಯ ಸ್ಥಳಗಳು == ಪುರಾತನ ಶ್ರೀ ನರಸಿಂಹ ಸ್ವಾಮಿ ದೇವಾಲಯ ಇಲ್ಲಿನ ಆಕರ್ಷಣೆ. ಪ್ರತಿವರ್ಷ ಇಲ್ಲಿ ಜಾತ್ರೆ ನಡೆಯುತ್ತದೆ. ಮಾವಿನಕೆರೆ ಗ್ರಾಮದಲ್ಲಿ ರಂಗನಾಥ ಸ್ವಾಮಿ ಜಾತ್ರ ಮಹೋತ್ಸವ ಜರುಗುತ್ತದೆ. === ಪ್ರಮುಖ ದೇವಸ್ಥಾನಗಳು === * ಶ್ರೀ ಲಕ್ಷ್ಮಿನರಸಿಂಹಸ್ವಾಮಿ ದೇವಾಲಯ * ಶ್ರೀ ಹಂಗರ ಮಲ್ಲಪ್ಪ ದೇವಸ್ಥಾನ * ಶ್ರೀ ಆಂಜನೇಯ ದೇವಸ್ಥಾನ * ಶ್ರೀ ಗಣಪತಿ ದೇವಸ್ಥಾನ * ಶ್ರೀ ನಂಜುಂಡೇಶ್ವರ ದೇವರು * ಶ್ರೀ ಲಕ್ಷ್ಮಿದೇವಸ್ಥಾನ * ರಾಮದೇವರ ಕಟ್ಟೆ ಜಲಪಾತ === ಹೂವಿನಹಳ್ಳಿ === [[ಚಿತ್ರ:Hangaramallappa.jpg|thumb|[[ಚಿತ್ರ:Hangaramallappa.jpg|thumb|ಹಂಗರ ಮಲ್ಲಪ್ಪ ದೇವಸ್ಥಾನ, ಹೂವಿನಹಳ್ಳಿ]]ಹಂಗರ ಮಲ್ಲಪ್ಪ ದೇವಸ್ಥಾನ, ಹೂವಿನಹಳ್ಳಿ]] ದೂರದಲೆಲ್ಲೋ ಇರುವ ಸ್ಥಳಗಳನ್ನ ನೋಡಲಿಕ್ಕೆ ನೂರಾರು ಕಿಲೋ ಮೀಟರ್ ಹೋಗುವ ನಾವು ನಮ್ಮ ತಾಲ್ಲೋಕಿನ ಹಂಗರಮಲ್ಲಪ್ಪ ಬೆಟ್ಟವನ್ನೊಮ್ಮೆ ನೋಡಿದ್ದೇವೆಯೇ..... ನಮ್ಮ ಹೊಳೆನರಸೀಪುರ ತಾಲ್ಲೋಕಿನ 8 ಕಿಲೋ ಮೀಟರ್ ದೂರದಲ್ಲಿನ ಹೂವಿನಹಳ್ಳಿ (ಹೊಳೆನರಸೀಪುರ – ಚನ್ನರಾಯಪಟ್ಟಣ ರಸ್ತೆ) ಸಮೀಪದ ಹಂಗರ ಮಲ್ಲಪ್ಪ ದೇವರು ಇರುವ ಸ್ಥಳವೇ ಹಂಗರಮಲ್ಲಪ್ಪ ಬೆಟ್ಟ. ಯಾವುದೇ ಮಲೆನಾಡಿಗೂ ಕಡಿಮೆಯೆನಿಸದ ಸುತ್ತಲೂ ಬೆಟ್ಟಗುಡ್ಡಗಳಿಂದ ಕೂಡಿದ್ದ ಸುಂದರ ಪರಿಸರದೊಂದಿಗೆ ಚಾರಣಕ್ಕೆ ಅಥವಾ ಸಹಲ್ ಗೆ ತೆರಳುವ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿರುವಂತಿದೆ ಬೆಟ್ಟ. ಬೆಟ್ಟಕ್ಕೆ ತೆರಳಲು ರಸ್ತೆ ವ್ಯವಸ್ಥೆಯಿದ್ದು, ಕಾರು ಅಥವಾ ಬೈಕ್ ಗಳ ಮೂಲಕವೂ ಸರಾಗವಾಗಿ ಬೆಟ್ಟದ ತುದಿಯನ್ನ ತಲುಪಬಹುದು. ಈ ದೇವಸ್ಥಾನದ ವಿಶೇಷತೆ ಏನು? ಹಾಗೂ ಇಲ್ಲಿಗೆ ಭಕ್ತಾದಿಗಳು ಇದ್ದಾರ? ಅನ್ನೋ ಗೊಂದಲವೇ ನಿಮಗೆ ಬನ್ನಿ ಅದರ ಬಗ್ಗೆಯೂ ನೋಡೋಣ. ಈ ದೇವಸ್ಥಾನಕ್ಕೆ ಸುತ್ತಮುತ್ತಲಿನ 10 ಕ್ಕೂ ಮಿಗಿಲಾದ ಹಳ್ಳಿಗಳ (ಹೂವಿನಹಳ್ಳಿ, ಕಾಳೇನಹಳ್ಳಿ ಕಾವಲು, ಬಾಗಿವಾಳು, ಬೆಟ್ಟದ ಸಾತೇನಹಳ್ಳಿ, ಜಾಂದಾಳ್ ಕ್ರಾಸ್, ಬಿಚೇನಹಳ್ಳಿ, ಉಣ್ಣೇನಹಳ್ಳಿ, ಹರಿಹರಪುರ, ಬೀರನಹಳ್ಳಿ ಇತ್ಯಾದಿ) ಹೆಚ್ಚು ಜನರು ಕೃಷಿ ಚಟುವಟಿಕೆಗಳನ್ನೇ ತಮ್ಮ ಮೂಲ ಕಸುಬನ್ನಾಗಿಸಿಕೊಂಡಿದ್ದಾರೆ. ಕೃಷಿ ಅಂದಾಕ್ಷಣ ನಿಮ್ಮೆಲ್ಲರಿಗೂ ಗೊತ್ತೇ ಇದೆ ಪ್ರತೀ ಮನೆಯಲ್ಲೂ ಹಸು ಹಾಗೂ ಎಮ್ಮೆಗಳನ್ನ ಸಾಕಿರುತ್ತಾರೆ. ಪ್ರತಿ ಹಸು ಅಥವಾ ಎಮ್ಮೆಗಳು ಕರು ಹಾಕಿದಾಗ ಗಿಣ್ಣು ತಯಾರಿಸಿ ಇಲ್ಲಿಗೆ ತಂದು ಪೂಜಿಸಿ ನಂತರ ಮನೆಯವರೆಲ್ಲರೂ ಸ್ವೀಕರಿಸುವ ಪದ್ದತಿ ಮೊದಲಿನಿಂದಲೂ ಬೆಳೆದುಕೊಂಡು ಬಂದಿದೆ. ಇಲ್ಲಿ ಪೂಜೆ ಕೈಗೊಂಡರೆ ಹಸು/ಎಮ್ಮೆ ಹಾಗೂ ಕರುಗಳಿಗೆ ಯಾವುದೇ ತೊಂದರೆಯಾಗೊಲ್ಲವೆಂಬ ನಂಬಿಕೆ ಇಲ್ಲಿನ ಭಕ್ತಾದಿಗಳದ್ದು. ಈ ದೇವಸ್ಥಾನಕ್ಕೊಂದು ದಂತ ಕಥೆಯೂ ಇದೆ ಅದೇನೆಂದರೆ, ಪಕ್ಕದ ಬಾಗಿವಾಳು ಗ್ರಾಮದ ಗರ್ಭಿಣಿ ಮಹಿಳೆಯೊಬ್ಬರ ಮನೆಯ ಹಸು ಕರು ಹಾಕಿದ ಸಂದರ್ಭದಲ್ಲಿ ಗಿಣ್ಣು ತೆಗೆದುಕೊಂಡು ಹೋಗಿ ಪೂಜಿಸಿಕೊಂಡು ಬರಲು ಯಾರೂ ಇಲ್ಲದ ಕಾರಣ ಆಕೆಯೇ ತೆರಳುತ್ತಾಳೆ ಮಾರ್ಗಮಧ್ಯದಲ್ಲಿ ಆಕೆಗೆ ಸುಸ್ತಾದ ಸಂದರ್ಭದಲ್ಲಿ ಅಲ್ಲೇ ಕುಳಿತು ಭಗವಂತ ನೀನೇಕೆ ಅಷ್ಟು ದೂರ ಇದ್ದೀಯ ಇಲ್ಲೇ ಹತ್ತಿರದಲ್ಲೇ ಇರಬಾರದಿತ್ತೆ ಎಂದು ಕೇಳಿಕೊಂಡಾಗ ಪಕ್ಕದ ಬೆಟ್ಟದಲ್ಲಿದ್ದ ದೇವರು ಅಲ್ಲಿ ಮೂಡಿತೆಂಬ ನಂಬಿಕೆಯಿದೆ. ಇದು ಸತ್ಯಕ್ಕೆ ಸಮೀಪವೆಂಬಂತೆ ಪುಷ್ಟಿ ನೀಡಲು ಹಂಗರಮಲ್ಲಪ್ಪ ಬೆಟ್ಟಕ್ಕೆ ಸಮೀಪದ ದೊಡ್ಡ ಬೆಟ್ಟದಲ್ಲೂ ಈಗಲೂ ಪಾದದ ಗುರುತುಗಳನ್ನೊಳಗೊಂಡ ಕಲ್ಲು ಇದ್ದು ಅದನ್ನೂ ಪೂಜಿಸುವ ಪದ್ದತಿ ಇದೆ. ಈ ಬೆಟ್ಟದಲ್ಲಿ ಪ್ರತೀ ಕಾರ್ತಿಕ ಮಾಸದ ಹುಣ್ಣಿಮೆಯ ದಿನ ಸುತ್ತಮುತ್ತಲ ಭಕ್ತಾದಿಗಳೆಲ್ಲರೂ ಒಟ್ಟಿಗೆ ಸೇರಿ ಸಭ್ರಮ ಸಡಗರದಿಂದ ಜಾತ್ರಾ ಮಹೋತ್ಸವ ನಡೆಸುತ್ತಾ ಬಂದಿದ್ದಾರೆ. === ಹೂವಿನಹಳ್ಳಿಯ ಸಂಗಮೇಶ್ವರ ಮತ್ತು ವೀರಭದ್ರೇಶ್ವರ ದೇವಸ್ಥಾನದ ಸಮೀಪದಲ್ಲಿರುವ ವೀರಗಲ್ಲುಗಳ ಇತಿಹಾಸ === ಹೊಳೆನರಸೀಪುರದಿಂದ ೮ ಕಿ.ಮೀ ದೂರದಲ್ಲಿರುವ ಹೂವಿನಹಳ್ಳಿ ಗ್ರಾಮದಲ್ಲಿ ಹೊಯ್ಸಳ ಕಾಲದ ಮಹತ್ವದ ವೀರಗಲ್ಲು ಶಾಸನವೊಂದು ಲಭ್ಯವಾಗಿದೆ. ಈ ವೀರಗಲ್ಲು ಹೂವಿನಹಳ್ಳಿಯ ''ಈಶ್ವರ ದೇವಸ್ಥಾನದ (ಹೇಮಾವತಿ ನದಿಯ ಸಮೀಪದಲ್ಲಿರುವ ದೇವಸ್ತಾನ)'' ಪಕ್ಕದಲ್ಲಿ ಇದೆ. ಇದು ಕ್ರಿ.ಶ ೧೧೭೨ ಮಾರ್ಚ್ ೧ರ ಕಾಲಮಾನ ಸೂಚಿಸುವ ಈ ವೀರಗಲ್ಲು ೨ನೇ ಬಲ್ಲಾಳನ ಕಾಲದ್ದಾಗಿದೆ. ಇಮ್ಮಡಿ ಬಲ್ಲಾಳ ನಡೆಸಿದ ಗ್ರಾಮ ದಾಳಿಯ ಸಂದರ್ಭವೊಂದರಲ್ಲಿ ಬಮ್ಮಯನಾಯಕ ಎಂಬಾತ ಮರಣ ಹೊಂದಿದ ಸಂಗತಿಯನ್ನು ಇದು ನಿರೂಪಿಸುತ್ತದೆ. ಆತ ಬಲ್ಲಾಳನ ಪರವಾಗಿ ಹೋರಾಡಿದಂತೆ ತೋರುತ್ತದೆ. ಇದು ಬಲ್ಲಾಳ ತನ್ನ ತಂದೆಯ ವಿರುದ್ಧ ನಡೆಸಿದ ಬಂಡಾಯದ ಅಪ್ರತ್ಯಕ್ಷ ಸೂಚನೆ. ಕೆಲವರು ಶಾಸನಗಳಲ್ಲಿ ಸೂಚಿತವಾಗಿರುವಂತೆ ಕ್ರಿ.ಶ ೧೧೬೮ ರಿಂದಲೇ ತನ್ನ ತಂದೆಯೊಂದಿಗೆ ಜಂಟಿಯಾಗಿ ರಾಜ್ಯವಾಳುತಿದ್ದ ಕ್ರಿ.ಶ ೧೧೭೨ ರಲ್ಲಿ ತನ್ನದೇ ಆದ ಸೇನಾಬಲವನ್ನು ಕೂಡಿಸಿಕೊಂಡು ತಂದೆಯ ವಿರುದ್ಧ ಹೋರಾಟಕ್ಕಿಳಿದ === '''<u><big>ಶ್ರವಣೂರು ಗ್ರಾಮ.</big></u>''' <small>ಗರುಡಾಳೇಶ್ವರ ದೇವಾಲಯ</small> === ಈ ಗ್ರಾಮ ಹೊಳೆನರಸೀಪುರ ತಾಲೋಕಿನ 12 ಕಿ.ಮಿ.ದೂರದಲ್ಲಿದೆ ನಮ್ಮ ಊರಿನಲ್ಲಿ ನೆಲೆಸಿರುವ ಗರುಡಾಳೇಶ್ವರ ದೇವರು ಅತ್ಯಂತ ಶಕ್ತಿ ಶಾಲಿ ದೇವರು ಎಂದು ಹೇಳುತಾರೆ ಗರುಡನು ವಿಷ್ಣುವಿನ ವಾಹನದೇವತೆ ಎಂದು ಹೇಳುತಾರೆ ನಮ್ಮ ಊರಿನ ಈ ದೇವಾಲಯದ ದಲ್ಲಿ ಗರುಡನ ಆಕೃತಿ ಮನುಷ್ಯನ ರೀತಿ ಇದ್ದು ಬಾಗಿದ ಕೊಕ್ಕು ಮತ್ತು ರೆಕ್ಕೆಗಳಿಂದ ಕೂಡಿದೆ ಗರುಡ ಮತ್ತು ನಾಗರ ಹಾವಿಗೆ ಬದ್ದ ದ್ವೇಷ ಇದೆ ಎಂಬುದನ್ನು ನಮ್ಮ ಈ ದೇವಾಲಯದಲ್ಲಿ ಅದ್ಬುತವಾಗಿ ಚಿತ್ರೀಸಲಾಗಿದೆ. ಅತ್ಯಂತ ವಿಶಿಷ್ಟವಾದ ಸಂಗತಿ ಎಂದರೆ ಮಕ್ಕಳು ಇಲ್ಲದವರು ಈ ದೇವಾಲಯಕ್ಕೆ ಬಂದು ಶ್ರದ್ದೆ ಭಕ್ತಿ ಇಂದ ಗರುಡ ಸೆರೆಯನ್ನು ಬಿಡಿಸಿದರೆ ಮಕ್ಕಳ ಭಾಗ್ಯ ಕರುಣಿಸುತ್ತದೆ ಎಂಬುದು ನಿಜವಾದ ಸಂಗತಿ ಆಗಿದೆ ಪ್ರತಿ ವರ್ಷ ಕಾರ್ತಿಕ ಮಾಸದಲ್ಲಿ ದೇವಸ್ಥಾನಕ್ಕೆ ಪೂಜೆ ಸಲ್ಲಿಸುವ ವಾಡಿಕೆ ಇದೆ ಪ್ರತಿ ವರ್ಷ ಏಪ್ರಿಲ್ ತಿಂಗಳಲ್ಲಿ ಮೂರು ದಿನ ಅತ್ಯಂತ ಅದ್ದೂರಿ ಯಾಗಿ ಹಬ್ಬ ವನ್ನು ಆಚರಿಸಲಾಗುತ್ತದೆ. ಈ ಹಬ್ಬಕ್ಕೆ ರಂಗದ ಹಬ್ಬ ಎನ್ನುವರು. ಸುತೂರಿನ ಹಳ್ಳಿಗಳ ಜನರು ರಂಗದ ಕುಣಿತಕ್ಕೆ ಭಾಗವಹಿಸುತ್ತಾರೆ. ಮತ್ತು ಇಲ್ಲಿನ ಗ್ರಾಮ ದೇವತೆಯಾದ '''<big>ಶಿವರದಮ್ಮ</big>''' ನೆಲೆಸಿರುತಾಳೆ. ಹಾಗು 1986ನೇ ಇಸವಿಯಲ್ಲಿ ಸ್ಥಾಪನೆಯಾದ '''<big>ಶ್ರೀ ಶಿಂಗಮ್ಮ.</big>'''ದೇವಾಲಯ ಇದೆ. ಇಲ್ಲಿ ವರ್ಷಕ್ಕೊಮ್ಮೆ. ನಾಯಕ ಸಮುದಾಯದವರಿಂದ <big>'''ಶ್ರೀ ಶಿಂಗಮ್ಮನವರ'''</big> ಹಬ್ಬವನ್ನು ಮಾಡಲಾಗುತ್ತದೆ. ಹಾಗು '''<big>ಈಶ್ವರ</big>''' ದೇವಾಲಯ ಇದೆ. == ವನ == ಕೃಷಿ ಇಲ್ಲಿ ಪ್ರಮುಖ ಕಸುಬು. ಭತ್ತ,ಕಬ್ಬು ಇತ್ಯಾದಿಗಳನ್ನು ಬೆಳೆಯಲಾಗುತ್ತದೆ. ಇದು ಒಂದು ವ್ಯವಸಾಯ ಪ್ರಧಾನವಾದ ಪಟ್ಟಣ. ಹೇಮಾವತಿ ಹೊಳೆಯು ಪಟ್ಟಣದ ಪಕ್ಕದಲ್ಲಿ ಹರಿಯುತ್ತಿದ್ದು ಇದರಿಂದ ನೀರಾವರಿ ಸೌಲಭ್ಯ ಹೆಚ್ಚಾಗಿ ಕಂಡು ಬರುತ್ತದೆ. ಹೊಳೆನರಸೀಪುರ ಸುತ್ತಮುತ್ತಲ ಹೂಲಗದ್ದೆಗಳಿಗೆ ಅನುಕೂಲಕರವಾಗಿದೆ. ಇದರಿಂದ ವ್ಯಾಪಾರ ಕೇಂದ್ರ ಮತ್ತು ವ್ಯವಸಾಯ ಪ್ರಧಾನ ಕೈಗಾರಿಕೆಗಳಿಗೆ ಪ್ರಾಮುಖ್ಯತೆ ಪಡೆದಿದೆ. ಹೇಮಾವತಿ ಹೊಳೆಯಿಂದ ನೀರಾವರಿ ಚಟುವಟಿಕೆಗಳು ಹಲವು ಕಡೆ ವಿಸ್ತಾರವಾಗಿದೆ. ಹೊಳೆನರಸೀಪುರವು ಒಂದು ಆಕರ್ಷಣೀಯವಾದ ವಸತಿ ಕೇಂದ್ರವಾಗಿದೆ. == '''ಗುಡ್ಡೇನಹಳ್ಳಿ''' == '''ಗುಡ್ಡೇನಹಳ್ಳಿ''' ಕರ್ನಾಟಕ ರಾಜ್ಯದ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನಲ್ಲಿರುವ ಒಂದು ಗ್ರಾಮ. 2011ರ ಭಾರತದ ಜನಗಣತಿಯ ಪ್ರಕಾರ ಈ ಗ್ರಾಮದ ಜನಗಣತಿ ಗ್ರಾಮ ಕೋಡ್ 616975 ಆಗಿದೆ. ಗ್ರಾಮವು ಕ್ಯಾತನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದೆ. === ಭೌಗೋಳಿಕ ಮತ್ತು ಆಡಳಿತಾತ್ಮಕ ವಿವರ === ಗುಡ್ಡೇನಹಳ್ಳಿ ಗ್ರಾಮವು ಕರ್ನಾಟಕದ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನಲ್ಲಿದೆ. ಜನಗಣತಿ ದಾಖಲೆಗಳಲ್ಲಿ ಇದು ಹೊಳೆನರಸೀಪುರ C.D. Block ವ್ಯಾಪ್ತಿಯ ಗ್ರಾಮವಾಗಿ ದಾಖಲಾಗಿದೆ. * ರಾಜ್ಯ: ಕರ್ನಾಟಕ * ಜಿಲ್ಲೆ: ಹಾಸನ * ತಾಲ್ಲೂಕು: ಹೊಳೆನರಸೀಪುರ * ಗ್ರಾಮ ಪಂಚಾಯಿತಿ: ಕ್ಯಾತನಹಳ್ಳಿ * ಜನಗಣತಿ ಗ್ರಾಮ ಕೋಡ್: 616975 * 2001ರ ಜನಗಣತಿ ಕೋಡ್: 02646000 * ಅಂಚೆ ಪಿನ್ ಕೋಡ್: 573211 * ಗ್ರಾಮದ ವಿಸ್ತೀರ್ಣ: 167.93 ಹೆಕ್ಟೇರ್ * ತಾಲ್ಲೂಕು ಕೇಂದ್ರ: ಹೊಳೆನರಸೀಪುರ ಹಾಸನ ಜಿಲ್ಲಾಡಳಿತದ ಮಾಹಿತಿಯ ಪ್ರಕಾರ ಕ್ಯಾತನಹಳ್ಳಿ ಗ್ರಾಮ ಪಂಚಾಯಿತಿಯು ಹೊಳೆನರಸೀಪುರ ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿದೆ. === ಜನಸಂಖ್ಯೆ === 2011ರ ಜನಗಣತಿಯ ಪ್ರಕಾರ ಗುಡ್ಡೇನಹಳ್ಳಿ ಗ್ರಾಮದ ಒಟ್ಟು ಜನಸಂಖ್ಯೆ 1,004. ಗ್ರಾಮದಲ್ಲಿ ಒಟ್ಟು 231 ಕುಟುಂಬಗಳು ಇದ್ದವು. ಇವರಲ್ಲಿ 493 ಪುರುಷರು ಮತ್ತು 511 ಮಹಿಳೆಯರು ಇದ್ದರು. ಇದರ ಆಧಾರದ ಮೇಲೆ ಪ್ರತಿ 1,000 ಪುರುಷರಿಗೆ ಸುಮಾರು 1,037 ಮಹಿಳೆಯರು ಇದ್ದರು. ವಿವರ| 2011 ಒಟ್ಟು ಜನಸಂಖ್ಯೆ| 1,004 ಪುರುಷರು| 493 ಮಹಿಳೆಯರು| 511 ಕುಟುಂಬಗಳು| 231 ಜನಗಣತಿ ಗ್ರಾಮ ಕೋಡ್| 616975 ವಿಸ್ತೀರ್ಣ| 167.93 ಹೆಕ್ಟೇರ್ 2011ರ ಜನಗಣತಿಯ ಪ್ರಕಾರ ಪರಿಶಿಷ್ಟ ಜಾತಿಗೆ ಸೇರಿದವರ ಸಂಖ್ಯೆ 8 ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದವರ ಸಂಖ್ಯೆ 3 ಎಂದು ಗ್ರಾಮ ಮಟ್ಟದ ದಾಖಲೆಗಳಲ್ಲಿ ನಮೂದಿಸಲಾಗಿದೆ. === ಕೃಷಿ ಮತ್ತು ಆರ್ಥಿಕತೆ === ಗುಡ್ಡೇನಹಳ್ಳಿ ಗ್ರಾಮವು ಗ್ರಾಮೀಣ ಪ್ರದೇಶವಾಗಿದ್ದು, ಕೃಷಿಯು ಸ್ಥಳೀಯ ಆರ್ಥಿಕ ಚಟುವಟಿಕೆಗಳಲ್ಲಿ ಪ್ರಮುಖ ಸ್ಥಾನವನ್ನು ಹೊಂದಿದೆ. ಲಭ್ಯವಿರುವ ಗ್ರಾಮ ಮಟ್ಟದ ದಾಖಲೆಗಳ ಪ್ರಕಾರ ಗ್ರಾಮದ ಒಟ್ಟು ಭೌಗೋಳಿಕ ವಿಸ್ತೀರ್ಣವು 167.93 ಹೆಕ್ಟೇರ್ ಆಗಿದ್ದು, ಸುಮಾರು 112.32 ಹೆಕ್ಟೇರ್ ಭೂಮಿಯು ನಿವ್ವಳ ಬಿತ್ತನೆ ಪ್ರದೇಶವಾಗಿದೆ. ಗ್ರಾಮದಲ್ಲಿ ರಾಗಿ ಮತ್ತು ಹಣ್ಣುಗಳ ಬೆಳೆ ಪ್ರಮುಖ ಕೃಷಿ ಉತ್ಪನ್ನಗಳಾಗಿ ದಾಖಲಾಗಿವೆ. ಬಿತ್ತನೆ ಪ್ರದೇಶದ ಒಂದು ಭಾಗ ನೀರಾವರಿ ಸೌಲಭ್ಯ ಹೊಂದಿದ್ದು, ಉಳಿದ ಭಾಗ ಮಳೆಯಾಧಾರಿತ ಕೃಷಿಗೆ ಒಳಪಟ್ಟಿದೆ. === ಸಾರಿಗೆ === ಗುಡ್ಡೇನಹಳ್ಳಿಗೆ ರಸ್ತೆ ಸಂಪರ್ಕವಿದ್ದು, ಗ್ರಾಮಕ್ಕೆ ಸಾರ್ವಜನಿಕ ಬಸ್ ಸೇವೆ ಲಭ್ಯವಿರುವುದಾಗಿ ಗ್ರಾಮ ಮಟ್ಟದ ದಾಖಲೆಗಳು ಸೂಚಿಸುತ್ತವೆ. ಗ್ರಾಮದ ಸಮೀಪದ ಪ್ರಮುಖ ಪಟ್ಟಣವಾಗಿ ಹೊಳೆನರಸೀಪುರವನ್ನು ದಾಖಲಿಸಲಾಗಿದೆ. === ಶಿಕ್ಷಣ ಮತ್ತು ಮೂಲಸೌಕರ್ಯ === ಗ್ರಾಮದ ಕುರಿತು ಲಭ್ಯವಿರುವ ಗ್ರಾಮ ನಿರ್ದೇಶಿಕೆ ಮಾಹಿತಿಯಲ್ಲಿ ಪ್ರಾಥಮಿಕ ಶಿಕ್ಷಣ ಸೌಲಭ್ಯ ಮತ್ತು ಇತರ ಮೂಲಸೌಕರ್ಯಗಳ ಕುರಿತು ದಾಖಲೆಗಳಿವೆ. ಗ್ರಾಮೀಣ ಪ್ರದೇಶಗಳಲ್ಲಿನ ಶಿಕ್ಷಣ, ರಸ್ತೆ, ವಿದ್ಯುತ್, ಕುಡಿಯುವ ನೀರು ಮತ್ತು ಇತರ ಸಾರ್ವಜನಿಕ ಸೌಲಭ್ಯಗಳ ಸ್ಥಿತಿ ಕಾಲಾನುಸಾರ ಬದಲಾಗಬಹುದಾದುದರಿಂದ, ಪ್ರಸ್ತುತ ಸೌಲಭ್ಯಗಳಿಗಾಗಿ ಸಂಬಂಧಿತ ಸ್ಥಳೀಯ ಆಡಳಿತದ ದಾಖಲೆಗಳನ್ನು ಪರಿಗಣಿಸುವುದು ಸೂಕ್ತವಾಗಿದೆ. === ಆಡಳಿತ === ಗುಡ್ಡೇನಹಳ್ಳಿ ಗ್ರಾಮವು ಕ್ಯಾತನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿದೆ. ಕ್ಯಾತನಹಳ್ಳಿ ಗ್ರಾಮ ಪಂಚಾಯಿತಿಯು ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳಲ್ಲಿ ಒಂದಾಗಿದೆ. === ಜನಗಣತಿ === ಗುಡ್ಡೇನಹಳ್ಳಿಯು ಭಾರತದ ಜನಗಣತಿ ದಾಖಲೆಗಳಲ್ಲಿ ಪ್ರತ್ಯೇಕ ಗ್ರಾಮ ಘಟಕವಾಗಿ ಗುರುತಿಸಲ್ಪಟ್ಟಿದೆ. 2011ರ ಜನಗಣತಿಯ District Census Handbook – Hassanನಲ್ಲಿ ಹೊಳೆನರಸೀಪುರ C.D. Block ಅಡಿಯಲ್ಲಿ ಗುಡ್ಡೇನಹಳ್ಳಿಗೆ 616975 ಎಂಬ 2011ರ ಜನಗಣತಿ ಸ್ಥಳ ಕೋಡ್ ನೀಡಲಾಗಿದೆ. === ಉಲ್ಲೇಖಗಳು === * [https://censusindia.gov.in/ ಭಾರತದ ಜನಗಣತಿ – ಅಧಿಕೃತ ಜಾಲತಾಣ] * [https://hassan.nic.in/ ಹಾಸನ ಜಿಲ್ಲಾಡಳಿತ – ಅಧಿಕೃತ ಜಾಲತಾಣ] =='''ಹೊಳೆ ನರಸೀಪುರ ತಾಲ್ಲೂಕಿನ ಆನೆ ಕನ್ನಂಬಾಡಿ ಗ್ರಾಮ'''== ಆನೆ ಕನ್ನಂಬಾಡಿ ಎಂಬುದು ಹಾಸನ ಜಿಲ್ಲೆಯ ಹೊಳೆ ನರಸೀಪುರ ತಾಲ್ಲೂಕಿನ ಹಳ್ಳಿ ಮೈಸೂರು ಹೋಬಳಿಯ ಒಂದು ಗ್ರಾಮ ವಾಗಿದ್ದು, ಈ ಗ್ರಾಮದಲ್ಲಿ ಹಲವಾರು ವಿಶೇಷತೆ ಗಳಿವೆ. ಶತಮಾನಗಳ ಹಿಂದೆ ಈ ಗ್ರಾಮವನ್ನು ಅಗ್ರಹಾರವೆಂದು ಕರೆಯಲಾಗುತ್ತಿತ್ತು ಎಂದು ಪೂರ್ವಜರು ಉಲ್ಲೇಖಿಸಿದ್ದಾರೆ. ಶತಮಾನಗಳ ಹಿಂದೆ ಈ ಗ್ರಾಮದಲ್ಲಿ ಅಂದರೆ, ೧೨ನೇ ಶತಮಾನದಲ್ಲಿ ಹೊಯ್ಸಳರು ನಿರ್ಮಿಸಿರುವ ನಾರಾಯಣ ದೇವಾಲಯವಿದ್ದು, ಸುಂದರ ಕಲೆ ಮತ್ತು ವಾಸ್ತುಶಿಲ್ಪದಿಂದ ಕೂಡಿದ್ದು, ಅತ್ಯುತ್ತಮ ಕೆತ್ತನೆಯನ್ನೂ ಕಾಣಬಹುದಾಗಿದೆ. ಈ ಗ್ರಾಮದಲ್ಲಿನ ಗ್ರಾಮದೇವತೆಯಾದ ಶ್ರೀ ಬಿದಿರು ಕಾಳಮ್ಮ ದೇವತೆಯ ದೇವಾಲಯವು ಒಂದು ಪ್ರಮುಖ ದೇವಾಲಯವಾಗಿದೆ. ಪ್ರತಿ ವರ್ಷವೂ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಜಾತ್ರಾ ಮಹೋತ್ಸವವು ನಡೆಯುತ್ತದೆ. ಯುಗಾದಿ ಹಬ್ಬದ ಸಂದರ್ಭದಲ್ಲಿಯೂ ವಿಶೇಷ ಪೂಜೆ ಜರುಗುತ್ತದೆ. ಜೊತೆಗೆ ಲಕ್ಷ್ಮಿ ದೇವಿಯ ದೇವಾಲಯ, ಆಂಜನೇಯ ಸ್ವಾಮಿ ದೇವಾಲಯ, ಹಾಗೂ ಮಾರಮ್ಮನ ದೇವಾಲಯಗಳು ಕೂಡ ಇವೆ. ಆನೆ ಕನ್ನಂಬಾಡಿ ಎಂಬುದರ ಮೂಲ -ಹೊಯ್ಸಳರ ಕಾಲದಲ್ಲಿ ಆನೆಗಳನ್ನು ಇಲ್ಲಿ ಪಳಗಿಸುತ್ತಿದ್ದರೆಂದು ಉಲ್ಲೇಖವಿರುವ ಕಾರಣದಿಂದಾಗಿಯೇ ಈ ಗ್ರಾಮಕ್ಕೆ ಆನೆ ಕನ್ನಂಬಾಡಿ ಎಂದು ಕರೆಯಲಾಗುತ್ತಿದೆ. =='''ಪ್ರಮುಖ ಕೈಗಾರಿಕೆಗಳು'''== ಹೊಳೇನರಸೀಪುರ ತಾಲ್ಲೂಕಿನಲ್ಲಿ ಪ್ರಮುಖ ಬೆಳೆಯಾದ ಬತ್ತಕ್ಕೆ ಪೂರಕವಾದ ಹಲವಾರು ಅಕ್ಕಿಗಿರಣಿಗಳು ತಾಲ್ಲೂಕಿನಾದ್ಯಂತ ಹರಡಿದೆ. =='''ಶಿಕ್ಷಣ'''== ಹೊಳೆನರಸೀಪುರದಲ್ಲಿ ಕಲೆ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗಗಳಿರುವ ಕಾಲೇಜುಗಳಿವೆ. ಮಹಿಳೆಯರಿಗಾಗಿ ಪ್ರತ್ಯೇಕ ಪ್ರಥಮದರ್ಜೆ ಕಾಲೇಜಿದೆ. ಇವಲ್ಲದೇ ಹಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಸೇರಿದಂತೆ ಹತ್ತಾರು ವಿದ್ಯಾಸಂಸ್ಥೆಗಳು ಕೆಲಸ ಮಾಡುತ್ತಿವೆ.ಪ್ರಮುಖವಾದ ಸರಕಾರಿ ಕಾನೂನು ಕಾಲೇಜ್ ಕೂಡ ಇದೆ,ಪಡುವಾಲಹಿಪ್ಪೆ ಗ್ರಾಮ ಒಂದು ಪ್ರಮುಖ ಶಿಕ್ಷಣ ಕೇಂದ್ರವಾಗಿ ಹೊರಹೊಮ್ಮುತ್ತಿದೆ.ಈ ಗ್ರಾಮದಲ್ಲಿ ಉನ್ನತ ಶಿಕ್ಷಣಕ್ಕೆ ಅತಿ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತಿದೆ.ಸರಕಾರಿ ಪ್ರಥಮ ದರ್ಜೆ ಕಾಲೇಜು,ಇದೆ ಎಂಕಾಮ್,ಎಂಎ.ಮುಂತಾದ ಪದವಿಗಳನ್ನು ನೀಡುತ್ತಿದ್ದಾರೆ.ವಿದ್ಯಾರ್ಥಿಗಳಿಗೆ ಬೇಕಾದ ಎಲ್ಲ ಸೌಲ್ಯಭ್ಯ ಗಳನ್ನು ದೊರಕಿಸಿ ಕೊಡಲಾಗಿದೆ.ಹಾಸ್ಟೆಲ್ ಕೂಡ ಇದೆ. ==== '''ಕಂಪ್ಯೂಟರ್ ಶಿಕ್ಷಣ''' ==== [http://www.holenarasipurtown.gov.in ಹೊಳೆನರಸೀಪುರ] {{Webarchive|url=https://web.archive.org/web/20140305222733/http://www.holenarasipurtown.gov.in/ |date=2014-03-05 }} ಬೈಪಾಸ್ ರಸ್ತೆಯ ಮಹಿಳಾ ಪದವಿ ಪೂರ್ವ ಕಾಲೇಜು ಮುಂಭಾಗ ಗುತ್ತಮ್ಮ ತಮ್ಮೇಗೌಡ ಕಲ್ಯಾಣ ಮಂಟಪದ ಹತ್ತಿರವಿರುವ [http://www.micegroup.net/ ಮಣಿಪಾಲ್ ಇನಸ್ಟಿಟ್ಯೂಟ್ ಆಫ್ ಕಂಪ್ಯೂಟರ್ ಎಜುಕೇಷನ್] {{Webarchive|url=https://web.archive.org/web/20140604165513/http://micegroup.net/ |date=2014-06-04 }} ಕೇಂದ್ರವು ಕಂಪ್ಯೂಟರ್ ಶಿಕ್ಷಣದ ಅಂಗಗಳಾದ ಸಾಫ್ಟ್ವೇರ್, ಪ್ರೋಗ್ರಾಮಿಂಗ್, ಹಾರ್ಡವೇರ್ ಮತ್ತು ನೆಟ್ವರ್ಕ್ ವಿಷಯಗಳಲ್ಲಿ ತರಬೇತಿ ನೀಡಲಾಗುತ್ತಿದೆ. ಸುಸಜ್ಜಿತ ಲ್ಯಾಬ್ ಹೊಂದಿದ್ದು ಪ್ರಾಯೋಗಿಕ ತರಬೇತಿಗೆ ಆದ್ಯತೆ ನೀಡುತ್ತದೆ. ತನ್ನ ಉತ್ತಮ ಗುಣಮಟ್ಟ ಹಾಗೂ ಕ್ರಮಬದ್ಧ ಕಂಪ್ಯೂಟರ್ ಶಿಕ್ಷಣ ನೀಡಲು ಮಣಿಪಾಲ್ ಯೂನಿವರ್ಸಿಟಿಯಿಂದ ಪ್ರಮಾಣ ಪತ್ರವನ್ನು ಪಡೆದಿದೆ. {{commons category|Holenarasipura}} ೧.[http://holenarasipurtown.gov.in/ಪುರಸಭೆ ಹೊಳೆನರಸೀಪುರ]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }} ೨.[https://web.archive.org/web/20120308202405/http://hassan-history.blogspot.com/ ಹಾಸನ ಇತಿಹಾಸ] ೩.[http://hoysalatourism.org/ ಹೊಯ್ಸಳ ಟೂರಿಸಮ್] {{Webarchive|url=https://web.archive.org/web/20140209004127/http://www.hoysalatourism.org/ |date=2014-02-09 }} {{ಹಾಸನ ತಾಲ್ಲೂಕುಗಳು}} {{Unreferenced}} {{Interwikineeded}} [[ವರ್ಗ:ಹಾಸನ ಜಿಲ್ಲೆಯ ತಾಲೂಕುಗಳು]] {{ಕರ್ನಾಟಕದ ಜಿಲ್ಲೆಗಳು ಮತ್ತು ತಾಲೂಕುಗಳು}} fqhk0f0fwpl3mu6yzujc3ur8gbbocm8 1427310 1427309 2026-09-02T12:17:03Z Sinchana688 101512 /* ಭೌಗೋಳಿಕ ಮತ್ತು ಆಡಳಿತಾತ್ಮಕ ವಿವರ */ 1427310 wikitext text/x-wiki {{Wikify}} {{Infobox ಭಾರತದ ಭೂಪಟ | native_name = ಹೊಳೆನರಸೀಪುರ | type = town | latd = 12.783| longd = 76.243| locator_position = | state_name = ಕರ್ನಾಟಕ | district = [[ಹಾಸನ]] | leader_title = | leader_name = | altitude = ೮೪೯| population_as_of = ೨೦೦೧| population_total = ೨೭,೦೧೮| population_density = ೧೦೮೦೭.೨| area_magnitude= sq. km | area_total = ೨.೫೦| area_telephone = ೦೮೧೭೫| postal_code = ೫೭೩೨೧೧| vehicle_code_range = ಕೆಎ-೧೩| sex_ratio = | unlocode = | website = | footnotes = | }} '''ಹೊಳೆನರಸೀಪುರ''' [[ಹಾಸನ]] ಜಿಲ್ಲೆಯ ಒಂದು ತಾಲೂಕು ಕೇಂದ್ರ. ಈ ಊರನ್ನು ನರಸೀಪುರ ಎಂದು ಕೂಡ ಕರೆಯುತ್ತಾರೆ. ಇಲ್ಲಿ [[ಹೇಮಾವತಿ|ಹೇಮಾವತಿ ನದಿ]] ಹರಿಯುವುದರಿಂದ ಮತ್ತು ನರಸಿಂಹಸ್ವಾಮಿ ದೇವಸ್ಥಾನ ಇರುವುದರಿಂದ ಹೊಳೆನರಸೀಪುರ ಎಂಬ ಹೆಸರು ಬಂತು ಎಂದು ಹೇಳಲಾಗುತ್ತದೆ. ಪುರಸಭೆ ಇಲ್ಲಿನ ಸ್ಥಳೀಯ ಆಡಳಿತ ಸಂಸ್ಥೆ.ಇಡೀ ಊರನ್ನು ಕೋಟೆ ಮತ್ತು ಪೇಟೆ ವಿಭಜಿಸಲಾಗಿದೆ. ಈ ತಾಲ್ಲೂಕಿನ ಮೂರು ಹೋಬಳಿಗಳು: [[ಹಳೇಕೋಟೆ]], [[ಹಳ್ಳಿಮೈಸೂರು]] ಮತ್ತು [[ಕಸಬಾ]]. ==ಇತಿವೃತ್ತ== *ಹೊಳೆನರಸೀಪುರ ಪಟ್ಟಣವು ರಾಜ್ಯ ಹೆದ್ದಾರಿ ಸಂಖ್ಯೆ ೫೭ ರಲ್ಲಿ ನೆಲೆಯಲ್ಲಿದೆ ಹಾಗೂ ಹಾಸನ ಮತ್ತು ಮೈಸೂರು ರೈಲ್ವೆ ದಾರಿಯ ಪೂರ್ವವಲಯದಲ್ಲಿದೆ. ಹೊಳೆನರಸೀಪುರವು ದಕ್ಷಿಣಾಭಿಮುಖವಾಗಿ ಅಭಿವೃದ್ಧಿ ಹೊಂದಿದೆ. ಈ ಪಟ್ಟಣವು ಮೂರು ನಗರ ವಲಯಗಳನ್ನು ಹೊಂದಿದೆ. ಕೋಟೆ ಪ್ರದೇಶ ಜತೆಗೆ ದೇವಾಲಯ ಕೇಂದ್ರಬಿಂದುವಾಗಿದೆ. ಉತ್ತರದ ಕೋಟೆಯು ಮತ್ತು ರೈಲ್ವೆದಾರಿಯ ಮಧ್ಯೆ ಅಭಿವೃದ್ದಿಯಾಗಿದೆ. ಶ್ರೀರಾಮದೇವರಕಟ್ಟೆಯ ನೀರಾವರಿ ಕೆಲಸಗಳಿಗೆ ಅನುಕೂಲಕರವಾಗಿದೆ. ಹೊಳೆನರಸೀಪುರದ ಈಗಿನ ಜನಸಂಖ್ಯೆ ೨೭,೦೨೪ ಇದ್ದು, ಇದು ೨೦೧೧ರ ವೇಳೆಗೆ ೬೫೦೦೦ ಮುಟ್ಟುವ ಸಾಧ್ಯತೆಯಿದೆ. *ಭಾರತದ ಮಾಜಿ [[ಭಾರತದ ಪ್ರಧಾನ ಮಂತ್ರಿ|ಪ್ರಧಾನಿ]] [[ದೇವೇಗೌಡ]]ರ ಹುಟ್ಟೂರು [[ಹರದನಹಳ್ಳಿ]]ಯು ಹಳೇಕೋಟೆ ಹೋಬಳಿಯಲ್ಲಿದೆ. ಹಳೇಕೋಟೆಯ ಪಕ್ಕದಲ್ಲಿಯೇ ಇರುವ ಮಾವಿನಕೆರೆಯು ಪುಣ್ಯಕ್ಷೇತ್ರವಾಗಿದ್ದು, ಮಾವಿನಕೆರೆ ರಂಗನಾಥನಬೆಟ್ಟಕ್ಕೆ ಇತ್ತೀಚೆಗೆ ರಸ್ತೆ ಮಾಡಲಾಗಿದೆ. ಹರಿಹರಪುರವು ಇದೇ ಹೋಬಳಿಗೆ ಸೇರಿದ ಪ್ರಮುಖ ಪಂಚಾಯಿತಿ ಕೇಂದ್ರವಾಗಿದ್ದು, ಹರಿಹರಪುರದ ಗ್ರಾಮದೇವತೆ ಉಡುಸಲಮ್ಮ-ದುರ್ಗಾಪರಮೇಶ್ವರಿ ದೇವತೆಗಳಿಗೆ ಹೊರರಾಜ್ಯದಲ್ಲೂ ಭಕ್ತರಿದ್ದಾರೆ. ==ಹೊಳೆನರಸೀಪುರದ ಹಿರೇಬೆಳಗುಲಿಯ ಗ್ರಾಮದ ಚರಿತ್ರೆ== * ಕೋಟ್ಯಂತರ ವರ್ಷಗಳ ಹಿಂದೆ ನಭೋ ಮಂಡಲದಲ್ಲಿ ಒಂದು ಮಹಾಸ್ಪೋಟ ಉಂಟಾಗಿ ಆಕಾಶ ಕಾಯವು ಛಿದ್ರಗೊಂಡು ಆಕಾಶ, ಗಾಳಿ, ನೀರು, ಭೂಮಿ, ಸೂರ್ಯ ಎಂಬ ಪಂಚ ಭೂತಗಳು ಸೃಷ್ಟಿಯಾಗಿದೆ ಎಂದು ಖಗೋಳ ವಿಜ್ಞಾನಿಗಳ ಅಭಿಪ್ರಾಯವಾಗಿದೆ. ಹೀಗೆ ಪ್ರಪಂಚ ಸೃಷ್ಟಿ ಯಾದ ನಂತರದಲ್ಲಿ ಶಾಖ, ನೀರು, ಗಾಳಿ ಇವುಗಳ ಸಂಯೋಜನೆಯಿಂದ ಭೂಮಿಯ ಬಂಡೆಗಳ ಮೇಲೆ ‘ಪಾಚಿ ಶೀಲಾವಲ್ಕಗಳೆಂಬ’ ಜೀವ ಕೋಶಗಳು ಹುಟ್ಟಿ ಕೊಳುತ್ತವೆ. *ಇದರಿಂದ ಪ್ರಾರಂಭವಾದ ಜೀವಿಗಳ ಪರಿವರ್ತನೆಯು ಸಾವಿರಾರು ವರ್ಷಗಳ ಕಾಲ ವಿಕಾಸ ಹೊಂದಿ ವಿವಿಧ ಜೀವಿಗಳ ಮೂಲದಿಂದ ಅಂತಿಮವಾಗಿ ಮಾನವನ ಉಗಮವಾಗಿದೆ ಎಂಬುದು ಇತಿಹಾಸ ಮೂಲಗಳಿಂದ ತಿಳಿದು ಬಂದಿರುತ್ತದೆ. ಮಾನವನ ವಿಕಾಸವು ಸಿಂಧು ನದಿ ಕಣಿವೆಯ ನಾಗರಿಕತೆಯಿಂದ ಪ್ರಾರಂಭವಾಗಿದ್ದರಿಂದ ''ಹಿಂದೂದೇಶ'' ವೆಂದು ರೂಪುಗೊಂಡು ಇಲ್ಲಿನ ನಿವಾಸಿಗಳು ಹಿಂದೂಗಳೆಂದು ಕರೆಯಲ್ಪಡುತ್ತಾರೆ. *ಭೂಮಿಯ ಮೇಲೆ ಆದಿ ಮಾನವನ ಜೀವನ ಕ್ರಮವು ಪ್ರಾರಂಭವಾಗುವುದಕ್ಕೂ ಮುನ್ನ ಅಲ್ಲಲ್ಲಿ ಕೆಲವು ರಾಕ್ಷಸರು ಹುಟ್ಟಿಕೊಂಡು ಮಾನವನ ಕುಲದ ವಿಕಾಸಕ್ಕೆ ಕಂಟಕ ಪ್ರಾಯವಾಗುತ್ತದೆ ಇದರಿಂದ ಭಕ್ತಿಗೆ ನೆಲೆಯಿಲ್ಲದಂತಾಗುತ್ತದೆ ಮತ್ತು ಮನುಕುಲವು ವಿನಾಶದ ಹಾದಿ ಹಿಡಿಯುತ್ತದೆ. ಇದರಿಂದ ಆತಂಕಗೊಂಡ ವೈಕುಂಠಪತಿಯಾದ ಶ್ರೀ ವಿಷ್ಣು ಬೇರೆ ಬೇರೆ ಯುಗಗಳಲ್ಲಿ ವಿವಿಧ ಅವತಾರಗಳನೆತ್ತಿ ದುಷ್ಟ ಸಂಹಾರ ಮಾಡಿದ್ದನ್ನು 'ಋಷಿ' ಮುನಿಗಳಿಂದ ರಚಿತವಾಗಿರುವ ಪುರಾಣ ಕಥೆಗಳಿಂದ ತಿಳಿದು ಬಂದಿರುತ್ತದೆ: ದುಷ್ಟ ಸಂಹಾರವಾದ ನಂತರದಲ್ಲಿ ಭೂಮಿಯ ಮೇಲೆ ಮಾನವನ ಸಂತತಿಯು ಉಳಿದು ಬೆಳೆಯಲು ನಾಂದಿಯಾಗುತ್ತದೆ. *ಇವರುಗಳು ತಮ್ಮ ಕಷ್ಟ ತೊಂದರೆಗಳಿಗೆಲ್ಲ ಹೆಚ್ಚಾಗಿ ಶ್ರೀ ಪಾರ್ವತಿ ದೇವಿಯನ್ನು ವಿವಿಧ ರೂಪದಲ್ಲಿ ತಮ್ಮ ಶಕ್ತಿ ದೇವತೆಯಾಗಿ ನಂಬಿಕೆ ಭಕ್ತಿಯಿಂದ ಆರಾಧಿಸಿರುತ್ತಾರೆ. ವೈಕುಂಠಪತಿಯಿಂದ ದುಷ್ಟ ಸಂಹಾರವಾದರೂ ಸಹ, ಮಾನವರಲ್ಲಿ ಹೆಚ್ಚಾಗಿ ಹಿಂದೂಗಳಲ್ಲಿ ಸಾಮೂಹಿಕ ಪಿಡುಗು ಗಳಾದ ಅಧರ್ಮ, ಅಜ್ಞಾನ, ಅನಾಚಾರ, ದರಿದ್ರ್ಯ, ಮೂಡನಂಬಿಕೆ ಮತ್ತು ಸಾಂಕ್ರಾಮಿಕ ರೋಗಗಳೆಂಬ ಧೈತ್ಯ ಸಮಸ್ಯೆಗಳು ಜೀವಂತವಾಗಿ ಉಳಿದು ಕೊಂಡಿರುತ್ತದೆ. ಇದರಿಂದ ದೈವದ ಮೇಲೆ ಭಕ್ತಿ ಕಡಿಮೆಯಾಗಿ ಜನರಲ್ಲಿ ಲೌಕಿಕ ವಿಕಾಸವು ನಿಂತ ನೀರಾಗುತ್ತದೆ. ಆದ ಕಾರಣ ಮಾನವ ಸಂತತಿಯು ವಿನಾಶದ ಹಾದಿ ಹಿಡಿದಿರುವ ಪರಿಸ್ಥಿತಿಯನ್ನು ತಿಳಿದ ಪರಶಿವನು, ರಾಣಿಯಾದ ಶ್ರೀ ಪಾರ್ವತಿ ದೇವಿಯವರು ಮಾನವರಲ್ಲಿ ಈ ಜ್ವಲಂತ ಸಮಸ್ಯೆಗಳಿಗೆ ಆತಂಕಪಟ್ಟು ದೈವ ಭಕ್ತಿ, ಶಾಂತಿ, ನೆಮ್ಮದಿ, ಉತ್ಸಾಹದಿಂದ ಜೀವನ ಮಾಡುವ ಅವಕಾಶಗಳನ್ನು ಕಲ್ಪಿಸುವ ಸಂಕಲ್ಪ ಮಾಡಿ, ತಮ್ಮ ಪರಿಚಾರಿಕೆಯರ ಪೈಕಿ ಅರ್ಹರಾದ ೭ ಜನ ಕನ್ಯೆಯರಿಗೆ ಸರ್ವಶಕ್ತಿಯನ್ನು ಕೊಟ್ಟು ''ಸಪ್ತ ಮಾತೃಕೇಯರನ್ನು'' ಸೃಷ್ಟಿ ಮಾಡಿ, ನೀವುಗಳು ಭೂಲೋಕಕ್ಕೆ ಹೋಗಿ ಸ್ಥಳ, ಸನ್ನಿವೇಶ ಅಲ್ಲಿನ ಮಾನವರಲ್ಲಿರುವ ಆಚಾರ, ವಿಚಾರ, ನಂಬಿಕೆ ಪದ್ದತಿಗೆ ಅನುಸಾರವಾಗಿ ಬೇರೆ ಬೇರೆ ಹೆಸರುಗಳಿಂದ ಶಿಲಾ ರೂಪದಲ್ಲಿ ನೆಲೆಯಾಗಿ, ಆರಾಧಿಸಿಕೊಳ್ಳುತ್ತಾ ಅಲ್ಲಿನ ಎಲ್ಲಾ ಸಮಸ್ಯೆ ತೊಂದರೆಗಳಿಗೆ ಸ್ಪಂದಿಸುತ್ತಿರಬೇಕೆಂದು ಆದೇಶ ಮಾಡಿ, ಅಂಬಿಕಾ ಎಂಬ ಕನ್ಯಾಮಣಿಯನ್ನು ಮುಂದಿಟ್ಟು ಉಳಿದ ಆರು ಜನರನ್ನು ಈಕೆಯ ಸಂಗಡ ಕಳುಹಿಸಿಕೊಟ್ಟ ಮೇರೆಗೆ ''ಏಳು ಜ್ಯೋತಿ ರೂಪ'' ದಲ್ಲಿ ಇಹಲೋಕಾಭಿಮುಖವಾಗಿ ಹೊರಡುತ್ತಾರೆ. *ಇತ್ತ ಭೂಲೋಕದ ದಕ್ಷಿಣ ಕರಾವಳಿ ತೀರದ ಕೊಂಕಣ ಸೀಮೆಯಲ್ಲಿ ಒಬ್ಬ ಬೇಡನು ಹುಟ್ಟಿಕೊಂಡು ಮೂಢನಂಬಿಕೆಯಿಂದ, ಸಿಕ್ಕಿದ ಜನರನ್ನು ಕೊಲ್ಲುವುದು, ಅವರಿಂದ ದೋಚಿಕೊಂಡು ತಂದು ಜೀವನ ಮಾಡುತ್ತಿರುತ್ತಾನೆ. ಈತನ ತೊಂದರೆ ಯನ್ನು ಸಹಿಸಲಾರದೆ ನಿಗ್ರಹಕ್ಕಾಗಿ ಪ್ರತಿ ದಿನವೂ ಶಕ್ತಿ ದೇವತೆಗೆ ಮೊರೆಯಿಡುತ್ತಾರೆ. ಇದೇ ಸಂಧರ್ಭದಲ್ಲಿ ಕೈಲಾಸದಿಂದ ಹೊರಟ ಸಪ್ತಮಾತೃಕೆಯರುಗಳು ಮೊದಲು ಈ ಸ್ಥಳಕ್ಕೆ ಬಂದು ತಲುಪುತ್ತಾರೆ. ಇಲ್ಲಿಗೆ ಬಂದ ನಂತರ ಮೊದಲು ಬೇಡನನ್ನು ಬೇಟಿ ಮಾಡಿದ ಅಂಬಿಕಾ ದೇವಿಯು ಬಗೆ ಬಗೆಯಾಗಿ ಉಪದೇಶ ಮಾಡಿ ಕ್ರಮೇಣ ಪರಮ ಭಕ್ತನನ್ನಾಗಿ ಪರಿವರ್ತಿಸಿ ಹಿಂಸಾ ಮಾರ್ಗವನ್ನು ಬಿಟ್ಟು ಮನುಷ್ಯನಾಗುತ್ತಾನೆ. *ಇದರಿಂದ ಈತನ ಆತಂಕ ತಪ್ಪುತ್ತದೆ. ಈ ಕಾರಣಕ್ಕೆ ಕೊಲ್ಲುತ್ತಿದ್ದ ಊರು ‘ಕೊಲ್ಲೂರು' ಎಂದು ಕರೆದಿರುತ್ತಾರೆ. ದುಶ್ಚಟವನ್ನು ಪರಿವರ್ತನೆ ಮಾಡಿದ ಪ್ರೇರಣೆಯಿಂದ ''ಮೂಕ+ಅಂಬಿಕೆ = ಮೂಕಾಂಬಿಕೆ'' ಎಂತಲೂ ನೆಲೆಸಿ ಪ್ರಸಿದ್ದಿಯನ್ನು ಪಡೆದು, ಇಂದಿನ ಈ ಭಾಗದ ಜನರ, ರಾಜಕಾರಣಿಗಳ, ಕಲಾವಿದರ, ಆರಾಧ್ಯ ಧೈವವಾಗಿ ನೆಲೆಸಿರುತ್ತಾಳೆ. *ಇದಾದ ನಂತರ ಉಳಿದ ಆರು ಜನ ಮಾತೃಕೆಯರು ಕರ್ನಾಟಕದ ಆರು ದಿಕ್ಕುಗಳನ್ನು ಹಿಡಿದು ಹೊರಟು ''ಸ್ತ್ರೀ'' ಹೆಸರಿನ ಮುಖ್ಯ ನದಿ ಪಾತ್ರದ ಮುಖ ಜಾಲ ಸೀಮೆಗಳಲ್ಲಿ ನೆಲೆಯಾಗಿ ತಮ್ಮ ಶಕ್ತಿ ಪವಾಡಗಳಿಂದ ಆ ಸ್ಥಳದ ಜನರ ಎಲ್ಲಾ ತೊಂದರೆ, ಕಷ್ಟ ಗಳನ್ನು, ಪರಿಹಾರ ಮಾಡಿ ನಂಬಿಕೆ, ಧೈವ ಭಕ್ತಿ ನೆಲೆಯಾಗುವಂತೆ ಸಂಕಲ್ಪ ಮಾಡಿ ಹೊರಟವರಲ್ಲಿ ಮೂರನೇ ಮಾತೃಕೆಯು ಅಲ್ಲಿಂದ ಉತ್ತರಾಭಿಮುಖವಾಗಿ ಹೊರಟು ಹೇಮಾವತಿ ನದಿ ತೀರದ ಈಗಿನ ''ಹಿರೇಬೆಳಗುಲಿ'' ಎಂಬ ಗ್ರಾಮದ ಊರಿನ ಗಡಿ ಪ್ರದೇಶಕ್ಕೆ ಬಂದ ನಂತರ ಗ್ರಾಮದ ಒಳಕ್ಕೆ ಪ್ರವೇಶ ಮಾಡಿದ ಕ್ರಮವು ಬಹಳ ಕುತೂಹಲ ಕಾರಿಯಾಗಿರುವ ಬಗ್ಗೆ ವಿವರವಾಗಿ ತಿಳಿಸಲಾಗಿರುತ್ತದೆ. ==ಹಿರೇಬೆಳಗುಲಿಗೆ ಮೂರನೇ ಮಾತೃಕೆಯ ಪ್ರವೇಶ== *ಹನ್ನೊಂದನೇ ಶತಮಾನದ ಆದಿ ಭಾಗದಲ್ಲಿ ನಮ್ಮ ಗ್ರಾಮಕ್ಕೆ ಯಾವಾಗಲೂ ಕ್ಷಾಮ, ಅಭಾವಗಳು, ಸಾಂಕ್ರಾಮಿಕ ರೋಗಗಳು ಮನುಷ್ಯರನ್ನು ಮತ್ತು ಜಾನುವಾರುಗಳನ್ನು ಬಲಿ ತೆಗೆದುಕೊಳ್ಳುತ್ತಿದ್ದೆವು. ಆವತ್ತಿನ ರೋಗಿಗಳಿಗೆ ಸರಿಯಾದ ಚಿಕಿತ್ಸೆ, ಮದ್ದುಗಳು ಇನ್ನೂ ಆವಿಷ್ಕಾರ ಗೊಂಡಿರ ಲಿಲ್ಲದ ಕಾರಣ ಜನರು ಮೂಢನಂಬಿಕೆಯಿಂದ ಹಾದಿ ಬೀದಿಯ ಮಾರಿ ಮಸಣಿಯರನ್ನು ಕರೆದು ಬೇವಿನ ಸೊಪ್ಪಿನಿಂದ ಮಂತ್ರ ಹಾಕಿಸುವುದು, ಶಾಸ್ತ್ರ ಕೇಳಿ ಪೂಜೆ ಹಾಕಿಸುವುದು ಮಾಡುತ್ತಿದ್ದರಿಂದ ತೊಂದರೆಗಳು, ರೋಗಗಳು ನಿಯಂತ್ರಣಕ್ಕೆ ಬಾರದೆ, ಹೆಚ್ಚಿನ ಸಂಖ್ಯೆಯಲ್ಲಿ ಜನ, ಜಾನುವಾರುಗಳು ಸಾವಿಗೆ ತುತ್ತಾಗುತ್ತಿದ್ದವು. ಇದರಿಂದ ಪ್ರಕೃತಿಯ ಸಮತೋಲನವು ತಪ್ಪುತ್ತಾ ಬರುತ್ತದೆ. *ಈ ಪರಿಸ್ಥಿತಿಯಲ್ಲಿ ಜನರಲ್ಲಿ ಭಯ, ಭೀತಿ, ಧಾರಿದ್ರ್ಯ ಹೆಚ್ಚಾಗುತ್ತದೆ. ನೆಮ್ಮದಿಯಾಗಿ ಜೀವನ ಮಾಡಲು ಆಸೆ, ಉತ್ಸಾಹಗಳು ಇರುತ್ತಿರಲಿಲ್ಲವಾದ ಕಾರಣ ಕೆಲವರು ಉದ್ಯೋಗವನ್ನು ಹುಡುಕಿಕೊಂಡು ಬೇರೆ ಕಡೆಗೆ ವಲಸೆ ಹೋಗುತ್ತಿದ್ದರು. ದೈರ್ಯ ಮಾಡಿ ಉಳಿದವರು ಕೂಲಿ ಸಣ್ಣ ಪುಟ್ಟ ವ್ಯಾಪಾರವನ್ನು ಮಾಡಿಕೊಂಡು ಜೀವನವನ್ನು ಸಾಗಿಸುವುದು ಅನಿವಾರ್ಯವಾಗಿದ್ದಿತ್ತು. ಆಗಿನ ಕಾಲದಲ್ಲಿ ಹತ್ತಿರದಲ್ಲಿ ಅಂಗಡಿಗಳಾಗಲಿ, ಪೇಟೆಗಳಾಗಲಿ ಇರುತ್ತಿರಲಿಲ್ಲದ ಕಾರಣ, ತಾವು ಬೆಳೆದ ರಾಗಿ ನವಣೆ, ಹುರುಳಿ, ಮುಂತಾದ ಕೃಷಿ ಉತ್ಪನ್ನಗಳನ್ನು ಅಲ್ಲಲ್ಲಿ ಸೇರುತ್ತಿದ್ದ ವಾರದ ಸಂತೆಗಳಲ್ಲಿ ಸರಕು ವಿನಿಮಯ ಮಾಡಿಕೊಳ್ಳುವುದು ಸಾಗಿಕೊಂಡು ಬರುತ್ತಿತ್ತು. *ಇಂದಿಗೆ ಇಪ್ಪತೊಂದನೆ ತಲೆಮಾರಿನವರಾದ ಈ ಗ್ರಾಮದ ಹಿರಿಯರಾಗಿದ್ದ ಶ್ರೀ ಹಲಗೇಗೌಡ ಎಂಬುವವರು ಇದ್ದವರ ಪೈಕಿ ಧೃಡ ಕಾಯಾಕರು, ದೈವ ಭಕ್ಟರು, ವ್ಯವಹಾರ ಚತುರರು ಆಗಿದ್ದರು. ಆ ಕಾಲದಲ್ಲಿ ಇಲ್ಲಿ ಬೆಳೆಯುತ್ತಿದ್ದ ರಾಗಿ, ಹುರುಳಿ, ನವಣೆ, ಅವರೇ ಮುಂತಾದ ಧಾನ್ಯ ಗಳನ್ನು ವ್ಯಾಪಾರ ಮಾಡಿಕೊಂಡು ತಮ್ಮ ಜೀವನವನ್ನು ಸಾಗಿಸುತ್ತಿದ್ದರು. ಮಾಮೂಲಿನಂತೆ ಒಂದು ಗುರುವಾರ ದಿನ, ಇಲ್ಲಿಗೆ ನಾಲ್ಕು ಮೈಲಿ ದೂರದ ಗುಡ್ಡದ ತಪ್ಪಲಿನ ಈಗಿನ ''ಕುಂಚೇವು'' ಎಂಬ ಗ್ರಾಮದ ಹತ್ತಿರ ವಿಶಾಲವಾದ ಮೈದಾನದಲ್ಲಿ ಸೇರುತ್ತಿದ್ದ ಸಂತೆಗೆ ಕಾಲುನಡಿಗೆಯಲ್ಲಿ ರಾಗಿ ಚೀಲವನ್ನು ಹೊತ್ತುಕೊಂಡು ಹೋಗುತಿದ್ದರು. ಆ ಕಾಲದಲ್ಲಿ ಎತ್ತಿನ ಗಾಡಿಗಳಾಗಲಿ, ಇತರೆ ವಾಹನಗಳು ಆವಿಷ್ಕಾರ ಗೊಂಡಿರಲಿಲ್ಲವಾದ್ದರಿಂದ ಕಾಲ್ನಡಿಗೆ ಅನಿವಾರ್ಯವಾಗಿತ್ತು. *ಆ ದಿನದ ಸಂತೆಯಲ್ಲಿ ಗೌಡರ ಮಾಲು ಪೂರ ಖರ್ಚಾಗದೆ ಉಳಿದು ಬಿಡುತ್ತದೆ : ಉಳಿದಿದ್ದ ರಾಗಿ ಚೀಲವನ್ನು ಹೊತ್ತುಕೊಂಡು ಊರು ಕಡೆಗೆ ವಾಪಸ್ಸು ಬರಲು ಸ್ವಲ್ಪ ತಡವಾಗುತ್ತದೆ. ನಮ್ಮ ಗ್ರಾಮಕ್ಕೆ ಹತ್ತಿರದ ಈಗಿನ ''ಕೆರೆಕೋಡಿ'' ಇರುವ ಜಾಗವು ತುಂಬಾ ತಗ್ಗು ಪ್ರದೇಶವಾಗಿ ತ್ತು. ಆಗ ಕೆರೆ ಇರಲಿಲ್ಲ ಬೆಟ್ಟದ ತಪ್ಪಲಿನಿಂದ ಹುಟ್ಟಿದ ಒಂದು ನೀರಿನ ಹಳ್ಳ ಹರಿಯುತಲಿದ್ದಿತ್ತು. ಈ ಜಾಗಕ್ಕೆ ಹಲಗೆ ಗೌಡರು ರಾಗಿ ಚೀಲವನ್ನು ಕೆಳಕ್ಕೆ ಇಟ್ಟು ಬಹಿರ್ದೆಶೆಗೆ ಹೋಗಿ ಬಂದು ದೇಹಶೌಚ ಮಾಡಿಕೊಂಡು ಹಳ್ಳದ ಸ್ವಲ್ಪ ಮೇಲುಭಾಗಕ್ಕೆ ಹೋಗಿ ಮುಖ ಕೈಕಾಲು ತೊಳೆದು ಕೊಂಡು ನೀರನ್ನು ತಲೆ ಮೇಲಕ್ಕೆ ಪ್ರೋಕ್ಷಣೆ ಮಾಡಿಕೊಂಡು ಮನೆಕಡೆಗೆ ಹೊರಡುವುದು ಇವರ ಮಾಮೂಲಿ ಪದ್ದತಿಯಾಗಿತ್ತು. *ಈ ದಿನವೂ ಅದೇ ನಿಯಮಗಳನ್ನೆಲ್ಲ ಮಾಡಿಕೊಂಡು ಚೀಲವನ್ನು ಹೆಗಲಿಗೇರಿಸಿ ಹೊರಡಲು ಸಿದ್ದರಾದಾಗ ‘ನಾನು ಬರುತ್ತೇನೆ' ಎಂಬ ಅಶರೀರವಾಣಿಯು ಕೇಳಿ ಬರುತ್ತದೆ. ಹಿಂದಿನ ವಾರಗಳಲ್ಲಿ ಈ ಜಾಗಕ್ಕೆ ಬಂದಾಗ ಈ ಅನುಭವ ಆಗಿರುವುದಿಲ್ಲ; ಈಗ ಗೌಡರು ಸ್ವಲ್ಪ ಧೈರ್ಯ ಗೆಡುತ್ತಾರೆ. ಸುತ್ತಲೂ ಕತ್ತಲು ಆವರಿಸಿದೆ ನರ ಸಂಚಾರವಿಲ್ಲ ಅಲ್ಲಲ್ಲಿ ಜೀರುಂಡೆಗಳ ಜೂಕರ, ನರಿಗಳು ಗುಳಿಡುವಿಕೆ, ಗೂಬೆಗಳು ಉಲಿಯುವಿಕೆ ಮರಗಳ ಮೇಲೆ ಬಾವುಲಿಗಳ ನಲಿಯುವಿಕೆ. ಇವುಗಳು ಮಾಮೂಲಿನ ಶಕುನಗಳು; ಆದರೆ ಈ ದಿನ ಈ ವಿಸ್ಮಯದಿಂದ ಭಯವುಂಟಾಗು ತ್ತದೆ. ಸ್ವಲ್ಪ ಕಣ್ಣು ಕವಿದಂತಾಗುತ್ತದೆ. ಮೈ ಬೆವರುತ್ತದೆ. ಪುನಃ ಅದೇ ಅಶರಿರವಾಣಿಯು ಹಳ್ಳದ ಮೇಲುಭಾಗದಿಂದ ಕೇಳಿ ಬರುತ್ತದೆ. *ಇವರ ಪರಿಸ್ಥಿತಿಯನ್ನು ಅರಿತ ಆಗಂತಕರು, ಗೌಡರೇ ಹೆದರ ಬೇಡಿ ನಾನು ಒಬ್ಬ ರಕ್ಷಾದೇವತೆ ''ಕೊಂಕಣ'' ದೇಶದಿಂದ ಇಲ್ಲಿಗೆ ಬಂದಿರುತ್ತೇನೆ. ಈ ಮದ್ಯೆ ಎಲ್ಲೂ ಸರಿಯಾದ ನೆಲೆ ಸಿಗದೆ ಹೋದ ಕಾರಣ ಶರಣರು ಮುಟ್ಟಿದ ನಿಮ್ಮ ಗ್ರಾಮವು ಪವಿತ್ರ ತಾಣವೆಂದು ಇಲ್ಲಿಗೆ ಬಂದಿ ರುತ್ತೇನೆ. ಹರಿಯುತ್ತಿರುವ ಹಳ್ಳದ ಬಲಭಾಗದ ನೀರಿನ ದಡದ ಮೇಲೆ ಮೂರು ರೂಪಿತ ಕಪ್ಪು ಶಿಲೆಗಳೊಳಗೆ ಜ್ಯೋತಿ ರೂಪದಲ್ಲಿ ಲೀನಳಾಗಿರುತ್ತೇನೆ. ಬಹಳ ಹೊತ್ತಿನಿಂದ ಇಲ್ಲಿಗೆ ಬಂದು ಕಾದು ಕುಳಿತ್ತಿದ್ದೇನೆ. ಈ ಮುಂಚೆ ಈ ಸ್ಥಳಕ್ಕೆ ಬಂದು ಹೋದ ಯಾವ ದಾರಿಹೋಕನು ನಿಮ್ಮ ಹಾಗೆ ಸಂಧ್ಯಾವಿಧಿಗಳನ್ನು ಮಾಡಲಿಲ್ಲ. ನಿಮ್ಮ ನಿಯಮಗಳಿಂದ ಆಚಾರವಂತರು, ದೈವ ಭಕ್ತರು ಆಗಿರುವುದನ್ನು ಮನಗಂಡು ನಿಮ್ಮ ಮುಖಾಂತರ ಗ್ರಾಮದ ಒಳಗೆ ಪ್ರವೇಶಿಸಿ ನೆಲೆಯಾಗಿರಲು ಆಪೇಕ್ಷೇಪಟ್ಟು ಬಂದಿರುತ್ತೇನೆ; *ನಿಮ್ಮ ಗ್ರಾಮವು ಪವಿತ್ರ ನದಿ ಉತ್ತಮ ಪರಿಸರ ಋಷಿ ಮುನಿಗಳ ತಪೋಭೂಮಿಯಾಗಿರುವುದರಿಂದ ಭಕ್ತರ ಸಂಖ್ಯೆ ಹೆಚ್ಚಗಿರಬಹುದು ಹಾಗೂ ಶಾಂತಿ ಪ್ರೀಯರೆಂದು ಊಹಿಸಿರುತ್ತೇನೆ; ಆದ್ದರಿಂದ ಇಲ್ಲಿ ನೆಲಸಿ ಜನ, ಜಾನುವಾರುಗಳ ನೆಮ್ಮದಿಗೆ ಮಾರಕವಾಗಿರುವ ದುಷ್ಟಮಾರಿಗಳನೆಲ್ಲ ಹೊರಕ್ಕೆ ಹಾಕಿ, ದಾರಿದ್ರ್ಯವನ್ನು ದೂರ ಮಾಡಿ ಗ್ರಾಮದಲ್ಲಿ ಸುಖ, ಶಾಂತಿ ನೆಲಸುವಂತೆ ಮಾಡುವ ಸಂಕಲ್ಪದಿಂದ ಬಂದಿರುತ್ತೇನೆ; ನನ್ನ ವಿವಿಧ ಶಕ್ತಿಗಳ ಸಂಕೇತವಾಗಿರುವ ಈ ಮೂರು ಶೀಲಾಮೂರ್ತಿಗಳನ್ನು ಸಂತೆಯಿಂದ ಉಳಿದು ತಂದಿರುವ ರಾಗಿ ಚೀಲದೊಳಕ್ಕೆ ಇಟ್ಟು, ತೆಗೆದು ಕೊಂಡು ಹೋಗಿ ನಿಮ್ಮ ಮನೆಯಲ್ಲಿ ಅದೇ ಚೀಲದ ಒಳಗಡೆ ಇಡಬೇಕು. ಈ ವಿಚಾರ ರಾತ್ರಿ ಇಡೀ ಗುಪ್ತವಾಗಿರಬೇಕು. ನಂತರ ನನ್ನಲಿರುವ ಮೂರು ಶಕ್ತಿಗಳ ಮಹತ್ವವನ್ನು ತಿಳಿಸುತ್ತೇನೆ ಎಂಬ ಅಭಯವಾಣಿ ಕೇಳಿ ಬಂದ ಮೇಲೆ ದೈವ ಪ್ರೇರಣೆಯಾದಂತೆ ಧೈರ್ಯ, ಭಕ್ತಿ ಉಂಟಾಗು ತ್ತದೆ. *ಆ ದಿನ ಜೇಷ್ಠ ಮಾಸದ ಶುಕ್ಲಪಕ್ಷ ಷಷ್ಠಿ ದಿನವಾಗಿದ್ದರಿಂದ ಚಂದ್ರನ ಹೊಂಬೆಳಕಿನೊಂದಿಗೆ ಪ್ರಕಾಶಿಸುತ್ತಿದ್ದ ನಕ್ಷತ್ರಗಳ ಕುಡಿಬೆಳಕಿನಲ್ಲಿ ಮಿಣುಕು ಹುಳಗಳ ತುಣುಕು ಬೆಳಕಿನಂತೆ ಹೊಳೆಯುತ್ತಿದ್ದ ಶಿಲಾರೂಪದಲ್ಲಿದ್ದ ದೇವಿಯ ಹತ್ತಿರಕ್ಕೆ ಬಂದು ಭಕ್ತಿಯಿಂದ ನಮಸ್ಕರಿಸಿ ಅಪ್ಪಣೆಯಾಗಿದ್ದಂತೆ ಮೂರು ಪ್ರತಿಮೆಗಳನ್ನು ಮೇಲಕ್ಕೆತ್ತಿ ರಾಗಿ ಚೀಲದಲ್ಲಿ ಇಟ್ಟುಕೊಂಡು ತಮ್ಮ ಮನೆಗೆ ಆಹ್ವಾನಿಸುತ್ತಾರೆ ಮತ್ತು ಬೆಳಕಾಗುವವರೆಗೂ ಈ ವಿಚಾರವನ್ನು ನಿಗೂಢವಾಗಿ ಇಡುತ್ತಾರೆ. ಮನೆಗೆ ಬಂದ ನಂತರ ಶ್ರೀ ಹಲಗೇಗೌಡರಿಗೆ ಭಯ, ಆತಂಕ ಹಾಗೂ ದಿಗುಲು ಉಂಟಾಗುತ್ತದೆ; ಕಾರಣ ದಾರಿಯಲ್ಲಿ ಹೋಗುತ್ತಿದ್ದ ಯಾವನೋ (ಮಾರಿಯನ್ನು ಮನೆಗೆ ಕರೆದುಕೊಂಡು ಬಂದಿರುವುದರಿಂದ ಮುಂದೆ ಏನೋ ಎಂತೋ ?) ಎಂಬ ಸಂಶಯ ಕಾಡುತ್ತದೆ. * ರಾತ್ರಿ ಊಟವನ್ನು ಮಾಡಲಿಲ್ಲ ಆವೇಶ ಬಂದವರಂತೆ ಮೌನವಹಿಸುತ್ತಾರೆ ಮಡದಿ ಶಿವಮ್ಮನಿಗೆ ಅನುಮಾನ ಬಂದು ವಿಚಾರಿಸಲಾಗಿ ನನಗೆ ಹಸಿವಿಲ್ಲ ಸಂತೆಯಲ್ಲಿ ಪಾಲಾಹಾರ ಸೇವಿಸಿ ಬಂದಿದ್ದೇನೆ ಈ ದಿನ ಒಂಟಿಯಾಗಿ ಮಲಗಲು ಬಿಡಿ ತುಂಬಾ ಆಯಾಸವಾಗಿದೆ ಎಂದು ಹೇಳಿ ತಾವು ಮಲಗುತ್ತಿದ್ದ ಕೊಣೆಗೆ ಹೋಗಿ ಚಾಪೆಯ ಮೇಲೆ ಮಲಗಿ ಬಿಡುತ್ತಾರೆ; ಆದರೂ ಮನಸ್ಸಿಗೆ ಬಹಳ ದುಗುಡವುಂಟಾಗಿದ್ದರಿಂದ ನಿದ್ರೆ ಹತ್ತಲಿಲ್ಲ ಹಾಗೇ ಯೋಚಿಸುತ್ತಾ ಭಾವನಾಲೂಕದಲ್ಲಿ ಲೀನರಾಗಿದ್ದಾಗ ಸ್ವಲ್ಪ ಜೊಂಪುಬರುತ್ತದೆ. ಆಗ ಶ್ರೀ ದೇವಿಯವರು ಛಾಯಾ ರೂಪದಲ್ಲಿ ಗೌಡರ ಮನಸ್ಸಿನ ಮೇಲೆ ಬಂದು ಹೇಳಿದಂತೆ ನಾನು ಜಗನ್ಮಾತೆ ಪಾರ್ವತಿದೇವಿಯವರ ವರಕನ್ಯೆ ಧೈವ ಸಂಕೇತವಾದ ಆಕಾರಗೊಂಡಿರುವ ಮೂರು ಕಪ್ಪು ಶೀಲಾ ಪ್ರತಿಮೆ ರೂಪದಲ್ಲಿ ಈ ಗ್ರಾಮಕ್ಕೆ ನೆಲಸುವ ಆಕಾಂಕ್ಷಿಯಾಗಿ ಬಂದಿರುತ್ತೇನೆ; *ನೀವು ಹಳ್ಳದ ನೀರಿನಲ್ಲಿ ಉತ್ತರಕ್ಕೆ ಮುಖ ಮಾಡಿ ನಿಂತಿದ್ದಾಗ ಮಧ್ಯಭಾಗದಲ್ಲಿ ಹೊಳೆಯುತ್ತಿದ್ದ ದೊಡ್ಡ ಪ್ರತಿಮೆಯೊಳಗೆ ಲೀನಗೊಂಡಿರುವ ನನ್ನ ಮೂಲ ನಾಮಧೇಯ ''ಶ್ರೀ ಉಡಿಶೀಲಮ್ಮ'' ನೆಂದು ನನ್ನ ಬಲಭಾಗಕ್ಕೆ ಇದ್ದ ಪ್ರತಿಮೆಯೊಳಗೆ ನನ್ನ ಇಷ್ಟೊಂದು ಶಕ್ತಿ ಮಾರಿಕಾಂಬೆ ಎಂಬುದಾಗಿಯೂ ಮತ್ತು ನನ್ನ ಎಡಭಾಗಕ್ಕೆ ಇರುವ ಪ್ರತಿಮೆಯೊಳಗೆ ಮೂರನೆ ಶಕ್ತಿಯಾಗಿ ಶ್ರೀ ದೇವಿರಮ್ಮನೆಂತಲೂ, ಜ್ಯೋತಿ ರೂಪದಲ್ಲಿ ಲೀನಗೊಂಡಿರುವ; ಈ ಮೂರು ವಿವಿಧ ಶಕ್ತಿಯನ್ನು ಹೊಂದಿದ್ದು ನಿಮ್ಮ ಗ್ರಾಮದಲ್ಲಿ ''ಗ್ರಾಮದೇವತೆ'' ಎಂಬ ನಾಮಸ್ಮರಣೆಯಿಂದ ಕರೆಸಿ ಕೊಳ್ಳು ತ್ತೇನೆ. *ಹಳ್ಳದ ನೀರಿನ ದಡದಲ್ಲಿ ಯಾವ ರೀತಿಯಲ್ಲಿ ಕುಳಿತ್ತಿದ್ದಾನೋ ಹಾಗೆ ಶ್ರೀ ಉಡಿಶೀಲಮ್ಮ ಎಂಬ ನಾಮೋಂಕಿತದ ದೊಡ್ಡದಾಗಿರುವ ಶೀಲಾ ಪ್ರತಿಮೆಯನ್ನು ಮಧ್ಯಭಾಗಕ್ಕೂ ಗ್ರಾಮದಲ್ಲಿನ ಎಲ್ಲಾ ಸಮಸ್ಯೆಗಳಿಗೂ ಸ್ಪಂದಿಸಲು ಅನುಕೂಲವಾಗಿರುವ ಹಾಗೆ ತಲೆಯ ಭಾಗವು ಮತ್ತವಾಗಿರುವ ನನ್ನ ಎರಡನೇ ಶಕ್ತಿ ಶೀಲಾ ಪ್ರತಿಮೆಯನ್ನು ನನ್ನ ಬಲಭಾಗಕ್ಕೂ ನನ್ನ ಕರುಣೆ ತೀಕ್ಷ್ಣ ದೃಷ್ಠಿಯ ಸಂಕೇತವಾಗಿರುವ ತಲೆಯ ಭಾಗವು ಸ್ವಲ್ಪ ನನ್ನ ಕರುಣೆ, ತೀಕ್ಷ್ಣ ದೃಷ್ಟಿಯ ಸಂಕೇತವಾಗಿ ತಲೆಯ ಭಾಗವು ಸ್ವಲ್ಪ ಮೊನಚಾಗಿರುವ ಮೂರನೇ ಶಕ್ತಿಯ ಶೀಲಾ ಪ್ರತಿಮೆಯನ್ನು ಎಡ ಭಾಗಕ್ಕೂ, ಗ್ರಾಮದ ಮೂರು ರಸ್ತೆಗಳು ಕೂಡುವ ಜಾಗದಲ್ಲಿ ಬೆಳೆದು ನಿಂತಿರುವ ವಿಶಾಲವಾದ ''ವಟವೃಕ್ಷ'' (ಆಲದಮರ) ದ ಕೆಳಕ್ಕೆ ನಿಮ್ಮ ಅನುಭವದಲ್ಲಿರುವ ''ದೇವರ ಬನ'' ದಲ್ಲಿ ಪೂರ್ವಾಭಿಮುಖವಾಗಿ ಸ್ಥಾಪನೆ ಮಾಡಬೇಕು. *ನಾಳೆಯಿಂದ ಜೇಷ್ಠ ಮಾಸದ ಸಪ್ತಮಿ ತಿಥಿ ರೋಹಿಣಿ ನಕ್ಷತ್ರವಿದ್ದು ಶುದ್ಧ ಶುಕ್ರವಾರ ವಿರುವುದರಿಂದ ಬಹಳ ಶುಭವಾಗಿರುತ್ತದೆ. ಈ ದಿನ ಉದಯ ವೇಳೆಯಲ್ಲಿ ಸೂರ್ಯ ದೇವನ ಹೊಂಗಿರಣಗಳು, ನನ್ನ ಪ್ರತಿಮೆಗಳ ಮೇಲೆ ಬೀಳುವುದರಿಂದ ಇನ್ನೂ ಹೆಚ್ಚಿನ ಯೋಗ ಶಕ್ತಿ ಲಬಿಸುತ್ತದೆ ಹಾಗೂ ಸೌಂದರ್ಯ ಪ್ರಭಾವಗಳು ಮೈಗೂಡಿಕೊಳ್ಳುತ್ತದೆ; ಎಂದು ಆದೇಶವಾಗುತ್ತದೆ. ==ಮೂರ್ತಿ ಪ್ರತಿಷ್ಠಾಪನೆ== *ನೀವು ಬ್ರಾಹ್ಮೀಕಾಲದಲ್ಲಿ ಎದ್ದು ನಿಮ್ಮ ನಿತ್ಯ ಕರ್ತವ್ಯಗಳನೆಲ್ಲ ಮುಗಿಸಿ ಸ್ನಾನಾದಿ ನಿಯಮಗಳನೆಲ್ಲ ಮಾಡಿಕೊಂಡು ನಂತರ ನನ್ನ ಶಕ್ತಿಯ ಶಿಲಾಪ್ರತಿಮೆಗಳನ್ನು ರಾಗಿ ಚೀಲದಿಂದ ಹೊರಕ್ಕೆ ತೆಗದು ಒಂದು ದೊಡ್ಡ ಹರಿವಾಣದಲ್ಲಿಟ್ಟು ಮನೆಯಲ್ಲಿರುವ ಎಳ್ಳು ಎಣ್ಣೆಯನ್ನು ಹಚ್ಚಿ ಚೆನ್ನಾಗಿ ಮಜ್ಜನ ಮಾಡಿರಿ. ಕೆಲವು ಸಮಯ ಬಿಟ್ಟು ನಿರ್ಣಾಯಕವಾಗಿ ಅಭಿಷೇಕದ ಪರಿಕರಗಳನ್ನು ಬಳಸಿ ಕಳಾನಭಿಷೇಕ ಮಾಡಿರಿ. ಆಗ ನನ್ನ ಪ್ರತಿಮೆಗಳೊಳಗೆ ''ಚೀತ್ಕಳೆ''(ಜ್ಯೋತಿ) ಕಾಣುತ್ತದೆ. ಈ ಚೀತ್ಕಳೆಯನ್ನು ತದೇಕ ದ್ರ್ ಷ್ಟಿ ಯಿಂದ ನೋಡುತ್ತಿದ್ದರೆ, ಅದರೊಳಗೆ ನನ್ನ ಸುಂದರ ರೂಪವು ಕಾಣುತ್ತದೆ. ಕಾರಣ ಪೂಜಾ ವೇಳೆಯಲ್ಲಿ ಮಜ್ಜನ ಮಾಡಿ, ಅಭಿಷೇಕ ಮಾಡಿ ಆರಾಧಿಸುವುದು ಸೂಕ್ತವಾದುದ್ದು. * ನಂತರ ಕುಲ ಪುರೋಹಿತರ ಮಂತ್ರ ಘೋಷಣೆಯೊಂದಿಗೆ ವಿಧಿ ವಿಧಾನಗಳ ಪ್ರಕಾರ ಧೈವ ಶಕ್ತಿಯನ್ನು ಪ್ರತಿಮೆಗಳಿಗೆ ಕೊಟ್ಟು ನಿಮ್ಮ ಮನೆಯಲ್ಲಿ ಅವುಗಳಿಗೆ ಪೂಜೆಯನ್ನು ಮಾಡಿ ತಳಿಗೆ ಅರ್ಪಿಸಿದರೆ ತೃಪ್ತಳಾಗುತ್ತೇನೆ. ಈ ಎಲ್ಲಾ ಪ್ರಕ್ರಿಯೆಗಳು ಬೆಳಗಿನ ೬-೩೦ ಘಂಟೆ ಗೊಳಗಾಗಿ ಮುಗಿಸಬೇಕು ಎಂದು ತಮ್ಮ ಸ್ಥಾಪನೆಯ ವಿಧಾನಗಳನ್ನೆಲ್ಲ ತಿಳಿಸಿದಂತಾದ ಮೇಲೆ, ತನ್ನಲ್ಲಿರುವ ಮೂರು ಶಕ್ತಿ ಪ್ರಭಾವಗಳ ಬಗ್ಗೆ ಹೇಳುತ್ತಾ- ಯಾರು ಶ್ರದ್ದೆ, ಪ್ರಭಾವ ಗಳ ಬಗ್ಗೆ ಹೇಳುತ್ತಾ ಯಾರು ಶ್ರದ್ದೆ, ಭಕ್ತಿ, ನಂಬಿಕೆಯಿಂದ ನನ್ನನ್ನು ಆರಾಧಿಸುತ್ತಾರೋ ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಕಂಕಣ ಭಾಗ್ಯ, ಉತ್ತಮ ದಾಂಪತ್ಯ ಭಾಗ್ಯ ಹಾಗೂ ಸಮೃದ್ದ ಜೀವನವನ್ನು ಕೊಡುತ್ತೇನೆ. * ''ಶ್ರೀ ಉಡಿಶೀಲಮ್ಮ'' ಶಕ್ತಿಯಾಗಿಯೂ ನನ್ನ ಬಗ್ಗೆ ಉತ್ತಮ ಆಚಾರ, ನಿಷ್ಟೆಯಿಂದ ಸೇವೆಯನ್ನು ಮಾಡುತ್ತಾರೋ, ಅಂತಹವರನ್ನು ಕಾಡುವ ದುಷ್ಟ ಪಿಡುಗುಗಳಾದ ಸಾಂಕ್ರಾಮಿಕ ರೋಗಗಳಿಗೆ ಕಾರಣವಾದ ದುಷ್ಟ ಮಾರಿಗಳನ್ನು ಹೊರ ಹಾಕುವ ಎರಡನೇ ಶಕ್ತಿ ''ಶ್ರೀ ಮಾರಿಕಾಂಬೆ ''ಯಾಗಿಯೂ ಗ್ರಾಮದಲ್ಲಿ ತಾಂಡವ ಮಾಡುತ್ತಿರುವ ಅಜ್ಞಾನ, ಧಾರಿದ್ರ್ಯ, ಮೂಢನಂಬಿಕೆ ಮತ್ತು ಅಭಾವಗಳನ್ನು ನಿವಾರಣೆ ಮಾಡಿ ಆರೋಗ್ಯ ಸಮೃದ್ದಿ ಸುಜ್ಞಾನವನ್ನು ಮೂರನೇ ಶಕ್ತಿಯಾಗಿ ''ಶ್ರೀ ದೇವೀರಮ್ಮ'' ನಾಗಿಯೂ ಕರ್ತವ್ಯಗಳನ್ನು ಕಾಲ ಕಾಲಕ್ಕೆ ನಿರ್ವಹಿಸುತ್ತಿರುತ್ತೇನೆ. ನನ್ನನ್ನು ನಿಮ್ಮ ಗ್ರಾಮದಲ್ಲಿ ಸ್ಥಾಪನೆ ಮಾಡಿದ ದಿನದಿಂದ ಪ್ರತಿ ವರ್ಷವೂ 'ಬಂಡಿ ಹಬ್ಬ' ಎಂದು ಪರಿಷೆಯನ್ನು ಮಾಡಿ. * ಆ ಒಂದು ವರ್ಷದಲ್ಲಿ ಅನಧಿಕೃತವಾಗಿ ಗ್ರಾಮದ ಒಳಗಡೆಗೆ ನುಸುಳಿ ಬಂದು ಜನ, ಜಾನುವಾರುಗಳು ಕಾಡುವ ಎಲ್ಲ ದುಷ್ಟ ಮಾರಿಗಳನ್ನು ತಮಟೆ ವಾದ್ಯ ಶಬ್ದ ಗಳಿಂದ ಎಚ್ಚಿಸಿ, ಅವುಗಳನೆಲ್ಲ ಊರಿನ ಹೆಬ್ಬಾಗಿಲಿಗೆ ಕರೆತಂದು ಸಿದ್ದ ಮಾಡಿದ ಬಂಡಿಯಲ್ಲಿ ತುಂಬಿ ಮಾರಿಗಳಿಗೆ ಪ್ರಿಯ ವಾದ ಬಿಳಿ ಬಣ್ಣದ ಬಟ್ಟೆಯಿಂದ ಕೆಳಕ್ಕೆ ಜಿಗಿಯದಂತೆ ಬಂದಿಸಿ ಇವುಗಳಿಗೆ ಪ್ರಿಯವಾದ ಖಂಡಾ ಹಾರದ ತದ್ರೂಪ ಶಾವಿಗೆ ಪರ್ಪನ್ನು ಎಡೆ ಇತ್ತು ಪೂಜಿಸಿ ಕೂಸ್ಮಂಡದಿಂದ ಬಂಡಿಗೆ ದಿಗ್ಬಾಂದನಮಾಡಿ ಅದನ್ನು ಬಲಿಕೊಟ್ಟು ನಂತರ ಗಾಡಿಯಲ್ಲಿ ಭದ್ರಗೊಳಿಸಿ ಹಳ್ಳಿವಾದ್ಯ ಪ್ರತಿ ಮನೆಯ ಎಡೆಯನ್ನು ಹೊತ್ತ ಭಕ್ತರು ಬಂಡಿಯನ್ನು ಸುತ್ತುವರಿದು, ಎಳೆದು ತಂದು ನನ್ನ ಸನ್ನಿಧಿಗೆ ಒಪ್ಪಿಸಿ; *ಇವುಗಳು ನನ್ನ ಹಿಡಿತಕ್ಕೆ ಬಂದ ಮೇಲೆ ಭಕ್ತರು ತಂದ ಶಾವಿಗೆ ಪರ್ಪನ್ನು ೧೦೧ ಮಾರಿಗಳಿಗೆ ಎಡೆ ಇತ್ತು ಪೂಜಿಸಿ ನಮ್ಮ ಮನೆಯ ಕಷ್ಟಕ್ಕೆ ಬರಬೇಡ ಸುಖಕ್ಕೆ ಬಾ ಎಂದು ಪ್ರಾರ್ಥನೆಯ ಮಾಡಿ ಈ ಮಾರಿಗಳಿಗೆ ಆರ್ಫಿಸಿದರೆ; ತೃಪ್ತಗೊಳ್ಳುತ್ತಾರೆ ನಂತರ ಇವರನ್ನೆಲ್ಲ ಗ್ರಾಮದಿಂದ ಹೊರಕ್ಕೆ ಓಡಿಸಿ ಜನ, ಜಾನುವಾರುಗಳು ಆರೋಗ್ಯ ನೆಮ್ಮದಿಯಿಂದ ಇರುವಂತೆ ಬೆಂಗಾವಲಾಗಿರುತ್ತೇನೆ ಇಂದಿನ ದಿನದಿಂದ ನಿಮ್ಮ ಸಂತತಿಯವರು ಪ್ರತಿ ಶುಕ್ರವಾರ ತಪ್ಪದೆ ನನಗೆ ಪೂಜೆ, ನೈವೇದ್ಯ, ಸಲ್ಲಿಸಲು ಕ್ರಮವು ನಿರಂತರ ವಾಗಿ ನೆಡೆದುಕೊಂಡು ಬರಬೇಕು, ನನ್ನನ್ನು ಆರಾಧಿಸುವ ವಿಷಯದಲ್ಲಿ ಯಾರು ಅಲಕ್ಷ ಮಾಡುತ್ತಾರೋ ಅಂತವರನ್ನು ನಾನು ಸಹ ಅಲಕ್ಷ ಮಾಡುತ್ತೇನೆ ಎಂಬ ಎಚ್ಚರಿಕೆಯ ಮಾತುಗಳನ್ನು ಹೇಳಿ ನಾನು ಪ್ರಸ್ತುತ ಪಡಿಸಿರುವ ಎಲ್ಲ ನಿಯಮಗಳನ್ನು ಕೊಡಲೇ ಕಾರ್ಯರೂಪಕ್ಕೆ ತರಲು ಗೌಡರಿಗೆ ಶಕ್ತಿ, ಜ್ಞಾನವನ್ನು ಕೊಟ್ಟು ಅದೃಶ್ಯ ವಾದಂತೆ ಪ್ರೇರಣೆಯಾಗುತ್ತದೆ. *ಆ ರಾತ್ರಿ ಎಲ್ಲ ಶ್ರೀ ದೇವಿಯವರು ಹಲಗೇಗೌಡರ ಕನಸಿಗೆ ಆವೇಶವಾಗಿ ಬಂದು ಎಲ್ಲ ವಿಷಯಗಳನ್ನು ತಿಳಿಸಿದ ವಿಸ್ಮಯವನ್ನು ತಿಳಿದು, ಜಾಗೃತವಸ್ಥೆಗೆ ಬಂದ ಕೂಡಲೇ ಎಚ್ಚರ ಉಂಟಾಗುತ್ತದೆ; ಕೂಡಲೇ ಎದ್ದು ಹೊರಕ್ಕೆ ಬಂದು ನೋಡುತ್ತಾರೆ ಎಲ್ಲವೂ ಯಥಾಸ್ತಿತಿ ಆಗಲೇ ಮೂಡಣ ಕೆಂಪಾಗಿದ್ದು ದಿನಕರನ ಆಗಮನದ ಛಾಯೆ ಕಂಡು ಬರುತ್ತದೆ. ರಾತ್ರಿ ಇಡೀ ಕಂಡ ಸಂಗತಿ ಇಂದ ತುಂಬಾ ಭಾವುಕರಾಗಿ ಶ್ರದ್ದಾ ಭಕ್ತಿಯಿಂದ ಕಾರ್ಯೋನ್ಮುಖರಾಗುತ್ತಾರೆ. ತಮ್ಮ ಶೌಚೊಪಚಾರಗಳನ್ನೆಲ್ಲ ಮುಗಿಸಿಕೊಂಡು, ಸ್ನಾನಕ್ಕೆ ವ್ಯವಸ್ಥೆ ಮಾಡಿ ಪೂಜೆಗಾಗಿ ಬಗೆ ಬಗೆಯ ಪುಷ್ಪ ಪತ್ರೆಗಳನ್ನು ಅರಸಿ ತಂದು ಇಡುತ್ತಾರೆ. * ನಂತರ ರಾಗಿ ಚೀಲದ ಒಳಗಡೆಯಿಂದ ಧೈವ ಬಿಂಬಿತ ವಿಗ್ರಹಗಳನ್ನು ಹೊರಕ್ಕೆ ತೆಗದು ದೇವಿಯವರ ಆಪೇಕ್ಷೆಯಂತೆ ದೊಡ್ಡ ಹರಿವಾಣದಲ್ಲಿ ಸ್ಥಾಪಿಸಿ ಮೊದಲು ಎಣ್ಣೆ ಮಜ್ಜನ ಮಾಡಿ ಅಗತ್ಯ ಪೂಜಾ ಸಾಮಗ್ರಿಗಳನ್ನು ಸಿದ್ದತೆ ಮಾಡುತ್ತಾರೆ. ಆ ನಂತರ ಸ್ನಾನ ಮಾಡಿ ಶುಚಿಭೂತರಾಗಿ ಮನೆಯವರನ್ನು ಏಳಿಸುತ್ತಾರೆ; ಈ ದಿನದಿಂದ ನಮ್ಮ ಕುಟುಂಬಕ್ಕೆ ಹೊಸ ಪರ್ವ ಆರಂಭವಾಗಿದೆ, ಎಲ್ಲರೂ ಬೇಗ ಸ್ನಾನಾದಿಕ್ರಮಗಳಿಂದ ಸಿದ್ದರಾಗಿ ಎಂಬುದಾಗಿ ತಿಳಿಸಿದಂತೆ ಕುತೂಹಲ ಸಂಶಯ ಉಂಟಾಗುತ್ತದೆ. ಯಜಮಾನರ ಆದೇಶದಂತೆ ಎಲ್ಲರೂ ಸಿದ್ದರಾದ ಮೇಲೆ ತಾವು ಮಲಗಿದ್ದ ಕೋಣೆಗೆ ಕರೆದುಕೊಂಡು ಹೋಗಿ ಹರಿವಾಣದಲ್ಲಿ ಇಡಲಾಗಿದ್ದ ಲಿಂಗಾಕಾರದ ಮೂರು ಕಪ್ಪು ವಿಗ್ರಹಗಳನ್ನು ತೋರಿಸುತ್ತಾ, ನಿನ್ನೆ ಸಂಜೆಯಿಂದ ರಾತ್ರಿಯಿಡೀ ''ಶ್ರೀ ಉಡಿ ಶೀಲಮ್ಮ'' ಆವೇಶವಾಗಿ ಬಂದು ತಮ್ಮ ಶಕ್ತಿ ಪವಾಡ ಆಚರಣೆಗಳ ಬಗ್ಗೆ ತಿಳಿಸಿ ಅಂತರ್ಧಾನಳಾದ ವಿಚಾರವನ್ನು ತುಂಬಾ ಬಾವುಕರಾಗಿ ತಿಳಿಸುತ್ತಾರೆ. *ಈ ವಿಸ್ಮಯವನ್ನು ಕೇಳಿದ ಮನೆಯವರಿಗೆ ನಂಬಿಕೆ ಭಕ್ತಿ ಉಂಟಾಗಿ ಮುಂದಿನ ಕಾರ್ಯಗಳಿಗೆ ಸಿದ್ಧರಾಗುತ್ತಾರೆ. ಈ ವಿಚಾರವು ಕೇರಿಯವರಿಗೆಲ್ಲ ಹರಡಿ ಕುತೂಹಲ ಭರಿತರಾಗಿ ಗೌಡರ ಮನೆಗೆ ಬಂದು ಹರಿವಾಣದಲ್ಲಿ ಇಡಲಾಗಿದ್ದ ದೇವಿಯಪ್ರತಿಮೆಗಳನ್ನು ಶ್ರದ್ದೆ, ಭಕ್ತಿಯಿಂದ ದರ್ಶನ ಮಾಡಿ ಇಲ್ಲಿಗೆ ಪಾದಾರ್ಪಣೆ ಮಾಡಿದಾಗ ವಿಚಾರವನ್ನು ಗೌಡರಿಂದ ತಿಳಿದು ಉತ್ಸಾಹ, ಸಂತೋಷದಿಂದ ದೇವಿಯವರ ಸೇವೆಯನ್ನು ಮಾಡಲು ಸಿದ್ದರಾಗುತ್ತಾರೆ; ಅಪ್ಪಣೆಯಾದಂತೆ ದೇವರ ಬನವನ್ನು ಸ್ವಚ್ಛಮಾಡಿ ಕೇರಿಯಿಂದ ಬನದವರೆಗೆ ಗುಡಿಸಿ ನೀರು ಹಾಕುವುದು ತಳಿರು ತೋರಣ ಗಳಿಂದ ಅಲಂಕಾರ ಮಾಡುವುದು ಬನಕ್ಕೆ ಚಪ್ಪರ ಹಾಕುವುದು ಮುಂತಾದ ಕೆಲಸಗಳನ್ನು ಪರಸ್ಪರ ಸಹಕಾರದಿಂದ ಹಾಗೂ ಸಂಭ್ರಮಗಳಿಂದ ಮಾಡುತ್ತಾರೆ. *ಶ್ರೀ ದೇವಿಯವರ ಅಪೇಕ್ಷೆಯಂತೆ ಪುರೋಹಿತರ ಸಲಹೆಯ ಪ್ರಕಾರ ಮನೆಯಲ್ಲಿ ಸರಳವಾದ ಅಗ್ರಪೂಜೆಯನ್ನು ಮಾಡಿ ಆರತಿ ಮಾಡಿದ ನಂತರ ದೇವರು ದುಂಬಿತ ಹರಿವಾಣವನ್ನು ಈ ವ್ಯವಸ್ಥೆಗೆಲ್ಲ ಕಾರಣ ಕರ್ತರಾದ ಹಲಗೇಗೌಡರ ತಲೆಯ ಮೇಲೆ ಹೊತ್ತು ಮೂಡಣ ದಿಕ್ಕಿನತ್ತ ಹೇಮಾ ವತಿ ನಡಿಗೆ ಬಿಜಯಂಗೈದು; ಗಂಗಾಸ್ನಾನದಲ್ಲಿ ಪುರೋಹಿತರ ವಿಧಿ ವಿಧಾನಗಳ ಪ್ರಕಾರ ದೇವಿಯವರಿಗೆ ದೈವತ್ವವನ್ನು ಕೊಟ್ಟು ದಶ ಕುಂಭಗಳನ್ನು ದೇವಿ ಕಲಶವನ್ನು ಸ್ಥಾಪಿಸಿ ವನಿತೆಯರಿಗೆಲ್ಲ ಹೂವಿನ ಕಂಕಣ ಕಟ್ಟಿ, ಮುತ್ತೈದೆಯರಿಂದ ಪಂಚ ಪೂಜೆಯಾದ ಮೇಲೆ ಎಲ್ಲಾ ಮಾನಿನಿಯ ರಿಗೂ ಮಡಿಲನ್ನು ತುಂಬಿ, ಒಬ್ಬ ಮಾನಿನಿಯ ದೇವಿ ಕಲಶ ಹತ್ತು ಜನ ವನಿತೆಯರಿಂದ ಪೂರ್ಣಕುಂಭ ಹಾಗೂ ಗೌಡರಿಂದ ಪ್ರತಿಮೆ ಗಳನ್ನಿಟ್ಟು ಹರಿವಾಣ ತಲೆಯ ಮೇಲೆ ಹೊತ್ತು ದಾರಿಯುದ್ದಕ್ಕೂ ಪಕ್ಷಾಮಡಿಯ ಮೇಲೆ ಘಂಟೆಯಿಂದ ಮಂತ್ರ ಘೋಷಣೆ ಮಾಡುತ್ತಾ ಸಿದ್ದಪಡಿಸಲಾಗಿದ್ದ ದೇವರ ಬನಕೆ ತರುತ್ತಾರೆ. * ಶ್ರೀ ದೇವಿಯವರನ್ನು ಸ್ಥಾಪನೆ ಮಾಡುವ ಜಾಗಕ್ಕೆ ಗೋಮಯ ಪಾದೋದಕಗಳಿಂದ ದೋಷರಹಿತವನ್ನಾಗಿ ಮಾಡಿ ದೇವಿಯ ದಾನ್ಯ ಸ್ತಂಬನದ ಮುಖಾಂತರ ಬಂದಿದ್ದರಿಂದ ಚೀಲದಲ್ಲಿದ್ದ ರಾಗಿಯನ್ನು ಗದ್ದುಗೆಯಂತೆ ಹರಡಿ ಕಲಶ ಹಾಗೂ ಪೂರ್ಣ ಖೊಂಬಗಳನ್ನು ಈ ಗದ್ದುಗೆಯ ಮೇಲೆ ಸ್ಥಾಪಿಸಿ ಹರಿವಾಣವನ್ನು ಪಕ್ಷಕ್ಕೆ ಇಟ್ಟುಕೊಳ್ಳುತ್ತಾರೆ. ಮನೆಯಲ್ಲಿ ಎಣ್ಣೆ ಮಜ್ಜನ ಮಾಡಿದ್ದರಿಂದ ಅರ್ಘ್ಯಪಾದ್ಯ ಆಚಮನ ಪರಿಕರಗಳಿಂದ ಅಭಿಷೇಕಮಾಡಿ ಪ್ರತಿಮೆಗಳೊಳಗೆ ಚೀತ್ಕಲೆ ಕಾಣುವಂತೆ ಹೊಳಪು ಹೋಳಿಸಿದಾನಾಂತರ ಗದ್ದುಗೆಯ ಮೇಲೆ ಸ್ಥಾಪನೆ ಮಾಡಿದ ಮೇಲೆ, ಮಧ್ಯಕ್ಕೆ ಶ್ರೀ ಉಡಿಶೀಲಮ್ಮ ಎರಡನೇ ಶಕ್ತಿ ಸಂಕೇತ ಮಾರಿಕಾಂಬೆಯನ್ನು ಬಲಭಾಗಕ್ಕೂ ಮತ್ತು ಮೂರನೇ ಶಕ್ತಿ ಸಂಕೇತ ದೇವೀರಮ್ಮನವರನ್ನು ಎಡ ಭಾಗಕ್ಕೂ ಪೂರ್ವಾಭಿಮುಖವಾಗಿ ಸ್ಥಿರಗೊಳಿಸುತ್ತಾರೆ. * ಎರಡು ಬದಿಗೂ ಕೈ ಎಣ್ಣೆ ದೀಪ ಹಚ್ಚಿಟ್ಟು ಪ್ರಕಾಶಮಾನ ಗೊಳಿಸಿ, ಹೊಳಪುಗೊಳಿಸಿ ಪ್ರತಿಮೆಗಳೊಳಗೆ ಚೀತ್ಕಲೆ ಕಾಣುವಂತೆ ವ್ಯವಸ್ಥೆಯಾಗುತ್ತದೆ. ಪೋರೋಹಿತರ ಮಂತ್ರೋಪದೇಶಗಳ ಆಗರವಾಗಿ ರುದ್ರ ಹೋಮವಾಗುತ್ತದೆ. ನಂತರ ಗಣಪತಿ ಪೂಜೆ, ಕಲಶ,ಕುಂಭಗಳಿಗೆ, ಪೂಜೆಯೊಂದಿಗೆ ದೇವಿಯವರಿಗೆ ನವ ವಿಧಧ ಪುಷ್ಪಗಳಿಂದ ಅಲಂಕರಿಸಿ ದೈವ ಕಲೆಯನ್ನು ತುಂಬಿ ಪೂಜಿತರನ್ನಾಗಿ ಮಾಡಿದ ಮೇಲೆ, ಮಹಾಪೂಜೆ, ಮಂಗಳಾರತಿ, ಪಂಚಾಮೃತಗಳಿಗೆ ಅರ್ಪಣೆ ಹಣ್ಣು ಕಾಯಿ ಬೆಲ್ಲದ ನೈವೇದ್ಯ ಆದ ಮೇಲೆ, ಆರು ತೋಳು ಬಲಗಳನ್ನೂ ಸರ್ವಶಕ್ತಿ ಯನ್ನು ಹೊಂದಿರುವ ಗ್ರಾಮದ ಅಧಿದೇವತೆ ''ಶ್ರೀ ಗ್ರಾಮದೇವತೆ'' ಎಂಬ ಒಂದೇ ಅರ್ಥದ ರೂಡಿ ನಾಮದಿಂದ ನಾಮಕರಣ ಮಾಡಲಾಯಿತು; *ನೆರದಿದ್ದ ಭಕ್ತ ಸಮೂಹವು ಜನ ಮನದ ಜಯದೇವಿ ''ಶ್ರೀ ಗ್ರಾಮದೇವತೆ '' ಎಂಬುದಾಗಿ ಸಾಮೂಹಿಕವಾಗಿ ಜನ ಘೋಷಣೆ ಮಾಡುತ್ತಾರೆ. ಈ ಪ್ರಕ್ರಿಯೆಗಳೆಲ್ಲ ಮುಗಿದನಂತರ ಭಕ್ತರ ಮನೆಗಳಿಂದ ಬಂದಿದ್ದ ತಳಿಗೆ ಪದಾರ್ಥಗಳು( ಅಕ್ಕಿ ಬೆಲ್ಲ) ಬಾಳೆ ಹಣ್ಣು ತೆಂಗಿನ ಕಾಯಿ ಸೇವೆ ಯನ್ನು ಮಾಡಿ ಎಲ್ಲರಿಗೂ ತೀರ್ಥ, ಪ್ರಸಾದವನ್ನು ಕೊಟ್ಟು ಪುನೀತರನ್ನಾಗಿ ಮಾಡಿದ ಸಂಬಂಧ ಗ್ರಾಮದಲ್ಲಿ ಇಂತಹ ಸತ್ಕಾರ್ಯವು ಅನಿರೀಕ್ಷಿತವಾಗಿ ನೆರವೇರಿದ್ದರಿಂದ ನಂಬಿಕೆ, ಭಕ್ತಿ, ಸಂತೋಷವೂ ಭಕ್ತರಲ್ಲಿ ನೆಲೆಯಾಗಿ ಉಳಿದಿದೆ. ಶ್ರೀ ದೇವಿಯವರು ಕಿರು ಧಾನ್ಯದಿಂದ ರಾಗಿಯ ಗದ್ದುಗೆಯ ಮೇಲೆ ಆಸೀನರಾಗಲು ಇಷ್ಟ ಪಟ್ಟಿದ್ದು ಬಹಳ ಮಹತ್ವವನ್ನು ಪಡೆದುಕೊಂಡಿದೆ. * ''ರಾಗಿ'' ಎಂಬ ಸಂಭವನೀಯ ವಾಕ್ಯವು ಭಕ್ತಿಯ ನೆಲೆಗಟ್ಟಿನ ಮೇಲೆ ಬಂದಿರಬಹುದೆಂಬ ನಂಬಿಕೆಯಾಗಿದೆ; ಹೇಗೆಂದರೆ ರಾಗಿಯಿಂದ ತಯಾರಿಸಿದ ಆಹಾರ ಪದಾರ್ಥಗಳನ್ನು ಪ್ರಸಾದ ಮಯವಾಗಿ ಸೇವನೆ ಮಾಡುವವರು ಶ್ರೀ ದೇವಿಯವರು ಆಶೀರ್ವಧಿಸಿದಂತೆ. ಭಕ್ತಿವಂತರಾಗಿ ನಿಷ್ಟೆಯಿಂದ ಪೂಜೆಮಾಡುವವರಿಗಾಗಿ ನಂಬಿಕೆಯುಳ್ಳವರಾಗಿ, ಜ್ಞಾನಳ್ಳವರಾಗಿ, ಶಕ್ತಿವಂತರಾಗಿ, ಆರೋಗ್ಯವಂತರಾಗಿ, ಯೋಗವಂತರಾಗಿ, ಗುರು ಹಿರಿಯರಲ್ಲಿ ನಿಷ್ಟಾವಂತರಾಗಿ, ತಂದೆ ತಾಯಿಯವರನ್ನು ಪೂಜಿಸುವವರಾಗಿ, ಹೀಗೆ ಪ್ರತಿ ಭಾವಾರ್ಥದ ಕೊನೆಯಲ್ಲಿ ರಾಗಿ ಎಂದು ಇದರ ಮಹತ್ವವನ್ನು ತಿಳಿಸಿರುವುದರಿಂದ ರಾಗಿಯ ತಳಿಗೆಯನ್ನು ದೇವಿಯವರು ಇಷ್ಟಪಡುವ ಕಾರಣದಿಂದ ಬಂಡಿ ಹಬ್ಬದ ಆಚರಣೆ ದಿನ ಎಡೆಯಾಗಿ ರಾಗಿ ಶಾವಿಗೆಯನ್ನು ತಂದು ಅರ್ಪಣೆ ಮಾಡುತ್ತಿರುವುದು ಪ್ರಸ್ತುತವೆನಿಸಿರುತ್ತೆ. *ಈ ಎಲ್ಲ ಪ್ರಕ್ರಿಯೆಗಳು ನೆರವೇರಿದ ಮೇಲೆ ದೇವಿಯವರ ಪೂರ್ಣ ಕುಂಭ ಹಾಗೂ ಕಲಶದ ಪವಿತ್ರ ಜಲವನ್ನು ದೇವರ ಬನದ ಸುತ್ತಲೂ ಪ್ರೋಕ್ಷಿಸಿ ದಿಗ್ಬಂದನ ಮಾಡುತ್ತಾರೆ, ನಂತರ ಪ್ರತಿಮೆಗಳಿಗೆ ಅಪಾಯ ಅಪಚಾರಗಳು ಆಗಬಾರದೆಂಬ ಭಾವನೆಯಿಂದ ಕೆಲವು ಭಕ್ತರು ಸ್ವಾಧೀನ ದಲ್ಲಿದ್ದ ಕಲ್ಲು ಚಪ್ಪಡಿಗಳನ್ನು ತಂದು ಭದ್ರವಾದ ತಾತ್ಕಾಲಿಕ ಗುಡಿಯನ್ನು ಎಲ್ಲರ ಸಹಕಾರದಿಂದ ನಿರ್ಮಾಣ ಮಾಡುತ್ತಾರೆ. * ಹೀಗೆ ದೇವಿಯವರನ್ನು ಇಲ್ಲಿ ಶಾಶ್ವತವಾಗಿ ನೆಲೆಗೊಳಿಸಿದ ಪ್ರಕ್ರಿಯೆಗಳಲ್ಲೆಲ್ಲ ಪೂರ್ಣವಾದಂತಾದ ಮೇಲೆ ''ಶ್ರೀ ಹಲಗೇಗೌಡರು'' ಪ್ರತಿ ಶುಕ್ರವಾರ ಪೂಜೆಯನ್ನು ನೆಡಸಿಕೊಂಡು ಬರುತ್ತಿದ್ದರು. ಈ ವ್ಯವಸ್ಥೆಯು ಗ್ರಾಮದಲ್ಲಿ ಆದನಂತರ ಶ್ರೀ ದೇವಿಯವರ ಮಹಿಮೆಯಿಂದ ರೋಗ ರುಜಿನಗಳು ನಿಯಂತ್ರಣಕ್ಕೆ ಬರುತ್ತವೆ; ಜನರಲ್ಲಿ ಆಚಾರ ವಿಚಾರಗಳು ಹೆಚ್ಚಾಗಿ ಬರುತ್ತವೆ, ಕಾಲ ಕಾಲಕ್ಕೆ ಮಳೆಯಾಗುತ್ತಿದ್ದರಿಂದ ಸಮೃದ್ಧಿ ವಾತಾವರಣ ಉಂಟಾಗುತ್ತದೆ ಇದರಿಂದ ನೆಮ್ಮದಿಯ ಬದುಕನ್ನು ನಡೆಸುತ್ತಾ ಆಶಾವಾದಿಗಳಾಗಿ ಬಾಳುತ್ತಿರುತ್ತಾರೆ; ======ಕಾಲಾನಂತರದಲ್ಲಿ====== *ಈ ಪ್ರಾಂತ್ಯವನ್ನು ಆಳುತ್ತಿದ್ದ ಕೆಳದಿಯ ಅಂದರೆ ಶಿವಮೊಗ್ಗದ ಪಾಳೇಗಾರರಿದ್ದ ''ಶ್ರೀ ಶಿವಪ್ಪ ನಾಯಕನನ್ನು'' ತನ್ನ ಶತ್ರುಗಳ ನೆಲೆಯನ್ನು ಅರಸುತ್ತಾ ಹಾಗೂ ತನ್ನ ಆಡಳಿತದ ಬಗ್ಗೆ ಪ್ರಜೆಗಳಲ್ಲಿರುವ ಅಭಿಪ್ರಾಯ ಅವರ ಸಮಸ್ಯೆ ತೊಂದರೆಗಳನ್ನು ತಿಳಿಯುವ ಸಂಬಂಧವಾಗಿ ನದಿ ಪಾತ್ರದಲ್ಲಿದ್ದ ಈ ಗ್ರಾಮಕ್ಕೂ ಭೇಟಿ ಮಾಡುತ್ತಾರೆ: ಇಲ್ಲಿ ಜನರಲ್ಲಿ ಆಚಾರ, ವಿಚಾರ, ಭಕ್ತಿ, ಆನ್ಯೂನತೆ, ಸಮೃದ್ದಿ ಮತ್ತು ರಾಜಭಕ್ತಿ ಇವುಗಳನೆಲ್ಲ ನೋಡಿ ಸಂತೋಷ ಭರಿತನಾಗಿ ತನ್ನ ರಾಜ್ಯಾಡಳಿತದ ಬಗ್ಗೆ ಹೆಮ್ಮೆ ಪಡುತ್ತಾನೆ. ಈ ಎಲ್ಲ ಆದರ್ಶ ಹಾಗೂ ಸಂತೋಷಗಳಿಗೆ ಸಕಾರಣ ಗಳನ್ನು ತಿಳಿಯುವ ಆಸೆಯಾಗುತ್ತದೆ; ಊರಿನ ಪುರೋಹಿತರನ್ನು ಮತ್ತು ಮುಖಂಡರಾಗಿದ್ದ ''ಶ್ರೀ ಹಲಗೇಗೌಡರನ್ನು'' ಕರಸಿಕೊಂಡು ಯೋಗ ಕ್ಷೇಮವನ್ನು ವಿಚಾರಿಸುತ್ತಾನೆ ಮತ್ತು ಜನರಲ್ಲಿ ಕಂಡು ಬರುತ್ತಿರುವ ಈ ಮಡಿವಂತಿಕೆಗೆ ಕಾರಣಗಳನ್ನು ಕೇಳುತ್ತಾನೆ. * ''ಶ್ರೀ ಹಲಗೇಗೌಡರು'' ಹೇಳಿದ್ದೇನೆಂದರೆ- ಶ್ರೀ ಪಾರ್ವತಿ ದೇವಿಯವರ ಕನ್ಯೆರಾದ ''ಉಡಿಶಿಲಮ್ಮ''ನವರು ಗ್ರಾಮ ದೇವತೆಯಾಗಿ ನೆಲೆಯಾಗಿರುವ ಕಾರಣ '''' ಬೇಡಿದ್ದಕೆಲ್ಲ ವರ, ಮುಟ್ಟಿದ್ದಕೆಲ್ಲ ಚಿನ್ನ''' ಎಂಬಂತೆ ಅವರ ಶಕ್ತಿ ಪವಾಡಗಳ ಬಗ್ಗೆ ಸಾಗಿ ಬಂದ ಸಂಗತಿಗಳನ್ನೆಲ್ಲ ಸವಿಸ್ತಾರವಾಗಿ ತಿಳಿಸುತ್ತಾರೆ. ಈ ಮಹಾತ್ಮೆಯನ್ನು ತಿಳಿದ ನಾಯಕನಿಗೂ ನಂಬಿಕೆ ಭಕ್ತಿವುಂಟಾಗಿ ದೇವಿಯವರ ದರ್ಶನ ಮಾಡುವ ಹಂಬಲ ಉಂಟಾಗುತ್ತದೆ; *ಭಕ್ತರ ಸಮೇತ ಬಾಣಕ್ಕೆ ಬಂದು ಪೂಜಿಸಿದ್ದ ಪ್ರತಿಮೆಗಳಲ್ಲಿ ಏಕ ಚಿತ್ತದಿಂದ ದೃಷ್ಟಿ ಇಟ್ಟು ಕಾಣುತ್ತಿದ್ದ ''ಚೀತ್ಕಲೆ''ಯ ಅಂತರಂಗದಿಂದ ಶ್ರೀ ದೇವಿಯವರ ಸುಂದರ ರೂಪವನ್ನು ಕಂಡು ಲೀನರಾಗಿ ಭಾವಪರವಶರಾಗುತ್ತಾರೆ. ನಂತರ ಜಾಗೃತಗೊಂಡು ಆರಾಧಕರಿಂದ ಪೂಜೆಯನ್ನು ಮಾಡಿಸಿ ತೀರ್ಥ ಪ್ರಸಾಧವನ್ನು ತೆಗೆದುಕೊಂಡು ತನ್ನನ್ನು ಕಾಡುತ್ತಿದ್ದ ಕೊರತೆಯನ್ನು ನಿವಾರಿಸಲು ತನ್ನ ಮನಿಸ್ಸಿನಲ್ಲೇ ಪ್ರಾರ್ಥನೆ ಮಾಡಿ, ಹರಕೆ ಹೊತ್ತು ನಂಬಿಕೆ ಸಂತೋಷದಿಂದ ತಮ್ಮ ಬೇಟಿಗಾಗಿ ಬಂದಿದ್ದ ಪ್ರಜೆಗಳಿಗೆ ಸಾಂತ್ವನ ಹೇಳಿ, ಎಲ್ಲರಿಗೂ ಶ್ರೀ ದೇವಿಯವರು ಶ್ರೇಯಸ್ಸನ್ನು ಕೊಡಲಿ ಎಂಬುದಾಗಿ ಹಾರೈಸಿ ಅಲ್ಲಿಂದ ಬೀಳ್ಕೊಂಡು ತನ್ನ ಪ್ರಯಾಣವನ್ನು ಮುಂದುವರಿಸುತ್ತಾನೆ. ದಾರಿ ಉದ್ದಕ್ಕೂ ಶುಭ ಶಕುನಗಳು ಕಂಡುಬರುತ್ತವೆ. ಇದು ದೇವಿಯವರ ದರ್ಶನದ ಪಲ ಎಂಬ ನಂಬಿಕೆಯಿಂದ ತನ್ನ ಕೋಟೆಯನ್ನು ತಲುಪುತ್ತಾನೆ. * ಆ ಲಾಗಾಯ್ತಿನಿಂದ ಎಲ್ಲಾ ತೊಂದರೆ ಸಮಸ್ಯೆಗಳು ನಿಯಂತ್ರಣಕ್ಕೆ ಬರುತ್ತವೆ. ಹೀಗಿರುತ್ತಿರುವಾಗ ನಮ್ಮ ಗ್ರಾಮಕ್ಕೆ ಭೇಟಿ ಕೊಟ್ಟು ಹರಕೆ ಹೊತ್ತುಕೊಂಡಿದ್ದರಿಂದ ಫಲವಾಗಿ ೧೩ನೇ ತಿಂಗಳಿಗೆ ಸಂತಾನಹೀನನಾಗಿದ್ದು ನಾಯಕನಿಗೆ ವಂಶೋದ್ದಾರಕನ ಆಗಮನವಾಗುತ್ತದೆ; ಕಳಂಕ ತಪ್ಪಿ ಜನ ನಿಂದನಾ ರಹಿತವಾದ ಕಾರಣ ಆನಂದ ಸಂತೋಷ ಉಂಟಾಗಿ ವಿಜಯೋತ್ಸವ ಆಚರಿಸಿ ಕೋಟೆಯವರಿಗೆಲ್ಲ ಅನ್ನ ವಸ್ತ್ರದಾನ ಮಾಡಿ ಈ ಎಲ್ಲ ಉತ್ಸಾಹಕ್ಕೆ ಕೃಪೆ ಮಾಡಿದ. ''ಶ್ರೀ ಉಡಿಶೀಲಮ್ಮ'' ಯಾ ಗ್ರಾಮದೇವತೆಯವರನ್ನು ಹಾಡಿ ಹೊಗಳುತ್ತಾನೆ; ಮಗ ಹುಟ್ಟಿದ ನಂತರ ತನ್ನ ಎಲ್ಲಾ ಕಾರ್ಯಗಳಲ್ಲೂ ಯಶಸ್ಸು ಕಾಣುತ್ತಾನೆ. ಈ ಅದೃಷ್ಟದ ವಿಚಾರವನ್ನು ಆಗ ತನ್ನ ಪತ್ನಿಗೆ ಮನವರಿಕೆ ಮಾಡಿ ಕೊಳ್ಳುತ್ತಾನೆ. * ಮಗುವಿಗೆ ಒಂದು ವರ್ಷ ತುಂಬುವುದರ ಒಳಗಾಗಿ ಹರಕೆ ಮಾಡಿ ಕೊಂಡಿದ್ದರಿಂದ ಒಂದು ಶುಭ ದಿನ ಪತ್ನಿ ಪುತ್ರ ಹಾಗೂ ಪರಿವಾರ ಸಮೇತ ಕುದುರೆ ಸಾರೋಟಿನಲ್ಲಿ ಬಂದು ಇಲ್ಲಿನ ''ಶ್ರೀ ದೇವಿಯವರ'' ದರ್ಶನ ಮಾಡಿ ಪ್ರತಿಮೆಗಳಿಗೆ ಕಣ್ಮಣಿ, ಸೀರೆ, ಮುಕುಟಗಳಿಂದ ಅಲಂಕಾರ ಮಾಡಿಸಿ ಹೊವು ಹಾರಗಳನ್ನಿಟ್ಟು ಶೃಂಗಾರ ಮಾಡಿ ಸಾಂಪ್ರದಾಯಿಕವಾಗಿ ಪೂಜೆ ಮಾಡಿಸಿ ಪಂಚಾಮೃತ ತಳಿಗೆಯನ್ನು ಅರ್ಪಿಸಿ ಮಹಾ ಮಂಗಳಾರತಿ,ತೀರ್ಥ ಪ್ರಸಾದಗಳನ್ನು, ಪಡೆದುಕೊಂಡು ಕೃತಾರ್ಥರಾಗುತ್ತಾರೆ. ಪೂರ್ವೋಚಿತವಾಗಿ ವ್ಯವಸ್ಥೆ ಮಾಡಿದಂತೆ ಕೇರಿಯ ಭಕ್ತ ಸಮುದಾಯಕ್ಕೆ ಪ್ರಸಾದ ವ್ಯವಸ್ಥೆ ನೆಡೆಯುತ್ತದೆ. ಈ ಎಲ್ಲಾ ಕಾರ್ಯಗಳು ನೆರೆವೇರಿಸಿ, ತನ್ನ ಪ್ರಜೆಗಳ ಪ್ರೀತಿಗೆ ಪಾತ್ರನಾಗಿ ತನ್ನ ಕಳಂಕ ನಿವಾರಣೆ ಹಾಗೂ ಸಮಸ್ಯೆಗಳು ಬಗೆಹರಿದು ಕೊಂಡು ಬರುತಿದ್ದುದ್ದರಿಂದ, ಉತ್ಸಾಹ ಉಳ್ಳವನಾಗಿ ಶ್ರೀ ದೇವಿಯವರಿಗೆ ಸುಂದರ ಹಾಗೂ ಭದ್ರವಾದ ದೇವ ಮಂದಿರವನ್ನು ನಿರ್ಮಿಸಲು ತನ್ನ ಸಿಬ್ಬಂದಿಗೆ ಆದೇಶ ಮಾಡುತ್ತಾನೆ. * ದೇವಿಯ ಅಭಿಷೇಕ ತಳಿಗೆ ಹಾಗೂ ಪೂಜೆ ಇವುಗಳಿಗೆ ಸರಿಯಾದ ನೀರಿನ ಸೌಕರ್ಯಗಳಿಲ್ಲದ ಕಾರಣ ದೇವಾಲಯದ ಮುಂಭಾಗ ಹಾಗೂ ಈಶಾನ್ಯ ಮೂಲೆಗೆ ಲಗತ್ತಾದಂತೆ ವಿಶಾಲವಾಗಿ ನೀರು ಸಂಗ್ರಹವಾಗುವ ರೀತಿಯಲ್ಲಿ ಹಾಲಿ ಹರಿಯುತ್ತಿದ್ದು ನೀರಿನ ಹಳ್ಳವನ್ನು ಒಳ ಸರಿಸಿ ಒಂದು ಕೆರೆಯನ್ನು ಸಹ ಮಾಡಿಸುವ ಜವಾಬ್ದಾರಿಯನ್ನು ತನ್ನ ಸಿಬ್ಭಂದಿಯವರಿಗೆ ಆದೇಶ ಕೊಟ್ಟು ಹೋದ ನಂತರದಲ್ಲಿ ಆಜ್ಞಾಪಿಸಿದ ಕಾಮಗಾರಿಗಳು ಆರು ತಿಂಗಳೊಳಗೆ ಪೂರ್ಣಗೊಂಡು ಸೇವೆಗೆ ಸಿದ್ಧವಾಗುತ್ತದೆ. ಹೀಗೆ ಜನ ಹಿತ ಸೇವಾ ಕಾರ್ಯಗಳನ್ನು ಮಾಡಿಸಿದ್ದರಿಂದ ದೇವಿಯವರ ಅನುಗ್ರಹ ವುಂಟಾಗಿ ಸುಖ ಸಂತೋಷದಿಂದ ಆಡಳಿತ ಮಾಡಿದನೆಂಬ ವಿಚಾರವು ಪ್ರಸ್ತುತವಾಗಿದೆ. ಶ್ರೀ ಗ್ರಾಮದೇವತೆಯವರು ನೆಲೆಯಾದನಂತರದ ದಿನಗಳಲ್ಲಿ ಗ್ರಾಮದಲ್ಲಿ ಸುಭಿಕ್ಷತೆ ಉಂಟಾಗಿದ್ದರು ಸಹ ಜನರಲ್ಲಿ ಮೂಡ ನಂಬಿಕೆಯ ಭದ್ರವಾಗಿ ಬೇರೂರಿದ್ದಿತ್ತು. * ವೀರಶೈವ ಧರ್ಮದ ಹಾಗೂ ಶರಣರ ತತ್ವ ಉಪದೇಶ ಆದರ್ಶಗಳ ಅರಿವಿಲ್ಲದೆ ಅಜ್ಞಾನ ತಮ್ಮ ಕಷ್ಟ ತೊಂದರೆಗಳ ನಿವಾರಣೆಗಾಗಿ ಪ್ರಾಣಿ ಪಕ್ಷಿಗಳ ಬಲಿಯನ್ನು ಕೊಡುವ ಅನಿಷ್ಟ ಪದ್ಧತಿಯೂ ಆಚರಣೆಯಲ್ಲಿದ್ದಿತ್ತು; ಈ ಕೃತ್ಯವು ದೈವ ಮಾನವರಾಗಿ. ಜನಿಸಿ ಸಮಾಜ ಸುಧಾರಣೆಗೆ ತಮ್ಮನ್ನು ತೊಡಗಿಸಿಕೊಂಡ ''ಶ್ರೀ ಜಗಜ್ಯೋತಿ ಬಸವಣ್ಣನವರ'' ಆದರ್ಶ ತತ್ವಗಳಿಗೆ ಕಳಂಕ ಹಾಗೂ ಮಾರಕವಾದ ಹೀನ ಕೃತ್ಯ ಈ ಹಿಂದೆ ವರ್ಷಕ್ಕೊಮ್ಮೆ ಆಚರಿಸುತ್ತಿದ್ದ ಬಂಡಿಹಬ್ಬವನ್ನು ಎರಡು ಜಾತಿಯವರು ಒಟ್ಟಿಗೆ ಕೂಡಿ ಮಾಡುತ್ತಿದ್ದಾಗ ಒಂದು ಘಟನೆ ನೆಡೆಯಿತು. ಸುಮಾರು ೭೦ ವರ್ಷಗಳ ಹಿಂದಿನ ಒಂದು ಪ್ರಸಂಗ ಆ ವರ್ಷ ಬಂಡಿಹಬ್ಬವನ್ನು ಮಾಡುತ್ತಿದ್ದ ಸಮಯದಲ್ಲಿ ಒಂದು ವಿಸ್ಮಯಕರ ಸಂಗತಿ ನೆಡೆಯಿತೆಂಬುದನ್ನು ನಮ್ಮ ಹಿರಿಯರಿಂದ ತಿಳಿದು ಬಂದಿತು. * ವಿಷಯವೇನೆಂದರೆ ೧೯೪೨ ಇಸವಿಗೆ ಮೊದಲಿನಿಂದಲೂ ವಿದ್ಯುತ್‌ಶಕ್ತಿ ಇಲಾಖೆಯ ೪ ಕುಟುಂಬಗಳು ಈ ಗ್ರಾಮದಲ್ಲಿರುವ ಇಲಾಖೆಯ ಬಂಗಲೆಗಳಲ್ಲಿ ವಾಸಿಸುತ್ತಿದ್ದರು. ಇವರಲ್ಲಿ ೨ ಕುಟುಂಬ ವೀರಶೈವರು, ೨ ಕುಟುಂಬ ವಕ್ಕಲಿಗರು. ಆ ವರ್ಷದಲ್ಲಿ ಆಚರಣೆ ಮಾಡುತ್ತಿದ್ದ ಬಂಡಿ ಹಬ್ಬ ದ ವೈಭವವನ್ನು ನೋಡಲು ಹಾಗೂ ಹಣ್ಣು ಕಾಯಿ ಸೇವೆಯನ್ನು ಮಾಡಿಸಲು ಬಂದಿದ್ದರು ಜನ ಸಂದಣಿ ಸ್ವಲ್ಪ ಕಡಿಮೆಯಾದ ಮೇಲೆ ವಕ್ಕಲಿಗ ಕುಟುಂಬದ ಹೆಣ್ಣು ಮಗಳು ದೇವರ ದರ್ಶನವನ್ನು ಮಾಡಲು ಗುಡಿಯ ಬಾಗಿಲಿಗೆ ಬಂದು ಹಣ್ಣು, ಕಾಯಿ, ಬುತ್ತಿಯನ್ನು ಒಳಕ್ಕೆ ಕೊಟ್ಟು ಬಾಗಿಲಲ್ಲಿ ಭಕ್ತಿಯಿಂದ ಕೈಮುಗಿದು ಕೊಂಡು ನಿಂತುಕೊಂಡರು; ಹಣ್ಣು ಕಾಯಿ ಅರ್ಪಣೆ ಮಾಡಿದ ಮೇಲೆ ಮಂಗಳಾರತಿಯನ್ನು ಕೊಡಲು ತಂದಾಗ, ಇವರ ಹಿಂಬಾಗದಿಂದ ಕರ್ಕಶವಾದ ಜೀರಲು ಶಬ್ದ ಬರುತ್ತದೆ; ಜಯಮ್ಮನೆಂಬ ಹುಡುಗಿಯೂ ತಿರುಗಿ ನೋಡುತ್ತಾಳೆ. * ಹರಿಜನ ಮತದ ತಲೆಗಡುಕ ಒಂದು ಕುರಿಯ ತಲೆಯನ್ನು ಕಡಿದು ಕೆಳಕ್ಕೆ ಉರುಳಿಸುತ್ತಾನೆ. ಈ ಕರ್ತವ್ಯವೂ ದೇವರ ಎದುರಿನಲ್ಲಿ ನಡೆದಿತ್ತು. ಇನ್ನೂ ನಾಲ್ಕು ಕುರಿಗಳು ವಧೆಯಾಗಲು ಬಂದಿದ್ದವು. ಕಡಿದ ಕುರಿಯ ಚೆಲ್ಲಿದ ರಕ್ತ ಅದು ಒದ್ದಾಡುತ್ತಿದ್ದ ಸ್ಥಿತಿಯನ್ನು ನೋಡಿದ ಈ ಭಕ್ತೆಯು ಮಾಂಸಾಹಾರಿಯಾಗಿದ್ದರೂ ಸಹ ಮತಿಭ್ರಮಣೆಯಾದಂತಾಗಿ, ''ಶ್ರೀ ದೇವಿಯವರು'' ಮೈ ಮೇಲೆ ಆವೇಶವಾಗಿ ಬಂದಂತೆ, ಮೈ ಯನ್ನು ನಡುಗಿಸುತ್ತಾ ಆರ್ಭಟಿಸಿ, ನನಗೆ ಕರ್ಪೂರ ಹಚ್ಚಿ ತೀರ್ಥಹಾಕು ಎಂದು ದೊಡ್ಡ ದ್ವನಿಯಲ್ಲಿ ಹೇಳಿದ್ದನ್ನು ನೋಡಿದ ಜನ ಸಮೂಹವು ಈಕೆಯ ಕೆಂಪಾದ ಕಣ್ಣು ಅದುರುತ್ತಿದ್ದ ಮೈಯನ್ನು ನೋಡಿ ಭಯದಿಂದ ದಿಗ್ಮೂಢರಾಗುತ್ತಾರೆ; ಮತ್ತೆ ಕರ್ಪೂರ ಹಚ್ಚಲಿಲ್ಲ ಎಂದು ಘರ್ಜಿಸಿದಾಗ ಅರ್ಚಕರು ಕೂಡಲೇ ಕರ್ಪೂರದ ತಟ್ಟೆಯನ್ನು ತಂದು ತೀರ್ಥಪ್ರೋಕ್ಷಣೆ ಮಾಡುತ್ತಾರೆ. * ಆಗ ಹುಡುಗಿಯೂ ತಟ್ಟೆಯನ್ನು ಕೈಗೆ ತೆಗೆದುಕೊಂಡು ''ಅಹಹಾ'' ನಾನು ಹಿಂಸಾ ಮಾರ್ಗದವಳಲ್ಲ, ವೀರಶೈವ ಧರ್ಮದ ಉಪದೇಶ ಪಡೆದು ನೆಲೆಸಿರುವ ಕಾರಣ ಯಾವ ಪ್ರಾಣಿಯು ಜೀವವನ್ನು ಕೊಳ್ಳುವವಳು ಅಲ್ಲ, ತೆಗೆಯುವವಳು ಅಲ್ಲ. ಈ ಗ್ರಾಮದ ಪ್ರತಿಯೊಂದು ಪ್ರಾಣಿಯು ಜೀವನವನ್ನು ರಕ್ಷಿಸುವ ಉದ್ದೇಶದಿಂದ, ಇಲ್ಲಿಗೆ ಬಂದು ನೆಲೆಸಿರುತ್ತೇನೆ. ಎಲ್ಲರ 'ರಕ್ಷಾ ದೇವತೆ''ಯಾಗಿರುತ್ತೇನೆಯೇ, ಹೊರತು ರಕ್ಕಸಿಯಲ್ಲ ಲಿಂಗವಂತರ ಮನೆಯಲ್ಲಿ ತಂಗಿದ್ದು ಅಹಿಂಸಾ ಧರ್ಮವನ್ನು ಆಚರಿಸಿಕೊಂಡು ಹೋಗುತ್ತಿರುವ ಲಿಂಗವಂತ ವ್ಯಕ್ತಿಯ ಮುಖಾಂತರ ಅಭಿಷೇಕ, ಹೋಮ, ಪೂಜೆಗಳಿಂದ ಸಂಸ್ಕಾರವನ್ನು ಪಡೆದು ಶರಣ ಧರ್ಮದ ಆಚರಣೆಯುಳ್ಳವಳಾಗಿದ್ದೇನೆ ಆದಕಾರಣ ''ವೀರಶೈವರಾಗಲಿ'' ಇತರೆ ಯಾವ ತಿನ್ನುಣ್ನುವ ಈ ಮೂಡ ಪದ್ಧತಿಯಿಂದ ಕಳಂಕಿತಳಾಗುತ್ತೇನೆ. ಅಸ್ಪುರ್ಷರ ಸಾಲಿನ ದುಷ್ಟ ದೇವತೆ ಎಂಬ ಭಾವನೆ ನನ್ನ ಭಕ್ತರಲ್ಲಿ ನೆಲೆಯಾಗುತ್ತದೆ. ಇಲ್ಲಿಂದ ಮುಂದಿನ ವರ್ಷಗಳಲ್ಲಿ ಹಬ್ಬವನ್ನು ಬೇರೆ ಬೇರೆ ವಾರಗಳಲ್ಲಿ ಮಾಡಿರಿ ವೀರಶೈವರು ಅಹಿಂಸಾ ದರ್ಮದವರಾಗಿರುವುದರಿಂದ ಮತ್ತೆ ೧೦೧ ಮಾರಿಗಳಿಗೆ ಶಾವಿಗೆ ಎಡೆ ಇತ್ತು ಪೂಜೆ ಸಲ್ಲಿಸಬೇಕಾಗಿರುವುದರಿಂದ, ಮೊದಲು ಆಚರಿಸಬೇಕು. * ನಂತರ ಪರಿಶಿಷ್ಟ ಜಾತಿಯವರು ಮುಂದಿನ ವಾರ ಆಚರಿಸುವುದು ನನಗ ಇಷ್ಟವಾಗುತ್ತದೆ. ಏಕೆಂದರೆ ಅವರು ತಿನ್ನುಣ್ನುವ ಜಾತಿ ತಮ್ಮ ಉದರ ಪೋಷಣೆಗಾಗಿ ಮಾಡುವ ''ಹಿಂಸಾ ಕಾರ್ಯದ ಪಾಪವನ್ನು ಸ್ವಾರ್ಥತೆಯಿಂದ ದೈವದ ಮೇಲೆ ಹೊರಿಸುತ್ತಾರೆ. ಇದು ಹೇಯ ಕೃತ್ಯ, ಆದರೂ ಧರ್ಮದ ಅರಿವು ಪ್ರಾಣದ ಬೆಲೆ ಗೊತ್ತಿಲ್ಲದ ಮೌಡ್ಯತೆಯಿಂದ ಕೊಡುವ ಪಾಪದ ಬಲಿಯು ನನ್ನ ಎದುರಿನಲ್ಲಿರುವ ''ದ್ವಾಮವ್ವ'' ಎಂಬ ಚೌಡಿಯು ಒಪ್ಪಿಕೊಳ್ಳುತ್ತಾಳೆ. ಆಕೆಗೆ ನಿತ್ಯದ ಪೂಜೆ ವಾರದ ಪೂಜೆಗಳಿರುವುದಿಲ್ಲ ಪ್ರಾಣಿಗಳ ಬಲಿಯಿಂದಲೇ ತೃಪ್ತಿ ಪಡುವವಳಾಗಿದ್ದಾಳೆ. ನಾನು ಮಾತ್ರ ಪ್ರಾಣಿಗಳ ಬಲಿಯನ್ನು ಖಡ್ಡಾಯವಾಗಿ ದ್ವೇಷಿಸುತ್ತೇನೆ. * ಈ ಹಿಂಸಾ ಮಾರ್ಗವನ್ನು ಕೈಬಿಟ್ಟು ನನ್ನನ್ನು ನಿತ್ಯ ಅಲಂಕರಿಸುವ ಶಾಶ್ವತ ವಸ್ತುಗಳು ಬೆಳ್ಳಿಯ ರೂಪಕಗಳು ಕಂಚು, ತಾಮ್ರದ ವಸ್ತುಗಳು ಉಡಿಗೆ ಸಾಧನಗಳು ಹೆಚ್ಚಿನದಾಗಿ ನಂಬಿಕೆ, ಭಕ್ತಿಯಿಂದ ಪೂಜಿಸಿದರೆ ತೃಪ್ತಳಾಗುತ್ತೇನೆ ಎಂಬುದಾಗಿ ದೇವಿಯವರ ಅಪ್ಪಣೆಯಾದಂತೆ ಆ ಹೆಣ್ಣು ಮಗಳ ಬಾಯಿಂದ ಹೋರಟ ಮಾತುಗಳಿಂದ ನೆರದಿದ್ದ ಭಕ್ತ ಸಮೂಹವು ನಂಬಿಕೆ, ಭಯದಿಂದ ಮೂಕ ಪ್ರೇಕ್ಷರಾಗುತ್ತಾರೆ ಎಲ್ಲರ ಸಲಹೆಯಂತೆ ಸನ್ನಿದಿಯಿಂದ ತೀರ್ಥ ತಂದು ಹೆಂಗಸಿನ ಮೇಲೆ ಪ್ರೋಕ್ಷಣೆ ಮಾಡಿದಾಗ ಮತ್ತು ಮಂಗಳಾರತಿ ಮಾಡಿದ ಮೇಲೆ ಆಕೆಯ ವಾಸ್ತವ ಸ್ಥಿತಿಗೆ ಬರುತ್ತಾಳೆ. ಕುತೂಹಲ ಗೊಂಡ ಸಮೂಹದವರು ಯಾಕೆ ಹೀಗೆಲ್ಲ ಮಾತನಾಡಿದೆ ಎಂಬುದಾಗಿ ವಿಚಾರ ಮಾಡಿದಾಗ, ನಾನೇನು ಮಾತನಾಡಿದೆ; ಈ ಬಗ್ಗೆ ಯಾವ ಅರಿವು ಇರಲಿಲ್ಲ ಎಂಬುದಾಗಿ ಹೇಳುತ್ತಾಳೆ. * ದೇವಿಯವರು ಈ ಭಕ್ತೇಯ ಮೇಲೆ ಆವೇಶವಾಗಿ ಈ ರೀತಿ ಅಪ್ಪಣೆ ಮಾಡಿದ್ದಾಳೆ ಎಂದು ನಂಬುತ್ತಾರೆ: ನಂತರ ಉಳಿದ ಕುರಿಗಳು ಪುನರ್ಜನ್ಮವನ್ನು ಪಡೆದುಕೊಳ್ಳುತ್ತದೆ; ಶ್ರೀಮತಿ ಜಯಮ್ಮನಿಗೆ ಸನ್ನಿಧಿಯಿಂದ ತಾಂಬೂಲ, ಫಲ, ಪುಷ್ಪಗಳನ್ನು ಕೊಟ್ಟು ಸನ್ಮಾನಿಸಲಾಯಿತು ಅಂದಿನಿಂದ ಆದೇಶವಾದಂತೆ ಬಂಡಿಹಬ್ಬವನ್ನು ಬೇರೆ ಬೇರೆ ವಾರಗಳಲ್ಲಿ ಆಚರಿಸಿಕೊಂಡು ಬರುವುದು ಪದ್ದತಿಯಾಗಿದೆ * * * * * *. <br /> ==ದ್ಯಾಮವ್ವ(ಚೌಡಿಯು)ನ ಆಗಮನ== *ಈ ಗ್ರಾಮದ ಹರಿಜನ(ಪಂಗಡ) ಜಾತಿಗೆ ಸೇರಿದವನಾದ ಸುಮಾರು ೧೪ ವರ್ಷ ವಯಸ್ಸಿನ ಕಾಳಯ್ಯನೆಂಬ ಹುಡುಗನು ತನ್ನ ಮನೆಯಲ್ಲಿನ ಬಡತನ ಹಾಗೂ ಈತನು ಸೋಮಾರಿತನದ ಬಗ್ಗೆ ಮನೆಯಲ್ಲಿನ ಹಿರಿಯರಿಗೆ ಬೇಸರ ಉಂಟಾಗಿ ಕೆಲಸಕ್ಕೆ ಹೋಗು ಏನಾದರೂ ದುಡಿಮೆ ಮಾಡು ಎಂದು ದಿನವೂ ನಿಂದನೆ ಮಾಡುತ್ತಿದ್ದರು; ನಿತ್ಯವೂ ಹಂಗಿನ ಊಟಕ್ಕಾಗಿ ಬಹಳ ಬೇಸರವುಂಟಾಗಿ ಒಂದು ದಿನ ಮನೆಯನ್ನು ಬಿಟ್ಟು ಹೊರಡುತ್ತಾನೆ; ಗೊತ್ತು ಗುರಿಯಿಲ್ಲದ ದಿಕ್ಕಿನತ್ತ ಹೊರತು ದಾರಿಯಲ್ಲಿ ಸಿಕ್ಕಿದ ಗ್ರಾಮಗಳಲ್ಲಿ ಅವರಿವರ ಮನೆಗಳಲ್ಲಿ ಒಪ್ಪೊತ್ತಿನ ಊಟಕ್ಕಾಗಿ ಸಣ್ಣ ಪುಟ್ಟ ಕೆಲಸಗಳನ್ನು ಮಾಡಿಕೊಂಡು, ಊರಿಂದ ಊರಿಗೆ ಸವೆದ ಕಾಲುದಾರಿಯನ್ನು ಹಿಡಿದು ಆಳವಿಲ್ಲದ ನದಿ, ಕಣಿವೆಗಳನ್ನು ದಾಟಿ ೬೦ ಮೈಲಿಗಳನ್ನು ಕ್ರಮಿಸಿ ಮಂಜ್ರಾಬಾದ್(ಸಕಲೇಶಪುರ) ಗೆ ಬರುತ್ತಾನೆ. * ಅಲ್ಲಿ ಸಣ್ಣ ಅಂಗಡಿ ಮುಂದೆ ಕುಳಿತುಕೊಂಡಾಗ ಅಂಗಡಿ ಮಾಲಿಕನು ವಿಚಾರಣೆ ಮಾಡುತ್ತಾನೆ, ತನ್ನ ಪರಿಸ್ಥಿತಿ ಇಲ್ಲಿಗೆ ಬಂದ ಕಾರಣಗಳನ್ನು ತಿಳಿಸುತ್ತಾನೆ. ಅಂಗಡಿಯವನಿಗೆ ಕನಿಕರ ಉಂಟಾಗಿ ತಿನ್ನಲು ಸ್ವಲ್ಪ ಕಾಳುಗಳನ್ನು ಕೊಡುತ್ತಾನೆ. ಅದೇ ಸಮಯಕ್ಕೆ ಬಂದು ಕಾಫಿ ಎಸ್ಟೇಟಿನ ರೈತನೊಬ್ಬ ಅದೇ ಅಂಗಡಿಗೆ ಬರುತ್ತಾನೆ ಅವನ ಸಂಗಡ ಈ ಹುಡುಗನನ್ನು ಕಳುಹಿಸಿ ಕೊಡುತ್ತಾನೆ: ಅಲ್ಲಿಂದ ಅದೇ ತಾಲ್ಲೂಕಿಗೆ ಸೇರಿದ ''ಹಾನಬಾಳು'' ಪ್ರದೇಶದಲ್ಲಿದ್ದ ಶ್ರೀ ದಗ್ಗಪ್ಪಗೌಡರ ಒಡೆತನದ ''ಗಿರಿಕನ್ಯೆ'' ಎಂಬ ಕಾಫಿ ತೋಟಕ್ಕೆ ಬಂದು ಅಲ್ಲಿ ದಿನಗೂಲಿ ಆಳಾಗಿ ಸೇರಿ ಕೊಂಡು ನಂತರದ ವರ್ಷಗಳಲ್ಲಿ ಈತನ ಅನುಭವ ಕಾರ್ಯದಕ್ಷತೆಗಳ ಮೇಲೆ ಪಟ್ಟಿ ಆಳಾಗಿ ಖಾಯಂ ಗೊಳಿಸುತ್ತಾರೆ'. * ಈ ಸಂಬಂಧ ಕೆಲವು ವರ್ಷಗಳವರೆಗೆ ನಿಯತ್ತಿನಿಂದ ಕೆಲಸ ಮಾಡಿಕೊಂಡು ತನ್ನ ಸಹುದ್ಯೋಗಿಗಳಿಗೆ ಮೆಚ್ಚಿಗೆಯಾಗುತ್ತಾನೆ. ಈ ತೋಟದಲ್ಲಿ ''ಕಾಳಯ್ಯ'' ಎಂಬ ಹೆಸರಿನವರು ಮೂರ್ನಾಲ್ಕು ಜನರಿರುತ್ತಾರೆ ಕಾರಣ ಈತನನ್ನು ಗುರುತಿಸಲು ಸಲಿಗೆಯಿಂದ 'ಮೂಡ್ಲಾ' ಎಂಬ ಅಡ್ಡ ಹೆಸರಿನಿಂದ, ಇದರ ಅರ್ಥ ಮೂಡಣ ಸೀಮೆಯವನು ಎಂಬ ಭಾವನೆ , ದುಗ್ಗಪ್ಪ ಗೌಡರು ತಮ್ಮ ತೋಟದ ಬೆಂಗಾವಲಿಗಾಗಿ ''ದ್ಯಾಮವ್ವ'' ಎಂಬ ಚೌಡಿಯನ್ನು ಕರೆತಂದು ತೋಟದ ಮುಖ್ಯ ದ್ವಾರದ ದೇವತಾರೆ ಮರದ ಬುಡದಲ್ಲಿ ನೆಲೆ ಮಾಡಿರುತ್ತಾಲೆ, ಗೌಡರು ಒಕ್ಕಲಿಗ ಜನಾಂಗಕ್ಕೆ ಸೇರಿದವರಾಗಿ ಮಾಂಸಾಹಾರಿಯಾಗಿದ್ದರಿಂದ, ಸ್ವಾರ್ಥತೆಯಿಂದ ಕಾಡುಪ್ರಾಣಿ ಇಲ್ಲವೇ ಸಾಕು ಪ್ರಾಣಿಗಳನ್ನು ಈ ಚೌಡಿಗೆ ಬಲಿಕೊಟ್ಟು ನಂತರ ತಾವು ಸ್ವಾಹಾ ಮಾಡುತ್ತಿದ್ದರು. ಈ ಚೌಡಿಗೆ ಬೇರೆ ಯಾವ ಪೂಜೆ ಪುರಸ್ಕಾರಗಳು ಇರಲಿಲ್ಲ. *ಬಲಿಯಿಂದಲೇ ಶೋಷಣೆಯಾಗುತ್ತಿತ್ತು. ಈ ಚೌಡಿ ಇದ್ದ ಸಂಕೇತ ಕಪ್ಪಾದ ಗುಂಡು ಕಲ್ಲು ಅರಿಶಿಣ, ಕುಂಕುಮ ಲೇಪನ ಮತ್ತು ಬಲಗಡೆಗೆ ಒಂದು ದ್ವಿಶೂಲ ನಿಲ್ಲಿಸಿರುವುದು ಕೆಲವಾರು ವರ್ಷಗಳಲ್ಲಿ ''ಶ್ರೀ ದುಗ್ಗಪ್ಪ ಗೌಡರು'' ತಮ್ಮ ತೋಟವನ್ನು ಕಾರಣಾಂತರಗಳಿಂದ 'ಮೆ II ಪ್ರಾನ್ಸಿ ಸ್ ಹಾರ್ಲೆ' ಎಂಬ ಆಂಗ್ಲ ಉದ್ಯಮಿಗೆ ಮಾರಾಟ ಮಾಡುತ್ತಾರೆ. ಮೇ II ಹಾರ್ಲೆಯವರು ಮೂಢನಂಬಿಕೆಯಿಂದ ಮಾಡುತ್ತಿದ್ದ ಅನಾಚಾರಗಳನೆಲ್ಲ ನಿಲ್ಲಿಸಿ ಬಿಡುತ್ತಾರೆ. ಇದರಿಂದ ಚೌಡಿಗೆ ಯಾವ ಪುರಸ್ಕಾರವು ಇಲ್ಲದಂತಾಗುತ್ತದೆ. ಕಾರಣ ಈಕೆಗೆ ಬಳಲುವ ಪರಿಸ್ಥಿತಿ ಉಂಟಾಗುತ್ತದೆ. ಈ ಮಧ್ಯೆ 'ಮೂಡ್ಲನು' ತನ್ನ ಜೊತೆಗಾರನ ಸಂಗಡ ಮಾತನಾಡುವಾಗಲೆಲ್ಲ, ನಮ್ಮ ಊರಿನ ''ಶ್ರೀ ಗ್ರಾಮ ದೇವತೆ'' ಬನದಲ್ಲಿ ನಿರಂತರ ಪ್ರಾಣಿಗಳ ಬಲಿಯು ನಡೆಯುತ್ತಿರುವ ಬಗ್ಗೆ ಹೊಗಳಿಕೆಯ ಮಾತುಗಳಿಂದ ಆಗಿಂದಾಗ್ಗೆ ಹೇಳುತ್ತಿದ್ದದನ್ನು ಈ ಚೌಡಿಯು ಕೇಳಿಸಿ ಕೊಂಡಿರುತ್ತಾಳೆ ಮತ್ತು ಇಲ್ಲಿಂದ ಹೊರಡಬೇಕೆಂಬ ನೀರಿಕ್ಷೆಯಲ್ಲಿ ಸಮಯ ಕಾಯುತ್ತಿರುತ್ತಾಳೆ. ಈ ಸಮಯ 'ಮೂಡ್ಲಕಾಳನಿಗೆ' ೨೭ ವರ್ಷಗಳು ಕಳೆದಿರುತ್ತದೆ. ಸಂಸಾರಿಯಾಗುವ ಹಂಬಲದಿಂದ ಊರಿಗೆ ಹೊರಡುವ ಮನಸ್ಸಾಗುತ್ತದೆ. ಕೈಯಲ್ಲಿ ಸ್ವಲ್ಪ ಹಣವನ್ನು ಕೂಡಿಸಿಕೊಂಡು; ಒಂದು ಶುಭದಿನ ಬೆಳಗಿನ ೫ ಘಂಟೆಗೆ ಊರಿಗೆ ಅಭಿಮುಖವಾಗಿ ಹೊರಡುತ್ತಾನೆ. ಈ ಸಮಯವನ್ನು ಕಾಯುತ್ತಿದ್ದ ಚೌಡಿಯು ಈತನ ಬೆನ್ನುಹಿಡಿದು ಮೈತುಂಬಿ ಕೊಳ್ಳುತ್ತಾನೆ. * ಇದರಿಂದ ಕಾಲವು ಮೂಡ್ಲನಿಗೆ ಪ್ರಯಾಣದ ಆಯಾಸ, ಹಸಿವು, ನೀರಡಿಕೆಗಳು ಕಂಡು ಬರುವುದಿಲ್ಲ. ತಾನು ಇಲ್ಲಿಗೆ ಬಂದಾಗ ಇದ್ದ ನೇರ ದಾರಿಯೂ ಸವೆದು ಉತ್ತಮವಾಗಿದ್ದರಿಂದ ಬಹಳ ಬೇಗ ಊರು ತಲುಪುತ್ತಾನೆ. ಇಲ್ಲಿಗೆ ಬಂದಾಗ ಪದ್ದತಿ ನಂಬಿಕೆಯಂತೆ ದೇವರಿಗೆ ಕೈ ಮುಗಿಯಲು ನಿಲ್ಲುತ್ತಾನೆ. ಈತನ ಏಕಾಂಕತೆಯನ್ನು ತಿಳಿದ ಚೌಡಿಯು ಇಳಿದು ಕೊಳ್ಳುತ್ತಾಳೆ. ಈಗ ಹುಡುಗನಿಗೆ ಆಯಾಸ, ದಣಿವು, ಹಸಿವು ಎಲ್ಲವುದರ ಅನುಭವವಾಗುತ್ತದೆ. ಮನೆಗೆ ಹೋದ ಮೇಲೆ ಊಟ ಮಾಡಿ ಇದಾವುದರ ಅರಿವೂ ಇಲ್ಲದೆ ನಿದ್ರೆಗೆ ಜಾರುತ್ತಾನೆ. ಸುಖ ನಿದ್ರೆ ಕಳೆದು ಬೆಳಗಿನ ಜಾವ ಅರೆ ನಿದ್ರೆಯಲ್ಲಿದ್ದಾಗ ಯಾರೋ ಕರೆದಂತಾಗುತ್ತದೆ. * ನಾನು 'ಹಾರ್ಲೆ' ತೋಟದ 'ದ್ಯಾಮವ್ವ(ಚೌಡಿಯು)'' ನಿನ್ನನ್ನು ಆಶ್ರಯಿಸಿ ಇಲ್ಲಿಗೆ ಬಂದಿದ್ದೇನೆ; ಕಾಫಿ ತೋಟದಲ್ಲಿ ನಾವಿದ್ದ ಸಂಕೇತವಾಗಿ ನಾಳೆ ಬೆಳಿಗ್ಗೆ ನದಿಯಿಂದ ಸವೆದು ಹೊಳಪಾಗಿರುವ ಗುಂಡುಕಲ್ಲಿನ ರೂಪದ ಒಂದು ಕಲ್ಲು ಶಿಲೆಯನ್ನು ತಂದು ಅರಿಶಿಣ, ಕುಂಕುಮ ಲೇಪನ ಮಾಡಿ ಒಂದು ದ್ವಿಶೂಲ ವನ್ನು ತಯಾರಿಸಿ ನನ್ನ ಬಲಕ್ಕೆ ನಿಲ್ಲಿಸಿ ''ಶ್ರೀ ಗ್ರಾಮದೇವತೆ'' ದೇವಸ್ಥಾನದ'' ಮುಂಭಾಗಕ್ಕೆ ದೇವಿಗೆ ಎದುರಾಗಿ ಸ್ಥಾಪನೆ ಮಾಡು. ಬಂಡಿಹಬ್ಬದ ದಿನ ಪೂಜೆಯನ್ನು ಮಾಡು'. ಇದು ನಿನ್ನ ವಂಶ ಪಾರಂಪರ್ಯವಾಗಿ ನಡೆಯಲಿ ಎಂದು ಹೇಳಿದಂತೆ ಕೆಲಸ ನೆರವೇರಿಸಿ ಸ್ಥಾಪನೆ ಗೊಳ್ಳುತ್ತಾಳೆ. *ಹೀಗೆ ಚೌಡಿಯು 'ಮೂಡ್ಲನ ಮೇಲಿಂದ ಇಳಿದ ತಕ್ಷಣ ಗ್ರಾಮದೇವತೆಯವರನ್ನು ದರ್ಶನ ಮಾಡಿ ತನ್ನ ಹಿಂದಿನ ಪರಿಸ್ಥಿತಿಯನ್ನೆಲ್ಲ ಹೇಳಿ ನನ್ನ ನಾಮಧೇಯ ದ್ವ್ಯಾಮವ್ವ ಎಂಬ ಚೌಡಿರೂಪಿಣಿ ನನಗೆ ಯಾವ ತರಹದ ಪೂಜೆ, ಪುರಸ್ಕಾರಗಳು ಗುಡಿ ಗೋಪುರಗಳಿಲ್ಲ ಹಾಗೂ ಇಷ್ಟವಿರುವುದಿಲ್ಲ. ಕೆಂಪು ವರ್ಣ, ಅರಿಶಿನ, ಕುಂಕುಮ, ರಕ್ತ ಮಾಂಸ ಪ್ರಿಯವಾದ ವಸ್ತುಗಳು. ಈ ಹಿಂದೆ ನಾನಿದ್ದ ಕಾಫಿ ತೋಟವು ಮೆ II ಹಾರ್ಲೆ ಎಂಬ ಕ್ರೈಸ್ತ ಸಂಪ್ರದಾಯವಾರಾಗಿದ್ದ ಕಾರಣ ಆಹಾರವಿಲ್ಲದೆ ಎಷ್ಟೋ ಸಲ ''ಲಂಗನೆ'' ಮಾಡಿರುತ್ತೇನೆ; ತಮ್ಮ ಸನ್ನಿಧಿಯಲ್ಲಿ ನನಗೆ ಪ್ರಿಯ ವಾದ ಅನುಕೂಲತೆಗಳು ಇರುವ ಕಾರಣ ತಮ್ಮಲ್ಲಿ ಆಶ್ರಯ ಕೂರಿ ಬಂದಿದ್ದೇನೆ ಎಂಬುದಾಗಿ ಅರಿಕೆ ಮಾಡಿಕೊಂಡ ಸಂಬಂಧ ಶ್ರೀ ಗ್ರಾಮದೇವತೆಯವರು ಪೂರ್ವಾಪರ ಯೋಚಿಸಿ, ಕೆಲವು ಷರತ್ತುಗಳ ಮೇಲೆ ನೆಲೆಯಾಗಿರಲು ಒಪ್ಪಿಗೆ ಕೊಟ್ಟಂತೆ. ನಾನು ಶೈವ ಧರ್ಮದ ತತ್ವ ಸಿದ್ಧಾಂತ ನಿಯಮಗಳನ್ನು ಮೈ ಗೂಡಿಸಿಕೊಂಡು ವೀರಶೈವರಿಂದ ಪೂಜಿಸಿಕೊಳ್ಳುತ್ತಾ ನೆಲೆಯಾಗಿರುತ್ತೇನೆ. *ಈ ಗ್ರಾಮದ ದಲಿತ ವರ್ಗದವರು ತಮ್ಮ ಸ್ವಾರ್ಥ, ಅಜ್ಞಾನ, ಮೂಡನಂಬಿಕೆ, ಪ್ರಾಣಿ ಪಕ್ಷಿಗಳ ಬಲಿಯನ್ನು ನನ್ನ ಬನದಲ್ಲಿ ಕೊಡುತ್ತಿರುವ ಸಂಬಂಧ ನನಗೆ ಕಳಂಕ ತರುತ್ತಿದ್ದಾರೆ. ಈ ಗ್ರಾಮದಲ್ಲಿನ ಎಲ್ಲ ಜೀವ ರಾಶಿಗಳ ಬಗ್ಗೆ ದಯೆ ಕರುಣೆಯನ್ನು ಹೊಂದಿರುವ ರಕ್ಷಾ ದೇವತೆಯಾಗಿ ಇಲ್ಲಿಗೆ ಬಂದು ನೆಲೆಸಿರುತ್ತೇನೆ ಅಹಿಂಸಾ ಮಾರ್ಗವನ್ನು ಆರಾಧಿಸುತ್ತಿರುವ ಕಾರಣ ಹಿಂಸೆಯ ಪ್ರಾಣಿಗಳ ಬಳಿಯೂ ಇಷ್ಟವಾಗುವುದಿಲ್ಲ. ಆದ್ದರಿಂದ ನೀನು ನನ್ನ ಸಹಚಾರಳಾಗಿದ್ದು ನನ್ನ ಎದುರಿನಲ್ಲೇ ಇರಬೇಕು ಈ ಜಾಗದಲ್ಲಿ ನಿನಗೆ ಯಾವುದೇ ವಿಧವಾದ ಹಕ್ಕು ಬಾಧ್ಯತೆಗಳು ಇರುವುದಿಲ್ಲ ಹಾಗೂ ನಿನ್ನ ಇಚ್ಛೆ ಪ್ರಕಾರ ನಿತ್ಯದ ವಾರದ ಪೂಜೆ ಪುರಸ್ಕಾರಗಳಿಗೆ ಅನರ್ಹಳಾಗಿರುತ್ತಿ ಹರಿಜನ ವ್ಯಕ್ತಿಯ ಮುಖಾಂತರ ಇಲ್ಲಿಗೆ ಬಂದಿರುವುದರಿಂದ, ವರ್ಷಕ್ಕೊಮ್ಮೆ ನೆಡೆಯುವ ಬಂಡಿ ಹಬ್ಬದ ದಿನ ಮಾತ್ರ ಮೂಡ್ಲನಿಂದ ಪೂಜಿಸಿಕೊಂಡು ಅವರು ಕೊಡುವ ಪ್ರಾಣಿಗಳ ಬಲಿಯನ್ನು ಪೂರ್ಣವಾಗಿ ನೀನೆ ಅನುಭವಿಸು; ಮತ್ತು ನನ್ನ ಆಜ್ಞಾದಾರಕಳಾಗಿದ್ದು ,ಭಕ್ತ ಸಮೂಹಕ್ಕೆ ಯಾವ ವಿಧವಾದ ಕಷ್ಟ ತೊಂದರೆಗಳನ್ನು ಕೊಡದೆ ಎಚ್ಚರಿಕೆಯಿಂದ ನಡೆದು ಕೊಳ್ಳಬೇಕು. * ನೀನು ಇಲ್ಲಿಗೆ ಬಂದಿದ್ದರಿಂದ ನನಗೆ ಕಳಂಕ ತಪ್ಪಿದೆ ಒಳ್ಳೆಯದೆಯಾಯಿತು ಈ ದ್ವಾರದ ಮುಖಾಂತರ ಗ್ರಾಮಕ್ಕೆ ಯಾವ ಮಾರಿಯೂ ನುಸಳದಂತೆ ಬೆಂಗಾವಲಾಗಿರು ಎಂದು ಹೇಳಿ ನೆಲಸಲು ಒಪ್ಪಿಗೆ ಕೊಟ್ಟು ಪರಿಶಿಷ್ಟರು ಕೊಡುವ ಪ್ರಾಣಿಗಳ ಬಲಿಯನ್ನು ಪೂರ್ಣವಾಗಿ ಸ್ವೀಕರಿಸುವ ''ಚಿಕ್ಕಮ್ಮ'' ಎಂಬ ರೂಡಿನಾಮದಿಂದ 'ಚೌಡಿಯು' ಶ್ರೀ ಗ್ರಾಮದೇವತೆಯವರ ಎದುರಿನಲ್ಲಿ ನೆಲೆಯಾಗಿದ್ದಾಳೆ. ಈಕೆಯ ಸಂಕೇತ ಹೊಳಪಾದ ಗುಂಡುಕಲ್ಲು, ಅರಿಶಿನ ಕುಂಕುಮ, ಲೇಪಿತ ಬಲಭಾಗದಲ್ಲಿ ದ್ವಿಶೂಲ ದೇವಿಯವರು ದ್ವಾಮವ್ವ ಎಂಬ ಚೌಡಿಯನ್ನು ತನ್ನ ಎದುರಿನಲ್ಲೇ ನೆಲೆ ಮಾಡಿದ ಸಂಬಂಧ ರಾತ್ರಿಯಿಡೀ ನೆಡೆದ ಸಂವಾದವು 'ಹಲಗೇಗೌಡರ' ಮಗ 'ಶಿವೇಗೌಡರ' ಸ್ವಪ್ನದಲ್ಲಿ ಎಲ್ಲಾ ಆದೇಶಗಳು ಎದುರಿನಲ್ಲಿ ನಡದಂತೆ ಕಾಣಿಸಿಕೊಂಡ ವಿಚಾರವನ್ನು ಬೆಳಿಗ್ಗೆ ಭಕ್ತರಿಗೆ ತಿಳಿಸುತ್ತಾರೆ. ಕಲ್ಲು ಚಪ್ಪಡಿಗಳಿಂದ ಮಂಟಪ ಇವುಗಳು ಚಿಕ್ಕಮ್ಮನ ರೂಪಕಗಳು ಹಾಗೂ ಇರುವಿಕೆಗಳು. ==ಗ್ರಾಮದೇವತೆಯ ಆಚರಣೆ== * 'ಶ್ರೀ ಗ್ರಾಮದೇವತೆಯು' ನಮ್ಮ ಗ್ರಾಮದ ವಾಸ್ತು ಪ್ರದಾನವಾದ ಅಂದರೆ ಈಶಾನ್ಯ ಮೂಲೆಯಲ್ಲಿ ಪೂರ್ವಾಭಿ ಮುಖವಾಗಿ ನೆಲೆಯಾಗಿರುವುದರಿಂದ ಶಕ್ತಿ, ಯೋಗ, ಕರಣ ಹಾಗೂ ಆರು ಭುಜ ಬಲಗಳು ಇರುವುದರಿಂದ ಅಧಿಕವಾಗಿ ಕರುಣೆಯನ್ನು ಮೈಗೂಡಿಸಿ ಕೊಂಡಿರುತ್ತಾಳೆ. ಎದುರಿನಲ್ಲಿ ದೇವಿಯವರ ಅಭಿಷೇಕ ಹಾಗೂ ಪ್ರಾಣಿ ಪಕ್ಷಿಗಳಿಗೆ ಜೀವನಾಧಾರವಾದ ನೀರಿನ ಕೆರೆ ಮೂರು ರಸ್ತೆಗಳು ಕೂಡುವ ಜಾಗದಲ್ಲಿ ಆಯಸ್ಸು ಆರೋಗ್ಯವನ್ನು ಕೊಡುವ ವಿಶಾಲವಾದ 'ಅಶ್ವಥ' ಮರ ಇರುವುದು ಮತ್ತು ಗ್ರಾಮದ ಪ್ರವೇಶ ದ್ವಾರದಲ್ಲಿರುವುದರಿಂದ, ಈ ಕ್ಷೇತ್ರವು ಹೆಚ್ಚಿ ನ ಮಹತ್ವವನ್ನು ಪಡೆದುಕೊಂಡಿರುತ್ತದೆ. ತುಂಬಾ ಪುರಾತನದ್ದಾಗಿದ್ದ 'ಅಶ್ವಥ' ಮರವು ಪ್ರಕೃತಿಯ ಒತ್ತಡದಿಂದ ಬಿದ್ದು ಹೋದ ಪ್ರಯುಕ್ತ ಹಾಲಿ ಬೆಳೆದಿರುವ ಮರವನ್ನು ಗ್ರಾಮದ ಮುಖಂಡರು, ದೇವಿಯ ಪರಮ ಭಕ್ತರೂ ಆಗಿದ್ದ 'ಲಿಂII ಬಿ ಯಳ್ಳಪ್ಪನವರು ಆಚಾರವೆಂಬ ಸಸಿಯನ್ನು ನೆಟ್ಟು ಭಕ್ತಿಯೆಂಬ ನೀರನ್ನೆರೆದು ಬೆಳಸಿ ಚಿರಋಣಿಯಾಗಿದ್ದಾರೆ. * ಈ ಮರದ ಬುಡದ ಸುತ್ತಲೂ ಲಿಂIIಕುಂಟೇಗೌಡ ರುದ್ರಪ್ಪನವರ ಪುತ್ರ ಹಾಗೂ ಲಿಂII ಆರ.ಸಿದ್ದಲಿಂಗಪ್ಪನವರ ಪುತ್ರರು ಆದ ಶ್ರೀ ಹೆಚ್, ಎಸ್, ಶಿವಾನಂದ ಎಂಬ ಭಕ್ತನಿಗೆ ದೇವಿಯವರ ಪ್ರೇರಣೆಯಾಗಿ ಸುಂದರ ಹಾಗೂ ಸುಭದ್ರವಾದ ಅರಳೀ ಕಟ್ಟೆಯನ್ನು ಕಟ್ಟಿಸಿ ಇದ್ದನ್ನು ತ್ರಿವಿಧ ದಾಸೋಹಿಗಳು ನೆಡೆದಾಡುವ ದೇವರು ಎಂಬ ಹೆಗ್ಗಳಿಕೆಗೆ ಅರ್ಹರಾದ ಶ್ರೀ ಸಿದ್ದಗಂಗಾ ಮಠಾಧ್ಯಕ್ಷರಾದ ಪರಮ ಪೂಜ್ಯ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳವರ ಅಮೃತ ಹಸ್ತದಿಂದ ಪ್ರಾರಂಭೋತ್ಸವ ಮಾಡಿಸಿ ಗ್ರಾಮದ ಭಕ್ತ ಸಾಮೂಹಕ್ಕೆ ಸಮರ್ಪಣೆಮಾಡಿ ಕೀರ್ತಿವಂತರಾಗಿದ್ದಾರೆ. ಇದೆ ಭಕ್ತರು ಅರಳಿ ಮರದ ಪಕ್ಕಕ್ಕೆ ಬೇವಿನ ಸಸಿಯನ್ನು ಬೆಳಸಿ ಕಟ್ಟೆಯ ಮೇಲೆ ನಾಗರ ಕಲ್ಲು ಮೂರ್ತಿಗಳನ್ನು ಸ್ಥಾಪನೆ ಮಾಡಿರುವುದರಿಂದ, ಗ್ರಾಮದ ಭಕ್ತ ಕನ್ಯಾಮಣಿಯರ ಹಾಗೂ ಶೋಡಶಿಯರ ಮನಸ್ಸಿನ ಹಂಬಲ ಈಡೇರಿಕೆಗಳಿಗೆ ಚೈತನ್ಯ ಮಾಯವಾಗಿರುತ್ತದೆ; * ಇದೆ ಕುಟುಂಬಕ್ಕೆ ಸೇರಿದ ಆರ್. ಸಿದ್ಧಪ್ಪ ಮತ್ತು ಅವರ ಪುತ್ರರುಗಳಿಗೆ ದೇವಿಯ ಪ್ರೇರಣೆಯಾಗಿ ಗ್ರಾಮದ ಹೃದಯ ಭಾಗದಲ್ಲಿರುವ 'ಶ್ರೀ ಬಸವೇಶ್ವರ ಸ್ವಾಮಿ' ದೇವಸ್ಥಾನದ ಮುಂಭಾಗದ ಪ್ರಭಾವಳಿಯ ಮೇಲೆ ಸುಂದರವಾದ ಬೃಹತ್ ಗಾತ್ರದ ಬಸವ ವಿಗ್ರಹವನ್ನು ನಿರ್ಮಾಣ ಮಾಡಿ ಅದಕ್ಕೆ ವಿಧಿ, ವಿಧಾನಗಳ ಪ್ರಕಾರ ಕುಲ ಪುರೋಹಿತರಿಂದ ದೈವಕಳೆಯನ್ನು ತುಂಬಿ ಮುಂಗಾರು ಮಳೆಯ ಆಗಮನ ನೈರುತ್ಯ ಮೂಲೆಗೆ ದೃಷ್ಟಿಯನ್ನು ಮಾಡಿ ಈ ಗ್ರಾಮದ ಸುಭಿಕ್ಷತೆಗೆ ನಾಂದಿಯಾಗುವಂತೆ ಸಮಾಜಕ್ಕೆ ಸಮರ್ಪಣೆ ಮಾಡಿರುತ್ತಾರೆ. ಈ ಸಂಬಂಧ ದಾನಿಗಳು ಹಾಗೂ ಭಕ್ತ ಮಹನೀಯರುಗಳು ಗ್ರಾಮದ ವೀರಶೈವ ಸಮಾಜವು ಕೃತಜ್ಞತೆಗಳನ್ನು ಸಲ್ಲಿಸುತ್ತದೆ. *ಈ ಎಲ್ಲ ನೈಸರ್ಗಿಕ ಸಂಪತ್ತುಗಳು ದೇವಿಯವರ ಸಮಾಚ್ಚಯದಲ್ಲಿ ಇರುವುದರಿಂದ ಈ ದೇವ ಬನವು ''ಪಾಪನಾಶಿನಿ'' ಎಂಬ ಹೆಗ್ಗಳಿಕೆಗೆ ಅರ್ಹವಾಗಿದೆ ಈ ರೀತಿ ಎಲ್ಲ ಶಕ್ತಿಗಳನ್ನು ಮೈಗೂಡಿಸಿಕೊಂಡಿರುವುದರಿಂದ ಹಾಗೂ ಗ್ರಾಮದ ಪ್ರವೇಶ ದ್ವಾರದಲ್ಲಿ ಪೂರ್ವಾಭಿಮುಖವಾಗಿ ನೆಲೆ ಯಾಗಿರುವ ಸಂಬಂಧ ಜನರು ತಮ್ಮ ಕಾರ್ಯಾರ್ಥವಾಗಿ ಹೊರಗಡೆ ಹೋಗುವಾಗ ಮತ್ತು ಗ್ರಾಮದ ಒಳಕ್ಕೆ ಬರುವಾಗ, ದೇವಿಯವರ ದೇವಾಲಯವಿರುವ ಸ್ಥಳಕ್ಕೆ ಬಂದಾಗ ಮನಸ್ಸಿನ ಮೇಲೆ ಚೈತನ್ಯವುಂಟಾಗಿ ಕೂಡಲೇ ಜಾಗೃತರಾಗಿ ಧೃಡ ಮನಸ್ಸಿನಿಂದ ಕೈ ಮುಗಿಯುತ್ತಾರೆ, ಇಲ್ಲವೇ ಎದೆಯ ಮೇಲೆ ಕೈ ಇಟ್ಟು ಮನಸ್ಸಿನೊಳಗೆ ಭಕ್ತಿಯಿಂದ ವಂದಿಸಿ ಹೋಗುತ್ತಿರುವುದರಿಂದ ಹೋದ ಕಾರ್ಯವು ನಿರ್ವಿಘ್ನವಾಗಿ ನೆರವೇರುವುದರಿಂದ ನಂಬಿಕೆಯು ದಿನೇ ದಿನೇ ಹೆಚ್ಚಾಗುತ್ತಾ ಬಂದಿರುತ್ತದೆ. ಒಂದು ವೇಳೆ ಯಾವುದಾದರೂ ಅಜಾಗರೂಕತೆಯಿಂದ ದೇವಿಯ ಸ್ಮರಣೆ ಮಾಡದೆ ಸನ್ನಿಧಿಯನ್ನು ದಾಟಿ ಹೂಡಾಗ ತಮ್ಮ ಕೆಲಸಗಳು ನೆರವೆರದೇ ತೊಂದರೆಗಳು ಕಂಡು ಬಂದಾಗ ಇದ್ದ ಜಾಗದಿಂದಲೇ ದೇವಿಯವರಿಗೆ ಮನಸ್ಸಿನಲ್ಲಿ ಸ್ಮರಿಸಿ, ಹರಸಿಕೊಂಡಾಗ ತೊಂದರೆಗಳು ಕೂಡಲೆ ಬಗೆಹರಿದ ಉದಾಹರಣೆಗಳಿವೆ. * ಅನೇಕ ಭಕ್ತರಿಗೆ ಸ್ವಂತ ಅನುಭವವಾಗಿರುವುದರಿಂದ ಸಹಜವಾಗಿರುತ್ತದೆ. ಇದೆ ರೀತಿಯಲ್ಲಿ ಭಕ್ತರು ತಮ್ಮ ಮನೆಗಳಲ್ಲಿ ಯಾವುದಾದರೂ ದುಷ್ಟ ಮಾರಿಗಳಿಂದ ಕಷ್ಟ, ತೊಂದರೆಗಳು ಒದಗಿ ಬಂದಾಗ ಮೊಸರನ್ನ ಅಥವಾ ಬೆಲ್ಲದ ಅನ್ನದ ತಳಿಗೆಯನ್ನು ಒಪ್ಪಿಸಿ ಸೇವೆ ಮಾಡುತ್ತೇನೆಂದಾ ಗಲಿ ಬೆಳ್ಳಿಯ ಮುಖವಾಡಗಳನ್ನು ಧರಿಸಿ ಸುಂದರ ರೂಪದ ಸೇವೆ ಮಾಡುತ್ತೇನೆಂದಾಗಲಿ ಅವರವರ ನಂಬಿಕೆಯಂತೆ ಮನೆಯಲ್ಲಿ ಜ್ಯೋತಿ ಹಚ್ಚಿ ಹರಸಿಕೊಂಡಂತಹ ಭಕ್ತರ ಎಲ್ಲ ಕಷ್ಟ ತೊಂದರೆಗಳಿಗೆ ಪರಿಹಾರದ ಅಪ್ಪಣೆಯಾಗುತ್ತಿರುವುದರಿಂದ; ಈ ಸಂಖ್ಯೆಯು ದಿನೇ ದಿನೇ ಬೆಳೆಯುತ್ತಾ ಬಂದಿರುತ್ತದೆ, ಧನುರ್ಮಾಸದ ಪೂಜಾದಿನಗಳಲ್ಲಿ ಗ್ರಾಮದ ಹೆಣ್ಣು ಮಕ್ಕಳು ಉಷಾ ಕಾಲದಲ್ಲಿ ಪಕ್ಕ ಮಡಿಯಿಂದ ದೇವಿಯ ಸನ್ನಿಧಿಗೆ ಬಂದು ಪ್ರದಕ್ಷಣೆ ಮಾಡಿ ಸ್ವ ಹಸ್ತದಿಂದ ಇಚ್ಛಾಪೂಜೆಯನ್ನು ಸಲ್ಲಿಸಿ ಮನೆಯಲ್ಲಿ ಮೀಸಲು ಪದ್ದತಿಯಿಂದ ತಯಾರಿಸಿದ ಪಂಚಾಮೃತ ತಳಿಗೆ ಒಪ್ಪಿಸಿ 'ಈ ಕಾಯವನ್ನು ಹಣ್ಣು ಮಾಡಿ' ಅಂದರೆ ಹಣ್ಣು ಕಾಯಿ ಪರಿಮಳ ಪುಷ್ಪಗಳನೆಲ್ಲ ಅರ್ಪಿಸಿ, ನಂತರ ಮುಂಭಾಗದಲ್ಲಿ ಅಶ್ವಥ ಮರಕ್ಕೆ ಪ್ರದಕ್ಷಣೆ ಮಾಡಿ ಅಲ್ಲಿರುವ ನಾಗರಕಲ್ಲಿಗೆ ಹಾಲನ್ನೆರೆದು ಭಕ್ತಿ, ನಂಬಿಕೆಯಿಂದ ಹೆಣ್ಣುಮಕ್ಕಳಿಗೂ, ವನಿತೆಯರಿಗೂ ದೇವಿಯವರು ಬಹಳ ಬೇಗ ಒಲಿದು ಅವರ ಇಷ್ಟಾರ್ಥಗಳನೆಲ್ಲ ನೆರೆವೆರಿಸುತ್ತಿರುವ ಸಂಬಂಧ ವಾರದ ದಿನಗಳ ಸಂದ್ಯಾ ಕಾಲದಲ್ಲಿ ದೇವಿಯವರನ್ನು ತಾವೇ ಸ್ವತಃ ಪೂಜಿಸಿ ತೃಪ್ತಿ ಪಡುತ್ತಿರುವ ಪದ್ದತಿಯು ತುಂಬಾ ಸುದ್ದಿಯಾಗುತ್ತಾ ಬಂದಿದೆ. * ಗ್ರಾಮದೇವತೆಯವರು ದೂರದೃಷ್ಟಿ ಹಾಗೂ ತುಂಬಾ ತೀಕ್ಷ್ಣ ಸ್ವಭಾವದ ಸಾಕಾರ ತಾಯಿಯಾಗಿರುವ ಕಾರಣ ತನ್ನ ಭಕ್ತರು ಹೊರಗಡೆ ಯಾವ ಊರಿನಲ್ಲಿರಲಿ ಅವರುಗಳಿಗೆ ತೊಂದರೆಗಳು ಎದುರಾದಾಗ ತಮ್ಮ ಮನಸ್ಸಿನಲ್ಲಿ ಧ್ಯಾನಿಸಿ ಅಲ್ಲಿಂದಲೇ ಹರಕೆ ಹೊತ್ತುಕೊಂಡಾಗ ಅವರ ತೊಂದರೆಗಳಿಗೆಲ್ಲ ಪರಿಹಾರದ ಕೃಪೆಯಾಗಿರುವ ಕಾರಣ ಈ ಭಕ್ತರು ಅಷ್ಟೈಶ್ವರ್ಯವಂತರಾಗಿ ಪ್ರಭಾವ ಶಾಲಿಗಳಾಗಿ ಬಾಳುತ್ತ ಇದ್ದಾರೆಂಬುದನ್ನು ಕೆಲವು ಉದಾಹರಣೆಗಳಿಂದ ಪ್ರಸ್ತಾಪಿಸಲು ಆಸಕ್ತಿವುಳ್ಳವನಾಗಿರುತ್ತೇನೆ. ಶ್ರೀ ದೇವಿಯವರ ಆರಾಧಕರಿಗೆ ''ವೀರಶೈವ'' ಧರ್ಮದ ತತ್ವ, ಸಿದ್ಧಾಂತ, ಆದರ್ಶಗಳ ಅರಿವಾಗ ತೊಡಗಿದ ಮೇಲೆ ಹಾಗೂ ದೇವಿಯವರ ಅಪ್ಪಣೆಯಾದಂತೆ ಅಜ್ಞಾನ, ಮೂಢತನದಿಂದ ಕೊಡುತ್ತಿದ್ದ ಪ್ರಾಣಿಗಳ ಬಲಿಯನ್ನು ಖಡ್ಡಾಯವಾಗಿ ನಿಲ್ಲಿಸಲಾಯಿತು. ಆದರೆ ಪರಿಶಿಷ್ಟರು ಮಾತ್ರ ಪ್ರಾಣಿಗಳ ಬಲಿಯನ್ನು ಈ ಬನದಲ್ಲಿ ತಮ್ಮ ಸ್ವಾರ್ಥ ಹಾಗೂ ಮೂಡ ನಂಬಿಕೆಯಿಂದ ಕೊಡುತ್ತಾ ಬಂದಿರುತ್ತಾರೆ. * ಇದನ್ನು ಸಹಚರಳಾದ ''ದ್ವ್ಯಾಮವ್ವ/ ಚಿಕ್ಕಮ್ಮ'' ಎಂಬ ಚೌಡಿಯು ಆರ್ಫಿಸಿಕೊಳ್ಳುತ್ತಾ ನೆಲೆಸಿರುತ್ತಾಳೆ. ವೀರಶೈವರಲ್ಲಿ ''ಅಹಿಂಸಾ'' ಧರ್ಮದ ಜಾಗೃತಿಯಾದ ನಂತರ ತಮ್ಮ ತೊಂದರೆ ಕಷ್ಟಗಳು ನಿವಾರಣೆಯಾದ ಸಂಧರ್ಭದಲ್ಲಿ ಹರಿಸಿ ಕೊಂಡಿದ್ದಂತೆ ದೇವಿಯವರಿಗೆ ಬೆಳ್ಳಿಯ ಕಣ್ಮಣಿಗಳು, ತಾಮ್ರದ ಬಿಂದಿಗೆ, ಕಂಚಿನ ದೀಪದ ಕಂಬಗಳು, ಬೆಳ್ಳಿಯ ಮುಖವಾಡಗಳು, ಸೀರೆ, ತಳಿಗೆಗಳನ್ನು ಒಪ್ಪಿಸಿ ಸೇವೆ ಮಾಡಿಕೊಂಡು ಬರುತ್ತಿರುವುದು ಪ್ರಶಂಸನೀಯ. ಬೆಳ್ಳಿಯ ಕಣ್ಮಣಿಗಳು ಅಗತ್ಯಕ್ಕಿಂತ ಹೆಚ್ಚಾಗಿ ಬಂದಿದ್ದರಿಂದ ಎಲ್ಲವನ್ನೂ ಸೇರಿಸಿ ಚಿನ್ನ-ಬೆಳ್ಳಿ ಅಂಗಡಿಗೆ ಕೊಟ್ಟು ಅವುಗಳ ತೂಕಕ್ಕೆ ಪ್ರತಿಮೆಗಳಿಗೆ ಸಧಾ ಧರಿಸುವ ಬೆಳ್ಳಿಯ ಮುಖವಾಡಗಳನ್ನು ಇತ್ತೀಚಿಗೆ ತಂದು ನಿರಂತರವಾಗಿ ಅಲಂಕರಿಸುತ್ತ ಬಂದಿದೆ. ==ಹಬ್ಬದ ಆಚರಣೆ ವೈಶಿಷ್ಟ್ಯಗಳು== *ಶ್ರೀ ಮನೆಯಮ್ಮನವರ ಪುಂಮಿಲನ ದ್ವೈವಾರ್ಷಿಕ ಮಹಾ ಪೂಜೆಯನ್ನು ನಿಗದಿಪಡಿಸಿದ ಮೇಲೆ ಮಂದಿರದ ಬಾಗಿಲನ್ನು ತೆರೆದು ದೂಳುಹೊಡೆದು; ಗುಡಿಸಿ ನಂತರ ನೆಲವನ್ನು ತೊಳೆದು ಸ್ವಚಗೊಳಿಸಲಾಗುವುದು, ಗೋಡೆಗಳಿಗೆಲ್ಲ ಸುಣ್ಣ-ಬಣ್ಣ ಬಳಿದು ರಂಗುಗೊಳಿಸಲಾಗುವುದು ಹಬ್ಬದ ಹಿಂದಿನ ದಿನ ಅಂದರೆ ಗುರುವಾರ ಸಂಜೆ ವೇಳೆಯಲ್ಲಿ ದೇವ ಮಂದಿರದಿಂದ ನದಿಯ ದಡದವರೆಗೆ ರಸ್ತೆಯನ್ನು ಗುಡಿಸಿ, ನೀರುಹಾಕಿ, ದೂಳು ಏಳದಂತೆ ತಂಪು ಮಾಡಲಾಗುತ್ತದೆ ಮತ್ತು ದೇವಸ್ಥಾನದ ಮುಖ್ಯ ದ್ವಾರಕ್ಕೆ ಹಸಿರು ಚಪ್ಪರ ಹಾಕಿ ತಳಿರು ತೋರಣಗಳಿಂದ ಅಲಂಕರಿಸಲಾಗು ತ್ತದೆ; ದೇವಿಯವರನ್ನು ಪೂಜಿಸುವ ಪೂಜಾರಿಯು ಬುಧವಾರದ ಸಂಜೆಯಿಂದಲೇ ಉಪವಾಸದಿಂದ ಇರಬೇಕು. ಫಲಾಹಾರ ಮಾತ್ರ ಸೇವಿಸಬೇಕು. ಕಾರಣ ಗುರುವಾರ ರಾತ್ರಿ ೨ ಘಂಟೆಯಿಂದ ಶುಕ್ರವಾರ ಮದ್ಯಾಹ್ನ 3 ಘಂಟೆಯವರೆಗೆ ದೇವಸ್ಥಾನದ ಒಳಗಡೆ ಪೂಜಾಮಗ್ನರಾಗಿರುವುದ ರಿಂದ ಸನ್ನಿಧಿಯಿಂದ ಹೊರಕ್ಕೆ ಬರುವಂತಿಲ್ಲ. ಜಲ-ಮಲ ನಿಯಂತ್ರಣದಲ್ಲಿರ ಬೇಕಾಗಿರುವುದರಿಂದ ಈ ಕ್ರಮ ಅನಿವಾರ್ಯವಾಗಿದೆ. ಒಂದು ವೇಳೆ ಜಲ ಬಾದಿಯಾದರೂ ಸೂತಕವಾಗುತ್ತದೆ. *ಆಗ ಪುನಃ ಸ್ನಾನ, ಪೂಜೆ ಮಾಡಿ ಮಂದಿರ ಪ್ರವೇಶ ಮಾಡಬೇಕಾಗಿರುವ ಪ್ರಯುಕ್ತ ಕನಿಷ್ಟ ೧೮ ಘಂಟೆ; ಇವುಗಳನ್ನು ನಿಯಂತ್ರಿಸಬೇಕಾಗುತ್ತದೆ. ಈ ಅವಧಿಯಲ್ಲಿ ಯಾವುದೇ ದುರಭ್ಯಾಸಗಳನ್ನು ಮಾಡುವಂತಿರುವುದಿಲ್ಲ. ಇದು ಪೂಜಾರಿಯ ನಿಯಮಗಳು. ಅಮ್ಮನವರ ದೈವಾರ್ಷಿಕ ಪೂಜೆ ಬರುವ ಶುಕ್ರವಾರದ ಹಿಂದಿನ ರಾತ್ರಿ ೩ ಘಂಟೆ ವೇಳೆಗೆ ದೇವಿಯವರನ್ನು ಕುಂಭ ಸಮೇತ ಕವಚದಲ್ಲಿರಿಸಿ ಪುರೋಹಿತರು ಹಾಗೂ ಭಕ್ತರ ಸಮೇತ ಹೇಮಾವತಿ ನಡಿಗೆ ಬಿಜಯಂಗೈದು ನದಿಯ ಆಳದಿಂದ ಮರಳನ್ನು ತೆಗೆದು ದಡದ ಮೇಲೆ ಗದ್ದಿಗೆಯನ್ನು ಮಾಡಿ ಕುಂಭಗಳಲ್ಲಿದ್ದ ದೈವ ಜಲವನ್ನು ತುಂಬಿಸಿ ಮರಳಿನ ಗದ್ದಿಗೆಯ ಮೇಲೆ ಸ್ಥಾಪಿಸಿ ''ಶ್ರೀ ಮನೆಯಮ್ಮ''ನವರನ್ನು ಒಂದು ಕುಂಭಕ್ಕೆ ಕಳಾಹ್ವಾನ ಮಾಡಿ ವಿಧಿ ವಿಧಾನಗಳ ಪ್ರಕಾರ ಪೂಜಿಸಿ ಲೀನಗೊಳಿಸಲಾಗುತ್ತದೆ. * ದೈವ ಶಕ್ತಿಯನ್ನು ಹೊಂದಿದ ಈ ಕುಂಭಕ್ಕೆ ಕರ್ಪೂರದ ಆರತಿ ಮಾಡಿ, ಕವಚದ ಒಳಕ್ಕೆ ಸ್ಥಾಪಿಸಲಾಗುವುದು. ನಂತರ ಇನ್ನೊಂದು ಕುಂಭಕ್ಕೆ ಗುರುಗಳವರಿಂದ ಉಪದೇಶಿಸಲ್ಪಟ್ಟ ಜೀವಜಲವೆಂದು ಸಂಕಲ್ಪಮಾಡಿ ಕ್ರಮವಾದ ಪೂಜೆ ಸಲ್ಲಿಸಿ ಅದನ್ನು ಪೆಟ್ಟಿಗೆ ಒಳಗಡೆ ಸ್ಥಾಪಿಸಿ ಪೂಜಾರಿ ಯ ತಲೆಯ ಮೇಲೆ ಅದೃಶ್ಯರೂಪದಲ್ಲಿದ್ದ ದೇವಿಯವರನ್ನು ನಡೆ ಮಡಿಯ ಮೇಲೆ ನಿಶಬ್ದತೆಯಿಂದ ಮೂಲ ಸ್ಥಾನಕ್ಕೆ ಕರೆತಂದು ಪುನರ್ ಸ್ಥಾಪನೆ ಮಾಡಲಾಗುವುದು. ಈ ಕ್ರಮವನ್ನು ಪ್ರತಿ 2 ವರ್ಷಗಳಿಗೊಮ್ಮೆ ಆರಾಧಿಸುತ್ತಾ ಬರಲಾಗಿದೆ. ಈ ದ್ವೈವಾರ್ಷಿಕ ಪುಂಮಿಲನ ಪೂಜಾ ಕಾರ್ಯ ಕ್ರಮದ ದಿನಕ್ಕೆ ಈ ಗ್ರಾಮದಲ್ಲಿ ಜನಿಸಿದವರಾಗಿದ್ದು ಹೊರಗಡೆ ಯಾವ ಭಾಗದಲ್ಲೆ ಇರಲಿ ಆದಿನ ಸನ್ನಿಧಿಗೆ ಬಂದು; ಶುದ್ಧ ಮಡಿ ಹಾಗೂ ನಂಬಿಕೆ ಭಕ್ತಿಯಿಂದ ಶ್ರೀ ಮನೆಯಮ್ಮ ನವರನ್ನು ಆರಾಧಿಸಿ ತೀರ್ಥ, ಪ್ರಸಾದ ಹಾಗೂ ದೋಷ ಪರಿಹಾರ ಸಂಕೇತವಾದ ಚಿಗಳಿಯನ್ನು ಪ್ರಸಾದ ಮಯವಾಗಿ ಪಡೆದು, ದೇವಿಯವರ ಕೃಪಾಶೀರ್ವಾದಕ್ಕೆ ಅರ್ಹರಾಗುತ್ತಿರುತ್ತಾರೆ. * ಇದೆ ದಿನಕ್ಕೆ ಪ್ರತಿ ಭಕ್ತರ ಮನೆಯಲ್ಲಿ ದೊಡ್ಡ ಹಬ್ಬವನ್ನಾಗಿ ಆಚರಿಸಿ ಸುಖ, ಸಂತೋಷಗಳನ್ನು ಹಂಚಿ ಕೊಳ್ಳುತಿರುವುದು ಜೀವಂತ ನಿದರ್ಶನಗಳಾಗಿವೆ ಹಾಗೂ ಶ್ರೀ ಮನೆಯಮ್ಮನವರು ನೆಲೆಯಾಗೀರುವ ಈ ಕೇರಿಯಲ್ಲಿ 'ವೀರಶೈವ' ರನ್ನು ಹೊರತುಪಡಿಸಿ ನಿಷ್ಠರಲ್ಲದ ಬೇರೆ ಧರ್ಮ ದವರು ನೆಲೆ ಯಶಸ್ಸನ್ನು ಕಾಣದೆ ಇರುವುದು; ದೇವಿಯ ಆಚಾರ, ಪರಿಶುದ್ಧತೆ, ಅಹಿಂಸಾ ತತ್ವದ ಆರಾದಕರೆಂದು ನಂಬಬುಹುದಾಗಿದೆ. ದ್ವೈವಾರ್ಷಿಕ ಮಹಾ ಪೋಜಾದಿನ ''ಶ್ರೀ ದೇವಿಯವರು'' ಸರ್ವಭಕ್ತರ ದರ್ಶನಕ್ಕಾಗಿ ಮಂದಿರದ ಗರ್ಭಾಂಕಣ ಗದ್ದುಗೆಯಮೇಲೆ ಛಾಯಾ ರೂಪ ದಿಂದಿದ್ದು ಎಲ್ಲಾ ಭಕ್ತರ ಮುಖ ದರ್ಶನ ಮಾಡುತ್ತಾರೆ; ಕನ್ಯಾಮಣಿ ಹಾಗೂ ಅತ್ಯಂತ ಸೌಂದರ್ಯವತಿಯಾಗಿರುವುದರಿಂದ, ಒಂಟಿಯಾಗಿ ವರ್ಷವಿಡೀ ಹೊರಗಡೆ ಇರಲು ಆತಂಕ, ಸಂಕೋಚದಿಂದ ಇಷ್ಟಪಡದೆ, ಈ ದಿನ ಸನ್ನಿಧಿಗೆ ಬಂದ ಎಲ್ಲಾ ಭಕ್ತರ ದರ್ಶನವಾದ ನಂತರ ಮಹಾ ಮಂಗಳಾರತಿ ಮಾಡಿದ ಮೇಲೆ; ಗರ್ಭಾಂಕಣದಲ್ಲಿ ನಿರ್ಮಿಸಲಾಗಿರುವ ನೆಲಮಾಳಿಗೆಯ ಗುಪ್ತ ಕೋಣೆಯ ಪ್ರಾಂಗಣದ ಗದ್ದುಗೆಯ ಮೇಲೆ ತಮ್ಮ ರಕ್ಷಾಕವಚ(ಪೆಟ್ಟಿಗೆ) ಸಮೇತ ಆಸೀನರಾಗುತ್ತಾರೆ. * ಮತ್ತೆ ತಮಗೆ ಸರ್ವಾಲಂಕಾರದ ವ್ಯಾಮೋಹ ಉಂಟಾದಾಗ ಹೊರಕ್ಕೆ ಬಂದು ಸ್ತ್ರೀ ಸಹಜ ರೂಪದಲ್ಲಿ ಸರ್ವಾಭರಣ ಸುಂದರಿಯಾಗಿ ಕುಳಿತು ವಿಜೃಂಭಿಸುತ್ತಿರುತ್ತಾರೆ ಕಾರಣ ಇಂತಹ ಸಮಯದಲ್ಲಿ ಗರ್ಭಗುಡಿಯ ಬಾಗಿಲನ್ನು ತೆರೆದರೆ ಮುಜುಗರ ಉಂಟಾಗಿ ಅವರ ಸಂತೋಷಕ್ಕೆ ಅಡಚಣೆ ಯಾಗಬಾರದೆಂದು ಪದೇ ಪದೇ ಬಾಗಿಲನ್ನು ತೆರೆಯದೆ ವಾರಕ್ಕೊಂದು ಸಲ ಪ್ರತಿ ಶುಕ್ರವಾರ ಮಾಡುವ ಪೂಜೆಯನ್ನು ಬಾಗಿಲಿನಿಂದಲೇ ಸ್ವೀಕಾರ ಮಾಡುತ್ತಾರೆ ಎಂಬ ನಂಬಿಕೆ ಜನಜನಿತವಾಗಿದೆ. ನಮ್ಮ ಗ್ರಾಮದಲ್ಲಿ ಎಲ್ಲ ಸರ್ವಶಕ್ತಿಯನ್ನು ಹೊಂದಿರುವ ''ಶ್ರೀ ಮನೆಯಮ್ಮ'' ದೇವಿಯ ವರನ್ನು ಭಕ್ತಿಯಿಂದ ನಂಬಿ ಕಷ್ಟ, ತೊಂದರೆಗಳ ನಿವಾರಣೆಗೆ ಸಂಕಲ್ಪ ಮಾಡಿ ಹರಕೆ ಹೊತ್ತು ಪೂಜಿಸಿದ ಆಸ್ತಿಕರಿಗೆಲ್ಲ ಕಳ್ಳತನವಾಗಿಹೋಗಿದ್ದ ವಸ್ತುಗಳು ಪುನಃ ಸಿಕ್ಕಿರುವುದು. * ಕಾಣೆಯಾಗಿದ್ದ ಜಾನುವಾರುಗಳು ಪುನಃ ಮನೆಗೆ ಬಂದಿರುವುದು ಅರ್ಹ ಯುವಕ-ಯುವತಿಯರಿಗೆ ವಿವಾಹ ಸಂಬಂಧ ಕೂಡಿಬಂದಿರುವುದು ನ್ಯಾಯಾಲಯದ ವ್ಯವಹಾರಗಳು ಬಗೆ ಹರಿದಿರುವುದು. ಗ್ರಾಮದಲ್ಲಿ ಶಾಂತಿ, ಸುಭಿಕ್ಷತೆ ನೆಲೆಸಿರುವುದು ಹೀಗೆ ಹತ್ತು ಹಲವಾರು ಸಮಸ್ಯೆಗಳಿಗೆ ಸ್ಪಂದಿಸಿ ಕೃಪೆಮಾಡುತ್ತಿರುವ ಸಂಬಂಧ ಭಕ್ತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಾ ಇದ್ದು, ಬಂದಿರುವ ಅನೇಕ ಹರಕೆ ವಸ್ತುಗಳು ''ಶ್ರೀ ದೇವಿಯವರನ್ನು'' ಅಲಂಕರಿಸುತ್ತಿರುವುದು ಪ್ರತ್ಯಕ್ಷ ನಿದರ್ಶನವಾಗಿದೆ. ದ್ವೈವಾರ್ಷಿಕ ಪುಂಮಿಲನ ಮಹಾಪೂಜೆಗೆ ದಿನ ನಿಗದಿಯಾದ ಮೇಲೆ ಹಿಂದಿನ ಸೋಮವಾರ ಅಂದರೆ ೫ ದಿನ ಮುಂಚಿತವಾಗಿ ಈ ಪೂಜಾಕಾರ್ಯಕ್ಕೆ ನೇಮಕ ಗೊಂಡಿರುವ ೫ ಜನ ಭಕ್ತರು ತಮ್ಮ ಸ್ನಾನ, ಪೂಜೆ ಮುಗಿಸಿಕೊಂಡು ಶುದ್ದ ಮಡಿಯಿಂದ ಬಾಳೆತೋಟಕ್ಕೆ ಹೋಗಿ ಪರಿಪಕ್ವವಾದ ೧೨ ಗೊನೆಗಳನ್ನು ಕಡಿದು ತೊಳೆದು ಶುದ್ದಗೊಳಿಸಿದ ಎತ್ತಿನ ಗಾಡಿ ಯಲ್ಲಿ ಸಾಗಿಸಿ ತಂದು ದೇವಸ್ಥಾನದ ಹಗೇವಿಗೆ ಇಡಲಾಗುವುದು; *ಈ ಅವಧಿ ಮದ್ಯೆ ಯಾವ ದೈಹಿಕ ವಿಸರ್ಜನೆ, ದುಶ್ಚಟ ಸೇವನೆ ಮಾಡುವಂತಿಲ್ಲ ಒಂದು ವೇಳೆ ಅಚಾತುರ್ಯ ನಡೆದು ಹೋದರೆ ಬಾಳೆಗೊನೆಗಳು ಹಣ್ಣಾಗದೇ ಹೋಗಿರುವುದು ಈ ಹಿಂದೆ ಹಿರಿಯರು ಅನುಭವಿಸಿರುವ ಕಹಿ ಅನುಭವವಾಗಿ ಪೂಜೆಯನ್ನೇ ಮುಂದೂಡಿದ ನಿದರ್ಶನಗಳಿವೆ; ಇದೇ ರೀತಿಯಲ್ಲಿ ತೆಂಗಿನಕಾಯಿ, ಪರಿಮಳ ದ್ರವ್ಯಗಳನ್ನು ತರುವಾಗಲೂ ಇದೇ ನಿಯಮಗಳನ್ನು ಅನುಸರಿಸಿ ಪೂಜಿಸಿರುವುದರಿಂದ ದೇವಿಯವರ ಅನುಗ್ರಹದಿಂದ ಸರ್ವರಿಗೂ ಮಂಗಳಕರವಾಗುವುದೆಂದು ನಂಬಿ ನಡೆಯೋಣ ಎಂಬುದಾಗಿ ಇಂದಿನ ಯುವ ಪೀಳಿಗೆಗೆ ಮಾರ್ಗದರ್ಶನ ಮಾಡಲಾಗಿರುತ್ತದೆ. ==ನಂಬಿಕೆಗಳು== *ಇದೆ ಗ್ರಾಮದ ನಂಜೇಗೌಡರ 'ಲಿಂII ಬಸಪ್ಪನವರ ಪುತ್ರ ಶ್ರೀ. ನಾಗರಾಜಪ್ಪ ಇವರ ಪುತ್ರಿ ಶ್ರೀಮತಿ. ರೂಪ ಎಂಬ ಕನ್ಯಾಮಣಿಗೆ ಒದಗಿ ಬಂದಿದ್ದ ತೊಂದರೆಯೂ 'ಶ್ರೀ ದೇವಿಯವರ' ಕೃಪೆಯಿಂದ ನಿವಾರಣೆಯಾಗಿ ಆಕೆಗೆ ಉತ್ತಮ ದಾಂಪತ್ಯ ಜೀವನ, ಸೇವಾಭಾಗ್ಯ ಮತ್ತು ಸುಖ ಜೀವನಕ್ಕೆ ಪ್ರೇರಣೆಯಾಗಿದ್ದಕ್ಕೆ ಹರಕೆಯ ವಸ್ತುವಾಗಿ ಒಂದು ಜೊತೆ ಬೆಲೆಬಾಳುವ ಕಂಚಿನ ದೀಪದ ಕಂಭಗಳನ್ನು ಸನ್ನಿಧಿಗೆ ಒಪ್ಪಿಸಿ ದೇವಿಯ ಆನುಗ್ರಹದಿಂದ ಸುಖ ಸಂತೋಷದಿಂದ ಬಾಳುತ್ತಿದ್ದಾಳೆ; ಹಾಗೂ ದೇವಮಂದಿರಕ್ಕೆ ನೆನಪಿನ ಕಾಣಿಕೆಯಾಗಿ ಜನೋಪೋಯೋಗಿ ಕೆಲಸವನು ಮಾಡಿ ಸುವ ಇಚ್ಛೆಯನ್ನು ಹೊಂದಿರುತ್ತಾಳೆ. *ಇದೆ ಗ್ರಾಮದ ಮತ್ತೊಬ್ಬ ದಾನಿ ಲಿಂII ಸಿದ್ಧವೀರಪ್ಪನವರ ಪುತ್ರಿ ಶ್ರೀ .ಸಿದ್ದಲಿಂಗಪ್ಪನವರ ಪುತ್ರಿ 'ಶ್ರೀಮತಿ ''ಶಶಿಕಲಾ''ಎಂಬ ಕನ್ಯಾಮಣಿಗೆ ಶ್ರೀ ದೇವಿಯವರ ಕೃಪೆಯಿಂದ ತನ್ನ ತೊಂದರೆ ಪರಿವಾರವಾದ್ದರಿಂದ ಹರಿಸಿಕೊಂಡಿದ್ದಕ್ಕೆ ಅಭಿಷೇಕಕ್ಕೆ ಬಳಸುವ ಒಂದು ತಾಮ್ರದ ಬಿಂದಿಗೆ ಯನ್ನು ಸನ್ನಿಧಿಗೆ ಒಪ್ಪಿಸಿ ನೆಮ್ಮದಿಯ ಜೀವನವನ್ನು ಮಾಡುತ್ತಿದ್ದಾಳೆ. ಇದೇ ಗ್ರಾಮದ ನಂಜೇಗೌಡರ ಲಿಂIIಬಸಪ್ಪ ಇವರ ಪೌತ್ರ ಲಿಂII ಚನ್ನವೀರಪ್ಪ ಮತ್ತು ಗೌರಮ್ಮ ಇವರ ವರ ಪುತ್ರ ಕೊಡುಗೆ ದಾನಿ ಕೋಟಿವೀರ ಶ್ರೀ. ಹೆಚ್. ಎಸ್. ಸಿದ್ದಲಿಂಗಪ್ಪ ಉ ಮೂರ್ತಿ ಎಂಬುವವರು ''ಶ್ರೀ ಗ್ರಾಮದೇವತೆಯನ್ನು'' ಧೃಡವಾಗಿ ನಂಬಿ ಪರಮ ಭಕ್ತರಾಗಿರುವ ಸಂಬಂಧ ತಮ್ಮ ವೃತ್ತಿಯಲ್ಲಿ ತುಂಬಾ ಯಶಸನ್ನು ಕಂಡು ವಿದ್ಯುತ್ ಕೆಲಸಗಳ ಗುತ್ತಿಗೆಯಲ್ಲಿ ಹಂತ ಹಂತವಾಗಿ ಅಭಿವೃದ್ಧಿಯನ್ನು ಹೊಂದಿ, ಈಗ ಇದೆ ಇಲಾಖೆಯ ಪ್ರಥಮ ದರ್ಜೆ ಗುತ್ತಿಗೆದಾರರು ಮತ್ತು ವಿದ್ಯುತ್ ಸಲಕರಣೆಗಳ ಅಂಗಡಿ ''ಶ್ರೀ ಶಿಸಸಾಯಿ ಎಲೆಕ್ಟ್ರಿಕಲ್ ಎಂಟರ್‌ಪ್ರೈಸಸ್''; ದಾಸರಹಳ್ಳಿ -ಬೆಂಗಳೂರು ಎಂಬ ಬೃಹತ್ ಸಂಕೀರ್ಣವನ್ನು ಹೊಂದಿರುತ್ತಾರೆ. * ಈ ಎಲ್ಲ ವ್ಯವಸ್ಥೆಗೆ ಚೈತನ್ಯ ಹಾಗೂ ಕೃಪೆಯಾಗಿದ್ದು 'ಶ್ರೀ ಗ್ರಾಮದೇವತೆಯವರು'' ಎಂಬುದಾಗಿ ತಮ್ಮ ಭಕ್ತಿಯ ವಾಣಿಯಿಂದ ಸ್ಮರಿಸಿ ತಮ್ಮ ಭಕ್ತಿಯ ಕಾಣಿಕೆಯಾಗಿ 'ಒಂದು ಕೆಜಿ ತೂಕದ ಬೆಳ್ಳಿಯ ಸ್ವಚ್ಛ, ಸುಂದರ ಮುಖವಾಡಗಳನ್ನು ಸನ್ನಿಧಿಗೆ ಒಪ್ಪಿಸಿ ಅವುಗಳಿಗೆ ಪುರೋಜೀತರಿಂದ ಅಭಿಷೇಕ, ಹೋಮ ಸಂಪ್ರದಯಾಯಕ ಪೂಜೆ ಮುಂತಾದ ಪುಣ್ಯವದನ ಕಾರ್ಯವನ್ನು ಮಾಡಿಸಿ ವಿಧಿ, ವಿಧಾನಗಳ ಪ್ರಕಾರ ದೈವ ಶಕ್ತಿಯನ್ನು ತುಂಬಿ ಪ್ರತಿಮೆಗಳಿಗೆ ಧಾರಣೆ ಮಾಡಿ, ಸಾಕ್ಷಾತ್ಕರಿಸುತ್ತಾರೆ. ಈ ವೈವಸ್ಥೆಯಿಂದ ದೇವಿಯವರ ತೇಜಸ್ಸು ಹಾಗೂ ಸುಂದರವಾದ ಮುಖದರ್ಶ ನ ಭಾಗ್ಯ ಭಕ್ತರಿಗೆ ದೊರೆಯುವಂತೆ ರೂಪಗೊಳಿಸುತ್ತಾರೆ. * ಇದೇ ಶುಭದಿನದಂದು ತಾ.೨೨-೦೫-೨೦೦೯, ಶುಕ್ರವಾರ ತೇಜೂರು ಸಿದ್ಧರಾಮೇಶ್ವರ ಮಠದ ಶ್ರೀ ಕಲ್ಯಾಣ ಸ್ವಾಮಿಗಳವರ ದಿವ್ಯ ಪಾದ ಪೂಜೆ ಕಾರ್ಯಕ್ರಮವನ್ನು ನೆರವೇರಿಸಿ, ಈ ಸಂಬಂಧ ಎಲ್ಲ ಭಕ್ತಮಂಡಳಿ ಯವರಿಗೆ ಪ್ರಸಾದ ವ್ಯವಸ್ಥೆಯನ್ನು ಮಾಡಿ ಶ್ರೀ ಗ್ರಾಮದೇವತೆಯವರ ಹಾಗೂ ಗುರು ಹಿರಿಯರ ಶುಭ ಹಾರೈಕೆಗೆ ಅರ್ಹರಾಗಿರುತ್ತಾರೆ ಮತ್ತು ಇದೆ ದಾನಿಯು ದೇವ ಮಂದಿರವನ್ನು ವಿಶಾಲವಾಗಿ, ಸುಂದರವಾಗಿ ಹೊಸದಾಗಿ ನಿರ್ಮಿಸಲು ''ಮೂರು ಲಕ್ಷ'' ರೂಪಾಯಿಗಳನ್ನು ದಾನವಾಗಿ ಕೊಡಲು ಭರವಸೆ ಕೊಟ್ಟಿರುತ್ತಾರೆ, ಕಾರಣ ಈ ಭಕ್ತನು ಧಾನಶೂರ ಹಾಗೂ ಗ್ರಾಮದ ಹೆಮ್ಮೆಯ ಪುತ್ರ ಎಂಬ ಹೆಗ್ಗಳಿಕೆಯನ್ನು ಪಡೆದಿರುತ್ತಾರೆ; ವೀರಶೈವ ಸಮಾಜವು ಇವರಿಗೆ ಕೃತಜ್ಞತೆಗಳನ್ನು ಸಲ್ಲಿಸಿರುತ್ತದೆ; ಇಂತಹ ಭಕ್ತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಾ ಬಂದಿರುವ ಕಾರಣ ಭಕ್ತಿಯ ಕಾಣಿಕೆಗಳು ಹೆಚ್ಚಾಗಿ ದೇವರ ಹುಂಡಿಯನ್ನು ಸೇರುವ ಮುನ್ಸೋಚನೆ ಗಳು ಕಂಡು ಬಂದಿರುತ್ತದೆ. *ಈ ಗ್ರಾಮದ ಹರಿಜನ ಬಾಂದವರು ಸಹ ''ಶ್ರೀ ದೇವಿಯವರನ್ನು'' ಭಕ್ತಿ, ನಂಬಿಕೆಗಳಿಂದ ಆರಾಧಿಸುತ್ತಿದ್ದಾರೆ. ಅವರೂ ಸಹ ತಮ್ಮ ಕಷ್ಟ ನಿವಾರಣೆಗಾಗಿ ಹರಕೆಗಳನ್ನು ಹೊತ್ತಂತೆ ದೇವಸ್ಥಾನಕ್ಕೆ ಬಣ್ಣ ಹೊಡೆಸುವುದು. ಹಣ್ಣು ಕಾಯಿ, ಕರ್ಪೂರ ಕೊಟ್ಟು ಪೂಜೆ ಮಾಡಿಸುವ ಸೇವೆಗಳನ್ನು ಮಾಡಿಕೊಂಡು ಬಂದಿರುತ್ತಾರೆ. ''ಶ್ರೀ ಉಡಿಶೀಲಮ್ಮ'' ಅರ್ಧಾತ್ ಗ್ರಾಮದೇವತೆಯವರು ಈ ಗ್ರಾಮದಲ್ಲಿ ನೆಲೆಯಾಗಲು ಮೂಲ ಕಾರಣರಾದ ''ಶ್ರೀ ಹಲಗೇಗೌಡರ'' ಸಂತತಿಯವರಲ್ಲಿ ಹಿರಿಯ ಮಕ್ಕಳೇ ಪಾಳೇಪಟ್ಟಿನ ಸರದಿಯಂತೆ ಪೂಜಾ, ವಿಧಿಗಳನ್ನು ಮಾಡಲು ಹಕ್ಕುದಾರ ರಾಗಿರುತ್ತಾರೆಂಬುದು ಸಾಗಿಬಂದ ವಿಷಯವಾಗಿದೆ; ಇದೆ ಪದ್ದತಿಯಂತೆ ಹತ್ತಾರು ತಲೆಮಾರಿನವರು ಆದಮೇಲೆ ಈಗಿನ ಹಿಂದೆ ಐದನೇ ತಲೆ ಮಾರಿನ ವಂಶಸ್ಥರಾದ ''ಶ್ರೀ ನಿಂಗೇಗೌಡರ'' ಕಾಲದಲ್ಲಿ ಈ ಪೂಜಾರಿಕೆ ಪದ್ಧತಿಯು ವಿಕೇಂದ್ರೀಕರಣಗೊಳ್ಳುತ್ತದೆ. * ಅಂದರೆ ಹುಟ್ಟಿದ ಎಲ್ಲ ಗಂಡು ಮಕ್ಕಳಿಗೂ ಪೂಜೆಯ ಜವಾಬ್ದಾರಿ ಬರುತ್ತದೆ. ನಿಂಗೇಗೌಡರಿಗೆ ಮೂರು ಜನ ಗಂಡು ಮಕ್ಕಳುಗಳು ಇರುತ್ತಾರೆ ಕ್ರಮವಾಗಿ 'ಶ್ರೀ ಈರೇಗೌಡ, ಸಿದ್ದೇಗೌಡ ಮತ್ತು ಪುಟ್ಟಸ್ವಾಮಿಗೌಡ ಎಲ್ಲರೂ ಅನ್ಯೋನ್ಯವಾಗಿ ಬಾಳುತ್ತಿರುತ್ತಾರೆ. ನಿಂಗೇಗೌಡರು ಮೊದಲು ಇಬ್ಬರು ಮಕ್ಕಳಿಗೆ ಮದುವೆ ವಗೈರೆ ಮಾಡಿ ತಮ್ಮ ಜವಾಬ್ದಾರಿಯನ್ನು ಮುಗಿಸಿ ಕೊಂಡಿರುತ್ತಾರೆ.' ಆದರೆ ಅನಾರೋಗ್ಯದಿಂದ ಕೆಲವೇ ಸಮಯದಲ್ಲಿ ವಿಧಿ ವಶರಾಗುತ್ತಾರೆ. ಆಗ ಸಂಸಾರದ ಜವಾಬ್ದಾರಿಯೂ 'ಈರೇಗೌಡರ' ಮೇಲೆ ಬರುತ್ತದೆ. ಇವರು ಸ್ವಲ್ಪ ಜಡ ಸ್ವಭಾವದವರು ಎಲ್ಲ ಕೆಲಸಗಳನ್ನು ಎರಡನೇ ಸಿದ್ದೇಗೌಡರು ನಿಭಾಯಿಸಿ ಕೊಂಡು ಹೋಗುತ್ತಿರುತ್ತಾರೆ ಆದರೆ ಮೂರನೇ 'ಪುಟ್ಟಸ್ವಾಮಿಗೌಡ' ಧಾರ್ಮಿಕ ವಿಚಾರದಲ್ಲಿ ತುಂಬಾ ಆಸಕ್ತರಾಗಿದ್ದು ಹೊರ ಸಂಚಾರ ಸ್ವಭಾವ ಉಳ್ಳವರು ಮನೆ ಕೆಲಸಗಳ ಬಗ್ಗೆ ಸ್ವಲ್ಪವೂ ಆಸಕ್ತಿ ವಹಿಸುತ್ತಿರಲಿಲ್ಲ. * ಈ ಪರಿಸ್ಥಿತಿಯಿಂದ ಸಹೋದರರ ಮದ್ಯೆ ಮನಸ್ಥಾಪಗಳು ಹುಟ್ಟಿ ಕೊಳ್ಳುತ್ತವೆ ಕಾರಣ ಆಸ್ತಿಯನ್ನು ವಿಭಾಗ ಮಾಡಿ ಕೊಳ್ಳುವ ವಿರ್ಧಾರಕ್ಕಾಗಿ ಬರುತ್ತಾರೆ. ನಿಂಗೇಗೌಡರ ಅನುಭವದಲ್ಲಿದ್ದ ಸ್ವಂತ ಆಸ್ತಿ ಹಾಗೂ ದೇವರ ಕೊಡುಗೆ ಜಮೀನುಗಳನ್ನು ಸಮನಾಗಿ ಮೂರು ಭಾಗಗಳನ್ನಾಗಿ ಮಾಡುತ್ತಾರೆ. ಇದರಲ್ಲಿ 'ಸಿದ್ಧೇಗೌಡರು'' ಮಾತ್ರ ಒಂದು ಭಾಗದ ಆಸ್ತಿಯನ್ನು ವಹಿಸಿಕೊಂಡು, ತಮ್ಮ ವ್ಯವಹಾರವನ್ನು ಬೇರೆ ಮಾಡಿಕೊಳ್ಳುತ್ತಾರೆ ಹಾಗೂ ಒಂದು ವರ್ಷ ಕಾಲ ದೇವರ ಪೂಜೆ ಮಾಡಿಕೊಂಡು ಹೋಗಲು ಒಪ್ಪಿಕೊಂಡಿರುತ್ತಾರೆ. ಒಂದನೇ ಈರೇಗೌಡ ಮತ್ತು ಮೂರನೇ ಪುಟ್ಟಸ್ವಾಮಿ ಒಟ್ಟಿಗೆ ಇದ್ದುಕೊಂಡು ಎರಡು ಭಾಗ ಆಸ್ತಿ ಮತ್ತು ಎರಡು ವರ್ಷ ದೇವರ ಪೂಜೆ ಮಾಡಲು ಜವಬ್ದಾರರಾಗುತ್ತಾರೆ; *ಪುಟ್ಟಸ್ವಾಮಿಯವರು ಅವಿವಾಹಿತರು ಹಾಗೂ ದೈವ ಭಕ್ತಿ ಉಳ್ಳವರು ಪ್ರತಿ ಶುಕ್ರವಾರ ಶ್ರದ್ದಾ ಭಕ್ತಿಯಿಂದ ಗ್ರಾಮದೇವಟೆಯವರ ಪೂಜೆಯನ್ನು ನಿರಂತರವಾಗಿ ಮಾಡುತ್ತಿದ್ದ ಸಂಬಂಧ ದೈವ ಪ್ರೇರಿತರಾಗಿ ಕೆಲವು ಧಾರ್ಮಿಕ ಕ್ಷೇತ್ರಗಳ ದರ್ಶನ ಮಾಡುವ ಹಂಬಲವುಂಟಾಗಿ ಒಂದು ಶುಭದಿನ ದಂದು; ಅಣ್ಣನವರ ಒಪ್ಪಿಗೆ ಪಡೆದು ಪಡುವಣ ದಿಕ್ಕಿನತ್ತ ಕಾಲುನಡಿಗೆಯಲ್ಲಿ ಹೋರಾಡುತ್ತಾರೆ. ದಾರಿ ಮಧ್ಯೆ ಕೆಲವು ಗ್ರಾಮಗಳಲ್ಲಿ ವಾಸ್ತವ ಮಾಡಿ ತಮ್ಮ ನಿತ್ಯದ ಕಾಯಕಗಳನ್ನು ಪ್ರಸಾದದ ವ್ಯವಸ್ಥೆಯನ್ನು ಮಾಡಿಕೊಳ್ಳುತ್ತಾ ಹಳೇಬೀಡು, ಬೇಲೂರು ದರ್ಶನ ಮಾಡಿಕೊಂಡು ಚಿಕ್ಕಮಗ ಳೂರಿಗೆ ತಲುಪುತ್ತಾರೆ. ಇಲ್ಲಿ ಆಯಾಸ ಪರಿಹರಿಸಿಕೊಂಡು ಇಲ್ಲಿನ ಪುರಜನರ ಸಹಕಾರದಿಂದ ಆರು ಮೈಲಿ ದೂರದಲ್ಲಿರುವ ''ಶ್ರೀ ನಿರ್ಮಾಣಸ್ವಾಮಿ'' ಮಠ ಇರುವುದನ್ನು ತಿಳಿದು ಅಲ್ಲಿಗೆ ಪ್ರಯಾಣ ಬೆಳೆಸುತ್ತಾರೆ. * ಮುಸ್ಸಂಜೆ ವೇಳೆಗೆ ಮಠಕ್ಕೆ ಬಂದು ತಲುಪುತ್ತಾರೆ, ಶ್ರೀ ಮಠದ ಗುರುಗಳನ್ನು ದರ್ಶನ ಮಾಡಿ ತಮ್ಮ ಪರಿಚಯ ಮಾಡಿಕೊಂಡು ಆಶ್ರಯವನ್ನು ಪಡೆಯುತ್ತಾರೆ ನಂತರ ಶಿವ ಪೂಜೆ ಪ್ರಸಾದವಾದ ಮೇಲೆ ವಿಶ್ರಾಂತಿಯನ್ನು ತೆಗೆದುಕೊಳ್ಳುತ್ತಾರೆ ಮರುದಿನ ಮುಂಜಾನೆ ಎದ್ದು ಶ್ರೀಗಳವರ ಸಲಹೆಯಂತೆ ಸ್ನಾನ, ಪೂಜಾ ವ್ಯವಸ್ಥೆಗಳನ್ನೆಲ್ಲ ಮಾಡಿ ಕೊಡಲೇ ತಮ್ಮ ಸ್ನಾನ ಪೂಜೆ ಮುಗಿಸಿ ಪ್ರಸಾದದ ಸಿದ್ಧತೆಗೆ ತೊಡಗುತ್ತಾರೆ; ಗುರುಗಳವರ ಸ್ನಾನ, ಪೂಜೆ ಮುಗಿಯುವುದರೊರಳಗೆ ಪ್ರಸಾದ ಸಿದ್ಧವಾಗುತ್ತದೆ ಮೊದಲು ಗುರುಗಳಿಗೆ ಲಿಂಗಾರ್ಪಿತವಾದಾನಂತರ ತಾವು ಪ್ರಸಾದ ತೆಗೆ ದುಕೊಳ್ಳುತ್ತಾರೆ, ಈ ದಿನ ವ್ಯವಸ್ಥೆಯೊಂದ ಗುರುಗಳವರಿಗೆ ಅನುಕೂಲವಾಗಿರುತ್ತದೆ. ಕಾರಣ ಮಠದ ಶಿಷ್ಯನಾಗಿ ಕೆಲವುದಿನ ಸೇವೆ ಮಾಡಿ ಕೊಂಡಿರಲು ಆದೇಶಿಸುತ್ತಾರೆ. * ಇಲ್ಲಿ ಪರಿಸರ, ಪ್ರಕೃತಿ, ಸೌಂದರ್ಯ, ಗುರುಗಳ ಶಿವಪೂಜಾವಿಧಾನ ಶಿಷ್ಯನನ್ನು ಪ್ರಭಾವಿತನನ್ನಾಗಿ ಮಾಡುತ್ತದೆ; ಈತನ ಸೇವೆಯನ್ನು ಗುರುಗಳು ಬಹಳ ಮೆಚ್ಚಿಕೊಂಡಿದ್ದರು, ಇಲ್ಲಿದ್ದ ಕೆಲವು ವರ್ಷಗಳಲ್ಲಿ ಹತ್ತಿರವಿರುವ ಪಂಚಪೀಠಗಳೊಲ್ಲೊಂದಾದ 'ಶ್ರೀ ರಂಭಾಪುರಿ' ಮಠವನ್ನು ದರ್ಶ ನ ಮಾಡಿ ಬರಬೇಕೆಂದು ಆಕಾಂಕ್ಷೆಯಾಗುತ್ತದೆ; ಗುರುಗಳವರಿಂದ ದಾರಿಯನ್ನು ತಿಳಿದು ಅಪ್ಪಣೆಪಡೆದು ಒಂದು ಶುಭ ದಿನ ಉದಯ ಕಾಲದಲ್ಲಿ ಹೊರಟು; ಇಲ್ಲಿಗೆ ೩೫ ಮೈಲಿ ದೂರದಲ್ಲಿರುವ ಬಾಳೆಹೊನ್ನೂರನ್ನು ಅಪರಾನ ೩ ಘಂಟೆಗೆ ತಲುಪಿ ಗುರುಗಳವಾರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿ ಆಯಾಸ ಪರಿಹಾರಕ್ಕಾಗಿ ಕೆಲವು ದಿನ ಅಲ್ಲಿದ್ದು ''ವೀರಶೈವ'' ಧರ್ಮದ ತತ್ವ, ಸಿದ್ಧಾಂತ, ಶಿವಪೂಜಾ ವಿಧಾನಗಳನ್ನು ಕರಗತ ಮಾಡಿಕೊಂಡು, ಪುನಃ ಅಲ್ಲಿಂದ ಹೊರತು 'ಶ್ರೀ ನಿರ್ವಾಣ'ಸ್ವಾಮಿ ಮಠಕ್ಕೆ ಬಂದು ಅಲ್ಲಿ ಶಿಷ್ಯನಾಗಿ ತಮ್ಮ ಇಳಿವಯಸ್ಸಿನವರಿಗೂ ಸೇವೆ ಮಾಡಿ ಸ್ವಾಮಿಗಳ ಪ್ರೇರಣೆಯಂತೆ ''ವಿರಕ್ತಾಶ್ರಮ'' ಧರ್ಮವನ್ನು ಸ್ವೀಕರಿಸಿ ಅಲ್ಲಿಂದ ಬಂದು ಶಿವಲಿಂಗವನ್ನು ತೆಗೆದುಕೊಂಡು ತಾಯ್ನಾಡಿಗೆ ವಾಪಸ್ಸು ಬರುತ್ತಾರೆ. ==ಗೌಡರ ಲಿಂಗೈಕ್ಯತೆ== * ಇಲ್ಲಿಗೆ ಬಂದು ಹಿರಿಯ ಅಣ್ಣನವರಾದ ಈರೇಗೌಡರ ಜೊತೆಗೆ ಸೇರಿಕೊಂಡು ಮನೆಯಲ್ಲಿ 'ಶ್ರೀ ನೀರ್ವಾಣ' ಸ್ವಾಮಿಯವರ ಗದ್ದುಗೆಯನ್ನು ಮಾಡಿ ಮಠದಿಂದ ತಂದಿದ್ದ ನೀರ್ವಾಣ ಸ್ವ್ವಾಮಿ ಹೆಸರಿನ 'ಲಿಂಗವನ್ನು ಸ್ಥಾಪನೆ ಮಾಡಿ ನಿತ್ಯವೂ ಧೃಡ ಭಕ್ತಿಯಿಂದ ಪೂಜೆಯನ್ನು ಮಾಡುತ್ತಾ ವಾರದ ದಿನಗಳಲ್ಲಿ 'ಶ್ರೀ ಗ್ರಾಮದೇವತೆಯನ್ನು' ಪೂಜಿಸುತ್ತಾ ''ವೈರಾಗಿಯಾಗಿ'' ಜೀವನವನ್ನು ಕಳೆಯುತ್ತಿರುತ್ತಾರೆ. ಹೀಗಿದ್ದಾಗ ಕೆಲವು ವರ್ಷಗಳು ಕಳೆದ ಮೇಲೆ ತಮ್ಮ ಮುಕ್ತಿ ಮಾರ್ಗದ ಅಂತಿಮ ಗೀತೆಯನ್ನು ಹಾಡಿ 'ಲಿಂಗೈಕ್ಯರಾಗುತ್ತಾರೆ'; ನಂತರ ಇವರ ಅಂತಿಮ ವಿಧಿ ವಿಧಾನ ಗಳೆಲ್ಲಾ 'ಈರೇಗೌಡರೆ' ನಿರ್ವಹಿಸಿದ ಕಾರಣ ಎರಡು ಭಾಗದ ಆಸ್ತಿ ಮತ್ತು ಎರಡು ವರ್ಷಗಳ ದೇವರ ಪೂಜೆಗೆ ಜವಾಬ್ದಾರರಾಗುತ್ತಾರೆ. *ಈ ಸಂಬಂಧ ''ಈರೇಗೌಡರ'' ಮನೆಯಲ್ಲಿ 'ಶ್ರೀ ನೀರ್ವಾಣ'ಸ್ವಾಮಿಯವರ ಮೂರ್ತಿ ಇದ್ದದ್ದು ಸತ್ಯ ಸಂಗತಿಯಾಗಿದೆ. ಶ್ರೀ ಗ್ರಾಮದೇವತೆಯನ್ನು ಈ ಗ್ರಾಮದಲ್ಲಿ ನೆಲೆ ಮಾಡಲು ಕಾರಣರಾಗಿದ್ದ 'ಹಲಗೇಗೌಡರ' ಹಕ್ಕು ಭದ್ಯತೆಗೆ ಸೇರಿದ ದೇವರ ಕೊಡುಗೆ ಜಾಮೀನು ಸರೈನಂ: ೨೩/೬ ಅಲ್ಲಿ ಒಟ್ಟೂ ೧-೧೬ ಎಕರೆ ಋಷ್ಕಿ ಇದರ ಪೈಕಿ ಪೂರ್ವ ಭಾಗಕ್ಕೆ ೧೬ ಗುಂಟೆಯನ್ನು ದೇವರ ಬನಕ್ಕಾಗಿ ಕಾಯ್ದಿರಿಸಲಾಯಿತು. ಉಳಿದ ೧-೦೦ ಎಕರೆಯನ್ನು ಇವರ ವಂಶಸ್ತರು ಮೂರು ಭಾಗಗಳಾಗಿ ವಿಂಗಡಿಸಿ ತಮ್ಮ ಮೂರು ಮಕ್ಕಳಿಗೆ ತಲಾ ೧೩ ರವರೆ ಗುಂಟೆಯಂತೆ ಹಂಚಿಕೆ ಮಾಡಿದರು. ಈರೇಗೌಡರಿಗೆ ೨ ಭಾಗದ ಒಟ್ಟೂ ೨೭ ಗುಂಟೆ ಸೇರುತ್ತದೆ. *ಈಗ ಅವರ ಪೀಳಿಗೆಯವರಾಗಿರುವ ಹೆಚ್ ಎಸ್.ಸಿದ್ದಲಿಂಗಪ್ಪ ಬಿನ್ ಸಿದ್ದವೀರಪ್ಪ ಇವರಿಗೆ ೭ ಗುಂಟೆ ಜಮೀನು ೬ ತಿಂಗಳ ಕಾಲ ದೇವರ ಪೂಜೆ ಹೆಚ್ ಎಸ್. ಚಂದ್ರಪ್ಪ ಬಿನ್ ಸಿದ್ದಲಿಂಗಪ್ಪ ಉ. ಪುಟ್ಟಸ್ವಾಮಿ ಇವರಿಗೆ ೭ ಗುಂಟೆ ಜಮೀನು ೬ ತಿಂಗಳ ದೇವರ ಪೂಜೆ; ಹೆಚ್ ಎಸ್. ಬಸವರಾಜಪ್ಪ ಉ ರಾಜ ಇವರಿಗೆ ೬ ವರೆ ಗುಂಟೆ ಜಮೀನು ೬ ತಿಂಗಳ ಪೂಜೆ ಮತ್ತು ಹೆಚ್ ವಿ ಸಿದ್ದಲಿಂಗಪ್ಪ ಬಿನ್ ವೀರಣ್ಣ ಇವರ ಮಗ 'ಅಣ್ಣಪ್ಪ'ನಿಗೆ ೬ ವರೆ ಗುಂಟೆ ಜಮೀನು ೬ ತಿಂಗಳ ದೇವರ ಪೂಜೆ ಈ ವ್ಯವಸ್ಥೆಯನ್ನು ಸಹೋದರರ ಮದ್ಯೆ ಮಾಡಿಕೊಂಡಿರುವ ಒಳ ಒಪ್ಪಂದದಂತೆ ನೆಡೆದುಕೊಂಡು ಹೋಗುತ್ತಿದ್ದಾರೆ. *ಎರಡನೇ ಸಹೋದರರಾದ 'ಶ್ರೀ ಸಿದ್ದೇಗೌಡರ' ಪೀಳಿಗೆಯ ಶ್ರೀ ಹೆಚ್ ವಿ. ಸಿದ್ಧಲಿಂಗಪ್ಪ ಉ ಸ್ವಾಮಿ ಇವರಿಗೆ ೩ವರೆ ಜಮೀನು ೩ ತಿಂಗಳು ದೇವರ ಪೂಜೆ ಹೆಚ್ ಬಿ. ಸಿದ್ದಲಿಂಗಪ್ಪ ಉ ಉದ್ದಾರಣ್ಣ ಬಿನ್ ಸಿದ್ದವೀರಪ್ಪ ಇವರಿಗೆ ೩ ವರೆ ಗುಂಟೆ ಜಮೀನು ೩ತಿಂಗಳು ದೇವರ ಪೂಜೆ; ಬಿ. ಬಸಪ್ಪ a/ss ಸಿದ್ದಲಿಂಗಪ್ಪ ಇವರಿಗೆ ೩ ಗುಂಟೆ ಜಮೀನು ೩ ತಿಂಗಳ ದೇವರ ಸೇವೆ; ಈ ಕ್ರಮದಲ್ಲಿ ಮಾಡಿಕೊಂಡಿರುವ ವ್ಯವಸ್ಥೆಗೆ ಅನುಸಾರವಾಗಿ ಹಾಲಿ ೮ ಕುಟುಂಬದವರು ದೇವರ ಪೂಜೆಯನ್ನು ಪ್ರತಿ ಶುಕ್ರವಾರ ಸ್ವಲ್ಪವೂ ಚ್ಯುತಿಯಾಗ ದಂತೆ; ತಮ್ಮ ವಂಶ ಪಾರಂಪರ್ಯವಾಗಿ ನೆಡೆಸಲು ಒಪ್ಪಿಕೊಂಡಿರುವಂತೆ ಇಂದಿನ ದಿನಗಳವರೆಗೂ ಸಾರೋದ್ದಾರವಾಗಿ ನೆರವೇರುತ್ತಾ ಬಂದಿದೆ. ==ಬರಗಾಲ ಸಂದರ್ಭ ಗ್ರಾಮದೇವತೆಗಳ ಜಗಳ== *ಕೋಸಲ ದೇಶವೆಂಬುದು ಕರ್ನಾಟಕ ಮತ್ತು ಆಂದ್ರ ಪ್ರದೇಶದ ಗಡಿ ಭಾಗದಲ್ಲಿರುವ ಬೆಂಗಾಡು ಪ್ರದೇಶ ಈ ಪ್ರದೇಶವು ಯಾವಾಗಲೂ ಬರಗಾಲಕ್ಕೆ ತುತ್ತಾಗುತ್ತಿದ್ದರಿಂದ ಜನಗಳಿಗೆ ಜೀವನ ನಿರ್ವಹಣೆ ಮಾಡುವುದು ಬಹಳ ಕಷ್ಟವಾಗುತ್ತದೆ; ಕಾರಣ ಕೆಲಸವನ್ನು ಹುಡಿಕಿಕೊಂಡು ಬೇರೆ ಕಡೆಗೆ ಗುಳೇ ಹೋಗುತ್ತಾರೆ. ಇಂತಹ ಪರಿಸ್ಥಿತಿ ಎದುರಾದಾಗ ಜನರಲ್ಲಿ ಆಚಾರ ವಿಚಾರ, ಧೈವ ಭಕ್ತಿ ಕಡಿಮೆಯಾಗಿ ಇಲ್ಲಿನ ಗುಡಿ ಗೋಪುರಗಳಲ್ಲಿದ್ದ ದೇವತೆಗಳಿಗೆ ಪೂಜೆ ಪುರಸ್ಕಾರಗಳು ನಿಂತು ಹೋಗುತ್ತವೆ: ಆದ ಕಾರಣ ಈ ಪ್ರದೇಶದಲ್ಲಿ ನೆಲೆಯಾಗಿದ್ದ ಯಕ್ಷ ದೇವತೆಗಳಿಗೂ ಯಾವ ವಿಧವಾದ ಪುರಸ್ಕಾರಗಳು ಇಲ್ಲದಂತಾಗುತ್ತದೆ; ಇದರಿಂದ ಆತಂಕ ಮತ್ತು ಬಳಲಿಕೆಗೆ ಒಳಗಾಗುತ್ತಾರೆ; *ಆದ ಕಾರಣ ಸಮೃದ್ಧಿ ಇರುವ ಸ್ಥಳಗಳಿಗೆ ಸ್ಥಾನ ಪಲ್ಲಟ ಮಾಡಲು ನಿರ್ಧರಿಸಿ ಈ ನಾಲ್ಕು ಜನ ಯಕ್ಷ ಕನ್ಯೆಯರು, ಪಶ್ಚಿಮಾಭಿಮುಖವಾಗಿ ಹೊರಡುತ್ತಾರೆ ; ಜನರಲ್ಲಿ ಧೈವ ಭಕ್ತಿ ಹಾಗೂ ಸುಭಿಕ್ಷ ಸಮೃದ್ದಿಯಿಂದ ಕೂಡಿದ ಪ್ರದೇಶವನ್ನು ಅರಸುತ್ತಾ ಅನೇಕ ದಿನಗಳವರೆಗೆ ಪ್ರಯಾಣ ಮಾಡುತ್ತಾರೆ ಮಾರ್ಗ ಮಧ್ಯದಲ್ಲಿ ಯಾವ ಪ್ರದೇಶವು ಅವರಿಗೆ ಸೂಕ್ತವಾಗಿ ಕಂಡು ಬರುತ್ತಿರಲಿಲ್ಲ ಕೊನೆಗೆ ಮೈಸೊರು ಸೀಮೆಗೆ ಸೇರಿದ 'ನರಸೀಪುರದ' ನರಸಿಂಹ ನಾಯಕನ ಅಧಿಕಾರ ವ್ಯಾಪ್ತಿಗೆ ಬರುವ ಒಂದು ಕುಗ್ರಾಮಕ್ಕೆ ಬಂದು ಸೇರುತ್ತಾರೆ; ಇಲ್ಲಿನ ಪ್ರಕೃತಿ, ಗಿರಿ, ವನಗಳಿಂದ ಕೂಡಿದ ಸುಂದರ ಪ್ರದೇಶವು ತುಂಬಾ ಇಷ್ಟವಾಗುತ್ತದೆ. * ಅಂದ, ಚಂದದ ಪುಷ್ಪ ವೃಕ್ಷಗಳಾದ ನಾಗಲಿಂಗ, ಸುರಹೊನ್ನೆ ಕೇದಿಗೆ, ಬಿಲ್ಪತ್ರೆ, ನೀಲಿ ಹೂವು, ಕೆಂಡ ಸಂಪಿಗೆ, ಗೋಲ್ಡ್ಮೊಹರ್ ಹಾಗೂ ಹೂವಿನ ಬಳ್ಳಿಗಳಾದ ಕಾಡುಗುಲಾಬಿ, ಮಲ್ಲಿಗೆ, ಪಾರಿಜಾತ, ರಾತ್ರಿ ರಾಣಿ, ನಿತ್ಯಪುಷ್ಪ ದೇವಕಣಗಳ ವಿವಿಧ ಬಗೆಯ ದಾಸವಾಳದ ಹೂಗಳು ಮುಂತಾದ ಪುಷ್ಪ ಸಮೂಹಗಳಿಂದ ಕಂಗೊಳಿಸುತ್ತಾ ಇರುವುದು; ಸಮೃದ್ಧಿ, ಹಸಿರು, ಪೈರುಗಳಿಂದ ಕೂಡಿ ಜನರಲ್ಲಿ ದಾರಿದ್ರ್ಯವನ್ನು ದೂರ ಮಾಡಿರುವುದರ ಕಾರಣ ಹಲವಾರು ದೇವ ಮಂದಿರಗಳನ್ನು ಹೊಂದಿದ್ದರಿಂದ ಜನರಲ್ಲಿ ಆಚಾರ, ಧೈವ ಭಕ್ತಿ ಹೆಚ್ಚಾಗಿರಬಹುದೆಂದು ಭಾವಿಸುತ್ತಾ. ಮತ್ತು ಈ ಪರಿಸರ, ಹವಾಮಾನ ಇಷ್ಟವಾದ ಕಾರಣ ತಮಗೆ ಸೂಕ್ತವಾದ ಏಕಾಂತ ಸ್ಥಳದ ಅನುಕೂಲ ಇದ್ದ ಪ್ರಯುಕ್ತ ಈ ಪರಿಸರದಲ್ಲಿ ನೆಲೆಯಾಗಲು ಸಂಕಲ್ಪ ಮಾಡುತ್ತಾರೆ; *ಈ ಸುತ್ತ ಎಲ್ಲಿ ನೋಡಿದರು ಸುಹಾಸನ ಭರಿತವಾದ ಬಣ್ಣ ಬಣ್ಣದ ಹೂವುಗಳು ಕಂಡುಬರುತ್ತಿದ್ದರಿಂದ ಕನ್ಯೆಯರು ತೆಲುಗುಮೂಲದವರಾಗಿದ್ದ ಕಾರಣ ಈ ಸಮುಚ್ಚಯಕ್ಕೆ ''ಪೊವಿನ ಹಳ್ಳಿ'' ಎಂದು ಕರೆದಿದ್ದರು ಕಾಲಕ್ರಮೇಣ ಈ ಭಾಗದಲ್ಲಿ ಭಕ್ತರ ಸಂಖ್ಯೆ ಹೆಚ್ಚಾದ ಮೇಲೆ ಸ್ಥಳೀಯ ಬಾಷೆಯಲ್ಲಿ ''ಹೂವಿನಹಳ್ಳಿ'' ಎಂಬುದಾಗಿ ಗುರುತಿಸಿಕೊಂಡಿರಬಹುದೆಂದು ನಂಬ ಬಹುದಾದ ಸಂಗತಿಯಾಗಿದೆ. ಈ ಬೆಳವಣಿಗೆಗಳೆಲ್ಲ ಮುಂದುವರಿದ ನಂತರದಲ್ಲಿ ಈ ಕನ್ಯೆಯರಿಗೆ ಉತ್ತಮ ಆಶ್ರಯ, ಬೆಂಬಲ ಸಿಕ್ಕಿದಂತಾಗುತ್ತದೆ. ಇವರ ನಿತ್ಯದ ಕಾಯಕಗಳೆಂದರೆ; ನಸುಕಿನಲ್ಲಿ ಪಕ್ಕದ 'ಹೇಮಾವತಿ' ನದಿಗೆ ಹೋಗಿ ತಮ್ಮ ನಿತ್ಯದ ಕರ್ತವ್ಯಗಳನೆಲ್ಲ ಮುಗಿಸಿ ಸ್ನಾನಾದಿ ನಿಯಮಗಳನ್ನು ಮಾಡಿ ತಮ್ಮ ತಮ್ಮಲ್ಲಿದ್ದ ''ಸುವರ್ಣಗಿಂಡಿ'' (ಮಣ್ಣಿನ)ಗಳಿಂದ ಗಂಗಾ ಜಲವನ್ನು ತೆಗೆದುಕೊಂಡು ನದಿ ಪಕ್ಕದ 'ಶ್ರೀ ರುದ್ರೇಶ್ವರ' ದೇವರಿಗೆ ಹಾಗೂ ಬಿಲ್ವತ್ರೆಮರಗಳಿಗೆ ಪ್ರದಕ್ಷಿಣೆ ಮಾಡಿ 'ನಡೆ ಮಡಿ'ಯ ಮೇಲೆ ಬಂದು ನಿರ್ಜನ ಹಾಗೂ ವಿಶಾಲವಾದ ಆಲದ ಮರ ಬನದಲ್ಲಿ ತಮ್ಮ ಸಂಕಲ್ಪ ಜಲದಿಂದ ದೋಷಮುಕ್ತಗೊಳಿಸಿ ಕನ್ಯಾಮಣಿಯಾಗಿದ್ದ ಕಾರಣ ನಿಜರೂಪವನ್ನು ಕಳೆದು ನಾಲ್ಕು ಶೀಲಾ ರೂಪದಲ್ಲಿ ವೃಕ್ಷದ ಕೆಳಗೆ ನೆಲೆಯಾಗುತ್ತಾರೆ. * ಈ ಕನ್ಯಾಮಣಿಯರ ನಾಮಾಂಕಿತ ಕ್ರಮವಾಗಿ ''ಬನ್ನಿಕಟ್ಟಮ್ಮ, ಎರಡನೇ ಆಲಕಮ್ಮ, ಮೂರನೇ ಮುನಿಯಮ್ಮ, ನಾಲ್ಕನೇ ಲಕ್ಷ್ಮಮ್ಮ'' ಎಂಬುದಾಗಿ ಸರ್ವಶಕ್ತಿಯನ್ನು ಹೊಂದಿರುತ್ತಾರೆ.' ಇವರು ದಿನನಿತ್ಯ ತಮ್ಮ ಕಾಯಕಗಳನ್ನು ಮಾಡಿಕೊಂಡು; ಈ ಗ್ರಾಮದ ಜನಗಳ ಮನಸ್ಸಿನ ಮೇಲೆ ಭಕ್ತಿ ಮಾರ್ಗದ ವಿಷಯಗಳನ್ನು ಪ್ರೇರೇಪಣೆ ಮಾಡುತ್ತಾ ಅವರ ತೊಂದರೆಗಳನ್ನು ಪರಿಹಾರ ಮಾಡಿ ಭಕ್ತರಿಂದ ಪೂಜಿಸಿಕೊಳ್ಳುತ್ತಾ, ಕೆಲವು ಕಾಲದವರೆಗೆ ಅನ್ಯೂನ್ಯವಾಗಿರುತ್ತಾರೆ. ಈ ಕನ್ಯೆಯರು ಇಲ್ಲಿದ್ದ ಅವಧಿಯಲ್ಲಿ ಉತ್ತಮ ಮಳೆ, ಬೆಳೆಗಳಾಗಿ ಜನರು ಸುಖ, ಶಾಂತಿ, ನೆಮ್ಮದಿ ಯಿಂದ ಜೀವನ ಮಾಡುತ್ತಿರುತ್ತಾರೆ. ಕಾಲಕ್ರಮದಲ್ಲಿ ಇವರ ಶಕ್ತಿ ಸಾಧನೆಗಳ ಕ್ಷುಲ್ಲಕ ಕಾರಣಗಳಿಂದ ಈ ಕನ್ಯೆಯರ ಮಧ್ಯೆ ಸಂಶಯ, ದ್ವೇಷ, ಅಸೂಯೆ, ಸ್ವಾರ್ಥ ಹುಟ್ಟಿಕೊಳ್ಳುತ್ತವೆ. * ಈ ಕಾರಣದಿಂದ ಪದೇ ಪದೇ ಕಲಹಗಳು ಪ್ರಾರಂಭವಾಗುತ್ತದೆ ಮಾತೃ ಸ್ಥಾನದ 'ಶ್ರೀ ಬನ್ನಿಕಟ್ಟಮ್ಮನವರು' ತಂಗಿಯರ ಬಗ್ಗೆ ತುಂಬಾ ಒರಟುತನ ಮತ್ತು ಅಸಭ್ಯವಾಗಿ ವರ್ತಿಸುತ್ತಾ ತುಚ್ಛ ಹಾಗೂ ಕೀಳು ನುಡಿಗಳಿಂದ ನಿಂದನೆ ಮಾಡುತ್ತಾ ನೆಡೆದು ಕೊಳ್ಳುತ್ತಾಳೆ. ಆದರ್ಶ, ಶಿಸ್ತು, ಚತುರತೆ ಹಾಗೂ ಚಾಣಾಕ್ಷತೆಯುಳ್ಳ ''ಶ್ರೀ ಆಲಕಮ್ಮನವರು'' ಹೇಳುತ್ತಿದ್ದ ಶಾಂತಿ, ಸಮಾಧಾನದ ಮಾತುಗಳಿಗೆ ಬೆಲೆಕೊಡದೆ ಕೆಂಡಮಂಡಲವಾಗಿ ನಿಂದಿಸುತ್ತಾ ಇದ್ದುದ್ದರಿಂದ ಉಳಿದ ಮೂವರು ತಂಗೀಯವರ ಮನಸ್ಸಿಗೆ ತುಂಬಾ ಬೇಸರ ದುBಖ ಉಂಟಾಗುತ್ತದೆ. ಈ ರೀತಿ ಮನಸ್ಸಿಗೆ ಆಶಾಂತಿ ಬಂದ ಕಾರಣದಿಂದ ''ಶ್ರೀ ಬನ್ನಿಕಟ್ಟಮ್ಮ''ನವರ ಸಹವಾಸವನ್ನು ಬಿಟ್ಟು ಬೇರೆ ಬೇರೆ ಸ್ಥಳಗಳಿಗೆ ಸ್ಥಳಾಂತರ ಮಾಡುವ ನಿರ್ಧಾರಕ್ಕೆ ಬರುತ್ತಾರೆ. ಹೀಗಿದ್ದಾಗ ಒಂದು ದಿನ ''ಹೂವಿನ ಹಳ್ಳಿ'' ನೆಲದ ಬಂಧನವನ್ನು ಕಿತ್ತುಕೊಂಡು; ಮೂರು ಜನರು ಹೊರಟೆ ಬಿಡುತ್ತಾರೆ. * ಹೀಗೆ ಹೊರಡುವಾಗ ಸೂಕ್ಷ್ಮ ಬುದ್ಧಿಯವಳಾದ ''ಶ್ರೀ ಆಲಕಮ್ಮನವರು'' ಅಕ್ಕ ‘ಬನ್ನಿಕಟ್ಟಮ್ಮ'ನಿಗೆ ಕೆಲವು ಷರತ್ತುಗಳನ್ನು ಹಾಕುತ್ತಾರೆ ಅವುಗಳೆಂದರೆ ನಿನ್ನನ್ನು ತೊರೆದು ಹೋದ ಮೇಲೆ ನಾನು ನೆಲೆಯಾಗುವ ಜಾಗದಿಂದ ವಿವಾಹ ಸಂಬಂಧ ದನ, ಕುರಿ ಮೊದಲಾದ ಯಾವ ವಸ್ತುವನ್ನು ಕೊಡುವುದಿಲ್ಲ ಮತ್ತು ಎಂತಹ ಪರಿಸ್ಥಿತಿ ಒದಗಿ ಬಂದರು ನಿನ್ನ ನೆಲೆಯಿಂದಲೂ ಯಾವ ವಸ್ತುವನ್ನು ನಾನು ಕೇಳುವುದಿಲ್ಲ, ನೀನು ಕೇಳಬಾರದು. ಇದು ನನ್ನ ಶಾಪ ಇನ್ನೂ ಮುಂದೆ ನಿನಗೂ ನನಗೂ ಯಾವ ಸಂಬಂಧವು ಇರುವುದಿಲ್ಲ ನಿನ್ನ ಮುಖದರ್ಶನವನ್ನು ಸಹ ಮಾಡುವು ದಿಲ್ಲ ಮತ್ತು ಆಲದ ಮರದ ಬನದಲ್ಲಿದ್ದು ನಮ್ಮ ದ್ವೇಷ ಹುಟ್ಟಿದಾಗ ಮರವು ಯಾವ ಸಾಂತ್ವಾನವನ್ನು ಮಾಡದೆ ನಿಷ್ಕ್ರಿಯೆವಾಗಿದ್ದರಿಂದ ನನ್ನ ನೆಲೆಯಲ್ಲಿ ಆಲದ ಮರವನ್ನು ದ್ವೇಷಿಸುತ್ತೇನೆ ಎಂಬ ಷರತ್ತು ಬದ್ಧ ಮಾತುಗಳನ್ನು ಹೇಳಿ, ಮೂಕ ಪ್ರೇಕ್ಷಕರಾಗಿದ್ದು ಮುಗ್ದ ತಂಗಿಯರಿಬ್ಬರನ್ನು ಕರೆದು ಕೊಂಡು ತಿರುಗಿಯೂ ನೋಡದಂತೆ ಹೊರಟು ಬಿಡುತ್ತಾರೆ. ==ಸೂಕ್ತ ನೆಲೆಯ ಹುಡುಕಾಟ== * ಅಲ್ಲಿಂದ ನದಿ ತೀರಕ್ಕೆ ಬಂದು ಪಶ್ಚಿಮಾಭಿಮುಖವಾಗಿ ಹೊರಟು ಸುಮಾರು ಅರ್ಧ ಗ್ರಾಮದ ದೂರ ಇರುತ್ತಾರೆ' ಅಲ್ಲಿ ಇದೆ ನದಿ ದಡದ ಮೇಲೆ ಒಂದು ದೇವಾಲಯ ಕಂಡು ಬಂದಿದ್ದರಿಂದ ದೇವರ ದರ್ಶನ ಮಾಡಿ ಇಲ್ಲಿಯೂ ಸಹ ಹೆಚ್ಚು ಭಕ್ತ ಮಂಡಳಿ ಇರುವ ಸಂಕೇತವೆಂದು ತಿಳಿದು ನದಿ ತೀರದಿಂದ ಮೇಲಕ್ಕೆ ಬಂದು ನೋಡಿದಾಗ ಸ್ವಲ್ಪ ದೂರದಲ್ಲಿ ಜನ ಸಂದಣಿಯಿಂದ ಕೂಡಿದ ಗ್ರಾಮಕಾಣಿಸುತ್ತದೆ, ಕಾಲುದಾರಿ ಹಿಡಿದು ಸಂಧ್ಯಾವೇಳೆಗೆ ಇಲ್ಲಿಗೆ ಬರುತ್ತಾರೆ ಉತ್ತಮ ಪರಿಸರ ಒಳ್ಳೆಯ ಭಕ್ತ ಸಮೂಹ ವರ್ಷಕ್ಕೊಮ್ಮೆ ಶ್ರದ್ಧಾ, ಭಕ್ತಿಯಿಂದ ನಡೆಯುವ ಸೋಜಿಗಮಯವಾದ ''ಶ್ರೀ ರುದ್ರೇಶ್ವರ'' ದೇವರ ಮೆರೆಯುವ ಬಿಂದಿಗೆ ಜಾತ್ರೆ, ರಥೋತ್ಸವ ಈ ಸಂಬಂಧ ಭಕ್ತರ ಸಂಖ್ಯೆ ಹೆಚ್ಚಾಗಿರುವುದನ್ನು ಅಂತರಂಗ ಶಕ್ತಿಯಿಂದ ತಿಳಿದು ಬಹಳ ಸಂತೋಷ ಪಡುತ್ತಾರೆ. * ಈ ಪರಿಸರದಲ್ಲಿ ''ಶ್ರೀ ಆಲಕಮ್ಮ''ನೆಲೆಸುವ ನಿರ್ಧಾರ ಮಾಡಿ ಆಲದ ಮರಗಳಿಗೆಲ್ಲ ಒಂದು ನಿರ್ಜನವಾದ ಬಾಗೇಮರಗಳಿಂದ ಕೂಡಿದ ಪಾಳು ಜಾಗದ ಬಣದಲ್ಲಿರಲು ಸಂಕಲ್ಪ ಮಾಡಿ ತಮ್ಮ ಕುಂಭಗಳಿಗೆ ತಂದಿದ್ದ ಶುದ್ಧ ಜಲದಿಂದ ಬನವನ್ನು ಪವಿತ್ರಗೊಳಿಸಿ ಈ ಬಾಗೇಮರದ ಪಾಳಿನ ಬನದಲ್ಲಿ ಶಿಲರೂಪದಲ್ಲಿ ನೆಲೆಯಾಗುತ್ತಾರೆ. ಈ ಬಾಗೇಮರದ ಪಾಲೀನ ಬನದಲ್ಲಿ ಅಮ್ಮನವರು ನೆಲೆಯಾದ ಕಾರಣ, ಈ ಬನಕ್ಕೆ ಬಾಗೆಪಾಳು ಎಂಬುದಾಗಿ ಹೆಸರು ಬರುತ್ತದೆ. ಉಚ್ಚಾರಣೆಯಿಂದ ಕ್ರಮೇಣ ಬಾಗೇವಾಳು ಎಂಬುದಾಗಿ ಕರೆದಿರಬಹುದೆಂದು ಪ್ರಸ್ತುತವಾಗಿದೆ. ದೇವಿಯವರು ಈ ಗ್ರಾಮದಲ್ಲಿ ನೆಲೆಯಾದ ಮೇಲೆ ಇಲ್ಲಿನ ಭಕ್ತರಿಗೆ ಉತ್ತಮ ಆರೋಗ್ಯ, ಸಮೃದ್ಧಿ, ಸುಖ, ನೆಮ್ಮದಿಗಳು ನೆಲೆಗೊಂಡಿರುತ್ತದೆ; *ಈ ಕಾರಣ ದೇವಿಯ ತುಂಬಾ ಪ್ರಭಾವಿ ಹಾಗೂ ಸರ್ವರಿಗೂ ಪೂಜ್ಯನೀಯಳಾಗಿದ್ದಾಳೆ, ಈ ಸಂಬಂಧ ತನ್ನ ಅಕ್ಕ ಬನ್ನಿಕಟ್ಟಮ್ಮ ಹೂವಿನಹಳ್ಳಿ ನೆಲೆಗೆ ಷರತ್ತಿನಂತೆ, ಇಲ್ಲಿಂದ ಯಾವ ವಸ್ತುವನ್ನು ಕೊಡುವ, ತರುವ ಪದ್ಧತಿ ನಿಷಿದ್ಧವಾಗಿದೆ; ಮತ್ತು ಆಲದಮರವನ್ನು ದ್ವೇಷಿಸಿದ ಸಂಬಂಧ ಬಾಗೇವಾಳಿನಲ್ಲಿ ಆಲದ ಮರಗಳಿಗೆ ನೆಲೆಯಿಲ್ಲ ಎಂಬ ವಾದವು ಪ್ರತ್ಯಕ್ಷ ನಿದರ್ಶನವಾಗಿದೆ. ಹಿಂದಿನ ಘಟನೆಗಳು ಇನ್ನೂ ಹಸಿ ಇದ್ದಾಗಲೇ ಶ್ರೀ ಅಲಕಮ್ಮನವರು ಸೂಕ್ಷ್ಮವಾಗಿ ಯೋಚಿಸಿ ತಂಗಿಯರಿಬ್ಬರನ್ನು ಕುರಿತು, ನಾವು ಮೂರು ಜನ ಒಟ್ಟಿಗೆ ಒಂದೇ ಕಡೆ ಇದ್ದುಕೊಂಡು ಪುನಃ ಕಿತ್ತಾಡುವುದು ಸಮಂಜಸವಲ್ಲ ಮತ್ತು ನಮ್ಮ ಉದ್ದೇಶ ಸಾಧನೆಗಳಿಗೆ ಕುಂದಾಗುತ್ತದೆ; *ಕಾರಣ ಬೇರೆ ಬೇರೆ ಸ್ಥಳಗಳಿಗೆ ಹೋಗಿ ನಾವೇ ಗುರಿ ಸಾಧಿಸುವುದು ಮುಖ್ಯ ಎಂಬುದಾಗಿ ''ಶ್ರೀ ಮನೆಯಮ್ಮ'' ಮತ್ತು 'ಲಕ್ಷ್ಮಮ್ಮ'ನವರ ಮನವೊಲಿಸಿ ಇಲ್ಲಿಂದ ಮುಂದೆ ಹೋಗಿ ನಿಮ್ಮ ಇಚ್ಛಿತ ನೆಲೆಗಳನ್ನು ಆರಿಸಿ ಕೊಳ್ಳಿರಿ ನನಗಿಂತಲೂ ಒಳ್ಳೆಯ ಬನವು ಸಿಗುತ್ತದೆ ಎಂದು ಧೈರ್ಯ ತುಂಬಿ ಗಿಂಡಿಗಳನ್ನು ಕೊಟ್ಟು ಶುಭ ಕೋರಿ ಬೀಳ್ಕೊಡುತ್ತಾಳೆ. ಆಗ ಈ ಇಬ್ಬರು ಕನ್ಯೆಯರು ಇಲ್ಲಿಗೆ ಬಂದ ದಾರಿಯನ್ನು ಹಿಡಿದು ಪುನಃ ನದಿ ತೀರಕ್ಕೆ ಬಂದು ಅಲ್ಲಿಂದ ಪಶ್ಚಿಮಾಭಿಮುಖವಾಗಿ ಹೊರಟು ಸುಮಾರು ಎರಡು ಗಾವುದ ದೂರವನ್ನು ನದಿತೀರದಲ್ಲಿ ಪಯಣಿಸಿದಾಗ ಇಲ್ಲೊಂದು ಈಶ್ವರ ದೇವಾಲಯ ಕಂಡುಬರುತ್ತದೆ. ನಮ್ಮ ಶಕುನ ಶುಭವಾಯಿತೆಂದು ನಂಬಿ ನದಿ ದಡದಿಂದ ಮೇಲೆ ಬಂದು ದೇವಸ್ಥಾನಕ್ಕೆ ಪ್ರದಕ್ಷಿಣೆ ಮಾಡಿ ಮುಂದಕ್ಕೆ ನೋಡುತ್ತಾರೆ. * ಸ್ವಲ್ಪ ದೂರದಲ್ಲಿ ಗ್ರಾಮ ಕಾಣಿಸುತ್ತದೆ ಹಾಗೂ ಋಷಿಗಳ ಆಶ್ರಮದ ಹತ್ತಿರವಿರುವ ಎತ್ತರದ ಕಂಭದ ಮೇಲೆ ಹಿರಿದಾದ ಬೆಳಕನ್ನು ಪಸರಿಸುವ ಬಂಗಾರ ಬಣ್ಣದ ದೀಪ ಕಂಡು ಬರುತ್ತದೆ; ಆ ಸಂಧರ್ಭದಲ್ಲಿ ಗ್ರಾಮಕ್ಕೆ ಪ್ರವೇಶ ಮಾಡಲು ಹೊರಡುತ್ತಾರೆ. ಸಮಯ ಎರಡನೇ ಜಾವ (ರಾತ್ರಿ ೧೧.ಘಂಟೆ) ಈ ವೇಳೆಯಲ್ಲಿ ಜನ ಸಂಚಾರ ಹೆಚ್ಚಾಗಿರುತ್ತೆ. ಪಕ್ಕದ ಕೋಟೆಯ ಪಾಳೇಗಾರರ ಸಿಪಾಯಿಗಳು ಗಸ್ತು ತಿರುಗುತ್ತಿರುತ್ತಾರೆ, ಶ್ರೀ ಮಡಿವಾಳೇಶ್ವರರು ಪೂಜಾಮಗ್ನರಾಗಿ ಸೂಚನೆ ಬಂಗಾರದ ಬಣ್ಣದ ಗಾಜಿನ ಕವಚದ ಮೂಲಕ ಬರುತ್ತಿದ್ದ ಹೊಂಬೆಳಕಿನಿಂದ ತಿಳಿದು ಬರುತ್ತದೆ. *ಈ ವೇಳೆಯಲ್ಲಿ ಗ್ರಾಮ ಪ್ರವೇಶ ಮಾಡಿದರೆ ಶತ್ರು ಪಾಳೆಯದ ಗೂಡಾಚಾರರಿರಬಹುದೆಂದು ಹಿಡಿದು ತೊಂದರೆ ಕೊಡಬಹುದು ಎಂಭುದಾಗಿ ಭಯ ಪಟ್ಟಿ ಸ್ವಲ್ಪ ತಡವಾಗಿ ಅಂದರೆ ೩ ನೇ ಜಾವಕ್ಕೆ (ರಾತ್ರಿ 3 ಘಂಟೆ ಮೇಲೆ) ಪ್ರವೇಶ ಪ್ರವೇಶ ಮಾಡಲು ನಿರ್ಧರಿಸಿ ದೇವಸ್ಥಾನದ ಹತ್ತಿರವೇ ಹೊತ್ತು ಕಳೆದು ನದಿಯಿಂದ ಗಿಂಡಿಗಳಿಗೆ ಜಲವನ್ನು ತುಂಬಿಕೊಂಡು; ಶರಣರು ಮೆಟ್ಟಿರುವ ನೆಲವು ಅಪವಿತ್ರವಾಗಬಾರದೆಂದು ದಾರಿ ಉದ್ದಕ್ಕೂ ನೀರನ್ನು ಪ್ರೋಕ್ಷಣೆ ಮಾಡುತ್ತಾ ನೆಡೆದುಕೊಂಡು ಬರುತ್ತಾರೆ; ಬರುವ ದಾರಿಯ ಪಕ್ಕದಲ್ಲಿದ್ದ 'ಶ್ರೀ ಮಡಿವಾಳೇಶ್ವರರ' ಅಪ್ಪಣೆ, ಆಶೀರ್ವಾದ ಪಡೆಯಲು ಆಶ್ರಮಕ್ಕೆ ಬರುತ್ತಾರೆ, ಇರುಳು ಬಹಳ ಹೊತ್ತಾಗಿದ್ದರಿಂದ ಮುನಿಗಳು 'ಅತೀಂದ್ರಿಯ ಪ್ರಜ್ಞೆ' ಯಲ್ಲಿ ವಿಶ್ರಾಂತಿ ಪಡೆಯುತ್ತಿರುತ್ತಾರೆ. ಗೋಧಿ ಮೈಬಣ್ಣ, ನೆತ್ತಿ ಮೇಲಕ್ಕೆ ಎತ್ತಿ ಕಟ್ಟಿದ ಕೇಶರಾಶಿ, ಲಿಂಗಾಕಾರದ ಮುಖದ ಭಾಗದ ಕಪ್ಪುದಾಡಿ, ಸೌಮ್ಯ ಸ್ವರೂಪದ ಕಣ್ಣು ದೃಷ್ಠಿ ಹಣೆಯ ಮೇಲೆ ೬ ಅಂಗುಲ ಉದ್ದದ ಭಸ್ಮಧಾರಣೆ. *ಈ ರೂಪದ ಮುನಿಗಳನ್ನು ನೋಡಿದ ಕನ್ಯೆಯರಿಗೆ ಸಾಕ್ಷಾತ್ ವಿಶ್ವಾಮಿತ್ರ ಋಷಿಯನ್ನು ದರ್ಶನ ಮಾಡಿದಂತೆ ಭಕ್ತಿ ಉಂಟಾಗುತ್ತದೆ; ಇವರು ಆಶ್ರಮ ಪ್ರವೇಶ ಮಾಡಿದ್ದರಿಂದ ಬೆಳಕಾದಂತಾಗುತ್ತದೆ; ಇದರಿಂದ ಮುನಿಗಳಿಗೆ ಜಾಗೃತಿ ಉಂಟಾಗಿ ಕಣ್ಣ್ ತೆರೆದು ನೋಡುತ್ತಿರಲಾಗಿ ಎದುರಿನಲ್ಲಿ ಅಪ್ರತಿಮ ಸುಂದರಿಯಾದ ಇಬ್ಬರು ಕನ್ಯೆಯರು ನಿಂತಿದ್ದು ಆಗ 'ಶ್ರೀ ಗುರುಗಳವರಿಗೆ' ಸಾಷ್ಟಾಂಗ ನಮಸ್ಕಾರ ಹಾಕುತ್ತಾರೆ. ಈ ಆಗುಂತಕರ ಆಗಮನದಿಂದ ಆಶ್ಚರ್ಯ, ಸಂದೇಹಗಳು ಉಂಟಾಗುತ್ತದೆ; ಜಯಸಿ ವಿರಕ್ತಾ ಶ್ರಮ ಧರ್ಮವನ್ನು ಪಾಲಿಸುತ್ತಿದ್ದರಿಂದ ಸ್ವಲ್ಪವೂ ಭಾವುಕರಾಗದೆ ಎದ್ದು ಬಂದು ತಮ್ಮ ವ್ಯಾಘ್ರಾಸನದ ಮೇಲೆ ಕುಳಿತುಕೊಳ್ಳುತ್ತಾರೆ; ನಂತರ ಕನ್ಯೆಯರ ಪರಿಚಯ ಅಕಾಲ ವೇಳೆಯಲ್ಲಿ ಬಂದ ಉದ್ದೇಶಗಳ ಬಗ್ಗೆ ವಿಚಾರ ಮಾಡುತ್ತಾರೆ. * ಆಗ ಕನ್ಯೆಯರು ತಮ್ಮ ಹಿಂದಿನ ವೃತ್ತಾಂತಗಳನ್ನು ತಿಳಿಸಿ, ತಾವು ಅಪ್ಪಣೆ ಕೊಟ್ಟರೆ ಈ ಗ್ರಾಮದಲ್ಲಿ ನೆಲೆಸಿ ತಮ್ಮ ಆದೇಶದಂತೆ ನೆಡೆದುಕೊಂಡು ತಮ್ಮ ಆಶೀರ್ವಾದ ಉಪದೇಶವನ್ನು ಪಡೆದು ನಮ್ಮ ಕಾರ್ಯ ಸಾಧನೆಯನ್ನು ಮಾಡಲು ಹಂಬಲಿಸಿ ಬಂದಿದ್ದೇನೆ ಎಂಬುದಾಗಿ ನಿವೇದನೆ ಮಾಡಿಕೊಳ್ಳುತ್ತಾರೆ. ಕನ್ಯೆಯರ ಮಾತುಗಳನ್ನು ಕೇಳಿ ಮುನಿಗಳಿಗೆ ಆನಂದವಾಗುತ್ತದೆ. ಅವರ ಇಚ್ಛಾ ಶಕ್ತಿಗಳಿಗೆ ಸಮ್ಮತಿ ಪಟ್ಟು ನಂತರದಲ್ಲಿ ನಾಮಾಂಕಿತವನ್ನು ತಿಳಿಯಲಾಪೇಕ್ಷಿಸಲಾಗಿ ಮೊದಲೆನೆಯ ''ಮುನಿಯಮ್ಮ'' ಎರಡನೆಯ ''ಲಕ್ಷ್ಮಮ್ಮ'' ಎಂಬುದಾಗಿ ತಿಳಿಸುತ್ತಾರೆ ; ಈಗ ಮುನಿಗಳಿಗೆ ಸಂಶಯ ಉಂಟಾಗಿ ನೀವುಗಳು ಅಪರಿಮಿತ ಸುಂದರಿಯಾಗಿದ್ದೀರ; ಅದರಲ್ಲೂ ''ಮುನಿಯಮ್ಮ'' ದೇವಲೋಕದ ಅಪ್ಸರೆಯಾಗಿದ್ದಾಳೆ, ಆದ ಕಾರಣ ನೀವು ಈ ರೂಪದಿಂದ ಗ್ರಾಮದಲ್ಲಿ ನೆಲೆಸಿದರೆ ಯಾರಾದರೂ ಯಕ್ಷ ಪುರುಷರು; ಮೋಹಿಸಿ ತೊಂದರೆ ಕೊಡಬಹುದು ಆದ ಕಾರಣ ''ನಿರಾಕಾರ'' ರೂಪದಿಂದ ಇದ್ದು ಗ್ರಾಮದ ಎಲ್ಲ ಭಕ್ತರ ಮನೆಯ ಹಾಗೂ ಮನಸ್ಸಿನಲ್ಲಿ ''ಅಮ್ಮ'' ಎಂಬ ಅಭಿದಾನದಿಂದ ''ಶ್ರೀ ಮನೆಯಮ್ಮ'' ಮತ್ತು ''ಲಕ್ಷ್ಮೀದೇವಮ್ಮ'' ಎಂಬ ಹೆಸರಿನಿಂದ ನೆಲಸಬೇಕು ಎಂಬುದಾಗಿ ಅಪ್ಪಣೆ ಕೊಡುತ್ತಾರೆ. * ಇನ್ನು ಮುಂದೆ ಶರಣರು ಮೆಟ್ಟಿರುವ ಈ ಪವಿತ್ರ ನೆಲಕ್ಕೆ ಮತ್ತು ''ವೀರಶೈವ'' ಧರ್ಮಕ್ಕೆ ಯಾವ ವಿಧವಾದ ಹಿಂಸೆ, ಅಪಚಾರ, ಅಪವಿತ್ರತೆ ಆಗಬಾರದು. ಪರಿಶುದ್ದತೆ ನಿಷ್ಠೆಯಿಂದ ಇದ್ದುಕೊಂಡು ಆರೋಗ್ಯಕರವಾದ ಭಕ್ತಿ ಪೂರಕವಾದ ವಾತಾವರಣವನ್ನು ಸೃಷ್ಠಿ ಮಾಡಿ ನಿಮ್ಮ ತತ್ವ ಸಿದ್ಧಾಂತಗಳಿಗೆ ಅನುಸಾರವಾಗಿ ಕಾಯಕಗಳನ್ನು ಮಾಡುತ್ತಾ ಇರಬೇಕು ಎಂಬ ಎಚ್ಚರಿಕೆಯ ಮಾತುಗಳಿಂದ ಜಾಗೃತಿಗೊಳಿಸುತ್ತಾರೆ. ತಮ್ಮ ಪೂಜಾಮಂದಿರದಿಂದ ತಾಮ್ರದ ಪಾತ್ರೆಯಲ್ಲಿದ್ದ ಅಭಿಷೇಕಜಲದಿಂದ ಪಾದೋದಕವನ್ನು ಮಾಡಿ ಇದಕ್ಕೆ ಬೀಜಾಕ್ಷರಗಳಿಂದ ದೈವತ್ವವನ್ನು ಕೊಟ್ಟು ಈ ಪವಿತ್ರ ತೀರ್ಥವನ್ನು ಕನ್ಯೆಯರ ಮೇಲೆ ಪ್ರೋಕ್ಷಣೆಮಾಡಿದನಂತರ ಮಂತ್ರಾಕ್ಷಗಳಿಂದ ಧರ್ಮೊಪದೇಶಮಾಡಿ ದೈವಬಲವನ್ನು ಕೂಡಿಸುತ್ತಾರೆ; *ಹೀಗೆ ದೈವಬಲವನ್ನು ಹೊಂದಿದ್ದರಿಂದ ''ಶ್ರೀ ಮನೆಯಮ್ಮ''ದೇವಿ ಮತ್ತು ''ಲಕ್ಷ್ಮಿದೇವಮ್ಮ'' ಎಂಬುದಾಗಿ ಮರು ನಾಮಕರಣವಾಗುತ್ತದೆ. ಅನಂತರ ನಾಯಕರಿಂದ ಬಂದಿದ್ದ ಪೂರ್ಣ ಕಂಭಗಳ ಪೈಕಿ ಎರಡು ಹವಳ ವರ್ಣ ಒಂದು ನೀಲಿವರ್ಣದ ಕುಂಭಗಳನ್ನು ತಂದು ಅವುಗಳಿಗೆ ಗಂಗೋದಕವನ್ನು ತುಂಬಿ ವಿಧಿ ವಿಧಾನಗಳ ಪ್ರಕಾರ ಪೂಜಿಸಿ ಹವಳವರ್ಣದ ಕುಂಭಕ್ಕೆ ''ಶ್ರೀ ಲಕ್ಷ್ಮೀದೇವಮ್ಮನವರನ್ನು'' ಕಳಾಹ್ವಾನ ಪ್ರಕ್ರಿಯೆಯಿಂದ ಲೀನಗೊಳಿಸುತ್ತಾರೆ; ನಂತರ ಎರಡು ತಾಮ್ರದ ತಗಡನ್ನು ತಂದು ಷಡ್ಯಂತ್ರವನ್ನು ಬರೆದು; ಪೂಜಿಸಿ ಸಾಂಪ್ರದಾಯಕ ದಾರರಿಂದ ಸುರುಳಿ ಸುತ್ತಿ ದೇವಿಯವರಿಗೆ ಧಾರಣೆಮಾಡುತ್ತಾರೆ ಇದು ಯಾವ ದುಷ್ಟಶಕ್ತಿಯಿಂದಲು ಅವರ ನೆಲೆಗೆ ತೊಂದರೆ ಅಡಚಣೆಗಳು ಬರದಂತೆ; ದಿಗ್ಭಂದನವಾಗಿರುತ್ತದೆ. * ಇನ್ನು ಮೂರನೇ ಹವಳದ ಕುಂಭಕ್ಕೆ ಶ್ರೀ ಗುರುಗಳಿಂದ ಉಪದೇಶಿಸಲ್ಪಟ್ಟ ಜೀವರಕ್ಷಕ ಜಲವಾಗಿರಬೇಕೆಂದು ಸಂಕಲ್ಪಮಾಡಿ ಮೇಲೆ ''ಓಂ'' ಎಂಬ ಬೀಜಾಕ್ಷರ ಬರೆದು ಗುರುತಿಸುತ್ತಾರೆ, ಆದ್ದರಿಂದ ಗುರುಗಳ ಕುಂಭವು ದೇವಿಯರಿಬ್ಬರ ಮಧ್ಯದಲ್ಲಿ ಸ್ಥಾಪನೆಯಾಗಿರುತ್ತದೆ ಈ ಎಲ್ಲಾ ಪ್ರಕ್ರಿಯೆಗಳಿಂದ ದೇವಿಯವರಿಗೆ ಇಚ್ಛಾ ನಿರಾಕಾರತ್ವವು ಪ್ರಾಪ್ತವಾಗಿರುತ್ತದೆ; ಇದರಿಂದ ಯಕ್ಷರಾಗಿದ್ದ ಕನ್ಯೆಯರು ''ಶ್ರೀ ಮಡಿವಾಳೇಶ್ವರರ'' ತಪೋಬಲಶಕ್ತಿಯಿಂದ ಹಾಗೂ ಉಪದೇಶದಿಂದ ದೈವತ್ವವನ್ನು ಪಡೆದುಕೊಳ್ಳುತ್ತಾರೆ; ಇದಾದ ನಂತರ ಇವರಿಗೆ ತೀರ್ಥ, ಪ್ರಸಾದ ಹಾಗೂ ಕಲ್ಲು ಸಕ್ಕರೆ ಹರಳುಗಳನ್ನು ಕೊಡುತ್ತಾರೆ, ಇಲ್ಲಿಂದ ಗ್ರಾಮದ ಒಳಕ್ಕೆ ಹೋಗುವವರಿಗೆ ಸಶರೀರವಾಗಿ ಈ ಮೂರು ಕುಂಭಗಳನ್ನು ಹೊತ್ತು ದಾರಿ ಉದ್ದಕ್ಕೂ ನೀರನ್ನು ಚಿಮುಕಿಸುತ್ತಾರೆ ನಡೆ ಮಡಿಯ ಮೇಲೆ ಹೋಗಬೇಕು; ಭಕ್ತನ ಮನೆ ವರಾಂಡಕ್ಕೆ ತಲುಪುವ ವೇಳೆ ತಡರಾತ್ರಿಯಾಗಿರುವುದರಿಂದ ಆತ ಗಾಢ ನಿದ್ರೆಯಲ್ಲಿರುತ್ತಾನೆ. ನೀವು ಆತನ ಮೇಲೆ ಆವೇಶವಾಗಿ ಹೋದರೆ ಕನಸಿನಲ್ಲಿ ಕಂಡಂತೆ ಕೂಡಲೇ ಎಚ್ಚರ ಗೊಳ್ಳುತ್ತಾನೆ. * ಆಶ್ಚರ್ಯ ಪಟ್ಟು ಎದ್ದು ಬರುವುದರೊಳಗೆ ನಿಮಗೆ ಮಾಂತ್ರಿಕವಾಗಿ ಕೊಟ್ಟಿರುವ ಕಲ್ಲುಸಕ್ಕರೆ ಹರಳುಗಳನ್ನು ನಿಮ್ಮ ಬಾಯಿಗೆ ಹಾಕಿಕೊಂಡು ಬಿಡಿ ಕಲ್ಲುಸಕ್ಕರೆ ಹರಳುಗಳು ಕರಗಿದಂತೆ ಕುಂಭದಲ್ಲಿರುವ ಪವಿತ್ರ ಜಲದಲ್ಲಿ ಲೀನವಾಗುತ್ತೀರ ಆಗ ನಿಮಗೆ ನಿರಾಕಾರತ್ವವು ಪ್ರಾಪ್ತವಾಗುತ್ತದೆ. ಮುಂದೆ ನಿಮ್ಮ ಶಕ್ತಿಯಾಗಿರುವ ಕುಂಭಗಳಿಗೆ ನಿರಂತರವಾಗಿ ಪೂಜಾ ವಿಧಿಗಳು ನಡೆದುಕೊಂಡು ಬರುತ್ತವೆ, ನೀನು ಅಪ್ರತಿಮ ಸುಂದರಿಯಾಗಿರುವ ಕಾರಣ ಹಗಲಿನಲ್ಲಿ ಸಂಚರಿಸಬಾರದು ಎಂಬುದಾಗಿ ''ಶ್ರೀ ಮನೆಯಮ್ಮದೇವಿ''ಯವರಿಗೆ ಸೂಚನೆ ಕೊಟ್ಟು ನಾನು ನಿಮಗೆ ಕೊಟ್ಟಿರುವ ಭೋದನೆ, ಉಪದೇಶಗಳನ್ನು ಮರೆಯದೆ ಒಳ್ಳೆಯ ಆಚಾರವಂತಿಕೆಯಿಂದ ''ವೀರಶೈವ'' ಧರ್ಮಕ್ಕೆ ಕಳಂಕ ಬರದಂತೆ ಎಚ್ಚರಿಕೆಯಿಂದ ನೆಲೆಯಾಗಿ ಭಕ್ತರ ಎಲ್ಲಾ ತೊಂದರೆ ಕಷ್ಟಗಳಿಗೆ ಸ್ಪಂದಿಸಿ ನಿಮ್ಮ ಧ್ಯೇಯ ಉದ್ದೇಶವನ್ನು ಸಾಧಿಸಿರಿ ಎಂದು ಆಶೀರ್ವಾದ ಮಾಡಿ ಬೀಳ್ಕೊಡುತ್ತಾರೆ. *ಅಲ್ಲದೆ ಈ ಗ್ರಾಮದ ಮೂಲ ನೆಲೆಯವರಾದ ಶ್ರೀ ಲಿಂಗೇಗೌಡರು ಒಬ್ಬ ಪ್ರಾಮಾಣಿಕ ದೈವ ಭಕ್ತರು ಹಾಲಿ ''ಶ್ರೀ ಬಸವೇಶ್ವರ ಸ್ವಾಮಿ'' ದೇವರ ಅರ್ಚಕರು ಅವರ ನಿವಾಸವು ಗ್ರಾಮದ ಪ್ರಾರಂಭದಲ್ಲಿದೆ; ಅಲ್ಲಿಗೆ ಹೋಗಿ ಅವರ ಮನೆ ವರಾಂಡಕ್ಕೆ ಇಳಿದುಕೊಂಡು; ನಾನು ತಿಳಿಸಿರುವ ಕ್ರಮದಲ್ಲಿ ಅವರ ನಿದ್ರೆಯಿಂದ ಎಚ್ಚರ ಗೊಳಿಸಿದರೆ ನಿಮಗೆ ಆಶ್ರಯ ಸಿಗುತ್ತದೆ; ಅವರೇ ನಿದ್ರೆಯಿಂದ ಜಾಗರೂಕರಾದಾಗ ನಿಮ್ಮ ಪರಿಚಯ ಪವಾಡ ತತ್ವ ಆದರ್ಶಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿದರೆ ಪ್ರೇರಿತರಾಗಿ ವಾಸ್ತವಕ್ಕೆ ಬರುತ್ತಾರೆ ಎಂದು ನೆಲೆಯನ್ನು ಗುರಿಮಾಡಿ ಕಳುಹಿಸಿ ಕೊಡುತ್ತಾರೆ. ಶ್ರೀ ದೇವಿಯವರು ಆಶ್ರಮದಿಂದ ಬೀಳ್ಕೊಂಡು ಮೂರು ಕುಂಭಗಳನ್ನು ಹೊತ್ತು ನೆಡೆ ಮಡಿಯ ಮೇಲೆ ಹೊರಟು ಸೂಚನೆಯಾದ ಮನೆಯ ಹತ್ತಿರಕ್ಕೆ ಬರುವವರೆಗೂ ಜನ ಸಂಚಾರ, ಸಾಕು ಪ್ರಾಣಿಗಳ ಕೋಗುವಿಕೆ ಯಾವುದು ಅನುಭವಕ್ಕೆ ಬರಲಿಲ್ಲ ಪ್ರಶಾಂತ ವಾತಾವರಣ ಶುಭಶಕುನದ ಪ್ರಯಾಣದಿಂದ ಇಂದಿನ ಅರ್ಚಕ ವಂಶದ ಮೂಲ ಪುರುಷರಾದ ''ಶ್ರೀ ಲಿಂಗೇಗೌಡರ'' ಮನೆಯ ವರಾಂಡಕ್ಕೆ ಪಾದಾರ್ಪಣೆ ಮಾಡುತ್ತಾರೆ. * ಈ ಸ್ಥಳಕ್ಕೆ ಬಂದನಂತರ ''ಶ್ರೀ ಮುನಿಗಳ'' ಆದೇಶದಂತೆ ''ಶ್ರೀ ಗೌಡರ'' ಸ್ವಪ್ನದಲ್ಲಿ ದೇವತೆಯಾಗಿ ಕಾಣಿಸಿಕೊಂಡು ತಮ್ಮ ಹಿಂದಿನ ವೃತ್ತಾಂತವನ್ನೆಲ್ಲ ತಿಳಿಸಿ ಉದ್ದೇಶ ಸಾಧನೆ ಹಾಗೂ ''ಶ್ರೀ ಮಡಿವಾಳೇಶ್ವರರು'' ಕೊಟ್ಟಿರುವ ಉಪದೇಶಗಳ ಬಗ್ಗೆ ವಿವರವಾಗಿ ತಿಳಿಸಿ-ಈಗ ನಾವು ನಿಮ್ಮ ಮನೆಯ ವರಾಂಡದಲ್ಲಿ ಕಂಡುಬರುವತ್ತಿರುವ ಮೂರು ಪೂರ್ಣ ಕುಂಭಗಳ ಎರಡರಲ್ಲಿ 'ಭಸ್ಮ'ದಾರಣೆ ಮತ್ತು 'ಬಿಲ್ಪತ್ರೆ' ಜಲದಲ್ಲಿರುತ್ತದೆ, ಇವುಗಳೊಳಗೆ ನಾವು ಲೀನರಾಗಿದ್ದೇವೆ ಹಾಗೂ ನಿರಾಕಾರದಿಂದಿದ್ದೇವೆ ಆದರೆ ನಾವು ನಿಮಗೆ ಕಾಣಿಸುವುದಿಲ್ಲ. ನಿಮ್ಮ ಎಲ್ಲಾ ಚಟುವಟಿಕೆಗಳು ನಮಗೆ ಕಾಣಿಸುತ್ತಿರುತ್ತವೆ; *ಈಗ ನಿಮ್ಮ ಮನೆಯಲ್ಲಿ ಒಂದು ಕೋಣೆಯನ್ನು ಸ್ವಚ್ಛಗೊಳಿಸಿ ನಾವು ತಂದಿರುವ ಪೂರ್ಣಕುಂಭಗಳ ಪೈಕಿ ''ಓಂ'' ಎಂಬ ಬೀಜಾಕ್ಷರದಿಂದ ಗುರುತಿಸಿರುವ ಹವಳ ವರ್ಣದ ಕುಂಭದಲ್ಲಿ ''ಶ್ರೀ ಮಡಿವಾಳೇಶ್ವರರು''ಕೊಟ್ಟಿರುವ ಪಾದೋದಕ ಯುಕ್ತ ಜೀವ ಜಲವಿರುತ್ತೆ ಇದರಲ್ಲಿರುವ ಪವಿತ್ರ ತೀರ್ಥವನ್ನು ಸ್ವಲ್ಪ ತೆಗೆದುಕೊಂಡು ಕೊಣೆಗೆಲ್ಲ ಪ್ರೋಕ್ಷಣೆ ಮಾಡಿ ಯಾವ ದುಷ್ಠ ಶಕ್ತಿಯು ಇಲ್ಲದಂತೆ ಪರಿಶುದ್ದಗೊಳಿಸಿ ಒಂದು ಮಣೆಯನ್ನು ಇಟ್ಟು ಇದರ ಮೇಲೆ ಗುರುಗಳ ಸಂಕೇತದ ಪೂರ್ಣ ಕುಂಭವನ್ನು ಮದ್ಯಕ್ಕೂ ''ಶ್ರೀ ಮನೆಯಮ್ಮ''ದೇವಿ ಎಂದು ಲೀನವಾಗಿರುವ ಹವಳ ವರ್ಣದ ಕುಂಭವನ್ನು ಬಲಭಾಗಕ್ಕೂ ''ಶ್ರೀ ಲಕ್ಷ್ಮಿ ದೇವಮ್ಮ'' ಎಂದು ಲೀನವಾಗಿರುವ ನೀಲಿವರ್ಣದ ಕುಂಭವನ್ನು ಎಡಭಾಗಕ್ಕೂ ಸ್ಥಾಪನೆ ಮಾಡಿ ಶ್ರದ್ಧಾ-ಭಕ್ತಿಯಿಂದ ಪೂಜೆಯನ್ನು ನೆರವೇರಿಸಬೇಕು. * ಹೀಗೆ ನಿರಂತರವಾಗಿ ನಮಗೆ ಪೂಜೆ ಸಲ್ಲಿಸುತ್ತಾ ಬಂದರೆ ನಿಮ್ಮ ವಂಶಕ್ಕೂ ಮತ್ತು ನಿಮ್ಮ ಗ್ರಾಮಕ್ಕೂ ಸಮೃದ್ಧಿ, ಸುಖ, ಶ್ರೇಯಸ್ಸನ್ನು ಕೊಡುತ್ತೇವೆ; ನಮಗೆ ಅಪಚಾರವಾದರೆ ದೋಷ ತೊಂದರೆ ಉಂಟಾಗುತ್ತದೆ. ಶ್ರೀ ಗುರುಗಳವರ ಕುಂಭದ ಬಲ ಮತ್ತು ಎಡ ಭಾಗಕ್ಕೂ ಸ್ಥಾಪಿಸ ಲ್ಪಡುವ ಪೂರ್ಣ ಕುಂಭಗಳಲ್ಲಿ ಲೀನಗೊಂಡಿರುವ ನಾವಿಬ್ಬರೂ ಅಕ್ಕ ತಂಗಿಯರು ಕಾರಣಾಂತರಗಳಿಂದ ಇಲ್ಲಿಗೆ ಬಂದಿದ್ದೇವೆ; ನಾವು ಈ ನೆಲೆಗೆ ಮಾಘ ಮಾಸದ ಅಮಾವಾಸ್ಯೆಯ ಹಿಂದಿನ ಶುಕ್ರವಾರ ಬಂದಿರುವುದರಿಂದ ಪ್ರತಿ ಶುಕ್ರವಾರ ಹೊರಬಾಗಿಲಿನಿಂದ ನಮ್ಮ ಪೂಜೆಯನ್ನು ನಿಮ್ಮ ವಂಶಪಾರಂಪರ್ಯವಾಗಿ ಮಾಡಿಕೊಂಡು ಬರಬೇಕು. ನಮ್ಮ ಪೂಜೆಗೆ ಉಪಯೋಗಿಸುವ ಪ್ರತಿ ಪೂಜಾ ಸಾಮಗ್ರಿಗಳನ್ನು ಪವಿತ್ರ ತೀರ್ಥದಿಂದ ಕಳಂಕ ರಹಿತವನ್ನಾಗಿ ಮಾಡಿ ಉಪಯೋಗಿಸಬೇಕು. * ನಾವು ಇಲ್ಲಿಗೆ ಬಂದು ನೆಲೆಯಾದ ವರ್ಷಕ್ಕೆ ಸರಿಯಾಗಿ ಶಿವರಾತ್ರಿ ಹಬ್ಬ ಬರುವ ಹಿಂದಿನ ಶುಕ್ರವಾರಕ್ಕೆ ವಾರ್ಷಿಕ ಮಹಾ ಪೂಜೆಯನ್ನು ಮಾಡಬೇಕು ಈ ಪೂಜಾ ಮುನ್ನಾ ದಿನವಾದ ಗುರುವಾರ ರಾತ್ರಿ; ಅಂದರೆ ನಾವು ಈ ಗ್ರಾಮಕ್ಕೆ ಪ್ರವೇಶ ಮಾಡಿದ ವೇಳೆ ರಾತ್ರಿ ಮೂರನೇ ಜಾವದಲ್ಲಿ ''ಶ್ರೀ ಗುರುಗಳ'' ಹಾಗೂ ನಾವುಗಳು ಲೀನವಾಗಿರುವ ಮೂರು ಕುಂಭಗಳನ್ನು ಕವಚ ಸಮೇತ(ಪೆಟ್ಟಿಗೆ) ಹೇಮಾವತಿ ನದಿಗೆ ಕರೆತಂದು ಸ್ನಾನ ಶೋಪಚಾರಗಳಿಂದ ಶುದ್ಧಗೊಳಿಸಿದ ಕುಂಭಗಳಿಗೆ ಹೊಸ ಗಂಗಾ ಜಲವನ್ನು ತುಂಬಿ ಪುರೋಹಿತರ ಮಂತ್ರ ಪೋಷಣೆಗಳಿಂದ ನಮ್ಮನ್ನು ಪುನಃ ಈ ತೀರ್ಥಕ್ಕೆ ಕಳಾಹ್ವಾನ ಪ್ರಕ್ರಿಯೆಗಳಿಂದ ಲೀನಗೊಳಿಸಬೇಕು. * ಈ ರೀತಿ ''ಪುಂಮಿಲನ'' ವಿಧಿ ವಿಧಾನಗಳೆಲ್ಲ ನೆರೆವೇರಿದ ಮೇಲೆ ಪೂಜೆ ಮಂಗಳಾರತಿ ಆದಮೇಲೆ ದೈವಶಕ್ತಿಯನ್ನು ಹೊಂದಿದ ಪೂರ್ಣಕುಂಭಗಳನ್ನು ಸ್ವಚ್ಛಗೊಳಿಸಿದ ಪೆಟ್ಟಿಗೆಯೊಳಕ್ಕೆ ಸ್ಥಾಪಿಸಿ ಅರ್ಚಕರ ತಲೆಮೇಲೆ ಹೊರಿಸಿ ನಾವು ಸಾಗುವ ದಾರಿಯಲ್ಲಿ ಅಪವಿತ್ರ ಆಗದಂತೆ ನಡೆ ಮಡಿಯ ಮೇಲೆ; ನಿಶಭ್ದತೆಯಿಂದ ಸ್ವಸ್ಥಾನಕ್ಕೆ ಕರೆತಂದು ಮೊದಲಿನಂತೆ ಸ್ಥಾಪನೆಮಾಡಬೇಕು. ಈ ಕ್ರಮದಿಂದ ನಮಲ್ಲಿದ್ದ ಜಡತ್ವವೂ ಕಳೆದು ಹೊಸ ಚೈತನ್ಯ ಪಡೆದಂತಾಗುತ್ತದೆ. ಈ ಕ್ರಮದಿಂದ ನಮ್ಮನ್ನು ಶುಚಿಭೂತರನ್ನಾಗಿ ಮಾಡಿ ಸ್ಥಾಪನೆ ಮಾಡಿದ ನಂತರ ಆ ರಾತ್ರಿಯ ಪ್ರಥಮ ಪೂಜೆ ನಿಮ್ಮ ಮನೆತನದಾಗರುತ್ತದೆ ಪೂಜೆಗೆ ಪಕ್ಕ ಮಡಿಯಿಂದ ತಂದ ಪರಿಮಳ ಪುಷ್ಪ ಪತ್ರೆ, ಹಣ್ಣು, ತೆಂಗಿನಕಾಯಿ, ಮಂಗಳದ್ರವ್ಯಗಳು ಇವುಗಳನ್ನು ಬಳಸುವ ಮುನ್ನ ಶುದ್ಧ ತೀರ್ಥಪ್ರೋಕ್ಷಿಸಿ ಪವಿತ್ರಗೊಳಿಸಬೇಕು. ಹಾಗೂ ಸನ್ನಿಧಿಯಲ್ಲಿ ತಯಾರಾದ ಪಂಚಾಮೃತ ತಳಿಗೆಯನ್ನು ನಿವೇದಿಸಿದರೆ ತೃಪ್ತರಾಗುತ್ತೇವೆ. * ಅದೇ ವೇಳೆಗೆ ಗ್ರಾಮದ ಪರವಾದ ಎರಡನೇ ಪೂಜೆಯು, ಇದೇ ವ್ಯವಸ್ಥೆಯೊಂದಿಗೆ ನಡೆಯಬೇಕು ಈ ಕ್ರಮದಿಂದ ಶ್ರದ್ಧಾ, ಭಕ್ತಿಯಿಂದ ಸೇವೆ ಸಲ್ಲಿಸುತ್ತಾ ಬಂದರೆ ಗ್ರಾಮದ ಎಲ್ಲ ತೊಂದರೆಗಳನ್ನು ನಿವಾರಿಸಿ ಜನ, ಜಾನುವಾರುಗಳಿಗೆ ಆರೋಗ್ಯ, ಸುಖ, ಶಾಂತಿ, ಸಮೃದ್ದಿಯನ್ನು ಉಂಟುಮಾಡುತ್ತೇವೆ ಈ ಗ್ರಾಮದಲ್ಲಿ ಜನಿಸಿದ ಪ್ರಬುದ್ಧರು, ಪ್ರೌಡರು, ವಯೋವೃದ್ದರು, ಗಂಡಾಗಲಿ, ಹೆಣ್ಣಾಗಲಿ ಎಲ್ಲೆ ಇರಲಿ ವರ್ಷಕ್ಕೊಮ್ಮೆ ನಡೆಯುವ ಪುಂಮಿಲನ ಮಹಾಕಾರ್ಯ ನೆಡೆಯುವ ದಿನಕ್ಕೆ ಸನ್ನಿಧಿಗೆ ಬಂದು ಪಕ್ಕಾ ಮಡಿಯಿಂದ ನಮಗೆ ಪೂಜೆಸಲ್ಲಿಸುವುದು ಆದ್ಯಕರ್ತವ್ಯ ಈ ಕ್ರಮದಿಂದ ನೆಡೆದುಕೊಳ್ಳುವ ಭಕ್ತರಿಗೆ ಅವರ ಕಷ್ಟ, ತೊಂದರೆಗಳನ್ನೆಲ್ಲ ಪರಿಹರಿಸಿ ಸುಖ, ಸಂತೋಷಗಳನ್ನು ಕೊಡುತ್ತೇವೆ ಮತ್ತು ಅರ್ಹ ಕನ್ಯಾಮಣಿಯರಿಗೆ ಕಂಕಣಭಾಗ್ಯ, ಸಂತಾನಭಾಗ್ಯ, ಸುಖ ದಾಂಪತ್ಯ ಜೀವನ ಲಭಿಸುತ್ತದೆ. ಈ ಎಲ್ಲಾ ಆದೇಶಗಳನ್ನು ತಿಳಿಸುತ್ತಿರುವ ವೇಳೆ ನಾಲ್ಕನೇ ಜಾವಕ್ಕೆ ಬರುತ್ತದೆ; ನೀವು ನಮ್ಮನ್ನು ವ್ಯವಸ್ತೆಮಾಡುವುದು ಮತ್ತು ಪೂಜೆಗಳಿಗೆಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಿರಿ ಎಂಬುದಾಗಿ ಹೇಳಿದಂತಾಗುತ್ತದೆ. * ಈ ಅಗೋಚರ ವಿಸ್ಮಯವನ್ನು ತಿಳಿದ ''ಶ್ರೀ ಲಿಂಗೇಗೌಡರಿಗೆ'' ಜಾಗರೂಕ ನಿದ್ರೆಯಿಂದ ತಕ್ಷಣ ಎಚ್ಚರಗೊಂಡು ತಮ್ಮ ಇಷ್ಟಲಿಂಗಕ್ಕೆ ನಮಸ್ಕರಿಸಿ ಶಿವ ಶಿವಾ ಎಂದು ಮೇಲೇಳುತ್ತಾ ರಾತ್ರಿಯೆಲ್ಲಾ ಕನಸಿನಲ್ಲಿ ದೇವಿಯವರು ಆವೇಶಭರಿತವಾಗಿ ಬಂದು ತಿಳಿಸಿದ ಆದೇಶಗಳು ಮನಸ್ಸಿನ ಮೇಲೆ ತುಂಬಾ ಪ್ರಭಾವ ಬೀರಿದ್ದರಿಂದ ಭಾವಪರವಶವಾಗಿ ಕೂಡಲೇ ಎದ್ದು ಬಂದು ನೋಡುತ್ತಾರೆ ವರಾಂಡದಲ್ಲಿ ಮೂರು ಪೂರ್ಣ ಕುಂಭಗಳು ಇದ್ದುದ್ದರಿಂದ ರಾತ್ರಿಯ ಕನಸು ಸಹಜವಾಗುತ್ತದೆ, ಆಶ್ಚರ್ಯದಿಂದ ನೋಡುತ್ತಿದ್ದಾಗ ಕುಂಭಗಳಲ್ಲಿ ದೇವಿಯವರ ಸೌಮ್ಯ ರೂಪವು ಕಂಡಂತಾಗುತ್ತದೆ ಹಾಗೂ ಅಭಯ ಹಸ್ತದಿಂದ ಆಶೀರ್ವಾದ ಮಾಡುತ್ತಿರುವಂತೆ ನೈಜ ಚಿತ್ರಣ ಮನಸ್ಸಿಗೆ ಅರಿವಾಗುತ್ತದೆ; *ಆಗ ಮುಂದೆ ಬಂದು ಕುಂಭಗಳನ್ನು ಮುಟ್ಟಿ ನಮಸ್ಕರಿಸುತ್ತಾರೆ; ಆದೇಶವಾದಂತೆ ಮುಂದಿನ ಕರ್ತವ್ಯಗಳನ್ನು ಮಾಡಲು ಪ್ರಾರಂಭಿಸುತ್ತಾರೆ; ಮೊದಲು ಮಡಿ ಬಟ್ಟೆಗಳೊಂದಿಗೆ ಸ್ನಾನ ಮಾಡಲು ಬಚ್ಚಲುಮನೆ ಕಡೆ ಹೋಗಿ ಇದ್ದ ತಣ್ಣೀರಿನಿಂದಲೇ ಸ್ನಾನ ಮಾಡಲು ಇಳಿಯುತ್ತಾರೆ ನೀರುಮುಟ್ಟಿನೋಡಿದಾಗ ಆಶ್ಚರ್ಯ ದೇವಿಯವರ ಪ್ರಭಾವದಿಂದ ನೀರು ಬಿಸಿಯಾಗಿರುತ್ತದೆ ಇದೊಂದು ಶುಭಗಳಿಗೆ ಎಂದು ತಿಳಿದು ಸ್ನಾನ ಮುಗಿಸಿಕೊಂಡು ಬರುವುದರೊಳಗೆ ಅಕಾಲ ವೇಳೆಯಲ್ಲಿ ಎಲ್ಲಾ ಪೂಜೋವಸ್ತ್ರಗಳು ಸಿದ್ಧಗೊಂಡಿರುತ್ತವೆ; ಈ ವಿಸ್ಮಯದಿಂದ ಗೌಡರಿಗೆ ನಂಬಿಕೆ ಭಕ್ತಿ ಹೆಚ್ಚಾಗುತ್ತದೆ ದೇವಿಯವರ ಆಜ್ನೆಯಾದಂತೆ ಅವರ ಮನೆಯಲ್ಲಿನ ಒಂದು ಕೋಣೆಯನ್ನು ಸ್ವಚ್ಛಮಾಡಿ ''ಮಡಿವಾಳೇಶ್ವರರ'' ಗುರುಗಳವರ ಕುಂಭದಲ್ಲಿದ್ದ ಪವಿತ್ರ ಜಲದಿಂದ ಸ್ವಲ್ಪ ಪಾದೋದಕವನ್ನು ತೆಗೆದು ಕೊಣೆಗಳಿಗೆಲ್ಲ ಸಿಂಪಡಿಸಿ ಕೋಣೆಯನ್ನು ಪವಿತ್ರಗೊಳಿಸುತ್ತಾರೆ; * ಇದಾದ ನಂತರ ವರಾಂಡದಲ್ಲಿದ್ದ ಮೂರು ಪೂರ್ಣ ಕುಂಭಗಳನ್ನು ತಂದು ಒಂದು ಶುಬ್ರವಾದ ಮಣೆಯ ಮೇಲೆ ದೇವಿಯವರು ಇಚ್ಚಿಸಿದ ಪ್ರಕಾರ ಮದ್ಯದಲ್ಲಿ ''ಶ್ರೀ ಮಡಿವಾಳೇಶ್ವರರು'' ಉಪದೇಶಿಸಿರುವ ಜೀವಜಲದ ಕುಂಭ ಇವರ ಬಲಕ್ಕೆ ''ಶ್ರೀ ಮನೆಯಮ್ಮ ದೇವಿಯವರು'' ಎಡಭಾಗಕ್ಕೆ ''ಶ್ರೀ ಲಕ್ಷ್ಮಮ್ಮ''ದೇವಿಯವರು ಸಂಮಿಲನವಾಗಿರುವ ಕುಂಭಗಳನ್ನು ಸ್ಥಾಪನೆ ಮಾಡಿ ಸಿದ್ಧವಾಗಿದ್ದ ವಿವಿಧ ಪರಿಮಳ ಪುಷ್ಪಗಳಿಂದ ಕುಂಭಗಳಿಗೆ ಅರ್ಥಾತ್ ದೇವಿಯವರಿಗೆ ಅಲಂಕಾರ ಮಾಡಿ ಉಳಿದಂತೆ ಹಣ್ಣು ಕಾಯಿ ಪರಿಮಳದ್ರವ್ಯಗಳ ಪೂಜೆ ನೈವೇದ್ಯೆ ಮಾಡಿ ಮುಗಿಯುವುದರೊಳಗೆ ಬೆಳಗಾಗುತ್ತಾ ಬಂದಿದ್ದರಿಂದ ಪೂಜಾ ಕೋಣೆಯ ಬಾಗಿಲನ್ನು ಮುಚ್ಚಿಕೊಂಡು ಹೊರಕ್ಕೆ ಬರುತ್ತಾರೆ. * '' ಶ್ರೀ ದೇವಿಯವರ'' ಮಹಿಮೆಯಿಂದ ಯಾವುದೂ ಗೋಚರವಿಲ್ಲದೆ ಗಾಢ ನಿದ್ರೆಯಲ್ಲಿದ್ದ ಮನೆ ಮಂದಿಯನ್ನು ಎಚ್ಚರ ಗೊಳಿಸುತ್ತಾರೆ ಎಲ್ಲರೂ ಎದ್ದು ವರಾಂಡಕ್ಕೆ ಬಂದ ಕೂಡಲೇ ಸುಗಂಧ ವಸ್ತುಗಳ ಕಂಪು ಮನೆಯಲ್ಲೆಲ್ಲಾ ಪಸರಿಸುತ್ತದೆ. ಯಜಮಾನರು ಸ್ನಾನಾದಿ ಕರ್ತವ್ಯಗಳನೆಲ್ಲ ಮುಗಿಸಿಕೊಂಡು ಉತ್ಸಾಹದಿಂದ ಮನೆಯಲ್ಲೆಲ್ಲಾ ಸುತ್ತಾಡುತ್ತಿರುತ್ತಾರೆ; ಈ ಪರಿಸ್ಥಿತಿಯಿಂದ ಮನೆಯವರಿಗೆ ಸಂಶಯ ಕುತೂಹಲವುಂಟಾಗಿ ಕಾರಣ ತಿಳಿಯಲು ಆತುರದಿಂದಿರುತ್ತಾರೆ; ಮೊದಲು ಎಲ್ಲರೂ ಸ್ನಾನ ಮಾಡಿ ಬನ್ನಿ ಶುಚಿರ್ಭೂತರಾದ ನಂತರ ನಮ್ಮ ಮನೆತನಕ್ಕೆ ಒದಗಿ ಬಂದಿರುವ ಅದೃಷ್ಟದ ವಿಚಾರವನ್ನು ತಿಳಿಸುತ್ತೇನೆ ಎಂದಾಗ ಆತುರದಿಂದ ಎಲ್ಲರ ಸ್ನಾನ ಮುಗಿಯುತ್ತದೆ; ಆಗ ಅವರನ್ನೆಲ್ಲ ದೇವಿಯರನ್ನು ಸ್ಥಾಪಿಸಿರುವ ತಮ್ಮ ಮನೆಯ ಪೂಜಾಕೊಣೆಗೆ ಕರೆತಂದು ಸಕಲ ಪೂಜಾವಸ್ತುಗಳಿಂದ ಅಲಂಕರಿಸಿ ಪೂಜಿಸಿದ್ದ ೩ ಪೂರ್ಣ ಕುಂಭಗಳನ್ನು ತೋರಿಸಿ ಈ ಪೈಕಿ ಎರಡರಲ್ಲಿ ಲೀನವಾಗಿರುವ ದೇವಿಯವರು ರಾತ್ರಿ ಕನಸ್ಸಿನಲ್ಲಿ ಆವೇಶಭರಿತಾಗಿ ಹೇಳಿದ ಎಲ್ಲಾ ವಿಚಾರಗಳನ್ನು ವಿವರವಾಗಿ ತಿಳಿಸುತ್ತಾರೆ. * ಈ ಎಲ್ಲಾ ಮಹಿಮೆಯನ್ನು ಕೇಳಿದ ಮನೆಯವರಿಗೂ ಹಾಜರಿದ್ದ ನೆರೆ ಹೊರೆಯವರಿಗೂ ಭಕ್ತಿ ಉಂಟಾಗುತ್ತದೆ ದೇವಿಗೆ ಎಲ್ಲರೂ ಸಾಷ್ಠಾಂಗ ನಮಸ್ಕಾರ ಹಾಕಿ ಗೌಡರು ಕೊಟ್ಟ ತೀರ್ಥ ಪ್ರಸಾದ ಪಡೆದು ಪುನೀತರಾಗುತ್ತಾರೆ ಅಂದಿನಿಂದಲೂ ಇವತ್ತಿನವರೆಗೂ ''ಲಿಂಗೇಗೌಡರ'' ವಂಶಸ್ಥರು ಪ್ರತಿ ಶುಕ್ರವಾರದ ದಿನ ಮಂದಿರದ ಬಾಗಿಲಿನಿಂದಲೇ ಪೂಜೆಯನ್ನು ಸಲ್ಲಿಸುತ್ತಾ ಬಂದಿರುವುದುಪ್ರಸ್ತುತವಾಗಿದೆ. ಈ ಪದ್ದತಿಯ ಆಚರಣೆಗೆ ಬರಲು ಮುಖ್ಯ ''ಶ್ರೀ ಮನೆಯಮ್ಮ'' ದೇವಿಯು ಸುರಸುಂದರಿ ಹಾಗೂ ಕನ್ಯಾಮಣಿಯಾಗಿರುವುದರಿಂದ ಈ ದೇವ ಮಂದಿರದ ಒಳಗಡೆ ಇರುವಾಗ ತಮ್ಮ ನಿಜರೂಪದಿಂದ ತಮ್ಮ ರೂಪ ಲಾವಣ್ಯಕ್ಕೆ ತಕ್ಕಂತೆ ಸರ್ವಾಲಂಕಾರ ಮಾಡಿಕೊಂಡು ಬೀಗುತಿರುತ್ತಾರೆ. ಇದು ಸ್ತ್ರೀ ಸಹಜಗುಣ. * ಹೀಗಿರುತ್ತಿರುವಾಗ ಪದೇ ಪದೇ ಮಂದಿರದ ಬಾಗಿಲನ್ನು ತೆರೆಯುತ್ತಿದ್ದರೆ ಮುಜುಗರವಾಗಿ ಅವರ ಸ್ವಾತಂತ್ರಕ್ಕೆ ಹಕ್ಕು ಚ್ಯುತಿಯಾಗುವುದರಿಂದ ಬಾಗಿಲಿನಿಂದಲೇ ಪೂಜೆಯನ್ನು ಸ್ವೀಕರಿಸುತ್ತಾರೆ. ದೇವ ಮಂದಿರದ ಗರ್ಭಾಂಕಣ ಒಳಗಡೆ ದೇವಿಯವರ ಸರ್ವಾಲಂಕಾರ ದಾರಿಗಳಾಗಿ ನಿಜ ರೂಪದಿಂದ ಇರುತ್ತಿರುವಾಗ ತಾವೇ ವಿಶೇಷವಾದ ತಳಿಗೆಯನ್ನು ತಯಾರು ಮಾಡಬೇಕೆಂಬ ಹಂಬಲ ಉಂಟಾಗುತ್ತದೆ ಇದಕ್ಕೆ ಅಗತ್ಯ ಪರಿಕರಗಳನೆಲ್ಲ ಸ್ವಂತ ಅಗೋಚರ ಶಕ್ತಿಯಿಂದ ಕೂಡಿಸಿಕೊಂಡು ಈ ವ್ಯವಸ್ಥೆಗೆ ಬೇಕಾಗಿದ್ದ ಬೆಂಕಿಯನ್ನು ಉತ್ತಮರ ಕೇರಿಯಲ್ಲಿನ ಮನೆಯಿಂದ ತರಲು ''ಶ್ರೀ ಲಕ್ಷ್ಮೀದೇವಮ್ಮ''ನನ್ನು ಕಳುಹಿಸುತ್ತಾರೆ ಅವೇಳೆ ತಡ ರಾತ್ರಿಯಾಗಿದ್ದರಿಂದ ಯಾರ ಮನೆಯಲ್ಲೂ ಬೆಂಕಿ ಕಾಣಿಸುವುದಿಲ್ಲ ಕಾರಣ ಪಕ್ಕದ ಹರಿಜನ ಕೇರಿಗೆ ಹೋಗುತ್ತಾಳೆ, ಅಲ್ಲಿನ ಒಂದು ಮನೆಯ ಮೇಲೆ ಹೊಗೆ ಬರುತ್ತಿರುವುದು ಕಾಣಿಸುತ್ತದೆ. ಇದು ''ಅಕ್ಕ ಮನೆಯಮ್ಮ''ನಿಗೆ ಗೊತ್ತಾಗುವುದಿಲ್ಲ ಎಂದು ತಿಳಿದು ಆಮನೆ ಹತ್ತಿರಕ್ಕೆ ಬಂದು ನೋಡಲಾಗಿ ಆ ಮನೆಯವರು ಬಾಗಿಲನ್ನು ಭದ್ರಪಡಿಸಿ ಒಳಗಡೆ ಕಳ್ಳತನದಿಂದ ತಂದಿದ್ದ ಒಂದು ಕೋಳಿಯನ್ನು ಕಡಿದು ಯಾರಿಗೂ ಗೊತ್ತಾಗಬಾರದೆಂದು ತಡ ರಾತ್ರಿಯಲ್ಲಿ ಮಾಂಸದ ಅಡಿಗೆಯನ್ನು ಮಾಡುತ್ತಿರುತ್ತಾರೆ; ಅಲ್ಲಿಗೆ ಬಂದ ''ಲಕ್ಷ್ಮಿ ದೇವಮ್ಮನು'' ಬಾಗಿಲಿಗೆ ಶಬ್ದ ಮಾಡಿ ಮನೆಯವರು ಹೊರಕ್ಕೆ ಬರುವುದರೊಳಗೆ ನಿರಾಕಾರತ್ವವನ್ನು ಹೊಂದಿ ಒಳ ಬಂದು ಮನೆಯವರಿಗೆ ಗೋಚರವಾಗದ ರೀತಿಯಲ್ಲಿ ಆ ಒಲೆಯಿಂದ ಬೆಂಕಿಯನ್ನು ತರುತ್ತಾಳೆ. * ಬೆಂಕಿ ಸಿಕ್ಕಿದ ಖುಷಿಯಲ್ಲಿ ''ಶ್ರೀ ಮಡಿವಾಳೆಶ್ವರರ'' ಎಚ್ಚರಿಕೆಯ ಮಾತುಗಳು ಹಾಗೂ ಶರಣರು ಮೆಟ್ಟಿದ ಉತ್ತಮರ ಕೇರಿಯ ನೆಲದ ಮಹತ್ವವನ್ನು ಕಡೆಗಣಿಸಿ, ಎರಡು ಅಪರಾಧಗಳಾದ ಕಳ್ಳತನ ಮತ್ತು ಪ್ರಾಣಿ ಹಿಂಸೆ ಹಾಗೂ ಅಸ್ಪೃಶ್ಯರ ಮನೆಗೆ ಪ್ರವೇಶ ಮತ್ತು ಅಪವಿತ್ರವಾದ ಒಲೆಯಿಂದ ಕೊಳ್ಳಿಯನ್ನು ತಂದಿರುವುದರಿಂದ ಸೂಕ್ಷ್ಮದೃಷ್ಠಿಯುಳ್ಳ ಶರಣರ ವಾಕ್ಯ ಪರಿಪಾಲಕಳು ಆಚಾರ ಹಾಗೂ ಶೀಲವಂತಳಾಗಿರುವ ''ಶ್ರೀ ಮನೆಯಮ್ಮನವರಿಗೆ'' ಕೊಳ್ಳಿಯನ್ನು ತಂದ ಮೂಲದ ಅರಿವಾಗುತ್ತದೆ. ಈ ಸಂಬಂಧ ''ಶ್ರೀ ಲಕ್ಷ್ಮೀದೇವಮ್ಮ''ನ ಬಗ್ಗೆ ಅಸಹ್ಯ, ಕೋಪ, ಮತ್ಸರವುಂಟಾಗಿ ಒರಟು ಮಾತುಗಳಿಂದ ಶಪಿಸುತ್ತಾ ನಿನ್ನಿಂದ ಈ ದೇವಮಂದಿರವು ಅಪವಿತ್ರವಾಯಿತು. '' ಶ್ರೀ ಮಡಿವಾಳೇಶ್ವರ'' ಸ್ವಾಮಿಗಳವರ ಉಪದೇಶವಾದಂತೆ ನೀನು ಮಹಾ ಧ್ರೊಹಿ, ವಚನ ಭ್ರಷ್ಟಳೂ ''ಶ್ರೀ ಗುರುಗಳವರ'' ಆದೇಶದ ಪ್ರಕಾರ ನೆಡೆದುಕೊಳ್ಳದೆ ಇದ್ದ ಕಾರಣ ಅವರಿಂದ ಉಪದೇಶಿಸಲ್ಪಟ್ಟ ಪಾವಿತ್ರತೆ ಮತ್ತು ದೈವ ಶಕ್ತಿಯನ್ನು ಈ ಘಳಿಗೆಯಿಂದಲೇ ಕಳೆದುಕೊಂಡು ಅಸಹಾಯಕಳಾಗಿದ್ದೀಯ ಕಾರಣ ಈ ಬೆಂಕಿಯನ್ನು ವಾಪಸ್ಸು ತೆಗೆದುಕೊಂಡು ಹೋಗು; *ಮತ್ತೆ ಇಲ್ಲಿಗೆ ಬರಬೇಡ ದಲಿತರ ಕೇರಿಯಲ್ಲಿ ನೆಲಸಿ ಅವರ ಆಚಾರ, ಪದ್ಧತಿಗಳಂತೆ ಪೂಜಿಸಿಕೊಂಡು ಹಿಂಸಮಾರ್ಗವನ್ನು ಬಿಟ್ಟು ಅವರುಗಳ ತೊಂದರೆ ಕಷ್ಟ, ಸಮಸ್ಯೆಗಳಿಗೆಲ್ಲ ಸ್ಪಂದಿಸಿ ಸುಖ, ಶಾಂತಿ, ಸಮೃದ್ಧಿಯನ್ನು ಕೊಡುತ್ತಾ ಅವರುಗಳ ಇಷ್ಟ ದೇವತೆಯಾಗಿ ಇರು, ನಾನು ನೀನು ಅಕ್ಕ ಪಕ್ಕದಲ್ಲಿದ್ದರೂ ಸಹ ಯಾವ ರೀತಿಯ ಸಂಬಂಧ, ಸಂಪರ್ಕ, ಸಂಸ್ಕಾರಗಳು ಇರುವುದಿಲ್ಲ ಎಂಬ ದಿಟ್ಟ ಮಾತುಗಳನ್ನು ಹೇಳಿ ಆಕೆಯನ್ನು ಹೊರಕ್ಕೆ ಕಳುಹಿಸುತ್ತಾಳೆ ಮತ್ತು ಆಕೆಯನ್ನು ಲೀನಗೊಳಿಸಿ ಪೂಜಿಸಿದ್ದ ನೀಲಿ ವರ್ಣದ ಕುಂಭವನ್ನು ಹೊರಕ್ಕೆತಂದು ದೈವತ್ವವನ್ನು ಹೊಂದಿದ್ದ ಪವಿತ್ರ ಜಲವನ್ನು ಖಾಲಿ ಮಾಡಿ ಅದೃಶ್ಯ ರೂಪದಿಂದ ಕೇರಿಗೆ ಹೋಗಿ ಶಿಲಾರೂಪದಲ್ಲಿ ಪೂಜಿತಳಾಗಿರು ಎಂಬುದಾಗಿ ಬೀಳ್ಕೊಂಡಂತೆ ಅಂದಿನಿಂದ ಹರಿಜನ ಕೇರಿಯಲ್ಲಿ ನೆಲೆಸಿದ್ದಾಳೆ. * ಪ್ರತಿ ದೀಪಾವಳಿ ಹಬ್ಬದ ದಿನ ಅಹಿಂಸಾ ಪದ್ದತಿಯಿಂತೆ ವಿಶೇಷ ಪೂಜೆ ನೆಡೆದುಕೊಂಡು ಬರುತ್ತಿರುವುದು ಪ್ರಸ್ತುತವಾಗಿದೆ, ಈ ಘಟನೆಯ ನಂತರ ''ಶ್ರೀ ಮನೆಯಮ್ಮನವರು'' ಅರ್ಚಕರಾದ 'ಶ್ರೀ ಲಿಂಗೇಗೌಡರ' ಮೇಲೆ ಆವೇಶವಾಗಿ ಬಂದು ನೆರೆದಿದ್ದ ಭಕ್ತ ಸಮೂಹಕ್ಕೆ ಅಪ್ಪಣೆ ಕೊಟ್ಟಂತೆ, ನನ್ನ ದೇವ ಮಂದಿರಕ್ಕೆ ಸೂತಕ ಅಪವಿತ್ರತೆ ಕಳಂಕವಾಗಿದೆ ಕಾರಣ ಇಲ್ಲಿಂದ ಹೊರಹೋದ ''ಶ್ರೀ ಲಕ್ಷ್ಮಿ ದೇವಮ್ಮ'' ಕಳ್ಳತನ, ಪ್ರಾಣಿಹಿಂಸೆ ಮಾಡಿ, ಮಾಂಸಾಹಾರ ಬೇಯಿಸುತ್ತಿದ್ದ ಅಸ್ಪೃಶ್ಯರ ಮನೆಯ ಅಪವಿತ್ರ ಒಲೆಯಿಂದ ಬೆಂಕಿಯನ್ನು ತಂದುದ್ದರಿಂದ ವೀರಶೈವ ಧರ್ಮದ ಉಪದೇಶವನ್ನು ಪಡೆದಿದ್ದವಳು ''ಶ್ರೀ ಮಡಿವಾಳೇಶ್ವರರ'' ಮುನಿಗಳವರ ಆದರ್ಶ ತತ್ವ ವಾಗ್ವಾನಗಳಿಗೆ ಚ್ಯುತಿಯಾಗಿದೆ ಈಗ ನನಗೂ ನನ್ನ ಮಂದಿರಕ್ಕೂ ಸೂತಕ ಆವರಿಸಿದೆ ನನ್ನ ತಂಗಿಯು ಸಹವಾಸದಿಂದ ಮಹಾ ಪಾಪ ಮಾಡಿದ ದೋಷಕ್ಕೆ ಒಳಗಾಗಿದ್ದೇನೆ; ಇಲ್ಲಿರುವ ಜೀವ, ಜಲ ಇರುವ ಕುಂಭವೂ ಅವವಿತ್ರವಾಗಿರುವ ಕಾರಣ ನೀವು ''ಶ್ರೀ ಮಡಿವಾಳೇಶ್ವರ''ಸ್ವಾಮಿಗಳವರ ಆಶ್ರಮಕ್ಕೆ ಹೋಗಿ ಅಲ್ಲಿಂದ ಪಾದೋದಕವನ್ನು ತಂದು; ಈ ದೇವ ಮಂದಿರಕ್ಕೆ ಹಾಕಿ ಪವಿತ್ರಗೊಳಿಸಬೇಕು. * ಕರಿ-ಎಳ್ಳು, ಬೆಲ್ಲದ ಮಿಶ್ರಣ 'ಚಿಗಳಿ' ಮಾಡಿ ಸೂತಕ ಹಾಗೂ ದೋಷನಿವಾರಣೆಗಾಗಿ ನನ್ನ ಸನ್ನಿಧಿಯಿಂದ ಭಕ್ತರಿಗೆಲ್ಲ ಪ್ರಸಾದವಾಗಿ ವಿತರಿಸಿದರೆ ಎಲ್ಲರ ಭಕ್ತಿ ಹಾರೈಕೆಗಳಿಂದ ಕಳಂಕಮುಕ್ತಳಾಗುತ್ತೇನೆ. ಚಿಗಳಿಯ ಸೂತಕ ನಿವಾರಣೆಯ ಸಂಕೇತವಾಗಿರುತ್ತದೆ ಅಲ್ಲದೆ ಅಪವಿತ್ರ ವಾಗಿರುವ ಸ್ಥಾನ ಪಲ್ಲಟವಾಗಿರುವ ''ಶ್ರೀ ಲಕ್ಷ್ಮೀದೇವಿಯನ್ನು'' ಲೀನಗೊಳಿಸಿ ಪೂಜಿಸಿದ ನೀಲಾವರ್ಣದ ಕುಂಭವು ಖಾಲಿ ಇದೆ. ಇದನ್ನು ನಿಶಬ್ಧವೇಳೆಯಲ್ಲಿ ತೆಗೆದುಕೊಂಡು ಹೋಗಿ ನದಿಯಲ್ಲಿ ಬಿಟ್ಟು ಬರಬೇಕು ಎಂಬ ಆದೇಶವಾಗುತ್ತದೆ. ಇನ್ನೂ ಮುಂದೆ ಪರಿಶುದ್ದತೆ, ಶೀಲವಂತಿಕೆ, ಅಹಿಂಸಾವಾದಿಯು ಆಗಿರುವ ನನಗೆ ಯಾವ ಮೂಲದಿಂದಲೂ ಅಪವಿತ್ರತೆ ಮೈಲಿಗೆ ಉಂಟಾಗಬಾರದು. ಈ ಕಾರಣಕ್ಕಾಗಿ ಪ್ರತಿ ವರ್ಷ ನೆಡೆಯುವ ''ಪುಂಮಿಲನ'' ಪೂಜಾದಿನ ಪೂಜೆಗಾಗಿ ಉಪಯೋಗಿಸುವ ತೆಂಗಿನಕಾಯಿ, ಬಾಳೆಹಣ್ಣುಗಳಿಗಾಗಿ ೫ ದಿನ ಮುಂಚಿತವಾಗಿ ಪಕ್ಕಾ ಮಡಿಯಿಂದ ಬಾಳೆಗೊನೆಗಳನ್ನು ತಂದು ಯಾವ ಕೃತಕ ಶಕ್ತಿಯನ್ನು ಬಳಸದೆ ನನ್ನ ಸನ್ನಿಧಿಯಲ್ಲಿರುವ ಹಗೇವಿನಲ್ಲಿಟ್ಟು ಹಣ್ಣು ಮಾಡಿ ಪೂಜೆಗೆ ಬಳಸಬೇಕು ತೆಂಗಿನಕಾಯಿಗಳನ್ನು ಸಹ ಪಕ್ಕ ಮಡಿಯಿಂದ ಮರದಿಂದ ಕಿತ್ತು ಸುಲಿದು ಉಪಯೋಗಿಸಬೇಕು. * ಪರಿಮಳ ದ್ರವ್ಯಗಳಾದ ಕರ್ಪೂರ, ಉದುಬತ್ತಿ, ಹಾರ, ಹೂವುಗಳಿಗೆ ಸನ್ನಿಧಿಯ ಪವಿತ್ರ ತೀರ್ಥಪ್ರೋಕ್ಷಣೆಮಾಡಿ ಶುದ್ಧಗೊಳಿಸಿದನಂತರ ಪೂಜೆಗೆ ಬಳಸಬೇಕು, ಈ ರೀತಿ ವ್ಯವಸ್ಥೆ ಮಾಡಿಕೊಂಡು ಪೂಜಾ ಪರಿಕರಗಳನ್ನು ದೈವಾರ್ಷಿಕ ''ಪುಂಮಿಲನ'' ಪೂಜಾ ಮಹೋತ್ಸವ ನಡೆಯುವ ಶುಕ್ರವಾರದ ದಿನ ಗ್ರಾಮದ ಮುಖಂಡರಾದವರು ಶುದ್ಧ ಮಡಿಯಿಂದ ದೇವ ಮಂದಿರದ ವರಾಂಡದಲ್ಲಿ ಕುಳಿತು; ಭಕ್ತರು ತರುವ ತಟ್ಟೆಗಳಿಗೆ ಪೂಜಾವಸ್ತುಗಳನ್ನು ತುಂಬಿ ಕೊಡಬೇಕು. ಈ ಕ್ರಮವು ನಿರಂತರವಾಗಿ ನೆಡೆದುಕೊಂಡು ಬರಬೇಕು. ಈ ಎಲ್ಲಾ ವ್ಯವಸ್ಥೆ ಜೊತೆಗೆ ಚಿಗುಳಿಯು ಸಹ ಪೂಜಾ ತಟ್ಟೆಗೂ ಪ್ರಸಾದವಾಗಿ ತುಂಬಬೇಕು. ಈ ಎಲ್ಲಾ ನಿಯಮಗಳಿಂದ ಭಕ್ತರು ನನಗೆ ಪೂಜೆಯನ್ನು ಸಲ್ಲಿಸುವುದರಿಂದ ಅಂತಹ ಭಕ್ತರು ತಮ್ಮ ಮನಸ್ಸಿನಲ್ಲಿದ್ದ ಸಂಕಲ್ಪವನ್ನು ಕಳೆದು ನಂಬಿಕೆಯಿಂದ ತೀರ್ಥ-ಪ್ರಸಾದ ಪಡೆಯುತ್ತಿರುವುದರಿಂದ ನಾನು ಸಂತುಷ್ಟಳಾಗುತ್ತೇನೆ. * ಈ ಎಲ್ಲಾ ವಿಧಿ ವಿಧಾನಗಳಿಂದ ನನ್ನ ಮನಸ್ಸಿಗೆ ಅಂಟಿದ್ದ ಕಳಂಕಗಳೆಲ್ಲ ನಿವಾರಣೆಯಾಗಿ ಭಕ್ತಪರಾದೀನಳಾಗುತ್ತೇನೆ; ಎಂದು ಹೇಳಿದ ದೇವಿಯು ಅರ್ಚಕರಿಂದ ಇಳಿದು ಮೂಲಸ್ಥಾನಕ್ಕೆ ಹೋದಾಗ ''ಶ್ರೀ ಲಿಂಗೇಗೌಡರಿಗೆ'' ಸಹಜ ಸ್ಥಿತಿ ಉಂಟಾಗಿ ದೇವಿಯು ಗೌಡರ ಬಾಯಿ ಮುಖಾಂತರ ಹೇಳಿದ ವಿಸ್ಮಯವನ್ನು ಕೇಳಿ ಸಂದರ್ಭದಲ್ಲಿ ಹಾಜರಿದ್ದ ಭಕ್ತರಿಗೆ ನಂಬಿಕೆಯುಂಟಾಗಿ ಆದೇಶವಾದಂತೆ ಕಾರ್ಯೋನ್ಮುಖರಾಗುತ್ತಾರೆ. ==ಇತಿಹಾಸ== *ಈ ಊರನ್ನು ಹಿಂದೆ ನರಸಿಂಹ ನಾಯಕ ಎಂಬ ರಾಜನು ಆಳ್ವಿಕೆ ನಡೆಸಿದ್ದನು. ಗ್ರಾಮ ದೇವತೆ ನರಸಿಂಹ ಸ್ವಾಮಿ ಆಗಿರುವುದರಿಂದ ಮತ್ತು ಹೊಳೆಯ ದಂಡೆಯಲ್ಲಿ ಈ ಪಟ್ಟಣ ಇರುವುದರಿಂದ ಈ ಪಟ್ಟಣಕ್ಕೆ ಹೊಳೆನರಸೀಪುರ ಎಂಬ ಹೆಸರು ಬಂತು ಎಂದು ಹೇಳಲಾಗುತ್ತದೆ. ತಾಲೂಕಿನ ಅತಿ ದೊಡ್ಡ ಗ್ರಾಮ ತಾತನಹಳ್ಳಿ. ಇದು ಹೊಳೆನರಸೀಪುರದಿ೦ದ ಸುಮಾರು ೮ ಕಿಮಿ ದೂರ ಇದೆ. *ಇಲ್ಲಿಯ ಮುಖ್ಯ ದೇವಾಲಯ ಶ್ರಿ ಲಕ್ಷ್ಮಿ ತಾತೇಶ್ವರ ದೇವಾಲಯ. ಇಲ್ಲಿ ಪ್ರತಿ ವರುಶ ಯುಗಾದಿ ಕಳೆದ ೯ ನೆಯ ದಿನ ದೇವಿಯ ವೈಭವದ ಜಾತ್ರೆ ನಡೆಯುತ್ತದೆ. ಹಿರೇಬೆಳಗುಲಿಯ ಗ್ರಾಮದೇವತೆ ಮತ್ತು ಮನೆಯಮ್ಮನವರ ಇತಿಹಾಸ ಬಹಳ ಕುತೂಹಲಕಾರಿಯಾಗಿದೆ ಇದನ್ನು ಓದಲು ಕೆಳಗೆ ಹೋಗಿ. == ಪ್ರೇಕ್ಷಣೀಯ ಸ್ಥಳಗಳು == ಪುರಾತನ ಶ್ರೀ ನರಸಿಂಹ ಸ್ವಾಮಿ ದೇವಾಲಯ ಇಲ್ಲಿನ ಆಕರ್ಷಣೆ. ಪ್ರತಿವರ್ಷ ಇಲ್ಲಿ ಜಾತ್ರೆ ನಡೆಯುತ್ತದೆ. ಮಾವಿನಕೆರೆ ಗ್ರಾಮದಲ್ಲಿ ರಂಗನಾಥ ಸ್ವಾಮಿ ಜಾತ್ರ ಮಹೋತ್ಸವ ಜರುಗುತ್ತದೆ. === ಪ್ರಮುಖ ದೇವಸ್ಥಾನಗಳು === * ಶ್ರೀ ಲಕ್ಷ್ಮಿನರಸಿಂಹಸ್ವಾಮಿ ದೇವಾಲಯ * ಶ್ರೀ ಹಂಗರ ಮಲ್ಲಪ್ಪ ದೇವಸ್ಥಾನ * ಶ್ರೀ ಆಂಜನೇಯ ದೇವಸ್ಥಾನ * ಶ್ರೀ ಗಣಪತಿ ದೇವಸ್ಥಾನ * ಶ್ರೀ ನಂಜುಂಡೇಶ್ವರ ದೇವರು * ಶ್ರೀ ಲಕ್ಷ್ಮಿದೇವಸ್ಥಾನ * ರಾಮದೇವರ ಕಟ್ಟೆ ಜಲಪಾತ === ಹೂವಿನಹಳ್ಳಿ === [[ಚಿತ್ರ:Hangaramallappa.jpg|thumb|[[ಚಿತ್ರ:Hangaramallappa.jpg|thumb|ಹಂಗರ ಮಲ್ಲಪ್ಪ ದೇವಸ್ಥಾನ, ಹೂವಿನಹಳ್ಳಿ]]ಹಂಗರ ಮಲ್ಲಪ್ಪ ದೇವಸ್ಥಾನ, ಹೂವಿನಹಳ್ಳಿ]] ದೂರದಲೆಲ್ಲೋ ಇರುವ ಸ್ಥಳಗಳನ್ನ ನೋಡಲಿಕ್ಕೆ ನೂರಾರು ಕಿಲೋ ಮೀಟರ್ ಹೋಗುವ ನಾವು ನಮ್ಮ ತಾಲ್ಲೋಕಿನ ಹಂಗರಮಲ್ಲಪ್ಪ ಬೆಟ್ಟವನ್ನೊಮ್ಮೆ ನೋಡಿದ್ದೇವೆಯೇ..... ನಮ್ಮ ಹೊಳೆನರಸೀಪುರ ತಾಲ್ಲೋಕಿನ 8 ಕಿಲೋ ಮೀಟರ್ ದೂರದಲ್ಲಿನ ಹೂವಿನಹಳ್ಳಿ (ಹೊಳೆನರಸೀಪುರ – ಚನ್ನರಾಯಪಟ್ಟಣ ರಸ್ತೆ) ಸಮೀಪದ ಹಂಗರ ಮಲ್ಲಪ್ಪ ದೇವರು ಇರುವ ಸ್ಥಳವೇ ಹಂಗರಮಲ್ಲಪ್ಪ ಬೆಟ್ಟ. ಯಾವುದೇ ಮಲೆನಾಡಿಗೂ ಕಡಿಮೆಯೆನಿಸದ ಸುತ್ತಲೂ ಬೆಟ್ಟಗುಡ್ಡಗಳಿಂದ ಕೂಡಿದ್ದ ಸುಂದರ ಪರಿಸರದೊಂದಿಗೆ ಚಾರಣಕ್ಕೆ ಅಥವಾ ಸಹಲ್ ಗೆ ತೆರಳುವ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿರುವಂತಿದೆ ಬೆಟ್ಟ. ಬೆಟ್ಟಕ್ಕೆ ತೆರಳಲು ರಸ್ತೆ ವ್ಯವಸ್ಥೆಯಿದ್ದು, ಕಾರು ಅಥವಾ ಬೈಕ್ ಗಳ ಮೂಲಕವೂ ಸರಾಗವಾಗಿ ಬೆಟ್ಟದ ತುದಿಯನ್ನ ತಲುಪಬಹುದು. ಈ ದೇವಸ್ಥಾನದ ವಿಶೇಷತೆ ಏನು? ಹಾಗೂ ಇಲ್ಲಿಗೆ ಭಕ್ತಾದಿಗಳು ಇದ್ದಾರ? ಅನ್ನೋ ಗೊಂದಲವೇ ನಿಮಗೆ ಬನ್ನಿ ಅದರ ಬಗ್ಗೆಯೂ ನೋಡೋಣ. ಈ ದೇವಸ್ಥಾನಕ್ಕೆ ಸುತ್ತಮುತ್ತಲಿನ 10 ಕ್ಕೂ ಮಿಗಿಲಾದ ಹಳ್ಳಿಗಳ (ಹೂವಿನಹಳ್ಳಿ, ಕಾಳೇನಹಳ್ಳಿ ಕಾವಲು, ಬಾಗಿವಾಳು, ಬೆಟ್ಟದ ಸಾತೇನಹಳ್ಳಿ, ಜಾಂದಾಳ್ ಕ್ರಾಸ್, ಬಿಚೇನಹಳ್ಳಿ, ಉಣ್ಣೇನಹಳ್ಳಿ, ಹರಿಹರಪುರ, ಬೀರನಹಳ್ಳಿ ಇತ್ಯಾದಿ) ಹೆಚ್ಚು ಜನರು ಕೃಷಿ ಚಟುವಟಿಕೆಗಳನ್ನೇ ತಮ್ಮ ಮೂಲ ಕಸುಬನ್ನಾಗಿಸಿಕೊಂಡಿದ್ದಾರೆ. ಕೃಷಿ ಅಂದಾಕ್ಷಣ ನಿಮ್ಮೆಲ್ಲರಿಗೂ ಗೊತ್ತೇ ಇದೆ ಪ್ರತೀ ಮನೆಯಲ್ಲೂ ಹಸು ಹಾಗೂ ಎಮ್ಮೆಗಳನ್ನ ಸಾಕಿರುತ್ತಾರೆ. ಪ್ರತಿ ಹಸು ಅಥವಾ ಎಮ್ಮೆಗಳು ಕರು ಹಾಕಿದಾಗ ಗಿಣ್ಣು ತಯಾರಿಸಿ ಇಲ್ಲಿಗೆ ತಂದು ಪೂಜಿಸಿ ನಂತರ ಮನೆಯವರೆಲ್ಲರೂ ಸ್ವೀಕರಿಸುವ ಪದ್ದತಿ ಮೊದಲಿನಿಂದಲೂ ಬೆಳೆದುಕೊಂಡು ಬಂದಿದೆ. ಇಲ್ಲಿ ಪೂಜೆ ಕೈಗೊಂಡರೆ ಹಸು/ಎಮ್ಮೆ ಹಾಗೂ ಕರುಗಳಿಗೆ ಯಾವುದೇ ತೊಂದರೆಯಾಗೊಲ್ಲವೆಂಬ ನಂಬಿಕೆ ಇಲ್ಲಿನ ಭಕ್ತಾದಿಗಳದ್ದು. ಈ ದೇವಸ್ಥಾನಕ್ಕೊಂದು ದಂತ ಕಥೆಯೂ ಇದೆ ಅದೇನೆಂದರೆ, ಪಕ್ಕದ ಬಾಗಿವಾಳು ಗ್ರಾಮದ ಗರ್ಭಿಣಿ ಮಹಿಳೆಯೊಬ್ಬರ ಮನೆಯ ಹಸು ಕರು ಹಾಕಿದ ಸಂದರ್ಭದಲ್ಲಿ ಗಿಣ್ಣು ತೆಗೆದುಕೊಂಡು ಹೋಗಿ ಪೂಜಿಸಿಕೊಂಡು ಬರಲು ಯಾರೂ ಇಲ್ಲದ ಕಾರಣ ಆಕೆಯೇ ತೆರಳುತ್ತಾಳೆ ಮಾರ್ಗಮಧ್ಯದಲ್ಲಿ ಆಕೆಗೆ ಸುಸ್ತಾದ ಸಂದರ್ಭದಲ್ಲಿ ಅಲ್ಲೇ ಕುಳಿತು ಭಗವಂತ ನೀನೇಕೆ ಅಷ್ಟು ದೂರ ಇದ್ದೀಯ ಇಲ್ಲೇ ಹತ್ತಿರದಲ್ಲೇ ಇರಬಾರದಿತ್ತೆ ಎಂದು ಕೇಳಿಕೊಂಡಾಗ ಪಕ್ಕದ ಬೆಟ್ಟದಲ್ಲಿದ್ದ ದೇವರು ಅಲ್ಲಿ ಮೂಡಿತೆಂಬ ನಂಬಿಕೆಯಿದೆ. ಇದು ಸತ್ಯಕ್ಕೆ ಸಮೀಪವೆಂಬಂತೆ ಪುಷ್ಟಿ ನೀಡಲು ಹಂಗರಮಲ್ಲಪ್ಪ ಬೆಟ್ಟಕ್ಕೆ ಸಮೀಪದ ದೊಡ್ಡ ಬೆಟ್ಟದಲ್ಲೂ ಈಗಲೂ ಪಾದದ ಗುರುತುಗಳನ್ನೊಳಗೊಂಡ ಕಲ್ಲು ಇದ್ದು ಅದನ್ನೂ ಪೂಜಿಸುವ ಪದ್ದತಿ ಇದೆ. ಈ ಬೆಟ್ಟದಲ್ಲಿ ಪ್ರತೀ ಕಾರ್ತಿಕ ಮಾಸದ ಹುಣ್ಣಿಮೆಯ ದಿನ ಸುತ್ತಮುತ್ತಲ ಭಕ್ತಾದಿಗಳೆಲ್ಲರೂ ಒಟ್ಟಿಗೆ ಸೇರಿ ಸಭ್ರಮ ಸಡಗರದಿಂದ ಜಾತ್ರಾ ಮಹೋತ್ಸವ ನಡೆಸುತ್ತಾ ಬಂದಿದ್ದಾರೆ. === ಹೂವಿನಹಳ್ಳಿಯ ಸಂಗಮೇಶ್ವರ ಮತ್ತು ವೀರಭದ್ರೇಶ್ವರ ದೇವಸ್ಥಾನದ ಸಮೀಪದಲ್ಲಿರುವ ವೀರಗಲ್ಲುಗಳ ಇತಿಹಾಸ === ಹೊಳೆನರಸೀಪುರದಿಂದ ೮ ಕಿ.ಮೀ ದೂರದಲ್ಲಿರುವ ಹೂವಿನಹಳ್ಳಿ ಗ್ರಾಮದಲ್ಲಿ ಹೊಯ್ಸಳ ಕಾಲದ ಮಹತ್ವದ ವೀರಗಲ್ಲು ಶಾಸನವೊಂದು ಲಭ್ಯವಾಗಿದೆ. ಈ ವೀರಗಲ್ಲು ಹೂವಿನಹಳ್ಳಿಯ ''ಈಶ್ವರ ದೇವಸ್ಥಾನದ (ಹೇಮಾವತಿ ನದಿಯ ಸಮೀಪದಲ್ಲಿರುವ ದೇವಸ್ತಾನ)'' ಪಕ್ಕದಲ್ಲಿ ಇದೆ. ಇದು ಕ್ರಿ.ಶ ೧೧೭೨ ಮಾರ್ಚ್ ೧ರ ಕಾಲಮಾನ ಸೂಚಿಸುವ ಈ ವೀರಗಲ್ಲು ೨ನೇ ಬಲ್ಲಾಳನ ಕಾಲದ್ದಾಗಿದೆ. ಇಮ್ಮಡಿ ಬಲ್ಲಾಳ ನಡೆಸಿದ ಗ್ರಾಮ ದಾಳಿಯ ಸಂದರ್ಭವೊಂದರಲ್ಲಿ ಬಮ್ಮಯನಾಯಕ ಎಂಬಾತ ಮರಣ ಹೊಂದಿದ ಸಂಗತಿಯನ್ನು ಇದು ನಿರೂಪಿಸುತ್ತದೆ. ಆತ ಬಲ್ಲಾಳನ ಪರವಾಗಿ ಹೋರಾಡಿದಂತೆ ತೋರುತ್ತದೆ. ಇದು ಬಲ್ಲಾಳ ತನ್ನ ತಂದೆಯ ವಿರುದ್ಧ ನಡೆಸಿದ ಬಂಡಾಯದ ಅಪ್ರತ್ಯಕ್ಷ ಸೂಚನೆ. ಕೆಲವರು ಶಾಸನಗಳಲ್ಲಿ ಸೂಚಿತವಾಗಿರುವಂತೆ ಕ್ರಿ.ಶ ೧೧೬೮ ರಿಂದಲೇ ತನ್ನ ತಂದೆಯೊಂದಿಗೆ ಜಂಟಿಯಾಗಿ ರಾಜ್ಯವಾಳುತಿದ್ದ ಕ್ರಿ.ಶ ೧೧೭೨ ರಲ್ಲಿ ತನ್ನದೇ ಆದ ಸೇನಾಬಲವನ್ನು ಕೂಡಿಸಿಕೊಂಡು ತಂದೆಯ ವಿರುದ್ಧ ಹೋರಾಟಕ್ಕಿಳಿದ === '''<u><big>ಶ್ರವಣೂರು ಗ್ರಾಮ.</big></u>''' <small>ಗರುಡಾಳೇಶ್ವರ ದೇವಾಲಯ</small> === ಈ ಗ್ರಾಮ ಹೊಳೆನರಸೀಪುರ ತಾಲೋಕಿನ 12 ಕಿ.ಮಿ.ದೂರದಲ್ಲಿದೆ ನಮ್ಮ ಊರಿನಲ್ಲಿ ನೆಲೆಸಿರುವ ಗರುಡಾಳೇಶ್ವರ ದೇವರು ಅತ್ಯಂತ ಶಕ್ತಿ ಶಾಲಿ ದೇವರು ಎಂದು ಹೇಳುತಾರೆ ಗರುಡನು ವಿಷ್ಣುವಿನ ವಾಹನದೇವತೆ ಎಂದು ಹೇಳುತಾರೆ ನಮ್ಮ ಊರಿನ ಈ ದೇವಾಲಯದ ದಲ್ಲಿ ಗರುಡನ ಆಕೃತಿ ಮನುಷ್ಯನ ರೀತಿ ಇದ್ದು ಬಾಗಿದ ಕೊಕ್ಕು ಮತ್ತು ರೆಕ್ಕೆಗಳಿಂದ ಕೂಡಿದೆ ಗರುಡ ಮತ್ತು ನಾಗರ ಹಾವಿಗೆ ಬದ್ದ ದ್ವೇಷ ಇದೆ ಎಂಬುದನ್ನು ನಮ್ಮ ಈ ದೇವಾಲಯದಲ್ಲಿ ಅದ್ಬುತವಾಗಿ ಚಿತ್ರೀಸಲಾಗಿದೆ. ಅತ್ಯಂತ ವಿಶಿಷ್ಟವಾದ ಸಂಗತಿ ಎಂದರೆ ಮಕ್ಕಳು ಇಲ್ಲದವರು ಈ ದೇವಾಲಯಕ್ಕೆ ಬಂದು ಶ್ರದ್ದೆ ಭಕ್ತಿ ಇಂದ ಗರುಡ ಸೆರೆಯನ್ನು ಬಿಡಿಸಿದರೆ ಮಕ್ಕಳ ಭಾಗ್ಯ ಕರುಣಿಸುತ್ತದೆ ಎಂಬುದು ನಿಜವಾದ ಸಂಗತಿ ಆಗಿದೆ ಪ್ರತಿ ವರ್ಷ ಕಾರ್ತಿಕ ಮಾಸದಲ್ಲಿ ದೇವಸ್ಥಾನಕ್ಕೆ ಪೂಜೆ ಸಲ್ಲಿಸುವ ವಾಡಿಕೆ ಇದೆ ಪ್ರತಿ ವರ್ಷ ಏಪ್ರಿಲ್ ತಿಂಗಳಲ್ಲಿ ಮೂರು ದಿನ ಅತ್ಯಂತ ಅದ್ದೂರಿ ಯಾಗಿ ಹಬ್ಬ ವನ್ನು ಆಚರಿಸಲಾಗುತ್ತದೆ. ಈ ಹಬ್ಬಕ್ಕೆ ರಂಗದ ಹಬ್ಬ ಎನ್ನುವರು. ಸುತೂರಿನ ಹಳ್ಳಿಗಳ ಜನರು ರಂಗದ ಕುಣಿತಕ್ಕೆ ಭಾಗವಹಿಸುತ್ತಾರೆ. ಮತ್ತು ಇಲ್ಲಿನ ಗ್ರಾಮ ದೇವತೆಯಾದ '''<big>ಶಿವರದಮ್ಮ</big>''' ನೆಲೆಸಿರುತಾಳೆ. ಹಾಗು 1986ನೇ ಇಸವಿಯಲ್ಲಿ ಸ್ಥಾಪನೆಯಾದ '''<big>ಶ್ರೀ ಶಿಂಗಮ್ಮ.</big>'''ದೇವಾಲಯ ಇದೆ. ಇಲ್ಲಿ ವರ್ಷಕ್ಕೊಮ್ಮೆ. ನಾಯಕ ಸಮುದಾಯದವರಿಂದ <big>'''ಶ್ರೀ ಶಿಂಗಮ್ಮನವರ'''</big> ಹಬ್ಬವನ್ನು ಮಾಡಲಾಗುತ್ತದೆ. ಹಾಗು '''<big>ಈಶ್ವರ</big>''' ದೇವಾಲಯ ಇದೆ. == ವನ == ಕೃಷಿ ಇಲ್ಲಿ ಪ್ರಮುಖ ಕಸುಬು. ಭತ್ತ,ಕಬ್ಬು ಇತ್ಯಾದಿಗಳನ್ನು ಬೆಳೆಯಲಾಗುತ್ತದೆ. ಇದು ಒಂದು ವ್ಯವಸಾಯ ಪ್ರಧಾನವಾದ ಪಟ್ಟಣ. ಹೇಮಾವತಿ ಹೊಳೆಯು ಪಟ್ಟಣದ ಪಕ್ಕದಲ್ಲಿ ಹರಿಯುತ್ತಿದ್ದು ಇದರಿಂದ ನೀರಾವರಿ ಸೌಲಭ್ಯ ಹೆಚ್ಚಾಗಿ ಕಂಡು ಬರುತ್ತದೆ. ಹೊಳೆನರಸೀಪುರ ಸುತ್ತಮುತ್ತಲ ಹೂಲಗದ್ದೆಗಳಿಗೆ ಅನುಕೂಲಕರವಾಗಿದೆ. ಇದರಿಂದ ವ್ಯಾಪಾರ ಕೇಂದ್ರ ಮತ್ತು ವ್ಯವಸಾಯ ಪ್ರಧಾನ ಕೈಗಾರಿಕೆಗಳಿಗೆ ಪ್ರಾಮುಖ್ಯತೆ ಪಡೆದಿದೆ. ಹೇಮಾವತಿ ಹೊಳೆಯಿಂದ ನೀರಾವರಿ ಚಟುವಟಿಕೆಗಳು ಹಲವು ಕಡೆ ವಿಸ್ತಾರವಾಗಿದೆ. ಹೊಳೆನರಸೀಪುರವು ಒಂದು ಆಕರ್ಷಣೀಯವಾದ ವಸತಿ ಕೇಂದ್ರವಾಗಿದೆ. == '''ಗುಡ್ಡೇನಹಳ್ಳಿ''' == '''ಗುಡ್ಡೇನಹಳ್ಳಿ''' ಕರ್ನಾಟಕ ರಾಜ್ಯದ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನಲ್ಲಿರುವ ಒಂದು ಗ್ರಾಮ. 2011ರ ಭಾರತದ ಜನಗಣತಿಯ ಪ್ರಕಾರ ಈ ಗ್ರಾಮದ ಜನಗಣತಿ ಗ್ರಾಮ ಕೋಡ್ 616975 ಆಗಿದೆ. ಗ್ರಾಮವು ಕ್ಯಾತನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದೆ. === ಭೌಗೋಳಿಕ ಮತ್ತು ಆಡಳಿತಾತ್ಮಕ ವಿವರ === '''ಗುಡ್ಡೇನಹಳ್ಳಿ''' ಗ್ರಾಮವು ಕರ್ನಾಟಕದ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನಲ್ಲಿದೆ. ಜನಗಣತಿ ದಾಖಲೆಗಳಲ್ಲಿ ಇದು ಹೊಳೆನರಸೀಪುರ C.D. Block ವ್ಯಾಪ್ತಿಯ ಗ್ರಾಮವಾಗಿ ದಾಖಲಾಗಿದೆ. * '''ರಾಜ್ಯ: ಕರ್ನಾಟಕ''' * '''ಜಿಲ್ಲೆ: ಹಾಸನ''' * '''ತಾಲ್ಲೂಕು: ಹೊಳೆನರಸೀಪುರ''' * '''ಗ್ರಾಮ ಪಂಚಾಯಿತಿ: ಕ್ಯಾತನಹಳ್ಳಿ''' * '''ಜನಗಣತಿ ಗ್ರಾಮ ಕೋಡ್: 616975''' * '''2001ರ ಜನಗಣತಿ ಕೋಡ್: 02646000''' * '''ಅಂಚೆ ಪಿನ್ ಕೋಡ್: 573211''' * '''ಗ್ರಾಮದ ವಿಸ್ತೀರ್ಣ: 167.93 ಹೆಕ್ಟೇರ್''' * '''ತಾಲ್ಲೂಕು ಕೇಂದ್ರ: ಹೊಳೆನರಸೀಪುರ''' ಹಾಸನ ಜಿಲ್ಲಾಡಳಿತದ ಮಾಹಿತಿಯ ಪ್ರಕಾರ ಕ್ಯಾತನಹಳ್ಳಿ ಗ್ರಾಮ ಪಂಚಾಯಿತಿಯು ಹೊಳೆನರಸೀಪುರ ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿದೆ. === ಜನಸಂಖ್ಯೆ === '''2011ರ ಜನಗಣತಿಯ''' ಪ್ರಕಾರ ಗುಡ್ಡೇನಹಳ್ಳಿ ಗ್ರಾಮದ ಒಟ್ಟು '''ಜನಸಂಖ್ಯೆ 1,004'''. ಗ್ರಾಮದಲ್ಲಿ ಒಟ್ಟು '''231 ಕುಟುಂಬಗಳು''' ಇದ್ದವು. ಇವರಲ್ಲಿ '''493 ಪುರುಷರು''' ಮತ್ತು '''511 ಮಹಿಳೆಯರು''' ಇದ್ದರು. ಇದರ ಆಧಾರದ ಮೇಲೆ '''ಪ್ರತಿ 1,000 ಪುರುಷರಿಗೆ ಸುಮಾರು 1,037 ಮಹಿಳೆಯರು ಇದ್ದರು.''' '''ವಿವರ| 2011 ಒಟ್ಟು ಜನಸಂಖ್ಯೆ| 1,004 ಪುರುಷರು| 493 ಮಹಿಳೆಯರು| 511 ಕುಟುಂಬಗಳು| 231 ಜನಗಣತಿ ಗ್ರಾಮ ಕೋಡ್| 616975 ವಿಸ್ತೀರ್ಣ| 167.93 ಹೆಕ್ಟೇರ್''' 2011ರ ಜನಗಣತಿಯ ಪ್ರಕಾರ ಪರಿಶಿಷ್ಟ ಜಾತಿಗೆ ಸೇರಿದವರ ಸಂಖ್ಯೆ 8 ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದವರ ಸಂಖ್ಯೆ 3 ಎಂದು ಗ್ರಾಮ ಮಟ್ಟದ ದಾಖಲೆಗಳಲ್ಲಿ ನಮೂದಿಸಲಾಗಿದೆ. === ಕೃಷಿ ಮತ್ತು ಆರ್ಥಿಕತೆ === ಗುಡ್ಡೇನಹಳ್ಳಿ ಗ್ರಾಮವು ಗ್ರಾಮೀಣ ಪ್ರದೇಶವಾಗಿದ್ದು, ಕೃಷಿಯು ಸ್ಥಳೀಯ ಆರ್ಥಿಕ ಚಟುವಟಿಕೆಗಳಲ್ಲಿ ಪ್ರಮುಖ ಸ್ಥಾನವನ್ನು ಹೊಂದಿದೆ. ಲಭ್ಯವಿರುವ ಗ್ರಾಮ ಮಟ್ಟದ ದಾಖಲೆಗಳ ಪ್ರಕಾರ ಗ್ರಾಮದ ಒಟ್ಟು ಭೌಗೋಳಿಕ ವಿಸ್ತೀರ್ಣವು '''167.93 ಹೆಕ್ಟೇರ್''' ಆಗಿದ್ದು, ಸುಮಾರು '''112.32 ಹೆಕ್ಟೇರ್''' ಭೂಮಿಯು ನಿವ್ವಳ ಬಿತ್ತನೆ ಪ್ರದೇಶವಾಗಿದೆ. '''ಗ್ರಾಮದಲ್ಲಿ ರಾಗಿ ಮತ್ತು ಹಣ್ಣುಗಳ ಬೆಳೆ ಪ್ರಮುಖ ಕೃಷಿ ಉತ್ಪನ್ನಗಳಾಗಿ ದಾಖಲಾಗಿವೆ'''. ಬಿತ್ತನೆ ಪ್ರದೇಶದ ಒಂದು ಭಾಗ ನೀರಾವರಿ ಸೌಲಭ್ಯ ಹೊಂದಿದ್ದು, ಉಳಿದ ಭಾಗ ಮಳೆಯಾಧಾರಿತ ಕೃಷಿಗೆ ಒಳಪಟ್ಟಿದೆ. === ಸಾರಿಗೆ === ಗುಡ್ಡೇನಹಳ್ಳಿಗೆ ರಸ್ತೆ ಸಂಪರ್ಕವಿದ್ದು, ಗ್ರಾಮಕ್ಕೆ ಸಾರ್ವಜನಿಕ ಬಸ್ ಸೇವೆ ಲಭ್ಯವಿರುವುದಾಗಿ ಗ್ರಾಮ ಮಟ್ಟದ ದಾಖಲೆಗಳು ಸೂಚಿಸುತ್ತವೆ. ಗ್ರಾಮದ ಸಮೀಪದ ಪ್ರಮುಖ ಪಟ್ಟಣವಾಗಿ ಹೊಳೆನರಸೀಪುರವನ್ನು ದಾಖಲಿಸಲಾಗಿದೆ. === ಶಿಕ್ಷಣ ಮತ್ತು ಮೂಲಸೌಕರ್ಯ === ಗ್ರಾಮದ ಕುರಿತು ಲಭ್ಯವಿರುವ ಗ್ರಾಮ ನಿರ್ದೇಶಿಕೆ ಮಾಹಿತಿಯಲ್ಲಿ ಪ್ರಾಥಮಿಕ ಶಿಕ್ಷಣ ಸೌಲಭ್ಯ ಮತ್ತು ಇತರ ಮೂಲಸೌಕರ್ಯಗಳ ಕುರಿತು ದಾಖಲೆಗಳಿವೆ. ಗ್ರಾಮೀಣ ಪ್ರದೇಶಗಳಲ್ಲಿನ ಶಿಕ್ಷಣ, ರಸ್ತೆ, ವಿದ್ಯುತ್, ಕುಡಿಯುವ ನೀರು ಮತ್ತು ಇತರ ಸಾರ್ವಜನಿಕ ಸೌಲಭ್ಯಗಳ ಸ್ಥಿತಿ ಕಾಲಾನುಸಾರ ಬದಲಾಗಬಹುದಾದುದರಿಂದ, ಪ್ರಸ್ತುತ ಸೌಲಭ್ಯಗಳಿಗಾಗಿ ಸಂಬಂಧಿತ ಸ್ಥಳೀಯ ಆಡಳಿತದ ದಾಖಲೆಗಳನ್ನು ಪರಿಗಣಿಸುವುದು ಸೂಕ್ತವಾಗಿದೆ. === ಆಡಳಿತ === ಗುಡ್ಡೇನಹಳ್ಳಿ ಗ್ರಾಮವು ಕ್ಯಾತನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿದೆ. ಕ್ಯಾತನಹಳ್ಳಿ ಗ್ರಾಮ ಪಂಚಾಯಿತಿಯು ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳಲ್ಲಿ ಒಂದಾಗಿದೆ. === ಜನಗಣತಿ === ಗುಡ್ಡೇನಹಳ್ಳಿಯು ಭಾರತದ ಜನಗಣತಿ ದಾಖಲೆಗಳಲ್ಲಿ ಪ್ರತ್ಯೇಕ ಗ್ರಾಮ ಘಟಕವಾಗಿ ಗುರುತಿಸಲ್ಪಟ್ಟಿದೆ. 2011ರ ಜನಗಣತಿಯ District Census Handbook – Hassanನಲ್ಲಿ ಹೊಳೆನರಸೀಪುರ C.D. Block ಅಡಿಯಲ್ಲಿ ಗುಡ್ಡೇನಹಳ್ಳಿಗೆ 616975 ಎಂಬ 2011ರ ಜನಗಣತಿ ಸ್ಥಳ ಕೋಡ್ ನೀಡಲಾಗಿದೆ. === ಉಲ್ಲೇಖಗಳು === * [https://censusindia.gov.in/ ಭಾರತದ ಜನಗಣತಿ – ಅಧಿಕೃತ ಜಾಲತಾಣ] * [https://hassan.nic.in/ ಹಾಸನ ಜಿಲ್ಲಾಡಳಿತ – ಅಧಿಕೃತ ಜಾಲತಾಣ] =='''ಹೊಳೆ ನರಸೀಪುರ ತಾಲ್ಲೂಕಿನ ಆನೆ ಕನ್ನಂಬಾಡಿ ಗ್ರಾಮ'''== ಆನೆ ಕನ್ನಂಬಾಡಿ ಎಂಬುದು ಹಾಸನ ಜಿಲ್ಲೆಯ ಹೊಳೆ ನರಸೀಪುರ ತಾಲ್ಲೂಕಿನ ಹಳ್ಳಿ ಮೈಸೂರು ಹೋಬಳಿಯ ಒಂದು ಗ್ರಾಮ ವಾಗಿದ್ದು, ಈ ಗ್ರಾಮದಲ್ಲಿ ಹಲವಾರು ವಿಶೇಷತೆ ಗಳಿವೆ. ಶತಮಾನಗಳ ಹಿಂದೆ ಈ ಗ್ರಾಮವನ್ನು ಅಗ್ರಹಾರವೆಂದು ಕರೆಯಲಾಗುತ್ತಿತ್ತು ಎಂದು ಪೂರ್ವಜರು ಉಲ್ಲೇಖಿಸಿದ್ದಾರೆ. ಶತಮಾನಗಳ ಹಿಂದೆ ಈ ಗ್ರಾಮದಲ್ಲಿ ಅಂದರೆ, ೧೨ನೇ ಶತಮಾನದಲ್ಲಿ ಹೊಯ್ಸಳರು ನಿರ್ಮಿಸಿರುವ ನಾರಾಯಣ ದೇವಾಲಯವಿದ್ದು, ಸುಂದರ ಕಲೆ ಮತ್ತು ವಾಸ್ತುಶಿಲ್ಪದಿಂದ ಕೂಡಿದ್ದು, ಅತ್ಯುತ್ತಮ ಕೆತ್ತನೆಯನ್ನೂ ಕಾಣಬಹುದಾಗಿದೆ. ಈ ಗ್ರಾಮದಲ್ಲಿನ ಗ್ರಾಮದೇವತೆಯಾದ ಶ್ರೀ ಬಿದಿರು ಕಾಳಮ್ಮ ದೇವತೆಯ ದೇವಾಲಯವು ಒಂದು ಪ್ರಮುಖ ದೇವಾಲಯವಾಗಿದೆ. ಪ್ರತಿ ವರ್ಷವೂ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಜಾತ್ರಾ ಮಹೋತ್ಸವವು ನಡೆಯುತ್ತದೆ. ಯುಗಾದಿ ಹಬ್ಬದ ಸಂದರ್ಭದಲ್ಲಿಯೂ ವಿಶೇಷ ಪೂಜೆ ಜರುಗುತ್ತದೆ. ಜೊತೆಗೆ ಲಕ್ಷ್ಮಿ ದೇವಿಯ ದೇವಾಲಯ, ಆಂಜನೇಯ ಸ್ವಾಮಿ ದೇವಾಲಯ, ಹಾಗೂ ಮಾರಮ್ಮನ ದೇವಾಲಯಗಳು ಕೂಡ ಇವೆ. ಆನೆ ಕನ್ನಂಬಾಡಿ ಎಂಬುದರ ಮೂಲ -ಹೊಯ್ಸಳರ ಕಾಲದಲ್ಲಿ ಆನೆಗಳನ್ನು ಇಲ್ಲಿ ಪಳಗಿಸುತ್ತಿದ್ದರೆಂದು ಉಲ್ಲೇಖವಿರುವ ಕಾರಣದಿಂದಾಗಿಯೇ ಈ ಗ್ರಾಮಕ್ಕೆ ಆನೆ ಕನ್ನಂಬಾಡಿ ಎಂದು ಕರೆಯಲಾಗುತ್ತಿದೆ. =='''ಪ್ರಮುಖ ಕೈಗಾರಿಕೆಗಳು'''== ಹೊಳೇನರಸೀಪುರ ತಾಲ್ಲೂಕಿನಲ್ಲಿ ಪ್ರಮುಖ ಬೆಳೆಯಾದ ಬತ್ತಕ್ಕೆ ಪೂರಕವಾದ ಹಲವಾರು ಅಕ್ಕಿಗಿರಣಿಗಳು ತಾಲ್ಲೂಕಿನಾದ್ಯಂತ ಹರಡಿದೆ. =='''ಶಿಕ್ಷಣ'''== ಹೊಳೆನರಸೀಪುರದಲ್ಲಿ ಕಲೆ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗಗಳಿರುವ ಕಾಲೇಜುಗಳಿವೆ. ಮಹಿಳೆಯರಿಗಾಗಿ ಪ್ರತ್ಯೇಕ ಪ್ರಥಮದರ್ಜೆ ಕಾಲೇಜಿದೆ. ಇವಲ್ಲದೇ ಹಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಸೇರಿದಂತೆ ಹತ್ತಾರು ವಿದ್ಯಾಸಂಸ್ಥೆಗಳು ಕೆಲಸ ಮಾಡುತ್ತಿವೆ.ಪ್ರಮುಖವಾದ ಸರಕಾರಿ ಕಾನೂನು ಕಾಲೇಜ್ ಕೂಡ ಇದೆ,ಪಡುವಾಲಹಿಪ್ಪೆ ಗ್ರಾಮ ಒಂದು ಪ್ರಮುಖ ಶಿಕ್ಷಣ ಕೇಂದ್ರವಾಗಿ ಹೊರಹೊಮ್ಮುತ್ತಿದೆ.ಈ ಗ್ರಾಮದಲ್ಲಿ ಉನ್ನತ ಶಿಕ್ಷಣಕ್ಕೆ ಅತಿ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತಿದೆ.ಸರಕಾರಿ ಪ್ರಥಮ ದರ್ಜೆ ಕಾಲೇಜು,ಇದೆ ಎಂಕಾಮ್,ಎಂಎ.ಮುಂತಾದ ಪದವಿಗಳನ್ನು ನೀಡುತ್ತಿದ್ದಾರೆ.ವಿದ್ಯಾರ್ಥಿಗಳಿಗೆ ಬೇಕಾದ ಎಲ್ಲ ಸೌಲ್ಯಭ್ಯ ಗಳನ್ನು ದೊರಕಿಸಿ ಕೊಡಲಾಗಿದೆ.ಹಾಸ್ಟೆಲ್ ಕೂಡ ಇದೆ. ==== '''ಕಂಪ್ಯೂಟರ್ ಶಿಕ್ಷಣ''' ==== [http://www.holenarasipurtown.gov.in ಹೊಳೆನರಸೀಪುರ] {{Webarchive|url=https://web.archive.org/web/20140305222733/http://www.holenarasipurtown.gov.in/ |date=2014-03-05 }} ಬೈಪಾಸ್ ರಸ್ತೆಯ ಮಹಿಳಾ ಪದವಿ ಪೂರ್ವ ಕಾಲೇಜು ಮುಂಭಾಗ ಗುತ್ತಮ್ಮ ತಮ್ಮೇಗೌಡ ಕಲ್ಯಾಣ ಮಂಟಪದ ಹತ್ತಿರವಿರುವ [http://www.micegroup.net/ ಮಣಿಪಾಲ್ ಇನಸ್ಟಿಟ್ಯೂಟ್ ಆಫ್ ಕಂಪ್ಯೂಟರ್ ಎಜುಕೇಷನ್] {{Webarchive|url=https://web.archive.org/web/20140604165513/http://micegroup.net/ |date=2014-06-04 }} ಕೇಂದ್ರವು ಕಂಪ್ಯೂಟರ್ ಶಿಕ್ಷಣದ ಅಂಗಗಳಾದ ಸಾಫ್ಟ್ವೇರ್, ಪ್ರೋಗ್ರಾಮಿಂಗ್, ಹಾರ್ಡವೇರ್ ಮತ್ತು ನೆಟ್ವರ್ಕ್ ವಿಷಯಗಳಲ್ಲಿ ತರಬೇತಿ ನೀಡಲಾಗುತ್ತಿದೆ. ಸುಸಜ್ಜಿತ ಲ್ಯಾಬ್ ಹೊಂದಿದ್ದು ಪ್ರಾಯೋಗಿಕ ತರಬೇತಿಗೆ ಆದ್ಯತೆ ನೀಡುತ್ತದೆ. ತನ್ನ ಉತ್ತಮ ಗುಣಮಟ್ಟ ಹಾಗೂ ಕ್ರಮಬದ್ಧ ಕಂಪ್ಯೂಟರ್ ಶಿಕ್ಷಣ ನೀಡಲು ಮಣಿಪಾಲ್ ಯೂನಿವರ್ಸಿಟಿಯಿಂದ ಪ್ರಮಾಣ ಪತ್ರವನ್ನು ಪಡೆದಿದೆ. {{commons category|Holenarasipura}} ೧.[http://holenarasipurtown.gov.in/ಪುರಸಭೆ ಹೊಳೆನರಸೀಪುರ]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }} ೨.[https://web.archive.org/web/20120308202405/http://hassan-history.blogspot.com/ ಹಾಸನ ಇತಿಹಾಸ] ೩.[http://hoysalatourism.org/ ಹೊಯ್ಸಳ ಟೂರಿಸಮ್] {{Webarchive|url=https://web.archive.org/web/20140209004127/http://www.hoysalatourism.org/ |date=2014-02-09 }} {{ಹಾಸನ ತಾಲ್ಲೂಕುಗಳು}} {{Unreferenced}} {{Interwikineeded}} [[ವರ್ಗ:ಹಾಸನ ಜಿಲ್ಲೆಯ ತಾಲೂಕುಗಳು]] {{ಕರ್ನಾಟಕದ ಜಿಲ್ಲೆಗಳು ಮತ್ತು ತಾಲೂಕುಗಳು}} r3xd16rqwsdll6efpd87jnhiwfep2js 1427312 1427310 2026-09-02T12:29:21Z Bhoomikags 101514 /* ಉಲ್ಲೇಖಗಳು */ 1427312 wikitext text/x-wiki {{Wikify}} {{Infobox ಭಾರತದ ಭೂಪಟ | native_name = ಹೊಳೆನರಸೀಪುರ | type = town | latd = 12.783| longd = 76.243| locator_position = | state_name = ಕರ್ನಾಟಕ | district = [[ಹಾಸನ]] | leader_title = | leader_name = | altitude = ೮೪೯| population_as_of = ೨೦೦೧| population_total = ೨೭,೦೧೮| population_density = ೧೦೮೦೭.೨| area_magnitude= sq. km | area_total = ೨.೫೦| area_telephone = ೦೮೧೭೫| postal_code = ೫೭೩೨೧೧| vehicle_code_range = ಕೆಎ-೧೩| sex_ratio = | unlocode = | website = | footnotes = | }} '''ಹೊಳೆನರಸೀಪುರ''' [[ಹಾಸನ]] ಜಿಲ್ಲೆಯ ಒಂದು ತಾಲೂಕು ಕೇಂದ್ರ. ಈ ಊರನ್ನು ನರಸೀಪುರ ಎಂದು ಕೂಡ ಕರೆಯುತ್ತಾರೆ. ಇಲ್ಲಿ [[ಹೇಮಾವತಿ|ಹೇಮಾವತಿ ನದಿ]] ಹರಿಯುವುದರಿಂದ ಮತ್ತು ನರಸಿಂಹಸ್ವಾಮಿ ದೇವಸ್ಥಾನ ಇರುವುದರಿಂದ ಹೊಳೆನರಸೀಪುರ ಎಂಬ ಹೆಸರು ಬಂತು ಎಂದು ಹೇಳಲಾಗುತ್ತದೆ. ಪುರಸಭೆ ಇಲ್ಲಿನ ಸ್ಥಳೀಯ ಆಡಳಿತ ಸಂಸ್ಥೆ.ಇಡೀ ಊರನ್ನು ಕೋಟೆ ಮತ್ತು ಪೇಟೆ ವಿಭಜಿಸಲಾಗಿದೆ. ಈ ತಾಲ್ಲೂಕಿನ ಮೂರು ಹೋಬಳಿಗಳು: [[ಹಳೇಕೋಟೆ]], [[ಹಳ್ಳಿಮೈಸೂರು]] ಮತ್ತು [[ಕಸಬಾ]]. ==ಇತಿವೃತ್ತ== *ಹೊಳೆನರಸೀಪುರ ಪಟ್ಟಣವು ರಾಜ್ಯ ಹೆದ್ದಾರಿ ಸಂಖ್ಯೆ ೫೭ ರಲ್ಲಿ ನೆಲೆಯಲ್ಲಿದೆ ಹಾಗೂ ಹಾಸನ ಮತ್ತು ಮೈಸೂರು ರೈಲ್ವೆ ದಾರಿಯ ಪೂರ್ವವಲಯದಲ್ಲಿದೆ. ಹೊಳೆನರಸೀಪುರವು ದಕ್ಷಿಣಾಭಿಮುಖವಾಗಿ ಅಭಿವೃದ್ಧಿ ಹೊಂದಿದೆ. ಈ ಪಟ್ಟಣವು ಮೂರು ನಗರ ವಲಯಗಳನ್ನು ಹೊಂದಿದೆ. ಕೋಟೆ ಪ್ರದೇಶ ಜತೆಗೆ ದೇವಾಲಯ ಕೇಂದ್ರಬಿಂದುವಾಗಿದೆ. ಉತ್ತರದ ಕೋಟೆಯು ಮತ್ತು ರೈಲ್ವೆದಾರಿಯ ಮಧ್ಯೆ ಅಭಿವೃದ್ದಿಯಾಗಿದೆ. ಶ್ರೀರಾಮದೇವರಕಟ್ಟೆಯ ನೀರಾವರಿ ಕೆಲಸಗಳಿಗೆ ಅನುಕೂಲಕರವಾಗಿದೆ. ಹೊಳೆನರಸೀಪುರದ ಈಗಿನ ಜನಸಂಖ್ಯೆ ೨೭,೦೨೪ ಇದ್ದು, ಇದು ೨೦೧೧ರ ವೇಳೆಗೆ ೬೫೦೦೦ ಮುಟ್ಟುವ ಸಾಧ್ಯತೆಯಿದೆ. *ಭಾರತದ ಮಾಜಿ [[ಭಾರತದ ಪ್ರಧಾನ ಮಂತ್ರಿ|ಪ್ರಧಾನಿ]] [[ದೇವೇಗೌಡ]]ರ ಹುಟ್ಟೂರು [[ಹರದನಹಳ್ಳಿ]]ಯು ಹಳೇಕೋಟೆ ಹೋಬಳಿಯಲ್ಲಿದೆ. ಹಳೇಕೋಟೆಯ ಪಕ್ಕದಲ್ಲಿಯೇ ಇರುವ ಮಾವಿನಕೆರೆಯು ಪುಣ್ಯಕ್ಷೇತ್ರವಾಗಿದ್ದು, ಮಾವಿನಕೆರೆ ರಂಗನಾಥನಬೆಟ್ಟಕ್ಕೆ ಇತ್ತೀಚೆಗೆ ರಸ್ತೆ ಮಾಡಲಾಗಿದೆ. ಹರಿಹರಪುರವು ಇದೇ ಹೋಬಳಿಗೆ ಸೇರಿದ ಪ್ರಮುಖ ಪಂಚಾಯಿತಿ ಕೇಂದ್ರವಾಗಿದ್ದು, ಹರಿಹರಪುರದ ಗ್ರಾಮದೇವತೆ ಉಡುಸಲಮ್ಮ-ದುರ್ಗಾಪರಮೇಶ್ವರಿ ದೇವತೆಗಳಿಗೆ ಹೊರರಾಜ್ಯದಲ್ಲೂ ಭಕ್ತರಿದ್ದಾರೆ. ==ಹೊಳೆನರಸೀಪುರದ ಹಿರೇಬೆಳಗುಲಿಯ ಗ್ರಾಮದ ಚರಿತ್ರೆ== * ಕೋಟ್ಯಂತರ ವರ್ಷಗಳ ಹಿಂದೆ ನಭೋ ಮಂಡಲದಲ್ಲಿ ಒಂದು ಮಹಾಸ್ಪೋಟ ಉಂಟಾಗಿ ಆಕಾಶ ಕಾಯವು ಛಿದ್ರಗೊಂಡು ಆಕಾಶ, ಗಾಳಿ, ನೀರು, ಭೂಮಿ, ಸೂರ್ಯ ಎಂಬ ಪಂಚ ಭೂತಗಳು ಸೃಷ್ಟಿಯಾಗಿದೆ ಎಂದು ಖಗೋಳ ವಿಜ್ಞಾನಿಗಳ ಅಭಿಪ್ರಾಯವಾಗಿದೆ. ಹೀಗೆ ಪ್ರಪಂಚ ಸೃಷ್ಟಿ ಯಾದ ನಂತರದಲ್ಲಿ ಶಾಖ, ನೀರು, ಗಾಳಿ ಇವುಗಳ ಸಂಯೋಜನೆಯಿಂದ ಭೂಮಿಯ ಬಂಡೆಗಳ ಮೇಲೆ ‘ಪಾಚಿ ಶೀಲಾವಲ್ಕಗಳೆಂಬ’ ಜೀವ ಕೋಶಗಳು ಹುಟ್ಟಿ ಕೊಳುತ್ತವೆ. *ಇದರಿಂದ ಪ್ರಾರಂಭವಾದ ಜೀವಿಗಳ ಪರಿವರ್ತನೆಯು ಸಾವಿರಾರು ವರ್ಷಗಳ ಕಾಲ ವಿಕಾಸ ಹೊಂದಿ ವಿವಿಧ ಜೀವಿಗಳ ಮೂಲದಿಂದ ಅಂತಿಮವಾಗಿ ಮಾನವನ ಉಗಮವಾಗಿದೆ ಎಂಬುದು ಇತಿಹಾಸ ಮೂಲಗಳಿಂದ ತಿಳಿದು ಬಂದಿರುತ್ತದೆ. ಮಾನವನ ವಿಕಾಸವು ಸಿಂಧು ನದಿ ಕಣಿವೆಯ ನಾಗರಿಕತೆಯಿಂದ ಪ್ರಾರಂಭವಾಗಿದ್ದರಿಂದ ''ಹಿಂದೂದೇಶ'' ವೆಂದು ರೂಪುಗೊಂಡು ಇಲ್ಲಿನ ನಿವಾಸಿಗಳು ಹಿಂದೂಗಳೆಂದು ಕರೆಯಲ್ಪಡುತ್ತಾರೆ. *ಭೂಮಿಯ ಮೇಲೆ ಆದಿ ಮಾನವನ ಜೀವನ ಕ್ರಮವು ಪ್ರಾರಂಭವಾಗುವುದಕ್ಕೂ ಮುನ್ನ ಅಲ್ಲಲ್ಲಿ ಕೆಲವು ರಾಕ್ಷಸರು ಹುಟ್ಟಿಕೊಂಡು ಮಾನವನ ಕುಲದ ವಿಕಾಸಕ್ಕೆ ಕಂಟಕ ಪ್ರಾಯವಾಗುತ್ತದೆ ಇದರಿಂದ ಭಕ್ತಿಗೆ ನೆಲೆಯಿಲ್ಲದಂತಾಗುತ್ತದೆ ಮತ್ತು ಮನುಕುಲವು ವಿನಾಶದ ಹಾದಿ ಹಿಡಿಯುತ್ತದೆ. ಇದರಿಂದ ಆತಂಕಗೊಂಡ ವೈಕುಂಠಪತಿಯಾದ ಶ್ರೀ ವಿಷ್ಣು ಬೇರೆ ಬೇರೆ ಯುಗಗಳಲ್ಲಿ ವಿವಿಧ ಅವತಾರಗಳನೆತ್ತಿ ದುಷ್ಟ ಸಂಹಾರ ಮಾಡಿದ್ದನ್ನು 'ಋಷಿ' ಮುನಿಗಳಿಂದ ರಚಿತವಾಗಿರುವ ಪುರಾಣ ಕಥೆಗಳಿಂದ ತಿಳಿದು ಬಂದಿರುತ್ತದೆ: ದುಷ್ಟ ಸಂಹಾರವಾದ ನಂತರದಲ್ಲಿ ಭೂಮಿಯ ಮೇಲೆ ಮಾನವನ ಸಂತತಿಯು ಉಳಿದು ಬೆಳೆಯಲು ನಾಂದಿಯಾಗುತ್ತದೆ. *ಇವರುಗಳು ತಮ್ಮ ಕಷ್ಟ ತೊಂದರೆಗಳಿಗೆಲ್ಲ ಹೆಚ್ಚಾಗಿ ಶ್ರೀ ಪಾರ್ವತಿ ದೇವಿಯನ್ನು ವಿವಿಧ ರೂಪದಲ್ಲಿ ತಮ್ಮ ಶಕ್ತಿ ದೇವತೆಯಾಗಿ ನಂಬಿಕೆ ಭಕ್ತಿಯಿಂದ ಆರಾಧಿಸಿರುತ್ತಾರೆ. ವೈಕುಂಠಪತಿಯಿಂದ ದುಷ್ಟ ಸಂಹಾರವಾದರೂ ಸಹ, ಮಾನವರಲ್ಲಿ ಹೆಚ್ಚಾಗಿ ಹಿಂದೂಗಳಲ್ಲಿ ಸಾಮೂಹಿಕ ಪಿಡುಗು ಗಳಾದ ಅಧರ್ಮ, ಅಜ್ಞಾನ, ಅನಾಚಾರ, ದರಿದ್ರ್ಯ, ಮೂಡನಂಬಿಕೆ ಮತ್ತು ಸಾಂಕ್ರಾಮಿಕ ರೋಗಗಳೆಂಬ ಧೈತ್ಯ ಸಮಸ್ಯೆಗಳು ಜೀವಂತವಾಗಿ ಉಳಿದು ಕೊಂಡಿರುತ್ತದೆ. ಇದರಿಂದ ದೈವದ ಮೇಲೆ ಭಕ್ತಿ ಕಡಿಮೆಯಾಗಿ ಜನರಲ್ಲಿ ಲೌಕಿಕ ವಿಕಾಸವು ನಿಂತ ನೀರಾಗುತ್ತದೆ. ಆದ ಕಾರಣ ಮಾನವ ಸಂತತಿಯು ವಿನಾಶದ ಹಾದಿ ಹಿಡಿದಿರುವ ಪರಿಸ್ಥಿತಿಯನ್ನು ತಿಳಿದ ಪರಶಿವನು, ರಾಣಿಯಾದ ಶ್ರೀ ಪಾರ್ವತಿ ದೇವಿಯವರು ಮಾನವರಲ್ಲಿ ಈ ಜ್ವಲಂತ ಸಮಸ್ಯೆಗಳಿಗೆ ಆತಂಕಪಟ್ಟು ದೈವ ಭಕ್ತಿ, ಶಾಂತಿ, ನೆಮ್ಮದಿ, ಉತ್ಸಾಹದಿಂದ ಜೀವನ ಮಾಡುವ ಅವಕಾಶಗಳನ್ನು ಕಲ್ಪಿಸುವ ಸಂಕಲ್ಪ ಮಾಡಿ, ತಮ್ಮ ಪರಿಚಾರಿಕೆಯರ ಪೈಕಿ ಅರ್ಹರಾದ ೭ ಜನ ಕನ್ಯೆಯರಿಗೆ ಸರ್ವಶಕ್ತಿಯನ್ನು ಕೊಟ್ಟು ''ಸಪ್ತ ಮಾತೃಕೇಯರನ್ನು'' ಸೃಷ್ಟಿ ಮಾಡಿ, ನೀವುಗಳು ಭೂಲೋಕಕ್ಕೆ ಹೋಗಿ ಸ್ಥಳ, ಸನ್ನಿವೇಶ ಅಲ್ಲಿನ ಮಾನವರಲ್ಲಿರುವ ಆಚಾರ, ವಿಚಾರ, ನಂಬಿಕೆ ಪದ್ದತಿಗೆ ಅನುಸಾರವಾಗಿ ಬೇರೆ ಬೇರೆ ಹೆಸರುಗಳಿಂದ ಶಿಲಾ ರೂಪದಲ್ಲಿ ನೆಲೆಯಾಗಿ, ಆರಾಧಿಸಿಕೊಳ್ಳುತ್ತಾ ಅಲ್ಲಿನ ಎಲ್ಲಾ ಸಮಸ್ಯೆ ತೊಂದರೆಗಳಿಗೆ ಸ್ಪಂದಿಸುತ್ತಿರಬೇಕೆಂದು ಆದೇಶ ಮಾಡಿ, ಅಂಬಿಕಾ ಎಂಬ ಕನ್ಯಾಮಣಿಯನ್ನು ಮುಂದಿಟ್ಟು ಉಳಿದ ಆರು ಜನರನ್ನು ಈಕೆಯ ಸಂಗಡ ಕಳುಹಿಸಿಕೊಟ್ಟ ಮೇರೆಗೆ ''ಏಳು ಜ್ಯೋತಿ ರೂಪ'' ದಲ್ಲಿ ಇಹಲೋಕಾಭಿಮುಖವಾಗಿ ಹೊರಡುತ್ತಾರೆ. *ಇತ್ತ ಭೂಲೋಕದ ದಕ್ಷಿಣ ಕರಾವಳಿ ತೀರದ ಕೊಂಕಣ ಸೀಮೆಯಲ್ಲಿ ಒಬ್ಬ ಬೇಡನು ಹುಟ್ಟಿಕೊಂಡು ಮೂಢನಂಬಿಕೆಯಿಂದ, ಸಿಕ್ಕಿದ ಜನರನ್ನು ಕೊಲ್ಲುವುದು, ಅವರಿಂದ ದೋಚಿಕೊಂಡು ತಂದು ಜೀವನ ಮಾಡುತ್ತಿರುತ್ತಾನೆ. ಈತನ ತೊಂದರೆ ಯನ್ನು ಸಹಿಸಲಾರದೆ ನಿಗ್ರಹಕ್ಕಾಗಿ ಪ್ರತಿ ದಿನವೂ ಶಕ್ತಿ ದೇವತೆಗೆ ಮೊರೆಯಿಡುತ್ತಾರೆ. ಇದೇ ಸಂಧರ್ಭದಲ್ಲಿ ಕೈಲಾಸದಿಂದ ಹೊರಟ ಸಪ್ತಮಾತೃಕೆಯರುಗಳು ಮೊದಲು ಈ ಸ್ಥಳಕ್ಕೆ ಬಂದು ತಲುಪುತ್ತಾರೆ. ಇಲ್ಲಿಗೆ ಬಂದ ನಂತರ ಮೊದಲು ಬೇಡನನ್ನು ಬೇಟಿ ಮಾಡಿದ ಅಂಬಿಕಾ ದೇವಿಯು ಬಗೆ ಬಗೆಯಾಗಿ ಉಪದೇಶ ಮಾಡಿ ಕ್ರಮೇಣ ಪರಮ ಭಕ್ತನನ್ನಾಗಿ ಪರಿವರ್ತಿಸಿ ಹಿಂಸಾ ಮಾರ್ಗವನ್ನು ಬಿಟ್ಟು ಮನುಷ್ಯನಾಗುತ್ತಾನೆ. *ಇದರಿಂದ ಈತನ ಆತಂಕ ತಪ್ಪುತ್ತದೆ. ಈ ಕಾರಣಕ್ಕೆ ಕೊಲ್ಲುತ್ತಿದ್ದ ಊರು ‘ಕೊಲ್ಲೂರು' ಎಂದು ಕರೆದಿರುತ್ತಾರೆ. ದುಶ್ಚಟವನ್ನು ಪರಿವರ್ತನೆ ಮಾಡಿದ ಪ್ರೇರಣೆಯಿಂದ ''ಮೂಕ+ಅಂಬಿಕೆ = ಮೂಕಾಂಬಿಕೆ'' ಎಂತಲೂ ನೆಲೆಸಿ ಪ್ರಸಿದ್ದಿಯನ್ನು ಪಡೆದು, ಇಂದಿನ ಈ ಭಾಗದ ಜನರ, ರಾಜಕಾರಣಿಗಳ, ಕಲಾವಿದರ, ಆರಾಧ್ಯ ಧೈವವಾಗಿ ನೆಲೆಸಿರುತ್ತಾಳೆ. *ಇದಾದ ನಂತರ ಉಳಿದ ಆರು ಜನ ಮಾತೃಕೆಯರು ಕರ್ನಾಟಕದ ಆರು ದಿಕ್ಕುಗಳನ್ನು ಹಿಡಿದು ಹೊರಟು ''ಸ್ತ್ರೀ'' ಹೆಸರಿನ ಮುಖ್ಯ ನದಿ ಪಾತ್ರದ ಮುಖ ಜಾಲ ಸೀಮೆಗಳಲ್ಲಿ ನೆಲೆಯಾಗಿ ತಮ್ಮ ಶಕ್ತಿ ಪವಾಡಗಳಿಂದ ಆ ಸ್ಥಳದ ಜನರ ಎಲ್ಲಾ ತೊಂದರೆ, ಕಷ್ಟ ಗಳನ್ನು, ಪರಿಹಾರ ಮಾಡಿ ನಂಬಿಕೆ, ಧೈವ ಭಕ್ತಿ ನೆಲೆಯಾಗುವಂತೆ ಸಂಕಲ್ಪ ಮಾಡಿ ಹೊರಟವರಲ್ಲಿ ಮೂರನೇ ಮಾತೃಕೆಯು ಅಲ್ಲಿಂದ ಉತ್ತರಾಭಿಮುಖವಾಗಿ ಹೊರಟು ಹೇಮಾವತಿ ನದಿ ತೀರದ ಈಗಿನ ''ಹಿರೇಬೆಳಗುಲಿ'' ಎಂಬ ಗ್ರಾಮದ ಊರಿನ ಗಡಿ ಪ್ರದೇಶಕ್ಕೆ ಬಂದ ನಂತರ ಗ್ರಾಮದ ಒಳಕ್ಕೆ ಪ್ರವೇಶ ಮಾಡಿದ ಕ್ರಮವು ಬಹಳ ಕುತೂಹಲ ಕಾರಿಯಾಗಿರುವ ಬಗ್ಗೆ ವಿವರವಾಗಿ ತಿಳಿಸಲಾಗಿರುತ್ತದೆ. ==ಹಿರೇಬೆಳಗುಲಿಗೆ ಮೂರನೇ ಮಾತೃಕೆಯ ಪ್ರವೇಶ== *ಹನ್ನೊಂದನೇ ಶತಮಾನದ ಆದಿ ಭಾಗದಲ್ಲಿ ನಮ್ಮ ಗ್ರಾಮಕ್ಕೆ ಯಾವಾಗಲೂ ಕ್ಷಾಮ, ಅಭಾವಗಳು, ಸಾಂಕ್ರಾಮಿಕ ರೋಗಗಳು ಮನುಷ್ಯರನ್ನು ಮತ್ತು ಜಾನುವಾರುಗಳನ್ನು ಬಲಿ ತೆಗೆದುಕೊಳ್ಳುತ್ತಿದ್ದೆವು. ಆವತ್ತಿನ ರೋಗಿಗಳಿಗೆ ಸರಿಯಾದ ಚಿಕಿತ್ಸೆ, ಮದ್ದುಗಳು ಇನ್ನೂ ಆವಿಷ್ಕಾರ ಗೊಂಡಿರ ಲಿಲ್ಲದ ಕಾರಣ ಜನರು ಮೂಢನಂಬಿಕೆಯಿಂದ ಹಾದಿ ಬೀದಿಯ ಮಾರಿ ಮಸಣಿಯರನ್ನು ಕರೆದು ಬೇವಿನ ಸೊಪ್ಪಿನಿಂದ ಮಂತ್ರ ಹಾಕಿಸುವುದು, ಶಾಸ್ತ್ರ ಕೇಳಿ ಪೂಜೆ ಹಾಕಿಸುವುದು ಮಾಡುತ್ತಿದ್ದರಿಂದ ತೊಂದರೆಗಳು, ರೋಗಗಳು ನಿಯಂತ್ರಣಕ್ಕೆ ಬಾರದೆ, ಹೆಚ್ಚಿನ ಸಂಖ್ಯೆಯಲ್ಲಿ ಜನ, ಜಾನುವಾರುಗಳು ಸಾವಿಗೆ ತುತ್ತಾಗುತ್ತಿದ್ದವು. ಇದರಿಂದ ಪ್ರಕೃತಿಯ ಸಮತೋಲನವು ತಪ್ಪುತ್ತಾ ಬರುತ್ತದೆ. *ಈ ಪರಿಸ್ಥಿತಿಯಲ್ಲಿ ಜನರಲ್ಲಿ ಭಯ, ಭೀತಿ, ಧಾರಿದ್ರ್ಯ ಹೆಚ್ಚಾಗುತ್ತದೆ. ನೆಮ್ಮದಿಯಾಗಿ ಜೀವನ ಮಾಡಲು ಆಸೆ, ಉತ್ಸಾಹಗಳು ಇರುತ್ತಿರಲಿಲ್ಲವಾದ ಕಾರಣ ಕೆಲವರು ಉದ್ಯೋಗವನ್ನು ಹುಡುಕಿಕೊಂಡು ಬೇರೆ ಕಡೆಗೆ ವಲಸೆ ಹೋಗುತ್ತಿದ್ದರು. ದೈರ್ಯ ಮಾಡಿ ಉಳಿದವರು ಕೂಲಿ ಸಣ್ಣ ಪುಟ್ಟ ವ್ಯಾಪಾರವನ್ನು ಮಾಡಿಕೊಂಡು ಜೀವನವನ್ನು ಸಾಗಿಸುವುದು ಅನಿವಾರ್ಯವಾಗಿದ್ದಿತ್ತು. ಆಗಿನ ಕಾಲದಲ್ಲಿ ಹತ್ತಿರದಲ್ಲಿ ಅಂಗಡಿಗಳಾಗಲಿ, ಪೇಟೆಗಳಾಗಲಿ ಇರುತ್ತಿರಲಿಲ್ಲದ ಕಾರಣ, ತಾವು ಬೆಳೆದ ರಾಗಿ ನವಣೆ, ಹುರುಳಿ, ಮುಂತಾದ ಕೃಷಿ ಉತ್ಪನ್ನಗಳನ್ನು ಅಲ್ಲಲ್ಲಿ ಸೇರುತ್ತಿದ್ದ ವಾರದ ಸಂತೆಗಳಲ್ಲಿ ಸರಕು ವಿನಿಮಯ ಮಾಡಿಕೊಳ್ಳುವುದು ಸಾಗಿಕೊಂಡು ಬರುತ್ತಿತ್ತು. *ಇಂದಿಗೆ ಇಪ್ಪತೊಂದನೆ ತಲೆಮಾರಿನವರಾದ ಈ ಗ್ರಾಮದ ಹಿರಿಯರಾಗಿದ್ದ ಶ್ರೀ ಹಲಗೇಗೌಡ ಎಂಬುವವರು ಇದ್ದವರ ಪೈಕಿ ಧೃಡ ಕಾಯಾಕರು, ದೈವ ಭಕ್ಟರು, ವ್ಯವಹಾರ ಚತುರರು ಆಗಿದ್ದರು. ಆ ಕಾಲದಲ್ಲಿ ಇಲ್ಲಿ ಬೆಳೆಯುತ್ತಿದ್ದ ರಾಗಿ, ಹುರುಳಿ, ನವಣೆ, ಅವರೇ ಮುಂತಾದ ಧಾನ್ಯ ಗಳನ್ನು ವ್ಯಾಪಾರ ಮಾಡಿಕೊಂಡು ತಮ್ಮ ಜೀವನವನ್ನು ಸಾಗಿಸುತ್ತಿದ್ದರು. ಮಾಮೂಲಿನಂತೆ ಒಂದು ಗುರುವಾರ ದಿನ, ಇಲ್ಲಿಗೆ ನಾಲ್ಕು ಮೈಲಿ ದೂರದ ಗುಡ್ಡದ ತಪ್ಪಲಿನ ಈಗಿನ ''ಕುಂಚೇವು'' ಎಂಬ ಗ್ರಾಮದ ಹತ್ತಿರ ವಿಶಾಲವಾದ ಮೈದಾನದಲ್ಲಿ ಸೇರುತ್ತಿದ್ದ ಸಂತೆಗೆ ಕಾಲುನಡಿಗೆಯಲ್ಲಿ ರಾಗಿ ಚೀಲವನ್ನು ಹೊತ್ತುಕೊಂಡು ಹೋಗುತಿದ್ದರು. ಆ ಕಾಲದಲ್ಲಿ ಎತ್ತಿನ ಗಾಡಿಗಳಾಗಲಿ, ಇತರೆ ವಾಹನಗಳು ಆವಿಷ್ಕಾರ ಗೊಂಡಿರಲಿಲ್ಲವಾದ್ದರಿಂದ ಕಾಲ್ನಡಿಗೆ ಅನಿವಾರ್ಯವಾಗಿತ್ತು. *ಆ ದಿನದ ಸಂತೆಯಲ್ಲಿ ಗೌಡರ ಮಾಲು ಪೂರ ಖರ್ಚಾಗದೆ ಉಳಿದು ಬಿಡುತ್ತದೆ : ಉಳಿದಿದ್ದ ರಾಗಿ ಚೀಲವನ್ನು ಹೊತ್ತುಕೊಂಡು ಊರು ಕಡೆಗೆ ವಾಪಸ್ಸು ಬರಲು ಸ್ವಲ್ಪ ತಡವಾಗುತ್ತದೆ. ನಮ್ಮ ಗ್ರಾಮಕ್ಕೆ ಹತ್ತಿರದ ಈಗಿನ ''ಕೆರೆಕೋಡಿ'' ಇರುವ ಜಾಗವು ತುಂಬಾ ತಗ್ಗು ಪ್ರದೇಶವಾಗಿ ತ್ತು. ಆಗ ಕೆರೆ ಇರಲಿಲ್ಲ ಬೆಟ್ಟದ ತಪ್ಪಲಿನಿಂದ ಹುಟ್ಟಿದ ಒಂದು ನೀರಿನ ಹಳ್ಳ ಹರಿಯುತಲಿದ್ದಿತ್ತು. ಈ ಜಾಗಕ್ಕೆ ಹಲಗೆ ಗೌಡರು ರಾಗಿ ಚೀಲವನ್ನು ಕೆಳಕ್ಕೆ ಇಟ್ಟು ಬಹಿರ್ದೆಶೆಗೆ ಹೋಗಿ ಬಂದು ದೇಹಶೌಚ ಮಾಡಿಕೊಂಡು ಹಳ್ಳದ ಸ್ವಲ್ಪ ಮೇಲುಭಾಗಕ್ಕೆ ಹೋಗಿ ಮುಖ ಕೈಕಾಲು ತೊಳೆದು ಕೊಂಡು ನೀರನ್ನು ತಲೆ ಮೇಲಕ್ಕೆ ಪ್ರೋಕ್ಷಣೆ ಮಾಡಿಕೊಂಡು ಮನೆಕಡೆಗೆ ಹೊರಡುವುದು ಇವರ ಮಾಮೂಲಿ ಪದ್ದತಿಯಾಗಿತ್ತು. *ಈ ದಿನವೂ ಅದೇ ನಿಯಮಗಳನ್ನೆಲ್ಲ ಮಾಡಿಕೊಂಡು ಚೀಲವನ್ನು ಹೆಗಲಿಗೇರಿಸಿ ಹೊರಡಲು ಸಿದ್ದರಾದಾಗ ‘ನಾನು ಬರುತ್ತೇನೆ' ಎಂಬ ಅಶರೀರವಾಣಿಯು ಕೇಳಿ ಬರುತ್ತದೆ. ಹಿಂದಿನ ವಾರಗಳಲ್ಲಿ ಈ ಜಾಗಕ್ಕೆ ಬಂದಾಗ ಈ ಅನುಭವ ಆಗಿರುವುದಿಲ್ಲ; ಈಗ ಗೌಡರು ಸ್ವಲ್ಪ ಧೈರ್ಯ ಗೆಡುತ್ತಾರೆ. ಸುತ್ತಲೂ ಕತ್ತಲು ಆವರಿಸಿದೆ ನರ ಸಂಚಾರವಿಲ್ಲ ಅಲ್ಲಲ್ಲಿ ಜೀರುಂಡೆಗಳ ಜೂಕರ, ನರಿಗಳು ಗುಳಿಡುವಿಕೆ, ಗೂಬೆಗಳು ಉಲಿಯುವಿಕೆ ಮರಗಳ ಮೇಲೆ ಬಾವುಲಿಗಳ ನಲಿಯುವಿಕೆ. ಇವುಗಳು ಮಾಮೂಲಿನ ಶಕುನಗಳು; ಆದರೆ ಈ ದಿನ ಈ ವಿಸ್ಮಯದಿಂದ ಭಯವುಂಟಾಗು ತ್ತದೆ. ಸ್ವಲ್ಪ ಕಣ್ಣು ಕವಿದಂತಾಗುತ್ತದೆ. ಮೈ ಬೆವರುತ್ತದೆ. ಪುನಃ ಅದೇ ಅಶರಿರವಾಣಿಯು ಹಳ್ಳದ ಮೇಲುಭಾಗದಿಂದ ಕೇಳಿ ಬರುತ್ತದೆ. *ಇವರ ಪರಿಸ್ಥಿತಿಯನ್ನು ಅರಿತ ಆಗಂತಕರು, ಗೌಡರೇ ಹೆದರ ಬೇಡಿ ನಾನು ಒಬ್ಬ ರಕ್ಷಾದೇವತೆ ''ಕೊಂಕಣ'' ದೇಶದಿಂದ ಇಲ್ಲಿಗೆ ಬಂದಿರುತ್ತೇನೆ. ಈ ಮದ್ಯೆ ಎಲ್ಲೂ ಸರಿಯಾದ ನೆಲೆ ಸಿಗದೆ ಹೋದ ಕಾರಣ ಶರಣರು ಮುಟ್ಟಿದ ನಿಮ್ಮ ಗ್ರಾಮವು ಪವಿತ್ರ ತಾಣವೆಂದು ಇಲ್ಲಿಗೆ ಬಂದಿ ರುತ್ತೇನೆ. ಹರಿಯುತ್ತಿರುವ ಹಳ್ಳದ ಬಲಭಾಗದ ನೀರಿನ ದಡದ ಮೇಲೆ ಮೂರು ರೂಪಿತ ಕಪ್ಪು ಶಿಲೆಗಳೊಳಗೆ ಜ್ಯೋತಿ ರೂಪದಲ್ಲಿ ಲೀನಳಾಗಿರುತ್ತೇನೆ. ಬಹಳ ಹೊತ್ತಿನಿಂದ ಇಲ್ಲಿಗೆ ಬಂದು ಕಾದು ಕುಳಿತ್ತಿದ್ದೇನೆ. ಈ ಮುಂಚೆ ಈ ಸ್ಥಳಕ್ಕೆ ಬಂದು ಹೋದ ಯಾವ ದಾರಿಹೋಕನು ನಿಮ್ಮ ಹಾಗೆ ಸಂಧ್ಯಾವಿಧಿಗಳನ್ನು ಮಾಡಲಿಲ್ಲ. ನಿಮ್ಮ ನಿಯಮಗಳಿಂದ ಆಚಾರವಂತರು, ದೈವ ಭಕ್ತರು ಆಗಿರುವುದನ್ನು ಮನಗಂಡು ನಿಮ್ಮ ಮುಖಾಂತರ ಗ್ರಾಮದ ಒಳಗೆ ಪ್ರವೇಶಿಸಿ ನೆಲೆಯಾಗಿರಲು ಆಪೇಕ್ಷೇಪಟ್ಟು ಬಂದಿರುತ್ತೇನೆ; *ನಿಮ್ಮ ಗ್ರಾಮವು ಪವಿತ್ರ ನದಿ ಉತ್ತಮ ಪರಿಸರ ಋಷಿ ಮುನಿಗಳ ತಪೋಭೂಮಿಯಾಗಿರುವುದರಿಂದ ಭಕ್ತರ ಸಂಖ್ಯೆ ಹೆಚ್ಚಗಿರಬಹುದು ಹಾಗೂ ಶಾಂತಿ ಪ್ರೀಯರೆಂದು ಊಹಿಸಿರುತ್ತೇನೆ; ಆದ್ದರಿಂದ ಇಲ್ಲಿ ನೆಲಸಿ ಜನ, ಜಾನುವಾರುಗಳ ನೆಮ್ಮದಿಗೆ ಮಾರಕವಾಗಿರುವ ದುಷ್ಟಮಾರಿಗಳನೆಲ್ಲ ಹೊರಕ್ಕೆ ಹಾಕಿ, ದಾರಿದ್ರ್ಯವನ್ನು ದೂರ ಮಾಡಿ ಗ್ರಾಮದಲ್ಲಿ ಸುಖ, ಶಾಂತಿ ನೆಲಸುವಂತೆ ಮಾಡುವ ಸಂಕಲ್ಪದಿಂದ ಬಂದಿರುತ್ತೇನೆ; ನನ್ನ ವಿವಿಧ ಶಕ್ತಿಗಳ ಸಂಕೇತವಾಗಿರುವ ಈ ಮೂರು ಶೀಲಾಮೂರ್ತಿಗಳನ್ನು ಸಂತೆಯಿಂದ ಉಳಿದು ತಂದಿರುವ ರಾಗಿ ಚೀಲದೊಳಕ್ಕೆ ಇಟ್ಟು, ತೆಗೆದು ಕೊಂಡು ಹೋಗಿ ನಿಮ್ಮ ಮನೆಯಲ್ಲಿ ಅದೇ ಚೀಲದ ಒಳಗಡೆ ಇಡಬೇಕು. ಈ ವಿಚಾರ ರಾತ್ರಿ ಇಡೀ ಗುಪ್ತವಾಗಿರಬೇಕು. ನಂತರ ನನ್ನಲಿರುವ ಮೂರು ಶಕ್ತಿಗಳ ಮಹತ್ವವನ್ನು ತಿಳಿಸುತ್ತೇನೆ ಎಂಬ ಅಭಯವಾಣಿ ಕೇಳಿ ಬಂದ ಮೇಲೆ ದೈವ ಪ್ರೇರಣೆಯಾದಂತೆ ಧೈರ್ಯ, ಭಕ್ತಿ ಉಂಟಾಗು ತ್ತದೆ. *ಆ ದಿನ ಜೇಷ್ಠ ಮಾಸದ ಶುಕ್ಲಪಕ್ಷ ಷಷ್ಠಿ ದಿನವಾಗಿದ್ದರಿಂದ ಚಂದ್ರನ ಹೊಂಬೆಳಕಿನೊಂದಿಗೆ ಪ್ರಕಾಶಿಸುತ್ತಿದ್ದ ನಕ್ಷತ್ರಗಳ ಕುಡಿಬೆಳಕಿನಲ್ಲಿ ಮಿಣುಕು ಹುಳಗಳ ತುಣುಕು ಬೆಳಕಿನಂತೆ ಹೊಳೆಯುತ್ತಿದ್ದ ಶಿಲಾರೂಪದಲ್ಲಿದ್ದ ದೇವಿಯ ಹತ್ತಿರಕ್ಕೆ ಬಂದು ಭಕ್ತಿಯಿಂದ ನಮಸ್ಕರಿಸಿ ಅಪ್ಪಣೆಯಾಗಿದ್ದಂತೆ ಮೂರು ಪ್ರತಿಮೆಗಳನ್ನು ಮೇಲಕ್ಕೆತ್ತಿ ರಾಗಿ ಚೀಲದಲ್ಲಿ ಇಟ್ಟುಕೊಂಡು ತಮ್ಮ ಮನೆಗೆ ಆಹ್ವಾನಿಸುತ್ತಾರೆ ಮತ್ತು ಬೆಳಕಾಗುವವರೆಗೂ ಈ ವಿಚಾರವನ್ನು ನಿಗೂಢವಾಗಿ ಇಡುತ್ತಾರೆ. ಮನೆಗೆ ಬಂದ ನಂತರ ಶ್ರೀ ಹಲಗೇಗೌಡರಿಗೆ ಭಯ, ಆತಂಕ ಹಾಗೂ ದಿಗುಲು ಉಂಟಾಗುತ್ತದೆ; ಕಾರಣ ದಾರಿಯಲ್ಲಿ ಹೋಗುತ್ತಿದ್ದ ಯಾವನೋ (ಮಾರಿಯನ್ನು ಮನೆಗೆ ಕರೆದುಕೊಂಡು ಬಂದಿರುವುದರಿಂದ ಮುಂದೆ ಏನೋ ಎಂತೋ ?) ಎಂಬ ಸಂಶಯ ಕಾಡುತ್ತದೆ. * ರಾತ್ರಿ ಊಟವನ್ನು ಮಾಡಲಿಲ್ಲ ಆವೇಶ ಬಂದವರಂತೆ ಮೌನವಹಿಸುತ್ತಾರೆ ಮಡದಿ ಶಿವಮ್ಮನಿಗೆ ಅನುಮಾನ ಬಂದು ವಿಚಾರಿಸಲಾಗಿ ನನಗೆ ಹಸಿವಿಲ್ಲ ಸಂತೆಯಲ್ಲಿ ಪಾಲಾಹಾರ ಸೇವಿಸಿ ಬಂದಿದ್ದೇನೆ ಈ ದಿನ ಒಂಟಿಯಾಗಿ ಮಲಗಲು ಬಿಡಿ ತುಂಬಾ ಆಯಾಸವಾಗಿದೆ ಎಂದು ಹೇಳಿ ತಾವು ಮಲಗುತ್ತಿದ್ದ ಕೊಣೆಗೆ ಹೋಗಿ ಚಾಪೆಯ ಮೇಲೆ ಮಲಗಿ ಬಿಡುತ್ತಾರೆ; ಆದರೂ ಮನಸ್ಸಿಗೆ ಬಹಳ ದುಗುಡವುಂಟಾಗಿದ್ದರಿಂದ ನಿದ್ರೆ ಹತ್ತಲಿಲ್ಲ ಹಾಗೇ ಯೋಚಿಸುತ್ತಾ ಭಾವನಾಲೂಕದಲ್ಲಿ ಲೀನರಾಗಿದ್ದಾಗ ಸ್ವಲ್ಪ ಜೊಂಪುಬರುತ್ತದೆ. ಆಗ ಶ್ರೀ ದೇವಿಯವರು ಛಾಯಾ ರೂಪದಲ್ಲಿ ಗೌಡರ ಮನಸ್ಸಿನ ಮೇಲೆ ಬಂದು ಹೇಳಿದಂತೆ ನಾನು ಜಗನ್ಮಾತೆ ಪಾರ್ವತಿದೇವಿಯವರ ವರಕನ್ಯೆ ಧೈವ ಸಂಕೇತವಾದ ಆಕಾರಗೊಂಡಿರುವ ಮೂರು ಕಪ್ಪು ಶೀಲಾ ಪ್ರತಿಮೆ ರೂಪದಲ್ಲಿ ಈ ಗ್ರಾಮಕ್ಕೆ ನೆಲಸುವ ಆಕಾಂಕ್ಷಿಯಾಗಿ ಬಂದಿರುತ್ತೇನೆ; *ನೀವು ಹಳ್ಳದ ನೀರಿನಲ್ಲಿ ಉತ್ತರಕ್ಕೆ ಮುಖ ಮಾಡಿ ನಿಂತಿದ್ದಾಗ ಮಧ್ಯಭಾಗದಲ್ಲಿ ಹೊಳೆಯುತ್ತಿದ್ದ ದೊಡ್ಡ ಪ್ರತಿಮೆಯೊಳಗೆ ಲೀನಗೊಂಡಿರುವ ನನ್ನ ಮೂಲ ನಾಮಧೇಯ ''ಶ್ರೀ ಉಡಿಶೀಲಮ್ಮ'' ನೆಂದು ನನ್ನ ಬಲಭಾಗಕ್ಕೆ ಇದ್ದ ಪ್ರತಿಮೆಯೊಳಗೆ ನನ್ನ ಇಷ್ಟೊಂದು ಶಕ್ತಿ ಮಾರಿಕಾಂಬೆ ಎಂಬುದಾಗಿಯೂ ಮತ್ತು ನನ್ನ ಎಡಭಾಗಕ್ಕೆ ಇರುವ ಪ್ರತಿಮೆಯೊಳಗೆ ಮೂರನೆ ಶಕ್ತಿಯಾಗಿ ಶ್ರೀ ದೇವಿರಮ್ಮನೆಂತಲೂ, ಜ್ಯೋತಿ ರೂಪದಲ್ಲಿ ಲೀನಗೊಂಡಿರುವ; ಈ ಮೂರು ವಿವಿಧ ಶಕ್ತಿಯನ್ನು ಹೊಂದಿದ್ದು ನಿಮ್ಮ ಗ್ರಾಮದಲ್ಲಿ ''ಗ್ರಾಮದೇವತೆ'' ಎಂಬ ನಾಮಸ್ಮರಣೆಯಿಂದ ಕರೆಸಿ ಕೊಳ್ಳು ತ್ತೇನೆ. *ಹಳ್ಳದ ನೀರಿನ ದಡದಲ್ಲಿ ಯಾವ ರೀತಿಯಲ್ಲಿ ಕುಳಿತ್ತಿದ್ದಾನೋ ಹಾಗೆ ಶ್ರೀ ಉಡಿಶೀಲಮ್ಮ ಎಂಬ ನಾಮೋಂಕಿತದ ದೊಡ್ಡದಾಗಿರುವ ಶೀಲಾ ಪ್ರತಿಮೆಯನ್ನು ಮಧ್ಯಭಾಗಕ್ಕೂ ಗ್ರಾಮದಲ್ಲಿನ ಎಲ್ಲಾ ಸಮಸ್ಯೆಗಳಿಗೂ ಸ್ಪಂದಿಸಲು ಅನುಕೂಲವಾಗಿರುವ ಹಾಗೆ ತಲೆಯ ಭಾಗವು ಮತ್ತವಾಗಿರುವ ನನ್ನ ಎರಡನೇ ಶಕ್ತಿ ಶೀಲಾ ಪ್ರತಿಮೆಯನ್ನು ನನ್ನ ಬಲಭಾಗಕ್ಕೂ ನನ್ನ ಕರುಣೆ ತೀಕ್ಷ್ಣ ದೃಷ್ಠಿಯ ಸಂಕೇತವಾಗಿರುವ ತಲೆಯ ಭಾಗವು ಸ್ವಲ್ಪ ನನ್ನ ಕರುಣೆ, ತೀಕ್ಷ್ಣ ದೃಷ್ಟಿಯ ಸಂಕೇತವಾಗಿ ತಲೆಯ ಭಾಗವು ಸ್ವಲ್ಪ ಮೊನಚಾಗಿರುವ ಮೂರನೇ ಶಕ್ತಿಯ ಶೀಲಾ ಪ್ರತಿಮೆಯನ್ನು ಎಡ ಭಾಗಕ್ಕೂ, ಗ್ರಾಮದ ಮೂರು ರಸ್ತೆಗಳು ಕೂಡುವ ಜಾಗದಲ್ಲಿ ಬೆಳೆದು ನಿಂತಿರುವ ವಿಶಾಲವಾದ ''ವಟವೃಕ್ಷ'' (ಆಲದಮರ) ದ ಕೆಳಕ್ಕೆ ನಿಮ್ಮ ಅನುಭವದಲ್ಲಿರುವ ''ದೇವರ ಬನ'' ದಲ್ಲಿ ಪೂರ್ವಾಭಿಮುಖವಾಗಿ ಸ್ಥಾಪನೆ ಮಾಡಬೇಕು. *ನಾಳೆಯಿಂದ ಜೇಷ್ಠ ಮಾಸದ ಸಪ್ತಮಿ ತಿಥಿ ರೋಹಿಣಿ ನಕ್ಷತ್ರವಿದ್ದು ಶುದ್ಧ ಶುಕ್ರವಾರ ವಿರುವುದರಿಂದ ಬಹಳ ಶುಭವಾಗಿರುತ್ತದೆ. ಈ ದಿನ ಉದಯ ವೇಳೆಯಲ್ಲಿ ಸೂರ್ಯ ದೇವನ ಹೊಂಗಿರಣಗಳು, ನನ್ನ ಪ್ರತಿಮೆಗಳ ಮೇಲೆ ಬೀಳುವುದರಿಂದ ಇನ್ನೂ ಹೆಚ್ಚಿನ ಯೋಗ ಶಕ್ತಿ ಲಬಿಸುತ್ತದೆ ಹಾಗೂ ಸೌಂದರ್ಯ ಪ್ರಭಾವಗಳು ಮೈಗೂಡಿಕೊಳ್ಳುತ್ತದೆ; ಎಂದು ಆದೇಶವಾಗುತ್ತದೆ. ==ಮೂರ್ತಿ ಪ್ರತಿಷ್ಠಾಪನೆ== *ನೀವು ಬ್ರಾಹ್ಮೀಕಾಲದಲ್ಲಿ ಎದ್ದು ನಿಮ್ಮ ನಿತ್ಯ ಕರ್ತವ್ಯಗಳನೆಲ್ಲ ಮುಗಿಸಿ ಸ್ನಾನಾದಿ ನಿಯಮಗಳನೆಲ್ಲ ಮಾಡಿಕೊಂಡು ನಂತರ ನನ್ನ ಶಕ್ತಿಯ ಶಿಲಾಪ್ರತಿಮೆಗಳನ್ನು ರಾಗಿ ಚೀಲದಿಂದ ಹೊರಕ್ಕೆ ತೆಗದು ಒಂದು ದೊಡ್ಡ ಹರಿವಾಣದಲ್ಲಿಟ್ಟು ಮನೆಯಲ್ಲಿರುವ ಎಳ್ಳು ಎಣ್ಣೆಯನ್ನು ಹಚ್ಚಿ ಚೆನ್ನಾಗಿ ಮಜ್ಜನ ಮಾಡಿರಿ. ಕೆಲವು ಸಮಯ ಬಿಟ್ಟು ನಿರ್ಣಾಯಕವಾಗಿ ಅಭಿಷೇಕದ ಪರಿಕರಗಳನ್ನು ಬಳಸಿ ಕಳಾನಭಿಷೇಕ ಮಾಡಿರಿ. ಆಗ ನನ್ನ ಪ್ರತಿಮೆಗಳೊಳಗೆ ''ಚೀತ್ಕಳೆ''(ಜ್ಯೋತಿ) ಕಾಣುತ್ತದೆ. ಈ ಚೀತ್ಕಳೆಯನ್ನು ತದೇಕ ದ್ರ್ ಷ್ಟಿ ಯಿಂದ ನೋಡುತ್ತಿದ್ದರೆ, ಅದರೊಳಗೆ ನನ್ನ ಸುಂದರ ರೂಪವು ಕಾಣುತ್ತದೆ. ಕಾರಣ ಪೂಜಾ ವೇಳೆಯಲ್ಲಿ ಮಜ್ಜನ ಮಾಡಿ, ಅಭಿಷೇಕ ಮಾಡಿ ಆರಾಧಿಸುವುದು ಸೂಕ್ತವಾದುದ್ದು. * ನಂತರ ಕುಲ ಪುರೋಹಿತರ ಮಂತ್ರ ಘೋಷಣೆಯೊಂದಿಗೆ ವಿಧಿ ವಿಧಾನಗಳ ಪ್ರಕಾರ ಧೈವ ಶಕ್ತಿಯನ್ನು ಪ್ರತಿಮೆಗಳಿಗೆ ಕೊಟ್ಟು ನಿಮ್ಮ ಮನೆಯಲ್ಲಿ ಅವುಗಳಿಗೆ ಪೂಜೆಯನ್ನು ಮಾಡಿ ತಳಿಗೆ ಅರ್ಪಿಸಿದರೆ ತೃಪ್ತಳಾಗುತ್ತೇನೆ. ಈ ಎಲ್ಲಾ ಪ್ರಕ್ರಿಯೆಗಳು ಬೆಳಗಿನ ೬-೩೦ ಘಂಟೆ ಗೊಳಗಾಗಿ ಮುಗಿಸಬೇಕು ಎಂದು ತಮ್ಮ ಸ್ಥಾಪನೆಯ ವಿಧಾನಗಳನ್ನೆಲ್ಲ ತಿಳಿಸಿದಂತಾದ ಮೇಲೆ, ತನ್ನಲ್ಲಿರುವ ಮೂರು ಶಕ್ತಿ ಪ್ರಭಾವಗಳ ಬಗ್ಗೆ ಹೇಳುತ್ತಾ- ಯಾರು ಶ್ರದ್ದೆ, ಪ್ರಭಾವ ಗಳ ಬಗ್ಗೆ ಹೇಳುತ್ತಾ ಯಾರು ಶ್ರದ್ದೆ, ಭಕ್ತಿ, ನಂಬಿಕೆಯಿಂದ ನನ್ನನ್ನು ಆರಾಧಿಸುತ್ತಾರೋ ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಕಂಕಣ ಭಾಗ್ಯ, ಉತ್ತಮ ದಾಂಪತ್ಯ ಭಾಗ್ಯ ಹಾಗೂ ಸಮೃದ್ದ ಜೀವನವನ್ನು ಕೊಡುತ್ತೇನೆ. * ''ಶ್ರೀ ಉಡಿಶೀಲಮ್ಮ'' ಶಕ್ತಿಯಾಗಿಯೂ ನನ್ನ ಬಗ್ಗೆ ಉತ್ತಮ ಆಚಾರ, ನಿಷ್ಟೆಯಿಂದ ಸೇವೆಯನ್ನು ಮಾಡುತ್ತಾರೋ, ಅಂತಹವರನ್ನು ಕಾಡುವ ದುಷ್ಟ ಪಿಡುಗುಗಳಾದ ಸಾಂಕ್ರಾಮಿಕ ರೋಗಗಳಿಗೆ ಕಾರಣವಾದ ದುಷ್ಟ ಮಾರಿಗಳನ್ನು ಹೊರ ಹಾಕುವ ಎರಡನೇ ಶಕ್ತಿ ''ಶ್ರೀ ಮಾರಿಕಾಂಬೆ ''ಯಾಗಿಯೂ ಗ್ರಾಮದಲ್ಲಿ ತಾಂಡವ ಮಾಡುತ್ತಿರುವ ಅಜ್ಞಾನ, ಧಾರಿದ್ರ್ಯ, ಮೂಢನಂಬಿಕೆ ಮತ್ತು ಅಭಾವಗಳನ್ನು ನಿವಾರಣೆ ಮಾಡಿ ಆರೋಗ್ಯ ಸಮೃದ್ದಿ ಸುಜ್ಞಾನವನ್ನು ಮೂರನೇ ಶಕ್ತಿಯಾಗಿ ''ಶ್ರೀ ದೇವೀರಮ್ಮ'' ನಾಗಿಯೂ ಕರ್ತವ್ಯಗಳನ್ನು ಕಾಲ ಕಾಲಕ್ಕೆ ನಿರ್ವಹಿಸುತ್ತಿರುತ್ತೇನೆ. ನನ್ನನ್ನು ನಿಮ್ಮ ಗ್ರಾಮದಲ್ಲಿ ಸ್ಥಾಪನೆ ಮಾಡಿದ ದಿನದಿಂದ ಪ್ರತಿ ವರ್ಷವೂ 'ಬಂಡಿ ಹಬ್ಬ' ಎಂದು ಪರಿಷೆಯನ್ನು ಮಾಡಿ. * ಆ ಒಂದು ವರ್ಷದಲ್ಲಿ ಅನಧಿಕೃತವಾಗಿ ಗ್ರಾಮದ ಒಳಗಡೆಗೆ ನುಸುಳಿ ಬಂದು ಜನ, ಜಾನುವಾರುಗಳು ಕಾಡುವ ಎಲ್ಲ ದುಷ್ಟ ಮಾರಿಗಳನ್ನು ತಮಟೆ ವಾದ್ಯ ಶಬ್ದ ಗಳಿಂದ ಎಚ್ಚಿಸಿ, ಅವುಗಳನೆಲ್ಲ ಊರಿನ ಹೆಬ್ಬಾಗಿಲಿಗೆ ಕರೆತಂದು ಸಿದ್ದ ಮಾಡಿದ ಬಂಡಿಯಲ್ಲಿ ತುಂಬಿ ಮಾರಿಗಳಿಗೆ ಪ್ರಿಯ ವಾದ ಬಿಳಿ ಬಣ್ಣದ ಬಟ್ಟೆಯಿಂದ ಕೆಳಕ್ಕೆ ಜಿಗಿಯದಂತೆ ಬಂದಿಸಿ ಇವುಗಳಿಗೆ ಪ್ರಿಯವಾದ ಖಂಡಾ ಹಾರದ ತದ್ರೂಪ ಶಾವಿಗೆ ಪರ್ಪನ್ನು ಎಡೆ ಇತ್ತು ಪೂಜಿಸಿ ಕೂಸ್ಮಂಡದಿಂದ ಬಂಡಿಗೆ ದಿಗ್ಬಾಂದನಮಾಡಿ ಅದನ್ನು ಬಲಿಕೊಟ್ಟು ನಂತರ ಗಾಡಿಯಲ್ಲಿ ಭದ್ರಗೊಳಿಸಿ ಹಳ್ಳಿವಾದ್ಯ ಪ್ರತಿ ಮನೆಯ ಎಡೆಯನ್ನು ಹೊತ್ತ ಭಕ್ತರು ಬಂಡಿಯನ್ನು ಸುತ್ತುವರಿದು, ಎಳೆದು ತಂದು ನನ್ನ ಸನ್ನಿಧಿಗೆ ಒಪ್ಪಿಸಿ; *ಇವುಗಳು ನನ್ನ ಹಿಡಿತಕ್ಕೆ ಬಂದ ಮೇಲೆ ಭಕ್ತರು ತಂದ ಶಾವಿಗೆ ಪರ್ಪನ್ನು ೧೦೧ ಮಾರಿಗಳಿಗೆ ಎಡೆ ಇತ್ತು ಪೂಜಿಸಿ ನಮ್ಮ ಮನೆಯ ಕಷ್ಟಕ್ಕೆ ಬರಬೇಡ ಸುಖಕ್ಕೆ ಬಾ ಎಂದು ಪ್ರಾರ್ಥನೆಯ ಮಾಡಿ ಈ ಮಾರಿಗಳಿಗೆ ಆರ್ಫಿಸಿದರೆ; ತೃಪ್ತಗೊಳ್ಳುತ್ತಾರೆ ನಂತರ ಇವರನ್ನೆಲ್ಲ ಗ್ರಾಮದಿಂದ ಹೊರಕ್ಕೆ ಓಡಿಸಿ ಜನ, ಜಾನುವಾರುಗಳು ಆರೋಗ್ಯ ನೆಮ್ಮದಿಯಿಂದ ಇರುವಂತೆ ಬೆಂಗಾವಲಾಗಿರುತ್ತೇನೆ ಇಂದಿನ ದಿನದಿಂದ ನಿಮ್ಮ ಸಂತತಿಯವರು ಪ್ರತಿ ಶುಕ್ರವಾರ ತಪ್ಪದೆ ನನಗೆ ಪೂಜೆ, ನೈವೇದ್ಯ, ಸಲ್ಲಿಸಲು ಕ್ರಮವು ನಿರಂತರ ವಾಗಿ ನೆಡೆದುಕೊಂಡು ಬರಬೇಕು, ನನ್ನನ್ನು ಆರಾಧಿಸುವ ವಿಷಯದಲ್ಲಿ ಯಾರು ಅಲಕ್ಷ ಮಾಡುತ್ತಾರೋ ಅಂತವರನ್ನು ನಾನು ಸಹ ಅಲಕ್ಷ ಮಾಡುತ್ತೇನೆ ಎಂಬ ಎಚ್ಚರಿಕೆಯ ಮಾತುಗಳನ್ನು ಹೇಳಿ ನಾನು ಪ್ರಸ್ತುತ ಪಡಿಸಿರುವ ಎಲ್ಲ ನಿಯಮಗಳನ್ನು ಕೊಡಲೇ ಕಾರ್ಯರೂಪಕ್ಕೆ ತರಲು ಗೌಡರಿಗೆ ಶಕ್ತಿ, ಜ್ಞಾನವನ್ನು ಕೊಟ್ಟು ಅದೃಶ್ಯ ವಾದಂತೆ ಪ್ರೇರಣೆಯಾಗುತ್ತದೆ. *ಆ ರಾತ್ರಿ ಎಲ್ಲ ಶ್ರೀ ದೇವಿಯವರು ಹಲಗೇಗೌಡರ ಕನಸಿಗೆ ಆವೇಶವಾಗಿ ಬಂದು ಎಲ್ಲ ವಿಷಯಗಳನ್ನು ತಿಳಿಸಿದ ವಿಸ್ಮಯವನ್ನು ತಿಳಿದು, ಜಾಗೃತವಸ್ಥೆಗೆ ಬಂದ ಕೂಡಲೇ ಎಚ್ಚರ ಉಂಟಾಗುತ್ತದೆ; ಕೂಡಲೇ ಎದ್ದು ಹೊರಕ್ಕೆ ಬಂದು ನೋಡುತ್ತಾರೆ ಎಲ್ಲವೂ ಯಥಾಸ್ತಿತಿ ಆಗಲೇ ಮೂಡಣ ಕೆಂಪಾಗಿದ್ದು ದಿನಕರನ ಆಗಮನದ ಛಾಯೆ ಕಂಡು ಬರುತ್ತದೆ. ರಾತ್ರಿ ಇಡೀ ಕಂಡ ಸಂಗತಿ ಇಂದ ತುಂಬಾ ಭಾವುಕರಾಗಿ ಶ್ರದ್ದಾ ಭಕ್ತಿಯಿಂದ ಕಾರ್ಯೋನ್ಮುಖರಾಗುತ್ತಾರೆ. ತಮ್ಮ ಶೌಚೊಪಚಾರಗಳನ್ನೆಲ್ಲ ಮುಗಿಸಿಕೊಂಡು, ಸ್ನಾನಕ್ಕೆ ವ್ಯವಸ್ಥೆ ಮಾಡಿ ಪೂಜೆಗಾಗಿ ಬಗೆ ಬಗೆಯ ಪುಷ್ಪ ಪತ್ರೆಗಳನ್ನು ಅರಸಿ ತಂದು ಇಡುತ್ತಾರೆ. * ನಂತರ ರಾಗಿ ಚೀಲದ ಒಳಗಡೆಯಿಂದ ಧೈವ ಬಿಂಬಿತ ವಿಗ್ರಹಗಳನ್ನು ಹೊರಕ್ಕೆ ತೆಗದು ದೇವಿಯವರ ಆಪೇಕ್ಷೆಯಂತೆ ದೊಡ್ಡ ಹರಿವಾಣದಲ್ಲಿ ಸ್ಥಾಪಿಸಿ ಮೊದಲು ಎಣ್ಣೆ ಮಜ್ಜನ ಮಾಡಿ ಅಗತ್ಯ ಪೂಜಾ ಸಾಮಗ್ರಿಗಳನ್ನು ಸಿದ್ದತೆ ಮಾಡುತ್ತಾರೆ. ಆ ನಂತರ ಸ್ನಾನ ಮಾಡಿ ಶುಚಿಭೂತರಾಗಿ ಮನೆಯವರನ್ನು ಏಳಿಸುತ್ತಾರೆ; ಈ ದಿನದಿಂದ ನಮ್ಮ ಕುಟುಂಬಕ್ಕೆ ಹೊಸ ಪರ್ವ ಆರಂಭವಾಗಿದೆ, ಎಲ್ಲರೂ ಬೇಗ ಸ್ನಾನಾದಿಕ್ರಮಗಳಿಂದ ಸಿದ್ದರಾಗಿ ಎಂಬುದಾಗಿ ತಿಳಿಸಿದಂತೆ ಕುತೂಹಲ ಸಂಶಯ ಉಂಟಾಗುತ್ತದೆ. ಯಜಮಾನರ ಆದೇಶದಂತೆ ಎಲ್ಲರೂ ಸಿದ್ದರಾದ ಮೇಲೆ ತಾವು ಮಲಗಿದ್ದ ಕೋಣೆಗೆ ಕರೆದುಕೊಂಡು ಹೋಗಿ ಹರಿವಾಣದಲ್ಲಿ ಇಡಲಾಗಿದ್ದ ಲಿಂಗಾಕಾರದ ಮೂರು ಕಪ್ಪು ವಿಗ್ರಹಗಳನ್ನು ತೋರಿಸುತ್ತಾ, ನಿನ್ನೆ ಸಂಜೆಯಿಂದ ರಾತ್ರಿಯಿಡೀ ''ಶ್ರೀ ಉಡಿ ಶೀಲಮ್ಮ'' ಆವೇಶವಾಗಿ ಬಂದು ತಮ್ಮ ಶಕ್ತಿ ಪವಾಡ ಆಚರಣೆಗಳ ಬಗ್ಗೆ ತಿಳಿಸಿ ಅಂತರ್ಧಾನಳಾದ ವಿಚಾರವನ್ನು ತುಂಬಾ ಬಾವುಕರಾಗಿ ತಿಳಿಸುತ್ತಾರೆ. *ಈ ವಿಸ್ಮಯವನ್ನು ಕೇಳಿದ ಮನೆಯವರಿಗೆ ನಂಬಿಕೆ ಭಕ್ತಿ ಉಂಟಾಗಿ ಮುಂದಿನ ಕಾರ್ಯಗಳಿಗೆ ಸಿದ್ಧರಾಗುತ್ತಾರೆ. ಈ ವಿಚಾರವು ಕೇರಿಯವರಿಗೆಲ್ಲ ಹರಡಿ ಕುತೂಹಲ ಭರಿತರಾಗಿ ಗೌಡರ ಮನೆಗೆ ಬಂದು ಹರಿವಾಣದಲ್ಲಿ ಇಡಲಾಗಿದ್ದ ದೇವಿಯಪ್ರತಿಮೆಗಳನ್ನು ಶ್ರದ್ದೆ, ಭಕ್ತಿಯಿಂದ ದರ್ಶನ ಮಾಡಿ ಇಲ್ಲಿಗೆ ಪಾದಾರ್ಪಣೆ ಮಾಡಿದಾಗ ವಿಚಾರವನ್ನು ಗೌಡರಿಂದ ತಿಳಿದು ಉತ್ಸಾಹ, ಸಂತೋಷದಿಂದ ದೇವಿಯವರ ಸೇವೆಯನ್ನು ಮಾಡಲು ಸಿದ್ದರಾಗುತ್ತಾರೆ; ಅಪ್ಪಣೆಯಾದಂತೆ ದೇವರ ಬನವನ್ನು ಸ್ವಚ್ಛಮಾಡಿ ಕೇರಿಯಿಂದ ಬನದವರೆಗೆ ಗುಡಿಸಿ ನೀರು ಹಾಕುವುದು ತಳಿರು ತೋರಣ ಗಳಿಂದ ಅಲಂಕಾರ ಮಾಡುವುದು ಬನಕ್ಕೆ ಚಪ್ಪರ ಹಾಕುವುದು ಮುಂತಾದ ಕೆಲಸಗಳನ್ನು ಪರಸ್ಪರ ಸಹಕಾರದಿಂದ ಹಾಗೂ ಸಂಭ್ರಮಗಳಿಂದ ಮಾಡುತ್ತಾರೆ. *ಶ್ರೀ ದೇವಿಯವರ ಅಪೇಕ್ಷೆಯಂತೆ ಪುರೋಹಿತರ ಸಲಹೆಯ ಪ್ರಕಾರ ಮನೆಯಲ್ಲಿ ಸರಳವಾದ ಅಗ್ರಪೂಜೆಯನ್ನು ಮಾಡಿ ಆರತಿ ಮಾಡಿದ ನಂತರ ದೇವರು ದುಂಬಿತ ಹರಿವಾಣವನ್ನು ಈ ವ್ಯವಸ್ಥೆಗೆಲ್ಲ ಕಾರಣ ಕರ್ತರಾದ ಹಲಗೇಗೌಡರ ತಲೆಯ ಮೇಲೆ ಹೊತ್ತು ಮೂಡಣ ದಿಕ್ಕಿನತ್ತ ಹೇಮಾ ವತಿ ನಡಿಗೆ ಬಿಜಯಂಗೈದು; ಗಂಗಾಸ್ನಾನದಲ್ಲಿ ಪುರೋಹಿತರ ವಿಧಿ ವಿಧಾನಗಳ ಪ್ರಕಾರ ದೇವಿಯವರಿಗೆ ದೈವತ್ವವನ್ನು ಕೊಟ್ಟು ದಶ ಕುಂಭಗಳನ್ನು ದೇವಿ ಕಲಶವನ್ನು ಸ್ಥಾಪಿಸಿ ವನಿತೆಯರಿಗೆಲ್ಲ ಹೂವಿನ ಕಂಕಣ ಕಟ್ಟಿ, ಮುತ್ತೈದೆಯರಿಂದ ಪಂಚ ಪೂಜೆಯಾದ ಮೇಲೆ ಎಲ್ಲಾ ಮಾನಿನಿಯ ರಿಗೂ ಮಡಿಲನ್ನು ತುಂಬಿ, ಒಬ್ಬ ಮಾನಿನಿಯ ದೇವಿ ಕಲಶ ಹತ್ತು ಜನ ವನಿತೆಯರಿಂದ ಪೂರ್ಣಕುಂಭ ಹಾಗೂ ಗೌಡರಿಂದ ಪ್ರತಿಮೆ ಗಳನ್ನಿಟ್ಟು ಹರಿವಾಣ ತಲೆಯ ಮೇಲೆ ಹೊತ್ತು ದಾರಿಯುದ್ದಕ್ಕೂ ಪಕ್ಷಾಮಡಿಯ ಮೇಲೆ ಘಂಟೆಯಿಂದ ಮಂತ್ರ ಘೋಷಣೆ ಮಾಡುತ್ತಾ ಸಿದ್ದಪಡಿಸಲಾಗಿದ್ದ ದೇವರ ಬನಕೆ ತರುತ್ತಾರೆ. * ಶ್ರೀ ದೇವಿಯವರನ್ನು ಸ್ಥಾಪನೆ ಮಾಡುವ ಜಾಗಕ್ಕೆ ಗೋಮಯ ಪಾದೋದಕಗಳಿಂದ ದೋಷರಹಿತವನ್ನಾಗಿ ಮಾಡಿ ದೇವಿಯ ದಾನ್ಯ ಸ್ತಂಬನದ ಮುಖಾಂತರ ಬಂದಿದ್ದರಿಂದ ಚೀಲದಲ್ಲಿದ್ದ ರಾಗಿಯನ್ನು ಗದ್ದುಗೆಯಂತೆ ಹರಡಿ ಕಲಶ ಹಾಗೂ ಪೂರ್ಣ ಖೊಂಬಗಳನ್ನು ಈ ಗದ್ದುಗೆಯ ಮೇಲೆ ಸ್ಥಾಪಿಸಿ ಹರಿವಾಣವನ್ನು ಪಕ್ಷಕ್ಕೆ ಇಟ್ಟುಕೊಳ್ಳುತ್ತಾರೆ. ಮನೆಯಲ್ಲಿ ಎಣ್ಣೆ ಮಜ್ಜನ ಮಾಡಿದ್ದರಿಂದ ಅರ್ಘ್ಯಪಾದ್ಯ ಆಚಮನ ಪರಿಕರಗಳಿಂದ ಅಭಿಷೇಕಮಾಡಿ ಪ್ರತಿಮೆಗಳೊಳಗೆ ಚೀತ್ಕಲೆ ಕಾಣುವಂತೆ ಹೊಳಪು ಹೋಳಿಸಿದಾನಾಂತರ ಗದ್ದುಗೆಯ ಮೇಲೆ ಸ್ಥಾಪನೆ ಮಾಡಿದ ಮೇಲೆ, ಮಧ್ಯಕ್ಕೆ ಶ್ರೀ ಉಡಿಶೀಲಮ್ಮ ಎರಡನೇ ಶಕ್ತಿ ಸಂಕೇತ ಮಾರಿಕಾಂಬೆಯನ್ನು ಬಲಭಾಗಕ್ಕೂ ಮತ್ತು ಮೂರನೇ ಶಕ್ತಿ ಸಂಕೇತ ದೇವೀರಮ್ಮನವರನ್ನು ಎಡ ಭಾಗಕ್ಕೂ ಪೂರ್ವಾಭಿಮುಖವಾಗಿ ಸ್ಥಿರಗೊಳಿಸುತ್ತಾರೆ. * ಎರಡು ಬದಿಗೂ ಕೈ ಎಣ್ಣೆ ದೀಪ ಹಚ್ಚಿಟ್ಟು ಪ್ರಕಾಶಮಾನ ಗೊಳಿಸಿ, ಹೊಳಪುಗೊಳಿಸಿ ಪ್ರತಿಮೆಗಳೊಳಗೆ ಚೀತ್ಕಲೆ ಕಾಣುವಂತೆ ವ್ಯವಸ್ಥೆಯಾಗುತ್ತದೆ. ಪೋರೋಹಿತರ ಮಂತ್ರೋಪದೇಶಗಳ ಆಗರವಾಗಿ ರುದ್ರ ಹೋಮವಾಗುತ್ತದೆ. ನಂತರ ಗಣಪತಿ ಪೂಜೆ, ಕಲಶ,ಕುಂಭಗಳಿಗೆ, ಪೂಜೆಯೊಂದಿಗೆ ದೇವಿಯವರಿಗೆ ನವ ವಿಧಧ ಪುಷ್ಪಗಳಿಂದ ಅಲಂಕರಿಸಿ ದೈವ ಕಲೆಯನ್ನು ತುಂಬಿ ಪೂಜಿತರನ್ನಾಗಿ ಮಾಡಿದ ಮೇಲೆ, ಮಹಾಪೂಜೆ, ಮಂಗಳಾರತಿ, ಪಂಚಾಮೃತಗಳಿಗೆ ಅರ್ಪಣೆ ಹಣ್ಣು ಕಾಯಿ ಬೆಲ್ಲದ ನೈವೇದ್ಯ ಆದ ಮೇಲೆ, ಆರು ತೋಳು ಬಲಗಳನ್ನೂ ಸರ್ವಶಕ್ತಿ ಯನ್ನು ಹೊಂದಿರುವ ಗ್ರಾಮದ ಅಧಿದೇವತೆ ''ಶ್ರೀ ಗ್ರಾಮದೇವತೆ'' ಎಂಬ ಒಂದೇ ಅರ್ಥದ ರೂಡಿ ನಾಮದಿಂದ ನಾಮಕರಣ ಮಾಡಲಾಯಿತು; *ನೆರದಿದ್ದ ಭಕ್ತ ಸಮೂಹವು ಜನ ಮನದ ಜಯದೇವಿ ''ಶ್ರೀ ಗ್ರಾಮದೇವತೆ '' ಎಂಬುದಾಗಿ ಸಾಮೂಹಿಕವಾಗಿ ಜನ ಘೋಷಣೆ ಮಾಡುತ್ತಾರೆ. ಈ ಪ್ರಕ್ರಿಯೆಗಳೆಲ್ಲ ಮುಗಿದನಂತರ ಭಕ್ತರ ಮನೆಗಳಿಂದ ಬಂದಿದ್ದ ತಳಿಗೆ ಪದಾರ್ಥಗಳು( ಅಕ್ಕಿ ಬೆಲ್ಲ) ಬಾಳೆ ಹಣ್ಣು ತೆಂಗಿನ ಕಾಯಿ ಸೇವೆ ಯನ್ನು ಮಾಡಿ ಎಲ್ಲರಿಗೂ ತೀರ್ಥ, ಪ್ರಸಾದವನ್ನು ಕೊಟ್ಟು ಪುನೀತರನ್ನಾಗಿ ಮಾಡಿದ ಸಂಬಂಧ ಗ್ರಾಮದಲ್ಲಿ ಇಂತಹ ಸತ್ಕಾರ್ಯವು ಅನಿರೀಕ್ಷಿತವಾಗಿ ನೆರವೇರಿದ್ದರಿಂದ ನಂಬಿಕೆ, ಭಕ್ತಿ, ಸಂತೋಷವೂ ಭಕ್ತರಲ್ಲಿ ನೆಲೆಯಾಗಿ ಉಳಿದಿದೆ. ಶ್ರೀ ದೇವಿಯವರು ಕಿರು ಧಾನ್ಯದಿಂದ ರಾಗಿಯ ಗದ್ದುಗೆಯ ಮೇಲೆ ಆಸೀನರಾಗಲು ಇಷ್ಟ ಪಟ್ಟಿದ್ದು ಬಹಳ ಮಹತ್ವವನ್ನು ಪಡೆದುಕೊಂಡಿದೆ. * ''ರಾಗಿ'' ಎಂಬ ಸಂಭವನೀಯ ವಾಕ್ಯವು ಭಕ್ತಿಯ ನೆಲೆಗಟ್ಟಿನ ಮೇಲೆ ಬಂದಿರಬಹುದೆಂಬ ನಂಬಿಕೆಯಾಗಿದೆ; ಹೇಗೆಂದರೆ ರಾಗಿಯಿಂದ ತಯಾರಿಸಿದ ಆಹಾರ ಪದಾರ್ಥಗಳನ್ನು ಪ್ರಸಾದ ಮಯವಾಗಿ ಸೇವನೆ ಮಾಡುವವರು ಶ್ರೀ ದೇವಿಯವರು ಆಶೀರ್ವಧಿಸಿದಂತೆ. ಭಕ್ತಿವಂತರಾಗಿ ನಿಷ್ಟೆಯಿಂದ ಪೂಜೆಮಾಡುವವರಿಗಾಗಿ ನಂಬಿಕೆಯುಳ್ಳವರಾಗಿ, ಜ್ಞಾನಳ್ಳವರಾಗಿ, ಶಕ್ತಿವಂತರಾಗಿ, ಆರೋಗ್ಯವಂತರಾಗಿ, ಯೋಗವಂತರಾಗಿ, ಗುರು ಹಿರಿಯರಲ್ಲಿ ನಿಷ್ಟಾವಂತರಾಗಿ, ತಂದೆ ತಾಯಿಯವರನ್ನು ಪೂಜಿಸುವವರಾಗಿ, ಹೀಗೆ ಪ್ರತಿ ಭಾವಾರ್ಥದ ಕೊನೆಯಲ್ಲಿ ರಾಗಿ ಎಂದು ಇದರ ಮಹತ್ವವನ್ನು ತಿಳಿಸಿರುವುದರಿಂದ ರಾಗಿಯ ತಳಿಗೆಯನ್ನು ದೇವಿಯವರು ಇಷ್ಟಪಡುವ ಕಾರಣದಿಂದ ಬಂಡಿ ಹಬ್ಬದ ಆಚರಣೆ ದಿನ ಎಡೆಯಾಗಿ ರಾಗಿ ಶಾವಿಗೆಯನ್ನು ತಂದು ಅರ್ಪಣೆ ಮಾಡುತ್ತಿರುವುದು ಪ್ರಸ್ತುತವೆನಿಸಿರುತ್ತೆ. *ಈ ಎಲ್ಲ ಪ್ರಕ್ರಿಯೆಗಳು ನೆರವೇರಿದ ಮೇಲೆ ದೇವಿಯವರ ಪೂರ್ಣ ಕುಂಭ ಹಾಗೂ ಕಲಶದ ಪವಿತ್ರ ಜಲವನ್ನು ದೇವರ ಬನದ ಸುತ್ತಲೂ ಪ್ರೋಕ್ಷಿಸಿ ದಿಗ್ಬಂದನ ಮಾಡುತ್ತಾರೆ, ನಂತರ ಪ್ರತಿಮೆಗಳಿಗೆ ಅಪಾಯ ಅಪಚಾರಗಳು ಆಗಬಾರದೆಂಬ ಭಾವನೆಯಿಂದ ಕೆಲವು ಭಕ್ತರು ಸ್ವಾಧೀನ ದಲ್ಲಿದ್ದ ಕಲ್ಲು ಚಪ್ಪಡಿಗಳನ್ನು ತಂದು ಭದ್ರವಾದ ತಾತ್ಕಾಲಿಕ ಗುಡಿಯನ್ನು ಎಲ್ಲರ ಸಹಕಾರದಿಂದ ನಿರ್ಮಾಣ ಮಾಡುತ್ತಾರೆ. * ಹೀಗೆ ದೇವಿಯವರನ್ನು ಇಲ್ಲಿ ಶಾಶ್ವತವಾಗಿ ನೆಲೆಗೊಳಿಸಿದ ಪ್ರಕ್ರಿಯೆಗಳಲ್ಲೆಲ್ಲ ಪೂರ್ಣವಾದಂತಾದ ಮೇಲೆ ''ಶ್ರೀ ಹಲಗೇಗೌಡರು'' ಪ್ರತಿ ಶುಕ್ರವಾರ ಪೂಜೆಯನ್ನು ನೆಡಸಿಕೊಂಡು ಬರುತ್ತಿದ್ದರು. ಈ ವ್ಯವಸ್ಥೆಯು ಗ್ರಾಮದಲ್ಲಿ ಆದನಂತರ ಶ್ರೀ ದೇವಿಯವರ ಮಹಿಮೆಯಿಂದ ರೋಗ ರುಜಿನಗಳು ನಿಯಂತ್ರಣಕ್ಕೆ ಬರುತ್ತವೆ; ಜನರಲ್ಲಿ ಆಚಾರ ವಿಚಾರಗಳು ಹೆಚ್ಚಾಗಿ ಬರುತ್ತವೆ, ಕಾಲ ಕಾಲಕ್ಕೆ ಮಳೆಯಾಗುತ್ತಿದ್ದರಿಂದ ಸಮೃದ್ಧಿ ವಾತಾವರಣ ಉಂಟಾಗುತ್ತದೆ ಇದರಿಂದ ನೆಮ್ಮದಿಯ ಬದುಕನ್ನು ನಡೆಸುತ್ತಾ ಆಶಾವಾದಿಗಳಾಗಿ ಬಾಳುತ್ತಿರುತ್ತಾರೆ; ======ಕಾಲಾನಂತರದಲ್ಲಿ====== *ಈ ಪ್ರಾಂತ್ಯವನ್ನು ಆಳುತ್ತಿದ್ದ ಕೆಳದಿಯ ಅಂದರೆ ಶಿವಮೊಗ್ಗದ ಪಾಳೇಗಾರರಿದ್ದ ''ಶ್ರೀ ಶಿವಪ್ಪ ನಾಯಕನನ್ನು'' ತನ್ನ ಶತ್ರುಗಳ ನೆಲೆಯನ್ನು ಅರಸುತ್ತಾ ಹಾಗೂ ತನ್ನ ಆಡಳಿತದ ಬಗ್ಗೆ ಪ್ರಜೆಗಳಲ್ಲಿರುವ ಅಭಿಪ್ರಾಯ ಅವರ ಸಮಸ್ಯೆ ತೊಂದರೆಗಳನ್ನು ತಿಳಿಯುವ ಸಂಬಂಧವಾಗಿ ನದಿ ಪಾತ್ರದಲ್ಲಿದ್ದ ಈ ಗ್ರಾಮಕ್ಕೂ ಭೇಟಿ ಮಾಡುತ್ತಾರೆ: ಇಲ್ಲಿ ಜನರಲ್ಲಿ ಆಚಾರ, ವಿಚಾರ, ಭಕ್ತಿ, ಆನ್ಯೂನತೆ, ಸಮೃದ್ದಿ ಮತ್ತು ರಾಜಭಕ್ತಿ ಇವುಗಳನೆಲ್ಲ ನೋಡಿ ಸಂತೋಷ ಭರಿತನಾಗಿ ತನ್ನ ರಾಜ್ಯಾಡಳಿತದ ಬಗ್ಗೆ ಹೆಮ್ಮೆ ಪಡುತ್ತಾನೆ. ಈ ಎಲ್ಲ ಆದರ್ಶ ಹಾಗೂ ಸಂತೋಷಗಳಿಗೆ ಸಕಾರಣ ಗಳನ್ನು ತಿಳಿಯುವ ಆಸೆಯಾಗುತ್ತದೆ; ಊರಿನ ಪುರೋಹಿತರನ್ನು ಮತ್ತು ಮುಖಂಡರಾಗಿದ್ದ ''ಶ್ರೀ ಹಲಗೇಗೌಡರನ್ನು'' ಕರಸಿಕೊಂಡು ಯೋಗ ಕ್ಷೇಮವನ್ನು ವಿಚಾರಿಸುತ್ತಾನೆ ಮತ್ತು ಜನರಲ್ಲಿ ಕಂಡು ಬರುತ್ತಿರುವ ಈ ಮಡಿವಂತಿಕೆಗೆ ಕಾರಣಗಳನ್ನು ಕೇಳುತ್ತಾನೆ. * ''ಶ್ರೀ ಹಲಗೇಗೌಡರು'' ಹೇಳಿದ್ದೇನೆಂದರೆ- ಶ್ರೀ ಪಾರ್ವತಿ ದೇವಿಯವರ ಕನ್ಯೆರಾದ ''ಉಡಿಶಿಲಮ್ಮ''ನವರು ಗ್ರಾಮ ದೇವತೆಯಾಗಿ ನೆಲೆಯಾಗಿರುವ ಕಾರಣ '''' ಬೇಡಿದ್ದಕೆಲ್ಲ ವರ, ಮುಟ್ಟಿದ್ದಕೆಲ್ಲ ಚಿನ್ನ''' ಎಂಬಂತೆ ಅವರ ಶಕ್ತಿ ಪವಾಡಗಳ ಬಗ್ಗೆ ಸಾಗಿ ಬಂದ ಸಂಗತಿಗಳನ್ನೆಲ್ಲ ಸವಿಸ್ತಾರವಾಗಿ ತಿಳಿಸುತ್ತಾರೆ. ಈ ಮಹಾತ್ಮೆಯನ್ನು ತಿಳಿದ ನಾಯಕನಿಗೂ ನಂಬಿಕೆ ಭಕ್ತಿವುಂಟಾಗಿ ದೇವಿಯವರ ದರ್ಶನ ಮಾಡುವ ಹಂಬಲ ಉಂಟಾಗುತ್ತದೆ; *ಭಕ್ತರ ಸಮೇತ ಬಾಣಕ್ಕೆ ಬಂದು ಪೂಜಿಸಿದ್ದ ಪ್ರತಿಮೆಗಳಲ್ಲಿ ಏಕ ಚಿತ್ತದಿಂದ ದೃಷ್ಟಿ ಇಟ್ಟು ಕಾಣುತ್ತಿದ್ದ ''ಚೀತ್ಕಲೆ''ಯ ಅಂತರಂಗದಿಂದ ಶ್ರೀ ದೇವಿಯವರ ಸುಂದರ ರೂಪವನ್ನು ಕಂಡು ಲೀನರಾಗಿ ಭಾವಪರವಶರಾಗುತ್ತಾರೆ. ನಂತರ ಜಾಗೃತಗೊಂಡು ಆರಾಧಕರಿಂದ ಪೂಜೆಯನ್ನು ಮಾಡಿಸಿ ತೀರ್ಥ ಪ್ರಸಾಧವನ್ನು ತೆಗೆದುಕೊಂಡು ತನ್ನನ್ನು ಕಾಡುತ್ತಿದ್ದ ಕೊರತೆಯನ್ನು ನಿವಾರಿಸಲು ತನ್ನ ಮನಿಸ್ಸಿನಲ್ಲೇ ಪ್ರಾರ್ಥನೆ ಮಾಡಿ, ಹರಕೆ ಹೊತ್ತು ನಂಬಿಕೆ ಸಂತೋಷದಿಂದ ತಮ್ಮ ಬೇಟಿಗಾಗಿ ಬಂದಿದ್ದ ಪ್ರಜೆಗಳಿಗೆ ಸಾಂತ್ವನ ಹೇಳಿ, ಎಲ್ಲರಿಗೂ ಶ್ರೀ ದೇವಿಯವರು ಶ್ರೇಯಸ್ಸನ್ನು ಕೊಡಲಿ ಎಂಬುದಾಗಿ ಹಾರೈಸಿ ಅಲ್ಲಿಂದ ಬೀಳ್ಕೊಂಡು ತನ್ನ ಪ್ರಯಾಣವನ್ನು ಮುಂದುವರಿಸುತ್ತಾನೆ. ದಾರಿ ಉದ್ದಕ್ಕೂ ಶುಭ ಶಕುನಗಳು ಕಂಡುಬರುತ್ತವೆ. ಇದು ದೇವಿಯವರ ದರ್ಶನದ ಪಲ ಎಂಬ ನಂಬಿಕೆಯಿಂದ ತನ್ನ ಕೋಟೆಯನ್ನು ತಲುಪುತ್ತಾನೆ. * ಆ ಲಾಗಾಯ್ತಿನಿಂದ ಎಲ್ಲಾ ತೊಂದರೆ ಸಮಸ್ಯೆಗಳು ನಿಯಂತ್ರಣಕ್ಕೆ ಬರುತ್ತವೆ. ಹೀಗಿರುತ್ತಿರುವಾಗ ನಮ್ಮ ಗ್ರಾಮಕ್ಕೆ ಭೇಟಿ ಕೊಟ್ಟು ಹರಕೆ ಹೊತ್ತುಕೊಂಡಿದ್ದರಿಂದ ಫಲವಾಗಿ ೧೩ನೇ ತಿಂಗಳಿಗೆ ಸಂತಾನಹೀನನಾಗಿದ್ದು ನಾಯಕನಿಗೆ ವಂಶೋದ್ದಾರಕನ ಆಗಮನವಾಗುತ್ತದೆ; ಕಳಂಕ ತಪ್ಪಿ ಜನ ನಿಂದನಾ ರಹಿತವಾದ ಕಾರಣ ಆನಂದ ಸಂತೋಷ ಉಂಟಾಗಿ ವಿಜಯೋತ್ಸವ ಆಚರಿಸಿ ಕೋಟೆಯವರಿಗೆಲ್ಲ ಅನ್ನ ವಸ್ತ್ರದಾನ ಮಾಡಿ ಈ ಎಲ್ಲ ಉತ್ಸಾಹಕ್ಕೆ ಕೃಪೆ ಮಾಡಿದ. ''ಶ್ರೀ ಉಡಿಶೀಲಮ್ಮ'' ಯಾ ಗ್ರಾಮದೇವತೆಯವರನ್ನು ಹಾಡಿ ಹೊಗಳುತ್ತಾನೆ; ಮಗ ಹುಟ್ಟಿದ ನಂತರ ತನ್ನ ಎಲ್ಲಾ ಕಾರ್ಯಗಳಲ್ಲೂ ಯಶಸ್ಸು ಕಾಣುತ್ತಾನೆ. ಈ ಅದೃಷ್ಟದ ವಿಚಾರವನ್ನು ಆಗ ತನ್ನ ಪತ್ನಿಗೆ ಮನವರಿಕೆ ಮಾಡಿ ಕೊಳ್ಳುತ್ತಾನೆ. * ಮಗುವಿಗೆ ಒಂದು ವರ್ಷ ತುಂಬುವುದರ ಒಳಗಾಗಿ ಹರಕೆ ಮಾಡಿ ಕೊಂಡಿದ್ದರಿಂದ ಒಂದು ಶುಭ ದಿನ ಪತ್ನಿ ಪುತ್ರ ಹಾಗೂ ಪರಿವಾರ ಸಮೇತ ಕುದುರೆ ಸಾರೋಟಿನಲ್ಲಿ ಬಂದು ಇಲ್ಲಿನ ''ಶ್ರೀ ದೇವಿಯವರ'' ದರ್ಶನ ಮಾಡಿ ಪ್ರತಿಮೆಗಳಿಗೆ ಕಣ್ಮಣಿ, ಸೀರೆ, ಮುಕುಟಗಳಿಂದ ಅಲಂಕಾರ ಮಾಡಿಸಿ ಹೊವು ಹಾರಗಳನ್ನಿಟ್ಟು ಶೃಂಗಾರ ಮಾಡಿ ಸಾಂಪ್ರದಾಯಿಕವಾಗಿ ಪೂಜೆ ಮಾಡಿಸಿ ಪಂಚಾಮೃತ ತಳಿಗೆಯನ್ನು ಅರ್ಪಿಸಿ ಮಹಾ ಮಂಗಳಾರತಿ,ತೀರ್ಥ ಪ್ರಸಾದಗಳನ್ನು, ಪಡೆದುಕೊಂಡು ಕೃತಾರ್ಥರಾಗುತ್ತಾರೆ. ಪೂರ್ವೋಚಿತವಾಗಿ ವ್ಯವಸ್ಥೆ ಮಾಡಿದಂತೆ ಕೇರಿಯ ಭಕ್ತ ಸಮುದಾಯಕ್ಕೆ ಪ್ರಸಾದ ವ್ಯವಸ್ಥೆ ನೆಡೆಯುತ್ತದೆ. ಈ ಎಲ್ಲಾ ಕಾರ್ಯಗಳು ನೆರೆವೇರಿಸಿ, ತನ್ನ ಪ್ರಜೆಗಳ ಪ್ರೀತಿಗೆ ಪಾತ್ರನಾಗಿ ತನ್ನ ಕಳಂಕ ನಿವಾರಣೆ ಹಾಗೂ ಸಮಸ್ಯೆಗಳು ಬಗೆಹರಿದು ಕೊಂಡು ಬರುತಿದ್ದುದ್ದರಿಂದ, ಉತ್ಸಾಹ ಉಳ್ಳವನಾಗಿ ಶ್ರೀ ದೇವಿಯವರಿಗೆ ಸುಂದರ ಹಾಗೂ ಭದ್ರವಾದ ದೇವ ಮಂದಿರವನ್ನು ನಿರ್ಮಿಸಲು ತನ್ನ ಸಿಬ್ಬಂದಿಗೆ ಆದೇಶ ಮಾಡುತ್ತಾನೆ. * ದೇವಿಯ ಅಭಿಷೇಕ ತಳಿಗೆ ಹಾಗೂ ಪೂಜೆ ಇವುಗಳಿಗೆ ಸರಿಯಾದ ನೀರಿನ ಸೌಕರ್ಯಗಳಿಲ್ಲದ ಕಾರಣ ದೇವಾಲಯದ ಮುಂಭಾಗ ಹಾಗೂ ಈಶಾನ್ಯ ಮೂಲೆಗೆ ಲಗತ್ತಾದಂತೆ ವಿಶಾಲವಾಗಿ ನೀರು ಸಂಗ್ರಹವಾಗುವ ರೀತಿಯಲ್ಲಿ ಹಾಲಿ ಹರಿಯುತ್ತಿದ್ದು ನೀರಿನ ಹಳ್ಳವನ್ನು ಒಳ ಸರಿಸಿ ಒಂದು ಕೆರೆಯನ್ನು ಸಹ ಮಾಡಿಸುವ ಜವಾಬ್ದಾರಿಯನ್ನು ತನ್ನ ಸಿಬ್ಭಂದಿಯವರಿಗೆ ಆದೇಶ ಕೊಟ್ಟು ಹೋದ ನಂತರದಲ್ಲಿ ಆಜ್ಞಾಪಿಸಿದ ಕಾಮಗಾರಿಗಳು ಆರು ತಿಂಗಳೊಳಗೆ ಪೂರ್ಣಗೊಂಡು ಸೇವೆಗೆ ಸಿದ್ಧವಾಗುತ್ತದೆ. ಹೀಗೆ ಜನ ಹಿತ ಸೇವಾ ಕಾರ್ಯಗಳನ್ನು ಮಾಡಿಸಿದ್ದರಿಂದ ದೇವಿಯವರ ಅನುಗ್ರಹ ವುಂಟಾಗಿ ಸುಖ ಸಂತೋಷದಿಂದ ಆಡಳಿತ ಮಾಡಿದನೆಂಬ ವಿಚಾರವು ಪ್ರಸ್ತುತವಾಗಿದೆ. ಶ್ರೀ ಗ್ರಾಮದೇವತೆಯವರು ನೆಲೆಯಾದನಂತರದ ದಿನಗಳಲ್ಲಿ ಗ್ರಾಮದಲ್ಲಿ ಸುಭಿಕ್ಷತೆ ಉಂಟಾಗಿದ್ದರು ಸಹ ಜನರಲ್ಲಿ ಮೂಡ ನಂಬಿಕೆಯ ಭದ್ರವಾಗಿ ಬೇರೂರಿದ್ದಿತ್ತು. * ವೀರಶೈವ ಧರ್ಮದ ಹಾಗೂ ಶರಣರ ತತ್ವ ಉಪದೇಶ ಆದರ್ಶಗಳ ಅರಿವಿಲ್ಲದೆ ಅಜ್ಞಾನ ತಮ್ಮ ಕಷ್ಟ ತೊಂದರೆಗಳ ನಿವಾರಣೆಗಾಗಿ ಪ್ರಾಣಿ ಪಕ್ಷಿಗಳ ಬಲಿಯನ್ನು ಕೊಡುವ ಅನಿಷ್ಟ ಪದ್ಧತಿಯೂ ಆಚರಣೆಯಲ್ಲಿದ್ದಿತ್ತು; ಈ ಕೃತ್ಯವು ದೈವ ಮಾನವರಾಗಿ. ಜನಿಸಿ ಸಮಾಜ ಸುಧಾರಣೆಗೆ ತಮ್ಮನ್ನು ತೊಡಗಿಸಿಕೊಂಡ ''ಶ್ರೀ ಜಗಜ್ಯೋತಿ ಬಸವಣ್ಣನವರ'' ಆದರ್ಶ ತತ್ವಗಳಿಗೆ ಕಳಂಕ ಹಾಗೂ ಮಾರಕವಾದ ಹೀನ ಕೃತ್ಯ ಈ ಹಿಂದೆ ವರ್ಷಕ್ಕೊಮ್ಮೆ ಆಚರಿಸುತ್ತಿದ್ದ ಬಂಡಿಹಬ್ಬವನ್ನು ಎರಡು ಜಾತಿಯವರು ಒಟ್ಟಿಗೆ ಕೂಡಿ ಮಾಡುತ್ತಿದ್ದಾಗ ಒಂದು ಘಟನೆ ನೆಡೆಯಿತು. ಸುಮಾರು ೭೦ ವರ್ಷಗಳ ಹಿಂದಿನ ಒಂದು ಪ್ರಸಂಗ ಆ ವರ್ಷ ಬಂಡಿಹಬ್ಬವನ್ನು ಮಾಡುತ್ತಿದ್ದ ಸಮಯದಲ್ಲಿ ಒಂದು ವಿಸ್ಮಯಕರ ಸಂಗತಿ ನೆಡೆಯಿತೆಂಬುದನ್ನು ನಮ್ಮ ಹಿರಿಯರಿಂದ ತಿಳಿದು ಬಂದಿತು. * ವಿಷಯವೇನೆಂದರೆ ೧೯೪೨ ಇಸವಿಗೆ ಮೊದಲಿನಿಂದಲೂ ವಿದ್ಯುತ್‌ಶಕ್ತಿ ಇಲಾಖೆಯ ೪ ಕುಟುಂಬಗಳು ಈ ಗ್ರಾಮದಲ್ಲಿರುವ ಇಲಾಖೆಯ ಬಂಗಲೆಗಳಲ್ಲಿ ವಾಸಿಸುತ್ತಿದ್ದರು. ಇವರಲ್ಲಿ ೨ ಕುಟುಂಬ ವೀರಶೈವರು, ೨ ಕುಟುಂಬ ವಕ್ಕಲಿಗರು. ಆ ವರ್ಷದಲ್ಲಿ ಆಚರಣೆ ಮಾಡುತ್ತಿದ್ದ ಬಂಡಿ ಹಬ್ಬ ದ ವೈಭವವನ್ನು ನೋಡಲು ಹಾಗೂ ಹಣ್ಣು ಕಾಯಿ ಸೇವೆಯನ್ನು ಮಾಡಿಸಲು ಬಂದಿದ್ದರು ಜನ ಸಂದಣಿ ಸ್ವಲ್ಪ ಕಡಿಮೆಯಾದ ಮೇಲೆ ವಕ್ಕಲಿಗ ಕುಟುಂಬದ ಹೆಣ್ಣು ಮಗಳು ದೇವರ ದರ್ಶನವನ್ನು ಮಾಡಲು ಗುಡಿಯ ಬಾಗಿಲಿಗೆ ಬಂದು ಹಣ್ಣು, ಕಾಯಿ, ಬುತ್ತಿಯನ್ನು ಒಳಕ್ಕೆ ಕೊಟ್ಟು ಬಾಗಿಲಲ್ಲಿ ಭಕ್ತಿಯಿಂದ ಕೈಮುಗಿದು ಕೊಂಡು ನಿಂತುಕೊಂಡರು; ಹಣ್ಣು ಕಾಯಿ ಅರ್ಪಣೆ ಮಾಡಿದ ಮೇಲೆ ಮಂಗಳಾರತಿಯನ್ನು ಕೊಡಲು ತಂದಾಗ, ಇವರ ಹಿಂಬಾಗದಿಂದ ಕರ್ಕಶವಾದ ಜೀರಲು ಶಬ್ದ ಬರುತ್ತದೆ; ಜಯಮ್ಮನೆಂಬ ಹುಡುಗಿಯೂ ತಿರುಗಿ ನೋಡುತ್ತಾಳೆ. * ಹರಿಜನ ಮತದ ತಲೆಗಡುಕ ಒಂದು ಕುರಿಯ ತಲೆಯನ್ನು ಕಡಿದು ಕೆಳಕ್ಕೆ ಉರುಳಿಸುತ್ತಾನೆ. ಈ ಕರ್ತವ್ಯವೂ ದೇವರ ಎದುರಿನಲ್ಲಿ ನಡೆದಿತ್ತು. ಇನ್ನೂ ನಾಲ್ಕು ಕುರಿಗಳು ವಧೆಯಾಗಲು ಬಂದಿದ್ದವು. ಕಡಿದ ಕುರಿಯ ಚೆಲ್ಲಿದ ರಕ್ತ ಅದು ಒದ್ದಾಡುತ್ತಿದ್ದ ಸ್ಥಿತಿಯನ್ನು ನೋಡಿದ ಈ ಭಕ್ತೆಯು ಮಾಂಸಾಹಾರಿಯಾಗಿದ್ದರೂ ಸಹ ಮತಿಭ್ರಮಣೆಯಾದಂತಾಗಿ, ''ಶ್ರೀ ದೇವಿಯವರು'' ಮೈ ಮೇಲೆ ಆವೇಶವಾಗಿ ಬಂದಂತೆ, ಮೈ ಯನ್ನು ನಡುಗಿಸುತ್ತಾ ಆರ್ಭಟಿಸಿ, ನನಗೆ ಕರ್ಪೂರ ಹಚ್ಚಿ ತೀರ್ಥಹಾಕು ಎಂದು ದೊಡ್ಡ ದ್ವನಿಯಲ್ಲಿ ಹೇಳಿದ್ದನ್ನು ನೋಡಿದ ಜನ ಸಮೂಹವು ಈಕೆಯ ಕೆಂಪಾದ ಕಣ್ಣು ಅದುರುತ್ತಿದ್ದ ಮೈಯನ್ನು ನೋಡಿ ಭಯದಿಂದ ದಿಗ್ಮೂಢರಾಗುತ್ತಾರೆ; ಮತ್ತೆ ಕರ್ಪೂರ ಹಚ್ಚಲಿಲ್ಲ ಎಂದು ಘರ್ಜಿಸಿದಾಗ ಅರ್ಚಕರು ಕೂಡಲೇ ಕರ್ಪೂರದ ತಟ್ಟೆಯನ್ನು ತಂದು ತೀರ್ಥಪ್ರೋಕ್ಷಣೆ ಮಾಡುತ್ತಾರೆ. * ಆಗ ಹುಡುಗಿಯೂ ತಟ್ಟೆಯನ್ನು ಕೈಗೆ ತೆಗೆದುಕೊಂಡು ''ಅಹಹಾ'' ನಾನು ಹಿಂಸಾ ಮಾರ್ಗದವಳಲ್ಲ, ವೀರಶೈವ ಧರ್ಮದ ಉಪದೇಶ ಪಡೆದು ನೆಲೆಸಿರುವ ಕಾರಣ ಯಾವ ಪ್ರಾಣಿಯು ಜೀವವನ್ನು ಕೊಳ್ಳುವವಳು ಅಲ್ಲ, ತೆಗೆಯುವವಳು ಅಲ್ಲ. ಈ ಗ್ರಾಮದ ಪ್ರತಿಯೊಂದು ಪ್ರಾಣಿಯು ಜೀವನವನ್ನು ರಕ್ಷಿಸುವ ಉದ್ದೇಶದಿಂದ, ಇಲ್ಲಿಗೆ ಬಂದು ನೆಲೆಸಿರುತ್ತೇನೆ. ಎಲ್ಲರ 'ರಕ್ಷಾ ದೇವತೆ''ಯಾಗಿರುತ್ತೇನೆಯೇ, ಹೊರತು ರಕ್ಕಸಿಯಲ್ಲ ಲಿಂಗವಂತರ ಮನೆಯಲ್ಲಿ ತಂಗಿದ್ದು ಅಹಿಂಸಾ ಧರ್ಮವನ್ನು ಆಚರಿಸಿಕೊಂಡು ಹೋಗುತ್ತಿರುವ ಲಿಂಗವಂತ ವ್ಯಕ್ತಿಯ ಮುಖಾಂತರ ಅಭಿಷೇಕ, ಹೋಮ, ಪೂಜೆಗಳಿಂದ ಸಂಸ್ಕಾರವನ್ನು ಪಡೆದು ಶರಣ ಧರ್ಮದ ಆಚರಣೆಯುಳ್ಳವಳಾಗಿದ್ದೇನೆ ಆದಕಾರಣ ''ವೀರಶೈವರಾಗಲಿ'' ಇತರೆ ಯಾವ ತಿನ್ನುಣ್ನುವ ಈ ಮೂಡ ಪದ್ಧತಿಯಿಂದ ಕಳಂಕಿತಳಾಗುತ್ತೇನೆ. ಅಸ್ಪುರ್ಷರ ಸಾಲಿನ ದುಷ್ಟ ದೇವತೆ ಎಂಬ ಭಾವನೆ ನನ್ನ ಭಕ್ತರಲ್ಲಿ ನೆಲೆಯಾಗುತ್ತದೆ. ಇಲ್ಲಿಂದ ಮುಂದಿನ ವರ್ಷಗಳಲ್ಲಿ ಹಬ್ಬವನ್ನು ಬೇರೆ ಬೇರೆ ವಾರಗಳಲ್ಲಿ ಮಾಡಿರಿ ವೀರಶೈವರು ಅಹಿಂಸಾ ದರ್ಮದವರಾಗಿರುವುದರಿಂದ ಮತ್ತೆ ೧೦೧ ಮಾರಿಗಳಿಗೆ ಶಾವಿಗೆ ಎಡೆ ಇತ್ತು ಪೂಜೆ ಸಲ್ಲಿಸಬೇಕಾಗಿರುವುದರಿಂದ, ಮೊದಲು ಆಚರಿಸಬೇಕು. * ನಂತರ ಪರಿಶಿಷ್ಟ ಜಾತಿಯವರು ಮುಂದಿನ ವಾರ ಆಚರಿಸುವುದು ನನಗ ಇಷ್ಟವಾಗುತ್ತದೆ. ಏಕೆಂದರೆ ಅವರು ತಿನ್ನುಣ್ನುವ ಜಾತಿ ತಮ್ಮ ಉದರ ಪೋಷಣೆಗಾಗಿ ಮಾಡುವ ''ಹಿಂಸಾ ಕಾರ್ಯದ ಪಾಪವನ್ನು ಸ್ವಾರ್ಥತೆಯಿಂದ ದೈವದ ಮೇಲೆ ಹೊರಿಸುತ್ತಾರೆ. ಇದು ಹೇಯ ಕೃತ್ಯ, ಆದರೂ ಧರ್ಮದ ಅರಿವು ಪ್ರಾಣದ ಬೆಲೆ ಗೊತ್ತಿಲ್ಲದ ಮೌಡ್ಯತೆಯಿಂದ ಕೊಡುವ ಪಾಪದ ಬಲಿಯು ನನ್ನ ಎದುರಿನಲ್ಲಿರುವ ''ದ್ವಾಮವ್ವ'' ಎಂಬ ಚೌಡಿಯು ಒಪ್ಪಿಕೊಳ್ಳುತ್ತಾಳೆ. ಆಕೆಗೆ ನಿತ್ಯದ ಪೂಜೆ ವಾರದ ಪೂಜೆಗಳಿರುವುದಿಲ್ಲ ಪ್ರಾಣಿಗಳ ಬಲಿಯಿಂದಲೇ ತೃಪ್ತಿ ಪಡುವವಳಾಗಿದ್ದಾಳೆ. ನಾನು ಮಾತ್ರ ಪ್ರಾಣಿಗಳ ಬಲಿಯನ್ನು ಖಡ್ಡಾಯವಾಗಿ ದ್ವೇಷಿಸುತ್ತೇನೆ. * ಈ ಹಿಂಸಾ ಮಾರ್ಗವನ್ನು ಕೈಬಿಟ್ಟು ನನ್ನನ್ನು ನಿತ್ಯ ಅಲಂಕರಿಸುವ ಶಾಶ್ವತ ವಸ್ತುಗಳು ಬೆಳ್ಳಿಯ ರೂಪಕಗಳು ಕಂಚು, ತಾಮ್ರದ ವಸ್ತುಗಳು ಉಡಿಗೆ ಸಾಧನಗಳು ಹೆಚ್ಚಿನದಾಗಿ ನಂಬಿಕೆ, ಭಕ್ತಿಯಿಂದ ಪೂಜಿಸಿದರೆ ತೃಪ್ತಳಾಗುತ್ತೇನೆ ಎಂಬುದಾಗಿ ದೇವಿಯವರ ಅಪ್ಪಣೆಯಾದಂತೆ ಆ ಹೆಣ್ಣು ಮಗಳ ಬಾಯಿಂದ ಹೋರಟ ಮಾತುಗಳಿಂದ ನೆರದಿದ್ದ ಭಕ್ತ ಸಮೂಹವು ನಂಬಿಕೆ, ಭಯದಿಂದ ಮೂಕ ಪ್ರೇಕ್ಷರಾಗುತ್ತಾರೆ ಎಲ್ಲರ ಸಲಹೆಯಂತೆ ಸನ್ನಿದಿಯಿಂದ ತೀರ್ಥ ತಂದು ಹೆಂಗಸಿನ ಮೇಲೆ ಪ್ರೋಕ್ಷಣೆ ಮಾಡಿದಾಗ ಮತ್ತು ಮಂಗಳಾರತಿ ಮಾಡಿದ ಮೇಲೆ ಆಕೆಯ ವಾಸ್ತವ ಸ್ಥಿತಿಗೆ ಬರುತ್ತಾಳೆ. ಕುತೂಹಲ ಗೊಂಡ ಸಮೂಹದವರು ಯಾಕೆ ಹೀಗೆಲ್ಲ ಮಾತನಾಡಿದೆ ಎಂಬುದಾಗಿ ವಿಚಾರ ಮಾಡಿದಾಗ, ನಾನೇನು ಮಾತನಾಡಿದೆ; ಈ ಬಗ್ಗೆ ಯಾವ ಅರಿವು ಇರಲಿಲ್ಲ ಎಂಬುದಾಗಿ ಹೇಳುತ್ತಾಳೆ. * ದೇವಿಯವರು ಈ ಭಕ್ತೇಯ ಮೇಲೆ ಆವೇಶವಾಗಿ ಈ ರೀತಿ ಅಪ್ಪಣೆ ಮಾಡಿದ್ದಾಳೆ ಎಂದು ನಂಬುತ್ತಾರೆ: ನಂತರ ಉಳಿದ ಕುರಿಗಳು ಪುನರ್ಜನ್ಮವನ್ನು ಪಡೆದುಕೊಳ್ಳುತ್ತದೆ; ಶ್ರೀಮತಿ ಜಯಮ್ಮನಿಗೆ ಸನ್ನಿಧಿಯಿಂದ ತಾಂಬೂಲ, ಫಲ, ಪುಷ್ಪಗಳನ್ನು ಕೊಟ್ಟು ಸನ್ಮಾನಿಸಲಾಯಿತು ಅಂದಿನಿಂದ ಆದೇಶವಾದಂತೆ ಬಂಡಿಹಬ್ಬವನ್ನು ಬೇರೆ ಬೇರೆ ವಾರಗಳಲ್ಲಿ ಆಚರಿಸಿಕೊಂಡು ಬರುವುದು ಪದ್ದತಿಯಾಗಿದೆ * * * * * *. <br /> ==ದ್ಯಾಮವ್ವ(ಚೌಡಿಯು)ನ ಆಗಮನ== *ಈ ಗ್ರಾಮದ ಹರಿಜನ(ಪಂಗಡ) ಜಾತಿಗೆ ಸೇರಿದವನಾದ ಸುಮಾರು ೧೪ ವರ್ಷ ವಯಸ್ಸಿನ ಕಾಳಯ್ಯನೆಂಬ ಹುಡುಗನು ತನ್ನ ಮನೆಯಲ್ಲಿನ ಬಡತನ ಹಾಗೂ ಈತನು ಸೋಮಾರಿತನದ ಬಗ್ಗೆ ಮನೆಯಲ್ಲಿನ ಹಿರಿಯರಿಗೆ ಬೇಸರ ಉಂಟಾಗಿ ಕೆಲಸಕ್ಕೆ ಹೋಗು ಏನಾದರೂ ದುಡಿಮೆ ಮಾಡು ಎಂದು ದಿನವೂ ನಿಂದನೆ ಮಾಡುತ್ತಿದ್ದರು; ನಿತ್ಯವೂ ಹಂಗಿನ ಊಟಕ್ಕಾಗಿ ಬಹಳ ಬೇಸರವುಂಟಾಗಿ ಒಂದು ದಿನ ಮನೆಯನ್ನು ಬಿಟ್ಟು ಹೊರಡುತ್ತಾನೆ; ಗೊತ್ತು ಗುರಿಯಿಲ್ಲದ ದಿಕ್ಕಿನತ್ತ ಹೊರತು ದಾರಿಯಲ್ಲಿ ಸಿಕ್ಕಿದ ಗ್ರಾಮಗಳಲ್ಲಿ ಅವರಿವರ ಮನೆಗಳಲ್ಲಿ ಒಪ್ಪೊತ್ತಿನ ಊಟಕ್ಕಾಗಿ ಸಣ್ಣ ಪುಟ್ಟ ಕೆಲಸಗಳನ್ನು ಮಾಡಿಕೊಂಡು, ಊರಿಂದ ಊರಿಗೆ ಸವೆದ ಕಾಲುದಾರಿಯನ್ನು ಹಿಡಿದು ಆಳವಿಲ್ಲದ ನದಿ, ಕಣಿವೆಗಳನ್ನು ದಾಟಿ ೬೦ ಮೈಲಿಗಳನ್ನು ಕ್ರಮಿಸಿ ಮಂಜ್ರಾಬಾದ್(ಸಕಲೇಶಪುರ) ಗೆ ಬರುತ್ತಾನೆ. * ಅಲ್ಲಿ ಸಣ್ಣ ಅಂಗಡಿ ಮುಂದೆ ಕುಳಿತುಕೊಂಡಾಗ ಅಂಗಡಿ ಮಾಲಿಕನು ವಿಚಾರಣೆ ಮಾಡುತ್ತಾನೆ, ತನ್ನ ಪರಿಸ್ಥಿತಿ ಇಲ್ಲಿಗೆ ಬಂದ ಕಾರಣಗಳನ್ನು ತಿಳಿಸುತ್ತಾನೆ. ಅಂಗಡಿಯವನಿಗೆ ಕನಿಕರ ಉಂಟಾಗಿ ತಿನ್ನಲು ಸ್ವಲ್ಪ ಕಾಳುಗಳನ್ನು ಕೊಡುತ್ತಾನೆ. ಅದೇ ಸಮಯಕ್ಕೆ ಬಂದು ಕಾಫಿ ಎಸ್ಟೇಟಿನ ರೈತನೊಬ್ಬ ಅದೇ ಅಂಗಡಿಗೆ ಬರುತ್ತಾನೆ ಅವನ ಸಂಗಡ ಈ ಹುಡುಗನನ್ನು ಕಳುಹಿಸಿ ಕೊಡುತ್ತಾನೆ: ಅಲ್ಲಿಂದ ಅದೇ ತಾಲ್ಲೂಕಿಗೆ ಸೇರಿದ ''ಹಾನಬಾಳು'' ಪ್ರದೇಶದಲ್ಲಿದ್ದ ಶ್ರೀ ದಗ್ಗಪ್ಪಗೌಡರ ಒಡೆತನದ ''ಗಿರಿಕನ್ಯೆ'' ಎಂಬ ಕಾಫಿ ತೋಟಕ್ಕೆ ಬಂದು ಅಲ್ಲಿ ದಿನಗೂಲಿ ಆಳಾಗಿ ಸೇರಿ ಕೊಂಡು ನಂತರದ ವರ್ಷಗಳಲ್ಲಿ ಈತನ ಅನುಭವ ಕಾರ್ಯದಕ್ಷತೆಗಳ ಮೇಲೆ ಪಟ್ಟಿ ಆಳಾಗಿ ಖಾಯಂ ಗೊಳಿಸುತ್ತಾರೆ'. * ಈ ಸಂಬಂಧ ಕೆಲವು ವರ್ಷಗಳವರೆಗೆ ನಿಯತ್ತಿನಿಂದ ಕೆಲಸ ಮಾಡಿಕೊಂಡು ತನ್ನ ಸಹುದ್ಯೋಗಿಗಳಿಗೆ ಮೆಚ್ಚಿಗೆಯಾಗುತ್ತಾನೆ. ಈ ತೋಟದಲ್ಲಿ ''ಕಾಳಯ್ಯ'' ಎಂಬ ಹೆಸರಿನವರು ಮೂರ್ನಾಲ್ಕು ಜನರಿರುತ್ತಾರೆ ಕಾರಣ ಈತನನ್ನು ಗುರುತಿಸಲು ಸಲಿಗೆಯಿಂದ 'ಮೂಡ್ಲಾ' ಎಂಬ ಅಡ್ಡ ಹೆಸರಿನಿಂದ, ಇದರ ಅರ್ಥ ಮೂಡಣ ಸೀಮೆಯವನು ಎಂಬ ಭಾವನೆ , ದುಗ್ಗಪ್ಪ ಗೌಡರು ತಮ್ಮ ತೋಟದ ಬೆಂಗಾವಲಿಗಾಗಿ ''ದ್ಯಾಮವ್ವ'' ಎಂಬ ಚೌಡಿಯನ್ನು ಕರೆತಂದು ತೋಟದ ಮುಖ್ಯ ದ್ವಾರದ ದೇವತಾರೆ ಮರದ ಬುಡದಲ್ಲಿ ನೆಲೆ ಮಾಡಿರುತ್ತಾಲೆ, ಗೌಡರು ಒಕ್ಕಲಿಗ ಜನಾಂಗಕ್ಕೆ ಸೇರಿದವರಾಗಿ ಮಾಂಸಾಹಾರಿಯಾಗಿದ್ದರಿಂದ, ಸ್ವಾರ್ಥತೆಯಿಂದ ಕಾಡುಪ್ರಾಣಿ ಇಲ್ಲವೇ ಸಾಕು ಪ್ರಾಣಿಗಳನ್ನು ಈ ಚೌಡಿಗೆ ಬಲಿಕೊಟ್ಟು ನಂತರ ತಾವು ಸ್ವಾಹಾ ಮಾಡುತ್ತಿದ್ದರು. ಈ ಚೌಡಿಗೆ ಬೇರೆ ಯಾವ ಪೂಜೆ ಪುರಸ್ಕಾರಗಳು ಇರಲಿಲ್ಲ. *ಬಲಿಯಿಂದಲೇ ಶೋಷಣೆಯಾಗುತ್ತಿತ್ತು. ಈ ಚೌಡಿ ಇದ್ದ ಸಂಕೇತ ಕಪ್ಪಾದ ಗುಂಡು ಕಲ್ಲು ಅರಿಶಿಣ, ಕುಂಕುಮ ಲೇಪನ ಮತ್ತು ಬಲಗಡೆಗೆ ಒಂದು ದ್ವಿಶೂಲ ನಿಲ್ಲಿಸಿರುವುದು ಕೆಲವಾರು ವರ್ಷಗಳಲ್ಲಿ ''ಶ್ರೀ ದುಗ್ಗಪ್ಪ ಗೌಡರು'' ತಮ್ಮ ತೋಟವನ್ನು ಕಾರಣಾಂತರಗಳಿಂದ 'ಮೆ II ಪ್ರಾನ್ಸಿ ಸ್ ಹಾರ್ಲೆ' ಎಂಬ ಆಂಗ್ಲ ಉದ್ಯಮಿಗೆ ಮಾರಾಟ ಮಾಡುತ್ತಾರೆ. ಮೇ II ಹಾರ್ಲೆಯವರು ಮೂಢನಂಬಿಕೆಯಿಂದ ಮಾಡುತ್ತಿದ್ದ ಅನಾಚಾರಗಳನೆಲ್ಲ ನಿಲ್ಲಿಸಿ ಬಿಡುತ್ತಾರೆ. ಇದರಿಂದ ಚೌಡಿಗೆ ಯಾವ ಪುರಸ್ಕಾರವು ಇಲ್ಲದಂತಾಗುತ್ತದೆ. ಕಾರಣ ಈಕೆಗೆ ಬಳಲುವ ಪರಿಸ್ಥಿತಿ ಉಂಟಾಗುತ್ತದೆ. ಈ ಮಧ್ಯೆ 'ಮೂಡ್ಲನು' ತನ್ನ ಜೊತೆಗಾರನ ಸಂಗಡ ಮಾತನಾಡುವಾಗಲೆಲ್ಲ, ನಮ್ಮ ಊರಿನ ''ಶ್ರೀ ಗ್ರಾಮ ದೇವತೆ'' ಬನದಲ್ಲಿ ನಿರಂತರ ಪ್ರಾಣಿಗಳ ಬಲಿಯು ನಡೆಯುತ್ತಿರುವ ಬಗ್ಗೆ ಹೊಗಳಿಕೆಯ ಮಾತುಗಳಿಂದ ಆಗಿಂದಾಗ್ಗೆ ಹೇಳುತ್ತಿದ್ದದನ್ನು ಈ ಚೌಡಿಯು ಕೇಳಿಸಿ ಕೊಂಡಿರುತ್ತಾಳೆ ಮತ್ತು ಇಲ್ಲಿಂದ ಹೊರಡಬೇಕೆಂಬ ನೀರಿಕ್ಷೆಯಲ್ಲಿ ಸಮಯ ಕಾಯುತ್ತಿರುತ್ತಾಳೆ. ಈ ಸಮಯ 'ಮೂಡ್ಲಕಾಳನಿಗೆ' ೨೭ ವರ್ಷಗಳು ಕಳೆದಿರುತ್ತದೆ. ಸಂಸಾರಿಯಾಗುವ ಹಂಬಲದಿಂದ ಊರಿಗೆ ಹೊರಡುವ ಮನಸ್ಸಾಗುತ್ತದೆ. ಕೈಯಲ್ಲಿ ಸ್ವಲ್ಪ ಹಣವನ್ನು ಕೂಡಿಸಿಕೊಂಡು; ಒಂದು ಶುಭದಿನ ಬೆಳಗಿನ ೫ ಘಂಟೆಗೆ ಊರಿಗೆ ಅಭಿಮುಖವಾಗಿ ಹೊರಡುತ್ತಾನೆ. ಈ ಸಮಯವನ್ನು ಕಾಯುತ್ತಿದ್ದ ಚೌಡಿಯು ಈತನ ಬೆನ್ನುಹಿಡಿದು ಮೈತುಂಬಿ ಕೊಳ್ಳುತ್ತಾನೆ. * ಇದರಿಂದ ಕಾಲವು ಮೂಡ್ಲನಿಗೆ ಪ್ರಯಾಣದ ಆಯಾಸ, ಹಸಿವು, ನೀರಡಿಕೆಗಳು ಕಂಡು ಬರುವುದಿಲ್ಲ. ತಾನು ಇಲ್ಲಿಗೆ ಬಂದಾಗ ಇದ್ದ ನೇರ ದಾರಿಯೂ ಸವೆದು ಉತ್ತಮವಾಗಿದ್ದರಿಂದ ಬಹಳ ಬೇಗ ಊರು ತಲುಪುತ್ತಾನೆ. ಇಲ್ಲಿಗೆ ಬಂದಾಗ ಪದ್ದತಿ ನಂಬಿಕೆಯಂತೆ ದೇವರಿಗೆ ಕೈ ಮುಗಿಯಲು ನಿಲ್ಲುತ್ತಾನೆ. ಈತನ ಏಕಾಂಕತೆಯನ್ನು ತಿಳಿದ ಚೌಡಿಯು ಇಳಿದು ಕೊಳ್ಳುತ್ತಾಳೆ. ಈಗ ಹುಡುಗನಿಗೆ ಆಯಾಸ, ದಣಿವು, ಹಸಿವು ಎಲ್ಲವುದರ ಅನುಭವವಾಗುತ್ತದೆ. ಮನೆಗೆ ಹೋದ ಮೇಲೆ ಊಟ ಮಾಡಿ ಇದಾವುದರ ಅರಿವೂ ಇಲ್ಲದೆ ನಿದ್ರೆಗೆ ಜಾರುತ್ತಾನೆ. ಸುಖ ನಿದ್ರೆ ಕಳೆದು ಬೆಳಗಿನ ಜಾವ ಅರೆ ನಿದ್ರೆಯಲ್ಲಿದ್ದಾಗ ಯಾರೋ ಕರೆದಂತಾಗುತ್ತದೆ. * ನಾನು 'ಹಾರ್ಲೆ' ತೋಟದ 'ದ್ಯಾಮವ್ವ(ಚೌಡಿಯು)'' ನಿನ್ನನ್ನು ಆಶ್ರಯಿಸಿ ಇಲ್ಲಿಗೆ ಬಂದಿದ್ದೇನೆ; ಕಾಫಿ ತೋಟದಲ್ಲಿ ನಾವಿದ್ದ ಸಂಕೇತವಾಗಿ ನಾಳೆ ಬೆಳಿಗ್ಗೆ ನದಿಯಿಂದ ಸವೆದು ಹೊಳಪಾಗಿರುವ ಗುಂಡುಕಲ್ಲಿನ ರೂಪದ ಒಂದು ಕಲ್ಲು ಶಿಲೆಯನ್ನು ತಂದು ಅರಿಶಿಣ, ಕುಂಕುಮ ಲೇಪನ ಮಾಡಿ ಒಂದು ದ್ವಿಶೂಲ ವನ್ನು ತಯಾರಿಸಿ ನನ್ನ ಬಲಕ್ಕೆ ನಿಲ್ಲಿಸಿ ''ಶ್ರೀ ಗ್ರಾಮದೇವತೆ'' ದೇವಸ್ಥಾನದ'' ಮುಂಭಾಗಕ್ಕೆ ದೇವಿಗೆ ಎದುರಾಗಿ ಸ್ಥಾಪನೆ ಮಾಡು. ಬಂಡಿಹಬ್ಬದ ದಿನ ಪೂಜೆಯನ್ನು ಮಾಡು'. ಇದು ನಿನ್ನ ವಂಶ ಪಾರಂಪರ್ಯವಾಗಿ ನಡೆಯಲಿ ಎಂದು ಹೇಳಿದಂತೆ ಕೆಲಸ ನೆರವೇರಿಸಿ ಸ್ಥಾಪನೆ ಗೊಳ್ಳುತ್ತಾಳೆ. *ಹೀಗೆ ಚೌಡಿಯು 'ಮೂಡ್ಲನ ಮೇಲಿಂದ ಇಳಿದ ತಕ್ಷಣ ಗ್ರಾಮದೇವತೆಯವರನ್ನು ದರ್ಶನ ಮಾಡಿ ತನ್ನ ಹಿಂದಿನ ಪರಿಸ್ಥಿತಿಯನ್ನೆಲ್ಲ ಹೇಳಿ ನನ್ನ ನಾಮಧೇಯ ದ್ವ್ಯಾಮವ್ವ ಎಂಬ ಚೌಡಿರೂಪಿಣಿ ನನಗೆ ಯಾವ ತರಹದ ಪೂಜೆ, ಪುರಸ್ಕಾರಗಳು ಗುಡಿ ಗೋಪುರಗಳಿಲ್ಲ ಹಾಗೂ ಇಷ್ಟವಿರುವುದಿಲ್ಲ. ಕೆಂಪು ವರ್ಣ, ಅರಿಶಿನ, ಕುಂಕುಮ, ರಕ್ತ ಮಾಂಸ ಪ್ರಿಯವಾದ ವಸ್ತುಗಳು. ಈ ಹಿಂದೆ ನಾನಿದ್ದ ಕಾಫಿ ತೋಟವು ಮೆ II ಹಾರ್ಲೆ ಎಂಬ ಕ್ರೈಸ್ತ ಸಂಪ್ರದಾಯವಾರಾಗಿದ್ದ ಕಾರಣ ಆಹಾರವಿಲ್ಲದೆ ಎಷ್ಟೋ ಸಲ ''ಲಂಗನೆ'' ಮಾಡಿರುತ್ತೇನೆ; ತಮ್ಮ ಸನ್ನಿಧಿಯಲ್ಲಿ ನನಗೆ ಪ್ರಿಯ ವಾದ ಅನುಕೂಲತೆಗಳು ಇರುವ ಕಾರಣ ತಮ್ಮಲ್ಲಿ ಆಶ್ರಯ ಕೂರಿ ಬಂದಿದ್ದೇನೆ ಎಂಬುದಾಗಿ ಅರಿಕೆ ಮಾಡಿಕೊಂಡ ಸಂಬಂಧ ಶ್ರೀ ಗ್ರಾಮದೇವತೆಯವರು ಪೂರ್ವಾಪರ ಯೋಚಿಸಿ, ಕೆಲವು ಷರತ್ತುಗಳ ಮೇಲೆ ನೆಲೆಯಾಗಿರಲು ಒಪ್ಪಿಗೆ ಕೊಟ್ಟಂತೆ. ನಾನು ಶೈವ ಧರ್ಮದ ತತ್ವ ಸಿದ್ಧಾಂತ ನಿಯಮಗಳನ್ನು ಮೈ ಗೂಡಿಸಿಕೊಂಡು ವೀರಶೈವರಿಂದ ಪೂಜಿಸಿಕೊಳ್ಳುತ್ತಾ ನೆಲೆಯಾಗಿರುತ್ತೇನೆ. *ಈ ಗ್ರಾಮದ ದಲಿತ ವರ್ಗದವರು ತಮ್ಮ ಸ್ವಾರ್ಥ, ಅಜ್ಞಾನ, ಮೂಡನಂಬಿಕೆ, ಪ್ರಾಣಿ ಪಕ್ಷಿಗಳ ಬಲಿಯನ್ನು ನನ್ನ ಬನದಲ್ಲಿ ಕೊಡುತ್ತಿರುವ ಸಂಬಂಧ ನನಗೆ ಕಳಂಕ ತರುತ್ತಿದ್ದಾರೆ. ಈ ಗ್ರಾಮದಲ್ಲಿನ ಎಲ್ಲ ಜೀವ ರಾಶಿಗಳ ಬಗ್ಗೆ ದಯೆ ಕರುಣೆಯನ್ನು ಹೊಂದಿರುವ ರಕ್ಷಾ ದೇವತೆಯಾಗಿ ಇಲ್ಲಿಗೆ ಬಂದು ನೆಲೆಸಿರುತ್ತೇನೆ ಅಹಿಂಸಾ ಮಾರ್ಗವನ್ನು ಆರಾಧಿಸುತ್ತಿರುವ ಕಾರಣ ಹಿಂಸೆಯ ಪ್ರಾಣಿಗಳ ಬಳಿಯೂ ಇಷ್ಟವಾಗುವುದಿಲ್ಲ. ಆದ್ದರಿಂದ ನೀನು ನನ್ನ ಸಹಚಾರಳಾಗಿದ್ದು ನನ್ನ ಎದುರಿನಲ್ಲೇ ಇರಬೇಕು ಈ ಜಾಗದಲ್ಲಿ ನಿನಗೆ ಯಾವುದೇ ವಿಧವಾದ ಹಕ್ಕು ಬಾಧ್ಯತೆಗಳು ಇರುವುದಿಲ್ಲ ಹಾಗೂ ನಿನ್ನ ಇಚ್ಛೆ ಪ್ರಕಾರ ನಿತ್ಯದ ವಾರದ ಪೂಜೆ ಪುರಸ್ಕಾರಗಳಿಗೆ ಅನರ್ಹಳಾಗಿರುತ್ತಿ ಹರಿಜನ ವ್ಯಕ್ತಿಯ ಮುಖಾಂತರ ಇಲ್ಲಿಗೆ ಬಂದಿರುವುದರಿಂದ, ವರ್ಷಕ್ಕೊಮ್ಮೆ ನೆಡೆಯುವ ಬಂಡಿ ಹಬ್ಬದ ದಿನ ಮಾತ್ರ ಮೂಡ್ಲನಿಂದ ಪೂಜಿಸಿಕೊಂಡು ಅವರು ಕೊಡುವ ಪ್ರಾಣಿಗಳ ಬಲಿಯನ್ನು ಪೂರ್ಣವಾಗಿ ನೀನೆ ಅನುಭವಿಸು; ಮತ್ತು ನನ್ನ ಆಜ್ಞಾದಾರಕಳಾಗಿದ್ದು ,ಭಕ್ತ ಸಮೂಹಕ್ಕೆ ಯಾವ ವಿಧವಾದ ಕಷ್ಟ ತೊಂದರೆಗಳನ್ನು ಕೊಡದೆ ಎಚ್ಚರಿಕೆಯಿಂದ ನಡೆದು ಕೊಳ್ಳಬೇಕು. * ನೀನು ಇಲ್ಲಿಗೆ ಬಂದಿದ್ದರಿಂದ ನನಗೆ ಕಳಂಕ ತಪ್ಪಿದೆ ಒಳ್ಳೆಯದೆಯಾಯಿತು ಈ ದ್ವಾರದ ಮುಖಾಂತರ ಗ್ರಾಮಕ್ಕೆ ಯಾವ ಮಾರಿಯೂ ನುಸಳದಂತೆ ಬೆಂಗಾವಲಾಗಿರು ಎಂದು ಹೇಳಿ ನೆಲಸಲು ಒಪ್ಪಿಗೆ ಕೊಟ್ಟು ಪರಿಶಿಷ್ಟರು ಕೊಡುವ ಪ್ರಾಣಿಗಳ ಬಲಿಯನ್ನು ಪೂರ್ಣವಾಗಿ ಸ್ವೀಕರಿಸುವ ''ಚಿಕ್ಕಮ್ಮ'' ಎಂಬ ರೂಡಿನಾಮದಿಂದ 'ಚೌಡಿಯು' ಶ್ರೀ ಗ್ರಾಮದೇವತೆಯವರ ಎದುರಿನಲ್ಲಿ ನೆಲೆಯಾಗಿದ್ದಾಳೆ. ಈಕೆಯ ಸಂಕೇತ ಹೊಳಪಾದ ಗುಂಡುಕಲ್ಲು, ಅರಿಶಿನ ಕುಂಕುಮ, ಲೇಪಿತ ಬಲಭಾಗದಲ್ಲಿ ದ್ವಿಶೂಲ ದೇವಿಯವರು ದ್ವಾಮವ್ವ ಎಂಬ ಚೌಡಿಯನ್ನು ತನ್ನ ಎದುರಿನಲ್ಲೇ ನೆಲೆ ಮಾಡಿದ ಸಂಬಂಧ ರಾತ್ರಿಯಿಡೀ ನೆಡೆದ ಸಂವಾದವು 'ಹಲಗೇಗೌಡರ' ಮಗ 'ಶಿವೇಗೌಡರ' ಸ್ವಪ್ನದಲ್ಲಿ ಎಲ್ಲಾ ಆದೇಶಗಳು ಎದುರಿನಲ್ಲಿ ನಡದಂತೆ ಕಾಣಿಸಿಕೊಂಡ ವಿಚಾರವನ್ನು ಬೆಳಿಗ್ಗೆ ಭಕ್ತರಿಗೆ ತಿಳಿಸುತ್ತಾರೆ. ಕಲ್ಲು ಚಪ್ಪಡಿಗಳಿಂದ ಮಂಟಪ ಇವುಗಳು ಚಿಕ್ಕಮ್ಮನ ರೂಪಕಗಳು ಹಾಗೂ ಇರುವಿಕೆಗಳು. ==ಗ್ರಾಮದೇವತೆಯ ಆಚರಣೆ== * 'ಶ್ರೀ ಗ್ರಾಮದೇವತೆಯು' ನಮ್ಮ ಗ್ರಾಮದ ವಾಸ್ತು ಪ್ರದಾನವಾದ ಅಂದರೆ ಈಶಾನ್ಯ ಮೂಲೆಯಲ್ಲಿ ಪೂರ್ವಾಭಿ ಮುಖವಾಗಿ ನೆಲೆಯಾಗಿರುವುದರಿಂದ ಶಕ್ತಿ, ಯೋಗ, ಕರಣ ಹಾಗೂ ಆರು ಭುಜ ಬಲಗಳು ಇರುವುದರಿಂದ ಅಧಿಕವಾಗಿ ಕರುಣೆಯನ್ನು ಮೈಗೂಡಿಸಿ ಕೊಂಡಿರುತ್ತಾಳೆ. ಎದುರಿನಲ್ಲಿ ದೇವಿಯವರ ಅಭಿಷೇಕ ಹಾಗೂ ಪ್ರಾಣಿ ಪಕ್ಷಿಗಳಿಗೆ ಜೀವನಾಧಾರವಾದ ನೀರಿನ ಕೆರೆ ಮೂರು ರಸ್ತೆಗಳು ಕೂಡುವ ಜಾಗದಲ್ಲಿ ಆಯಸ್ಸು ಆರೋಗ್ಯವನ್ನು ಕೊಡುವ ವಿಶಾಲವಾದ 'ಅಶ್ವಥ' ಮರ ಇರುವುದು ಮತ್ತು ಗ್ರಾಮದ ಪ್ರವೇಶ ದ್ವಾರದಲ್ಲಿರುವುದರಿಂದ, ಈ ಕ್ಷೇತ್ರವು ಹೆಚ್ಚಿ ನ ಮಹತ್ವವನ್ನು ಪಡೆದುಕೊಂಡಿರುತ್ತದೆ. ತುಂಬಾ ಪುರಾತನದ್ದಾಗಿದ್ದ 'ಅಶ್ವಥ' ಮರವು ಪ್ರಕೃತಿಯ ಒತ್ತಡದಿಂದ ಬಿದ್ದು ಹೋದ ಪ್ರಯುಕ್ತ ಹಾಲಿ ಬೆಳೆದಿರುವ ಮರವನ್ನು ಗ್ರಾಮದ ಮುಖಂಡರು, ದೇವಿಯ ಪರಮ ಭಕ್ತರೂ ಆಗಿದ್ದ 'ಲಿಂII ಬಿ ಯಳ್ಳಪ್ಪನವರು ಆಚಾರವೆಂಬ ಸಸಿಯನ್ನು ನೆಟ್ಟು ಭಕ್ತಿಯೆಂಬ ನೀರನ್ನೆರೆದು ಬೆಳಸಿ ಚಿರಋಣಿಯಾಗಿದ್ದಾರೆ. * ಈ ಮರದ ಬುಡದ ಸುತ್ತಲೂ ಲಿಂIIಕುಂಟೇಗೌಡ ರುದ್ರಪ್ಪನವರ ಪುತ್ರ ಹಾಗೂ ಲಿಂII ಆರ.ಸಿದ್ದಲಿಂಗಪ್ಪನವರ ಪುತ್ರರು ಆದ ಶ್ರೀ ಹೆಚ್, ಎಸ್, ಶಿವಾನಂದ ಎಂಬ ಭಕ್ತನಿಗೆ ದೇವಿಯವರ ಪ್ರೇರಣೆಯಾಗಿ ಸುಂದರ ಹಾಗೂ ಸುಭದ್ರವಾದ ಅರಳೀ ಕಟ್ಟೆಯನ್ನು ಕಟ್ಟಿಸಿ ಇದ್ದನ್ನು ತ್ರಿವಿಧ ದಾಸೋಹಿಗಳು ನೆಡೆದಾಡುವ ದೇವರು ಎಂಬ ಹೆಗ್ಗಳಿಕೆಗೆ ಅರ್ಹರಾದ ಶ್ರೀ ಸಿದ್ದಗಂಗಾ ಮಠಾಧ್ಯಕ್ಷರಾದ ಪರಮ ಪೂಜ್ಯ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳವರ ಅಮೃತ ಹಸ್ತದಿಂದ ಪ್ರಾರಂಭೋತ್ಸವ ಮಾಡಿಸಿ ಗ್ರಾಮದ ಭಕ್ತ ಸಾಮೂಹಕ್ಕೆ ಸಮರ್ಪಣೆಮಾಡಿ ಕೀರ್ತಿವಂತರಾಗಿದ್ದಾರೆ. ಇದೆ ಭಕ್ತರು ಅರಳಿ ಮರದ ಪಕ್ಕಕ್ಕೆ ಬೇವಿನ ಸಸಿಯನ್ನು ಬೆಳಸಿ ಕಟ್ಟೆಯ ಮೇಲೆ ನಾಗರ ಕಲ್ಲು ಮೂರ್ತಿಗಳನ್ನು ಸ್ಥಾಪನೆ ಮಾಡಿರುವುದರಿಂದ, ಗ್ರಾಮದ ಭಕ್ತ ಕನ್ಯಾಮಣಿಯರ ಹಾಗೂ ಶೋಡಶಿಯರ ಮನಸ್ಸಿನ ಹಂಬಲ ಈಡೇರಿಕೆಗಳಿಗೆ ಚೈತನ್ಯ ಮಾಯವಾಗಿರುತ್ತದೆ; * ಇದೆ ಕುಟುಂಬಕ್ಕೆ ಸೇರಿದ ಆರ್. ಸಿದ್ಧಪ್ಪ ಮತ್ತು ಅವರ ಪುತ್ರರುಗಳಿಗೆ ದೇವಿಯ ಪ್ರೇರಣೆಯಾಗಿ ಗ್ರಾಮದ ಹೃದಯ ಭಾಗದಲ್ಲಿರುವ 'ಶ್ರೀ ಬಸವೇಶ್ವರ ಸ್ವಾಮಿ' ದೇವಸ್ಥಾನದ ಮುಂಭಾಗದ ಪ್ರಭಾವಳಿಯ ಮೇಲೆ ಸುಂದರವಾದ ಬೃಹತ್ ಗಾತ್ರದ ಬಸವ ವಿಗ್ರಹವನ್ನು ನಿರ್ಮಾಣ ಮಾಡಿ ಅದಕ್ಕೆ ವಿಧಿ, ವಿಧಾನಗಳ ಪ್ರಕಾರ ಕುಲ ಪುರೋಹಿತರಿಂದ ದೈವಕಳೆಯನ್ನು ತುಂಬಿ ಮುಂಗಾರು ಮಳೆಯ ಆಗಮನ ನೈರುತ್ಯ ಮೂಲೆಗೆ ದೃಷ್ಟಿಯನ್ನು ಮಾಡಿ ಈ ಗ್ರಾಮದ ಸುಭಿಕ್ಷತೆಗೆ ನಾಂದಿಯಾಗುವಂತೆ ಸಮಾಜಕ್ಕೆ ಸಮರ್ಪಣೆ ಮಾಡಿರುತ್ತಾರೆ. ಈ ಸಂಬಂಧ ದಾನಿಗಳು ಹಾಗೂ ಭಕ್ತ ಮಹನೀಯರುಗಳು ಗ್ರಾಮದ ವೀರಶೈವ ಸಮಾಜವು ಕೃತಜ್ಞತೆಗಳನ್ನು ಸಲ್ಲಿಸುತ್ತದೆ. *ಈ ಎಲ್ಲ ನೈಸರ್ಗಿಕ ಸಂಪತ್ತುಗಳು ದೇವಿಯವರ ಸಮಾಚ್ಚಯದಲ್ಲಿ ಇರುವುದರಿಂದ ಈ ದೇವ ಬನವು ''ಪಾಪನಾಶಿನಿ'' ಎಂಬ ಹೆಗ್ಗಳಿಕೆಗೆ ಅರ್ಹವಾಗಿದೆ ಈ ರೀತಿ ಎಲ್ಲ ಶಕ್ತಿಗಳನ್ನು ಮೈಗೂಡಿಸಿಕೊಂಡಿರುವುದರಿಂದ ಹಾಗೂ ಗ್ರಾಮದ ಪ್ರವೇಶ ದ್ವಾರದಲ್ಲಿ ಪೂರ್ವಾಭಿಮುಖವಾಗಿ ನೆಲೆ ಯಾಗಿರುವ ಸಂಬಂಧ ಜನರು ತಮ್ಮ ಕಾರ್ಯಾರ್ಥವಾಗಿ ಹೊರಗಡೆ ಹೋಗುವಾಗ ಮತ್ತು ಗ್ರಾಮದ ಒಳಕ್ಕೆ ಬರುವಾಗ, ದೇವಿಯವರ ದೇವಾಲಯವಿರುವ ಸ್ಥಳಕ್ಕೆ ಬಂದಾಗ ಮನಸ್ಸಿನ ಮೇಲೆ ಚೈತನ್ಯವುಂಟಾಗಿ ಕೂಡಲೇ ಜಾಗೃತರಾಗಿ ಧೃಡ ಮನಸ್ಸಿನಿಂದ ಕೈ ಮುಗಿಯುತ್ತಾರೆ, ಇಲ್ಲವೇ ಎದೆಯ ಮೇಲೆ ಕೈ ಇಟ್ಟು ಮನಸ್ಸಿನೊಳಗೆ ಭಕ್ತಿಯಿಂದ ವಂದಿಸಿ ಹೋಗುತ್ತಿರುವುದರಿಂದ ಹೋದ ಕಾರ್ಯವು ನಿರ್ವಿಘ್ನವಾಗಿ ನೆರವೇರುವುದರಿಂದ ನಂಬಿಕೆಯು ದಿನೇ ದಿನೇ ಹೆಚ್ಚಾಗುತ್ತಾ ಬಂದಿರುತ್ತದೆ. ಒಂದು ವೇಳೆ ಯಾವುದಾದರೂ ಅಜಾಗರೂಕತೆಯಿಂದ ದೇವಿಯ ಸ್ಮರಣೆ ಮಾಡದೆ ಸನ್ನಿಧಿಯನ್ನು ದಾಟಿ ಹೂಡಾಗ ತಮ್ಮ ಕೆಲಸಗಳು ನೆರವೆರದೇ ತೊಂದರೆಗಳು ಕಂಡು ಬಂದಾಗ ಇದ್ದ ಜಾಗದಿಂದಲೇ ದೇವಿಯವರಿಗೆ ಮನಸ್ಸಿನಲ್ಲಿ ಸ್ಮರಿಸಿ, ಹರಸಿಕೊಂಡಾಗ ತೊಂದರೆಗಳು ಕೂಡಲೆ ಬಗೆಹರಿದ ಉದಾಹರಣೆಗಳಿವೆ. * ಅನೇಕ ಭಕ್ತರಿಗೆ ಸ್ವಂತ ಅನುಭವವಾಗಿರುವುದರಿಂದ ಸಹಜವಾಗಿರುತ್ತದೆ. ಇದೆ ರೀತಿಯಲ್ಲಿ ಭಕ್ತರು ತಮ್ಮ ಮನೆಗಳಲ್ಲಿ ಯಾವುದಾದರೂ ದುಷ್ಟ ಮಾರಿಗಳಿಂದ ಕಷ್ಟ, ತೊಂದರೆಗಳು ಒದಗಿ ಬಂದಾಗ ಮೊಸರನ್ನ ಅಥವಾ ಬೆಲ್ಲದ ಅನ್ನದ ತಳಿಗೆಯನ್ನು ಒಪ್ಪಿಸಿ ಸೇವೆ ಮಾಡುತ್ತೇನೆಂದಾ ಗಲಿ ಬೆಳ್ಳಿಯ ಮುಖವಾಡಗಳನ್ನು ಧರಿಸಿ ಸುಂದರ ರೂಪದ ಸೇವೆ ಮಾಡುತ್ತೇನೆಂದಾಗಲಿ ಅವರವರ ನಂಬಿಕೆಯಂತೆ ಮನೆಯಲ್ಲಿ ಜ್ಯೋತಿ ಹಚ್ಚಿ ಹರಸಿಕೊಂಡಂತಹ ಭಕ್ತರ ಎಲ್ಲ ಕಷ್ಟ ತೊಂದರೆಗಳಿಗೆ ಪರಿಹಾರದ ಅಪ್ಪಣೆಯಾಗುತ್ತಿರುವುದರಿಂದ; ಈ ಸಂಖ್ಯೆಯು ದಿನೇ ದಿನೇ ಬೆಳೆಯುತ್ತಾ ಬಂದಿರುತ್ತದೆ, ಧನುರ್ಮಾಸದ ಪೂಜಾದಿನಗಳಲ್ಲಿ ಗ್ರಾಮದ ಹೆಣ್ಣು ಮಕ್ಕಳು ಉಷಾ ಕಾಲದಲ್ಲಿ ಪಕ್ಕ ಮಡಿಯಿಂದ ದೇವಿಯ ಸನ್ನಿಧಿಗೆ ಬಂದು ಪ್ರದಕ್ಷಣೆ ಮಾಡಿ ಸ್ವ ಹಸ್ತದಿಂದ ಇಚ್ಛಾಪೂಜೆಯನ್ನು ಸಲ್ಲಿಸಿ ಮನೆಯಲ್ಲಿ ಮೀಸಲು ಪದ್ದತಿಯಿಂದ ತಯಾರಿಸಿದ ಪಂಚಾಮೃತ ತಳಿಗೆ ಒಪ್ಪಿಸಿ 'ಈ ಕಾಯವನ್ನು ಹಣ್ಣು ಮಾಡಿ' ಅಂದರೆ ಹಣ್ಣು ಕಾಯಿ ಪರಿಮಳ ಪುಷ್ಪಗಳನೆಲ್ಲ ಅರ್ಪಿಸಿ, ನಂತರ ಮುಂಭಾಗದಲ್ಲಿ ಅಶ್ವಥ ಮರಕ್ಕೆ ಪ್ರದಕ್ಷಣೆ ಮಾಡಿ ಅಲ್ಲಿರುವ ನಾಗರಕಲ್ಲಿಗೆ ಹಾಲನ್ನೆರೆದು ಭಕ್ತಿ, ನಂಬಿಕೆಯಿಂದ ಹೆಣ್ಣುಮಕ್ಕಳಿಗೂ, ವನಿತೆಯರಿಗೂ ದೇವಿಯವರು ಬಹಳ ಬೇಗ ಒಲಿದು ಅವರ ಇಷ್ಟಾರ್ಥಗಳನೆಲ್ಲ ನೆರೆವೆರಿಸುತ್ತಿರುವ ಸಂಬಂಧ ವಾರದ ದಿನಗಳ ಸಂದ್ಯಾ ಕಾಲದಲ್ಲಿ ದೇವಿಯವರನ್ನು ತಾವೇ ಸ್ವತಃ ಪೂಜಿಸಿ ತೃಪ್ತಿ ಪಡುತ್ತಿರುವ ಪದ್ದತಿಯು ತುಂಬಾ ಸುದ್ದಿಯಾಗುತ್ತಾ ಬಂದಿದೆ. * ಗ್ರಾಮದೇವತೆಯವರು ದೂರದೃಷ್ಟಿ ಹಾಗೂ ತುಂಬಾ ತೀಕ್ಷ್ಣ ಸ್ವಭಾವದ ಸಾಕಾರ ತಾಯಿಯಾಗಿರುವ ಕಾರಣ ತನ್ನ ಭಕ್ತರು ಹೊರಗಡೆ ಯಾವ ಊರಿನಲ್ಲಿರಲಿ ಅವರುಗಳಿಗೆ ತೊಂದರೆಗಳು ಎದುರಾದಾಗ ತಮ್ಮ ಮನಸ್ಸಿನಲ್ಲಿ ಧ್ಯಾನಿಸಿ ಅಲ್ಲಿಂದಲೇ ಹರಕೆ ಹೊತ್ತುಕೊಂಡಾಗ ಅವರ ತೊಂದರೆಗಳಿಗೆಲ್ಲ ಪರಿಹಾರದ ಕೃಪೆಯಾಗಿರುವ ಕಾರಣ ಈ ಭಕ್ತರು ಅಷ್ಟೈಶ್ವರ್ಯವಂತರಾಗಿ ಪ್ರಭಾವ ಶಾಲಿಗಳಾಗಿ ಬಾಳುತ್ತ ಇದ್ದಾರೆಂಬುದನ್ನು ಕೆಲವು ಉದಾಹರಣೆಗಳಿಂದ ಪ್ರಸ್ತಾಪಿಸಲು ಆಸಕ್ತಿವುಳ್ಳವನಾಗಿರುತ್ತೇನೆ. ಶ್ರೀ ದೇವಿಯವರ ಆರಾಧಕರಿಗೆ ''ವೀರಶೈವ'' ಧರ್ಮದ ತತ್ವ, ಸಿದ್ಧಾಂತ, ಆದರ್ಶಗಳ ಅರಿವಾಗ ತೊಡಗಿದ ಮೇಲೆ ಹಾಗೂ ದೇವಿಯವರ ಅಪ್ಪಣೆಯಾದಂತೆ ಅಜ್ಞಾನ, ಮೂಢತನದಿಂದ ಕೊಡುತ್ತಿದ್ದ ಪ್ರಾಣಿಗಳ ಬಲಿಯನ್ನು ಖಡ್ಡಾಯವಾಗಿ ನಿಲ್ಲಿಸಲಾಯಿತು. ಆದರೆ ಪರಿಶಿಷ್ಟರು ಮಾತ್ರ ಪ್ರಾಣಿಗಳ ಬಲಿಯನ್ನು ಈ ಬನದಲ್ಲಿ ತಮ್ಮ ಸ್ವಾರ್ಥ ಹಾಗೂ ಮೂಡ ನಂಬಿಕೆಯಿಂದ ಕೊಡುತ್ತಾ ಬಂದಿರುತ್ತಾರೆ. * ಇದನ್ನು ಸಹಚರಳಾದ ''ದ್ವ್ಯಾಮವ್ವ/ ಚಿಕ್ಕಮ್ಮ'' ಎಂಬ ಚೌಡಿಯು ಆರ್ಫಿಸಿಕೊಳ್ಳುತ್ತಾ ನೆಲೆಸಿರುತ್ತಾಳೆ. ವೀರಶೈವರಲ್ಲಿ ''ಅಹಿಂಸಾ'' ಧರ್ಮದ ಜಾಗೃತಿಯಾದ ನಂತರ ತಮ್ಮ ತೊಂದರೆ ಕಷ್ಟಗಳು ನಿವಾರಣೆಯಾದ ಸಂಧರ್ಭದಲ್ಲಿ ಹರಿಸಿ ಕೊಂಡಿದ್ದಂತೆ ದೇವಿಯವರಿಗೆ ಬೆಳ್ಳಿಯ ಕಣ್ಮಣಿಗಳು, ತಾಮ್ರದ ಬಿಂದಿಗೆ, ಕಂಚಿನ ದೀಪದ ಕಂಬಗಳು, ಬೆಳ್ಳಿಯ ಮುಖವಾಡಗಳು, ಸೀರೆ, ತಳಿಗೆಗಳನ್ನು ಒಪ್ಪಿಸಿ ಸೇವೆ ಮಾಡಿಕೊಂಡು ಬರುತ್ತಿರುವುದು ಪ್ರಶಂಸನೀಯ. ಬೆಳ್ಳಿಯ ಕಣ್ಮಣಿಗಳು ಅಗತ್ಯಕ್ಕಿಂತ ಹೆಚ್ಚಾಗಿ ಬಂದಿದ್ದರಿಂದ ಎಲ್ಲವನ್ನೂ ಸೇರಿಸಿ ಚಿನ್ನ-ಬೆಳ್ಳಿ ಅಂಗಡಿಗೆ ಕೊಟ್ಟು ಅವುಗಳ ತೂಕಕ್ಕೆ ಪ್ರತಿಮೆಗಳಿಗೆ ಸಧಾ ಧರಿಸುವ ಬೆಳ್ಳಿಯ ಮುಖವಾಡಗಳನ್ನು ಇತ್ತೀಚಿಗೆ ತಂದು ನಿರಂತರವಾಗಿ ಅಲಂಕರಿಸುತ್ತ ಬಂದಿದೆ. ==ಹಬ್ಬದ ಆಚರಣೆ ವೈಶಿಷ್ಟ್ಯಗಳು== *ಶ್ರೀ ಮನೆಯಮ್ಮನವರ ಪುಂಮಿಲನ ದ್ವೈವಾರ್ಷಿಕ ಮಹಾ ಪೂಜೆಯನ್ನು ನಿಗದಿಪಡಿಸಿದ ಮೇಲೆ ಮಂದಿರದ ಬಾಗಿಲನ್ನು ತೆರೆದು ದೂಳುಹೊಡೆದು; ಗುಡಿಸಿ ನಂತರ ನೆಲವನ್ನು ತೊಳೆದು ಸ್ವಚಗೊಳಿಸಲಾಗುವುದು, ಗೋಡೆಗಳಿಗೆಲ್ಲ ಸುಣ್ಣ-ಬಣ್ಣ ಬಳಿದು ರಂಗುಗೊಳಿಸಲಾಗುವುದು ಹಬ್ಬದ ಹಿಂದಿನ ದಿನ ಅಂದರೆ ಗುರುವಾರ ಸಂಜೆ ವೇಳೆಯಲ್ಲಿ ದೇವ ಮಂದಿರದಿಂದ ನದಿಯ ದಡದವರೆಗೆ ರಸ್ತೆಯನ್ನು ಗುಡಿಸಿ, ನೀರುಹಾಕಿ, ದೂಳು ಏಳದಂತೆ ತಂಪು ಮಾಡಲಾಗುತ್ತದೆ ಮತ್ತು ದೇವಸ್ಥಾನದ ಮುಖ್ಯ ದ್ವಾರಕ್ಕೆ ಹಸಿರು ಚಪ್ಪರ ಹಾಕಿ ತಳಿರು ತೋರಣಗಳಿಂದ ಅಲಂಕರಿಸಲಾಗು ತ್ತದೆ; ದೇವಿಯವರನ್ನು ಪೂಜಿಸುವ ಪೂಜಾರಿಯು ಬುಧವಾರದ ಸಂಜೆಯಿಂದಲೇ ಉಪವಾಸದಿಂದ ಇರಬೇಕು. ಫಲಾಹಾರ ಮಾತ್ರ ಸೇವಿಸಬೇಕು. ಕಾರಣ ಗುರುವಾರ ರಾತ್ರಿ ೨ ಘಂಟೆಯಿಂದ ಶುಕ್ರವಾರ ಮದ್ಯಾಹ್ನ 3 ಘಂಟೆಯವರೆಗೆ ದೇವಸ್ಥಾನದ ಒಳಗಡೆ ಪೂಜಾಮಗ್ನರಾಗಿರುವುದ ರಿಂದ ಸನ್ನಿಧಿಯಿಂದ ಹೊರಕ್ಕೆ ಬರುವಂತಿಲ್ಲ. ಜಲ-ಮಲ ನಿಯಂತ್ರಣದಲ್ಲಿರ ಬೇಕಾಗಿರುವುದರಿಂದ ಈ ಕ್ರಮ ಅನಿವಾರ್ಯವಾಗಿದೆ. ಒಂದು ವೇಳೆ ಜಲ ಬಾದಿಯಾದರೂ ಸೂತಕವಾಗುತ್ತದೆ. *ಆಗ ಪುನಃ ಸ್ನಾನ, ಪೂಜೆ ಮಾಡಿ ಮಂದಿರ ಪ್ರವೇಶ ಮಾಡಬೇಕಾಗಿರುವ ಪ್ರಯುಕ್ತ ಕನಿಷ್ಟ ೧೮ ಘಂಟೆ; ಇವುಗಳನ್ನು ನಿಯಂತ್ರಿಸಬೇಕಾಗುತ್ತದೆ. ಈ ಅವಧಿಯಲ್ಲಿ ಯಾವುದೇ ದುರಭ್ಯಾಸಗಳನ್ನು ಮಾಡುವಂತಿರುವುದಿಲ್ಲ. ಇದು ಪೂಜಾರಿಯ ನಿಯಮಗಳು. ಅಮ್ಮನವರ ದೈವಾರ್ಷಿಕ ಪೂಜೆ ಬರುವ ಶುಕ್ರವಾರದ ಹಿಂದಿನ ರಾತ್ರಿ ೩ ಘಂಟೆ ವೇಳೆಗೆ ದೇವಿಯವರನ್ನು ಕುಂಭ ಸಮೇತ ಕವಚದಲ್ಲಿರಿಸಿ ಪುರೋಹಿತರು ಹಾಗೂ ಭಕ್ತರ ಸಮೇತ ಹೇಮಾವತಿ ನಡಿಗೆ ಬಿಜಯಂಗೈದು ನದಿಯ ಆಳದಿಂದ ಮರಳನ್ನು ತೆಗೆದು ದಡದ ಮೇಲೆ ಗದ್ದಿಗೆಯನ್ನು ಮಾಡಿ ಕುಂಭಗಳಲ್ಲಿದ್ದ ದೈವ ಜಲವನ್ನು ತುಂಬಿಸಿ ಮರಳಿನ ಗದ್ದಿಗೆಯ ಮೇಲೆ ಸ್ಥಾಪಿಸಿ ''ಶ್ರೀ ಮನೆಯಮ್ಮ''ನವರನ್ನು ಒಂದು ಕುಂಭಕ್ಕೆ ಕಳಾಹ್ವಾನ ಮಾಡಿ ವಿಧಿ ವಿಧಾನಗಳ ಪ್ರಕಾರ ಪೂಜಿಸಿ ಲೀನಗೊಳಿಸಲಾಗುತ್ತದೆ. * ದೈವ ಶಕ್ತಿಯನ್ನು ಹೊಂದಿದ ಈ ಕುಂಭಕ್ಕೆ ಕರ್ಪೂರದ ಆರತಿ ಮಾಡಿ, ಕವಚದ ಒಳಕ್ಕೆ ಸ್ಥಾಪಿಸಲಾಗುವುದು. ನಂತರ ಇನ್ನೊಂದು ಕುಂಭಕ್ಕೆ ಗುರುಗಳವರಿಂದ ಉಪದೇಶಿಸಲ್ಪಟ್ಟ ಜೀವಜಲವೆಂದು ಸಂಕಲ್ಪಮಾಡಿ ಕ್ರಮವಾದ ಪೂಜೆ ಸಲ್ಲಿಸಿ ಅದನ್ನು ಪೆಟ್ಟಿಗೆ ಒಳಗಡೆ ಸ್ಥಾಪಿಸಿ ಪೂಜಾರಿ ಯ ತಲೆಯ ಮೇಲೆ ಅದೃಶ್ಯರೂಪದಲ್ಲಿದ್ದ ದೇವಿಯವರನ್ನು ನಡೆ ಮಡಿಯ ಮೇಲೆ ನಿಶಬ್ದತೆಯಿಂದ ಮೂಲ ಸ್ಥಾನಕ್ಕೆ ಕರೆತಂದು ಪುನರ್ ಸ್ಥಾಪನೆ ಮಾಡಲಾಗುವುದು. ಈ ಕ್ರಮವನ್ನು ಪ್ರತಿ 2 ವರ್ಷಗಳಿಗೊಮ್ಮೆ ಆರಾಧಿಸುತ್ತಾ ಬರಲಾಗಿದೆ. ಈ ದ್ವೈವಾರ್ಷಿಕ ಪುಂಮಿಲನ ಪೂಜಾ ಕಾರ್ಯ ಕ್ರಮದ ದಿನಕ್ಕೆ ಈ ಗ್ರಾಮದಲ್ಲಿ ಜನಿಸಿದವರಾಗಿದ್ದು ಹೊರಗಡೆ ಯಾವ ಭಾಗದಲ್ಲೆ ಇರಲಿ ಆದಿನ ಸನ್ನಿಧಿಗೆ ಬಂದು; ಶುದ್ಧ ಮಡಿ ಹಾಗೂ ನಂಬಿಕೆ ಭಕ್ತಿಯಿಂದ ಶ್ರೀ ಮನೆಯಮ್ಮ ನವರನ್ನು ಆರಾಧಿಸಿ ತೀರ್ಥ, ಪ್ರಸಾದ ಹಾಗೂ ದೋಷ ಪರಿಹಾರ ಸಂಕೇತವಾದ ಚಿಗಳಿಯನ್ನು ಪ್ರಸಾದ ಮಯವಾಗಿ ಪಡೆದು, ದೇವಿಯವರ ಕೃಪಾಶೀರ್ವಾದಕ್ಕೆ ಅರ್ಹರಾಗುತ್ತಿರುತ್ತಾರೆ. * ಇದೆ ದಿನಕ್ಕೆ ಪ್ರತಿ ಭಕ್ತರ ಮನೆಯಲ್ಲಿ ದೊಡ್ಡ ಹಬ್ಬವನ್ನಾಗಿ ಆಚರಿಸಿ ಸುಖ, ಸಂತೋಷಗಳನ್ನು ಹಂಚಿ ಕೊಳ್ಳುತಿರುವುದು ಜೀವಂತ ನಿದರ್ಶನಗಳಾಗಿವೆ ಹಾಗೂ ಶ್ರೀ ಮನೆಯಮ್ಮನವರು ನೆಲೆಯಾಗೀರುವ ಈ ಕೇರಿಯಲ್ಲಿ 'ವೀರಶೈವ' ರನ್ನು ಹೊರತುಪಡಿಸಿ ನಿಷ್ಠರಲ್ಲದ ಬೇರೆ ಧರ್ಮ ದವರು ನೆಲೆ ಯಶಸ್ಸನ್ನು ಕಾಣದೆ ಇರುವುದು; ದೇವಿಯ ಆಚಾರ, ಪರಿಶುದ್ಧತೆ, ಅಹಿಂಸಾ ತತ್ವದ ಆರಾದಕರೆಂದು ನಂಬಬುಹುದಾಗಿದೆ. ದ್ವೈವಾರ್ಷಿಕ ಮಹಾ ಪೋಜಾದಿನ ''ಶ್ರೀ ದೇವಿಯವರು'' ಸರ್ವಭಕ್ತರ ದರ್ಶನಕ್ಕಾಗಿ ಮಂದಿರದ ಗರ್ಭಾಂಕಣ ಗದ್ದುಗೆಯಮೇಲೆ ಛಾಯಾ ರೂಪ ದಿಂದಿದ್ದು ಎಲ್ಲಾ ಭಕ್ತರ ಮುಖ ದರ್ಶನ ಮಾಡುತ್ತಾರೆ; ಕನ್ಯಾಮಣಿ ಹಾಗೂ ಅತ್ಯಂತ ಸೌಂದರ್ಯವತಿಯಾಗಿರುವುದರಿಂದ, ಒಂಟಿಯಾಗಿ ವರ್ಷವಿಡೀ ಹೊರಗಡೆ ಇರಲು ಆತಂಕ, ಸಂಕೋಚದಿಂದ ಇಷ್ಟಪಡದೆ, ಈ ದಿನ ಸನ್ನಿಧಿಗೆ ಬಂದ ಎಲ್ಲಾ ಭಕ್ತರ ದರ್ಶನವಾದ ನಂತರ ಮಹಾ ಮಂಗಳಾರತಿ ಮಾಡಿದ ಮೇಲೆ; ಗರ್ಭಾಂಕಣದಲ್ಲಿ ನಿರ್ಮಿಸಲಾಗಿರುವ ನೆಲಮಾಳಿಗೆಯ ಗುಪ್ತ ಕೋಣೆಯ ಪ್ರಾಂಗಣದ ಗದ್ದುಗೆಯ ಮೇಲೆ ತಮ್ಮ ರಕ್ಷಾಕವಚ(ಪೆಟ್ಟಿಗೆ) ಸಮೇತ ಆಸೀನರಾಗುತ್ತಾರೆ. * ಮತ್ತೆ ತಮಗೆ ಸರ್ವಾಲಂಕಾರದ ವ್ಯಾಮೋಹ ಉಂಟಾದಾಗ ಹೊರಕ್ಕೆ ಬಂದು ಸ್ತ್ರೀ ಸಹಜ ರೂಪದಲ್ಲಿ ಸರ್ವಾಭರಣ ಸುಂದರಿಯಾಗಿ ಕುಳಿತು ವಿಜೃಂಭಿಸುತ್ತಿರುತ್ತಾರೆ ಕಾರಣ ಇಂತಹ ಸಮಯದಲ್ಲಿ ಗರ್ಭಗುಡಿಯ ಬಾಗಿಲನ್ನು ತೆರೆದರೆ ಮುಜುಗರ ಉಂಟಾಗಿ ಅವರ ಸಂತೋಷಕ್ಕೆ ಅಡಚಣೆ ಯಾಗಬಾರದೆಂದು ಪದೇ ಪದೇ ಬಾಗಿಲನ್ನು ತೆರೆಯದೆ ವಾರಕ್ಕೊಂದು ಸಲ ಪ್ರತಿ ಶುಕ್ರವಾರ ಮಾಡುವ ಪೂಜೆಯನ್ನು ಬಾಗಿಲಿನಿಂದಲೇ ಸ್ವೀಕಾರ ಮಾಡುತ್ತಾರೆ ಎಂಬ ನಂಬಿಕೆ ಜನಜನಿತವಾಗಿದೆ. ನಮ್ಮ ಗ್ರಾಮದಲ್ಲಿ ಎಲ್ಲ ಸರ್ವಶಕ್ತಿಯನ್ನು ಹೊಂದಿರುವ ''ಶ್ರೀ ಮನೆಯಮ್ಮ'' ದೇವಿಯ ವರನ್ನು ಭಕ್ತಿಯಿಂದ ನಂಬಿ ಕಷ್ಟ, ತೊಂದರೆಗಳ ನಿವಾರಣೆಗೆ ಸಂಕಲ್ಪ ಮಾಡಿ ಹರಕೆ ಹೊತ್ತು ಪೂಜಿಸಿದ ಆಸ್ತಿಕರಿಗೆಲ್ಲ ಕಳ್ಳತನವಾಗಿಹೋಗಿದ್ದ ವಸ್ತುಗಳು ಪುನಃ ಸಿಕ್ಕಿರುವುದು. * ಕಾಣೆಯಾಗಿದ್ದ ಜಾನುವಾರುಗಳು ಪುನಃ ಮನೆಗೆ ಬಂದಿರುವುದು ಅರ್ಹ ಯುವಕ-ಯುವತಿಯರಿಗೆ ವಿವಾಹ ಸಂಬಂಧ ಕೂಡಿಬಂದಿರುವುದು ನ್ಯಾಯಾಲಯದ ವ್ಯವಹಾರಗಳು ಬಗೆ ಹರಿದಿರುವುದು. ಗ್ರಾಮದಲ್ಲಿ ಶಾಂತಿ, ಸುಭಿಕ್ಷತೆ ನೆಲೆಸಿರುವುದು ಹೀಗೆ ಹತ್ತು ಹಲವಾರು ಸಮಸ್ಯೆಗಳಿಗೆ ಸ್ಪಂದಿಸಿ ಕೃಪೆಮಾಡುತ್ತಿರುವ ಸಂಬಂಧ ಭಕ್ತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಾ ಇದ್ದು, ಬಂದಿರುವ ಅನೇಕ ಹರಕೆ ವಸ್ತುಗಳು ''ಶ್ರೀ ದೇವಿಯವರನ್ನು'' ಅಲಂಕರಿಸುತ್ತಿರುವುದು ಪ್ರತ್ಯಕ್ಷ ನಿದರ್ಶನವಾಗಿದೆ. ದ್ವೈವಾರ್ಷಿಕ ಪುಂಮಿಲನ ಮಹಾಪೂಜೆಗೆ ದಿನ ನಿಗದಿಯಾದ ಮೇಲೆ ಹಿಂದಿನ ಸೋಮವಾರ ಅಂದರೆ ೫ ದಿನ ಮುಂಚಿತವಾಗಿ ಈ ಪೂಜಾಕಾರ್ಯಕ್ಕೆ ನೇಮಕ ಗೊಂಡಿರುವ ೫ ಜನ ಭಕ್ತರು ತಮ್ಮ ಸ್ನಾನ, ಪೂಜೆ ಮುಗಿಸಿಕೊಂಡು ಶುದ್ದ ಮಡಿಯಿಂದ ಬಾಳೆತೋಟಕ್ಕೆ ಹೋಗಿ ಪರಿಪಕ್ವವಾದ ೧೨ ಗೊನೆಗಳನ್ನು ಕಡಿದು ತೊಳೆದು ಶುದ್ದಗೊಳಿಸಿದ ಎತ್ತಿನ ಗಾಡಿ ಯಲ್ಲಿ ಸಾಗಿಸಿ ತಂದು ದೇವಸ್ಥಾನದ ಹಗೇವಿಗೆ ಇಡಲಾಗುವುದು; *ಈ ಅವಧಿ ಮದ್ಯೆ ಯಾವ ದೈಹಿಕ ವಿಸರ್ಜನೆ, ದುಶ್ಚಟ ಸೇವನೆ ಮಾಡುವಂತಿಲ್ಲ ಒಂದು ವೇಳೆ ಅಚಾತುರ್ಯ ನಡೆದು ಹೋದರೆ ಬಾಳೆಗೊನೆಗಳು ಹಣ್ಣಾಗದೇ ಹೋಗಿರುವುದು ಈ ಹಿಂದೆ ಹಿರಿಯರು ಅನುಭವಿಸಿರುವ ಕಹಿ ಅನುಭವವಾಗಿ ಪೂಜೆಯನ್ನೇ ಮುಂದೂಡಿದ ನಿದರ್ಶನಗಳಿವೆ; ಇದೇ ರೀತಿಯಲ್ಲಿ ತೆಂಗಿನಕಾಯಿ, ಪರಿಮಳ ದ್ರವ್ಯಗಳನ್ನು ತರುವಾಗಲೂ ಇದೇ ನಿಯಮಗಳನ್ನು ಅನುಸರಿಸಿ ಪೂಜಿಸಿರುವುದರಿಂದ ದೇವಿಯವರ ಅನುಗ್ರಹದಿಂದ ಸರ್ವರಿಗೂ ಮಂಗಳಕರವಾಗುವುದೆಂದು ನಂಬಿ ನಡೆಯೋಣ ಎಂಬುದಾಗಿ ಇಂದಿನ ಯುವ ಪೀಳಿಗೆಗೆ ಮಾರ್ಗದರ್ಶನ ಮಾಡಲಾಗಿರುತ್ತದೆ. ==ನಂಬಿಕೆಗಳು== *ಇದೆ ಗ್ರಾಮದ ನಂಜೇಗೌಡರ 'ಲಿಂII ಬಸಪ್ಪನವರ ಪುತ್ರ ಶ್ರೀ. ನಾಗರಾಜಪ್ಪ ಇವರ ಪುತ್ರಿ ಶ್ರೀಮತಿ. ರೂಪ ಎಂಬ ಕನ್ಯಾಮಣಿಗೆ ಒದಗಿ ಬಂದಿದ್ದ ತೊಂದರೆಯೂ 'ಶ್ರೀ ದೇವಿಯವರ' ಕೃಪೆಯಿಂದ ನಿವಾರಣೆಯಾಗಿ ಆಕೆಗೆ ಉತ್ತಮ ದಾಂಪತ್ಯ ಜೀವನ, ಸೇವಾಭಾಗ್ಯ ಮತ್ತು ಸುಖ ಜೀವನಕ್ಕೆ ಪ್ರೇರಣೆಯಾಗಿದ್ದಕ್ಕೆ ಹರಕೆಯ ವಸ್ತುವಾಗಿ ಒಂದು ಜೊತೆ ಬೆಲೆಬಾಳುವ ಕಂಚಿನ ದೀಪದ ಕಂಭಗಳನ್ನು ಸನ್ನಿಧಿಗೆ ಒಪ್ಪಿಸಿ ದೇವಿಯ ಆನುಗ್ರಹದಿಂದ ಸುಖ ಸಂತೋಷದಿಂದ ಬಾಳುತ್ತಿದ್ದಾಳೆ; ಹಾಗೂ ದೇವಮಂದಿರಕ್ಕೆ ನೆನಪಿನ ಕಾಣಿಕೆಯಾಗಿ ಜನೋಪೋಯೋಗಿ ಕೆಲಸವನು ಮಾಡಿ ಸುವ ಇಚ್ಛೆಯನ್ನು ಹೊಂದಿರುತ್ತಾಳೆ. *ಇದೆ ಗ್ರಾಮದ ಮತ್ತೊಬ್ಬ ದಾನಿ ಲಿಂII ಸಿದ್ಧವೀರಪ್ಪನವರ ಪುತ್ರಿ ಶ್ರೀ .ಸಿದ್ದಲಿಂಗಪ್ಪನವರ ಪುತ್ರಿ 'ಶ್ರೀಮತಿ ''ಶಶಿಕಲಾ''ಎಂಬ ಕನ್ಯಾಮಣಿಗೆ ಶ್ರೀ ದೇವಿಯವರ ಕೃಪೆಯಿಂದ ತನ್ನ ತೊಂದರೆ ಪರಿವಾರವಾದ್ದರಿಂದ ಹರಿಸಿಕೊಂಡಿದ್ದಕ್ಕೆ ಅಭಿಷೇಕಕ್ಕೆ ಬಳಸುವ ಒಂದು ತಾಮ್ರದ ಬಿಂದಿಗೆ ಯನ್ನು ಸನ್ನಿಧಿಗೆ ಒಪ್ಪಿಸಿ ನೆಮ್ಮದಿಯ ಜೀವನವನ್ನು ಮಾಡುತ್ತಿದ್ದಾಳೆ. ಇದೇ ಗ್ರಾಮದ ನಂಜೇಗೌಡರ ಲಿಂIIಬಸಪ್ಪ ಇವರ ಪೌತ್ರ ಲಿಂII ಚನ್ನವೀರಪ್ಪ ಮತ್ತು ಗೌರಮ್ಮ ಇವರ ವರ ಪುತ್ರ ಕೊಡುಗೆ ದಾನಿ ಕೋಟಿವೀರ ಶ್ರೀ. ಹೆಚ್. ಎಸ್. ಸಿದ್ದಲಿಂಗಪ್ಪ ಉ ಮೂರ್ತಿ ಎಂಬುವವರು ''ಶ್ರೀ ಗ್ರಾಮದೇವತೆಯನ್ನು'' ಧೃಡವಾಗಿ ನಂಬಿ ಪರಮ ಭಕ್ತರಾಗಿರುವ ಸಂಬಂಧ ತಮ್ಮ ವೃತ್ತಿಯಲ್ಲಿ ತುಂಬಾ ಯಶಸನ್ನು ಕಂಡು ವಿದ್ಯುತ್ ಕೆಲಸಗಳ ಗುತ್ತಿಗೆಯಲ್ಲಿ ಹಂತ ಹಂತವಾಗಿ ಅಭಿವೃದ್ಧಿಯನ್ನು ಹೊಂದಿ, ಈಗ ಇದೆ ಇಲಾಖೆಯ ಪ್ರಥಮ ದರ್ಜೆ ಗುತ್ತಿಗೆದಾರರು ಮತ್ತು ವಿದ್ಯುತ್ ಸಲಕರಣೆಗಳ ಅಂಗಡಿ ''ಶ್ರೀ ಶಿಸಸಾಯಿ ಎಲೆಕ್ಟ್ರಿಕಲ್ ಎಂಟರ್‌ಪ್ರೈಸಸ್''; ದಾಸರಹಳ್ಳಿ -ಬೆಂಗಳೂರು ಎಂಬ ಬೃಹತ್ ಸಂಕೀರ್ಣವನ್ನು ಹೊಂದಿರುತ್ತಾರೆ. * ಈ ಎಲ್ಲ ವ್ಯವಸ್ಥೆಗೆ ಚೈತನ್ಯ ಹಾಗೂ ಕೃಪೆಯಾಗಿದ್ದು 'ಶ್ರೀ ಗ್ರಾಮದೇವತೆಯವರು'' ಎಂಬುದಾಗಿ ತಮ್ಮ ಭಕ್ತಿಯ ವಾಣಿಯಿಂದ ಸ್ಮರಿಸಿ ತಮ್ಮ ಭಕ್ತಿಯ ಕಾಣಿಕೆಯಾಗಿ 'ಒಂದು ಕೆಜಿ ತೂಕದ ಬೆಳ್ಳಿಯ ಸ್ವಚ್ಛ, ಸುಂದರ ಮುಖವಾಡಗಳನ್ನು ಸನ್ನಿಧಿಗೆ ಒಪ್ಪಿಸಿ ಅವುಗಳಿಗೆ ಪುರೋಜೀತರಿಂದ ಅಭಿಷೇಕ, ಹೋಮ ಸಂಪ್ರದಯಾಯಕ ಪೂಜೆ ಮುಂತಾದ ಪುಣ್ಯವದನ ಕಾರ್ಯವನ್ನು ಮಾಡಿಸಿ ವಿಧಿ, ವಿಧಾನಗಳ ಪ್ರಕಾರ ದೈವ ಶಕ್ತಿಯನ್ನು ತುಂಬಿ ಪ್ರತಿಮೆಗಳಿಗೆ ಧಾರಣೆ ಮಾಡಿ, ಸಾಕ್ಷಾತ್ಕರಿಸುತ್ತಾರೆ. ಈ ವೈವಸ್ಥೆಯಿಂದ ದೇವಿಯವರ ತೇಜಸ್ಸು ಹಾಗೂ ಸುಂದರವಾದ ಮುಖದರ್ಶ ನ ಭಾಗ್ಯ ಭಕ್ತರಿಗೆ ದೊರೆಯುವಂತೆ ರೂಪಗೊಳಿಸುತ್ತಾರೆ. * ಇದೇ ಶುಭದಿನದಂದು ತಾ.೨೨-೦೫-೨೦೦೯, ಶುಕ್ರವಾರ ತೇಜೂರು ಸಿದ್ಧರಾಮೇಶ್ವರ ಮಠದ ಶ್ರೀ ಕಲ್ಯಾಣ ಸ್ವಾಮಿಗಳವರ ದಿವ್ಯ ಪಾದ ಪೂಜೆ ಕಾರ್ಯಕ್ರಮವನ್ನು ನೆರವೇರಿಸಿ, ಈ ಸಂಬಂಧ ಎಲ್ಲ ಭಕ್ತಮಂಡಳಿ ಯವರಿಗೆ ಪ್ರಸಾದ ವ್ಯವಸ್ಥೆಯನ್ನು ಮಾಡಿ ಶ್ರೀ ಗ್ರಾಮದೇವತೆಯವರ ಹಾಗೂ ಗುರು ಹಿರಿಯರ ಶುಭ ಹಾರೈಕೆಗೆ ಅರ್ಹರಾಗಿರುತ್ತಾರೆ ಮತ್ತು ಇದೆ ದಾನಿಯು ದೇವ ಮಂದಿರವನ್ನು ವಿಶಾಲವಾಗಿ, ಸುಂದರವಾಗಿ ಹೊಸದಾಗಿ ನಿರ್ಮಿಸಲು ''ಮೂರು ಲಕ್ಷ'' ರೂಪಾಯಿಗಳನ್ನು ದಾನವಾಗಿ ಕೊಡಲು ಭರವಸೆ ಕೊಟ್ಟಿರುತ್ತಾರೆ, ಕಾರಣ ಈ ಭಕ್ತನು ಧಾನಶೂರ ಹಾಗೂ ಗ್ರಾಮದ ಹೆಮ್ಮೆಯ ಪುತ್ರ ಎಂಬ ಹೆಗ್ಗಳಿಕೆಯನ್ನು ಪಡೆದಿರುತ್ತಾರೆ; ವೀರಶೈವ ಸಮಾಜವು ಇವರಿಗೆ ಕೃತಜ್ಞತೆಗಳನ್ನು ಸಲ್ಲಿಸಿರುತ್ತದೆ; ಇಂತಹ ಭಕ್ತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಾ ಬಂದಿರುವ ಕಾರಣ ಭಕ್ತಿಯ ಕಾಣಿಕೆಗಳು ಹೆಚ್ಚಾಗಿ ದೇವರ ಹುಂಡಿಯನ್ನು ಸೇರುವ ಮುನ್ಸೋಚನೆ ಗಳು ಕಂಡು ಬಂದಿರುತ್ತದೆ. *ಈ ಗ್ರಾಮದ ಹರಿಜನ ಬಾಂದವರು ಸಹ ''ಶ್ರೀ ದೇವಿಯವರನ್ನು'' ಭಕ್ತಿ, ನಂಬಿಕೆಗಳಿಂದ ಆರಾಧಿಸುತ್ತಿದ್ದಾರೆ. ಅವರೂ ಸಹ ತಮ್ಮ ಕಷ್ಟ ನಿವಾರಣೆಗಾಗಿ ಹರಕೆಗಳನ್ನು ಹೊತ್ತಂತೆ ದೇವಸ್ಥಾನಕ್ಕೆ ಬಣ್ಣ ಹೊಡೆಸುವುದು. ಹಣ್ಣು ಕಾಯಿ, ಕರ್ಪೂರ ಕೊಟ್ಟು ಪೂಜೆ ಮಾಡಿಸುವ ಸೇವೆಗಳನ್ನು ಮಾಡಿಕೊಂಡು ಬಂದಿರುತ್ತಾರೆ. ''ಶ್ರೀ ಉಡಿಶೀಲಮ್ಮ'' ಅರ್ಧಾತ್ ಗ್ರಾಮದೇವತೆಯವರು ಈ ಗ್ರಾಮದಲ್ಲಿ ನೆಲೆಯಾಗಲು ಮೂಲ ಕಾರಣರಾದ ''ಶ್ರೀ ಹಲಗೇಗೌಡರ'' ಸಂತತಿಯವರಲ್ಲಿ ಹಿರಿಯ ಮಕ್ಕಳೇ ಪಾಳೇಪಟ್ಟಿನ ಸರದಿಯಂತೆ ಪೂಜಾ, ವಿಧಿಗಳನ್ನು ಮಾಡಲು ಹಕ್ಕುದಾರ ರಾಗಿರುತ್ತಾರೆಂಬುದು ಸಾಗಿಬಂದ ವಿಷಯವಾಗಿದೆ; ಇದೆ ಪದ್ದತಿಯಂತೆ ಹತ್ತಾರು ತಲೆಮಾರಿನವರು ಆದಮೇಲೆ ಈಗಿನ ಹಿಂದೆ ಐದನೇ ತಲೆ ಮಾರಿನ ವಂಶಸ್ಥರಾದ ''ಶ್ರೀ ನಿಂಗೇಗೌಡರ'' ಕಾಲದಲ್ಲಿ ಈ ಪೂಜಾರಿಕೆ ಪದ್ಧತಿಯು ವಿಕೇಂದ್ರೀಕರಣಗೊಳ್ಳುತ್ತದೆ. * ಅಂದರೆ ಹುಟ್ಟಿದ ಎಲ್ಲ ಗಂಡು ಮಕ್ಕಳಿಗೂ ಪೂಜೆಯ ಜವಾಬ್ದಾರಿ ಬರುತ್ತದೆ. ನಿಂಗೇಗೌಡರಿಗೆ ಮೂರು ಜನ ಗಂಡು ಮಕ್ಕಳುಗಳು ಇರುತ್ತಾರೆ ಕ್ರಮವಾಗಿ 'ಶ್ರೀ ಈರೇಗೌಡ, ಸಿದ್ದೇಗೌಡ ಮತ್ತು ಪುಟ್ಟಸ್ವಾಮಿಗೌಡ ಎಲ್ಲರೂ ಅನ್ಯೋನ್ಯವಾಗಿ ಬಾಳುತ್ತಿರುತ್ತಾರೆ. ನಿಂಗೇಗೌಡರು ಮೊದಲು ಇಬ್ಬರು ಮಕ್ಕಳಿಗೆ ಮದುವೆ ವಗೈರೆ ಮಾಡಿ ತಮ್ಮ ಜವಾಬ್ದಾರಿಯನ್ನು ಮುಗಿಸಿ ಕೊಂಡಿರುತ್ತಾರೆ.' ಆದರೆ ಅನಾರೋಗ್ಯದಿಂದ ಕೆಲವೇ ಸಮಯದಲ್ಲಿ ವಿಧಿ ವಶರಾಗುತ್ತಾರೆ. ಆಗ ಸಂಸಾರದ ಜವಾಬ್ದಾರಿಯೂ 'ಈರೇಗೌಡರ' ಮೇಲೆ ಬರುತ್ತದೆ. ಇವರು ಸ್ವಲ್ಪ ಜಡ ಸ್ವಭಾವದವರು ಎಲ್ಲ ಕೆಲಸಗಳನ್ನು ಎರಡನೇ ಸಿದ್ದೇಗೌಡರು ನಿಭಾಯಿಸಿ ಕೊಂಡು ಹೋಗುತ್ತಿರುತ್ತಾರೆ ಆದರೆ ಮೂರನೇ 'ಪುಟ್ಟಸ್ವಾಮಿಗೌಡ' ಧಾರ್ಮಿಕ ವಿಚಾರದಲ್ಲಿ ತುಂಬಾ ಆಸಕ್ತರಾಗಿದ್ದು ಹೊರ ಸಂಚಾರ ಸ್ವಭಾವ ಉಳ್ಳವರು ಮನೆ ಕೆಲಸಗಳ ಬಗ್ಗೆ ಸ್ವಲ್ಪವೂ ಆಸಕ್ತಿ ವಹಿಸುತ್ತಿರಲಿಲ್ಲ. * ಈ ಪರಿಸ್ಥಿತಿಯಿಂದ ಸಹೋದರರ ಮದ್ಯೆ ಮನಸ್ಥಾಪಗಳು ಹುಟ್ಟಿ ಕೊಳ್ಳುತ್ತವೆ ಕಾರಣ ಆಸ್ತಿಯನ್ನು ವಿಭಾಗ ಮಾಡಿ ಕೊಳ್ಳುವ ವಿರ್ಧಾರಕ್ಕಾಗಿ ಬರುತ್ತಾರೆ. ನಿಂಗೇಗೌಡರ ಅನುಭವದಲ್ಲಿದ್ದ ಸ್ವಂತ ಆಸ್ತಿ ಹಾಗೂ ದೇವರ ಕೊಡುಗೆ ಜಮೀನುಗಳನ್ನು ಸಮನಾಗಿ ಮೂರು ಭಾಗಗಳನ್ನಾಗಿ ಮಾಡುತ್ತಾರೆ. ಇದರಲ್ಲಿ 'ಸಿದ್ಧೇಗೌಡರು'' ಮಾತ್ರ ಒಂದು ಭಾಗದ ಆಸ್ತಿಯನ್ನು ವಹಿಸಿಕೊಂಡು, ತಮ್ಮ ವ್ಯವಹಾರವನ್ನು ಬೇರೆ ಮಾಡಿಕೊಳ್ಳುತ್ತಾರೆ ಹಾಗೂ ಒಂದು ವರ್ಷ ಕಾಲ ದೇವರ ಪೂಜೆ ಮಾಡಿಕೊಂಡು ಹೋಗಲು ಒಪ್ಪಿಕೊಂಡಿರುತ್ತಾರೆ. ಒಂದನೇ ಈರೇಗೌಡ ಮತ್ತು ಮೂರನೇ ಪುಟ್ಟಸ್ವಾಮಿ ಒಟ್ಟಿಗೆ ಇದ್ದುಕೊಂಡು ಎರಡು ಭಾಗ ಆಸ್ತಿ ಮತ್ತು ಎರಡು ವರ್ಷ ದೇವರ ಪೂಜೆ ಮಾಡಲು ಜವಬ್ದಾರರಾಗುತ್ತಾರೆ; *ಪುಟ್ಟಸ್ವಾಮಿಯವರು ಅವಿವಾಹಿತರು ಹಾಗೂ ದೈವ ಭಕ್ತಿ ಉಳ್ಳವರು ಪ್ರತಿ ಶುಕ್ರವಾರ ಶ್ರದ್ದಾ ಭಕ್ತಿಯಿಂದ ಗ್ರಾಮದೇವಟೆಯವರ ಪೂಜೆಯನ್ನು ನಿರಂತರವಾಗಿ ಮಾಡುತ್ತಿದ್ದ ಸಂಬಂಧ ದೈವ ಪ್ರೇರಿತರಾಗಿ ಕೆಲವು ಧಾರ್ಮಿಕ ಕ್ಷೇತ್ರಗಳ ದರ್ಶನ ಮಾಡುವ ಹಂಬಲವುಂಟಾಗಿ ಒಂದು ಶುಭದಿನ ದಂದು; ಅಣ್ಣನವರ ಒಪ್ಪಿಗೆ ಪಡೆದು ಪಡುವಣ ದಿಕ್ಕಿನತ್ತ ಕಾಲುನಡಿಗೆಯಲ್ಲಿ ಹೋರಾಡುತ್ತಾರೆ. ದಾರಿ ಮಧ್ಯೆ ಕೆಲವು ಗ್ರಾಮಗಳಲ್ಲಿ ವಾಸ್ತವ ಮಾಡಿ ತಮ್ಮ ನಿತ್ಯದ ಕಾಯಕಗಳನ್ನು ಪ್ರಸಾದದ ವ್ಯವಸ್ಥೆಯನ್ನು ಮಾಡಿಕೊಳ್ಳುತ್ತಾ ಹಳೇಬೀಡು, ಬೇಲೂರು ದರ್ಶನ ಮಾಡಿಕೊಂಡು ಚಿಕ್ಕಮಗ ಳೂರಿಗೆ ತಲುಪುತ್ತಾರೆ. ಇಲ್ಲಿ ಆಯಾಸ ಪರಿಹರಿಸಿಕೊಂಡು ಇಲ್ಲಿನ ಪುರಜನರ ಸಹಕಾರದಿಂದ ಆರು ಮೈಲಿ ದೂರದಲ್ಲಿರುವ ''ಶ್ರೀ ನಿರ್ಮಾಣಸ್ವಾಮಿ'' ಮಠ ಇರುವುದನ್ನು ತಿಳಿದು ಅಲ್ಲಿಗೆ ಪ್ರಯಾಣ ಬೆಳೆಸುತ್ತಾರೆ. * ಮುಸ್ಸಂಜೆ ವೇಳೆಗೆ ಮಠಕ್ಕೆ ಬಂದು ತಲುಪುತ್ತಾರೆ, ಶ್ರೀ ಮಠದ ಗುರುಗಳನ್ನು ದರ್ಶನ ಮಾಡಿ ತಮ್ಮ ಪರಿಚಯ ಮಾಡಿಕೊಂಡು ಆಶ್ರಯವನ್ನು ಪಡೆಯುತ್ತಾರೆ ನಂತರ ಶಿವ ಪೂಜೆ ಪ್ರಸಾದವಾದ ಮೇಲೆ ವಿಶ್ರಾಂತಿಯನ್ನು ತೆಗೆದುಕೊಳ್ಳುತ್ತಾರೆ ಮರುದಿನ ಮುಂಜಾನೆ ಎದ್ದು ಶ್ರೀಗಳವರ ಸಲಹೆಯಂತೆ ಸ್ನಾನ, ಪೂಜಾ ವ್ಯವಸ್ಥೆಗಳನ್ನೆಲ್ಲ ಮಾಡಿ ಕೊಡಲೇ ತಮ್ಮ ಸ್ನಾನ ಪೂಜೆ ಮುಗಿಸಿ ಪ್ರಸಾದದ ಸಿದ್ಧತೆಗೆ ತೊಡಗುತ್ತಾರೆ; ಗುರುಗಳವರ ಸ್ನಾನ, ಪೂಜೆ ಮುಗಿಯುವುದರೊರಳಗೆ ಪ್ರಸಾದ ಸಿದ್ಧವಾಗುತ್ತದೆ ಮೊದಲು ಗುರುಗಳಿಗೆ ಲಿಂಗಾರ್ಪಿತವಾದಾನಂತರ ತಾವು ಪ್ರಸಾದ ತೆಗೆ ದುಕೊಳ್ಳುತ್ತಾರೆ, ಈ ದಿನ ವ್ಯವಸ್ಥೆಯೊಂದ ಗುರುಗಳವರಿಗೆ ಅನುಕೂಲವಾಗಿರುತ್ತದೆ. ಕಾರಣ ಮಠದ ಶಿಷ್ಯನಾಗಿ ಕೆಲವುದಿನ ಸೇವೆ ಮಾಡಿ ಕೊಂಡಿರಲು ಆದೇಶಿಸುತ್ತಾರೆ. * ಇಲ್ಲಿ ಪರಿಸರ, ಪ್ರಕೃತಿ, ಸೌಂದರ್ಯ, ಗುರುಗಳ ಶಿವಪೂಜಾವಿಧಾನ ಶಿಷ್ಯನನ್ನು ಪ್ರಭಾವಿತನನ್ನಾಗಿ ಮಾಡುತ್ತದೆ; ಈತನ ಸೇವೆಯನ್ನು ಗುರುಗಳು ಬಹಳ ಮೆಚ್ಚಿಕೊಂಡಿದ್ದರು, ಇಲ್ಲಿದ್ದ ಕೆಲವು ವರ್ಷಗಳಲ್ಲಿ ಹತ್ತಿರವಿರುವ ಪಂಚಪೀಠಗಳೊಲ್ಲೊಂದಾದ 'ಶ್ರೀ ರಂಭಾಪುರಿ' ಮಠವನ್ನು ದರ್ಶ ನ ಮಾಡಿ ಬರಬೇಕೆಂದು ಆಕಾಂಕ್ಷೆಯಾಗುತ್ತದೆ; ಗುರುಗಳವರಿಂದ ದಾರಿಯನ್ನು ತಿಳಿದು ಅಪ್ಪಣೆಪಡೆದು ಒಂದು ಶುಭ ದಿನ ಉದಯ ಕಾಲದಲ್ಲಿ ಹೊರಟು; ಇಲ್ಲಿಗೆ ೩೫ ಮೈಲಿ ದೂರದಲ್ಲಿರುವ ಬಾಳೆಹೊನ್ನೂರನ್ನು ಅಪರಾನ ೩ ಘಂಟೆಗೆ ತಲುಪಿ ಗುರುಗಳವಾರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿ ಆಯಾಸ ಪರಿಹಾರಕ್ಕಾಗಿ ಕೆಲವು ದಿನ ಅಲ್ಲಿದ್ದು ''ವೀರಶೈವ'' ಧರ್ಮದ ತತ್ವ, ಸಿದ್ಧಾಂತ, ಶಿವಪೂಜಾ ವಿಧಾನಗಳನ್ನು ಕರಗತ ಮಾಡಿಕೊಂಡು, ಪುನಃ ಅಲ್ಲಿಂದ ಹೊರತು 'ಶ್ರೀ ನಿರ್ವಾಣ'ಸ್ವಾಮಿ ಮಠಕ್ಕೆ ಬಂದು ಅಲ್ಲಿ ಶಿಷ್ಯನಾಗಿ ತಮ್ಮ ಇಳಿವಯಸ್ಸಿನವರಿಗೂ ಸೇವೆ ಮಾಡಿ ಸ್ವಾಮಿಗಳ ಪ್ರೇರಣೆಯಂತೆ ''ವಿರಕ್ತಾಶ್ರಮ'' ಧರ್ಮವನ್ನು ಸ್ವೀಕರಿಸಿ ಅಲ್ಲಿಂದ ಬಂದು ಶಿವಲಿಂಗವನ್ನು ತೆಗೆದುಕೊಂಡು ತಾಯ್ನಾಡಿಗೆ ವಾಪಸ್ಸು ಬರುತ್ತಾರೆ. ==ಗೌಡರ ಲಿಂಗೈಕ್ಯತೆ== * ಇಲ್ಲಿಗೆ ಬಂದು ಹಿರಿಯ ಅಣ್ಣನವರಾದ ಈರೇಗೌಡರ ಜೊತೆಗೆ ಸೇರಿಕೊಂಡು ಮನೆಯಲ್ಲಿ 'ಶ್ರೀ ನೀರ್ವಾಣ' ಸ್ವಾಮಿಯವರ ಗದ್ದುಗೆಯನ್ನು ಮಾಡಿ ಮಠದಿಂದ ತಂದಿದ್ದ ನೀರ್ವಾಣ ಸ್ವ್ವಾಮಿ ಹೆಸರಿನ 'ಲಿಂಗವನ್ನು ಸ್ಥಾಪನೆ ಮಾಡಿ ನಿತ್ಯವೂ ಧೃಡ ಭಕ್ತಿಯಿಂದ ಪೂಜೆಯನ್ನು ಮಾಡುತ್ತಾ ವಾರದ ದಿನಗಳಲ್ಲಿ 'ಶ್ರೀ ಗ್ರಾಮದೇವತೆಯನ್ನು' ಪೂಜಿಸುತ್ತಾ ''ವೈರಾಗಿಯಾಗಿ'' ಜೀವನವನ್ನು ಕಳೆಯುತ್ತಿರುತ್ತಾರೆ. ಹೀಗಿದ್ದಾಗ ಕೆಲವು ವರ್ಷಗಳು ಕಳೆದ ಮೇಲೆ ತಮ್ಮ ಮುಕ್ತಿ ಮಾರ್ಗದ ಅಂತಿಮ ಗೀತೆಯನ್ನು ಹಾಡಿ 'ಲಿಂಗೈಕ್ಯರಾಗುತ್ತಾರೆ'; ನಂತರ ಇವರ ಅಂತಿಮ ವಿಧಿ ವಿಧಾನ ಗಳೆಲ್ಲಾ 'ಈರೇಗೌಡರೆ' ನಿರ್ವಹಿಸಿದ ಕಾರಣ ಎರಡು ಭಾಗದ ಆಸ್ತಿ ಮತ್ತು ಎರಡು ವರ್ಷಗಳ ದೇವರ ಪೂಜೆಗೆ ಜವಾಬ್ದಾರರಾಗುತ್ತಾರೆ. *ಈ ಸಂಬಂಧ ''ಈರೇಗೌಡರ'' ಮನೆಯಲ್ಲಿ 'ಶ್ರೀ ನೀರ್ವಾಣ'ಸ್ವಾಮಿಯವರ ಮೂರ್ತಿ ಇದ್ದದ್ದು ಸತ್ಯ ಸಂಗತಿಯಾಗಿದೆ. ಶ್ರೀ ಗ್ರಾಮದೇವತೆಯನ್ನು ಈ ಗ್ರಾಮದಲ್ಲಿ ನೆಲೆ ಮಾಡಲು ಕಾರಣರಾಗಿದ್ದ 'ಹಲಗೇಗೌಡರ' ಹಕ್ಕು ಭದ್ಯತೆಗೆ ಸೇರಿದ ದೇವರ ಕೊಡುಗೆ ಜಾಮೀನು ಸರೈನಂ: ೨೩/೬ ಅಲ್ಲಿ ಒಟ್ಟೂ ೧-೧೬ ಎಕರೆ ಋಷ್ಕಿ ಇದರ ಪೈಕಿ ಪೂರ್ವ ಭಾಗಕ್ಕೆ ೧೬ ಗುಂಟೆಯನ್ನು ದೇವರ ಬನಕ್ಕಾಗಿ ಕಾಯ್ದಿರಿಸಲಾಯಿತು. ಉಳಿದ ೧-೦೦ ಎಕರೆಯನ್ನು ಇವರ ವಂಶಸ್ತರು ಮೂರು ಭಾಗಗಳಾಗಿ ವಿಂಗಡಿಸಿ ತಮ್ಮ ಮೂರು ಮಕ್ಕಳಿಗೆ ತಲಾ ೧೩ ರವರೆ ಗುಂಟೆಯಂತೆ ಹಂಚಿಕೆ ಮಾಡಿದರು. ಈರೇಗೌಡರಿಗೆ ೨ ಭಾಗದ ಒಟ್ಟೂ ೨೭ ಗುಂಟೆ ಸೇರುತ್ತದೆ. *ಈಗ ಅವರ ಪೀಳಿಗೆಯವರಾಗಿರುವ ಹೆಚ್ ಎಸ್.ಸಿದ್ದಲಿಂಗಪ್ಪ ಬಿನ್ ಸಿದ್ದವೀರಪ್ಪ ಇವರಿಗೆ ೭ ಗುಂಟೆ ಜಮೀನು ೬ ತಿಂಗಳ ಕಾಲ ದೇವರ ಪೂಜೆ ಹೆಚ್ ಎಸ್. ಚಂದ್ರಪ್ಪ ಬಿನ್ ಸಿದ್ದಲಿಂಗಪ್ಪ ಉ. ಪುಟ್ಟಸ್ವಾಮಿ ಇವರಿಗೆ ೭ ಗುಂಟೆ ಜಮೀನು ೬ ತಿಂಗಳ ದೇವರ ಪೂಜೆ; ಹೆಚ್ ಎಸ್. ಬಸವರಾಜಪ್ಪ ಉ ರಾಜ ಇವರಿಗೆ ೬ ವರೆ ಗುಂಟೆ ಜಮೀನು ೬ ತಿಂಗಳ ಪೂಜೆ ಮತ್ತು ಹೆಚ್ ವಿ ಸಿದ್ದಲಿಂಗಪ್ಪ ಬಿನ್ ವೀರಣ್ಣ ಇವರ ಮಗ 'ಅಣ್ಣಪ್ಪ'ನಿಗೆ ೬ ವರೆ ಗುಂಟೆ ಜಮೀನು ೬ ತಿಂಗಳ ದೇವರ ಪೂಜೆ ಈ ವ್ಯವಸ್ಥೆಯನ್ನು ಸಹೋದರರ ಮದ್ಯೆ ಮಾಡಿಕೊಂಡಿರುವ ಒಳ ಒಪ್ಪಂದದಂತೆ ನೆಡೆದುಕೊಂಡು ಹೋಗುತ್ತಿದ್ದಾರೆ. *ಎರಡನೇ ಸಹೋದರರಾದ 'ಶ್ರೀ ಸಿದ್ದೇಗೌಡರ' ಪೀಳಿಗೆಯ ಶ್ರೀ ಹೆಚ್ ವಿ. ಸಿದ್ಧಲಿಂಗಪ್ಪ ಉ ಸ್ವಾಮಿ ಇವರಿಗೆ ೩ವರೆ ಜಮೀನು ೩ ತಿಂಗಳು ದೇವರ ಪೂಜೆ ಹೆಚ್ ಬಿ. ಸಿದ್ದಲಿಂಗಪ್ಪ ಉ ಉದ್ದಾರಣ್ಣ ಬಿನ್ ಸಿದ್ದವೀರಪ್ಪ ಇವರಿಗೆ ೩ ವರೆ ಗುಂಟೆ ಜಮೀನು ೩ತಿಂಗಳು ದೇವರ ಪೂಜೆ; ಬಿ. ಬಸಪ್ಪ a/ss ಸಿದ್ದಲಿಂಗಪ್ಪ ಇವರಿಗೆ ೩ ಗುಂಟೆ ಜಮೀನು ೩ ತಿಂಗಳ ದೇವರ ಸೇವೆ; ಈ ಕ್ರಮದಲ್ಲಿ ಮಾಡಿಕೊಂಡಿರುವ ವ್ಯವಸ್ಥೆಗೆ ಅನುಸಾರವಾಗಿ ಹಾಲಿ ೮ ಕುಟುಂಬದವರು ದೇವರ ಪೂಜೆಯನ್ನು ಪ್ರತಿ ಶುಕ್ರವಾರ ಸ್ವಲ್ಪವೂ ಚ್ಯುತಿಯಾಗ ದಂತೆ; ತಮ್ಮ ವಂಶ ಪಾರಂಪರ್ಯವಾಗಿ ನೆಡೆಸಲು ಒಪ್ಪಿಕೊಂಡಿರುವಂತೆ ಇಂದಿನ ದಿನಗಳವರೆಗೂ ಸಾರೋದ್ದಾರವಾಗಿ ನೆರವೇರುತ್ತಾ ಬಂದಿದೆ. ==ಬರಗಾಲ ಸಂದರ್ಭ ಗ್ರಾಮದೇವತೆಗಳ ಜಗಳ== *ಕೋಸಲ ದೇಶವೆಂಬುದು ಕರ್ನಾಟಕ ಮತ್ತು ಆಂದ್ರ ಪ್ರದೇಶದ ಗಡಿ ಭಾಗದಲ್ಲಿರುವ ಬೆಂಗಾಡು ಪ್ರದೇಶ ಈ ಪ್ರದೇಶವು ಯಾವಾಗಲೂ ಬರಗಾಲಕ್ಕೆ ತುತ್ತಾಗುತ್ತಿದ್ದರಿಂದ ಜನಗಳಿಗೆ ಜೀವನ ನಿರ್ವಹಣೆ ಮಾಡುವುದು ಬಹಳ ಕಷ್ಟವಾಗುತ್ತದೆ; ಕಾರಣ ಕೆಲಸವನ್ನು ಹುಡಿಕಿಕೊಂಡು ಬೇರೆ ಕಡೆಗೆ ಗುಳೇ ಹೋಗುತ್ತಾರೆ. ಇಂತಹ ಪರಿಸ್ಥಿತಿ ಎದುರಾದಾಗ ಜನರಲ್ಲಿ ಆಚಾರ ವಿಚಾರ, ಧೈವ ಭಕ್ತಿ ಕಡಿಮೆಯಾಗಿ ಇಲ್ಲಿನ ಗುಡಿ ಗೋಪುರಗಳಲ್ಲಿದ್ದ ದೇವತೆಗಳಿಗೆ ಪೂಜೆ ಪುರಸ್ಕಾರಗಳು ನಿಂತು ಹೋಗುತ್ತವೆ: ಆದ ಕಾರಣ ಈ ಪ್ರದೇಶದಲ್ಲಿ ನೆಲೆಯಾಗಿದ್ದ ಯಕ್ಷ ದೇವತೆಗಳಿಗೂ ಯಾವ ವಿಧವಾದ ಪುರಸ್ಕಾರಗಳು ಇಲ್ಲದಂತಾಗುತ್ತದೆ; ಇದರಿಂದ ಆತಂಕ ಮತ್ತು ಬಳಲಿಕೆಗೆ ಒಳಗಾಗುತ್ತಾರೆ; *ಆದ ಕಾರಣ ಸಮೃದ್ಧಿ ಇರುವ ಸ್ಥಳಗಳಿಗೆ ಸ್ಥಾನ ಪಲ್ಲಟ ಮಾಡಲು ನಿರ್ಧರಿಸಿ ಈ ನಾಲ್ಕು ಜನ ಯಕ್ಷ ಕನ್ಯೆಯರು, ಪಶ್ಚಿಮಾಭಿಮುಖವಾಗಿ ಹೊರಡುತ್ತಾರೆ ; ಜನರಲ್ಲಿ ಧೈವ ಭಕ್ತಿ ಹಾಗೂ ಸುಭಿಕ್ಷ ಸಮೃದ್ದಿಯಿಂದ ಕೂಡಿದ ಪ್ರದೇಶವನ್ನು ಅರಸುತ್ತಾ ಅನೇಕ ದಿನಗಳವರೆಗೆ ಪ್ರಯಾಣ ಮಾಡುತ್ತಾರೆ ಮಾರ್ಗ ಮಧ್ಯದಲ್ಲಿ ಯಾವ ಪ್ರದೇಶವು ಅವರಿಗೆ ಸೂಕ್ತವಾಗಿ ಕಂಡು ಬರುತ್ತಿರಲಿಲ್ಲ ಕೊನೆಗೆ ಮೈಸೊರು ಸೀಮೆಗೆ ಸೇರಿದ 'ನರಸೀಪುರದ' ನರಸಿಂಹ ನಾಯಕನ ಅಧಿಕಾರ ವ್ಯಾಪ್ತಿಗೆ ಬರುವ ಒಂದು ಕುಗ್ರಾಮಕ್ಕೆ ಬಂದು ಸೇರುತ್ತಾರೆ; ಇಲ್ಲಿನ ಪ್ರಕೃತಿ, ಗಿರಿ, ವನಗಳಿಂದ ಕೂಡಿದ ಸುಂದರ ಪ್ರದೇಶವು ತುಂಬಾ ಇಷ್ಟವಾಗುತ್ತದೆ. * ಅಂದ, ಚಂದದ ಪುಷ್ಪ ವೃಕ್ಷಗಳಾದ ನಾಗಲಿಂಗ, ಸುರಹೊನ್ನೆ ಕೇದಿಗೆ, ಬಿಲ್ಪತ್ರೆ, ನೀಲಿ ಹೂವು, ಕೆಂಡ ಸಂಪಿಗೆ, ಗೋಲ್ಡ್ಮೊಹರ್ ಹಾಗೂ ಹೂವಿನ ಬಳ್ಳಿಗಳಾದ ಕಾಡುಗುಲಾಬಿ, ಮಲ್ಲಿಗೆ, ಪಾರಿಜಾತ, ರಾತ್ರಿ ರಾಣಿ, ನಿತ್ಯಪುಷ್ಪ ದೇವಕಣಗಳ ವಿವಿಧ ಬಗೆಯ ದಾಸವಾಳದ ಹೂಗಳು ಮುಂತಾದ ಪುಷ್ಪ ಸಮೂಹಗಳಿಂದ ಕಂಗೊಳಿಸುತ್ತಾ ಇರುವುದು; ಸಮೃದ್ಧಿ, ಹಸಿರು, ಪೈರುಗಳಿಂದ ಕೂಡಿ ಜನರಲ್ಲಿ ದಾರಿದ್ರ್ಯವನ್ನು ದೂರ ಮಾಡಿರುವುದರ ಕಾರಣ ಹಲವಾರು ದೇವ ಮಂದಿರಗಳನ್ನು ಹೊಂದಿದ್ದರಿಂದ ಜನರಲ್ಲಿ ಆಚಾರ, ಧೈವ ಭಕ್ತಿ ಹೆಚ್ಚಾಗಿರಬಹುದೆಂದು ಭಾವಿಸುತ್ತಾ. ಮತ್ತು ಈ ಪರಿಸರ, ಹವಾಮಾನ ಇಷ್ಟವಾದ ಕಾರಣ ತಮಗೆ ಸೂಕ್ತವಾದ ಏಕಾಂತ ಸ್ಥಳದ ಅನುಕೂಲ ಇದ್ದ ಪ್ರಯುಕ್ತ ಈ ಪರಿಸರದಲ್ಲಿ ನೆಲೆಯಾಗಲು ಸಂಕಲ್ಪ ಮಾಡುತ್ತಾರೆ; *ಈ ಸುತ್ತ ಎಲ್ಲಿ ನೋಡಿದರು ಸುಹಾಸನ ಭರಿತವಾದ ಬಣ್ಣ ಬಣ್ಣದ ಹೂವುಗಳು ಕಂಡುಬರುತ್ತಿದ್ದರಿಂದ ಕನ್ಯೆಯರು ತೆಲುಗುಮೂಲದವರಾಗಿದ್ದ ಕಾರಣ ಈ ಸಮುಚ್ಚಯಕ್ಕೆ ''ಪೊವಿನ ಹಳ್ಳಿ'' ಎಂದು ಕರೆದಿದ್ದರು ಕಾಲಕ್ರಮೇಣ ಈ ಭಾಗದಲ್ಲಿ ಭಕ್ತರ ಸಂಖ್ಯೆ ಹೆಚ್ಚಾದ ಮೇಲೆ ಸ್ಥಳೀಯ ಬಾಷೆಯಲ್ಲಿ ''ಹೂವಿನಹಳ್ಳಿ'' ಎಂಬುದಾಗಿ ಗುರುತಿಸಿಕೊಂಡಿರಬಹುದೆಂದು ನಂಬ ಬಹುದಾದ ಸಂಗತಿಯಾಗಿದೆ. ಈ ಬೆಳವಣಿಗೆಗಳೆಲ್ಲ ಮುಂದುವರಿದ ನಂತರದಲ್ಲಿ ಈ ಕನ್ಯೆಯರಿಗೆ ಉತ್ತಮ ಆಶ್ರಯ, ಬೆಂಬಲ ಸಿಕ್ಕಿದಂತಾಗುತ್ತದೆ. ಇವರ ನಿತ್ಯದ ಕಾಯಕಗಳೆಂದರೆ; ನಸುಕಿನಲ್ಲಿ ಪಕ್ಕದ 'ಹೇಮಾವತಿ' ನದಿಗೆ ಹೋಗಿ ತಮ್ಮ ನಿತ್ಯದ ಕರ್ತವ್ಯಗಳನೆಲ್ಲ ಮುಗಿಸಿ ಸ್ನಾನಾದಿ ನಿಯಮಗಳನ್ನು ಮಾಡಿ ತಮ್ಮ ತಮ್ಮಲ್ಲಿದ್ದ ''ಸುವರ್ಣಗಿಂಡಿ'' (ಮಣ್ಣಿನ)ಗಳಿಂದ ಗಂಗಾ ಜಲವನ್ನು ತೆಗೆದುಕೊಂಡು ನದಿ ಪಕ್ಕದ 'ಶ್ರೀ ರುದ್ರೇಶ್ವರ' ದೇವರಿಗೆ ಹಾಗೂ ಬಿಲ್ವತ್ರೆಮರಗಳಿಗೆ ಪ್ರದಕ್ಷಿಣೆ ಮಾಡಿ 'ನಡೆ ಮಡಿ'ಯ ಮೇಲೆ ಬಂದು ನಿರ್ಜನ ಹಾಗೂ ವಿಶಾಲವಾದ ಆಲದ ಮರ ಬನದಲ್ಲಿ ತಮ್ಮ ಸಂಕಲ್ಪ ಜಲದಿಂದ ದೋಷಮುಕ್ತಗೊಳಿಸಿ ಕನ್ಯಾಮಣಿಯಾಗಿದ್ದ ಕಾರಣ ನಿಜರೂಪವನ್ನು ಕಳೆದು ನಾಲ್ಕು ಶೀಲಾ ರೂಪದಲ್ಲಿ ವೃಕ್ಷದ ಕೆಳಗೆ ನೆಲೆಯಾಗುತ್ತಾರೆ. * ಈ ಕನ್ಯಾಮಣಿಯರ ನಾಮಾಂಕಿತ ಕ್ರಮವಾಗಿ ''ಬನ್ನಿಕಟ್ಟಮ್ಮ, ಎರಡನೇ ಆಲಕಮ್ಮ, ಮೂರನೇ ಮುನಿಯಮ್ಮ, ನಾಲ್ಕನೇ ಲಕ್ಷ್ಮಮ್ಮ'' ಎಂಬುದಾಗಿ ಸರ್ವಶಕ್ತಿಯನ್ನು ಹೊಂದಿರುತ್ತಾರೆ.' ಇವರು ದಿನನಿತ್ಯ ತಮ್ಮ ಕಾಯಕಗಳನ್ನು ಮಾಡಿಕೊಂಡು; ಈ ಗ್ರಾಮದ ಜನಗಳ ಮನಸ್ಸಿನ ಮೇಲೆ ಭಕ್ತಿ ಮಾರ್ಗದ ವಿಷಯಗಳನ್ನು ಪ್ರೇರೇಪಣೆ ಮಾಡುತ್ತಾ ಅವರ ತೊಂದರೆಗಳನ್ನು ಪರಿಹಾರ ಮಾಡಿ ಭಕ್ತರಿಂದ ಪೂಜಿಸಿಕೊಳ್ಳುತ್ತಾ, ಕೆಲವು ಕಾಲದವರೆಗೆ ಅನ್ಯೂನ್ಯವಾಗಿರುತ್ತಾರೆ. ಈ ಕನ್ಯೆಯರು ಇಲ್ಲಿದ್ದ ಅವಧಿಯಲ್ಲಿ ಉತ್ತಮ ಮಳೆ, ಬೆಳೆಗಳಾಗಿ ಜನರು ಸುಖ, ಶಾಂತಿ, ನೆಮ್ಮದಿ ಯಿಂದ ಜೀವನ ಮಾಡುತ್ತಿರುತ್ತಾರೆ. ಕಾಲಕ್ರಮದಲ್ಲಿ ಇವರ ಶಕ್ತಿ ಸಾಧನೆಗಳ ಕ್ಷುಲ್ಲಕ ಕಾರಣಗಳಿಂದ ಈ ಕನ್ಯೆಯರ ಮಧ್ಯೆ ಸಂಶಯ, ದ್ವೇಷ, ಅಸೂಯೆ, ಸ್ವಾರ್ಥ ಹುಟ್ಟಿಕೊಳ್ಳುತ್ತವೆ. * ಈ ಕಾರಣದಿಂದ ಪದೇ ಪದೇ ಕಲಹಗಳು ಪ್ರಾರಂಭವಾಗುತ್ತದೆ ಮಾತೃ ಸ್ಥಾನದ 'ಶ್ರೀ ಬನ್ನಿಕಟ್ಟಮ್ಮನವರು' ತಂಗಿಯರ ಬಗ್ಗೆ ತುಂಬಾ ಒರಟುತನ ಮತ್ತು ಅಸಭ್ಯವಾಗಿ ವರ್ತಿಸುತ್ತಾ ತುಚ್ಛ ಹಾಗೂ ಕೀಳು ನುಡಿಗಳಿಂದ ನಿಂದನೆ ಮಾಡುತ್ತಾ ನೆಡೆದು ಕೊಳ್ಳುತ್ತಾಳೆ. ಆದರ್ಶ, ಶಿಸ್ತು, ಚತುರತೆ ಹಾಗೂ ಚಾಣಾಕ್ಷತೆಯುಳ್ಳ ''ಶ್ರೀ ಆಲಕಮ್ಮನವರು'' ಹೇಳುತ್ತಿದ್ದ ಶಾಂತಿ, ಸಮಾಧಾನದ ಮಾತುಗಳಿಗೆ ಬೆಲೆಕೊಡದೆ ಕೆಂಡಮಂಡಲವಾಗಿ ನಿಂದಿಸುತ್ತಾ ಇದ್ದುದ್ದರಿಂದ ಉಳಿದ ಮೂವರು ತಂಗೀಯವರ ಮನಸ್ಸಿಗೆ ತುಂಬಾ ಬೇಸರ ದುBಖ ಉಂಟಾಗುತ್ತದೆ. ಈ ರೀತಿ ಮನಸ್ಸಿಗೆ ಆಶಾಂತಿ ಬಂದ ಕಾರಣದಿಂದ ''ಶ್ರೀ ಬನ್ನಿಕಟ್ಟಮ್ಮ''ನವರ ಸಹವಾಸವನ್ನು ಬಿಟ್ಟು ಬೇರೆ ಬೇರೆ ಸ್ಥಳಗಳಿಗೆ ಸ್ಥಳಾಂತರ ಮಾಡುವ ನಿರ್ಧಾರಕ್ಕೆ ಬರುತ್ತಾರೆ. ಹೀಗಿದ್ದಾಗ ಒಂದು ದಿನ ''ಹೂವಿನ ಹಳ್ಳಿ'' ನೆಲದ ಬಂಧನವನ್ನು ಕಿತ್ತುಕೊಂಡು; ಮೂರು ಜನರು ಹೊರಟೆ ಬಿಡುತ್ತಾರೆ. * ಹೀಗೆ ಹೊರಡುವಾಗ ಸೂಕ್ಷ್ಮ ಬುದ್ಧಿಯವಳಾದ ''ಶ್ರೀ ಆಲಕಮ್ಮನವರು'' ಅಕ್ಕ ‘ಬನ್ನಿಕಟ್ಟಮ್ಮ'ನಿಗೆ ಕೆಲವು ಷರತ್ತುಗಳನ್ನು ಹಾಕುತ್ತಾರೆ ಅವುಗಳೆಂದರೆ ನಿನ್ನನ್ನು ತೊರೆದು ಹೋದ ಮೇಲೆ ನಾನು ನೆಲೆಯಾಗುವ ಜಾಗದಿಂದ ವಿವಾಹ ಸಂಬಂಧ ದನ, ಕುರಿ ಮೊದಲಾದ ಯಾವ ವಸ್ತುವನ್ನು ಕೊಡುವುದಿಲ್ಲ ಮತ್ತು ಎಂತಹ ಪರಿಸ್ಥಿತಿ ಒದಗಿ ಬಂದರು ನಿನ್ನ ನೆಲೆಯಿಂದಲೂ ಯಾವ ವಸ್ತುವನ್ನು ನಾನು ಕೇಳುವುದಿಲ್ಲ, ನೀನು ಕೇಳಬಾರದು. ಇದು ನನ್ನ ಶಾಪ ಇನ್ನೂ ಮುಂದೆ ನಿನಗೂ ನನಗೂ ಯಾವ ಸಂಬಂಧವು ಇರುವುದಿಲ್ಲ ನಿನ್ನ ಮುಖದರ್ಶನವನ್ನು ಸಹ ಮಾಡುವು ದಿಲ್ಲ ಮತ್ತು ಆಲದ ಮರದ ಬನದಲ್ಲಿದ್ದು ನಮ್ಮ ದ್ವೇಷ ಹುಟ್ಟಿದಾಗ ಮರವು ಯಾವ ಸಾಂತ್ವಾನವನ್ನು ಮಾಡದೆ ನಿಷ್ಕ್ರಿಯೆವಾಗಿದ್ದರಿಂದ ನನ್ನ ನೆಲೆಯಲ್ಲಿ ಆಲದ ಮರವನ್ನು ದ್ವೇಷಿಸುತ್ತೇನೆ ಎಂಬ ಷರತ್ತು ಬದ್ಧ ಮಾತುಗಳನ್ನು ಹೇಳಿ, ಮೂಕ ಪ್ರೇಕ್ಷಕರಾಗಿದ್ದು ಮುಗ್ದ ತಂಗಿಯರಿಬ್ಬರನ್ನು ಕರೆದು ಕೊಂಡು ತಿರುಗಿಯೂ ನೋಡದಂತೆ ಹೊರಟು ಬಿಡುತ್ತಾರೆ. ==ಸೂಕ್ತ ನೆಲೆಯ ಹುಡುಕಾಟ== * ಅಲ್ಲಿಂದ ನದಿ ತೀರಕ್ಕೆ ಬಂದು ಪಶ್ಚಿಮಾಭಿಮುಖವಾಗಿ ಹೊರಟು ಸುಮಾರು ಅರ್ಧ ಗ್ರಾಮದ ದೂರ ಇರುತ್ತಾರೆ' ಅಲ್ಲಿ ಇದೆ ನದಿ ದಡದ ಮೇಲೆ ಒಂದು ದೇವಾಲಯ ಕಂಡು ಬಂದಿದ್ದರಿಂದ ದೇವರ ದರ್ಶನ ಮಾಡಿ ಇಲ್ಲಿಯೂ ಸಹ ಹೆಚ್ಚು ಭಕ್ತ ಮಂಡಳಿ ಇರುವ ಸಂಕೇತವೆಂದು ತಿಳಿದು ನದಿ ತೀರದಿಂದ ಮೇಲಕ್ಕೆ ಬಂದು ನೋಡಿದಾಗ ಸ್ವಲ್ಪ ದೂರದಲ್ಲಿ ಜನ ಸಂದಣಿಯಿಂದ ಕೂಡಿದ ಗ್ರಾಮಕಾಣಿಸುತ್ತದೆ, ಕಾಲುದಾರಿ ಹಿಡಿದು ಸಂಧ್ಯಾವೇಳೆಗೆ ಇಲ್ಲಿಗೆ ಬರುತ್ತಾರೆ ಉತ್ತಮ ಪರಿಸರ ಒಳ್ಳೆಯ ಭಕ್ತ ಸಮೂಹ ವರ್ಷಕ್ಕೊಮ್ಮೆ ಶ್ರದ್ಧಾ, ಭಕ್ತಿಯಿಂದ ನಡೆಯುವ ಸೋಜಿಗಮಯವಾದ ''ಶ್ರೀ ರುದ್ರೇಶ್ವರ'' ದೇವರ ಮೆರೆಯುವ ಬಿಂದಿಗೆ ಜಾತ್ರೆ, ರಥೋತ್ಸವ ಈ ಸಂಬಂಧ ಭಕ್ತರ ಸಂಖ್ಯೆ ಹೆಚ್ಚಾಗಿರುವುದನ್ನು ಅಂತರಂಗ ಶಕ್ತಿಯಿಂದ ತಿಳಿದು ಬಹಳ ಸಂತೋಷ ಪಡುತ್ತಾರೆ. * ಈ ಪರಿಸರದಲ್ಲಿ ''ಶ್ರೀ ಆಲಕಮ್ಮ''ನೆಲೆಸುವ ನಿರ್ಧಾರ ಮಾಡಿ ಆಲದ ಮರಗಳಿಗೆಲ್ಲ ಒಂದು ನಿರ್ಜನವಾದ ಬಾಗೇಮರಗಳಿಂದ ಕೂಡಿದ ಪಾಳು ಜಾಗದ ಬಣದಲ್ಲಿರಲು ಸಂಕಲ್ಪ ಮಾಡಿ ತಮ್ಮ ಕುಂಭಗಳಿಗೆ ತಂದಿದ್ದ ಶುದ್ಧ ಜಲದಿಂದ ಬನವನ್ನು ಪವಿತ್ರಗೊಳಿಸಿ ಈ ಬಾಗೇಮರದ ಪಾಳಿನ ಬನದಲ್ಲಿ ಶಿಲರೂಪದಲ್ಲಿ ನೆಲೆಯಾಗುತ್ತಾರೆ. ಈ ಬಾಗೇಮರದ ಪಾಲೀನ ಬನದಲ್ಲಿ ಅಮ್ಮನವರು ನೆಲೆಯಾದ ಕಾರಣ, ಈ ಬನಕ್ಕೆ ಬಾಗೆಪಾಳು ಎಂಬುದಾಗಿ ಹೆಸರು ಬರುತ್ತದೆ. ಉಚ್ಚಾರಣೆಯಿಂದ ಕ್ರಮೇಣ ಬಾಗೇವಾಳು ಎಂಬುದಾಗಿ ಕರೆದಿರಬಹುದೆಂದು ಪ್ರಸ್ತುತವಾಗಿದೆ. ದೇವಿಯವರು ಈ ಗ್ರಾಮದಲ್ಲಿ ನೆಲೆಯಾದ ಮೇಲೆ ಇಲ್ಲಿನ ಭಕ್ತರಿಗೆ ಉತ್ತಮ ಆರೋಗ್ಯ, ಸಮೃದ್ಧಿ, ಸುಖ, ನೆಮ್ಮದಿಗಳು ನೆಲೆಗೊಂಡಿರುತ್ತದೆ; *ಈ ಕಾರಣ ದೇವಿಯ ತುಂಬಾ ಪ್ರಭಾವಿ ಹಾಗೂ ಸರ್ವರಿಗೂ ಪೂಜ್ಯನೀಯಳಾಗಿದ್ದಾಳೆ, ಈ ಸಂಬಂಧ ತನ್ನ ಅಕ್ಕ ಬನ್ನಿಕಟ್ಟಮ್ಮ ಹೂವಿನಹಳ್ಳಿ ನೆಲೆಗೆ ಷರತ್ತಿನಂತೆ, ಇಲ್ಲಿಂದ ಯಾವ ವಸ್ತುವನ್ನು ಕೊಡುವ, ತರುವ ಪದ್ಧತಿ ನಿಷಿದ್ಧವಾಗಿದೆ; ಮತ್ತು ಆಲದಮರವನ್ನು ದ್ವೇಷಿಸಿದ ಸಂಬಂಧ ಬಾಗೇವಾಳಿನಲ್ಲಿ ಆಲದ ಮರಗಳಿಗೆ ನೆಲೆಯಿಲ್ಲ ಎಂಬ ವಾದವು ಪ್ರತ್ಯಕ್ಷ ನಿದರ್ಶನವಾಗಿದೆ. ಹಿಂದಿನ ಘಟನೆಗಳು ಇನ್ನೂ ಹಸಿ ಇದ್ದಾಗಲೇ ಶ್ರೀ ಅಲಕಮ್ಮನವರು ಸೂಕ್ಷ್ಮವಾಗಿ ಯೋಚಿಸಿ ತಂಗಿಯರಿಬ್ಬರನ್ನು ಕುರಿತು, ನಾವು ಮೂರು ಜನ ಒಟ್ಟಿಗೆ ಒಂದೇ ಕಡೆ ಇದ್ದುಕೊಂಡು ಪುನಃ ಕಿತ್ತಾಡುವುದು ಸಮಂಜಸವಲ್ಲ ಮತ್ತು ನಮ್ಮ ಉದ್ದೇಶ ಸಾಧನೆಗಳಿಗೆ ಕುಂದಾಗುತ್ತದೆ; *ಕಾರಣ ಬೇರೆ ಬೇರೆ ಸ್ಥಳಗಳಿಗೆ ಹೋಗಿ ನಾವೇ ಗುರಿ ಸಾಧಿಸುವುದು ಮುಖ್ಯ ಎಂಬುದಾಗಿ ''ಶ್ರೀ ಮನೆಯಮ್ಮ'' ಮತ್ತು 'ಲಕ್ಷ್ಮಮ್ಮ'ನವರ ಮನವೊಲಿಸಿ ಇಲ್ಲಿಂದ ಮುಂದೆ ಹೋಗಿ ನಿಮ್ಮ ಇಚ್ಛಿತ ನೆಲೆಗಳನ್ನು ಆರಿಸಿ ಕೊಳ್ಳಿರಿ ನನಗಿಂತಲೂ ಒಳ್ಳೆಯ ಬನವು ಸಿಗುತ್ತದೆ ಎಂದು ಧೈರ್ಯ ತುಂಬಿ ಗಿಂಡಿಗಳನ್ನು ಕೊಟ್ಟು ಶುಭ ಕೋರಿ ಬೀಳ್ಕೊಡುತ್ತಾಳೆ. ಆಗ ಈ ಇಬ್ಬರು ಕನ್ಯೆಯರು ಇಲ್ಲಿಗೆ ಬಂದ ದಾರಿಯನ್ನು ಹಿಡಿದು ಪುನಃ ನದಿ ತೀರಕ್ಕೆ ಬಂದು ಅಲ್ಲಿಂದ ಪಶ್ಚಿಮಾಭಿಮುಖವಾಗಿ ಹೊರಟು ಸುಮಾರು ಎರಡು ಗಾವುದ ದೂರವನ್ನು ನದಿತೀರದಲ್ಲಿ ಪಯಣಿಸಿದಾಗ ಇಲ್ಲೊಂದು ಈಶ್ವರ ದೇವಾಲಯ ಕಂಡುಬರುತ್ತದೆ. ನಮ್ಮ ಶಕುನ ಶುಭವಾಯಿತೆಂದು ನಂಬಿ ನದಿ ದಡದಿಂದ ಮೇಲೆ ಬಂದು ದೇವಸ್ಥಾನಕ್ಕೆ ಪ್ರದಕ್ಷಿಣೆ ಮಾಡಿ ಮುಂದಕ್ಕೆ ನೋಡುತ್ತಾರೆ. * ಸ್ವಲ್ಪ ದೂರದಲ್ಲಿ ಗ್ರಾಮ ಕಾಣಿಸುತ್ತದೆ ಹಾಗೂ ಋಷಿಗಳ ಆಶ್ರಮದ ಹತ್ತಿರವಿರುವ ಎತ್ತರದ ಕಂಭದ ಮೇಲೆ ಹಿರಿದಾದ ಬೆಳಕನ್ನು ಪಸರಿಸುವ ಬಂಗಾರ ಬಣ್ಣದ ದೀಪ ಕಂಡು ಬರುತ್ತದೆ; ಆ ಸಂಧರ್ಭದಲ್ಲಿ ಗ್ರಾಮಕ್ಕೆ ಪ್ರವೇಶ ಮಾಡಲು ಹೊರಡುತ್ತಾರೆ. ಸಮಯ ಎರಡನೇ ಜಾವ (ರಾತ್ರಿ ೧೧.ಘಂಟೆ) ಈ ವೇಳೆಯಲ್ಲಿ ಜನ ಸಂಚಾರ ಹೆಚ್ಚಾಗಿರುತ್ತೆ. ಪಕ್ಕದ ಕೋಟೆಯ ಪಾಳೇಗಾರರ ಸಿಪಾಯಿಗಳು ಗಸ್ತು ತಿರುಗುತ್ತಿರುತ್ತಾರೆ, ಶ್ರೀ ಮಡಿವಾಳೇಶ್ವರರು ಪೂಜಾಮಗ್ನರಾಗಿ ಸೂಚನೆ ಬಂಗಾರದ ಬಣ್ಣದ ಗಾಜಿನ ಕವಚದ ಮೂಲಕ ಬರುತ್ತಿದ್ದ ಹೊಂಬೆಳಕಿನಿಂದ ತಿಳಿದು ಬರುತ್ತದೆ. *ಈ ವೇಳೆಯಲ್ಲಿ ಗ್ರಾಮ ಪ್ರವೇಶ ಮಾಡಿದರೆ ಶತ್ರು ಪಾಳೆಯದ ಗೂಡಾಚಾರರಿರಬಹುದೆಂದು ಹಿಡಿದು ತೊಂದರೆ ಕೊಡಬಹುದು ಎಂಭುದಾಗಿ ಭಯ ಪಟ್ಟಿ ಸ್ವಲ್ಪ ತಡವಾಗಿ ಅಂದರೆ ೩ ನೇ ಜಾವಕ್ಕೆ (ರಾತ್ರಿ 3 ಘಂಟೆ ಮೇಲೆ) ಪ್ರವೇಶ ಪ್ರವೇಶ ಮಾಡಲು ನಿರ್ಧರಿಸಿ ದೇವಸ್ಥಾನದ ಹತ್ತಿರವೇ ಹೊತ್ತು ಕಳೆದು ನದಿಯಿಂದ ಗಿಂಡಿಗಳಿಗೆ ಜಲವನ್ನು ತುಂಬಿಕೊಂಡು; ಶರಣರು ಮೆಟ್ಟಿರುವ ನೆಲವು ಅಪವಿತ್ರವಾಗಬಾರದೆಂದು ದಾರಿ ಉದ್ದಕ್ಕೂ ನೀರನ್ನು ಪ್ರೋಕ್ಷಣೆ ಮಾಡುತ್ತಾ ನೆಡೆದುಕೊಂಡು ಬರುತ್ತಾರೆ; ಬರುವ ದಾರಿಯ ಪಕ್ಕದಲ್ಲಿದ್ದ 'ಶ್ರೀ ಮಡಿವಾಳೇಶ್ವರರ' ಅಪ್ಪಣೆ, ಆಶೀರ್ವಾದ ಪಡೆಯಲು ಆಶ್ರಮಕ್ಕೆ ಬರುತ್ತಾರೆ, ಇರುಳು ಬಹಳ ಹೊತ್ತಾಗಿದ್ದರಿಂದ ಮುನಿಗಳು 'ಅತೀಂದ್ರಿಯ ಪ್ರಜ್ಞೆ' ಯಲ್ಲಿ ವಿಶ್ರಾಂತಿ ಪಡೆಯುತ್ತಿರುತ್ತಾರೆ. ಗೋಧಿ ಮೈಬಣ್ಣ, ನೆತ್ತಿ ಮೇಲಕ್ಕೆ ಎತ್ತಿ ಕಟ್ಟಿದ ಕೇಶರಾಶಿ, ಲಿಂಗಾಕಾರದ ಮುಖದ ಭಾಗದ ಕಪ್ಪುದಾಡಿ, ಸೌಮ್ಯ ಸ್ವರೂಪದ ಕಣ್ಣು ದೃಷ್ಠಿ ಹಣೆಯ ಮೇಲೆ ೬ ಅಂಗುಲ ಉದ್ದದ ಭಸ್ಮಧಾರಣೆ. *ಈ ರೂಪದ ಮುನಿಗಳನ್ನು ನೋಡಿದ ಕನ್ಯೆಯರಿಗೆ ಸಾಕ್ಷಾತ್ ವಿಶ್ವಾಮಿತ್ರ ಋಷಿಯನ್ನು ದರ್ಶನ ಮಾಡಿದಂತೆ ಭಕ್ತಿ ಉಂಟಾಗುತ್ತದೆ; ಇವರು ಆಶ್ರಮ ಪ್ರವೇಶ ಮಾಡಿದ್ದರಿಂದ ಬೆಳಕಾದಂತಾಗುತ್ತದೆ; ಇದರಿಂದ ಮುನಿಗಳಿಗೆ ಜಾಗೃತಿ ಉಂಟಾಗಿ ಕಣ್ಣ್ ತೆರೆದು ನೋಡುತ್ತಿರಲಾಗಿ ಎದುರಿನಲ್ಲಿ ಅಪ್ರತಿಮ ಸುಂದರಿಯಾದ ಇಬ್ಬರು ಕನ್ಯೆಯರು ನಿಂತಿದ್ದು ಆಗ 'ಶ್ರೀ ಗುರುಗಳವರಿಗೆ' ಸಾಷ್ಟಾಂಗ ನಮಸ್ಕಾರ ಹಾಕುತ್ತಾರೆ. ಈ ಆಗುಂತಕರ ಆಗಮನದಿಂದ ಆಶ್ಚರ್ಯ, ಸಂದೇಹಗಳು ಉಂಟಾಗುತ್ತದೆ; ಜಯಸಿ ವಿರಕ್ತಾ ಶ್ರಮ ಧರ್ಮವನ್ನು ಪಾಲಿಸುತ್ತಿದ್ದರಿಂದ ಸ್ವಲ್ಪವೂ ಭಾವುಕರಾಗದೆ ಎದ್ದು ಬಂದು ತಮ್ಮ ವ್ಯಾಘ್ರಾಸನದ ಮೇಲೆ ಕುಳಿತುಕೊಳ್ಳುತ್ತಾರೆ; ನಂತರ ಕನ್ಯೆಯರ ಪರಿಚಯ ಅಕಾಲ ವೇಳೆಯಲ್ಲಿ ಬಂದ ಉದ್ದೇಶಗಳ ಬಗ್ಗೆ ವಿಚಾರ ಮಾಡುತ್ತಾರೆ. * ಆಗ ಕನ್ಯೆಯರು ತಮ್ಮ ಹಿಂದಿನ ವೃತ್ತಾಂತಗಳನ್ನು ತಿಳಿಸಿ, ತಾವು ಅಪ್ಪಣೆ ಕೊಟ್ಟರೆ ಈ ಗ್ರಾಮದಲ್ಲಿ ನೆಲೆಸಿ ತಮ್ಮ ಆದೇಶದಂತೆ ನೆಡೆದುಕೊಂಡು ತಮ್ಮ ಆಶೀರ್ವಾದ ಉಪದೇಶವನ್ನು ಪಡೆದು ನಮ್ಮ ಕಾರ್ಯ ಸಾಧನೆಯನ್ನು ಮಾಡಲು ಹಂಬಲಿಸಿ ಬಂದಿದ್ದೇನೆ ಎಂಬುದಾಗಿ ನಿವೇದನೆ ಮಾಡಿಕೊಳ್ಳುತ್ತಾರೆ. ಕನ್ಯೆಯರ ಮಾತುಗಳನ್ನು ಕೇಳಿ ಮುನಿಗಳಿಗೆ ಆನಂದವಾಗುತ್ತದೆ. ಅವರ ಇಚ್ಛಾ ಶಕ್ತಿಗಳಿಗೆ ಸಮ್ಮತಿ ಪಟ್ಟು ನಂತರದಲ್ಲಿ ನಾಮಾಂಕಿತವನ್ನು ತಿಳಿಯಲಾಪೇಕ್ಷಿಸಲಾಗಿ ಮೊದಲೆನೆಯ ''ಮುನಿಯಮ್ಮ'' ಎರಡನೆಯ ''ಲಕ್ಷ್ಮಮ್ಮ'' ಎಂಬುದಾಗಿ ತಿಳಿಸುತ್ತಾರೆ ; ಈಗ ಮುನಿಗಳಿಗೆ ಸಂಶಯ ಉಂಟಾಗಿ ನೀವುಗಳು ಅಪರಿಮಿತ ಸುಂದರಿಯಾಗಿದ್ದೀರ; ಅದರಲ್ಲೂ ''ಮುನಿಯಮ್ಮ'' ದೇವಲೋಕದ ಅಪ್ಸರೆಯಾಗಿದ್ದಾಳೆ, ಆದ ಕಾರಣ ನೀವು ಈ ರೂಪದಿಂದ ಗ್ರಾಮದಲ್ಲಿ ನೆಲೆಸಿದರೆ ಯಾರಾದರೂ ಯಕ್ಷ ಪುರುಷರು; ಮೋಹಿಸಿ ತೊಂದರೆ ಕೊಡಬಹುದು ಆದ ಕಾರಣ ''ನಿರಾಕಾರ'' ರೂಪದಿಂದ ಇದ್ದು ಗ್ರಾಮದ ಎಲ್ಲ ಭಕ್ತರ ಮನೆಯ ಹಾಗೂ ಮನಸ್ಸಿನಲ್ಲಿ ''ಅಮ್ಮ'' ಎಂಬ ಅಭಿದಾನದಿಂದ ''ಶ್ರೀ ಮನೆಯಮ್ಮ'' ಮತ್ತು ''ಲಕ್ಷ್ಮೀದೇವಮ್ಮ'' ಎಂಬ ಹೆಸರಿನಿಂದ ನೆಲಸಬೇಕು ಎಂಬುದಾಗಿ ಅಪ್ಪಣೆ ಕೊಡುತ್ತಾರೆ. * ಇನ್ನು ಮುಂದೆ ಶರಣರು ಮೆಟ್ಟಿರುವ ಈ ಪವಿತ್ರ ನೆಲಕ್ಕೆ ಮತ್ತು ''ವೀರಶೈವ'' ಧರ್ಮಕ್ಕೆ ಯಾವ ವಿಧವಾದ ಹಿಂಸೆ, ಅಪಚಾರ, ಅಪವಿತ್ರತೆ ಆಗಬಾರದು. ಪರಿಶುದ್ದತೆ ನಿಷ್ಠೆಯಿಂದ ಇದ್ದುಕೊಂಡು ಆರೋಗ್ಯಕರವಾದ ಭಕ್ತಿ ಪೂರಕವಾದ ವಾತಾವರಣವನ್ನು ಸೃಷ್ಠಿ ಮಾಡಿ ನಿಮ್ಮ ತತ್ವ ಸಿದ್ಧಾಂತಗಳಿಗೆ ಅನುಸಾರವಾಗಿ ಕಾಯಕಗಳನ್ನು ಮಾಡುತ್ತಾ ಇರಬೇಕು ಎಂಬ ಎಚ್ಚರಿಕೆಯ ಮಾತುಗಳಿಂದ ಜಾಗೃತಿಗೊಳಿಸುತ್ತಾರೆ. ತಮ್ಮ ಪೂಜಾಮಂದಿರದಿಂದ ತಾಮ್ರದ ಪಾತ್ರೆಯಲ್ಲಿದ್ದ ಅಭಿಷೇಕಜಲದಿಂದ ಪಾದೋದಕವನ್ನು ಮಾಡಿ ಇದಕ್ಕೆ ಬೀಜಾಕ್ಷರಗಳಿಂದ ದೈವತ್ವವನ್ನು ಕೊಟ್ಟು ಈ ಪವಿತ್ರ ತೀರ್ಥವನ್ನು ಕನ್ಯೆಯರ ಮೇಲೆ ಪ್ರೋಕ್ಷಣೆಮಾಡಿದನಂತರ ಮಂತ್ರಾಕ್ಷಗಳಿಂದ ಧರ್ಮೊಪದೇಶಮಾಡಿ ದೈವಬಲವನ್ನು ಕೂಡಿಸುತ್ತಾರೆ; *ಹೀಗೆ ದೈವಬಲವನ್ನು ಹೊಂದಿದ್ದರಿಂದ ''ಶ್ರೀ ಮನೆಯಮ್ಮ''ದೇವಿ ಮತ್ತು ''ಲಕ್ಷ್ಮಿದೇವಮ್ಮ'' ಎಂಬುದಾಗಿ ಮರು ನಾಮಕರಣವಾಗುತ್ತದೆ. ಅನಂತರ ನಾಯಕರಿಂದ ಬಂದಿದ್ದ ಪೂರ್ಣ ಕಂಭಗಳ ಪೈಕಿ ಎರಡು ಹವಳ ವರ್ಣ ಒಂದು ನೀಲಿವರ್ಣದ ಕುಂಭಗಳನ್ನು ತಂದು ಅವುಗಳಿಗೆ ಗಂಗೋದಕವನ್ನು ತುಂಬಿ ವಿಧಿ ವಿಧಾನಗಳ ಪ್ರಕಾರ ಪೂಜಿಸಿ ಹವಳವರ್ಣದ ಕುಂಭಕ್ಕೆ ''ಶ್ರೀ ಲಕ್ಷ್ಮೀದೇವಮ್ಮನವರನ್ನು'' ಕಳಾಹ್ವಾನ ಪ್ರಕ್ರಿಯೆಯಿಂದ ಲೀನಗೊಳಿಸುತ್ತಾರೆ; ನಂತರ ಎರಡು ತಾಮ್ರದ ತಗಡನ್ನು ತಂದು ಷಡ್ಯಂತ್ರವನ್ನು ಬರೆದು; ಪೂಜಿಸಿ ಸಾಂಪ್ರದಾಯಕ ದಾರರಿಂದ ಸುರುಳಿ ಸುತ್ತಿ ದೇವಿಯವರಿಗೆ ಧಾರಣೆಮಾಡುತ್ತಾರೆ ಇದು ಯಾವ ದುಷ್ಟಶಕ್ತಿಯಿಂದಲು ಅವರ ನೆಲೆಗೆ ತೊಂದರೆ ಅಡಚಣೆಗಳು ಬರದಂತೆ; ದಿಗ್ಭಂದನವಾಗಿರುತ್ತದೆ. * ಇನ್ನು ಮೂರನೇ ಹವಳದ ಕುಂಭಕ್ಕೆ ಶ್ರೀ ಗುರುಗಳಿಂದ ಉಪದೇಶಿಸಲ್ಪಟ್ಟ ಜೀವರಕ್ಷಕ ಜಲವಾಗಿರಬೇಕೆಂದು ಸಂಕಲ್ಪಮಾಡಿ ಮೇಲೆ ''ಓಂ'' ಎಂಬ ಬೀಜಾಕ್ಷರ ಬರೆದು ಗುರುತಿಸುತ್ತಾರೆ, ಆದ್ದರಿಂದ ಗುರುಗಳ ಕುಂಭವು ದೇವಿಯರಿಬ್ಬರ ಮಧ್ಯದಲ್ಲಿ ಸ್ಥಾಪನೆಯಾಗಿರುತ್ತದೆ ಈ ಎಲ್ಲಾ ಪ್ರಕ್ರಿಯೆಗಳಿಂದ ದೇವಿಯವರಿಗೆ ಇಚ್ಛಾ ನಿರಾಕಾರತ್ವವು ಪ್ರಾಪ್ತವಾಗಿರುತ್ತದೆ; ಇದರಿಂದ ಯಕ್ಷರಾಗಿದ್ದ ಕನ್ಯೆಯರು ''ಶ್ರೀ ಮಡಿವಾಳೇಶ್ವರರ'' ತಪೋಬಲಶಕ್ತಿಯಿಂದ ಹಾಗೂ ಉಪದೇಶದಿಂದ ದೈವತ್ವವನ್ನು ಪಡೆದುಕೊಳ್ಳುತ್ತಾರೆ; ಇದಾದ ನಂತರ ಇವರಿಗೆ ತೀರ್ಥ, ಪ್ರಸಾದ ಹಾಗೂ ಕಲ್ಲು ಸಕ್ಕರೆ ಹರಳುಗಳನ್ನು ಕೊಡುತ್ತಾರೆ, ಇಲ್ಲಿಂದ ಗ್ರಾಮದ ಒಳಕ್ಕೆ ಹೋಗುವವರಿಗೆ ಸಶರೀರವಾಗಿ ಈ ಮೂರು ಕುಂಭಗಳನ್ನು ಹೊತ್ತು ದಾರಿ ಉದ್ದಕ್ಕೂ ನೀರನ್ನು ಚಿಮುಕಿಸುತ್ತಾರೆ ನಡೆ ಮಡಿಯ ಮೇಲೆ ಹೋಗಬೇಕು; ಭಕ್ತನ ಮನೆ ವರಾಂಡಕ್ಕೆ ತಲುಪುವ ವೇಳೆ ತಡರಾತ್ರಿಯಾಗಿರುವುದರಿಂದ ಆತ ಗಾಢ ನಿದ್ರೆಯಲ್ಲಿರುತ್ತಾನೆ. ನೀವು ಆತನ ಮೇಲೆ ಆವೇಶವಾಗಿ ಹೋದರೆ ಕನಸಿನಲ್ಲಿ ಕಂಡಂತೆ ಕೂಡಲೇ ಎಚ್ಚರ ಗೊಳ್ಳುತ್ತಾನೆ. * ಆಶ್ಚರ್ಯ ಪಟ್ಟು ಎದ್ದು ಬರುವುದರೊಳಗೆ ನಿಮಗೆ ಮಾಂತ್ರಿಕವಾಗಿ ಕೊಟ್ಟಿರುವ ಕಲ್ಲುಸಕ್ಕರೆ ಹರಳುಗಳನ್ನು ನಿಮ್ಮ ಬಾಯಿಗೆ ಹಾಕಿಕೊಂಡು ಬಿಡಿ ಕಲ್ಲುಸಕ್ಕರೆ ಹರಳುಗಳು ಕರಗಿದಂತೆ ಕುಂಭದಲ್ಲಿರುವ ಪವಿತ್ರ ಜಲದಲ್ಲಿ ಲೀನವಾಗುತ್ತೀರ ಆಗ ನಿಮಗೆ ನಿರಾಕಾರತ್ವವು ಪ್ರಾಪ್ತವಾಗುತ್ತದೆ. ಮುಂದೆ ನಿಮ್ಮ ಶಕ್ತಿಯಾಗಿರುವ ಕುಂಭಗಳಿಗೆ ನಿರಂತರವಾಗಿ ಪೂಜಾ ವಿಧಿಗಳು ನಡೆದುಕೊಂಡು ಬರುತ್ತವೆ, ನೀನು ಅಪ್ರತಿಮ ಸುಂದರಿಯಾಗಿರುವ ಕಾರಣ ಹಗಲಿನಲ್ಲಿ ಸಂಚರಿಸಬಾರದು ಎಂಬುದಾಗಿ ''ಶ್ರೀ ಮನೆಯಮ್ಮದೇವಿ''ಯವರಿಗೆ ಸೂಚನೆ ಕೊಟ್ಟು ನಾನು ನಿಮಗೆ ಕೊಟ್ಟಿರುವ ಭೋದನೆ, ಉಪದೇಶಗಳನ್ನು ಮರೆಯದೆ ಒಳ್ಳೆಯ ಆಚಾರವಂತಿಕೆಯಿಂದ ''ವೀರಶೈವ'' ಧರ್ಮಕ್ಕೆ ಕಳಂಕ ಬರದಂತೆ ಎಚ್ಚರಿಕೆಯಿಂದ ನೆಲೆಯಾಗಿ ಭಕ್ತರ ಎಲ್ಲಾ ತೊಂದರೆ ಕಷ್ಟಗಳಿಗೆ ಸ್ಪಂದಿಸಿ ನಿಮ್ಮ ಧ್ಯೇಯ ಉದ್ದೇಶವನ್ನು ಸಾಧಿಸಿರಿ ಎಂದು ಆಶೀರ್ವಾದ ಮಾಡಿ ಬೀಳ್ಕೊಡುತ್ತಾರೆ. *ಅಲ್ಲದೆ ಈ ಗ್ರಾಮದ ಮೂಲ ನೆಲೆಯವರಾದ ಶ್ರೀ ಲಿಂಗೇಗೌಡರು ಒಬ್ಬ ಪ್ರಾಮಾಣಿಕ ದೈವ ಭಕ್ತರು ಹಾಲಿ ''ಶ್ರೀ ಬಸವೇಶ್ವರ ಸ್ವಾಮಿ'' ದೇವರ ಅರ್ಚಕರು ಅವರ ನಿವಾಸವು ಗ್ರಾಮದ ಪ್ರಾರಂಭದಲ್ಲಿದೆ; ಅಲ್ಲಿಗೆ ಹೋಗಿ ಅವರ ಮನೆ ವರಾಂಡಕ್ಕೆ ಇಳಿದುಕೊಂಡು; ನಾನು ತಿಳಿಸಿರುವ ಕ್ರಮದಲ್ಲಿ ಅವರ ನಿದ್ರೆಯಿಂದ ಎಚ್ಚರ ಗೊಳಿಸಿದರೆ ನಿಮಗೆ ಆಶ್ರಯ ಸಿಗುತ್ತದೆ; ಅವರೇ ನಿದ್ರೆಯಿಂದ ಜಾಗರೂಕರಾದಾಗ ನಿಮ್ಮ ಪರಿಚಯ ಪವಾಡ ತತ್ವ ಆದರ್ಶಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿದರೆ ಪ್ರೇರಿತರಾಗಿ ವಾಸ್ತವಕ್ಕೆ ಬರುತ್ತಾರೆ ಎಂದು ನೆಲೆಯನ್ನು ಗುರಿಮಾಡಿ ಕಳುಹಿಸಿ ಕೊಡುತ್ತಾರೆ. ಶ್ರೀ ದೇವಿಯವರು ಆಶ್ರಮದಿಂದ ಬೀಳ್ಕೊಂಡು ಮೂರು ಕುಂಭಗಳನ್ನು ಹೊತ್ತು ನೆಡೆ ಮಡಿಯ ಮೇಲೆ ಹೊರಟು ಸೂಚನೆಯಾದ ಮನೆಯ ಹತ್ತಿರಕ್ಕೆ ಬರುವವರೆಗೂ ಜನ ಸಂಚಾರ, ಸಾಕು ಪ್ರಾಣಿಗಳ ಕೋಗುವಿಕೆ ಯಾವುದು ಅನುಭವಕ್ಕೆ ಬರಲಿಲ್ಲ ಪ್ರಶಾಂತ ವಾತಾವರಣ ಶುಭಶಕುನದ ಪ್ರಯಾಣದಿಂದ ಇಂದಿನ ಅರ್ಚಕ ವಂಶದ ಮೂಲ ಪುರುಷರಾದ ''ಶ್ರೀ ಲಿಂಗೇಗೌಡರ'' ಮನೆಯ ವರಾಂಡಕ್ಕೆ ಪಾದಾರ್ಪಣೆ ಮಾಡುತ್ತಾರೆ. * ಈ ಸ್ಥಳಕ್ಕೆ ಬಂದನಂತರ ''ಶ್ರೀ ಮುನಿಗಳ'' ಆದೇಶದಂತೆ ''ಶ್ರೀ ಗೌಡರ'' ಸ್ವಪ್ನದಲ್ಲಿ ದೇವತೆಯಾಗಿ ಕಾಣಿಸಿಕೊಂಡು ತಮ್ಮ ಹಿಂದಿನ ವೃತ್ತಾಂತವನ್ನೆಲ್ಲ ತಿಳಿಸಿ ಉದ್ದೇಶ ಸಾಧನೆ ಹಾಗೂ ''ಶ್ರೀ ಮಡಿವಾಳೇಶ್ವರರು'' ಕೊಟ್ಟಿರುವ ಉಪದೇಶಗಳ ಬಗ್ಗೆ ವಿವರವಾಗಿ ತಿಳಿಸಿ-ಈಗ ನಾವು ನಿಮ್ಮ ಮನೆಯ ವರಾಂಡದಲ್ಲಿ ಕಂಡುಬರುವತ್ತಿರುವ ಮೂರು ಪೂರ್ಣ ಕುಂಭಗಳ ಎರಡರಲ್ಲಿ 'ಭಸ್ಮ'ದಾರಣೆ ಮತ್ತು 'ಬಿಲ್ಪತ್ರೆ' ಜಲದಲ್ಲಿರುತ್ತದೆ, ಇವುಗಳೊಳಗೆ ನಾವು ಲೀನರಾಗಿದ್ದೇವೆ ಹಾಗೂ ನಿರಾಕಾರದಿಂದಿದ್ದೇವೆ ಆದರೆ ನಾವು ನಿಮಗೆ ಕಾಣಿಸುವುದಿಲ್ಲ. ನಿಮ್ಮ ಎಲ್ಲಾ ಚಟುವಟಿಕೆಗಳು ನಮಗೆ ಕಾಣಿಸುತ್ತಿರುತ್ತವೆ; *ಈಗ ನಿಮ್ಮ ಮನೆಯಲ್ಲಿ ಒಂದು ಕೋಣೆಯನ್ನು ಸ್ವಚ್ಛಗೊಳಿಸಿ ನಾವು ತಂದಿರುವ ಪೂರ್ಣಕುಂಭಗಳ ಪೈಕಿ ''ಓಂ'' ಎಂಬ ಬೀಜಾಕ್ಷರದಿಂದ ಗುರುತಿಸಿರುವ ಹವಳ ವರ್ಣದ ಕುಂಭದಲ್ಲಿ ''ಶ್ರೀ ಮಡಿವಾಳೇಶ್ವರರು''ಕೊಟ್ಟಿರುವ ಪಾದೋದಕ ಯುಕ್ತ ಜೀವ ಜಲವಿರುತ್ತೆ ಇದರಲ್ಲಿರುವ ಪವಿತ್ರ ತೀರ್ಥವನ್ನು ಸ್ವಲ್ಪ ತೆಗೆದುಕೊಂಡು ಕೊಣೆಗೆಲ್ಲ ಪ್ರೋಕ್ಷಣೆ ಮಾಡಿ ಯಾವ ದುಷ್ಠ ಶಕ್ತಿಯು ಇಲ್ಲದಂತೆ ಪರಿಶುದ್ದಗೊಳಿಸಿ ಒಂದು ಮಣೆಯನ್ನು ಇಟ್ಟು ಇದರ ಮೇಲೆ ಗುರುಗಳ ಸಂಕೇತದ ಪೂರ್ಣ ಕುಂಭವನ್ನು ಮದ್ಯಕ್ಕೂ ''ಶ್ರೀ ಮನೆಯಮ್ಮ''ದೇವಿ ಎಂದು ಲೀನವಾಗಿರುವ ಹವಳ ವರ್ಣದ ಕುಂಭವನ್ನು ಬಲಭಾಗಕ್ಕೂ ''ಶ್ರೀ ಲಕ್ಷ್ಮಿ ದೇವಮ್ಮ'' ಎಂದು ಲೀನವಾಗಿರುವ ನೀಲಿವರ್ಣದ ಕುಂಭವನ್ನು ಎಡಭಾಗಕ್ಕೂ ಸ್ಥಾಪನೆ ಮಾಡಿ ಶ್ರದ್ಧಾ-ಭಕ್ತಿಯಿಂದ ಪೂಜೆಯನ್ನು ನೆರವೇರಿಸಬೇಕು. * ಹೀಗೆ ನಿರಂತರವಾಗಿ ನಮಗೆ ಪೂಜೆ ಸಲ್ಲಿಸುತ್ತಾ ಬಂದರೆ ನಿಮ್ಮ ವಂಶಕ್ಕೂ ಮತ್ತು ನಿಮ್ಮ ಗ್ರಾಮಕ್ಕೂ ಸಮೃದ್ಧಿ, ಸುಖ, ಶ್ರೇಯಸ್ಸನ್ನು ಕೊಡುತ್ತೇವೆ; ನಮಗೆ ಅಪಚಾರವಾದರೆ ದೋಷ ತೊಂದರೆ ಉಂಟಾಗುತ್ತದೆ. ಶ್ರೀ ಗುರುಗಳವರ ಕುಂಭದ ಬಲ ಮತ್ತು ಎಡ ಭಾಗಕ್ಕೂ ಸ್ಥಾಪಿಸ ಲ್ಪಡುವ ಪೂರ್ಣ ಕುಂಭಗಳಲ್ಲಿ ಲೀನಗೊಂಡಿರುವ ನಾವಿಬ್ಬರೂ ಅಕ್ಕ ತಂಗಿಯರು ಕಾರಣಾಂತರಗಳಿಂದ ಇಲ್ಲಿಗೆ ಬಂದಿದ್ದೇವೆ; ನಾವು ಈ ನೆಲೆಗೆ ಮಾಘ ಮಾಸದ ಅಮಾವಾಸ್ಯೆಯ ಹಿಂದಿನ ಶುಕ್ರವಾರ ಬಂದಿರುವುದರಿಂದ ಪ್ರತಿ ಶುಕ್ರವಾರ ಹೊರಬಾಗಿಲಿನಿಂದ ನಮ್ಮ ಪೂಜೆಯನ್ನು ನಿಮ್ಮ ವಂಶಪಾರಂಪರ್ಯವಾಗಿ ಮಾಡಿಕೊಂಡು ಬರಬೇಕು. ನಮ್ಮ ಪೂಜೆಗೆ ಉಪಯೋಗಿಸುವ ಪ್ರತಿ ಪೂಜಾ ಸಾಮಗ್ರಿಗಳನ್ನು ಪವಿತ್ರ ತೀರ್ಥದಿಂದ ಕಳಂಕ ರಹಿತವನ್ನಾಗಿ ಮಾಡಿ ಉಪಯೋಗಿಸಬೇಕು. * ನಾವು ಇಲ್ಲಿಗೆ ಬಂದು ನೆಲೆಯಾದ ವರ್ಷಕ್ಕೆ ಸರಿಯಾಗಿ ಶಿವರಾತ್ರಿ ಹಬ್ಬ ಬರುವ ಹಿಂದಿನ ಶುಕ್ರವಾರಕ್ಕೆ ವಾರ್ಷಿಕ ಮಹಾ ಪೂಜೆಯನ್ನು ಮಾಡಬೇಕು ಈ ಪೂಜಾ ಮುನ್ನಾ ದಿನವಾದ ಗುರುವಾರ ರಾತ್ರಿ; ಅಂದರೆ ನಾವು ಈ ಗ್ರಾಮಕ್ಕೆ ಪ್ರವೇಶ ಮಾಡಿದ ವೇಳೆ ರಾತ್ರಿ ಮೂರನೇ ಜಾವದಲ್ಲಿ ''ಶ್ರೀ ಗುರುಗಳ'' ಹಾಗೂ ನಾವುಗಳು ಲೀನವಾಗಿರುವ ಮೂರು ಕುಂಭಗಳನ್ನು ಕವಚ ಸಮೇತ(ಪೆಟ್ಟಿಗೆ) ಹೇಮಾವತಿ ನದಿಗೆ ಕರೆತಂದು ಸ್ನಾನ ಶೋಪಚಾರಗಳಿಂದ ಶುದ್ಧಗೊಳಿಸಿದ ಕುಂಭಗಳಿಗೆ ಹೊಸ ಗಂಗಾ ಜಲವನ್ನು ತುಂಬಿ ಪುರೋಹಿತರ ಮಂತ್ರ ಪೋಷಣೆಗಳಿಂದ ನಮ್ಮನ್ನು ಪುನಃ ಈ ತೀರ್ಥಕ್ಕೆ ಕಳಾಹ್ವಾನ ಪ್ರಕ್ರಿಯೆಗಳಿಂದ ಲೀನಗೊಳಿಸಬೇಕು. * ಈ ರೀತಿ ''ಪುಂಮಿಲನ'' ವಿಧಿ ವಿಧಾನಗಳೆಲ್ಲ ನೆರೆವೇರಿದ ಮೇಲೆ ಪೂಜೆ ಮಂಗಳಾರತಿ ಆದಮೇಲೆ ದೈವಶಕ್ತಿಯನ್ನು ಹೊಂದಿದ ಪೂರ್ಣಕುಂಭಗಳನ್ನು ಸ್ವಚ್ಛಗೊಳಿಸಿದ ಪೆಟ್ಟಿಗೆಯೊಳಕ್ಕೆ ಸ್ಥಾಪಿಸಿ ಅರ್ಚಕರ ತಲೆಮೇಲೆ ಹೊರಿಸಿ ನಾವು ಸಾಗುವ ದಾರಿಯಲ್ಲಿ ಅಪವಿತ್ರ ಆಗದಂತೆ ನಡೆ ಮಡಿಯ ಮೇಲೆ; ನಿಶಭ್ದತೆಯಿಂದ ಸ್ವಸ್ಥಾನಕ್ಕೆ ಕರೆತಂದು ಮೊದಲಿನಂತೆ ಸ್ಥಾಪನೆಮಾಡಬೇಕು. ಈ ಕ್ರಮದಿಂದ ನಮಲ್ಲಿದ್ದ ಜಡತ್ವವೂ ಕಳೆದು ಹೊಸ ಚೈತನ್ಯ ಪಡೆದಂತಾಗುತ್ತದೆ. ಈ ಕ್ರಮದಿಂದ ನಮ್ಮನ್ನು ಶುಚಿಭೂತರನ್ನಾಗಿ ಮಾಡಿ ಸ್ಥಾಪನೆ ಮಾಡಿದ ನಂತರ ಆ ರಾತ್ರಿಯ ಪ್ರಥಮ ಪೂಜೆ ನಿಮ್ಮ ಮನೆತನದಾಗರುತ್ತದೆ ಪೂಜೆಗೆ ಪಕ್ಕ ಮಡಿಯಿಂದ ತಂದ ಪರಿಮಳ ಪುಷ್ಪ ಪತ್ರೆ, ಹಣ್ಣು, ತೆಂಗಿನಕಾಯಿ, ಮಂಗಳದ್ರವ್ಯಗಳು ಇವುಗಳನ್ನು ಬಳಸುವ ಮುನ್ನ ಶುದ್ಧ ತೀರ್ಥಪ್ರೋಕ್ಷಿಸಿ ಪವಿತ್ರಗೊಳಿಸಬೇಕು. ಹಾಗೂ ಸನ್ನಿಧಿಯಲ್ಲಿ ತಯಾರಾದ ಪಂಚಾಮೃತ ತಳಿಗೆಯನ್ನು ನಿವೇದಿಸಿದರೆ ತೃಪ್ತರಾಗುತ್ತೇವೆ. * ಅದೇ ವೇಳೆಗೆ ಗ್ರಾಮದ ಪರವಾದ ಎರಡನೇ ಪೂಜೆಯು, ಇದೇ ವ್ಯವಸ್ಥೆಯೊಂದಿಗೆ ನಡೆಯಬೇಕು ಈ ಕ್ರಮದಿಂದ ಶ್ರದ್ಧಾ, ಭಕ್ತಿಯಿಂದ ಸೇವೆ ಸಲ್ಲಿಸುತ್ತಾ ಬಂದರೆ ಗ್ರಾಮದ ಎಲ್ಲ ತೊಂದರೆಗಳನ್ನು ನಿವಾರಿಸಿ ಜನ, ಜಾನುವಾರುಗಳಿಗೆ ಆರೋಗ್ಯ, ಸುಖ, ಶಾಂತಿ, ಸಮೃದ್ದಿಯನ್ನು ಉಂಟುಮಾಡುತ್ತೇವೆ ಈ ಗ್ರಾಮದಲ್ಲಿ ಜನಿಸಿದ ಪ್ರಬುದ್ಧರು, ಪ್ರೌಡರು, ವಯೋವೃದ್ದರು, ಗಂಡಾಗಲಿ, ಹೆಣ್ಣಾಗಲಿ ಎಲ್ಲೆ ಇರಲಿ ವರ್ಷಕ್ಕೊಮ್ಮೆ ನಡೆಯುವ ಪುಂಮಿಲನ ಮಹಾಕಾರ್ಯ ನೆಡೆಯುವ ದಿನಕ್ಕೆ ಸನ್ನಿಧಿಗೆ ಬಂದು ಪಕ್ಕಾ ಮಡಿಯಿಂದ ನಮಗೆ ಪೂಜೆಸಲ್ಲಿಸುವುದು ಆದ್ಯಕರ್ತವ್ಯ ಈ ಕ್ರಮದಿಂದ ನೆಡೆದುಕೊಳ್ಳುವ ಭಕ್ತರಿಗೆ ಅವರ ಕಷ್ಟ, ತೊಂದರೆಗಳನ್ನೆಲ್ಲ ಪರಿಹರಿಸಿ ಸುಖ, ಸಂತೋಷಗಳನ್ನು ಕೊಡುತ್ತೇವೆ ಮತ್ತು ಅರ್ಹ ಕನ್ಯಾಮಣಿಯರಿಗೆ ಕಂಕಣಭಾಗ್ಯ, ಸಂತಾನಭಾಗ್ಯ, ಸುಖ ದಾಂಪತ್ಯ ಜೀವನ ಲಭಿಸುತ್ತದೆ. ಈ ಎಲ್ಲಾ ಆದೇಶಗಳನ್ನು ತಿಳಿಸುತ್ತಿರುವ ವೇಳೆ ನಾಲ್ಕನೇ ಜಾವಕ್ಕೆ ಬರುತ್ತದೆ; ನೀವು ನಮ್ಮನ್ನು ವ್ಯವಸ್ತೆಮಾಡುವುದು ಮತ್ತು ಪೂಜೆಗಳಿಗೆಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಿರಿ ಎಂಬುದಾಗಿ ಹೇಳಿದಂತಾಗುತ್ತದೆ. * ಈ ಅಗೋಚರ ವಿಸ್ಮಯವನ್ನು ತಿಳಿದ ''ಶ್ರೀ ಲಿಂಗೇಗೌಡರಿಗೆ'' ಜಾಗರೂಕ ನಿದ್ರೆಯಿಂದ ತಕ್ಷಣ ಎಚ್ಚರಗೊಂಡು ತಮ್ಮ ಇಷ್ಟಲಿಂಗಕ್ಕೆ ನಮಸ್ಕರಿಸಿ ಶಿವ ಶಿವಾ ಎಂದು ಮೇಲೇಳುತ್ತಾ ರಾತ್ರಿಯೆಲ್ಲಾ ಕನಸಿನಲ್ಲಿ ದೇವಿಯವರು ಆವೇಶಭರಿತವಾಗಿ ಬಂದು ತಿಳಿಸಿದ ಆದೇಶಗಳು ಮನಸ್ಸಿನ ಮೇಲೆ ತುಂಬಾ ಪ್ರಭಾವ ಬೀರಿದ್ದರಿಂದ ಭಾವಪರವಶವಾಗಿ ಕೂಡಲೇ ಎದ್ದು ಬಂದು ನೋಡುತ್ತಾರೆ ವರಾಂಡದಲ್ಲಿ ಮೂರು ಪೂರ್ಣ ಕುಂಭಗಳು ಇದ್ದುದ್ದರಿಂದ ರಾತ್ರಿಯ ಕನಸು ಸಹಜವಾಗುತ್ತದೆ, ಆಶ್ಚರ್ಯದಿಂದ ನೋಡುತ್ತಿದ್ದಾಗ ಕುಂಭಗಳಲ್ಲಿ ದೇವಿಯವರ ಸೌಮ್ಯ ರೂಪವು ಕಂಡಂತಾಗುತ್ತದೆ ಹಾಗೂ ಅಭಯ ಹಸ್ತದಿಂದ ಆಶೀರ್ವಾದ ಮಾಡುತ್ತಿರುವಂತೆ ನೈಜ ಚಿತ್ರಣ ಮನಸ್ಸಿಗೆ ಅರಿವಾಗುತ್ತದೆ; *ಆಗ ಮುಂದೆ ಬಂದು ಕುಂಭಗಳನ್ನು ಮುಟ್ಟಿ ನಮಸ್ಕರಿಸುತ್ತಾರೆ; ಆದೇಶವಾದಂತೆ ಮುಂದಿನ ಕರ್ತವ್ಯಗಳನ್ನು ಮಾಡಲು ಪ್ರಾರಂಭಿಸುತ್ತಾರೆ; ಮೊದಲು ಮಡಿ ಬಟ್ಟೆಗಳೊಂದಿಗೆ ಸ್ನಾನ ಮಾಡಲು ಬಚ್ಚಲುಮನೆ ಕಡೆ ಹೋಗಿ ಇದ್ದ ತಣ್ಣೀರಿನಿಂದಲೇ ಸ್ನಾನ ಮಾಡಲು ಇಳಿಯುತ್ತಾರೆ ನೀರುಮುಟ್ಟಿನೋಡಿದಾಗ ಆಶ್ಚರ್ಯ ದೇವಿಯವರ ಪ್ರಭಾವದಿಂದ ನೀರು ಬಿಸಿಯಾಗಿರುತ್ತದೆ ಇದೊಂದು ಶುಭಗಳಿಗೆ ಎಂದು ತಿಳಿದು ಸ್ನಾನ ಮುಗಿಸಿಕೊಂಡು ಬರುವುದರೊಳಗೆ ಅಕಾಲ ವೇಳೆಯಲ್ಲಿ ಎಲ್ಲಾ ಪೂಜೋವಸ್ತ್ರಗಳು ಸಿದ್ಧಗೊಂಡಿರುತ್ತವೆ; ಈ ವಿಸ್ಮಯದಿಂದ ಗೌಡರಿಗೆ ನಂಬಿಕೆ ಭಕ್ತಿ ಹೆಚ್ಚಾಗುತ್ತದೆ ದೇವಿಯವರ ಆಜ್ನೆಯಾದಂತೆ ಅವರ ಮನೆಯಲ್ಲಿನ ಒಂದು ಕೋಣೆಯನ್ನು ಸ್ವಚ್ಛಮಾಡಿ ''ಮಡಿವಾಳೇಶ್ವರರ'' ಗುರುಗಳವರ ಕುಂಭದಲ್ಲಿದ್ದ ಪವಿತ್ರ ಜಲದಿಂದ ಸ್ವಲ್ಪ ಪಾದೋದಕವನ್ನು ತೆಗೆದು ಕೊಣೆಗಳಿಗೆಲ್ಲ ಸಿಂಪಡಿಸಿ ಕೋಣೆಯನ್ನು ಪವಿತ್ರಗೊಳಿಸುತ್ತಾರೆ; * ಇದಾದ ನಂತರ ವರಾಂಡದಲ್ಲಿದ್ದ ಮೂರು ಪೂರ್ಣ ಕುಂಭಗಳನ್ನು ತಂದು ಒಂದು ಶುಬ್ರವಾದ ಮಣೆಯ ಮೇಲೆ ದೇವಿಯವರು ಇಚ್ಚಿಸಿದ ಪ್ರಕಾರ ಮದ್ಯದಲ್ಲಿ ''ಶ್ರೀ ಮಡಿವಾಳೇಶ್ವರರು'' ಉಪದೇಶಿಸಿರುವ ಜೀವಜಲದ ಕುಂಭ ಇವರ ಬಲಕ್ಕೆ ''ಶ್ರೀ ಮನೆಯಮ್ಮ ದೇವಿಯವರು'' ಎಡಭಾಗಕ್ಕೆ ''ಶ್ರೀ ಲಕ್ಷ್ಮಮ್ಮ''ದೇವಿಯವರು ಸಂಮಿಲನವಾಗಿರುವ ಕುಂಭಗಳನ್ನು ಸ್ಥಾಪನೆ ಮಾಡಿ ಸಿದ್ಧವಾಗಿದ್ದ ವಿವಿಧ ಪರಿಮಳ ಪುಷ್ಪಗಳಿಂದ ಕುಂಭಗಳಿಗೆ ಅರ್ಥಾತ್ ದೇವಿಯವರಿಗೆ ಅಲಂಕಾರ ಮಾಡಿ ಉಳಿದಂತೆ ಹಣ್ಣು ಕಾಯಿ ಪರಿಮಳದ್ರವ್ಯಗಳ ಪೂಜೆ ನೈವೇದ್ಯೆ ಮಾಡಿ ಮುಗಿಯುವುದರೊಳಗೆ ಬೆಳಗಾಗುತ್ತಾ ಬಂದಿದ್ದರಿಂದ ಪೂಜಾ ಕೋಣೆಯ ಬಾಗಿಲನ್ನು ಮುಚ್ಚಿಕೊಂಡು ಹೊರಕ್ಕೆ ಬರುತ್ತಾರೆ. * '' ಶ್ರೀ ದೇವಿಯವರ'' ಮಹಿಮೆಯಿಂದ ಯಾವುದೂ ಗೋಚರವಿಲ್ಲದೆ ಗಾಢ ನಿದ್ರೆಯಲ್ಲಿದ್ದ ಮನೆ ಮಂದಿಯನ್ನು ಎಚ್ಚರ ಗೊಳಿಸುತ್ತಾರೆ ಎಲ್ಲರೂ ಎದ್ದು ವರಾಂಡಕ್ಕೆ ಬಂದ ಕೂಡಲೇ ಸುಗಂಧ ವಸ್ತುಗಳ ಕಂಪು ಮನೆಯಲ್ಲೆಲ್ಲಾ ಪಸರಿಸುತ್ತದೆ. ಯಜಮಾನರು ಸ್ನಾನಾದಿ ಕರ್ತವ್ಯಗಳನೆಲ್ಲ ಮುಗಿಸಿಕೊಂಡು ಉತ್ಸಾಹದಿಂದ ಮನೆಯಲ್ಲೆಲ್ಲಾ ಸುತ್ತಾಡುತ್ತಿರುತ್ತಾರೆ; ಈ ಪರಿಸ್ಥಿತಿಯಿಂದ ಮನೆಯವರಿಗೆ ಸಂಶಯ ಕುತೂಹಲವುಂಟಾಗಿ ಕಾರಣ ತಿಳಿಯಲು ಆತುರದಿಂದಿರುತ್ತಾರೆ; ಮೊದಲು ಎಲ್ಲರೂ ಸ್ನಾನ ಮಾಡಿ ಬನ್ನಿ ಶುಚಿರ್ಭೂತರಾದ ನಂತರ ನಮ್ಮ ಮನೆತನಕ್ಕೆ ಒದಗಿ ಬಂದಿರುವ ಅದೃಷ್ಟದ ವಿಚಾರವನ್ನು ತಿಳಿಸುತ್ತೇನೆ ಎಂದಾಗ ಆತುರದಿಂದ ಎಲ್ಲರ ಸ್ನಾನ ಮುಗಿಯುತ್ತದೆ; ಆಗ ಅವರನ್ನೆಲ್ಲ ದೇವಿಯರನ್ನು ಸ್ಥಾಪಿಸಿರುವ ತಮ್ಮ ಮನೆಯ ಪೂಜಾಕೊಣೆಗೆ ಕರೆತಂದು ಸಕಲ ಪೂಜಾವಸ್ತುಗಳಿಂದ ಅಲಂಕರಿಸಿ ಪೂಜಿಸಿದ್ದ ೩ ಪೂರ್ಣ ಕುಂಭಗಳನ್ನು ತೋರಿಸಿ ಈ ಪೈಕಿ ಎರಡರಲ್ಲಿ ಲೀನವಾಗಿರುವ ದೇವಿಯವರು ರಾತ್ರಿ ಕನಸ್ಸಿನಲ್ಲಿ ಆವೇಶಭರಿತಾಗಿ ಹೇಳಿದ ಎಲ್ಲಾ ವಿಚಾರಗಳನ್ನು ವಿವರವಾಗಿ ತಿಳಿಸುತ್ತಾರೆ. * ಈ ಎಲ್ಲಾ ಮಹಿಮೆಯನ್ನು ಕೇಳಿದ ಮನೆಯವರಿಗೂ ಹಾಜರಿದ್ದ ನೆರೆ ಹೊರೆಯವರಿಗೂ ಭಕ್ತಿ ಉಂಟಾಗುತ್ತದೆ ದೇವಿಗೆ ಎಲ್ಲರೂ ಸಾಷ್ಠಾಂಗ ನಮಸ್ಕಾರ ಹಾಕಿ ಗೌಡರು ಕೊಟ್ಟ ತೀರ್ಥ ಪ್ರಸಾದ ಪಡೆದು ಪುನೀತರಾಗುತ್ತಾರೆ ಅಂದಿನಿಂದಲೂ ಇವತ್ತಿನವರೆಗೂ ''ಲಿಂಗೇಗೌಡರ'' ವಂಶಸ್ಥರು ಪ್ರತಿ ಶುಕ್ರವಾರದ ದಿನ ಮಂದಿರದ ಬಾಗಿಲಿನಿಂದಲೇ ಪೂಜೆಯನ್ನು ಸಲ್ಲಿಸುತ್ತಾ ಬಂದಿರುವುದುಪ್ರಸ್ತುತವಾಗಿದೆ. ಈ ಪದ್ದತಿಯ ಆಚರಣೆಗೆ ಬರಲು ಮುಖ್ಯ ''ಶ್ರೀ ಮನೆಯಮ್ಮ'' ದೇವಿಯು ಸುರಸುಂದರಿ ಹಾಗೂ ಕನ್ಯಾಮಣಿಯಾಗಿರುವುದರಿಂದ ಈ ದೇವ ಮಂದಿರದ ಒಳಗಡೆ ಇರುವಾಗ ತಮ್ಮ ನಿಜರೂಪದಿಂದ ತಮ್ಮ ರೂಪ ಲಾವಣ್ಯಕ್ಕೆ ತಕ್ಕಂತೆ ಸರ್ವಾಲಂಕಾರ ಮಾಡಿಕೊಂಡು ಬೀಗುತಿರುತ್ತಾರೆ. ಇದು ಸ್ತ್ರೀ ಸಹಜಗುಣ. * ಹೀಗಿರುತ್ತಿರುವಾಗ ಪದೇ ಪದೇ ಮಂದಿರದ ಬಾಗಿಲನ್ನು ತೆರೆಯುತ್ತಿದ್ದರೆ ಮುಜುಗರವಾಗಿ ಅವರ ಸ್ವಾತಂತ್ರಕ್ಕೆ ಹಕ್ಕು ಚ್ಯುತಿಯಾಗುವುದರಿಂದ ಬಾಗಿಲಿನಿಂದಲೇ ಪೂಜೆಯನ್ನು ಸ್ವೀಕರಿಸುತ್ತಾರೆ. ದೇವ ಮಂದಿರದ ಗರ್ಭಾಂಕಣ ಒಳಗಡೆ ದೇವಿಯವರ ಸರ್ವಾಲಂಕಾರ ದಾರಿಗಳಾಗಿ ನಿಜ ರೂಪದಿಂದ ಇರುತ್ತಿರುವಾಗ ತಾವೇ ವಿಶೇಷವಾದ ತಳಿಗೆಯನ್ನು ತಯಾರು ಮಾಡಬೇಕೆಂಬ ಹಂಬಲ ಉಂಟಾಗುತ್ತದೆ ಇದಕ್ಕೆ ಅಗತ್ಯ ಪರಿಕರಗಳನೆಲ್ಲ ಸ್ವಂತ ಅಗೋಚರ ಶಕ್ತಿಯಿಂದ ಕೂಡಿಸಿಕೊಂಡು ಈ ವ್ಯವಸ್ಥೆಗೆ ಬೇಕಾಗಿದ್ದ ಬೆಂಕಿಯನ್ನು ಉತ್ತಮರ ಕೇರಿಯಲ್ಲಿನ ಮನೆಯಿಂದ ತರಲು ''ಶ್ರೀ ಲಕ್ಷ್ಮೀದೇವಮ್ಮ''ನನ್ನು ಕಳುಹಿಸುತ್ತಾರೆ ಅವೇಳೆ ತಡ ರಾತ್ರಿಯಾಗಿದ್ದರಿಂದ ಯಾರ ಮನೆಯಲ್ಲೂ ಬೆಂಕಿ ಕಾಣಿಸುವುದಿಲ್ಲ ಕಾರಣ ಪಕ್ಕದ ಹರಿಜನ ಕೇರಿಗೆ ಹೋಗುತ್ತಾಳೆ, ಅಲ್ಲಿನ ಒಂದು ಮನೆಯ ಮೇಲೆ ಹೊಗೆ ಬರುತ್ತಿರುವುದು ಕಾಣಿಸುತ್ತದೆ. ಇದು ''ಅಕ್ಕ ಮನೆಯಮ್ಮ''ನಿಗೆ ಗೊತ್ತಾಗುವುದಿಲ್ಲ ಎಂದು ತಿಳಿದು ಆಮನೆ ಹತ್ತಿರಕ್ಕೆ ಬಂದು ನೋಡಲಾಗಿ ಆ ಮನೆಯವರು ಬಾಗಿಲನ್ನು ಭದ್ರಪಡಿಸಿ ಒಳಗಡೆ ಕಳ್ಳತನದಿಂದ ತಂದಿದ್ದ ಒಂದು ಕೋಳಿಯನ್ನು ಕಡಿದು ಯಾರಿಗೂ ಗೊತ್ತಾಗಬಾರದೆಂದು ತಡ ರಾತ್ರಿಯಲ್ಲಿ ಮಾಂಸದ ಅಡಿಗೆಯನ್ನು ಮಾಡುತ್ತಿರುತ್ತಾರೆ; ಅಲ್ಲಿಗೆ ಬಂದ ''ಲಕ್ಷ್ಮಿ ದೇವಮ್ಮನು'' ಬಾಗಿಲಿಗೆ ಶಬ್ದ ಮಾಡಿ ಮನೆಯವರು ಹೊರಕ್ಕೆ ಬರುವುದರೊಳಗೆ ನಿರಾಕಾರತ್ವವನ್ನು ಹೊಂದಿ ಒಳ ಬಂದು ಮನೆಯವರಿಗೆ ಗೋಚರವಾಗದ ರೀತಿಯಲ್ಲಿ ಆ ಒಲೆಯಿಂದ ಬೆಂಕಿಯನ್ನು ತರುತ್ತಾಳೆ. * ಬೆಂಕಿ ಸಿಕ್ಕಿದ ಖುಷಿಯಲ್ಲಿ ''ಶ್ರೀ ಮಡಿವಾಳೆಶ್ವರರ'' ಎಚ್ಚರಿಕೆಯ ಮಾತುಗಳು ಹಾಗೂ ಶರಣರು ಮೆಟ್ಟಿದ ಉತ್ತಮರ ಕೇರಿಯ ನೆಲದ ಮಹತ್ವವನ್ನು ಕಡೆಗಣಿಸಿ, ಎರಡು ಅಪರಾಧಗಳಾದ ಕಳ್ಳತನ ಮತ್ತು ಪ್ರಾಣಿ ಹಿಂಸೆ ಹಾಗೂ ಅಸ್ಪೃಶ್ಯರ ಮನೆಗೆ ಪ್ರವೇಶ ಮತ್ತು ಅಪವಿತ್ರವಾದ ಒಲೆಯಿಂದ ಕೊಳ್ಳಿಯನ್ನು ತಂದಿರುವುದರಿಂದ ಸೂಕ್ಷ್ಮದೃಷ್ಠಿಯುಳ್ಳ ಶರಣರ ವಾಕ್ಯ ಪರಿಪಾಲಕಳು ಆಚಾರ ಹಾಗೂ ಶೀಲವಂತಳಾಗಿರುವ ''ಶ್ರೀ ಮನೆಯಮ್ಮನವರಿಗೆ'' ಕೊಳ್ಳಿಯನ್ನು ತಂದ ಮೂಲದ ಅರಿವಾಗುತ್ತದೆ. ಈ ಸಂಬಂಧ ''ಶ್ರೀ ಲಕ್ಷ್ಮೀದೇವಮ್ಮ''ನ ಬಗ್ಗೆ ಅಸಹ್ಯ, ಕೋಪ, ಮತ್ಸರವುಂಟಾಗಿ ಒರಟು ಮಾತುಗಳಿಂದ ಶಪಿಸುತ್ತಾ ನಿನ್ನಿಂದ ಈ ದೇವಮಂದಿರವು ಅಪವಿತ್ರವಾಯಿತು. '' ಶ್ರೀ ಮಡಿವಾಳೇಶ್ವರ'' ಸ್ವಾಮಿಗಳವರ ಉಪದೇಶವಾದಂತೆ ನೀನು ಮಹಾ ಧ್ರೊಹಿ, ವಚನ ಭ್ರಷ್ಟಳೂ ''ಶ್ರೀ ಗುರುಗಳವರ'' ಆದೇಶದ ಪ್ರಕಾರ ನೆಡೆದುಕೊಳ್ಳದೆ ಇದ್ದ ಕಾರಣ ಅವರಿಂದ ಉಪದೇಶಿಸಲ್ಪಟ್ಟ ಪಾವಿತ್ರತೆ ಮತ್ತು ದೈವ ಶಕ್ತಿಯನ್ನು ಈ ಘಳಿಗೆಯಿಂದಲೇ ಕಳೆದುಕೊಂಡು ಅಸಹಾಯಕಳಾಗಿದ್ದೀಯ ಕಾರಣ ಈ ಬೆಂಕಿಯನ್ನು ವಾಪಸ್ಸು ತೆಗೆದುಕೊಂಡು ಹೋಗು; *ಮತ್ತೆ ಇಲ್ಲಿಗೆ ಬರಬೇಡ ದಲಿತರ ಕೇರಿಯಲ್ಲಿ ನೆಲಸಿ ಅವರ ಆಚಾರ, ಪದ್ಧತಿಗಳಂತೆ ಪೂಜಿಸಿಕೊಂಡು ಹಿಂಸಮಾರ್ಗವನ್ನು ಬಿಟ್ಟು ಅವರುಗಳ ತೊಂದರೆ ಕಷ್ಟ, ಸಮಸ್ಯೆಗಳಿಗೆಲ್ಲ ಸ್ಪಂದಿಸಿ ಸುಖ, ಶಾಂತಿ, ಸಮೃದ್ಧಿಯನ್ನು ಕೊಡುತ್ತಾ ಅವರುಗಳ ಇಷ್ಟ ದೇವತೆಯಾಗಿ ಇರು, ನಾನು ನೀನು ಅಕ್ಕ ಪಕ್ಕದಲ್ಲಿದ್ದರೂ ಸಹ ಯಾವ ರೀತಿಯ ಸಂಬಂಧ, ಸಂಪರ್ಕ, ಸಂಸ್ಕಾರಗಳು ಇರುವುದಿಲ್ಲ ಎಂಬ ದಿಟ್ಟ ಮಾತುಗಳನ್ನು ಹೇಳಿ ಆಕೆಯನ್ನು ಹೊರಕ್ಕೆ ಕಳುಹಿಸುತ್ತಾಳೆ ಮತ್ತು ಆಕೆಯನ್ನು ಲೀನಗೊಳಿಸಿ ಪೂಜಿಸಿದ್ದ ನೀಲಿ ವರ್ಣದ ಕುಂಭವನ್ನು ಹೊರಕ್ಕೆತಂದು ದೈವತ್ವವನ್ನು ಹೊಂದಿದ್ದ ಪವಿತ್ರ ಜಲವನ್ನು ಖಾಲಿ ಮಾಡಿ ಅದೃಶ್ಯ ರೂಪದಿಂದ ಕೇರಿಗೆ ಹೋಗಿ ಶಿಲಾರೂಪದಲ್ಲಿ ಪೂಜಿತಳಾಗಿರು ಎಂಬುದಾಗಿ ಬೀಳ್ಕೊಂಡಂತೆ ಅಂದಿನಿಂದ ಹರಿಜನ ಕೇರಿಯಲ್ಲಿ ನೆಲೆಸಿದ್ದಾಳೆ. * ಪ್ರತಿ ದೀಪಾವಳಿ ಹಬ್ಬದ ದಿನ ಅಹಿಂಸಾ ಪದ್ದತಿಯಿಂತೆ ವಿಶೇಷ ಪೂಜೆ ನೆಡೆದುಕೊಂಡು ಬರುತ್ತಿರುವುದು ಪ್ರಸ್ತುತವಾಗಿದೆ, ಈ ಘಟನೆಯ ನಂತರ ''ಶ್ರೀ ಮನೆಯಮ್ಮನವರು'' ಅರ್ಚಕರಾದ 'ಶ್ರೀ ಲಿಂಗೇಗೌಡರ' ಮೇಲೆ ಆವೇಶವಾಗಿ ಬಂದು ನೆರೆದಿದ್ದ ಭಕ್ತ ಸಮೂಹಕ್ಕೆ ಅಪ್ಪಣೆ ಕೊಟ್ಟಂತೆ, ನನ್ನ ದೇವ ಮಂದಿರಕ್ಕೆ ಸೂತಕ ಅಪವಿತ್ರತೆ ಕಳಂಕವಾಗಿದೆ ಕಾರಣ ಇಲ್ಲಿಂದ ಹೊರಹೋದ ''ಶ್ರೀ ಲಕ್ಷ್ಮಿ ದೇವಮ್ಮ'' ಕಳ್ಳತನ, ಪ್ರಾಣಿಹಿಂಸೆ ಮಾಡಿ, ಮಾಂಸಾಹಾರ ಬೇಯಿಸುತ್ತಿದ್ದ ಅಸ್ಪೃಶ್ಯರ ಮನೆಯ ಅಪವಿತ್ರ ಒಲೆಯಿಂದ ಬೆಂಕಿಯನ್ನು ತಂದುದ್ದರಿಂದ ವೀರಶೈವ ಧರ್ಮದ ಉಪದೇಶವನ್ನು ಪಡೆದಿದ್ದವಳು ''ಶ್ರೀ ಮಡಿವಾಳೇಶ್ವರರ'' ಮುನಿಗಳವರ ಆದರ್ಶ ತತ್ವ ವಾಗ್ವಾನಗಳಿಗೆ ಚ್ಯುತಿಯಾಗಿದೆ ಈಗ ನನಗೂ ನನ್ನ ಮಂದಿರಕ್ಕೂ ಸೂತಕ ಆವರಿಸಿದೆ ನನ್ನ ತಂಗಿಯು ಸಹವಾಸದಿಂದ ಮಹಾ ಪಾಪ ಮಾಡಿದ ದೋಷಕ್ಕೆ ಒಳಗಾಗಿದ್ದೇನೆ; ಇಲ್ಲಿರುವ ಜೀವ, ಜಲ ಇರುವ ಕುಂಭವೂ ಅವವಿತ್ರವಾಗಿರುವ ಕಾರಣ ನೀವು ''ಶ್ರೀ ಮಡಿವಾಳೇಶ್ವರ''ಸ್ವಾಮಿಗಳವರ ಆಶ್ರಮಕ್ಕೆ ಹೋಗಿ ಅಲ್ಲಿಂದ ಪಾದೋದಕವನ್ನು ತಂದು; ಈ ದೇವ ಮಂದಿರಕ್ಕೆ ಹಾಕಿ ಪವಿತ್ರಗೊಳಿಸಬೇಕು. * ಕರಿ-ಎಳ್ಳು, ಬೆಲ್ಲದ ಮಿಶ್ರಣ 'ಚಿಗಳಿ' ಮಾಡಿ ಸೂತಕ ಹಾಗೂ ದೋಷನಿವಾರಣೆಗಾಗಿ ನನ್ನ ಸನ್ನಿಧಿಯಿಂದ ಭಕ್ತರಿಗೆಲ್ಲ ಪ್ರಸಾದವಾಗಿ ವಿತರಿಸಿದರೆ ಎಲ್ಲರ ಭಕ್ತಿ ಹಾರೈಕೆಗಳಿಂದ ಕಳಂಕಮುಕ್ತಳಾಗುತ್ತೇನೆ. ಚಿಗಳಿಯ ಸೂತಕ ನಿವಾರಣೆಯ ಸಂಕೇತವಾಗಿರುತ್ತದೆ ಅಲ್ಲದೆ ಅಪವಿತ್ರ ವಾಗಿರುವ ಸ್ಥಾನ ಪಲ್ಲಟವಾಗಿರುವ ''ಶ್ರೀ ಲಕ್ಷ್ಮೀದೇವಿಯನ್ನು'' ಲೀನಗೊಳಿಸಿ ಪೂಜಿಸಿದ ನೀಲಾವರ್ಣದ ಕುಂಭವು ಖಾಲಿ ಇದೆ. ಇದನ್ನು ನಿಶಬ್ಧವೇಳೆಯಲ್ಲಿ ತೆಗೆದುಕೊಂಡು ಹೋಗಿ ನದಿಯಲ್ಲಿ ಬಿಟ್ಟು ಬರಬೇಕು ಎಂಬ ಆದೇಶವಾಗುತ್ತದೆ. ಇನ್ನೂ ಮುಂದೆ ಪರಿಶುದ್ದತೆ, ಶೀಲವಂತಿಕೆ, ಅಹಿಂಸಾವಾದಿಯು ಆಗಿರುವ ನನಗೆ ಯಾವ ಮೂಲದಿಂದಲೂ ಅಪವಿತ್ರತೆ ಮೈಲಿಗೆ ಉಂಟಾಗಬಾರದು. ಈ ಕಾರಣಕ್ಕಾಗಿ ಪ್ರತಿ ವರ್ಷ ನೆಡೆಯುವ ''ಪುಂಮಿಲನ'' ಪೂಜಾದಿನ ಪೂಜೆಗಾಗಿ ಉಪಯೋಗಿಸುವ ತೆಂಗಿನಕಾಯಿ, ಬಾಳೆಹಣ್ಣುಗಳಿಗಾಗಿ ೫ ದಿನ ಮುಂಚಿತವಾಗಿ ಪಕ್ಕಾ ಮಡಿಯಿಂದ ಬಾಳೆಗೊನೆಗಳನ್ನು ತಂದು ಯಾವ ಕೃತಕ ಶಕ್ತಿಯನ್ನು ಬಳಸದೆ ನನ್ನ ಸನ್ನಿಧಿಯಲ್ಲಿರುವ ಹಗೇವಿನಲ್ಲಿಟ್ಟು ಹಣ್ಣು ಮಾಡಿ ಪೂಜೆಗೆ ಬಳಸಬೇಕು ತೆಂಗಿನಕಾಯಿಗಳನ್ನು ಸಹ ಪಕ್ಕ ಮಡಿಯಿಂದ ಮರದಿಂದ ಕಿತ್ತು ಸುಲಿದು ಉಪಯೋಗಿಸಬೇಕು. * ಪರಿಮಳ ದ್ರವ್ಯಗಳಾದ ಕರ್ಪೂರ, ಉದುಬತ್ತಿ, ಹಾರ, ಹೂವುಗಳಿಗೆ ಸನ್ನಿಧಿಯ ಪವಿತ್ರ ತೀರ್ಥಪ್ರೋಕ್ಷಣೆಮಾಡಿ ಶುದ್ಧಗೊಳಿಸಿದನಂತರ ಪೂಜೆಗೆ ಬಳಸಬೇಕು, ಈ ರೀತಿ ವ್ಯವಸ್ಥೆ ಮಾಡಿಕೊಂಡು ಪೂಜಾ ಪರಿಕರಗಳನ್ನು ದೈವಾರ್ಷಿಕ ''ಪುಂಮಿಲನ'' ಪೂಜಾ ಮಹೋತ್ಸವ ನಡೆಯುವ ಶುಕ್ರವಾರದ ದಿನ ಗ್ರಾಮದ ಮುಖಂಡರಾದವರು ಶುದ್ಧ ಮಡಿಯಿಂದ ದೇವ ಮಂದಿರದ ವರಾಂಡದಲ್ಲಿ ಕುಳಿತು; ಭಕ್ತರು ತರುವ ತಟ್ಟೆಗಳಿಗೆ ಪೂಜಾವಸ್ತುಗಳನ್ನು ತುಂಬಿ ಕೊಡಬೇಕು. ಈ ಕ್ರಮವು ನಿರಂತರವಾಗಿ ನೆಡೆದುಕೊಂಡು ಬರಬೇಕು. ಈ ಎಲ್ಲಾ ವ್ಯವಸ್ಥೆ ಜೊತೆಗೆ ಚಿಗುಳಿಯು ಸಹ ಪೂಜಾ ತಟ್ಟೆಗೂ ಪ್ರಸಾದವಾಗಿ ತುಂಬಬೇಕು. ಈ ಎಲ್ಲಾ ನಿಯಮಗಳಿಂದ ಭಕ್ತರು ನನಗೆ ಪೂಜೆಯನ್ನು ಸಲ್ಲಿಸುವುದರಿಂದ ಅಂತಹ ಭಕ್ತರು ತಮ್ಮ ಮನಸ್ಸಿನಲ್ಲಿದ್ದ ಸಂಕಲ್ಪವನ್ನು ಕಳೆದು ನಂಬಿಕೆಯಿಂದ ತೀರ್ಥ-ಪ್ರಸಾದ ಪಡೆಯುತ್ತಿರುವುದರಿಂದ ನಾನು ಸಂತುಷ್ಟಳಾಗುತ್ತೇನೆ. * ಈ ಎಲ್ಲಾ ವಿಧಿ ವಿಧಾನಗಳಿಂದ ನನ್ನ ಮನಸ್ಸಿಗೆ ಅಂಟಿದ್ದ ಕಳಂಕಗಳೆಲ್ಲ ನಿವಾರಣೆಯಾಗಿ ಭಕ್ತಪರಾದೀನಳಾಗುತ್ತೇನೆ; ಎಂದು ಹೇಳಿದ ದೇವಿಯು ಅರ್ಚಕರಿಂದ ಇಳಿದು ಮೂಲಸ್ಥಾನಕ್ಕೆ ಹೋದಾಗ ''ಶ್ರೀ ಲಿಂಗೇಗೌಡರಿಗೆ'' ಸಹಜ ಸ್ಥಿತಿ ಉಂಟಾಗಿ ದೇವಿಯು ಗೌಡರ ಬಾಯಿ ಮುಖಾಂತರ ಹೇಳಿದ ವಿಸ್ಮಯವನ್ನು ಕೇಳಿ ಸಂದರ್ಭದಲ್ಲಿ ಹಾಜರಿದ್ದ ಭಕ್ತರಿಗೆ ನಂಬಿಕೆಯುಂಟಾಗಿ ಆದೇಶವಾದಂತೆ ಕಾರ್ಯೋನ್ಮುಖರಾಗುತ್ತಾರೆ. ==ಇತಿಹಾಸ== *ಈ ಊರನ್ನು ಹಿಂದೆ ನರಸಿಂಹ ನಾಯಕ ಎಂಬ ರಾಜನು ಆಳ್ವಿಕೆ ನಡೆಸಿದ್ದನು. ಗ್ರಾಮ ದೇವತೆ ನರಸಿಂಹ ಸ್ವಾಮಿ ಆಗಿರುವುದರಿಂದ ಮತ್ತು ಹೊಳೆಯ ದಂಡೆಯಲ್ಲಿ ಈ ಪಟ್ಟಣ ಇರುವುದರಿಂದ ಈ ಪಟ್ಟಣಕ್ಕೆ ಹೊಳೆನರಸೀಪುರ ಎಂಬ ಹೆಸರು ಬಂತು ಎಂದು ಹೇಳಲಾಗುತ್ತದೆ. ತಾಲೂಕಿನ ಅತಿ ದೊಡ್ಡ ಗ್ರಾಮ ತಾತನಹಳ್ಳಿ. ಇದು ಹೊಳೆನರಸೀಪುರದಿ೦ದ ಸುಮಾರು ೮ ಕಿಮಿ ದೂರ ಇದೆ. *ಇಲ್ಲಿಯ ಮುಖ್ಯ ದೇವಾಲಯ ಶ್ರಿ ಲಕ್ಷ್ಮಿ ತಾತೇಶ್ವರ ದೇವಾಲಯ. ಇಲ್ಲಿ ಪ್ರತಿ ವರುಶ ಯುಗಾದಿ ಕಳೆದ ೯ ನೆಯ ದಿನ ದೇವಿಯ ವೈಭವದ ಜಾತ್ರೆ ನಡೆಯುತ್ತದೆ. ಹಿರೇಬೆಳಗುಲಿಯ ಗ್ರಾಮದೇವತೆ ಮತ್ತು ಮನೆಯಮ್ಮನವರ ಇತಿಹಾಸ ಬಹಳ ಕುತೂಹಲಕಾರಿಯಾಗಿದೆ ಇದನ್ನು ಓದಲು ಕೆಳಗೆ ಹೋಗಿ. == ಪ್ರೇಕ್ಷಣೀಯ ಸ್ಥಳಗಳು == ಪುರಾತನ ಶ್ರೀ ನರಸಿಂಹ ಸ್ವಾಮಿ ದೇವಾಲಯ ಇಲ್ಲಿನ ಆಕರ್ಷಣೆ. ಪ್ರತಿವರ್ಷ ಇಲ್ಲಿ ಜಾತ್ರೆ ನಡೆಯುತ್ತದೆ. ಮಾವಿನಕೆರೆ ಗ್ರಾಮದಲ್ಲಿ ರಂಗನಾಥ ಸ್ವಾಮಿ ಜಾತ್ರ ಮಹೋತ್ಸವ ಜರುಗುತ್ತದೆ. === ಪ್ರಮುಖ ದೇವಸ್ಥಾನಗಳು === * ಶ್ರೀ ಲಕ್ಷ್ಮಿನರಸಿಂಹಸ್ವಾಮಿ ದೇವಾಲಯ * ಶ್ರೀ ಹಂಗರ ಮಲ್ಲಪ್ಪ ದೇವಸ್ಥಾನ * ಶ್ರೀ ಆಂಜನೇಯ ದೇವಸ್ಥಾನ * ಶ್ರೀ ಗಣಪತಿ ದೇವಸ್ಥಾನ * ಶ್ರೀ ನಂಜುಂಡೇಶ್ವರ ದೇವರು * ಶ್ರೀ ಲಕ್ಷ್ಮಿದೇವಸ್ಥಾನ * ರಾಮದೇವರ ಕಟ್ಟೆ ಜಲಪಾತ === ಹೂವಿನಹಳ್ಳಿ === [[ಚಿತ್ರ:Hangaramallappa.jpg|thumb|[[ಚಿತ್ರ:Hangaramallappa.jpg|thumb|ಹಂಗರ ಮಲ್ಲಪ್ಪ ದೇವಸ್ಥಾನ, ಹೂವಿನಹಳ್ಳಿ]]ಹಂಗರ ಮಲ್ಲಪ್ಪ ದೇವಸ್ಥಾನ, ಹೂವಿನಹಳ್ಳಿ]] ದೂರದಲೆಲ್ಲೋ ಇರುವ ಸ್ಥಳಗಳನ್ನ ನೋಡಲಿಕ್ಕೆ ನೂರಾರು ಕಿಲೋ ಮೀಟರ್ ಹೋಗುವ ನಾವು ನಮ್ಮ ತಾಲ್ಲೋಕಿನ ಹಂಗರಮಲ್ಲಪ್ಪ ಬೆಟ್ಟವನ್ನೊಮ್ಮೆ ನೋಡಿದ್ದೇವೆಯೇ..... ನಮ್ಮ ಹೊಳೆನರಸೀಪುರ ತಾಲ್ಲೋಕಿನ 8 ಕಿಲೋ ಮೀಟರ್ ದೂರದಲ್ಲಿನ ಹೂವಿನಹಳ್ಳಿ (ಹೊಳೆನರಸೀಪುರ – ಚನ್ನರಾಯಪಟ್ಟಣ ರಸ್ತೆ) ಸಮೀಪದ ಹಂಗರ ಮಲ್ಲಪ್ಪ ದೇವರು ಇರುವ ಸ್ಥಳವೇ ಹಂಗರಮಲ್ಲಪ್ಪ ಬೆಟ್ಟ. ಯಾವುದೇ ಮಲೆನಾಡಿಗೂ ಕಡಿಮೆಯೆನಿಸದ ಸುತ್ತಲೂ ಬೆಟ್ಟಗುಡ್ಡಗಳಿಂದ ಕೂಡಿದ್ದ ಸುಂದರ ಪರಿಸರದೊಂದಿಗೆ ಚಾರಣಕ್ಕೆ ಅಥವಾ ಸಹಲ್ ಗೆ ತೆರಳುವ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿರುವಂತಿದೆ ಬೆಟ್ಟ. ಬೆಟ್ಟಕ್ಕೆ ತೆರಳಲು ರಸ್ತೆ ವ್ಯವಸ್ಥೆಯಿದ್ದು, ಕಾರು ಅಥವಾ ಬೈಕ್ ಗಳ ಮೂಲಕವೂ ಸರಾಗವಾಗಿ ಬೆಟ್ಟದ ತುದಿಯನ್ನ ತಲುಪಬಹುದು. ಈ ದೇವಸ್ಥಾನದ ವಿಶೇಷತೆ ಏನು? ಹಾಗೂ ಇಲ್ಲಿಗೆ ಭಕ್ತಾದಿಗಳು ಇದ್ದಾರ? ಅನ್ನೋ ಗೊಂದಲವೇ ನಿಮಗೆ ಬನ್ನಿ ಅದರ ಬಗ್ಗೆಯೂ ನೋಡೋಣ. ಈ ದೇವಸ್ಥಾನಕ್ಕೆ ಸುತ್ತಮುತ್ತಲಿನ 10 ಕ್ಕೂ ಮಿಗಿಲಾದ ಹಳ್ಳಿಗಳ (ಹೂವಿನಹಳ್ಳಿ, ಕಾಳೇನಹಳ್ಳಿ ಕಾವಲು, ಬಾಗಿವಾಳು, ಬೆಟ್ಟದ ಸಾತೇನಹಳ್ಳಿ, ಜಾಂದಾಳ್ ಕ್ರಾಸ್, ಬಿಚೇನಹಳ್ಳಿ, ಉಣ್ಣೇನಹಳ್ಳಿ, ಹರಿಹರಪುರ, ಬೀರನಹಳ್ಳಿ ಇತ್ಯಾದಿ) ಹೆಚ್ಚು ಜನರು ಕೃಷಿ ಚಟುವಟಿಕೆಗಳನ್ನೇ ತಮ್ಮ ಮೂಲ ಕಸುಬನ್ನಾಗಿಸಿಕೊಂಡಿದ್ದಾರೆ. ಕೃಷಿ ಅಂದಾಕ್ಷಣ ನಿಮ್ಮೆಲ್ಲರಿಗೂ ಗೊತ್ತೇ ಇದೆ ಪ್ರತೀ ಮನೆಯಲ್ಲೂ ಹಸು ಹಾಗೂ ಎಮ್ಮೆಗಳನ್ನ ಸಾಕಿರುತ್ತಾರೆ. ಪ್ರತಿ ಹಸು ಅಥವಾ ಎಮ್ಮೆಗಳು ಕರು ಹಾಕಿದಾಗ ಗಿಣ್ಣು ತಯಾರಿಸಿ ಇಲ್ಲಿಗೆ ತಂದು ಪೂಜಿಸಿ ನಂತರ ಮನೆಯವರೆಲ್ಲರೂ ಸ್ವೀಕರಿಸುವ ಪದ್ದತಿ ಮೊದಲಿನಿಂದಲೂ ಬೆಳೆದುಕೊಂಡು ಬಂದಿದೆ. ಇಲ್ಲಿ ಪೂಜೆ ಕೈಗೊಂಡರೆ ಹಸು/ಎಮ್ಮೆ ಹಾಗೂ ಕರುಗಳಿಗೆ ಯಾವುದೇ ತೊಂದರೆಯಾಗೊಲ್ಲವೆಂಬ ನಂಬಿಕೆ ಇಲ್ಲಿನ ಭಕ್ತಾದಿಗಳದ್ದು. ಈ ದೇವಸ್ಥಾನಕ್ಕೊಂದು ದಂತ ಕಥೆಯೂ ಇದೆ ಅದೇನೆಂದರೆ, ಪಕ್ಕದ ಬಾಗಿವಾಳು ಗ್ರಾಮದ ಗರ್ಭಿಣಿ ಮಹಿಳೆಯೊಬ್ಬರ ಮನೆಯ ಹಸು ಕರು ಹಾಕಿದ ಸಂದರ್ಭದಲ್ಲಿ ಗಿಣ್ಣು ತೆಗೆದುಕೊಂಡು ಹೋಗಿ ಪೂಜಿಸಿಕೊಂಡು ಬರಲು ಯಾರೂ ಇಲ್ಲದ ಕಾರಣ ಆಕೆಯೇ ತೆರಳುತ್ತಾಳೆ ಮಾರ್ಗಮಧ್ಯದಲ್ಲಿ ಆಕೆಗೆ ಸುಸ್ತಾದ ಸಂದರ್ಭದಲ್ಲಿ ಅಲ್ಲೇ ಕುಳಿತು ಭಗವಂತ ನೀನೇಕೆ ಅಷ್ಟು ದೂರ ಇದ್ದೀಯ ಇಲ್ಲೇ ಹತ್ತಿರದಲ್ಲೇ ಇರಬಾರದಿತ್ತೆ ಎಂದು ಕೇಳಿಕೊಂಡಾಗ ಪಕ್ಕದ ಬೆಟ್ಟದಲ್ಲಿದ್ದ ದೇವರು ಅಲ್ಲಿ ಮೂಡಿತೆಂಬ ನಂಬಿಕೆಯಿದೆ. ಇದು ಸತ್ಯಕ್ಕೆ ಸಮೀಪವೆಂಬಂತೆ ಪುಷ್ಟಿ ನೀಡಲು ಹಂಗರಮಲ್ಲಪ್ಪ ಬೆಟ್ಟಕ್ಕೆ ಸಮೀಪದ ದೊಡ್ಡ ಬೆಟ್ಟದಲ್ಲೂ ಈಗಲೂ ಪಾದದ ಗುರುತುಗಳನ್ನೊಳಗೊಂಡ ಕಲ್ಲು ಇದ್ದು ಅದನ್ನೂ ಪೂಜಿಸುವ ಪದ್ದತಿ ಇದೆ. ಈ ಬೆಟ್ಟದಲ್ಲಿ ಪ್ರತೀ ಕಾರ್ತಿಕ ಮಾಸದ ಹುಣ್ಣಿಮೆಯ ದಿನ ಸುತ್ತಮುತ್ತಲ ಭಕ್ತಾದಿಗಳೆಲ್ಲರೂ ಒಟ್ಟಿಗೆ ಸೇರಿ ಸಭ್ರಮ ಸಡಗರದಿಂದ ಜಾತ್ರಾ ಮಹೋತ್ಸವ ನಡೆಸುತ್ತಾ ಬಂದಿದ್ದಾರೆ. === ಹೂವಿನಹಳ್ಳಿಯ ಸಂಗಮೇಶ್ವರ ಮತ್ತು ವೀರಭದ್ರೇಶ್ವರ ದೇವಸ್ಥಾನದ ಸಮೀಪದಲ್ಲಿರುವ ವೀರಗಲ್ಲುಗಳ ಇತಿಹಾಸ === ಹೊಳೆನರಸೀಪುರದಿಂದ ೮ ಕಿ.ಮೀ ದೂರದಲ್ಲಿರುವ ಹೂವಿನಹಳ್ಳಿ ಗ್ರಾಮದಲ್ಲಿ ಹೊಯ್ಸಳ ಕಾಲದ ಮಹತ್ವದ ವೀರಗಲ್ಲು ಶಾಸನವೊಂದು ಲಭ್ಯವಾಗಿದೆ. ಈ ವೀರಗಲ್ಲು ಹೂವಿನಹಳ್ಳಿಯ ''ಈಶ್ವರ ದೇವಸ್ಥಾನದ (ಹೇಮಾವತಿ ನದಿಯ ಸಮೀಪದಲ್ಲಿರುವ ದೇವಸ್ತಾನ)'' ಪಕ್ಕದಲ್ಲಿ ಇದೆ. ಇದು ಕ್ರಿ.ಶ ೧೧೭೨ ಮಾರ್ಚ್ ೧ರ ಕಾಲಮಾನ ಸೂಚಿಸುವ ಈ ವೀರಗಲ್ಲು ೨ನೇ ಬಲ್ಲಾಳನ ಕಾಲದ್ದಾಗಿದೆ. ಇಮ್ಮಡಿ ಬಲ್ಲಾಳ ನಡೆಸಿದ ಗ್ರಾಮ ದಾಳಿಯ ಸಂದರ್ಭವೊಂದರಲ್ಲಿ ಬಮ್ಮಯನಾಯಕ ಎಂಬಾತ ಮರಣ ಹೊಂದಿದ ಸಂಗತಿಯನ್ನು ಇದು ನಿರೂಪಿಸುತ್ತದೆ. ಆತ ಬಲ್ಲಾಳನ ಪರವಾಗಿ ಹೋರಾಡಿದಂತೆ ತೋರುತ್ತದೆ. ಇದು ಬಲ್ಲಾಳ ತನ್ನ ತಂದೆಯ ವಿರುದ್ಧ ನಡೆಸಿದ ಬಂಡಾಯದ ಅಪ್ರತ್ಯಕ್ಷ ಸೂಚನೆ. ಕೆಲವರು ಶಾಸನಗಳಲ್ಲಿ ಸೂಚಿತವಾಗಿರುವಂತೆ ಕ್ರಿ.ಶ ೧೧೬೮ ರಿಂದಲೇ ತನ್ನ ತಂದೆಯೊಂದಿಗೆ ಜಂಟಿಯಾಗಿ ರಾಜ್ಯವಾಳುತಿದ್ದ ಕ್ರಿ.ಶ ೧೧೭೨ ರಲ್ಲಿ ತನ್ನದೇ ಆದ ಸೇನಾಬಲವನ್ನು ಕೂಡಿಸಿಕೊಂಡು ತಂದೆಯ ವಿರುದ್ಧ ಹೋರಾಟಕ್ಕಿಳಿದ === '''<u><big>ಶ್ರವಣೂರು ಗ್ರಾಮ.</big></u>''' <small>ಗರುಡಾಳೇಶ್ವರ ದೇವಾಲಯ</small> === ಈ ಗ್ರಾಮ ಹೊಳೆನರಸೀಪುರ ತಾಲೋಕಿನ 12 ಕಿ.ಮಿ.ದೂರದಲ್ಲಿದೆ ನಮ್ಮ ಊರಿನಲ್ಲಿ ನೆಲೆಸಿರುವ ಗರುಡಾಳೇಶ್ವರ ದೇವರು ಅತ್ಯಂತ ಶಕ್ತಿ ಶಾಲಿ ದೇವರು ಎಂದು ಹೇಳುತಾರೆ ಗರುಡನು ವಿಷ್ಣುವಿನ ವಾಹನದೇವತೆ ಎಂದು ಹೇಳುತಾರೆ ನಮ್ಮ ಊರಿನ ಈ ದೇವಾಲಯದ ದಲ್ಲಿ ಗರುಡನ ಆಕೃತಿ ಮನುಷ್ಯನ ರೀತಿ ಇದ್ದು ಬಾಗಿದ ಕೊಕ್ಕು ಮತ್ತು ರೆಕ್ಕೆಗಳಿಂದ ಕೂಡಿದೆ ಗರುಡ ಮತ್ತು ನಾಗರ ಹಾವಿಗೆ ಬದ್ದ ದ್ವೇಷ ಇದೆ ಎಂಬುದನ್ನು ನಮ್ಮ ಈ ದೇವಾಲಯದಲ್ಲಿ ಅದ್ಬುತವಾಗಿ ಚಿತ್ರೀಸಲಾಗಿದೆ. ಅತ್ಯಂತ ವಿಶಿಷ್ಟವಾದ ಸಂಗತಿ ಎಂದರೆ ಮಕ್ಕಳು ಇಲ್ಲದವರು ಈ ದೇವಾಲಯಕ್ಕೆ ಬಂದು ಶ್ರದ್ದೆ ಭಕ್ತಿ ಇಂದ ಗರುಡ ಸೆರೆಯನ್ನು ಬಿಡಿಸಿದರೆ ಮಕ್ಕಳ ಭಾಗ್ಯ ಕರುಣಿಸುತ್ತದೆ ಎಂಬುದು ನಿಜವಾದ ಸಂಗತಿ ಆಗಿದೆ ಪ್ರತಿ ವರ್ಷ ಕಾರ್ತಿಕ ಮಾಸದಲ್ಲಿ ದೇವಸ್ಥಾನಕ್ಕೆ ಪೂಜೆ ಸಲ್ಲಿಸುವ ವಾಡಿಕೆ ಇದೆ ಪ್ರತಿ ವರ್ಷ ಏಪ್ರಿಲ್ ತಿಂಗಳಲ್ಲಿ ಮೂರು ದಿನ ಅತ್ಯಂತ ಅದ್ದೂರಿ ಯಾಗಿ ಹಬ್ಬ ವನ್ನು ಆಚರಿಸಲಾಗುತ್ತದೆ. ಈ ಹಬ್ಬಕ್ಕೆ ರಂಗದ ಹಬ್ಬ ಎನ್ನುವರು. ಸುತೂರಿನ ಹಳ್ಳಿಗಳ ಜನರು ರಂಗದ ಕುಣಿತಕ್ಕೆ ಭಾಗವಹಿಸುತ್ತಾರೆ. ಮತ್ತು ಇಲ್ಲಿನ ಗ್ರಾಮ ದೇವತೆಯಾದ '''<big>ಶಿವರದಮ್ಮ</big>''' ನೆಲೆಸಿರುತಾಳೆ. ಹಾಗು 1986ನೇ ಇಸವಿಯಲ್ಲಿ ಸ್ಥಾಪನೆಯಾದ '''<big>ಶ್ರೀ ಶಿಂಗಮ್ಮ.</big>'''ದೇವಾಲಯ ಇದೆ. ಇಲ್ಲಿ ವರ್ಷಕ್ಕೊಮ್ಮೆ. ನಾಯಕ ಸಮುದಾಯದವರಿಂದ <big>'''ಶ್ರೀ ಶಿಂಗಮ್ಮನವರ'''</big> ಹಬ್ಬವನ್ನು ಮಾಡಲಾಗುತ್ತದೆ. ಹಾಗು '''<big>ಈಶ್ವರ</big>''' ದೇವಾಲಯ ಇದೆ. == ವನ == ಕೃಷಿ ಇಲ್ಲಿ ಪ್ರಮುಖ ಕಸುಬು. ಭತ್ತ,ಕಬ್ಬು ಇತ್ಯಾದಿಗಳನ್ನು ಬೆಳೆಯಲಾಗುತ್ತದೆ. ಇದು ಒಂದು ವ್ಯವಸಾಯ ಪ್ರಧಾನವಾದ ಪಟ್ಟಣ. ಹೇಮಾವತಿ ಹೊಳೆಯು ಪಟ್ಟಣದ ಪಕ್ಕದಲ್ಲಿ ಹರಿಯುತ್ತಿದ್ದು ಇದರಿಂದ ನೀರಾವರಿ ಸೌಲಭ್ಯ ಹೆಚ್ಚಾಗಿ ಕಂಡು ಬರುತ್ತದೆ. ಹೊಳೆನರಸೀಪುರ ಸುತ್ತಮುತ್ತಲ ಹೂಲಗದ್ದೆಗಳಿಗೆ ಅನುಕೂಲಕರವಾಗಿದೆ. ಇದರಿಂದ ವ್ಯಾಪಾರ ಕೇಂದ್ರ ಮತ್ತು ವ್ಯವಸಾಯ ಪ್ರಧಾನ ಕೈಗಾರಿಕೆಗಳಿಗೆ ಪ್ರಾಮುಖ್ಯತೆ ಪಡೆದಿದೆ. ಹೇಮಾವತಿ ಹೊಳೆಯಿಂದ ನೀರಾವರಿ ಚಟುವಟಿಕೆಗಳು ಹಲವು ಕಡೆ ವಿಸ್ತಾರವಾಗಿದೆ. ಹೊಳೆನರಸೀಪುರವು ಒಂದು ಆಕರ್ಷಣೀಯವಾದ ವಸತಿ ಕೇಂದ್ರವಾಗಿದೆ. == '''ಗುಡ್ಡೇನಹಳ್ಳಿ''' == '''ಗುಡ್ಡೇನಹಳ್ಳಿ''' ಕರ್ನಾಟಕ ರಾಜ್ಯದ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನಲ್ಲಿರುವ ಒಂದು ಗ್ರಾಮ. 2011ರ ಭಾರತದ ಜನಗಣತಿಯ ಪ್ರಕಾರ ಈ ಗ್ರಾಮದ ಜನಗಣತಿ ಗ್ರಾಮ ಕೋಡ್ 616975 ಆಗಿದೆ. ಗ್ರಾಮವು ಕ್ಯಾತನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದೆ. === ಭೌಗೋಳಿಕ ಮತ್ತು ಆಡಳಿತಾತ್ಮಕ ವಿವರ === '''ಗುಡ್ಡೇನಹಳ್ಳಿ''' ಗ್ರಾಮವು ಕರ್ನಾಟಕದ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನಲ್ಲಿದೆ. ಜನಗಣತಿ ದಾಖಲೆಗಳಲ್ಲಿ ಇದು ಹೊಳೆನರಸೀಪುರ C.D. Block ವ್ಯಾಪ್ತಿಯ ಗ್ರಾಮವಾಗಿ ದಾಖಲಾಗಿದೆ. * '''ರಾಜ್ಯ: ಕರ್ನಾಟಕ''' * '''ಜಿಲ್ಲೆ: ಹಾಸನ''' * '''ತಾಲ್ಲೂಕು: ಹೊಳೆನರಸೀಪುರ''' * '''ಗ್ರಾಮ ಪಂಚಾಯಿತಿ: ಕ್ಯಾತನಹಳ್ಳಿ''' * '''ಜನಗಣತಿ ಗ್ರಾಮ ಕೋಡ್: 616975''' * '''2001ರ ಜನಗಣತಿ ಕೋಡ್: 02646000''' * '''ಅಂಚೆ ಪಿನ್ ಕೋಡ್: 573211''' * '''ಗ್ರಾಮದ ವಿಸ್ತೀರ್ಣ: 167.93 ಹೆಕ್ಟೇರ್''' * '''ತಾಲ್ಲೂಕು ಕೇಂದ್ರ: ಹೊಳೆನರಸೀಪುರ''' ಹಾಸನ ಜಿಲ್ಲಾಡಳಿತದ ಮಾಹಿತಿಯ ಪ್ರಕಾರ ಕ್ಯಾತನಹಳ್ಳಿ ಗ್ರಾಮ ಪಂಚಾಯಿತಿಯು ಹೊಳೆನರಸೀಪುರ ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿದೆ. === ಜನಸಂಖ್ಯೆ === '''2011ರ ಜನಗಣತಿಯ''' ಪ್ರಕಾರ ಗುಡ್ಡೇನಹಳ್ಳಿ ಗ್ರಾಮದ ಒಟ್ಟು '''ಜನಸಂಖ್ಯೆ 1,004'''. ಗ್ರಾಮದಲ್ಲಿ ಒಟ್ಟು '''231 ಕುಟುಂಬಗಳು''' ಇದ್ದವು. ಇವರಲ್ಲಿ '''493 ಪುರುಷರು''' ಮತ್ತು '''511 ಮಹಿಳೆಯರು''' ಇದ್ದರು. ಇದರ ಆಧಾರದ ಮೇಲೆ '''ಪ್ರತಿ 1,000 ಪುರುಷರಿಗೆ ಸುಮಾರು 1,037 ಮಹಿಳೆಯರು ಇದ್ದರು.''' '''ವಿವರ| 2011 ಒಟ್ಟು ಜನಸಂಖ್ಯೆ| 1,004 ಪುರುಷರು| 493 ಮಹಿಳೆಯರು| 511 ಕುಟುಂಬಗಳು| 231 ಜನಗಣತಿ ಗ್ರಾಮ ಕೋಡ್| 616975 ವಿಸ್ತೀರ್ಣ| 167.93 ಹೆಕ್ಟೇರ್''' 2011ರ ಜನಗಣತಿಯ ಪ್ರಕಾರ ಪರಿಶಿಷ್ಟ ಜಾತಿಗೆ ಸೇರಿದವರ ಸಂಖ್ಯೆ 8 ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದವರ ಸಂಖ್ಯೆ 3 ಎಂದು ಗ್ರಾಮ ಮಟ್ಟದ ದಾಖಲೆಗಳಲ್ಲಿ ನಮೂದಿಸಲಾಗಿದೆ. === ಕೃಷಿ ಮತ್ತು ಆರ್ಥಿಕತೆ === ಗುಡ್ಡೇನಹಳ್ಳಿ ಗ್ರಾಮವು ಗ್ರಾಮೀಣ ಪ್ರದೇಶವಾಗಿದ್ದು, ಕೃಷಿಯು ಸ್ಥಳೀಯ ಆರ್ಥಿಕ ಚಟುವಟಿಕೆಗಳಲ್ಲಿ ಪ್ರಮುಖ ಸ್ಥಾನವನ್ನು ಹೊಂದಿದೆ. ಲಭ್ಯವಿರುವ ಗ್ರಾಮ ಮಟ್ಟದ ದಾಖಲೆಗಳ ಪ್ರಕಾರ ಗ್ರಾಮದ ಒಟ್ಟು ಭೌಗೋಳಿಕ ವಿಸ್ತೀರ್ಣವು '''167.93 ಹೆಕ್ಟೇರ್''' ಆಗಿದ್ದು, ಸುಮಾರು '''112.32 ಹೆಕ್ಟೇರ್''' ಭೂಮಿಯು ನಿವ್ವಳ ಬಿತ್ತನೆ ಪ್ರದೇಶವಾಗಿದೆ. '''ಗ್ರಾಮದಲ್ಲಿ ರಾಗಿ ಮತ್ತು ಹಣ್ಣುಗಳ ಬೆಳೆ ಪ್ರಮುಖ ಕೃಷಿ ಉತ್ಪನ್ನಗಳಾಗಿ ದಾಖಲಾಗಿವೆ'''. ಬಿತ್ತನೆ ಪ್ರದೇಶದ ಒಂದು ಭಾಗ ನೀರಾವರಿ ಸೌಲಭ್ಯ ಹೊಂದಿದ್ದು, ಉಳಿದ ಭಾಗ ಮಳೆಯಾಧಾರಿತ ಕೃಷಿಗೆ ಒಳಪಟ್ಟಿದೆ. === ಸಾರಿಗೆ === ಗುಡ್ಡೇನಹಳ್ಳಿಗೆ ರಸ್ತೆ ಸಂಪರ್ಕವಿದ್ದು, ಗ್ರಾಮಕ್ಕೆ ಸಾರ್ವಜನಿಕ ಬಸ್ ಸೇವೆ ಲಭ್ಯವಿರುವುದಾಗಿ ಗ್ರಾಮ ಮಟ್ಟದ ದಾಖಲೆಗಳು ಸೂಚಿಸುತ್ತವೆ. ಗ್ರಾಮದ ಸಮೀಪದ ಪ್ರಮುಖ ಪಟ್ಟಣವಾಗಿ ಹೊಳೆನರಸೀಪುರವನ್ನು ದಾಖಲಿಸಲಾಗಿದೆ. === ಶಿಕ್ಷಣ ಮತ್ತು ಮೂಲಸೌಕರ್ಯ === ಗ್ರಾಮದ ಕುರಿತು ಲಭ್ಯವಿರುವ ಗ್ರಾಮ ನಿರ್ದೇಶಿಕೆ ಮಾಹಿತಿಯಲ್ಲಿ ಪ್ರಾಥಮಿಕ ಶಿಕ್ಷಣ ಸೌಲಭ್ಯ ಮತ್ತು ಇತರ ಮೂಲಸೌಕರ್ಯಗಳ ಕುರಿತು ದಾಖಲೆಗಳಿವೆ. ಗ್ರಾಮೀಣ ಪ್ರದೇಶಗಳಲ್ಲಿನ ಶಿಕ್ಷಣ, ರಸ್ತೆ, ವಿದ್ಯುತ್, ಕುಡಿಯುವ ನೀರು ಮತ್ತು ಇತರ ಸಾರ್ವಜನಿಕ ಸೌಲಭ್ಯಗಳ ಸ್ಥಿತಿ ಕಾಲಾನುಸಾರ ಬದಲಾಗಬಹುದಾದುದರಿಂದ, ಪ್ರಸ್ತುತ ಸೌಲಭ್ಯಗಳಿಗಾಗಿ ಸಂಬಂಧಿತ ಸ್ಥಳೀಯ ಆಡಳಿತದ ದಾಖಲೆಗಳನ್ನು ಪರಿಗಣಿಸುವುದು ಸೂಕ್ತವಾಗಿದೆ. === ಆಡಳಿತ === ಗುಡ್ಡೇನಹಳ್ಳಿ ಗ್ರಾಮವು ಕ್ಯಾತನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿದೆ. ಕ್ಯಾತನಹಳ್ಳಿ ಗ್ರಾಮ ಪಂಚಾಯಿತಿಯು ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳಲ್ಲಿ ಒಂದಾಗಿದೆ. === ಜನಗಣತಿ === ಗುಡ್ಡೇನಹಳ್ಳಿಯು ಭಾರತದ ಜನಗಣತಿ ದಾಖಲೆಗಳಲ್ಲಿ ಪ್ರತ್ಯೇಕ ಗ್ರಾಮ ಘಟಕವಾಗಿ ಗುರುತಿಸಲ್ಪಟ್ಟಿದೆ. 2011ರ ಜನಗಣತಿಯ District Census Handbook – Hassanನಲ್ಲಿ ಹೊಳೆನರಸೀಪುರ C.D. Block ಅಡಿಯಲ್ಲಿ ಗುಡ್ಡೇನಹಳ್ಳಿಗೆ 616975 ಎಂಬ 2011ರ ಜನಗಣತಿ ಸ್ಥಳ ಕೋಡ್ ನೀಡಲಾಗಿದೆ. === ಉಲ್ಲೇಖಗಳು === * [https://censusindia.gov.in/ ಭಾರತದ ಜನಗಣತಿ – ಅಧಿಕೃತ ಜಾಲತಾಣ] * [https://hassan.nic.in/ ಹಾಸನ ಜಿಲ್ಲಾಡಳಿತ – ಅಧಿಕೃತ ಜಾಲತಾಣ] == '''ಗೆಜ್ಜಿಗನಹಳ್ಳಿ''' == '''ಗೆಜ್ಜಿಗನಹಳ್ಳಿ''' (Gejjiganahalli) ಭಾರತದ [[ಕರ್ನಾಟಕ]] ರಾಜ್ಯದ [[ಹಾಸನ ಜಿಲ್ಲೆ]]ಯ [[ಹೊಳೆನರಸೀಪುರ ತಾಲ್ಲೂಕು]]ನಲ್ಲಿರುವ ಒಂದು ಗ್ರಾಮವಾಗಿದೆ. ಈ ಗ್ರಾಮವು [[ನಿಡುವಣಿ]] ಗ್ರಾಮ ಪಂಚಾಯಿತಿಯ ವ್ಯಾಪ್ತಿಗೆ ಒಳಪಟ್ಟಿದೆ. 2011ರ ಭಾರತದ ಜನಗಣತಿಯ ಪ್ರಕಾರ ಗೆಜ್ಜಿಗನಹಳ್ಳಿಯ ಗ್ರಾಮ ಕೋಡ್ '''616963''' ಆಗಿದೆ.[1] === ಭೌಗೋಳಿಕ ಸ್ಥಾನ ಮತ್ತು ಆಡಳಿತ === ಗೆಜ್ಜಿಗನಹಳ್ಳಿ ಗ್ರಾಮವು ಕರ್ನಾಟಕದ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನಲ್ಲಿದೆ. 2011ರ ಜನಗಣತಿ ದಾಖಲೆಗಳಲ್ಲಿ ಇದು ಹೊಳೆನರಸೀಪುರ ಉಪಜಿಲ್ಲೆಯ (ತಾಲ್ಲೂಕಿನ) ಗ್ರಾಮವಾಗಿ ದಾಖಲಾಗಿದೆ. ಗ್ರಾಮದ ಆಡಳಿತವು ನಿಡುವಣಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿದೆ.[1][2] ಗ್ರಾಮದ ಒಟ್ಟು ಭೌಗೋಳಿಕ ವಿಸ್ತೀರ್ಣವು ಸುಮಾರು '''180.83 ಹೆಕ್ಟೇರ್''' ಆಗಿದೆ. ಹೊಳೆನರಸೀಪುರವು ಗ್ರಾಮದ ಸಮೀಪದ ಪಟ್ಟಣ ಹಾಗೂ ತಾಲ್ಲೂಕು ಕೇಂದ್ರವಾಗಿದ್ದು, ಗ್ರಾಮದಿಂದ ಸುಮಾರು 19 ಕಿ.ಮೀ. ದೂರದಲ್ಲಿದೆ. ಹಾಸನವು ಜಿಲ್ಲಾ ಕೇಂದ್ರವಾಗಿದ್ದು, ಗ್ರಾಮದಿಂದ ಸುಮಾರು 49 ಕಿ.ಮೀ. ದೂರದಲ್ಲಿದೆ.[2] === ಜನಸಂಖ್ಯೆ === 2011ರ ಭಾರತದ ಜನಗಣತಿಯ ಪ್ರಕಾರ ಗೆಜ್ಜಿಗನಹಳ್ಳಿಯ ಒಟ್ಟು ಜನಸಂಖ್ಯೆ '''472''' ಆಗಿದ್ದು, ಇದರಲ್ಲಿ '''237 ಪುರುಷರು''' ಮತ್ತು '''235 ಮಹಿಳೆಯರು''' ಇದ್ದರು. ಗ್ರಾಮದಲ್ಲಿ ಒಟ್ಟು '''114 ಕುಟುಂಬಗಳು''' ವಾಸಿಸುತ್ತಿದ್ದವು.[2] ಗ್ರಾಮದ ಲಿಂಗಾನುಪಾತವು '''1,000 ಪುರುಷರಿಗೆ''' ಸುಮಾರು '''992 ಮಹಿಳೆಯರು''' ಆಗಿತ್ತು. '''2011'''ರ ಜನಗಣತಿ ಆಧಾರಿತ ಮಾಹಿತಿಯ ಪ್ರಕಾರ '''0–6 ವರ್ಷ ವಯಸ್ಸಿನ ಮಕ್ಕಳ''' ಸಂಖ್ಯೆ '''41''' ಆಗಿತ್ತು.[2] 2011ರ ಮಾಹಿತಿಯ ಪ್ರಕಾರ ಗ್ರಾಮದಲ್ಲಿ ಒಟ್ಟು '''232 ಮಂದಿ ಸಾಕ್ಷರರಾಗಿದ್ದರು'''. ಇವರಲ್ಲಿ 130 ಪುರುಷರು ಮತ್ತು 102 ಮಹಿಳೆಯರು ಇದ್ದರು.[2] === ಕೃಷಿ ಮತ್ತು ಭೂಬಳಕೆ === ಗೆಜ್ಜಿಗನಹಳ್ಳಿಯ ಆರ್ಥಿಕ ಚಟುವಟಿಕೆಗಳಲ್ಲಿ ಕೃಷಿಗೆ ಪ್ರಮುಖ ಸ್ಥಾನವಿದೆ. ಲಭ್ಯವಿರುವ ಗ್ರಾಮ ನಿರ್ದೇಶಿಕೆ ಮಾಹಿತಿಯ ಪ್ರಕಾರ ಗ್ರಾಮದಲ್ಲಿ ಸುಮಾರು '''138.98 ಹೆಕ್ಟೇರ್''' ಪ್ರದೇಶವನ್ನು ಬಿತ್ತನೆ ಪ್ರದೇಶವಾಗಿ ಬಳಸಲಾಗುತ್ತಿತ್ತು. ಇದರಲ್ಲಿ ಸುಮಾರು '''21.81 ಹೆಕ್ಟೇರ್''' ಪ್ರದೇಶ ನೀರಾವರಿ ಹೊಂದಿದ್ದು, ಉಳಿದ ಪ್ರದೇಶ ಮಳೆಯಾಧಾರಿತ ಕೃಷಿಗೆ ಒಳಪಟ್ಟಿತ್ತು.[2] ಗ್ರಾಮದಲ್ಲಿ ಬೆಳೆಯುವ ಪ್ರಮುಖ ಕೃಷಿ ಬೆಳೆಗಳಲ್ಲಿ '''ರಾಗಿ''' ಪ್ರಮುಖವಾಗಿದ್ದು, ಹಣ್ಣುಗಳ ಕೃಷಿಯೂ ಕಂಡುಬರುತ್ತದೆ.[2] === ಶಿಕ್ಷಣ === ಲಭ್ಯವಿರುವ ಗ್ರಾಮ ನಿರ್ದೇಶಿಕೆ ಮಾಹಿತಿಯ ಪ್ರಕಾರ ಗೆಜ್ಜಿಗನಹಳ್ಳಿಯಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಸರ್ಕಾರಿ ಮಧ್ಯಮ ಶಾಲೆಗಳ ಸೌಲಭ್ಯಗಳಿವೆ. ಪ್ರೌಢಶಾಲೆ ಮತ್ತು ಉನ್ನತ ಶಿಕ್ಷಣಕ್ಕಾಗಿ ಸಮೀಪದ ಗ್ರಾಮಗಳು ಹಾಗೂ ಹೊಳೆನರಸೀಪುರ ಪಟ್ಟಣವನ್ನು ಅವಲಂಬಿಸುವ ವ್ಯವಸ್ಥೆಯಿದೆ.[2] === ಸಾರಿಗೆ ಮತ್ತು ಸಂಪರ್ಕ === ಗೆಜ್ಜಿಗನಹಳ್ಳಿಗೆ ರಸ್ತೆ ಸಂಪರ್ಕವಿದ್ದು, ಸಾರ್ವಜನಿಕ ಬಸ್ ಸೇವೆ ಲಭ್ಯವಿದೆ. ಗ್ರಾಮದಲ್ಲಿಯೇ ರೈಲು ನಿಲ್ದಾಣವಿಲ್ಲ. ಸಮೀಪದ ರೈಲು ಸಂಪರ್ಕವನ್ನು ಸುತ್ತಮುತ್ತಲಿನ ಪ್ರದೇಶಗಳಿಂದ ಪಡೆಯಬಹುದು.[2] ಹೊಳೆನರಸೀಪುರವು ಗ್ರಾಮದ ಸಮೀಪದ ಪ್ರಮುಖ ಪಟ್ಟಣವಾಗಿದ್ದು, ಅಲ್ಲಿಂದ ಇತರ ಪ್ರದೇಶಗಳಿಗೆ ರಸ್ತೆ ಮತ್ತು ಸಾರ್ವಜನಿಕ ಸಾರಿಗೆ ಸಂಪರ್ಕವನ್ನು ಪಡೆಯಬಹುದು. === ಮೂಲಸೌಕರ್ಯ ಮತ್ತು ಸಾರ್ವಜನಿಕ ಸೌಲಭ್ಯಗಳು === 2011ರ ಗ್ರಾಮ ನಿರ್ದೇಶಿಕೆ ಆಧಾರಿತ ಮಾಹಿತಿಯ ಪ್ರಕಾರ ಗೆಜ್ಜಿಗನಹಳ್ಳಿಯಲ್ಲಿ ಅಂಗನವಾಡಿ ಕೇಂದ್ರ ಹಾಗೂ ಆಶಾ ಕಾರ್ಯಕರ್ತೆಯಂತಹ ಮೂಲಭೂತ ಸಾರ್ವಜನಿಕ ಸೇವೆಗಳು ಲಭ್ಯವಿದ್ದವು. ಜನನ ಮತ್ತು ಮರಣ ನೋಂದಣಿ ವ್ಯವಸ್ಥೆಯೂ ಗ್ರಾಮದಲ್ಲಿ ದಾಖಲಾಗಿತ್ತು.[2] ಕುಡಿಯುವ ನೀರಿಗಾಗಿ ಕೊಳವೆ ಬಾವಿ, ಬಾವಿ ಮತ್ತು ಇತರ ಸ್ಥಳೀಯ ನೀರಿನ ಮೂಲಗಳನ್ನು ಬಳಸಲಾಗುತ್ತಿತ್ತು. ನೀರಾವರಿಗಾಗಿ ಕಾಲುವೆ ಹಾಗೂ ಕೊಳವೆಬಾವಿ/ಬೋರ್‌ವೆಲ್‌ಗಳಂತಹ ಮೂಲಗಳನ್ನು ಬಳಸಲಾಗುತ್ತಿತ್ತು.[2] === ಸಮೀಪದ ಗ್ರಾಮಗಳು === ಗೆಜ್ಜಿಗನಹಳ್ಳಿಯ ಸುತ್ತಮುತ್ತ ನಿಡುವಣಿ, ಗೂಡಗೊಂದಿ (Godagundi), ಮೊಟನಾಯಕನಹಳ್ಳಿ, ಹಡ್ಯ, ಸೋಮನಹಳ್ಳಿ ಸೇರಿದಂತೆ ಹಲವು ಗ್ರಾಮಗಳಿವೆ. 2011ರ ಜನಗಣತಿ ಗ್ರಾಮ ಪಟ್ಟಿಯಲ್ಲಿ ಗೆಜ್ಜಿಗನಹಳ್ಳಿ ಮತ್ತು ಅದರ ಸುತ್ತಮುತ್ತಲಿನ ಗ್ರಾಮಗಳು ಹೊಳೆನರಸೀಪುರ ಉಪಜಿಲ್ಲೆಯ ವ್ಯಾಪ್ತಿಯಲ್ಲಿ ದಾಖಲಾಗಿವೆ.[1] === ಉಲ್ಲೇಖಗಳು === <references><ref name="Census2011">ಭಾರತ ಸರ್ಕಾರ, ಜನಗಣತಿ ಇಲಾಖೆ, '''District Census Handbook – Hassan, 2011: Village Directory'''. ಗೆಜ್ಜಿಗನಹಳ್ಳಿ – ಗ್ರಾಮ ಕೋಡ್ 616963. https://censusindia.gov.in/nada/index.php/catalog/614/download/2104/DH_2011_2920_PART_A_DCHB_HASSAN.pdf</ref> <ref name="CensusPCA">ಭಾರತ ಸರ್ಕಾರ, ಜನಗಣತಿ ಇಲಾಖೆ, '''Primary Census Abstract, Karnataka – Hassan District, 2011'''. ಗೆಜ್ಜಿಗನಹಳ್ಳಿ – 29 574 05559 616963. https://censusindia.gov.in/nada/index.php/catalog/6765/study-description</ref> <ref name="VillageInfo">VillageInfo, '''Gejjiganahalli – Hole Narsipur, Hassan'''. ಜನಸಂಖ್ಯೆ, ಗ್ರಾಮ ಪಂಚಾಯಿತಿ, ಕೃಷಿ ಮತ್ತು ಸಂಪರ್ಕ ಕುರಿತ ಗ್ರಾಮ ನಿರ್ದೇಶಿಕೆ ಮಾಹಿತಿ. https://villageinfo.in/karnataka/hassan/hole-narsipur/gejjiganahalli/</ref></references> === ಬಾಹ್ಯ ಸಂಪರ್ಕಗಳು === * [https://censusindia.gov.in/ ಭಾರತದ ಜನಗಣತಿ ಇಲಾಖೆ] * [https://hassan.nic.in/ ಹಾಸನ ಜಿಲ್ಲಾಡಳಿತ] =='''ಹೊಳೆ ನರಸೀಪುರ ತಾಲ್ಲೂಕಿನ ಆನೆ ಕನ್ನಂಬಾಡಿ ಗ್ರಾಮ'''== ಆನೆ ಕನ್ನಂಬಾಡಿ ಎಂಬುದು ಹಾಸನ ಜಿಲ್ಲೆಯ ಹೊಳೆ ನರಸೀಪುರ ತಾಲ್ಲೂಕಿನ ಹಳ್ಳಿ ಮೈಸೂರು ಹೋಬಳಿಯ ಒಂದು ಗ್ರಾಮ ವಾಗಿದ್ದು, ಈ ಗ್ರಾಮದಲ್ಲಿ ಹಲವಾರು ವಿಶೇಷತೆ ಗಳಿವೆ. ಶತಮಾನಗಳ ಹಿಂದೆ ಈ ಗ್ರಾಮವನ್ನು ಅಗ್ರಹಾರವೆಂದು ಕರೆಯಲಾಗುತ್ತಿತ್ತು ಎಂದು ಪೂರ್ವಜರು ಉಲ್ಲೇಖಿಸಿದ್ದಾರೆ. ಶತಮಾನಗಳ ಹಿಂದೆ ಈ ಗ್ರಾಮದಲ್ಲಿ ಅಂದರೆ, ೧೨ನೇ ಶತಮಾನದಲ್ಲಿ ಹೊಯ್ಸಳರು ನಿರ್ಮಿಸಿರುವ ನಾರಾಯಣ ದೇವಾಲಯವಿದ್ದು, ಸುಂದರ ಕಲೆ ಮತ್ತು ವಾಸ್ತುಶಿಲ್ಪದಿಂದ ಕೂಡಿದ್ದು, ಅತ್ಯುತ್ತಮ ಕೆತ್ತನೆಯನ್ನೂ ಕಾಣಬಹುದಾಗಿದೆ. ಈ ಗ್ರಾಮದಲ್ಲಿನ ಗ್ರಾಮದೇವತೆಯಾದ ಶ್ರೀ ಬಿದಿರು ಕಾಳಮ್ಮ ದೇವತೆಯ ದೇವಾಲಯವು ಒಂದು ಪ್ರಮುಖ ದೇವಾಲಯವಾಗಿದೆ. ಪ್ರತಿ ವರ್ಷವೂ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಜಾತ್ರಾ ಮಹೋತ್ಸವವು ನಡೆಯುತ್ತದೆ. ಯುಗಾದಿ ಹಬ್ಬದ ಸಂದರ್ಭದಲ್ಲಿಯೂ ವಿಶೇಷ ಪೂಜೆ ಜರುಗುತ್ತದೆ. ಜೊತೆಗೆ ಲಕ್ಷ್ಮಿ ದೇವಿಯ ದೇವಾಲಯ, ಆಂಜನೇಯ ಸ್ವಾಮಿ ದೇವಾಲಯ, ಹಾಗೂ ಮಾರಮ್ಮನ ದೇವಾಲಯಗಳು ಕೂಡ ಇವೆ. ಆನೆ ಕನ್ನಂಬಾಡಿ ಎಂಬುದರ ಮೂಲ -ಹೊಯ್ಸಳರ ಕಾಲದಲ್ಲಿ ಆನೆಗಳನ್ನು ಇಲ್ಲಿ ಪಳಗಿಸುತ್ತಿದ್ದರೆಂದು ಉಲ್ಲೇಖವಿರುವ ಕಾರಣದಿಂದಾಗಿಯೇ ಈ ಗ್ರಾಮಕ್ಕೆ ಆನೆ ಕನ್ನಂಬಾಡಿ ಎಂದು ಕರೆಯಲಾಗುತ್ತಿದೆ. =='''ಪ್ರಮುಖ ಕೈಗಾರಿಕೆಗಳು'''== ಹೊಳೇನರಸೀಪುರ ತಾಲ್ಲೂಕಿನಲ್ಲಿ ಪ್ರಮುಖ ಬೆಳೆಯಾದ ಬತ್ತಕ್ಕೆ ಪೂರಕವಾದ ಹಲವಾರು ಅಕ್ಕಿಗಿರಣಿಗಳು ತಾಲ್ಲೂಕಿನಾದ್ಯಂತ ಹರಡಿದೆ. =='''ಶಿಕ್ಷಣ'''== ಹೊಳೆನರಸೀಪುರದಲ್ಲಿ ಕಲೆ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗಗಳಿರುವ ಕಾಲೇಜುಗಳಿವೆ. ಮಹಿಳೆಯರಿಗಾಗಿ ಪ್ರತ್ಯೇಕ ಪ್ರಥಮದರ್ಜೆ ಕಾಲೇಜಿದೆ. ಇವಲ್ಲದೇ ಹಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಸೇರಿದಂತೆ ಹತ್ತಾರು ವಿದ್ಯಾಸಂಸ್ಥೆಗಳು ಕೆಲಸ ಮಾಡುತ್ತಿವೆ.ಪ್ರಮುಖವಾದ ಸರಕಾರಿ ಕಾನೂನು ಕಾಲೇಜ್ ಕೂಡ ಇದೆ,ಪಡುವಾಲಹಿಪ್ಪೆ ಗ್ರಾಮ ಒಂದು ಪ್ರಮುಖ ಶಿಕ್ಷಣ ಕೇಂದ್ರವಾಗಿ ಹೊರಹೊಮ್ಮುತ್ತಿದೆ.ಈ ಗ್ರಾಮದಲ್ಲಿ ಉನ್ನತ ಶಿಕ್ಷಣಕ್ಕೆ ಅತಿ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತಿದೆ.ಸರಕಾರಿ ಪ್ರಥಮ ದರ್ಜೆ ಕಾಲೇಜು,ಇದೆ ಎಂಕಾಮ್,ಎಂಎ.ಮುಂತಾದ ಪದವಿಗಳನ್ನು ನೀಡುತ್ತಿದ್ದಾರೆ.ವಿದ್ಯಾರ್ಥಿಗಳಿಗೆ ಬೇಕಾದ ಎಲ್ಲ ಸೌಲ್ಯಭ್ಯ ಗಳನ್ನು ದೊರಕಿಸಿ ಕೊಡಲಾಗಿದೆ.ಹಾಸ್ಟೆಲ್ ಕೂಡ ಇದೆ. ==== '''ಕಂಪ್ಯೂಟರ್ ಶಿಕ್ಷಣ''' ==== [http://www.holenarasipurtown.gov.in ಹೊಳೆನರಸೀಪುರ] {{Webarchive|url=https://web.archive.org/web/20140305222733/http://www.holenarasipurtown.gov.in/ |date=2014-03-05 }} ಬೈಪಾಸ್ ರಸ್ತೆಯ ಮಹಿಳಾ ಪದವಿ ಪೂರ್ವ ಕಾಲೇಜು ಮುಂಭಾಗ ಗುತ್ತಮ್ಮ ತಮ್ಮೇಗೌಡ ಕಲ್ಯಾಣ ಮಂಟಪದ ಹತ್ತಿರವಿರುವ [http://www.micegroup.net/ ಮಣಿಪಾಲ್ ಇನಸ್ಟಿಟ್ಯೂಟ್ ಆಫ್ ಕಂಪ್ಯೂಟರ್ ಎಜುಕೇಷನ್] {{Webarchive|url=https://web.archive.org/web/20140604165513/http://micegroup.net/ |date=2014-06-04 }} ಕೇಂದ್ರವು ಕಂಪ್ಯೂಟರ್ ಶಿಕ್ಷಣದ ಅಂಗಗಳಾದ ಸಾಫ್ಟ್ವೇರ್, ಪ್ರೋಗ್ರಾಮಿಂಗ್, ಹಾರ್ಡವೇರ್ ಮತ್ತು ನೆಟ್ವರ್ಕ್ ವಿಷಯಗಳಲ್ಲಿ ತರಬೇತಿ ನೀಡಲಾಗುತ್ತಿದೆ. ಸುಸಜ್ಜಿತ ಲ್ಯಾಬ್ ಹೊಂದಿದ್ದು ಪ್ರಾಯೋಗಿಕ ತರಬೇತಿಗೆ ಆದ್ಯತೆ ನೀಡುತ್ತದೆ. ತನ್ನ ಉತ್ತಮ ಗುಣಮಟ್ಟ ಹಾಗೂ ಕ್ರಮಬದ್ಧ ಕಂಪ್ಯೂಟರ್ ಶಿಕ್ಷಣ ನೀಡಲು ಮಣಿಪಾಲ್ ಯೂನಿವರ್ಸಿಟಿಯಿಂದ ಪ್ರಮಾಣ ಪತ್ರವನ್ನು ಪಡೆದಿದೆ. {{commons category|Holenarasipura}} ೧.[http://holenarasipurtown.gov.in/ಪುರಸಭೆ ಹೊಳೆನರಸೀಪುರ]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }} ೨.[https://web.archive.org/web/20120308202405/http://hassan-history.blogspot.com/ ಹಾಸನ ಇತಿಹಾಸ] ೩.[http://hoysalatourism.org/ ಹೊಯ್ಸಳ ಟೂರಿಸಮ್] {{Webarchive|url=https://web.archive.org/web/20140209004127/http://www.hoysalatourism.org/ |date=2014-02-09 }} {{ಹಾಸನ ತಾಲ್ಲೂಕುಗಳು}} {{Unreferenced}} {{Interwikineeded}} [[ವರ್ಗ:ಹಾಸನ ಜಿಲ್ಲೆಯ ತಾಲೂಕುಗಳು]] {{ಕರ್ನಾಟಕದ ಜಿಲ್ಲೆಗಳು ಮತ್ತು ತಾಲೂಕುಗಳು}} ffyp2oeillc5q120khb5s4qq3rgw1do ಪುದುಚೇರಿ 0 14720 1427353 1384141 2026-09-03T04:37:15Z InternetArchiveBot 69876 Rescuing 1 sources and tagging 1 as dead.) #IABot (v2.0.9.5 1427353 wikitext text/x-wiki {{Infobox settlement | name = ಪಾಂಡಿಚೇರಿ | official_name = ಪುದುಚೇರಿ | other_name = | type = ನಗರ | blank_emblem_type = ಪುದುಚೇರಿ ನಗರಸಭೆಯ ಮುದ್ರೆ | blank_emblem_size = 200 | blank_emblem_alt = | image_blank_emblem = Pondicherry Municipal Council logo.png | image = {{multiple image | border = infobox | total_width = 300 | image_style = | perrow = 1/2/2/3/1 | caption_align = center | image1 = Pondicherry-Rock beach aerial view.jpg | caption1 = [[ಪ್ರೊಮೆನೇಡ್ ಬೀಚ್]] | image2 = Manakula Vinayagar Temple 2K22TNKAN (1).jpg | caption2 = [[ಮನಕುಲ ವಿನಾಯಗರ್ ದೇವಾಲಯ]] | image3 = Aurobindo Ashram Pondichery - Outside view.jpg | caption3 = [[ಶ್ರೀ ಅರವಿಂದ ಆಶ್ರಮ]] | image4 = The Matrimandir in Auroville, Tamil Nadu, India.jpg | caption4 = ಅರೋವಿಲ್ಲೆಯ [[ಮಾತ್ರಿಮಂದಿರ]] | image5 = Aayi mandapam pondicherry.jpg | caption5 = ಭಾರತಿ ಉದ್ಯಾನದಲ್ಲಿನ [[ಆಯಿ ಮಂಟಪ (ಸ್ಮಾರಕ)|ಆಯಿ ಮಂಟಪ]] ಸ್ಮಾರಕ | image6 = Pondicherry Lighthouse.jpg | caption6 = [[ಪಾಂಡಿಚೇರಿ ದೀಪಸ್ತಂಭ]] | image7 = Puducherry Sacred Heart Cathedral 2.JPG | caption7 = [[ಪವಿತ್ರ ಹೃದಯದ ಬೆಸಿಲಿಕಾ, ಪಾಂಡಿಚೇರಿ|ಪವಿತ್ರ ಹೃದಯದ ಬೆಸಿಲಿಕಾ]] | image8 = PondicherryFrenchWarMemorial.jpg | caption8 = [[ಮೊದಲ ವಿಶ್ವಯುದ್ಧ]]ದ ನಂತರ ನಿರ್ಮಿಸಲಾದ [[ಫ್ರೆಂಚ್ ಯುದ್ಧ ಸ್ಮಾರಕ (ಪುದುಚೇರಿ)|ಫ್ರೆಂಚ್ ಯುದ್ಧ ಸ್ಮಾರಕ]] | image9 = Pondicherry GandhiStatue.jpg | caption9 = ಬೀಚ್ ರಸ್ತೆಯ ಉದ್ದಕ್ಕೂ ಮಹಾತ್ಮ ಗಾಂಧಿ ಪ್ರತಿಮೆ }} | alt = | nickname = {{hlist|"ಪೂರ್ವದ [[ಪ್ಯಾರಿಸ್]]"|"ಪಾಂಡಿ"|"ಮುಂಜಾವಿನ ನಗರ"|"ಪೂರ್ವದ [[ಫ್ರೆಂಚ್ ರಿವೇರಿಯಾ]]"}} | image_map = | map_alt = | map_caption = | pushpin_map = India Pondicherry#India | pushpin_label_position = right | pushpin_alt = | pushpin_caption = | coordinates = {{coord|11|55|N|79|49|E|display=inline,title}} | subdivision_type = ದೇಶ | subdivision_name = {{IND}} | subdivision_type1 = [[ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು|ಕೇಂದ್ರಾಡಳಿತ ಪ್ರದೇಶ]] | subdivision_type2 = [[ಭಾರತದ ಜಿಲ್ಲೆಗಳ ಪಟ್ಟಿ|ಜಿಲ್ಲೆ]] | subdivision_name1 = [[ಪುದುಚೇರಿ (ಕೇಂದ್ರಾಡಳಿತ ಪ್ರದೇಶ)|ಪುದುಚೇರಿ]] (ಪಿವೈ) | subdivision_name2 = [[ಪಾಂಡಿಚೇರಿ ಜಿಲ್ಲೆ|ಪುದುಚೇರಿ]] | established_title = ಸ್ಥಾಪನೆ | established_date = 1674 | founder = | named_for = | government_type = [[ಭಾರತದಲ್ಲಿ ನಗರ ಆಡಳಿತ|ನಗರಸಭೆ]] | governing_body = [[ಪಾಂಡಿಚೇರಿ ನಗರಸಭೆ]] (ಪಿಡಿವೈ) | unit_pref = ಮೆಟ್ರಿಕ್ | area_footnotes = <ref name="dchb" /> | area_total_km2 = 19.54 | area_rank = | elevation_footnotes = | elevation_m = 3 | population_total = 244,377 | population_as_of = 2011 | population_footnotes = | population_density_km2 = auto | population_metro = | population_metro_footnotes = | population_rank = | population_demonym = ಪುದುಚೇರಿಯನ್, ಪಾಂಡಿಚೇರಿಯನ್, ಪಾಂಡಿಯನ್, ಪಾಂಡಿಚೇರಿಯೆನ್, ಪಾಂಡಿಚೇರಿಯೆನ್ನೆ | demographics_type1 = ಭಾಷೆಗಳು | demographics1_title1 = ಅಧಿಕೃತ | demographics1_info1 = [[ತಮಿಳು ಭಾಷೆ|ತಮಿಳು]] | demographics1_title2 = ಹೆಚ್ಚುವರಿ | demographics1_info2 = ಇಂಗ್ಲೀಷ್, ಫ್ರೆಂಚ್ | time_zone1 = [[ಭಾರತೀಯ ಪ್ರಮಾಣಿತ ಸಮಯ|ಐಎಸ್ಟಿ]] | utc_offset1 = +5:30 | postal_code_type = [[ಪಿನ್ ಕೋಡ್|ಪಿನ್ ಕೋಡ್]] | postal_code = 605001-605014 | area_code = (ಅಂತಾರಾಷ್ಟ್ರೀಯ) +91-413-, (ರಾಷ್ಟ್ರೀಯ) 0413- | area_code_type = ದೂರವಾಣಿ ಕೋಡ್ | registration_plate = '''PY-01''' ರಿಂದ '''PY-05''' | website = {{URL|py.gov.in}} | footnotes = }} '''ಪಾಂಡಿಚೇರಿ''', ಅಧಿಕೃತವಾಗಿ '''ಪುದುಚೇರಿ''' ಎಂದು ಕರೆಯಲ್ಪಡುವ ಇದು ಭಾರತದ [[ಪುದುಚೇರಿ (ಕೇಂದ್ರಾಡಳಿತ ಪ್ರದೇಶ)|ಪುದುಚೇರಿ ಕೇಂದ್ರಾಡಳಿತ ಪ್ರದೇಶ]]ದ [[ರಾಜಧಾನಿ]] ಮತ್ತು ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ನಗರವಾಗಿದೆ.<ref>{{Cite web |title=About Puducherry {{!}} Official Website of Government of Puducherry, India |url=https://py.gov.in/about-puducherry |archive-url=https://web.archive.org/web/20250118193406/https://py.gov.in/about-puducherry |archive-date=18 January 2025 |access-date=13 March 2025 |website=py.gov.in}}</ref> ಈ ನಗರವು ಭಾರತದ ಆಗ್ನೇಯ ಕರಾವಳಿಯ [[ಪುದುಚೇರಿ ಜಿಲ್ಲೆ]]ಯಲ್ಲಿದೆ ಮತ್ತು ಪೂರ್ವಕ್ಕೆ [[ಬಂಗಾಳ ಕೊಲ್ಲಿ]] ಮತ್ತು [[ತಮಿಳುನಾಡು]] ರಾಜ್ಯದಿಂದ ಸುತ್ತುವರೆಯಲ್ಪಟ್ಟಿದೆ, ಇದು ತನ್ನ ಹೆಚ್ಚಿನ ಸಂಸ್ಕೃತಿ, ಪರಂಪರೆ ಮತ್ತು ಭಾಷೆಯನ್ನು ಹಂಚಿಕೊಳ್ಳುತ್ತದೆ.<ref>{{Cite news|url=http://www.thehindu.com/todays-paper/tp-national/bill-to-rename-pondicherry-as-puducherry-passed/article3093958.ece|title=Bill to rename Pondicherry as Puducherry passed|date=22 August 2006|work=The Hindu|access-date=2 May 2016}}</ref> ==ಇತಿಹಾಸ== [[File:Pondicherry waterfront 1900.jpg|thumb|left|ಪಾಂಡಿಚೇರಿ ಕರಾವಳಿ, {{Circa|1900}}]] ಪುದುಚೇರಿ, ಹಿಂದೆ ಪಾಂಡಿಚೇರಿ ಎಂದು ಕರೆಯಲ್ಪಡುತ್ತಿದ್ದ ಇದು, ಭಾರತದಲ್ಲಿ ಫ್ರೆಂಚ್ ವಸಾಹತುಶಾಹಿ ಆಗಮನದ ನಂತರ "ಪೂರ್ವದ ಫ್ರೆಂಚ್ ರಿವೇರಿಯಾ" ಎಂಬ ಮಹತ್ವವನ್ನು ಪಡೆಯಿತು.<ref name="Marsh2014">{{cite journal |last=Marsh |first=Kate |year=2014 |title=Pondichéry: Archive of 'French' India |journal=Francosphères |volume=3 |issue=1 |pages=9–23 |doi=10.3828/franc.2014.2}}</ref> ಪುದುಚೇರಿಯು "ಹೊಸ ಪಟ್ಟಣ" ಎಂಬ ತಮಿಳು ವ್ಯಾಖ್ಯಾನವಾಗಿದ್ದು, ಮುಖ್ಯವಾಗಿ ''ಪೆರಿಪ್ಲಸ್ ಆಫ್ ದಿ ಎರಿಥ್ರಿಯನ್ ಸೀ'' ನಲ್ಲಿ ಉಲ್ಲೇಖಿಸಲಾದ 1ನೇ ಶತಮಾನದಲ್ಲಿ ರೋಮನ್ ವ್ಯಾಪಾರಕ್ಕಾಗಿ ಮಾರುಕಟ್ಟೆ ಸ್ಥಳ ಅಥವಾ "ಬಂದರು ಪಟ್ಟಣ" ದ ಹೆಸರಾದ "ಪೊಡುಕೆ" ಯಿಂದ ಹುಟ್ಟಿಕೊಂಡಿದೆ.<ref>{{Cite web |title=History of Puducherry – Smart City Puducherry – The Union Territory of Puducherry |url=https://pondicherrysmartcity.in/history-pondicherry.php |access-date=13 March 2025 |website=pondicherrysmartcity.in}}</ref> ಈ ವಸಾಹತು ಒಂದು ಕಾಲದಲ್ಲಿ [[ವೇದಗಳಲ್ಲಿ]] ಪಾರಂಗತರಾದ ವಿದ್ವಾಂಸರ ನೆಲೆಯಾಗಿತ್ತು, ಆದ್ದರಿಂದ ಇದನ್ನು ವೇದಪುರಿ ಎಂದೂ ಕರೆಯಲಾಗುತ್ತಿತ್ತು.<ref>{{Cite web|url=http://pondicherrysmartcity.in/history-pondicherry.php|title=History Of Puducherry – Smart City Puducherry – The Union Territory of Puducherry|website=pondicherrysmartcity.in}}</ref> ಪುದುಚೇರಿಯ ಇತಿಹಾಸವನ್ನು ಸ್ಥೂಲವಾಗಿ ಎರಡು ಅವಧಿಗಳಾಗಿ ವಿಂಗಡಿಸಬಹುದು: ಪೂರ್ವ-ವಸಾಹತುಶಾಹಿ ಮತ್ತು ವಸಾಹತುಶಾಹಿ. ಪೂರ್ವ-ವಸಾಹತುಶಾಹಿ ಅವಧಿಯು 325 ರಿಂದ 900 ರವರೆಗೆ ಸಾಮ್ರಾಜ್ಯವನ್ನು ಆಳಿದ [[ಪಲ್ಲವ ಸಾಮ್ರಾಜ್ಯ|ಪಲ್ಲವರ]] ಆಳ್ವಿಕೆಯೊಂದಿಗೆ ಪ್ರಾರಂಭವಾಯಿತು, ನಂತರ 900 ರಿಂದ 1279 ರವರೆಗೆ [[ಚೋಳ ಸಾಮ್ರಾಜ್ಯ|ಚೋಳ ಸಾಮ್ರಾಜ್ಯ]], ಮತ್ತು 1279 ರಿಂದ 1370 ರವರೆಗೆ [[ಪಾಂಡ್ಯ ಸಾಮ್ರಾಜ್ಯ|ಪಾಂಡ್ಯ ಸಾಮ್ರಾಜ್ಯ]] ಬಂದವು. 14ನೇ ಶತಮಾನದಲ್ಲಿ, ನಗರವು 1370 ರಿಂದ 1614 ರವರೆಗೆ [[ವಿಜಯನಗರ ಸಾಮ್ರಾಜ್ಯ]]ದ [[ಗಿಂಗೀ ನಾಯಕರು]] ಆಳ್ವಿಕೆಯಲ್ಲಿತ್ತು, ನಂತರ ಅದನ್ನು [[ಅದಿಲ್ ಶಾಹಿ ಸಾಮ್ರಾಜ್ಯ|ಬಿಜಾಪುರದ ಸುಲ್ತಾನರು]] ವಶಪಡಿಸಿಕೊಂಡರು, ಅವರು 1614 ರಿಂದ 1638 ರವರೆಗೆ ಆಳಿದರು. ಈ ಅವಧಿಯಲ್ಲಿಯೇ ಪೋರ್ಚುಗೀಸ್ ಮತ್ತು ಡ್ಯಾನಿಷ್ ವ್ಯಾಪಾರಿಗಳು ಇದನ್ನು ವ್ಯಾಪಾರ ಕೇಂದ್ರವಾಗಿ ಬಳಸಿದರು. ವಸಾಹತುಶಾಹಿ ಅವಧಿಯು 1521 ರಲ್ಲಿ ಜವಳಿ ವ್ಯಾಪಾರವನ್ನು ನಡೆಸಿದ ಮೊದಲ ಯುರೋಪಿಯನ್ನರಾದ ಪೋರ್ಚುಗೀಸರೊಂದಿಗೆ ಪ್ರಾರಂಭವಾಯಿತು, ಮತ್ತು ನಂತರ 17ನೇ ಶತಮಾನದಲ್ಲಿ ಡಚ್ ಮತ್ತು ಡೇನ್ಗಳು. ಪುದುಚೇರಿಯ ಅಭಿವೃದ್ಧಿ ಹೊಂದುತ್ತಿರುವ ವ್ಯಾಪಾರವು ಫ್ರೆಂಚರನ್ನು ಆಕರ್ಷಿಸಿತು, ಮತ್ತು ಪಟ್ಟಣದ ಪ್ರಮುಖ ಲಕ್ಷಣವನ್ನು ಫ್ರೆಂಚ್ ಪ್ರವರ್ತಕ [[ಫ್ರಾಂಕೋಯಿಸ್ ಮಾರ್ಟಿನ್ (ಪಾಂಡಿಚೇರಿ)|ಫ್ರಾಂಕೋಯಿಸ್ ಮಾರ್ಟಿನ್]] 1674 ರಲ್ಲಿ ಫ್ರೆಂಚ್ ವಸಾಹತು ರೂಪದಲ್ಲಿ ಹಾಕಿದರು. 1693 ರಲ್ಲಿ, ಪುದುಚೇರಿಯನ್ನು ಡಚ್ಚರು ವಶಪಡಿಸಿಕೊಂಡರು ಮತ್ತು ನಂತರ 1699 ರಲ್ಲಿ, [[ರಿಸ್ವಿಕ್ ಒಪ್ಪಂದ]]ದೊಂದಿಗೆ ಮರುಸ್ಥಾಪಿಸಲಾಯಿತು. ಫ್ರೆಂಚರು 1720 ರಲ್ಲಿ [[ಮಾಹೆ, ಭಾರತ|ಮಾಹೆ]]ಯನ್ನು, 1731 ರಲ್ಲಿ [[ಯಾನಂ]] ಅನ್ನು ಮತ್ತು 1738 ರಲ್ಲಿ [[ಕಾರೈಕಲ್]] ಅನ್ನು ಸ್ವಾಧೀನಪಡಿಸಿಕೊಂಡರು. ಬ್ರಿಟಿಷರು ನಗರವನ್ನು ಫ್ರೆಂಚರಿಂದ ವಶಪಡಿಸಿಕೊಂಡರು ಆದರೆ 1763 ರಲ್ಲಿ ಪ್ಯಾರಿಸ್ ಒಪ್ಪಂದದ ನಂತರ ಅದನ್ನು ಹಿಂದಿರುಗಿಸಿದರು. ಈ ಆಂಗ್ಲೋ-ಫ್ರೆಂಚ್ ಯುದ್ಧವು 1814 ರವರೆಗೆ ಮುಂದುವರಿಯಿತು, ಅಲ್ಲಿ ಫ್ರಾನ್ಸ್ 1954 ರವರೆಗೆ ಬ್ರಿಟಿಷ್ ಅವಧಿಯಲ್ಲಿಯೂ ಸಹ [[ಪುದುಚೇರಿ (ಕೇಂದ್ರಾಡಳಿತ ಪ್ರದೇಶ)|ಪುದುಚೇರಿ]], ಮಾಹೆ, ಯಾನಂ, ಕಾರೈಕಲ್ ಮತ್ತು [[ಚಂದನನಗರ್|ಚಂದೇರ್ನಾಗೋರ್]] ವಸಾಹತುಗಳ ನಿಯಂತ್ರಣದಲ್ಲಿತ್ತು. ಇದು ಫ್ರೆಂಚರ ಅಡಿಯಲ್ಲಿ 138 ವರ್ಷಗಳ ಆಳ್ವಿಕೆಯಾಗಿತ್ತು, ಅವರು 31 ಅಕ್ಟೋಬರ್ 1954 ರಂದು ಅಧಿಕಾರದ ವಾಸ್ತವಿಕ ವರ್ಗಾವಣೆಯ ನಂತರ ಭಾರತೀಯ ತೀರವನ್ನು ತೊರೆದರು.<ref name="OPILFrenchIndia">{{cite web |title=Decolonization: French India |url=https://opil.ouplaw.com/display/10.1093/law%3Aepil/9780199231690/law-9780199231690-e2175 |access-date=17 December 2025 |website=Oxford Public International Law |publisher=Oxford University Press }}{{Dead link|date=ಸೆಪ್ಟೆಂಬರ್ 2026 |bot=InternetArchiveBot |fix-attempted=yes }}</ref> [[ಅರಿಕಮೇಡು]], [[ಅರಿಯಂಕುಪ್ಪಂ]], ಕಾಕಯಂತೊಪ್ಪೆ, [[ವಿಲ್ಲಿಯನೂರ್]] ಮತ್ತು ಬಹೂರ್ ನಂತಹ ಸಮೀಪದ ಸ್ಥಳಗಳು, ಕಾಲಾನಂತರದಲ್ಲಿ [[ಹದಿನಾಲ್ಕನೇ ಲೂಯಿಯ ಈಸ್ಟ್ ಇಂಡಿಯಾ ಕಂಪನಿ|ಫ್ರೆಂಚ್ ಈಸ್ಟ್ ಇಂಡಿಯಾ ಕಂಪನಿ]] ವಸಾಹತು ಮಾಡಿದ ಮತ್ತು ನಂತರ ಪಾಂಡಿಚೇರಿಯ [[ಕೇಂದ್ರಾಡಳಿತ ಪ್ರದೇಶ]]ವಾದವು, ವಸಾಹತುಶಾಹಿ ಅವಧಿಗಿಂತ ಹಿಂದಿನ ದಾಖಲಿತ ಇತಿಹಾಸಗಳನ್ನು ಹೊಂದಿವೆ. ''ಪೊಡುಕೆ'' ಅಥವಾ ''ಪೊಡುಕಾ'' (ಮಾರುಕಟ್ಟೆ ಸ್ಥಳ) ಕ್ರಿ.ಪೂ. ಮೂರನೇ ಶತಮಾನದಿಂದ ರೋಮನ್ ವ್ಯಾಪಾರದ ತಾಣವಾಗಿತ್ತು.<ref>{{Cite book|last=Francis|first=Peter|url=https://books.google.com/books?id=zzZBdGQN_TIC&pg=PA30|title=Asia's Maritime Bead Trade: 300 B.C. to the Present|date=2002|publisher=University of Hawaii Press|isbn=978-0-8248-2332-0}}</ref> ''ಪೊಡುಕಾ''ವು ಬಹುಶಃ ಆಧುನಿಕ ಪಾಂಡಿಚೇರಿ ನಗರದಿಂದ ಸುಮಾರು {{Convert|2|mi|km}} ದೂರದಲ್ಲಿರುವ [[ಅರಿಕಮೇಡು]] (ಈಗ [[ಅರಿಯಂಕುಪ್ಪಂ]]ನ ಭಾಗ) ಆಗಿರಬಹುದು ಎಂದು ಗುರುತಿಸಲಾಗಿದೆ. ಈ ಪ್ರದೇಶವು 4ನೇ ಶತಮಾನದಲ್ಲಿ [[ಕಾಂಚೀಪುರಂ]]ನ ಪಲ್ಲವ ಸಾಮ್ರಾಜ್ಯದ ಭಾಗವಾಗಿತ್ತು. [[ತಂಜಾವೂರು]]ನ ಚೋಳರು 10ನೇ ಶತಮಾನದಿಂದ 13ನೇ ಶತಮಾನದವರೆಗೆ ಇದನ್ನು ಹೊಂದಿದ್ದರು, ನಂತರ ಅದು 13ನೇ ಶತಮಾನದಲ್ಲಿ [[ಪಾಂಡ್ಯ ಸಾಮ್ರಾಜ್ಯ|ಪಾಂಡ್ಯ]] ಸಾಮ್ರಾಜ್ಯದಿಂದ ಬದಲಾಯಿಸಲ್ಪಟ್ಟಿತು. [[ವಿಜಯನಗರ ಸಾಮ್ರಾಜ್ಯ|ವಿಜಯನಗರ]] ಸಾಮ್ರಾಜ್ಯವು 14ನೇ ಶತಮಾನದಲ್ಲಿ ದಕ್ಷಿಣ ಭಾರತದ ಬಹುತೇಕ ಭಾಗವನ್ನು ವಶಪಡಿಸಿಕೊಂಡಿತು ಮತ್ತು 1638 ರವರೆಗೆ ನಿಯಂತ್ರಣವನ್ನು ಉಳಿಸಿಕೊಂಡಿತು, ನಂತರ ಅವರನ್ನು [[ಅದಿಲ್ ಶಾಹಿ ಸಾಮ್ರಾಜ್ಯ|ಬಿಜಾಪುರದ ಸುಲ್ತಾನರು]] ಸ್ಥಳಾಂತರಿಸಿದರು. 1674 ರಲ್ಲಿ, ಫ್ರೆಂಚ್ ಈಸ್ಟ್ ಇಂಡಿಯಾ ಕಂಪನಿಯು ಪಾಂಡಿಚೇರಿಯಲ್ಲಿ ವ್ಯಾಪಾರ ಕೇಂದ್ರವನ್ನು ಸ್ಥಾಪಿಸಿತು, ಮತ್ತು ಈ ಕೋಟೆಯು ಅಂತಿಮವಾಗಿ [[ಫ್ರೆಂಚ್ ಭಾರತ|ಭಾರತದಲ್ಲಿ ಪ್ರಮುಖ ಫ್ರೆಂಚ್ ವಸಾಹತು]] ಆಯಿತು. ಫ್ರೆಂಚ್ ಗವರ್ನರ್ [[ಫ್ರಾಂಕೋಯಿಸ್ ಮಾರ್ಟಿನ್ (ಪಾಂಡಿಚೇರಿ)|ಫ್ರಾಂಕೋಯಿಸ್ ಮಾರ್ಟಿನ್]] ನಗರ ಮತ್ತು ಅದರ ವಾಣಿಜ್ಯ ಸಂಪರ್ಕಗಳಿಗೆ ಗಮನಾರ್ಹ ಸುಧಾರಣೆಗಳನ್ನು ಮಾಡಿದರು, ಅದೇ ಸಮಯದಲ್ಲಿ ಡಚ್ ಮತ್ತು ಇಂಗ್ಲಿಷರಿಂದ ಬಲವಾದ ವಿರೋಧವನ್ನು ಎದುರಿಸಿದರು. ಅವರು ಸುಲ್ತಾನರ ಪರವಾಗಿದ್ದ ಹಲವಾರು ಸುತ್ತುವರಿದ ಫ್ರೆಂಚ್ ವ್ಯಾಪಾರಿಗಳು ಮತ್ತು ವೈದ್ಯರ ಮಧ್ಯಸ್ಥಿಕೆಯ ಮೂಲಕ [[ಗೋಲ್ಕೊಂಡ]]ದ ಸುಲ್ತಾನರೊಂದಿಗೆ ವಿಸ್ತೃತ ಮಾತುಕತೆಗಳನ್ನು ಪ್ರಾರಂಭಿಸಿದರು. ಯುರೋಪಿಯನ್ ನ್ಯಾಯಾಲಯಗಳಲ್ಲಿ ಅತ್ಯಂತ ಫ್ಯಾಶನ್ ಆಗಿದ್ದ ಆಭರಣ ಮತ್ತು ಅಮೂಲ್ಯ ಕಲ್ಲುಗಳ ವ್ಯಾಪಾರವು ಅನೇಕ ಚಟುವಟಿಕೆಗಳಲ್ಲಿ ಒಂದಾಗಿತ್ತು. 1668 ಮತ್ತು 1674 ರ ನಡುವೆ ದಕ್ಷಿಣ ಭಾರತದ ಕರಾವಳಿಯಲ್ಲಿ ಐದು ವ್ಯಾಪಾರ ಕೇಂದ್ರಗಳನ್ನು ಸ್ಥಾಪಿಸಲಾಯಿತು. ನಗರವನ್ನು ಕಾಲುವೆಯ ಮೂಲಕ ಫ್ರೆಂಚ್ ಕ್ವಾರ್ಟರ್ ಮತ್ತು ಭಾರತೀಯ ಕ್ವಾರ್ಟರ್ ಎಂದು ಬೇರ್ಪಡಿಸಲಾಯಿತು.<ref>{{Cite web|url=http://www.stuff.co.nz/travel/destinations/asia/78427269/peace-love-and-a-french-flavour-in-pondicherry-south-india|title=Peace, love and a French flavour in Pondicherry, South India|last=Worrall|first=Jill|date=11 April 2016|website=www.stuff.co.nz|access-date=2 May 2016}}</ref> 21 ಆಗಸ್ಟ್ 1693 ರಂದು, [[ಒಂಬತ್ತು ವರ್ಷಗಳ ಯುದ್ಧ]]ದ ಸಮಯದಲ್ಲಿ, ಪಾಂಡಿಚೇರಿಯನ್ನು ಡಚ್ಚರು ವಶಪಡಿಸಿಕೊಂಡರು. [[ಡಚ್ ಕೊರೊಮಂಡಲ್]]ನ ಗವರ್ನರ್, ಲಾರೆನ್ಸ್ ಪಿಟ್ ದಿ ಯಂಗರ್, [[ನಾಗಪಟ್ಟಣಂ]]ನಿಂದ ಹದಿನೇಳು ಹಡಗುಗಳು ಮತ್ತು 1,600 ಸೈನಿಕರ ಸಮೂಹದೊಂದಿಗೆ ಪ್ರಯಾಣಿಸಿ ಪಾಂಡಿಚೇರಿಯನ್ನು ಎರಡು ವಾರಗಳ ಕಾಲ ಬಾಂಬ್ ದಾಳಿ ಮಾಡಿದರು, ನಂತರ ಫ್ರಾಂಕೋಯಿಸ್ ಮಾರ್ಟಿನ್ ಅದನ್ನು ಶರಣಾದರು. [[ರಿಸ್ವಿಕ್ ಒಪ್ಪಂದ]]ದಲ್ಲಿ, ವಶಪಡಿಸಿಕೊಂಡ ಪ್ರದೇಶಗಳನ್ನು ಹಿಂದಿರುಗಿಸಲು ಎಲ್ಲಾ ಪಕ್ಷಗಳು ಒಪ್ಪಿಕೊಂಡವು, ಮತ್ತು 1699 ರಲ್ಲಿ, ಪಾಂಡಿಚೇರಿಯನ್ನು ಫ್ರೆಂಚರಿಗೆ ಹಿಂದಿರುಗಿಸಲಾಯಿತು.<ref>{{Cite book|last=Israel|first=Jonathan|title=Dutch Primacy in World Trade 1585-1740|publisher=Oxford University Press|year=1989|isbn=0198227299|location=New York}}</ref> 16 ಜನವರಿ 1761 ರಂದು, ಬ್ರಿಟಿಷರು ಪಾಂಡಿಚೇರಿಯನ್ನು ಫ್ರೆಂಚರಿಂದ ವಶಪಡಿಸಿಕೊಂಡರು, ಆದರೆ [[ಏಳು ವರ್ಷಗಳ ಯುದ್ಧ]]ದ ಕೊನೆಯಲ್ಲಿ [[1763 ರ ಪ್ಯಾರಿಸ್ ಒಪ್ಪಂದ]]ದ ಅಡಿಯಲ್ಲಿ ಅದನ್ನು ಹಿಂದಿರುಗಿಸಲಾಯಿತು.<ref>Chand, Hukam. ''History Of Medieval India'', 202.</ref> ಬ್ರಿಟಿಷರು 1793 ರಲ್ಲಿ, [[ಫ್ರೆಂಚ್ ಕ್ರಾಂತಿಯ ಯುದ್ಧಗಳ]] ಸಮಯದಲ್ಲಿ, [[ಪಾಂಡಿಚೇರಿ ಮುತ್ತಿಗೆ (1793)|ಪಾಂಡಿಚೇರಿ ಮುತ್ತಿಗೆ]]ಯಲ್ಲಿ ಈ ಪ್ರದೇಶವನ್ನು ಮತ್ತೆ ವಶಪಡಿಸಿಕೊಂಡರು ಮತ್ತು 1814 ರಲ್ಲಿ ಅದನ್ನು ಫ್ರಾನ್ಸ್ಗೆ ಹಿಂದಿರುಗಿಸಿದರು. [[File:Nehru à Pondichéry, janvier 1955.png|thumb|''ವಾಸ್ತವಿಕ'' ವರ್ಗಾವಣೆಯ ಕೆಲವೇ ತಿಂಗಳುಗಳ ನಂತರ ಪ್ರಧಾನಿ ನೆಹರು ಅವರು ಪಾಂಡಿಚೇರಿಗೆ ಭೇಟಿ ನೀಡುತ್ತಿರುವುದು]] 18 ಮಾರ್ಚ್ 1954 ರಂದು, ಪಾಂಡಿಚೇರಿಯ ನಗರಸಭೆಗಳು ತಕ್ಷಣದ ಭಾರತದೊಂದಿಗೆ ವಿಲೀನವನ್ನು ಒತ್ತಾಯಿಸಿ ಹಲವಾರು ನಿರ್ಣಯಗಳನ್ನು ಅಂಗೀಕರಿಸಿದವು. ಕೆಲವು ದಿನಗಳ ನಂತರ, [[ಕಾರೈಕಲ್]]ನ ನಗರಸಭೆಗಳು ಇದೇ ರೀತಿಯ ನಿರ್ಣಯಗಳನ್ನು ಅಂಗೀಕರಿಸಿದವು. ಈ ನಿರ್ಣಯಗಳು ಫ್ರೆಂಚ್ ಭಾರತೀಯ ಮಂತ್ರಿಗಳು ಎಂದು ಜನಪ್ರಿಯವಾಗಿ ಕರೆಯಲ್ಪಡುವ ಕೌನ್ಸಿಲರ್ಗಳು ಮತ್ತು ಪ್ರತಿನಿಧಿ ಸಭೆಯ ಅಧ್ಯಕ್ಷರ ಪೂರ್ಣ ಬೆಂಬಲವನ್ನು ಹೊಂದಿದ್ದವು. ಈ ನಗರಸಭೆಗಳು ಫ್ರೆಂಚ್ ಆಸ್ತಿಗಳ ಸರಿಸುಮಾರು 90% ಜನಸಂಖ್ಯೆಯನ್ನು ಪ್ರತಿನಿಧಿಸುತ್ತಿದ್ದವು ಮತ್ತು ಅವರು ಫ್ರಾನ್ಸ್ ಸರ್ಕಾರವನ್ನು ಜನರ ಆಶಯಗಳನ್ನು ಈಡೇರಿಸಲು ತುರ್ತು ಮತ್ತು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಕರೆದರು.<ref name="pardeb">[https://eparlib.nic.in/bitstream/123456789/55921/1/lsd_01_06_06-04-1954.pdf Parliamentary debates] eparlib.nic.in 6 April 1954 pp.22–23</ref> ಭಾರತ ಸರ್ಕಾರವು ಜನರ ಸಾಂಸ್ಕೃತಿಕ ಮತ್ತು ಇತರ ಹಕ್ಕುಗಳನ್ನು ಸಂಪೂರ್ಣವಾಗಿ ಗೌರವಿಸಲಾಗುವುದು ಎಂದು ಸ್ಪಷ್ಟಪಡಿಸಿತ್ತು. ಅವರು ಫ್ರಾನ್ಸ್ನ ''ಕಾನೂನುಬದ್ಧ'' ಸಾರ್ವಭೌಮತ್ವದ ತಕ್ಷಣದ ವರ್ಗಾವಣೆಯನ್ನು ಕೇಳುತ್ತಿಲ್ಲ. ಅವರ ಸಲಹೆಯೆಂದರೆ, ಸಾಂವಿಧಾನಿಕ ಸಮಸ್ಯೆಯನ್ನು ಪರಿಹರಿಸುವವರೆಗೆ ಫ್ರೆಂಚ್ ಸಾರ್ವಭೌಮತ್ವವು ಮುಂದುವರಿಯಬೇಕು, ಆದರೆ ಆಡಳಿತದ ''ವಾಸ್ತವಿಕ'' ವರ್ಗಾವಣೆಯು ತಕ್ಷಣವೇ ಆಗಬೇಕು. ಭಾರತ ಮತ್ತು ಫ್ರಾನ್ಸ್ ಎರಡೂ ತಮ್ಮ ತಮ್ಮ ಸಂವಿಧಾನಗಳಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಬೇಕಾಗುತ್ತದೆ. ಇದೆಲ್ಲಕ್ಕೂ ಸಮಯ ಬೇಕಾಗುತ್ತದೆ, ಆದರೆ ಜನರ ಬೇಡಿಕೆಯು ಜನಾಭಿಪ್ರಾಯ ಸಂಗ್ರಹಣೆಯಿಲ್ಲದೆ ತಕ್ಷಣದ ವಿಲೀನವಾಗಿತ್ತು. ಅವರು ಮಾಡಿದ ಸಲಹೆಯು ತಾವು ಬಹಳ ಬಯಸಿದ ಪರಿಹಾರವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ ಎಂದು ಭಾರತ ಸರ್ಕಾರಕ್ಕೆ ಮನವರಿಕೆಯಾಗಿತ್ತು.<ref name="pardeb" /> 18 ಅಕ್ಟೋಬರ್ 1954 ರಂದು, ನಗರ ಪಾಂಡಿಚೇರಿ ಮತ್ತು [[ಪಂಚಾಯತ್ ರಾಜ್|ಪಂಚಾಯತ್]] ಕಮ್ಯೂನ್ನಲ್ಲಿ 178 ಜನರನ್ನು ಒಳಗೊಂಡ ಸಾಮಾನ್ಯ ಚುನಾವಣೆಯಲ್ಲಿ, 170 ಜನರು ವಿಲೀನದ ಪರವಾಗಿ ಮತ ಚಲಾಯಿಸಿದರು ಮತ್ತು ಎಂಟು ಜನರು ವಿರುದ್ಧವಾಗಿ ಮತ ಚಲಾಯಿಸಿದರು. ಫ್ರೆಂಚ್ ಭಾರತೀಯ ಪ್ರದೇಶಗಳ ಫ್ರೆಂಚ್ ಆಡಳಿತದಿಂದ ಭಾರತೀಯ ಒಕ್ಕೂಟಕ್ಕೆ ''ವಾಸ್ತವಿಕ'' ವರ್ಗಾವಣೆಯು 1 ನವೆಂಬರ್ 1954 ರಂದು ನಡೆಯಿತು ಮತ್ತು ಅದನ್ನು [[ಪುದುಚೇರಿ (ಕೇಂದ್ರಾಡಳಿತ ಪ್ರದೇಶ)|ಪಾಂಡಿಚೇರಿ]] ಕೇಂದ್ರಾಡಳಿತ ಪ್ರದೇಶವಾಗಿ ಸ್ಥಾಪಿಸಲಾಯಿತು. ''ಕಾನೂನುಬದ್ಧ'' ವರ್ಗಾವಣೆಯನ್ನು ಜಾರಿಗೊಳಿಸುವ ಒಪ್ಪಂದವು 1956 ರಲ್ಲಿ ಸಹಿ ಹಾಕಲ್ಪಟ್ಟಿತು. ಆದಾಗ್ಯೂ, ಫ್ರಾನ್ಸ್ನಲ್ಲಿನ ವಿರೋಧದಿಂದಾಗಿ, ಫ್ರೆಂಚ್ ರಾಷ್ಟ್ರೀಯ ಸಭೆಯು ಈ ಒಪ್ಪಂದವನ್ನು 16 ಆಗಸ್ಟ್ 1962 ರವರೆಗೆ ಅನುಮೋದಿಸಲಿಲ್ಲ. [[File:1954 French ID issued at their colony of Pondicherry before the transfer.jpg|thumb|ವರ್ಗಾವಣೆಯ ಮೊದಲು ಪಾಂಡಿಚೇರಿಯ ಅವರ ವಸಾಹತಿನಲ್ಲಿ 1954 ರಲ್ಲಿ ಫ್ರೆಂಚ್ ಐಡಿ ನೀಡಲಾಯಿತು]] ==ಭೌಗೋಳಿಕತೆ== ===ಸ್ಥಳಾಕೃತಿ=== ಪಾಂಡಿಚೇರಿಯ [[ಸ್ಥಳಾಕೃತಿ]]ಯು ಕರಾವಳಿ [[ತಮಿಳುನಾಡು]]ದಂತೆಯೇ ಇರುತ್ತದೆ. ಪಾಂಡಿಚೇರಿಯ ಸರಾಸರಿ ಎತ್ತರವು [[ಸಮುದ್ರ ಮಟ್ಟ]]ದಲ್ಲಿದೆ ಮತ್ತು ಸ್ಥಳೀಯವಾಗಿ "[[ಕೇರಳ ಬ್ಯಾಕ್ವಾಟರ್ಸ್|ಬ್ಯಾಕ್ವಾಟರ್ಸ್]]" ಎಂದು ಕರೆಯಲ್ಪಡುವ ಹಲವಾರು ಸಮುದ್ರದ ಪ್ರವೇಶಗಳನ್ನು ಒಳಗೊಂಡಿದೆ. 1989 ರಲ್ಲಿ ನಗರದ ದಕ್ಷಿಣಕ್ಕೆ ನಿರ್ಮಿಸಲಾದ [[ಅಲೆತಡೆಗೋಡೆ (ರಚನೆ)|ಅಲೆತಡೆಗೋಡೆಯ]] ಪರಿಣಾಮವಾಗಿ ಪಾಂಡಿಚೇರಿಯು ತೀವ್ರ [[ಕರಾವಳಿ ಸವೆತ]]ವನ್ನು ಅನುಭವಿಸುತ್ತದೆ.<ref>{{Cite web|url=https://memestreamblog.wordpress.com/2008/10/16/the-story-of-pondicherrys-eroding-coastline-in-a-single-image/|title=The Story of Pondicherry's Eroding Coastline in a Single Image|date=16 October 2008}}</ref> ಒಂದು ಕಾಲದಲ್ಲಿ ವಿಶಾಲವಾದ, ಮರಳಿನ ಬೀಚ್ ಇದ್ದ ಸ್ಥಳದಲ್ಲಿ, ಈಗ ನಗರವು ಸಮುದ್ರದ ವಿರುದ್ಧ 8.5 ಮೀ ಎತ್ತರದಲ್ಲಿರುವ 2-ಕಿಮೀ-ಉದ್ದದ [[ಸಮುದ್ರಗೋಡೆ]]ಯಿಂದ ರಕ್ಷಿಸಲ್ಪಟ್ಟಿದೆ. 1735 ರಲ್ಲಿ ಫ್ರೆಂಚ್ ಸರ್ಕಾರವು ಮಾಡಿದ ಆರಂಭಿಕ ಸಮುದ್ರಗೋಡೆಯು ಇದ್ದಾಗ, ಇದು ಹಳೆಯ ಹಡಗು ದಾಟುಸ್ಥಳಕ್ಕೆ ಪೂರಕ ಮತ್ತು ಬೀಚ್ನಿಂದ ನಗರಕ್ಕೆ ಪರಿವರ್ತನೆ ಮಾತ್ರವಾಗಿದ್ದು, "ಗಟ್ಟಿಯಾದ ರಚನೆಯ ಕರಾವಳಿ ರಕ್ಷಣೆ" ಅಲ್ಲ.<ref>{{cite web |url=http://www.pondicherryonline.in/Profile/Geography/ |title=Geography of Pondicherry, Geographical Location of Pondicherry, Pondicherry Natural Features |access-date=22 June 2009 |url-status=dead |archive-url=https://web.archive.org/web/20090916004530/http://pondicherryonline.in/Profile/Geography/ |archive-date=16 September 2009 }}</ref> ಇಂದು, ಸಮುದ್ರಗೋಡೆಯು ಗ್ರಾನೈಟ್ ಬಂಡೆಗಳ ಸಾಲುಗಳನ್ನು ಒಳಗೊಂಡಿದೆ, ಇವುಗಳನ್ನು ಸವೆತವನ್ನು ನಿಲ್ಲಿಸುವ ಪ್ರಯತ್ನದಲ್ಲಿ ಪ್ರತಿವರ್ಷ ಬಲಪಡಿಸಲಾಗುತ್ತದೆ. ಸಮುದ್ರಗೋಡೆಯ ಪರಿಣಾಮವಾಗಿ, ಕರಾವಳಿ ಅಂಚಿನಲ್ಲಿ ತೀವ್ರ ಸಮುದ್ರತಳ ಸವೆತ ಮತ್ತು ಪ್ರಕ್ಷುಬ್ಧತೆ ಇದೆ, ಇದರ ಪರಿಣಾಮವಾಗಿ ನಿರ್ಣಾಯಕ [[ಉಬ್ಬರವಿಳಿತದ ಪ್ರದೇಶ]]ದೊಳಗೆ ತೀವ್ರ [[ಜೀವವೈವಿಧ್ಯದ ನಷ್ಟ]] ಉಂಟಾಗುತ್ತದೆ. ನಿರಂತರವಾಗಿ ಸವೆಯುತ್ತಿರುವ ಸಮುದ್ರತಳಕ್ಕೆ ಕಲ್ಲುಗಳು ಬಿದ್ದಾಗ ಅಂತರಗಳು ಕಾಣಿಸಿಕೊಂಡಾಗ, ಸರ್ಕಾರವು ಹೆಚ್ಚಿನ ಬಂಡೆಗಳನ್ನು ಸೇರಿಸುತ್ತದೆ. ಪಾಂಡಿಚೇರಿಯ ಸಮುದ್ರಗೋಡೆಯು ನಗರದ ಉತ್ತರಕ್ಕೆ ಪುದುಚೇರಿ ಮತ್ತು ತಮಿಳುನಾಡಿನ ಮೀನುಗಾರಿಕಾ ಗ್ರಾಮಗಳಿಗೆ ಕರಾವಳಿಯಲ್ಲಿ ಬೀಚ್ ಸವೆತವನ್ನು ಮತ್ತಷ್ಟು ವಲಸೆ ಹೋಗಲು ಕಾರಣವಾಗಿದೆ.<ref>{{Cite report |url=https://dste.py.gov.in/pczma/Pdf/Reports/Shore%20line%20Management%20Plan%20report.pdf |title=Management of coastal erosion along Pondicherry coast |date=May 2015 |access-date=2026-08-22 |archivedate=2024-06-27 |archiveurl=https://web.archive.org/web/20240627022903/https://dste.py.gov.in/pczma/Pdf/Reports/Shore%20line%20Management%20Plan%20report.pdf }}</ref> ===ಹವಾಮಾನ=== ಪಾಂಡಿಚೇರಿಯ ಹವಾಮಾನವನ್ನು [[ಕೊಪ್ಪೆನ್ ಹವಾಮಾನ ವರ್ಗೀಕರಣ]]ದ ಮೂಲಕ [[ಉಷ್ಣವಲಯದ ಸವಾನ್ನಾ ಹವಾಮಾನ]] ಎಂದು ವರ್ಗೀಕರಿಸಲಾಗಿದೆ, ಇದು ಕರಾವಳಿ ತಮಿಳುನಾಡಿನಂತೆಯೇ ಇರುತ್ತದೆ.<ref name="Climate-Data.org">{{cite web|title=Climate: Pondicherry – Climate graph, Temperature graph, Climate table|url=http://en.climate-data.org/location/2790/|publisher=Climate-Data.org|access-date=6 October 2013}}</ref> ಇದು ನಿರ್ದಿಷ್ಟವಾಗಿ ಶುಷ್ಕ-ಚಳಿಗಾಲದ ಪ್ರಕಾರ (''Aw''), 0.7 ರ ಕಡಿಮೆ ಸರಾಸರಿ ಮಳೆಯ ದಿನಗಳು ಮತ್ತು {{cvt|18.5|mm}} ಸರಾಸರಿ ಮಳೆಯಿಂದಾಗಿ ಮಾರ್ಚ್ ಶುಷ್ಕ-ಬೇಸಿಗೆಯ ಪ್ರಕಾರದ (''As'') ಗಡಿಯಲ್ಲಿದೆ. ಬೇಸಿಗೆಯು ಮಾರ್ಚ್ನಿಂದ ಜೂನ್ ಆರಂಭದವರೆಗೆ ಇರುತ್ತದೆ, ಮತ್ತು ಗರಿಷ್ಠ ತಾಪಮಾನವು ಏಪ್ರಿಲ್ ಮತ್ತು ಜೂನ್ ನಡುವೆ {{convert|41|°C|0}} ತಲುಪಬಹುದು. ಸರಾಸರಿ ಗರಿಷ್ಠ ತಾಪಮಾನವು {{convert|36|°C|0}} ಆಗಿದೆ. ಕನಿಷ್ಠ ತಾಪಮಾನವು ಸುಮಾರು {{convert|28|-|32|°C|°F|0}} ಆಗಿದೆ. ಇದನ್ನು ಜೂನ್ ನಿಂದ ಸೆಪ್ಟೆಂಬರ್ ವರೆಗೆ ಹೆಚ್ಚಿನ ಆರ್ದ್ರತೆ ಮತ್ತು ಸಾಂದರ್ಭಿಕ ಗುಡುಗು ಮಳೆಯ ಅವಧಿಯು ಅನುಸರಿಸುತ್ತದೆ. [[ಮಾನ್ಸೂನ್#ಈಶಾನ್ಯ ಮಾನ್ಸೂನ್|ಈಶಾನ್ಯ ಮಾನ್ಸೂನ್]] ಅಕ್ಟೋಬರ್ ಮಧ್ಯದಲ್ಲಿ ಪ್ರಾರಂಭವಾಗುತ್ತದೆ, ಮತ್ತು ಪಾಂಡಿಚೇರಿಯು ಅಕ್ಟೋಬರ್ ನಿಂದ ಡಿಸೆಂಬರ್ ವರೆಗಿನ ಅವಧಿಯಲ್ಲಿ ತನ್ನ ವಾರ್ಷಿಕ ಮಳೆಯ ಬಹುಭಾಗವನ್ನು ಪಡೆಯುತ್ತದೆ. [[ಮಾನ್ಸೂನ್#ನೈಋತ್ಯ ಮಾನ್ಸೂನ್|ನೈಋತ್ಯ ಮಾನ್ಸೂನ್]] ನಿಂದಲೂ, ಜೂನ್ ಮತ್ತು ಸೆಪ್ಟೆಂಬರ್ ನಡುವೆ ಸಣ್ಣ ಪ್ರಮಾಣದ ಮಳೆ ಬರುತ್ತದೆ. ವಾರ್ಷಿಕ ಸರಾಸರಿ ಮಳೆಯು {{convert|1355|mm|in|0|disp=or}} ಆಗಿದೆ.<ref>{{cite web |url=http://education.vsnl.com/imdchennai/rdwr.htm |title=Government of India |access-date=10 July 2009 |url-status=dead |archive-url=https://web.archive.org/web/20090726170455/http://education.vsnl.com/imdchennai/rdwr.htm |archive-date=26 July 2009 }}</ref> ಶುಷ್ಕ ಋತುವು ಜನವರಿ ಮತ್ತು ಜೂನ್ ನಡುವೆ ಇರುತ್ತದೆ, ಫೆಬ್ರವರಿಯು {{cvt|16.9|mm}} ರ ಕಡಿಮೆ ಸರಾಸರಿ ಮಳೆಯನ್ನು ಹೊಂದಿದೆ. ಚಳಿಗಾಲವು ತುಂಬಾ ಬೆಚ್ಚಗಿರುತ್ತದೆ, {{convert|30|°C|0}} ಗರಿಷ್ಠ ಮತ್ತು ಕನಿಷ್ಠ ತಾಪಮಾನವು {{convert|18|-|20|°C|°F|0}} ಸುತ್ತಲೂ ಇರುತ್ತದೆ. {{Weather box | collapsed = yes | width = auto | metric first = yes | single line = yes | location = [[ಪಾಂಡಿಚೇರಿ ವಿಮಾನ ನಿಲ್ದಾಣ]] (1991–2020) | Jan record high C = 33.2 | Feb record high C = 35.4 | Mar record high C = 37.6 | Apr record high C = 41.8 | May record high C = 43.1 | Jun record high C = 43.4 | Jul record high C = 40.9 | Aug record high C = 40.2 | Sep record high C = 39.2 | Oct record high C = 38.0 | Nov record high C = 36.4 | Dec record high C = 33.8 | year record high C = 43.1 | Jan high C = 30.1 | Feb high C = 31.2 | Mar high C = 32.7 | Apr high C = 34.4 | May high C = 36.9 | Jun high C = 37.1 | Jul high C = 36.1 | Aug high C = 35.2 | Sep high C = 34.4 | Oct high C = 32.6 | Nov high C = 30.5 | Dec high C = 29.6 | year high C = 33.4 | Jan low C = 20.6 | Feb low C = 21.4 | Mar low C = 23.6 | Apr low C = 26.2 | May low C = 27.1 | Jun low C = 26.9 | Jul low C = 26.2 | Aug low C = 25.6 | Sep low C = 25.2 | Oct low C = 24.4 | Nov low C = 22.8 | Dec low C = 21.4 | year low C = 24.3 | Jan record low C = 15.8 | Feb record low C = 16.6 | Mar record low C = 17.8 | Apr record low C = 21.4 | May record low C = 21.4 | Jun record low C = 21.5 | Jul record low C = 21.1 | Aug record low C = 21.4 | Sep record low C = 20.8 | Oct record low C = 19.6 | Nov record low C = 16.5 | Dec record low C = 17.1 | year record low C = 15.8 | rain colour = green | Jan rain mm = 17.7 | Feb rain mm = 16.9 | Mar rain mm = 18.5 | Apr rain mm = 21.0 | May rain mm = 66.9 | Jun rain mm = 58.5 | Jul rain mm = 74.5 | Aug rain mm = 134.9 | Sep rain mm = 134.0 | Oct rain mm = 259.9 | Nov rain mm = 347.1 | Dec rain mm = 248.1 | year rain mm = 1398.1 | Jan rain days = 1.1 | Feb rain days = 0.8 | Mar rain days = 0.7 | Apr rain days = 0.9 | May rain days = 2.5 | Jun rain days = 3.2 | Jul rain days = 4.9 | Aug rain days = 6.6 | Sep rain days = 6.7 | Oct rain days = 10.9 | Nov rain days = 10.9 | Dec rain days = 6.2 | year rain days = 55.3 | Jan humidity = 73 | Feb humidity = 71 | Mar humidity = 72 | Apr humidity = 76 | May humidity = 74 | Jun humidity = 66 | Jul humidity = 64 | Aug humidity = 68 | Sep humidity = 75 | Oct humidity = 79 | Nov humidity = 82 | Dec humidity = 78 | year humidity = | source 1 = [[ಭಾರತ ಹವಾಮಾನ ಇಲಾಖೆ]]<ref>{{cite web | url = https://imdpune.gov.in/library/public/Climatological%20Tables%201991-2020.pdf | title = Climatological Tables of Observatories in India 1991–2020 | publisher = India Meteorological Department | access-date = 8 April 2024 }}</ref><ref name="IMD">{{cite web|url=http://www.imd.gov.in/section/climate/extreme/pondicherry2.htm|title=Pondicherry Climatological Table Period: 1971–2000|publisher=[[India Meteorological Department]]|access-date=11 April 2015}}</ref><ref name="IMD2">{{cite web |url=http://www.imdpune.gov.in/Temp_Extremes/histext2010.pdf |title=Ever recorded Maximum and minimum temperatures up to 2010 |publisher=India Meteorological Department |access-date=11 April 2015 |url-status=dead |archive-url=https://web.archive.org/web/20140316064314/http://www.imdpune.gov.in/Temp_Extremes/histext2010.pdf |archive-date=16 March 2014 }}</ref> }} ==ಆರ್ಥಿಕತೆ== [[File:Long exposure shot of Beach road near Pondicherry harbour.jpg|thumb|ಪಾಂಡಿಚೇರಿ ಬೀಚ್ ರಸ್ತೆಯ ದೀರ್ಘ-ಎಕ್ಸ್ಪೋಸರ್ ಚಿತ್ರ]] 2012 ರಲ್ಲಿ, [[ವಿದ್ಯುತ್ ಸಚಿವಾಲಯ (ಭಾರತ)|ವಿದ್ಯುತ್ ಸಚಿವಾಲಯ]]ವು ಪುದುಚೇರಿಯಲ್ಲಿ "ಸ್ಮಾರ್ಟ್ ಗ್ರಿಡ್" ಯೋಜನೆಯನ್ನು ಉದ್ಘಾಟಿಸಿತು.<ref name="smartgrid">{{cite news|title=Smart grid project inaugurated|url=http://www.thehindu.com/todays-paper/tp-national/tp-tamilnadu/smart-grid-project-inaugurated/article4015596.ece|date=20 October 2012|agency=[[The Hindu]]|location=Puducherry|access-date=23 October 2012}}</ref> ಪಾಂಡಿಚೇರಿಯ ಸುತ್ತಲಿನ ಕೃಷಿಯು ಅಕ್ಕಿ, ದ್ವಿದಳ ಧಾನ್ಯಗಳು, ಕಬ್ಬು, ತೆಂಗು ಮತ್ತು ಹತ್ತಿಯಂತಹ ಬೆಳೆಗಳನ್ನು ಒಳಗೊಂಡಿದೆ. 2016 ರಲ್ಲಿ, ಪಾಂಡಿಚೇರಿ ರಾಜ್ಯ ಸರ್ಕಾರಿ ನೌಕರರ ಕೇಂದ್ರ ಒಕ್ಕೂಟವು ಕೇಂದ್ರ ಗೃಹ ಸಚಿವ [[ರಾಜ್ನಾಥ್ ಸಿಂಗ್]] ಅವರಿಗೆ ಪುದುಚೇರಿಯಲ್ಲಿನ ಆರ್ಥಿಕ ಮತ್ತು ಸಾಮಾಜಿಕ ಬಿಕ್ಕಟ್ಟಿನ ಕುರಿತು ಒಂದು ಸ್ಥಿತಿ ಪತ್ರವನ್ನು ಸಲ್ಲಿಸಿತು. ವರದಿಯು "ಬೆರಗುಗೊಳಿಸುವ ಸಾಲ, ಸ್ಥಗಿತಗೊಂಡ ತೆರಿಗೆ ಆದಾಯ ಮತ್ತು ಹಣದ ಅನಧಿಕೃತ ವಿನಿಯೋಗದ ಸಂಯೋಜನೆಯು ಕೇಂದ್ರಾಡಳಿತ ಪ್ರದೇಶದ ಆರ್ಥಿಕತೆಯನ್ನು ಕುಂಠಿತಗೊಳಿಸಿದೆ" ಮತ್ತು "ಉತ್ತಮ ಆಡಳಿತವನ್ನು ನೀಡಲು ಮತ್ತು ಭ್ರಷ್ಟಾಚಾರವನ್ನು ಅಂತ್ಯಗೊಳಿಸಲು" ಯುದ್ಧದ ಆಧಾರದ ಮೇಲೆ ಕ್ರಮಗಳನ್ನು ಕರೆದಿದೆ.<ref>{{cite news|url=http://www.thehindu.com/news/cities/puducherry/Report-paints-grim-picture-of-Puducherry%E2%80%99s-economy/article14394348.ece|title=Report paints grim picture of Puducherry's economy|newspaper=The Hindu|date=18 October 2016|access-date=28 October 2017}}</ref> ==ಜನಸಂಖ್ಯಾಶಾಸ್ತ್ರ== [[File:Harry 1.jpg|thumb|ರಾಜೀವ್ ಗಾಂಧಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ]] [[2011 ರ ಭಾರತದ ಜನಗಣತಿ]]ಯ ಪ್ರಕಾರ, ಪಾಂಡಿಚೇರಿಯು 244,377 ಜನಸಂಖ್ಯೆಯನ್ನು ಹೊಂದಿತ್ತು, 124,947 ಮಹಿಳೆಯರು ಮತ್ತು 119,430 ಪುರುಷರು. ಇದು 80.6% ಸರಾಸರಿ ಸಾಕ್ಷರತಾ ಪ್ರಮಾಣವನ್ನು ಹೊಂದಿತ್ತು, ಪುರುಷರ ಸಾಕ್ಷರತೆ 84.6% ಮತ್ತು ಮಹಿಳೆಯರ ಸಾಕ್ಷರತೆ 76.7%. ಜನಸಂಖ್ಯೆಯ ಹತ್ತು ಪ್ರತಿಶತವು ಆರು ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರು.<ref name="dchb">{{cite web |title=District Census Handbook: Puducherry |url=http://censusindia.gov.in/2011census/dchb/3402_PART_B_DCHB_PUDUCHERRY.pdf |website=Census of India |publisher=Office of the Registrar General & Census Commissioner, India |access-date=11 February 2019 |pages=86–87}}</ref><ref name="DCHB2011PartB">{{cite report |url=https://censusindia.gov.in/nada/index.php/catalog/979/download/36784/DH_2011_3402_PART_B_DCHB_PUDUCHERRY.pdf |title=District Census Handbook: Puducherry (Census of India 2011), Part B |year=2011 |pages=86–87 |access-date=17 December 2025 |institution=Office of the Registrar General & Census Commissioner, India}}</ref> ಪಾಂಡಿಚೇರಿಯಲ್ಲಿನ ಬಹುಪಾಲು ಜನರು [[ತಮಿಳು ಭಾಷೆ|ತಮಿಳು]] ಮಾತನಾಡುತ್ತಾರೆ. [[ಭಾರತದಲ್ಲಿ ಫ್ರೆಂಚ್ ಜನರು|ಫ್ರೆಂಚ್ ಜನರ]] ಸಮುದಾಯ ಮತ್ತು ಫ್ರೆಂಚ್ ಕಾನ್ಸುಲೇಟ್, [[ಪುದುಚೇರಿ ಫ್ರೆಂಚ್ ಸಂಸ್ಥೆ]] ಮತ್ತು ಎಲ್'[[ಅಲಯನ್ಸ್ ಫ್ರಾಂಕೇಸ್]] ಸೇರಿದಂತೆ ಹಲವಾರು ಫ್ರೆಂಚ್ ಸಂಸ್ಥೆಗಳಿವೆ.<ref>{{cite web | title = Pondicherry: Forever France? by Anand Jha | url = http://www.boloji.com/index.cfm?md=Content&sd=Articles&ArticleID=823 | date = 21 July 2012 | archive-url = https://archive.today/20120721144955/http://www.boloji.com/index.cfm?md=Content&sd=Articles&ArticleID=823 | archive-date = 21 July 2012 | access-date = 3 October 2013 | url-status = live }}</ref> ==ನಾಗರಿಕ ಆಡಳಿತ== ಪುದುಚೇರಿ ನಗರವು ಎರಡು ನಗರಸಭೆಗಳನ್ನು ಒಳಗೊಂಡಿದೆ, [[ಪಾಂಡಿಚೇರಿ ನಗರಸಭೆ|ಪುದುಚೇರಿ]] ಮತ್ತು [[ಉಳವಾರ್ಕರೈ]]. ಪುದುಚೇರಿ ಕೇಂದ್ರಾಡಳಿತ ಪ್ರದೇಶದಲ್ಲಿನ ಎರಡೂ ನಗರಸಭೆಗಳು ಮತ್ತು ''ಕಮ್ಯೂನ್ ಪಂಚಾಯತ್ಗಳು'' ಸ್ಥಳೀಯ ಆಡಳಿತ ಇಲಾಖೆಯ ಆಡಳಿತಾತ್ಮಕ ನಿಯಂತ್ರಣದಡಿಯಲ್ಲಿ ಕಾರ್ಯನಿರ್ವಹಿಸುತ್ತವೆ.<ref>{{Cite web|url=https://www.py.gov.in/knowpuducherry/dept_localadministration.html|title=Local Administration Departments Know Puducherry: Government of Puducherry|website=www.py.gov.in|access-date=9 April 2020|archive-date=8 May 2020|archive-url=https://web.archive.org/web/20200508115203/http://py.gov.in/knowpuducherry/dept_localadministration.html|url-status=dead}}</ref> ಪುದುಚೇರಿ ಜಿಲ್ಲೆಯಡಿಯಲ್ಲಿನ ಪುದುಚೇರಿ ನಗರಸಭೆಯು ಪುದುಚೇರಿ ಮತ್ತು ಮುದಲಿಯಾರ್ಪೇಟ್ ಹಿಂದಿನ ಕಮ್ಯೂನ್ಗಳನ್ನು ಒಳಗೊಂಡಿದೆ, ಇದರ ಪ್ರಧಾನ ಕಚೇರಿ ಪುದುಚೇರಿಯಲ್ಲಿದೆ. ಇದು {{cvt|19.46|km2}} ವಿಸ್ತೀರ್ಣದಲ್ಲಿ ಹರಡಿರುವ ಒಟ್ಟು 42 ವಾರ್ಡ್ಗಳನ್ನು ಹೊಂದಿದೆ.<ref>{{Cite web|url=http://www.pdymun.in/puducherry-municipality-details.php|title=Municipality Details – Pondicherry Municipality – The Union Territory of Puducherry|website=www.pdymun.in|access-date=9 April 2020}}</ref> ವಾರ್ಡ್ಗಳು 1–10 ನಗರದ ಉತ್ತರದಲ್ಲಿವೆ; ವಾರ್ಡ್ಗಳು 11–19 ''ಬೌಲೆವಾರ್ಡ್ ಟೌನ್'' ನಲ್ಲಿವೆ, ಮತ್ತು ಉಳಿದ ವಾರ್ಡ್ಗಳು ನಗರ ಕೇಂದ್ರದ ನೈಋತ್ಯದಲ್ಲಿವೆ.<ref>[http://jnnurmmis.nic.in/toolkit/CDP_Puducherry.pdf Town and Country Planning Department, Pondicherry, India: ''City Development Plan – Pondicherry, Final Report'', March 2007, S. 159] {{webarchive |url=https://web.archive.org/web/20090619092759/http://jnnurm.nic.in/nurmudweb/toolkit/CDP_Puducherry.pdf |date=19 June 2009}}</ref> ==ನಗರ ಸಮುಚ್ಛಯ== [[File:VNR-Commune-Office-LV.jpg|thumb|ಪುದುಚೇರಿಯ ಕಮ್ಯೂನ್ಗಳಲ್ಲಿ ಒಂದಾದ ವಿಲ್ಲಿಯನೂರ್ನ ಆಡಳಿತ ಕಟ್ಟಡ]] {| class="wikitable" |- ! ಸ್ಥಳೀಯ ಸಂಸ್ಥೆಗಳು ! ವಿಸ್ತೀರ್ಣ ! ಜನಸಂಖ್ಯೆ |- | ಪಾಂಡಿಚೇರಿ ನಗರಸಭೆ | {{cvt|19|km2}} | 241,773 |- | ಔಲ್ಗರೇಟ್ ನಗರಸಭೆ | {{cvt|36|km2}} | 300,028 |- | ವಿಲ್ಲಿಯನೂರ್ ಜನಗಣತಿ ಪಟ್ಟಣ ಮತ್ತು ಅಭಿವೃದ್ಧಿ | | 67,254 |- | ಅರಿಯಂಕುಪ್ಪಂ ಪಟ್ಟಣ ಮತ್ತು ಅಭಿವೃದ್ಧಿ | | 47,454 |- ! ಒಟ್ಟು ! {{cvt|293|km2}} ! 629,509 |} ===2011 ರ ಜನಗಣತಿಯ ಪ್ರಕಾರ ಡೇಟಾ=== ಪುದುಚೇರಿ ಸರ್ಕಾರದಿಂದ ಎರಡು ಪ್ರಸ್ತಾಪಗಳಿವೆ, ಮೊದಲನೆಯದು ಪಾಂಡಿಚೇರಿ ಮತ್ತು [[ಔಲ್ಗರೇಟ್]] ನಗರಸಭೆಗಳನ್ನು ವಿಲೀನಗೊಳಿಸುವುದು ಮತ್ತು ಪಾಂಡಿಚೇರಿ ನಗರಸಭೆಯನ್ನು '"[[ನಗರ ನಿಗಮ]]" ಆಗಿ ಉನ್ನತೀಕರಿಸುವುದು, ಮತ್ತು ಎರಡನೆಯದು [[ವಿಲ್ಲಿಯನೂರ್]] ಮತ್ತು [[ಅರಿಯಂಕುಪ್ಪಂ]] ಕಮ್ಯೂನ್ ಪಂಚಾಯತ್ಗಳನ್ನು ನಗರಸಭೆಗಳಾಗಿ ಉನ್ನತೀಕರಿಸುವುದು, ಇದು ಪುದುಚೇರಿ ಪ್ರದೇಶದ ನಗರ ಪ್ರದೇಶವನ್ನು ಒಟ್ಟು {{cvt|292|km2}} ರಲ್ಲಿ {{cvt|155|km2}} ಸುತ್ತಲೂ ಹೆಚ್ಚಿಸುತ್ತದೆ. ==ಸಾರಿಗೆ== [[File:Puducherry train station.JPG|thumb|ಪುದುಚೇರಿ ರೈಲು ನಿಲ್ದಾಣ]] [[File:PNY airside.jpg|thumb|[[ಪಾಂಡಿಚೇರಿ ವಿಮಾನ ನಿಲ್ದಾಣ]]]] ===ರಸ್ತೆ=== ಪಾಂಡಿಚೇರಿಯು [[ಮಹಾಬಲಿಪುರಂ]] ಮೂಲಕ [[ಪೂರ್ವ ಕರಾವಳಿ ರಸ್ತೆ]] ಮೂಲಕ [[ಚೆನ್ನೈ]]ಗೆ ಸಂಪರ್ಕ ಹೊಂದಿದೆ.<ref name="ECRfastlane">{{cite news|title=After a decade on fast lane, ECR is set to expand|url=http://www.thehindu.com/todays-paper/tp-national/tp-tamilnadu/article2922388.ece|first=Deepa|last=Ramakrishnan|date=23 February 2012|work=[[The Hindu]]|location=Chennai|access-date=16 September 2012|url-status=dead|archive-date=12 ಜನವರಿ 2016|archive-url=https://web.archive.org/web/20160112090602/http://www.thehindu.com/todays-paper/tp-national/tp-tamilnadu/article2922388.ece}}</ref> ಚೆನ್ನೈನಿಂದ ಹಲವಾರು ಪ್ರಮುಖ ನಿಲ್ದಾಣಗಳಿಂದ ದೈನಂದಿನ ಬಸ್ ಸೇವೆಗಳಿವೆ. [[ಪಾಂಡಿಚೇರಿ ರಸ್ತೆ ಸಾರಿಗೆ ನಿಗಮ]]ವು ನಗರದೊಳಗೆ ಮತ್ತು ಹೊರಗೆ ಬಸ್ಸುಗಳನ್ನು ಓಡಿಸುತ್ತದೆ.<ref name="urbanroutes">{{cite news|title=20 buses launched in urban routes | url=http://www.thehindu.com/todays-paper/tp-national/tp-tamilnadu/article466675.ece |date=8 June 2010|work=[[The Hindu]]|location=Puducherry|access-date=19 September 2012|archive-url=https://web.archive.org/web/20160112090602/http://www.thehindu.com/todays-paper/tp-national/tp-tamilnadu/article466675.ece|archive-date=12 January 2016}}</ref> [[ತಮಿಳುನಾಡು ರಾಜ್ಯ ಸಾರಿಗೆ ನಿಗಮ]]ವು ಚೆನ್ನೈನಿಂದ ಪಾಂಡಿಚೇರಿಗೆ ಹವಾನಿಯಂತ್ರಿತ ಬಸ್ ಸೇವೆಗಳನ್ನು ನಿರ್ವಹಿಸುತ್ತದೆ.<ref name="boonkancheetnstc">{{cite news |title=A boon to Kancheepuram unit of TNSTC |url=http://www.hindu.com/2010/02/19/stories/2010021950820200.htm |archive-url=https://web.archive.org/web/20100224011329/http://www.hindu.com/2010/02/19/stories/2010021950820200.htm |url-status=dead |archive-date=24 February 2010 |first=Venkatasubramanian |last=V|date=19 February 2010|work=[[The Hindu]] |location=Kancheepuram|access-date=15 September 2012}}</ref> ===ರೈಲು=== [[ಪುದುಚೇರಿ ರೈಲು ನಿಲ್ದಾಣ|ಪಾಂಡಿಚೇರಿ]]ಯು ಚೆನ್ನೈ, [[ದೆಹಲಿ]], [[ಕೋಲ್ಕತ್ತಾ]] ([[ಹೌರಾ]]), [[ಮುಂಬೈ]], [[ಕನ್ಯಾಕುಮಾರಿ]], [[ಹೈದರಾಬಾದ್]], [[ನಾಗ್ಪುರ್]], [[ಭುವನೇಶ್ವರ್]], [[ಬೆಂಗಳೂರು]], [[ವಿಶಾಖಪಟ್ಟಣಂ]] ಮತ್ತು [[ಮಂಗಳೂರು]] ನಂತಹ ಎಲ್ಲಾ ಪ್ರಮುಖ ಭಾರತೀಯ ನಗರಗಳಿಗೆ ರೈಲಿನ ಮೂಲಕ ಸಂಪರ್ಕ ಹೊಂದಿದೆ.<ref name="delhitrain">{{cite news|title=Delhi-Puducherry train link from July 3 |url=http://www.thehindu.com/todays-paper/tp-national/tp-tamilnadu/article2133605.ece|date=25 June 2011|work=[[The Hindu]]|access-date=16 September 2012|archive-url=https://web.archive.org/web/20160112090602/http://www.thehindu.com/todays-paper/tp-national/tp-tamilnadu/article2133605.ece|archive-date=12 January 2016}}</ref><ref name="mangaloretrain">{{cite news|title=Changes in train timings |url=http://www.thehindu.com/todays-paper/tp-national/tp-tamilnadu/article3891397.ece|date=13 September 2012|work=[[The Hindu]]|location=Puducherry|access-date=16 September 2012|archive-url=https://web.archive.org/web/20160112090602/http://www.thehindu.com/todays-paper/tp-national/tp-tamilnadu/article3891397.ece|archive-date=12 January 2016}}</ref> ಇದಲ್ಲದೆ, ಸುಮಾರು {{cvt|24|mile}} ದೂರದಲ್ಲಿರುವ [[ವಿಲುಪ್ಪುರಂ ಜಂಕ್ಷನ್ ರೈಲು ನಿಲ್ದಾಣ|ವಿಲುಪ್ಪುರಂ ಜಂಕ್ಷನ್]] ಹಲವಾರು ಇತರ ಭಾರತೀಯ ನಗರಗಳಿಗೆ ಸಂಪರ್ಕ ಹೊಂದಿದೆ.<ref>{{Cite web|url=https://www.rome2rio.com/map/Puducherry/Villupuram|title=Puducherry to Villupuram – 3 ways to travel via bus, and line 16116 train|website=Rome2rio|language=en|access-date=28 January 2020}}</ref> ===ವಾಯು=== [[ಪಾಂಡಿಚೇರಿ ವಿಮಾನ ನಿಲ್ದಾಣ]]ವು ಪುದುಚೇರಿ ಕೇಂದ್ರಾಡಳಿತ ಪ್ರದೇಶದ ವಿಧಾನಸಭಾ ಕ್ಷೇತ್ರವಾದ [[ಲಾಸ್ಪೇಟ್]] ನಲ್ಲಿದೆ.<ref name="The Economic Times 2017">{{cite web | title=Puducherry back on aviation map; services to Hyderabad launched | website=The Economic Times | date=16 August 2017 | url=https://economictimes.indiatimes.com/industry/transportation/airlines-/-aviation/puducherry-back-on-aviation-map-services-to-hyderabad-launched/articleshow/60089905.cms | access-date=12 February 2019}}</ref> ಇದು [[ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ|ಹೈದರಾಬಾದ್]]<ref name="The Economic Times 2017" /> ಮತ್ತು [[ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ|ಬೆಂಗಳೂರು]]ಗೆ ನೇರ ವಿಮಾನಗಳನ್ನು ಹೊಂದಿದೆ. ==ಪ್ರವಾಸೋದ್ಯಮ== [[File:The French Consulate building.JPG|thumb|ಪಾಂಡಿಚೇರಿಯಲ್ಲಿನ ಫ್ರೆಂಚ್ ಕಾನ್ಸುಲೇಟ್]] [[File:"White Monument at Evening".jpg|thumb|222x222px|ಭಾರತಿ ಉದ್ಯಾನದಲ್ಲಿ [[ಆಯಿ ಮಂಟಪ (ಸ್ಮಾರಕ)|ಆಯಿ ಮಂಟಪ (ಪಾರ್ಕ್ ಸ್ಮಾರಕ)]]]] ಪಾಂಡಿಚೇರಿಯು ಪ್ರವಾಸಿ ತಾಣವಾಗಿದೆ. ನಗರವು ಹಲವಾರು ವಸಾಹತುಶಾಹಿ ಕಟ್ಟಡಗಳು, ಚರ್ಚುಗಳು, ದೇವಾಲಯಗಳು ಮತ್ತು ಪ್ರತಿಮೆಗಳನ್ನು ಹೊಂದಿದೆ, ಇವುಗಳು ಹಳೆಯ ಜಿಲ್ಲೆಗಳಲ್ಲಿನ ನಗರ ಯೋಜನೆ ಮತ್ತು ಫ್ರೆಂಚ್ ಶೈಲಿಯ ಅವೆನ್ಯೂಗಳೊಂದಿಗೆ ಸೇರಿ, ವಸಾಹತುಶಾಹಿ ವಾತಾವರಣವನ್ನು ಇನ್ನೂ ಹೆಚ್ಚಾಗಿ ಸಂರಕ್ಷಿಸಿವೆ.<ref name="MoT_PondyPerspectivePlan">{{cite report |url=https://tourism.gov.in/sites/default/files/2020-07/pondicherry.pdf |title=20 Year Perspective Plan for Tourism in Union Territory of Pondicherry: Final Report |date=March 2003 |access-date=17 December 2025 |institution=Tata Economic Consultancy Services}}</ref> ಸಮುದ್ರವು ಪ್ರವಾಸಿಗರಿಗೆ ಆಕರ್ಷಣೆಯಾಗಿದ್ದರೂ, ಪಾಂಡಿಚೇರಿಯು ಒಂದು ಕಾಲದಲ್ಲಿ ತನ್ನ ಕರಾವಳಿಯನ್ನು ಅಲಂಕರಿಸಿದ ಮರಳಿನ ಬೀಚ್ಗಳನ್ನು ಹೊಂದಿಲ್ಲ.<ref name=":0">{{Cite web |last=Bhatt |first=Neha |date=1 March 2022 |title=In India, a city takes its beach back from the sea |url=https://www.nationalgeographic.com/travel/article/pondicherry-india-reclaims-its-beach |access-date=15 September 2024 |website=Travel}}</ref> ಬಂದರಿನ ಅಲೆತಡೆಗೋಡೆ ಮತ್ತು ದಂಡೆಯ ಮೇಲೆ ನಿರ್ಮಿಸಲಾದ ಇತರ ಗಟ್ಟಿಯಾದ ರಚನೆಗಳು ತೀವ್ರ ಕರಾವಳಿ ಸವೆತಕ್ಕೆ ಕಾರಣವಾಯಿತು, ಮತ್ತು ಪಾಂಡಿಚೇರಿಯ [[ಪ್ರೊಮೆನೇಡ್ ಬೀಚ್]]ನ ಮರಳು ಸಂಪೂರ್ಣವಾಗಿ ಕಣ್ಮರೆಯಾಗಿದೆ. ನಗರದ ಸಮುದ್ರಗೋಡೆ ಮತ್ತು [[ಗ್ರೋಯಿನ್]] ನಿರ್ಮಾಣದ ಪರಿಣಾಮವಾಗಿ, ಕರಾವಳಿಯ ಉತ್ತರಕ್ಕೆ ಇರುವ ಬೀಚ್ಗಳೂ ಸಹ ಕಳೆದುಹೋಗಿವೆ. ಬಂದರು ಅಲೆತಡೆಗೋಡೆಯ ದಕ್ಷಿಣಕ್ಕೆ ಅಗಾಧವಾದ ಮರಳು ಶೇಖರಣೆಯಾಗಿದೆ, ಆದರೆ ಇದು ದೊಡ್ಡ ಬೀಚ್ ಅಲ್ಲ ಮತ್ತು ನಗರದಿಂದ ಸುಲಭವಾಗಿ ಪ್ರವೇಶಿಸಲಾಗುವುದಿಲ್ಲ.<ref name=":0" /><ref>{{Cite news |last=Prasad |first=S. |date=28 July 2021 |title=Puducherry's pristine beach reappears after three decades |url=https://www.thehindu.com/news/cities/puducherry/puducherrys-pristine-beach-reappears-after-three-decades/article35576861.ece |access-date=15 September 2015 |work=The Hindu |issn=0971-751X}}</ref> ಸರ್ಕಾರವು ಬಂಡೆಯ ದಿಬ್ಬವನ್ನು ನಿರ್ಮಿಸಲು ಮತ್ತು ಮರಳನ್ನು ಮರು-ನಿಕ್ಷೇಪಿಸಲು ಕ್ರಮಗಳನ್ನು ತೆಗೆದುಕೊಂಡಿದೆ. ಪ್ರೊಮೆನೇಡ್ ಬೀಚ್ (ಗೌಬರ್ಟ್ ಅವೆನ್ಯೂ) ನಲ್ಲಿನ ಸಣ್ಣ ಭೂಪ್ರದೇಶದ ಮೂಲಕ ಸಮುದ್ರವನ್ನು ಪ್ರವೇಶಿಸಬಹುದು.<ref>{{Cite web|url=https://www.deccanchronicle.com/nation/current-affairs/300818/artificial-reef-helps-restore-lost-pondy-beach.html|title=Artificial reef helps restore lost Pondy beach|last=M|first=Kavya|date=30 August 2018|website=Deccan Chronicle|access-date=28 January 2020}}</ref> ಇದಲ್ಲದೆ, ಬೀಚ್ ಭಾರತದಲ್ಲಿನ ಅತ್ಯಂತ ಸ್ವಚ್ಛವಾದ ಬೀಚ್ಗಳಲ್ಲಿ ಒಂದಾಗಿದೆ ಮತ್ತು [[ಬ್ಲೂ ಫ್ಲ್ಯಾಗ್ ಬೀಚ್|ಬ್ಲೂ ಫ್ಲ್ಯಾಗ್]] ಪ್ರಮಾಣೀಕರಣಕ್ಕೆ ಆಯ್ಕೆಯಾಗಿದೆ.<ref>{{Cite web|url=https://timesofindia.indiatimes.com/city/puducherry/beach-in-puducherry-selected-for-blue-flag-certification/articleshow/69668759.cms|title=Beach in Puducherry selected for blue flag certification|date=6 June 2019|first=Bosco|last=Dominique |website=The Times of India|access-date=28 January 2020}}</ref> [[File:Aurobindo Ashram Pondichery - Outside view.jpg|thumb|right|ಶ್ರೀ ಅರವಿಂದ ಆಶ್ರಮದಲ್ಲಿ ಸಂದರ್ಶಕರು]] [[ಶ್ರೀ ಅರವಿಂದ ಆಶ್ರಮ]], ರೂ ಡೆ ಲಾ ಮೆರಿನ್ ನಲ್ಲಿ ಸ್ಥಿತವಾಗಿದೆ, ಇದು [[ಭಾರತೀಯ ಸ್ವಾತಂತ್ರ್ಯ ಚಳವಳಿ|ಸ್ವಾತಂತ್ರ್ಯ ಹೋರಾಟಗಾರ]] ಮತ್ತು ಆಧ್ಯಾತ್ಮಿಕ ತತ್ವಜ್ಞಾನಿ [[ಶ್ರೀ ಅರವಿಂದ]] ಅವರಿಂದ ಸ್ಥಾಪಿತವಾದ ಭಾರತದ ಪ್ರಮುಖ [[ಆಶ್ರಮ]]ಗಳಲ್ಲಿ ಒಂದಾಗಿದೆ.<ref>{{Cite web|url=https://www.sriaurobindoashram.org/sriaurobindo/|title=Sri Aurobindo|access-date=19 July 2019}}</ref> [[ಅರೋವಿಲ್ಲೆ]] (ಮುಂಜಾವಿನ ನಗರ) ಪಾಂಡಿಚೇರಿಯ ಉತ್ತರ-ಪಶ್ಚಿಮಕ್ಕೆ {{cvt|8|km}} ದೂರದಲ್ಲಿರುವ ಒಂದು "ಪ್ರಾಯೋಗಿಕ" ಪಟ್ಟಣವಾಗಿದೆ. ಪಾಂಡಿಚೇರಿಯಲ್ಲಿ ಹಲವಾರು ಹಳೆಯ ಮತ್ತು ದೊಡ್ಡ ಚರ್ಚುಗಳಿವೆ, ಹೆಚ್ಚಿನವು 18 ಮತ್ತು 19 ನೇ ಶತಮಾನಗಳಲ್ಲಿ ನಿರ್ಮಿಸಲ್ಪಟ್ಟವು. ಚಿಲ್ಡ್ರನ್ಸ್ ಪಾರ್ಕ್ ಮತ್ತು ಡುಪ್ಲೆಕ್ಸ್ ಪ್ರತಿಮೆ, ಗಾಂಧಿ ಪ್ರತಿಮೆ, ನೆಹರು ಪ್ರತಿಮೆ, ಲೆ ಕೆಫೆ, ಫ್ರೆಂಚ್ ಯುದ್ಧ ಸ್ಮಾರಕ, 19 ನೇ ಶತಮಾನದ ದೀಪಸ್ತಂಭ, ಭಾರತಿ ಉದ್ಯಾನ, ಗವರ್ನರ್ಸ್ ಅರಮನೆ, [[ರೋಮೈನ್ ರೋಲ್ಯಾಂಡ್ ಗ್ರಂಥಾಲಯ]], ಶಾಸನಸಭೆ, [[ಪಾಂಡಿಚೇರಿ ವಸ್ತುಸಂಗ್ರಹಾಲಯ]] ಮತ್ತು ಸೇಂಟ್ ಲೂಯಿಸ್ ಸ್ಟ್ರೀಟ್ನಲ್ಲಿನ [[ಪುದುಚೇರಿ ಫ್ರೆಂಚ್ ಸಂಸ್ಥೆ]] ಪ್ರೊಮೆನೇಡ್ ಬೀಚ್ ಸುತ್ತಲೂ ಹಲವಾರು ಪಾರಂಪರಿಕ ಕಟ್ಟಡಗಳು ಮತ್ತು ಸ್ಮಾರಕಗಳಿವೆ. ಪುದುಚೇರಿ ಸಸ್ಯಶಾಸ್ತ್ರೀಯ ಉದ್ಯಾನಗಳು ಹೊಸ ಬಸ್ ನಿಲ್ದಾಣದ ದಕ್ಷಿಣಕ್ಕೆ ಸ್ಥಿತವಾಗಿವೆ. ಚುನ್ನಾಂಬರ್ ಬ್ಯಾಕ್ವಾಟರ್ ರೆಸಾರ್ಟ್ ಪಾಂಡಿಚೇರಿಯಿಂದ {{cvt|8|km}} ದೂರದಲ್ಲಿದೆ, ಕಡಲೂರು ಮುಖ್ಯ ರಸ್ತೆಯ ಉದ್ದಕ್ಕೂ. ಈ ಉಷ್ಣವಲಯದ ರೆಸಾರ್ಟ್ ಒಂದು ಕಡೆ ತೊರೆಯಿಂದ ಆವೃತವಾಗಿದೆ. ಅರುಳ್ಮಿಗು ಮನಕುಲ ವಿನಾಯಗರ್ ದೇವಸ್ಥಾನವು ಮನಕುಲ ವಿನಾಯಗರ್ ಸ್ಟ್ರೀಟ್ನಲ್ಲಿರುವ ಗಣೇಶನ ಹಿಂದೂ ದೇವಾಲಯವಾಗಿದೆ. ಶ್ರೀ ಮನಕುಲ ವಿನಾಯಗರ್ ದೇವಾಲಯವು 1666 ರಲ್ಲಿ ಫ್ರೆಂಚರು ಬಂದು ಪಾಂಡಿಚೇರಿಯಲ್ಲಿ ನೆಲೆಸುವ ಮೊದಲೇ ಅಸ್ತಿತ್ವದಲ್ಲಿತ್ತು.<ref>{{Cite web|url=http://www.manakulavinayagartemple.com/|title=Arulmigu Manakula Vinayagar Temple|access-date=19 July 2019}}</ref> [[ಶ್ರೀ ಸೆಂಗಝುನೀರ್ ಅಮ್ಮನ್ ದೇವಾಲಯ|ಸೆಂಗಝುನೀರ್ ಅಮ್ಮನ್]] [[ವೀರಂಪಟ್ಟಿನಂ]] ಗ್ರಾಮದಲ್ಲಿರುವ ಪಾಂಡಿಚೇರಿಯ ಅತ್ಯಂತ ಹಳೆಯ ದೇವಾಲಯಗಳಲ್ಲಿ ಒಂದಾಗಿದೆ, ಇದು ನಗರ ಕೇಂದ್ರದಿಂದ ಸುಮಾರು {{cvt|7|km}} ದೂರದಲ್ಲಿದೆ. ಮಧ್ಯ-ಆಗಸ್ಟ್ನಲ್ಲಿ ನಡೆಯುವ ರಥೋತ್ಸವವು ಪುದುಚೇರಿ ಮತ್ತು ಇತರ ನೆರೆಯ ರಾಜ್ಯಗಳಲ್ಲಿ ಪ್ರಸಿದ್ಧವಾಗಿದೆ. ಈ ಉತ್ಸವವು ಪ್ರತಿ ವರ್ಷ ತಮಿಳು ಮಾಸದ 'ಆದಿ' ಪ್ರಾರಂಭವಾದ ನಂತರದ ಐದನೇ ಶುಕ್ರವಾರದಂದು ನಡೆಯುತ್ತದೆ.<ref>{{Cite news |author=Staff Reporter |date=18 August 2017 |title=Thousands throng car festival at Veerampattinam |url=https://www.thehindu.com/news/cities/puducherry/thousands-throng-car-festival-at-veerampattinam/article19520130.ece |access-date=14 February 2024 |work=The Hindu |issn=0971-751X}}</ref> ತಿರುಕಾಮೀಶ್ವರರ್ ದೇವಾಲಯವು [[ವಿಲ್ಲಿಯನೂರ್]] ಎಂಬ ಗ್ರಾಮೀಣ ಪಟ್ಟಣದಲ್ಲಿದೆ,<ref>{{Cite web|url=http://indiatourismonline.in/2018/06/26/about-pondicherry/|title=About Pondicherry|website=India tourism|access-date=19 July 2019|archive-date=19 July 2019|archive-url=https://web.archive.org/web/20190719092101/http://indiatourismonline.in/2018/06/26/about-pondicherry/|url-status=dead}}</ref> ಇದು ವಿಲುಪ್ಪುರಂ ಕಡೆಗೆ ಸುಮಾರು {{cvt|10|km}} ದೂರದಲ್ಲಿದೆ. {{Panorama |image = File:Pondicherry Panorama 1.jpg| |height = 300 |caption = {{center|ಪಾಂಡಿಚೇರಿಯ ಪನೋರಮಿಕ್ ನೋಟ}} }} ==ಸಮಸ್ಯೆಗಳು== ಪಾಂಡಿಚೇರಿಯು ಹೆಚ್ಚಿನ ಬಡತನ ಪ್ರಮಾಣ,<ref>{{Cite web |date=4 December 2021 |title=Huge contrast in poverty index estimation in Puducherry |url=https://www.newindianexpress.com/states/tamil-nadu/2021/Dec/04/huge-contrast-in-poverty-index-estimation-in-puducherry-2391627.html |access-date=30 October 2024 |website=The New Indian Express}}</ref><ref>{{Cite news |date=21 July 2023 |title=Puducherry government's poverty estimates at odds with NITI Aayog data, says former MP |url=https://www.thehindu.com/news/cities/puducherry/puducherry-governments-poverty-estimates-at-odds-with-niti-aayog-data-says-former-mp/article67105191.ece |access-date=30 October 2024 |work=The Hindu |issn=0971-751X}}</ref> ಮಹಿಳಾ ಸುರಕ್ಷತೆಯ ಸಮಸ್ಯೆಗಳು,<ref>{{cite web|title=Much needs to be done for women in Puducherry |url=https://www.thehindu.com/news/cities/puducherry/much-needs-to-be-done-for-women-in-puducherry/article8329973.ece |website=thehindu.com |date=9 March 2016 |access-date=21 July 2025 |url-access=subscription}}</ref><ref>{{cite web|title=Pondy solution to rape: hide girls under overcoats |url=https://timesofindia.indiatimes.com/city/chennai/pondy-solution-to-rape-hide-girls-under-overcoats/articleshow/17908055.cms |website=indiatimes.com |date=6 January 2013 |access-date=21 July 2025}}</ref> ಸಾಕಷ್ಟಿಲ್ಲದ ರಸ್ತೆ ಮೂಲಸೌಕರ್ಯ,<ref>{{cite web|title=Forums cry foul over road laying works |url=https://www.newindianexpress.com/states/tamil-nadu/2010/Jul/22/forums-cry-foul-over-road-laying-works-171849.html |website=newindianexpress.com |date=16 May 2012 |access-date=21 July 2025}}</ref><ref>{{Cite news |last=Prasad |first=S. |date=18 November 2021 |title=Rain exposes flaws in road infrastructure |url=https://www.thehindu.com/news/cities/puducherry/rain-exposes-flaws-in-road-infrastructure/article37570236.ece |access-date=30 October 2024 |work=The Hindu |issn=0971-751X}}</ref> ಕೊಳಕು ಬೀಚ್ಗಳು,<ref>{{cite web|title=Faecal coliform in Puducherry's Thengaithittu, Kuruchikuppam beaches exceeds safe limits |url=https://www.thehindu.com/news/cities/puducherry/faecal-coliform-in-puducherrys-thengaithittu-kuruchikuppam-beaches-exceeds-safe-limits/article69674212.ece |website=thehindu.com |date=9 June 2025 |access-date=21 July 2025 |url-access=subscription}}</ref><ref>{{cite web|title=PM Modi's plogging put spotlight back on dirty beaches |url=https://timesofindia.indiatimes.com/city/chennai/pm-modis-plogging-puts-spotlight-back-on-dirty-beaches/articleshow/71562547.cms |website=indiatimes.com |date=13 October 2019 |access-date=21 July 2025}}</ref><ref>{{Cite news |date=13 October 2019 |title=PM Modi's plogging puts spotlight back on dirty beaches |url=https://timesofindia.indiatimes.com/city/chennai/pm-modis-plogging-puts-spotlight-back-on-dirty-beaches/articleshow/71562547.cms |access-date=30 October 2024 |work=The Times of India |issn=0971-8257}}</ref> ಒಳಚರಂಡಿ ಮೂಲಸೌಕರ್ಯದ ಕೊರತೆ,<ref>{{cite web|title=Open drain makes life miserable for residents in Puducherry |url=https://www.thehindu.com/news/cities/puducherry/open-drain-makes-life-miserable-for-residents-in-puducherry/article66716391.ece |website=thehindu.com |date=9 April 2023 |access-date=21 July 2025}}</ref><ref>{{cite web|title=Once a stormwater drain, now an open sewer |url=https://www.thehindu.com/news/cities/puducherry/once-a-stormwater-drain-now-an-open-sewer/article36688257.ece |website=thehindu.com |date=27 September 2021 |access-date=21 July 2025 |url-access=subscription}}</ref> ವಾಯು ಮಾಲಿನ್ಯ,<ref>{{cite web|title=Puducherry records 'very poor' air quality day after Deepavali |url=https://www.thehindu.com/news/cities/puducherry/puducherry-records-very-poor-air-quality-day-after-deepavali/article68825214.ece |website=thehindu.com |date=3 November 2024 |access-date=21 July 2025 |url-access=subscription}}</ref> ಮತ್ತು ಲೈಂಗಿಕ ಅಪರಾಧಗಳು<ref>{{Cite web |last=Gadre |first=Ketki |date=30 November 2018 |title=Things to do in Pondicherry Beyond Itinerary: The good, bad & ugly |url=https://www.explorewithecokats.com/pondicherry-beyond-itinerary/ |access-date=30 October 2024 |website=Explore with Ecokats}}</ref><ref>{{Cite web |date=7 March 2024 |title=Puducherry horror: Two including 19-year-old held for rape, murder of class 5 girl |url=https://www.newindianexpress.com/states/tamil-nadu/2024/Mar/07/puducherry-horror-two-including-19-year-old-held-for-rape-murder-of-class-5-girl |access-date=30 October 2024 |website=The New Indian Express}}</ref><ref>{{Cite web |date=9 June 2013 |title=Puducherry no longer safe for women? |url=https://www.newindianexpress.com/states/tamil-nadu/2013/Jun/09/puducherry-no-longer-safe-for-women-485038.html |access-date=30 October 2024 |website=The New Indian Express}}</ref>ದೊಂದಿಗೆ ಹೋರಾಡುತ್ತದೆ. ಹಿಂದಿನ ಲೆಫ್ಟಿನೆಂಟ್ ಗವರ್ನರ್ [[ಕಿರಣ್ ಬೇಡಿ]] ಸೇರಿದಂತೆ ಅಧಿಕಾರಶಾಹಿಗಳು ಸ್ಥಳೀಯ ಆಡಳಿತಾಧಿಕಾರಿಗಳು ಸರಿಯಾದ ಆಡಳಿತವನ್ನು ನಿರ್ಲಕ್ಷಿಸುತ್ತಿದ್ದಾರೆ ಮತ್ತು ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ.<ref>{{Cite web |title=Opinion: Why I Threatened to Leave Puducherry. Cleaning It Is Not for Me Alone. |url=https://www.ndtv.com/opinion/why-i-threatened-to-leave-puducherry-cleaning-it-is-not-for-me-alone-1449083 |access-date=30 October 2024 |website=NDTV.com}}</ref> ==ಗಮನಾರ್ಹ ವ್ಯಕ್ತಿಗಳು== ===ನಾಯಕರು=== * [[ವಿ. ವೆಂಕಟಸುಬ್ಬ ರೆಡ್ಡಿಯಾರ್]], ರಾಜಕಾರಣಿ * [[ವಿ. ಸುಬ್ಬಯ್ಯ]], ಕಾರ್ಮಿಕ ಸಂಘದ ನಾಯಕ ಮತ್ತು ಸ್ವಾತಂತ್ರ್ಯ ಹೋರಾಟಗಾರ ===ಸಾಹಿತ್ಯ ಮತ್ತು ಕಲೆಗಳು=== * [[ಆನಂದರಾಜ್]], ನಟ * [[ಭಾರತಿದಾಸನ್]], ತಮಿಳು ಕವಿ * [[ಸುಝೇನ್ ಕಾರ್ಪೆಲೆಸ್]], ಕವಿ * [[ಕಲ್ಕಿ ಕೋಚ್ಲಿನ್]], ನಟಿ ===ವಿಜ್ಞಾನ ಮತ್ತು ತಂತ್ರಜ್ಞಾನ=== * [[ಯ್ವೋನ್ ಆರ್ಟಾಡ್]], ಫ್ರೆಂಚ್ ಶಿಕ್ಷಣತಜ್ಞ ಮತ್ತು ಮನೋವಿಜ್ಞಾನಿ * [[ನವಿ ರಾಡ್ಜೌ]], ಸಿಲಿಕಾನ್ ವ್ಯಾಲಿಯ ಮೂಲದ ನಾವೀನ್ಯತೆ ಮತ್ತು ನಾಯಕತ್ವ ಕಾರ್ಯತಂತ್ರಜ್ಞ<ref>{{Cite web |url=http://thinkbusiness.nus.edu/articles/item/126 |title=Frugal innovation: From East to West and back again |access-date=19 January 2015 |archive-url=https://web.archive.org/web/20150119065707/http://thinkbusiness.nus.edu/articles/item/126 |archive-date=19 January 2015 |url-status=dead}}</ref> * [[ಗಣಪತಿ ಥಾನಿಕೈಮೊನಿ]], ವಿಜ್ಞಾನಿ ಮತ್ತು ಪುದುಚೇರಿ ಫ್ರೆಂಚ್ ಸಂಸ್ಥೆಯ ಪ್ಯಾಲಿನಾಲಜಿ ಪ್ರಯೋಗಾಲಯದ ನಿರ್ದೇಶಕ ===ಪರಿಸರ ಸಂರಕ್ಷಣೆ=== * [[ಪಾಂಡಿಚೇರಿಯ ಅವಳಿಗಳು|ಟಿ. ಶ್ರೀನಿವಾಸ ರಾವ್ ಮತ್ತು ಆರ್. ಜ್ಞಾನಶೇಖರನ್]] – ವಿಶ್ವ ಶಾಂತಿ ಮತ್ತು ಪರಿಸರ ಸಂರಕ್ಷಣೆಯನ್ನು ಪ್ರಚಾರಪಡಿಸಿದ ಅವಳಿ ಸಹೋದರರು ===ಸಶಸ್ತ್ರ ಪಡೆಗಳು=== * [[ಜಾಕ್ವೆಸ್ ಲಾರಿಸ್ಟನ್]] (1768–1828), [[ಫ್ರೆಂಚ್ ಸೈನ್ಯ]]ದಲ್ಲಿ ಹಿರಿಯ-ಶ್ರೇಣಿಯ ಮಿಲಿಟರಿ ಕಮಾಂಡರ್, ಪಾಂಡಿಚೇರಿಯಲ್ಲಿ ಜನಿಸಿದರು ==ಜನಪ್ರಿಯ ಸಂಸ್ಕೃತಿ== * [[ಪ್ರಿನ್ಸ್ ಪಾಂಡಿಚೇರಿ]], [[ರೋಲ್ಡ್ ಡಾಲ್]] ಅವರ ''[[ಚಾರ್ಲಿ ಅಂಡ್ ದಿ ಚಾಕಲೇಟ್ ಫ್ಯಾಕ್ಟರಿ]]'' ನಲ್ಲಿನ ಪಾತ್ರ, ನಗರದ ಹೆಸರನ್ನು ಇಡಲಾಗಿದೆ * ಪಾಂಡಿಚೇರಿಯು [[ಯಾನ್ ಮಾರ್ಟೆಲ್]] ಅವರ 2001 [[ಬುಕರ್ ಪ್ರಶಸ್ತಿ]]-ವಿಜೇತ ಕಾದಂಬರಿ, ''[[ಲೈಫ್ ಆಫ್ ಪೈ]]'' ನ ಮೊದಲ ಮೂರನೇ ಭಾಗದ ಹಿನ್ನೆಲೆಯಾಗಿದೆ. ನಂತರದ [[ಲೈಫ್ ಆಫ್ ಪೈ (ಚಲನಚಿತ್ರ)|ಚಲನಚಿತ್ರ ರೂಪಾಂತರ]]ದ ಒಂದು ಭಾಗವನ್ನು ಅಲ್ಲಿ ಚಿತ್ರೀಕರಿಸಲಾಯಿತು.<ref>{{Cite news|url=https://www.theguardian.com/travel/gallery/2012/dec/20/life-of-pi-on-location-pondicherry|title=Life of Pi|website=The Guardian|date=20 December 2012 |access-date=19 July 2019}}</ref> * [[ಲೀ ಲಾಂಗ್ಲೇ]] ಅವರ 1995 ರ ಕಾದಂಬರಿ, ''ಎ ಹೌಸ್ ಇನ್ ಪಾಂಡಿಚೇರಿ'' ಇಲ್ಲಿ ಸೆಟ್ ಆಗಿದೆ.<ref>{{Cite web|url=https://www.indiatoday.in/magazine/society-the-arts/books/story/19951031-book-review-lee-langley-house-in-pondicherry-807882-1995-10-31|title=Of Love Lost|website=India Today|access-date=19 July 2019}}</ref> ==ಶಿಕ್ಷಣ ಸಂಸ್ಥೆಗಳು== <!---♦♦♦ Only add an institution to this list if it already has its own article on the English Wikipedia ♦♦♦---> <!---♦♦♦ Please keep the list in alphabetical order ♦♦♦---> * [[ಜವಾಹರ್ಲಾಲ್ ಇನ್ಸ್ಟಿಟ್ಯೂಟ್ ಆಫ್ ಪೋಸ್ಟ್ ಗ್ರಾಜುಯೇಟ್ ಮೆಡಿಕಲ್ ಎಜುಕೇಶನ್ ಆಂಡ್ ರಿಸರ್ಚ್]] * [[ಲೈಸೀ ಫ್ರಾಂಕೇಸ್ ಡಿ ಪಾಂಡಿಚೇರಿ]] * [[ಪಾಂಡಿಚೇರಿ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್]] * [[ಪುದುಚೇರಿ ವಿಶ್ವವಿದ್ಯಾಲಯ]] * [[ಪುದುಚೇರಿ ತಾಂತ್ರಿಕ ವಿಶ್ವವಿದ್ಯಾಲಯ]] * [[ರಾಜೀವ್ ಗಾಂಧಿ ಕಾಲೇಜ್ ಆಫ್ ವೆಟರ್ನರಿ ಅಂಡ್ ಅನಿಮಲ್ ಸೈನ್ಸಸ್]] ==ಗ್ಯಾಲರಿ== <gallery mode="packed"> Pondicherry, Puducherry, India.jpg|ರೂ ಡೆ ಲಾ ಮೆರಿನ್ Pondicherry, India.jpg|ರೂ ಸೇಂಟ್ ಲೂಯಿಸ್ Nerhu Statue, Pondicherry.jpg|ನೆಹರು ಪ್ರತಿಮೆ Pondicherry Manakula Vinayagar Temple.JPG|ವೈಟ್ ಟೌನ್ನಲ್ಲಿನ ಮನಕುಲ ವಿನಾಯಗರ್ ದೇವಾಲಯಕ್ಕೆ ಹೋಗುವ ದ್ವಾರ DSC 1218-EFFECTS.jpg|ಮನಕುಲ ವಿನಾಯಗರನ ತಂಜಾವೂರು ವರ್ಣಚಿತ್ರ Elephant Lakshmi.jpg|ಮನಕುಲ ವಿನಾಯಗರ್ ದೇವಾಲಯದಲ್ಲಿ ಭಕ್ತರು ಆನೆ ಲಕ್ಷ್ಮಿಯೊಂದಿಗೆ Pondicherry Beach, Hut, India.jpg|ಬಂಗಾಳ ಕೊಲ್ಲಿಯ ಬೀಚ್ Pondicherry, Promenade Beach, Bay of Bengal, India.jpg|ಬಂಗಾಳ ಕೊಲ್ಲಿ Sunrise at the Pondicherry shore of happiness,.jpg|ಬಂಗಾಳ ಕೊಲ್ಲಿಯ ಆರಂಭಿಕ ಬೆಳಿಗ್ಗೆ </gallery> ==ಇವನ್ನೂ ನೋಡಿ== * [[ಕಾರೈಕಲ್]], ಭಾರತ * [[ಮಾಹೆ, ಭಾರತ]] * [[ಮನಕುಲ ವಿನಾಯಗರ್ ದೇವಾಲಯ]] * [[ಯಾನಂ]], ಭಾರತ ==ಉಲ್ಲೇಖಗಳು== {{Reflist}} ==ಬಾಹ್ಯ ಕೊಂಡಿಗಳು== * {{official website|py.gov.in}} {{State and Union Territory capitals of India}} {{Authority control}} [[ವರ್ಗ:ಪುದುಚೇರಿ ಜಿಲ್ಲೆಯ ನಗರಗಳು ಮತ್ತು ಪಟ್ಟಣಗಳು| ]] [[ವರ್ಗ:ಭಾರತದ ಕೇಂದ್ರಾಡಳಿತ ಪ್ರದೇಶದ ರಾಜಧಾನಿಗಳು]] dl2f2frjba57rvtfyev8nwbopmnbx76 ಸಿಡಿದೆದ್ದ ಸಹೋದರ (ಚಲನಚಿತ್ರ) 0 15848 1427351 1427026 2026-09-03T03:52:11Z స్వరలాసిక 20347 1427351 wikitext text/x-wiki {{Infobox ಚಲನಚಿತ್ರ |ಚಿತ್ರದ ಹೆಸರು = ಸಿಡಿದೆದ್ದ ಸಹೋದರ |ಬಿಡುಗಡೆಯಾದ ವರ್ಷ = [[:ವರ್ಗ:ವರ್ಷ-೧೯೮೩ ಕನ್ನಡಚಿತ್ರಗಳು|೧೯೮೩]] |ಚಿತ್ರ ನಿರ್ಮಾಣ ಸಂಸ್ಥೆ = ನಟರಾಜ ಪಿಕ್ಚರ್ಸ್ |ನಾಯಕ(ರು) = [[ವಿಷ್ಣುವರ್ಧನ್]] (ದ್ವಿಪಾತ್ರದಲ್ಲಿ) |ನಾಯಕಿ(ಯರು) = [[ಆರತಿ]],[[ಜಯಮಾಲ]] |ಪೋಷಕ ನಟರು = [[ಪ್ರಭಾಕರ್]],[[ಧೀರೇಂದ್ರ ಗೋಪಾಲ್]] |ಸಂಗೀತ ನಿರ್ದೇಶನ = [[ಸತ್ಯಂ]] |ಕಥೆ = |ಚಿತ್ರಕಥೆ = |ಸಂಭಾಷಣೆ = |ಚಿತ್ರಗೀತೆ ರಚನೆ = |ಹಿನ್ನೆಲೆ ಗಾಯನ = [[ವಿಷ್ಣುವರ್ಧನ್]],[[ಎಸ್.ಪಿ.ಬಾಲಸುಬ್ರಹ್ಮಣ್ಯಂ]] |ಛಾಯಾಗ್ರಹಣ = |ನೃತ್ಯ = |ಸಾಹಸ = ವಿಜಯ್ |ಸಂಕಲನ = |ನಿರ್ದೇಶನ = [[ಜೋ ಸೈಮನ್]] |ನಿರ್ಮಾಪಕರು = |ಬಿಡುಗಡೆ ದಿನಾಂಕ = |ಪ್ರಶಸ್ತಿ ಪುರಸ್ಕಾರಗಳು = |ಇತರೆ ಮಾಹಿತಿ = |----}} {{Unreferenced}} {{Interwikineeded}} [[ವರ್ಗ:ವರ್ಷ-೧೯೮೩ ಕನ್ನಡಚಿತ್ರಗಳು]]<br>[[ವರ್ಗ:ವಿಷ್ಣುವರ್ಧನ್ ಚಲನಚಿತ್ರಗಳು]]<br> dmm81zwzvkun3aqul5v1fcheoqzh2g7 ಜಯಮಾಲಾ 0 19333 1427348 1347238 2026-09-03T03:20:58Z స్వరలాసిక 20347 /* ಕನ್ನಡ */ 1427348 wikitext text/x-wiki '''ಡಾ. ಜಯಮಾಲ''' ಒಬ್ಬ [[ಕನ್ನಡ ಚಿತ್ರರಂಗ|ಕನ್ನಡ]] ಚಿತ್ರನಟಿ. ಗೀತಪ್ರಿಯ ನಿರ್ದೇಶನದ "ಕಾಸ್ ದಾಯೆ ಕಂಡನೆ' ತುಳು ಚಿತ್ರದ ಮೂಲಕ ಸಿನಿಮಾ ಜಗತ್ತು ಪ್ರವೇಶಿಸಿದ ಜಯಮಾಲಾ, ನಟಿ, ನಿರ್ಮಾಪಕಿ, ಶಾಸಕಿ ಮತ್ತು ಮಂತ್ರಿ ಆಗಿಯೂ ಕಾರ್ಯ ನಿರ್ವಹಿಸಿದ್ದಾರೆ. {{Infobox person | name = ಜಯಮಾಲ | image = Jayamala.jpg | image_size = | caption = | birth_name = ಜಯಮಾಲಾ | birth_date = ೨೮ ಫೆಬ್ರುವರಿ ೧೯೫೯ | birth_place = [[ಕುಡ್ಲ]], ಪಣಂಬೂರು, ಮಂಗಳೂರು (ಕರ್ನಾಟಕ), ಭಾರತ | occupation = ನಟಿ, ನಿರ್ಮಾಪಕಿ,ಚಲನಚಿತ್ರ ಕಲಾವಿದೆ ಮತ್ತು ವ್ಯವಸಾಯ | years_active = ೧೯೭೩–ಪ್ರಸ್ತುತ | spouse = ರಾಮಚಂದ್ರ ಹೆಚ್ ಎಂ | domesticpartner = | website = }} ==ವೈಯುಕ್ತಿಕ ವಿವರ== *ತುಳುನಾಡು ಕಡಲತಡಿಯ ಪಣಂಬೂರು ಎಂಬ ಪುಟ್ಟ ಊರಿನಲ್ಲಿ ಜಯಮಾಲಾ ಅವರು ಫೆಬ್ರವರಿ 28, 1959 ರಂದು ಜನಿಸಿದರು. ಆ ಊರಿನಿಂದ ಬಾಲ್ಯದಲ್ಲೇ ಅಪ್ಪ– ಅಮ್ಮನ ಜತೆಗೆ ೧೯೬೩ ರಲ್ಲಿ ಚಿಕ್ಕಮಗಳೂರಿಗೆ ವಲಸೆ ಹೋದರು. ಅವರದು ಹಿಂದುಳಿದ ಬಿಲ್ಲವ ಜಾತಿಯ ಬಡ ಕುಟುಂಬ. ಚಿಕ್ಕಮಗಳೂರಿಗೆ ಬಂದು ನೆಲಸಿದರು. ಆಗ ಜಯಮಾಲಾಗೆ ಮೂರೂವರೆ ವರ್ಷ. ಚಿಕ್ಕಮಗಳೂರಿನಲ್ಲೇ ಪ್ರಾಥಮಿಕ, ಪ್ರೌಢ ಶಿಕ್ಷಣ ನಡೆಯಿತು.ಅವರು ಮೊದಲು ಕನ್ನಡ ಚಲನಚಿತ್ರ ನಟ [[ಟೈಗರ್ ಪ್ರಭಾಕರ್]] ಅವರನ್ನು ಮದುವೆಯಾದರು. ನಂತರ ಅವರು ಸಿನಿಮಾಟೋಗ್ರಾಫರ್ ಎಚ್. ಎಂ. ರಾಮಚಂದ್ರರನ್ನು ಮದುವೆಯಾಗಿದ್ದಾರೆ. ಆಕೆಯು ಮಗಳು ಸೌಂದರ್ಯಾ ನಟಿ.<ref>[https://www.filmibeat.com/celebs/jayamala/biography.html Jayamala Biography]</ref> ==ಸಿನೇಮಾ ನಂಟು== *ಹೈಸ್ಕೂಲ್‌ನಲ್ಲಿದ್ದಾಗಲೇ ತುಳು ಚಿತ್ರರಂಗದ ಖ್ಯಾತ ನಟ, ನಿರ್ದೇಶಕ ಕೆ.ಎನ್‌.ಟೈಲರ್‌ ಅವರ ಮೂಲಕ ತುಳು ಚಿತ್ರರಂಗದ ನಂಟು ಬೆಳೆಯಿತು. ಎಸ್ಸೆಸೆಲ್ಸಿ ಮುಗಿಸುವ ಹೊತ್ತಿಗೆ ನಾಲ್ಕು ತುಳು ಸಿನಿಮಾಗಳಲ್ಲಿ ನಟಿಸಿಯಾಗಿತ್ತು. ಗಾಂಧಿನಗರದಿಂದ ಮೊದಲು ‘ಬೂತಯ್ಯನ ಮಗ ಅಯ್ಯು’ ಚಿತ್ರದ ಪುಟ್ಟ ಪೋಷಕ ಪಾತ್ರವೊಂದಕ್ಕೆ ಕರೆಬಂದಿತು. ಆ ಚಿತ್ರ ಶತದಿನೋತ್ಸವ ಆಚರಿಸಿತು. ಆ ಸಮಾರಂಭದಲ್ಲಿ ಫಲಕ ಸ್ವೀಕರಿಸಲು ಅಮ್ಮ ಮತ್ತು ಅಕ್ಕನ ಜತೆಗೆ ಮೊತ್ತಮೊದಲಿಗೆ ಬೆಂಗಳೂರಿಗೆ ಬಂದರು ಜಯಮಾಲ. ಅಲ್ಲಿ ವರದಪ್ಪನವರ ಕಣ್ಣಿಗೆ ಬಿದ್ದರು. ‘ಪ್ರೇಮದ ಕಾಣಿಕೆ’ಯಲ್ಲಿ ಡಾ.ರಾಜ್‌ ಅವರಿಗೆ ನಾಯಕಿಯಾಗುವ ಅವಕಾಶ ಸಿಕ್ಕಿತು. ಆಗ ಜಯಮಾಲಾ 16ರ ಬಾಲೆ. ಅಲ್ಲಿ ಸ್ವತಃ ರಾಜ್‌ಕುಮಾರ್ ಅಕ್ಕರೆಯಿಂದ, ನಟಿಯೊಬ್ಬಳಿಗೆ ಇರಬೇಕಾದ ಪಾತ್ರದ ತನ್ಮಯತೆಯ ಅಕ್ಷರಮಾಲೆಯನ್ನು ಬಿಡಿಸಿ ಹೇಳಿಕೊಟ್ಟರು. ಅಲ್ಲಿಂದ ಮುಂದೆ ಸಿನಿಮಾ ರಂಗದಲ್ಲಿ, 'ತ್ರಿಮೂರ್ತಿ, ಗಿರಿಕನ್ಯೆ, ಶಂಕರ್‌ಗುರು'– ಹೀಗೆ ಸಾಲಾಗಿ ರಾಜ್‌ ಪ್ರಪಂಚದ ಸೂಪರ್‌ಹಿಟ್‌ ಚಿತ್ರಗಳು ಬಂದವು. ೧೯೭೦ ಮತ್ತು ೧೯೮೦ರ ದಶಕಗಳಲ್ಲಿ ಅವರು ಜನಪ್ರಿಯರಾಗಿದ್ದರು. ಕನ್ನಡ ಚಿತ್ರರಂಗದ ಆ ಕಾಲದ ಬಹುತೇಕ ಪ್ರಮುಖ ನಾಯಕ ನಟರ ಜೊತೆ ಅಭಿನಯಿಸಿದ್ದಾರೆ. ತಮಿಳು ಹಾಗೂ ತೆಲುಗು ಭಾಷೆಯ ಚಲನಚಿತ್ರಗಳಲ್ಲೂ ನಟಿಸಿದ್ದಾರೆ.<ref>{{cite web|title=ಸಂಸ್ಕೃತಿ ಸಲ್ಲಾಪ:ಜಯಮಾಲ|url=http://www.sallapa.com/2013/08/blog-post_820.html|website=http://www.sallapa.com/}}</ref> *ಅವರು ಐದು ಭಾಷೆಗಳ ಚಿತ್ರಗಳಲ್ಲಿ ನಟಿಸಿದರು. ನಿರ್ಮಾಪಕಿಯಾಗಿಯೂ ಜಯಮಾಲ ಜಯಗಳಿಸಿರು. ಅವರು ನಿರ್ಮಾಪಕಿಯಾಗಿ ನಾಲ್ಕನೇ ಚಿತ್ರ ಗಿರೀಶ್‌ ಕಾಸರವಳ್ಳಿ ನಿರ್ದೇಶನದ '''‘ತಾಯಿಸಾಹೇಬ’''' ರಾಷ್ಟ್ರಮಟ್ಟದಲ್ಲಿ '''ಸ್ವರ್ಣಕಮಲ ಪ್ರಶಸ್ತಿ''' ಗೆದ್ದಿತು. ಅದರಲ್ಲಿ ಅವರ ಪಾತ್ರಕ್ಕೂ ಜ್ಯೂರಿಗಳ ವಿಶೇಷ ಮೆಚ್ಚುಗೆ ಪ್ರಶಸ್ತಿ ಲಭಿಸಿತು. *ಅವರು ಸಿನಿಮಾ ವೃತ್ತಿಯಲ್ಲಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷೆಯಾಗಿ ಆಯ್ಕೆಯಾದರು. ಜತೆಗೆ, ಕನ್ನಡ ಚಿತ್ರಗಳ ಸಬ್ಸಿಡಿ ಆಯ್ಕೆ ಸಮಿತಿಯ ಅಧ್ಯಕ್ಷತೆ, ರಾಜ್ಯ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷತೆ, ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳ ಪ್ರದರ್ಶನ– ಹೀಗೆ ಹತ್ತಾರು ಜವಾಬ್ದಾರಿಗಳನ್ನೂ ಯಶಸ್ವಿಯಾಗಿ ನಿರ್ವಹಿಸಿದರು. ==ಸಾಧನೆಗಳು== *ಹದಿಮೂರನೆ ವಯಸ್ಸಿನಲ್ಲಿ ‘ಕಾಸ್‍ದಾಯೆ ಕಂಡನಿ’ ತುಳು ಚಿತ್ರದ ಮೂಲಕ ಚಿತ್ರರಂಗ ಪ್ರವೇಶ. ತನ್ನ ಮೊದಲ ತುಳು ಚಿತ್ರಕ್ಕೆ ಅತ್ಯುತ್ತಮ ನಟಿ ಪ್ರಶಸ್ತಿ. ದಕ್ಷಿಣ ಭಾರತದ ಐದು ಭಾಷೆಗಳನ್ನೊಳಗೊಂಡು ಒಟ್ಟು 75 ಚಿತ್ರಗಳಲ್ಲಿ ಅಭಿನಯ. *1986ರಲ್ಲಿ ನಿರ್ಮಾಪಕಿಯಾಗಿ ‘ಅಗ್ನಿಪರೀಕ್ಷೆ’ ಚಿತ್ರವನ್ನು ನಿರ್ಮಿಸಿದ್ದಲ್ಲದೆ, ನಾಲ್ಕನೆಯ ನಿರ್ಮಾಣದ ‘ತಾಯಿಸಾಹೇಬ’ ಚಿತ್ರವು ಕನ್ನಡ ಚಿತ್ರರಂಗದಲ್ಲಿ ಒಂದು ಇತಿಹಾಸವನ್ನೇ ನಿರ್ಮಿಸಿತು. *ರಾಷ್ಟ್ರಪತಿಯವರ ಸ್ವರ್ಣಕಮಲ ಪ್ರಶಸ್ತಿಯ ಜೊತೆಗೆ ಈ ಚಿತ್ರಕ್ಕೆ ಒಟ್ಟು 24 ಪ್ರಶಸ್ತಿಗಳು ಬಂದಿದೆ. *ಐದನೆಯ ನಿರ್ಮಾಣದ ಚಿತ್ರವಾದ ‘ತುತ್ತೂರಿ’ ಚಿತ್ರಕ್ಕೆ "ಅತ್ಯುತ್ತಮ ಪರಿಸರ ಮಕ್ಕಳ ಚಿತ್ರ" ರಾಷ್ಟ್ರಪ್ರಶಸ್ತಿ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿಗಳು ಬಂದಿದೆ. ==ಸೇವೆ== ಕರ್ನಾಟಕದಲ್ಲಿ ಮೊದಲ ಬಾರಿಗೆ ಸ್ಥಾಪಿಸಿದ ಬೀದಿ ಮಹಿಳೆಯರ ಪುನರ್ವಸತಿ ಕೇಂದ್ರ ಮೈಸೂರಿನ "ಶಕ್ತಿಧಾಮ"ದಲ್ಲಿ ವ್ಯವಸ್ಥಾಪಕ ನಿರ್ದೇಶಕಿ. ಏಡ್ಸ್ ಪೀಡಿತರ ನೆರವು,ಪ್ರೋತ್ಸಾಹ ಮತ್ತು ಅಭಿವೃದ್ಧಿಗಾಗಿ ನಿರ್ಮಿಸಿದಂತಹ "ಭವಿಷತ್ ಬೆಳಕು" ಎಂಬ ಸಂಸ್ಥೆಯಲ್ಲಿ ಧರ್ಮದರ್ಶಿಯಾಗಿ ಸೇವೆ. ಕರ್ನಾಟಕದಲ್ಲಿ "ರಂಗಮಂದಿರ"ಗಳನ್ನು ಕುಟುಂಬ ಮತ್ತು ಭೂಕಂಪವಾದಾಗ ಪರಿಹಾರ ನಿಧಿಸಂಗ್ರಹಣೆಗಾಗಿ ಹಮ್ಮಿಕೊಂಡ "ಸಂಗೀತ ಸಂಜೆ" ಕಾರ್ಯಕ್ರಮದಲ್ಲಿ ಭಾಗವಹಿಸುವಿಕೆ. ==ಹುದ್ದೆಗಳು== # ''ಅಧ್ಯಕ್ಷರು''- ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ # ''ಅಧ್ಯಕ್ಷರು''- ಚಲನಚಿತ್ರ ಸಹಾಯಧನ ಆಯ್ಕೆ ಸಮಿತಿ # ''ಅಧ್ಯಕ್ಷರು''- ರಾಜ್ಯ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿ # ''ಸದಸ್ಯರು'' – ಕರ್ನಾಟಕ ವಿಧಾನ ಪರಿಷತ್ # ''ಸ್ಥಾಪಕ ನಿರ್ದೇಶಕರು'', ಕರ್ನಾಟಕ ಚಲನಚಿತ್ರೋದ್ಯಮ ಕೈಗಾರಿಕಾ ಸಹಕಾರಸಂಘ(ನಿ) # ''ವ್ಯವಸ್ಥಾಪಕ ಧರ್ಮದರ್ಶಿ''- ಶಕ್ತಿಧಾಮ ನಿರಾಶ್ರಿತ ಮಹಿಳೆಯರ ಪುನರ್ವಸತಿ ಕೇಂದ್ರ, ಮೈಸೂರು. # ''ಭಾರತೀಯ ಪನೋರಮ''-2000, ಕೇಂದ್ರ ಸರ್ಕಾರ ಚಲನಚಿತ್ರ ಆಯ್ಕೆ ಸಮಿತಿ ಸದಸ್ಯರು (ಜ್ಯೂರಿ) # ಅಂತರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಆಹ್ವಾನಿತ ಪ್ರತಿನಿಧಿಯಾಗಿ ಭಾಗವಹಿಸುವಿಕೆ. ==ಸಾಹಿತ್ಯಾಸಕಿ== *ವಿಶ್ವವಿದ್ಯಾಲಯಗಳಲ್ಲಿ ಮಹಿಳೆಯರ ಕುರಿತಂತೆ ರಾಷ್ಟ್ರ, ರಾಜ್ಯಮಟ್ಟದ ಪ್ರಬಂಧ ಮಂಡನೆ. *ಕನ್ನಡ ವಾಕ್ಚಿತ್ರ ಅಮೃತಮಹೋತ್ಸವ ಸಂದರ್ಭದಲ್ಲಿ ಹಿರಿಯ ತಾರೆ ಪಂಡರಿಬಾಯಿ ಕುರಿತ ಪುಸ್ತಕ. *ಕರ್ನಾಟಕ ಮಹಿಳಾ ವಿಶ್ವವಿದ್ಯಾನಿಲಯ ಹೊರತಂದ `ನಮ್ಮ ಮಹಿಳೆ, ನಮ್ಮ ಹೆಮ್ಮೆ’ ಕೃತಿ ಶ್ರೇಣಿಗೆ `ಸಿನಿಮಾ ಸಾಧಕಿಯರು’ ಪುಸ್ತಕದ ಸಂಪಾದಕಿ *ಅನೇಕ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಪಾಲ್ಗೊಳ್ಳುವಿಕೆ. ==ಪ್ರಶಸ್ತಿಗಳ ವಿವರ== # ವರ್ಷದ ಅತ್ಯುತ್ತಮ ಚಿತ್ರಕ್ಕಿರುವ ರಾಷ್ಟ್ರಪತಿಗಳ ಸ್ವರ್ಣಕಮಲ ಪ್ರಶಸ್ತಿ–1998- "ತಾಯಿಸಾಹೇಬ" # ಅಭಿನಯಕ್ಕಾಗಿ ತೀರ್ಪುಗಾರರ ವಿಶೇಷ ರಾಷ್ಟ್ರ ಪ್ರಶಸ್ತಿ1998-"ತಾಯಿಸಾಹೇಬ" # ಅತ್ಯುತ್ತಮ ಪರಿಸರ ಮಕ್ಕಳ ಚಿತ್ರಕ್ಕಾಗಿ ರಾಷ್ಟ್ರಪ್ರಶಸ್ತಿ2006-"ತುತ್ತೂರಿ" # 15ನೇ ಟೋಕಿಯೋ ಅರ್ತ್‍ವಿಷನ್‍ನ ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅತ್ಯುತ್ತಮ ಪರಿಸರ ಕಾಳಜಿಯುಳ್ಳ ಚಿತ್ರ-ಪ್ರಶಸ್ತಿ 2006,"ತುತ್ತೂರಿ" # ಢಾಕಾ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅತ್ಯುತ್ತಮ ಪ್ರೇಕ್ಷಕ ಪ್ರಶಸ್ತಿ- 2006-"ತುತ್ತೂರಿ" # ಅತ್ಯುತ್ತಮ ನಟಿ-ರಾಜ್ಯ ಪ್ರಶಸ್ತಿ- 1999- ತಾಯಿಸಾಹೇಬ" #. ಅತ್ಯುತ್ತಮ ಚಿತ್ರ ರಾಜ್ಯ ಪ್ರಶಸ್ತಿ -1999 – ‘ತಾಯಿಸಾಹೇಬ" # ಕನ್ನಡ ರಾಜ್ಯೋತ್ಸವ ಪ್ರಶಸ್ತಿ -2001 # ವಿ.ಶಾಂತಾರಾಂ -ಬಂಗಾರದ ಪದಕ ಪ್ರಶಸ್ತಿ-2001 # ಫಿಲಂಫೇರ್ ಪ್ರಶಸ್ತಿ- ಅತ್ಯುತ್ತಮ ಚಿತ್ರ-1999- "ತಾಯಿಸಾಹೇಬ" # ಅತ್ಯುತ್ತಮ ನಟಿ-ಫಿಲಂಫೇರ್ ಪ್ರಶಸ್ತಿ-1999- "ತಾಯಿಸಾಹೇಬ" # ಸಿನಿ ಎಕ್ಸ್‍ಪ್ರೆಸ್ ಅತ್ಯುತ್ತಮ ಚಿತ್ರ ಪ್ರಶಸ್ತಿ-1999- "ತಾಯಿಸಾಹೇಬ" # ಅತ್ಯುತ್ತಮ ಕಲಾವಿದೆ ಪ್ರಶಸ್ತಿ,1973, ತುಳುಚಿತ್ರ- "ಕಾಸದಾಯೆ ಕಂಡನಿ" # ಆರ್ಯಭಟ ಪ್ರಶಸ್ತಿ-ಅತ್ಯುತ್ತಮ ಕಲಾವಿದೆ-1995 # ಅಂತರರಾಷ್ಟ್ರೀಯ ಸಮಗ್ರತಾ ಪ್ರಶಸ್ತಿ-ಸ್ನೇಹ ಮತ್ತು ಶಾಂತಿ-1994 # ರಾಜೀವ್‍ಗಾಂಧಿ ರಾಷ್ಟ್ರೀಯ ಸೌಹಾರ್ಧ ಪ್ರಶಸ್ತಿ-1995 # ಗ್ಲೋಬಲ್‍ಮ್ಯಾನ್ ಪ್ರಶಸ್ತಿ-ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ- 2004-ಯು.ಎ.ಇ. # ಅತ್ಯುತ್ತಮ ಕಲಾವಿದೆ-ಚೆನ್ನೈ ಫ್ಯಾನ್ಸ್ ಅಸೋಸಿಯೇಷನ್- 1999-"ತಾಯಿಸಾಹೇಬ" # ಚೆನ್ನೈ ಫ್ಯಾನ್ಸ್ ಅಸೋಸಿಯೇಷನ್-ಅತ್ಯುತ್ತಮ ಚಿತ್ರ- 1999-"ತಾಯಿಸಾಹೇಬ" # ಕನ್ನಡ ಚಿತ್ರ ಪ್ರೇಮಿಗಳ ಸಂಘ- ಅತ್ಯುತ್ತಮ ಚಿತ್ರ– 1999-"ತಾಯಿಸಾಹೇಬ" # ಕನ್ನಡ ಚಿತ್ರ ಪ್ರೇಮಿಗಳ ಸಂಘ- ಅತ್ಯುತ್ತಮ ಕಲಾವಿದೆ – 1999-"ತಾಯಿಸಾಹೇಬ" # ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ- "ಕಿತ್ತೂರುರಾಣಿ ಚೆನ್ನಮ್ಮ" ಪ್ರಶಸ್ತಿ # ಅಂತರರಾಷ್ಟ್ರೀಯ, ರಾಷ್ಟ್ರೀಯ ಮತ್ತು ರಾಜ್ಯದ ಹಲವಾರು ಸಂಘ-ಸಂಸ್ಥೆಗಳಿಂದ ಗೌರವ # 8ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ ಕಲಾತ್ಮಕ ನಿರ್ದೇಶಕರಾಗಿ ಕಾರ್ಯನಿರ್ವಹಣೆ ==ರಾಜಕೀಯ ಮತ್ತು ಸಮಾಜ ಸೇವೆ== *ಅವರು ವಿಧಾನ ಪರಿಷತ್ತಿನ ಸದಸ್ಯೆಯಾಗಿ ನೇಮಿಸಲ್ಪಟ್ಟರು. ಭಾರತೀಯ ಚಿತ್ರರಂಗದಲ್ಲೇ ನಟಿಯೊಬ್ಬರ ಅದ್ವಿತೀಯ ಸಾಧನೆಯದು. ‘ಲೈಂಗಿಕ ವೃತ್ತಿನಿರತರ ಸ್ಥಿತಿಗತಿಗಳ ಅಧ್ಯಯನ ಸಮಿತಿ’ ಅಧ್ಯಕ್ಷೆಯಾಗಿ ರಾಜ್ಯದಾದ್ಯಂತ ಓಡಾಡಿ ಅತ್ಯುತ್ತಮ ವರದಿಯೊಂದನ್ನು ಸರ್ಕಾರಕ್ಕೆ ಸಲ್ಲಿಸಿದರು. ಇದೆಲ್ಲವೂ ಸಮಾಜ ಮತ್ತು ಬದುಕಿನ ಕುರಿತ ಅವರ ಶ್ರಮ ಮತ್ತು ಶ್ರದ್ಧೆಗೆ ಸಾಕ್ಷಿ. *2016ರಲ್ಲಿ ಲೈಂಗಿಕ ಕಾರ್ಯಕರ್ತೆಯರ ಸ್ಥಿತಿಗತಿಗಳ ಕುರಿತಂತೆ ಅಧ್ಯಯನ ಮಾಡಿ ವರದಿ ಸಲ್ಲಿಸಲು ರಾಜ್ಯ ಸರ್ಕಾರ ನೇಮಿಸಿದ ಸಮಿತಿಯ ಅಧ್ಯಕ್ಷತೆ; ನಿಗದಿತ ಅವಧಿಯಲ್ಲಿ ವರದಿ ಸಲ್ಲಿಕೆ. *2018ರ ವಿಧಾನ ಸಭ ಚುನಾವಣೆಯ ವೇಳೆ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಪಕ್ಷದ ವೀಕ್ಷಕರಾಗಿ ಕಾರ್ಯನಿರ್ವಹಣೆ. *ವಿಧಾನಪರಿಷತ್ತಿನ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯ ವೇಳೆ ವೀಕ್ಷಕಿಯಾಗಿ ಕಾರ್ಯನಿರ್ವಹಣೆ *2018, ಮೇ. ಸಮ್ಮಿಶ್ರ ಸರ್ಕಾರದ ರಾಜ್ಯ ಸಂಪುಟದಲ್ಲಿ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆಯಾಗಿ ಪದಗ್ರಹಣ. ==ಡಾಕ್ಟರೇಟ್== *ಕರ್ನಾಟಕ ರಾಜ್ಯ ನಿರಾಶ್ರಿತ ಮಹಿಳೆಯರ ಪುನರ್ವಸತಿ: ಆಡಳಿತ ವ್ಯವಸ್ಥೆಯ ಅಧ್ಯಯನ’ ಎಂಬ ವಿಷಯಕ್ಕೆ ಸಂಬಂಧಿಸಿ ಸುದೀರ್ಘ ಪ್ರಬಂಧ ಮಂಡಿಸಿ, ಬೆಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪಡೆದರು. == ಸಚಿವೆ== *ಕಾಂಗ್ರೆಸ್‌ ಪಕ್ಷದಿಂದ ವಿಧಾನ ಪರಿಷತ್ತಿನ ಸದಸ್ಯೆಯಾಗಿ, ಜಯಮಾಲ ಅವರು 2018 ರ ಸಮ್ಮಿಶ್ರ ಸರ್ಕಾರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿ ನೇಮಕವಾಗಿದ್ದಾರೆ. ಸಚಿವೆ ಮಾತ್ರವಲ್ಲ, ಅವರೀಗ ಮೇಲ್ಮನೆಯ ಸಭಾನಾಯಕಿಯೂ ಆಗಿದ್ದಾರೆ..ಹೀಗೆ, ಕರ್ನಾಟಕದ ವಿಧಾನ ಪರಿಷತ್ತಿನಲ್ಲಿ ‘ಸಭಾನಾಯಕಿ’ ಆಗುತ್ತಿರುವ ಕರ್ನಾಟಕದ ಮೊದಲ ಮಹಿಳೆಯೂ ಆಗಿದ್ದಾರೆ.<ref>{{Cite web |url=http://www.prajavani.net/news/article/2018/06/10/578453.html |title=ಆಗ ನಾಯಕಿ ಈಗ ಸಭಾನಾಯಕಿ |access-date=2018-06-10 |archive-date=2018-06-12 |archive-url=https://web.archive.org/web/20180612073837/http://www.prajavani.net/news/article/2018/06/10/578453.html |url-status=dead }}</ref> ==ಜಯಮಾಲ ಅಭಿನಯದ ಕೆಲವು ಚಿತ್ರಗಳು== ====ಕನ್ನಡ==== {| class="wikitable sortable" |- ! ವರ್ಷ ! ಚಿತ್ರ ! ಪಾತ್ರ ! ನಿರ್ದೇಶನ ! ಭೂಮಿಕೆ |- | ೧೯೭೫ || ''[[ತ್ರಿಮೂರ್ತಿ]]'' || || [[ಸಿ.ವಿ.ರಾಜೇಂದ್ರನ್]] || [[ಡಾ.ರಾಜ್ ಕುಮಾರ್]] |- | ೧೯೭೫ || ''[[ದಾರಿ ತಪ್ಪಿದ ಮಗ]]'' || || [[ಪೆಕೇಟಿ ಶಿವರಾಂ]] || [[ಡಾ.ರಾಜ್ ಕುಮಾರ್]], [[ಕಲ್ಪನಾ]], [[ಆರತಿ]], [[ಮಂಜುಳಾ]] |- | ೧೯೭೬ || ''[[ಪ್ರೇಮದ ಕಾಣಿಕೆ]]'' || || [[ವಿ.ಸೋಮಶೇಖರ್]] || [[ಡಾ.ರಾಜ್ ಕುಮಾರ್]], [[ಆರತಿ]] |- | ೧೯೭೬ || ''[[ಬಡವರ ಬಂಧು]]'' || || [[ವಿಜಯ್]] || [[ಡಾ.ರಾಜ್ ಕುಮಾರ್]] |- | ೧೯೭೬ || ''[[ಯಾರು ಹಿತವರು]]'' || || ಪಿ.ಎಸ್.ಮೂರ್ತಿ || [[ರಾಮ್ ಗೋಪಾಲ್]], [[ವಿಜಯಕಲಾ]] |- | ೧೯೭೭ || ''[[ಗಿರಿಕನ್ಯೆ]]'' || || [[ದೊರೈ-ಭಗವಾನ್]] || [[ಡಾ.ರಾಜ್ ಕುಮಾರ್]] |- | ೧೯೭೭ || ''[[ಬಬ್ರುವಾಹನ (ಚಲನಚಿತ್ರ)|ಬಭ್ರುವಾಹನ]]'' || || [[ಹುಣಸೂರು ಕೃಷ್ಣಮೂರ್ತಿ]] || [[ಡಾ.ರಾಜ್ ಕುಮಾರ್]], [[ಬಿ.ಸರೋಜಾದೇವಿ]], [[ಕಾಂಚನಾ]] |- | ೧೯೭೮ || ''[[ಶಂಕರ್ ಗುರು]]'' || || [[ವಿ.ಸೋಮಶೇಖರ್]] || [[ಡಾ.ರಾಜ್ ಕುಮಾರ್]], [[ಕಾಂಚನಾ]], [[ಪದ್ಮಪ್ರಿಯ]] |- | ೧೯೭೮ || ''[[ಸವಾಲಿಗೆ ಸವಾಲ್]]'' || || ರಮೇಶ್, ಶಿವರಾಂ || ಶ್ರೀಕಾಂತ್ |- | ೧೯೭೯ || ''[[ಖಂಡವಿದೆಕೋ ಮಾಂಸವಿದೆಕೋ]]'' || || ಪಿ.ಲಂಕೇಶ್ || [[ಸುರೇಶ್ ಹೆಬ್ಳೀಕರ್]], ರೂಪ |- | ೧೯೭೫ || ''[[ಮಧುಚಂದ್ರ]]'' || || ರಮೇಶ್, ಶಿವರಾಂ || [[ಶಂಕರ್ ನಾಗ್]], [[ರಾಮಕೃಷ್ಣ]] |- | ೧೯೮೦ || ''[[ಅಖಂಡ ಬ್ರಹ್ಮಚಾರಿಗಳು]]'' || || ವಿಷುಕುಮಾರ್|| ವಿಷುಕುಮಾರ್, ಜಯಶ್ರೀ ಸುವರ್ಣ |- | ೧೯೮೦ || ''[[ಕಪ್ಪುಕೊಳ]]'' || || ನಾಗೇಶ್ || [[ಅಶೋಕ್]] |- | ೧೯೮೦ || ''[[ಜನ್ಮ ಜನ್ಮದ ಅನುಬಂಧ]]'' || || [[ಶಂಕರ್ ನಾಗ್]]|| [[ಅನಂತ್ ನಾಗ್]], [[ಜಯಂತಿ]], [[ಶಂಕರ್ ನಾಗ್]], [[ಮಂಜುಳಾ]] |- | ೧೯೮೦ || ''[[ನಮ್ಮಮ್ಮನ ಸೊಸೆ]]'' || || ವಾದಿರಾಜ್-ಜವಾಹರ್|| [[ಮೋಹನ್]], ಸುನಂದ, [[ಲೀಲಾವತಿ]] |- | ೧೯೮೦ || ''[[ಹಂತಕನ ಸಂಚು]]'' || || ಬಿ.ಕೃಷ್ಣನ್|| [[ವಿಷ್ಣುವರ್ಧನ್]], [[ಆರತಿ]] |- | ೧೯೮೧ || ''[[ಅಂತ]]'' || || [[ಎಸ್.ವಿ.ರಾಜೇಂದ್ರಸಿಂಗ್ ಬಾಬು]] || [[ಅಂಬರೀಶ್]], [[ಲಕ್ಷ್ಮಿ(ಚಿತ್ರನಟಿ)|ಲಕ್ಷ್ಮಿ]], ಲತಾ |- | ೧೯೮೧ || ''[[ನಂಬರ್ ಐದು ಎಕ್ಕ]]'' || || ಎಸ್.ಶಿವಕುಮಾರ್ || [[ಶ್ರೀನಾಥ್]] |- | ೧೯೮೧ || ''[[ನಾಗ ಕಾಳ ಭೈರವ]]'' || || [[ತಿಪಟೂರು ರಘು]] || [[ವಿಷ್ಣುವರ್ಧನ್]], [[ಜಯಂತಿ]] |- | ೧೯೮೧ || ''[[ಭಾಗ್ಯದ ಬೆಳಕು]]'' || || ಕೆ.ವಿ.ಎಸ್.ಕುಟುಂಬ ರಾವ್ || [[ಆರತಿ]], [[ಮಾನು]] |- | ೧೯೮೧ || ''[[ಭರ್ಜರಿ ಬೇಟೆ]]'' || || [[ನಾಗೇಶ್]] || [[ಅಂಬರೀಶ್]], [[ಶಂಕರ್ ನಾಗ್]], [[ಸ್ವಪ್ನ]] |- | ೧೯೮೧ || ''[[ಮುನಿಯನ ಮಾದರಿ (ಚಲನಚಿತ್ರ)| ಮುನಿಯನ ಮಾದರಿ]]'' || || [[ದೊರೈ-ಭಗವಾನ್]] || [[ಜೈಜಗದೀಶ್]], [[ಶಂಕರ್ ನಾಗ್]] |- | ೧೯೮೧ || ''[[ಸಂಗೀತ (ಚಲನಚಿತ್ರ)]]'' || || [[ಚಂದ್ರಶೇಖರ್ ಕಂಬಾರ]] || [[ಲೋಕೇಶ್]] |- | ೧೯೮೨ || ''[[ಅಜಿತ್ (ಚಲನಚಿತ್ರ)|ಅಜಿತ್ ]]'' || || [[ವಿ.ಸೋಮಶೇಖರ್]] || [[ಅಂಬರೀಶ್]] |- | ೧೯೮೨ || ''[[ಖದೀಮ ಕಳ್ಳರು]]'' || || [[ವಿಜಯ್]] || [[ಅಂಬರೀಶ್]] |- | ೧೯೮೨ || ''[[ಧರ್ಮ ದಾರಿ ತಪ್ಪಿತು]]'' || || ಬಂಡಾರು ಗಿರಿಬಾಬು || [[ಶ್ರೀನಾಥ್]], [[ಶಂಕರ್ ನಾಗ್]], [[ಜಯಂತಿ]] |- | ೧೯೮೨ || ''[[ಪೆದ್ದ ಗೆದ್ದ (ಚಲನ ಚಿತ್ರ)|ಪೆದ್ದ ಗೆದ್ದ]]'' || || [[ಭಾರ್ಗವ]] || [[ದ್ವಾರಕೀಶ್]], [[ಆರತಿ]] |- | ೧೯೮೨ || ''[[ಪ್ರೇಮ ಮತ್ಸರ]]'' || || [[ಸಿ.ವಿ.ರಾಜೇಂದ್ರನ್]] || [[ಅಂಬರೀಶ್]] |- | ೧೯೮೨ || ''[[ರಾಗ ತಾಳ]]'' || || ಹೆಚ್.ಎಂ.ಕೃಷ್ಣಮೂರ್ತಿ || ಪ್ರಥ್ವಿರಾಜ್ ಸಾಗರ್ |- | ೧೯೮೨ || ''[[ಶಂಕರ್ ಸುಂದರ್]]'' || || [[ಎ.ಟಿ.ರಘು]] || [[ಅಂಬರೀಶ್]], [[ಸ್ವಪ್ನ]] |- | ೧೯೮೩ || ''[[ಗೆಲುವು ನನ್ನದೆ]]'' || || ಎಸ್.ಎ.ಚಂದ್ರಶೇಖರ್ || [[ಅಂಬರೀಶ್]], [[ಟೈಗರ್ ಪ್ರಭಾಕರ್]] |- | ೧೯೮೩ || ''[[ಚಂಡಿ ಚಾಮುಂಡಿ]]'' || || [[ವಿ.ಸೋಮಶೇಖರ್]] || [[ಶಂಕರ್ ನಾಗ್]], [[ಟೈಗರ್ ಪ್ರಭಾಕರ್]] |- | ೧೯೮೩ || ''[[ತಿರುಗುಬಾಣ]]'' || || [[ಕೆ.ಎಸ್.ಆರ್.ದಾಸ್]] || [[ಅಂಬರೀಶ್]], [[ಆರತಿ]] |- | ೧೯೮೩ || ''[[ನ್ಯಾಯ ಗೆದ್ದಿತು]]'' || || [[ಜೋ ಸೈಮನ್]] || [[ಟೈಗರ್ ಪ್ರಭಾಕರ್]], [[ಶಂಕರ್ ನಾಗ್]], [[ರೂಪಾದೇವಿ]] |- | ೧೯೮೩ || ''[[ಪ್ರೇಮಯುದ್ಧ]]'' || || [[ಟಿ.ಎಸ್.ನಾಗಾಭರಣ]] || [[ಟೈಗರ್ ಪ್ರಭಾಕರ್]] |- | ೧೯೮೩ || ''[[ಸಿಡಿದೆದ್ದ ಸಹೋದರ (ಚಲನಚಿತ್ರ)|ಸಿಡಿದೆದ್ದ ಸಹೋದರ]]'' || || [[ಜೋ ಸೈಮನ್]] || [[ವಿಷ್ಣುವರ್ಧನ್]], [[ಆರತಿ]] |- | ೧೯೮೩ || ''[[ಹೊಸ ತೀರ್ಪು]]'' || || [[ಶಂಕರ್ ನಾಗ್]] || [[ಅಂಬರೀಶ್]], [[ಮಂಜುಳಾ]] |- | ೧೯೮೪ || ''[[ಒಂಟಿಧ್ವನಿ]]'' || || [[ಟಿ.ಎಸ್.ನಾಗಾಭರಣ]] || [[ಅಂಬರೀಶ್]], [[ಮಂಜುಳಾ]], [[ಲೋಕೇಶ್]] |- | ೧೯೮೪ || ''[[ಗಂಡಭೇರುಂಡ]]'' || || [[ಎಸ್.ವಿ.ರಾಜೇಂದ್ರಸಿಂಗ್ ಬಾಬು]] || [[ಅಂಬರೀಶ್]], [[ಶ್ರೀನಾಥ್]], [[ಲಕ್ಷ್ಮಿ(ಚಿತ್ರನಟಿ)|ಲಕ್ಷ್ಮಿ]] |- | ೧೯೮೪ || ''[[ಜಿದ್ದು]]'' || || [[ಡಿ.ರಾಜೇಂದ್ರ ಬಾಬು]] || [[ಟೈಗರ್ ಪ್ರಭಾಕರ್]] |- | ೧೯೮೪ || ''[[ನಗಬೇಕಮ್ಮ ನಗಬೇಕು]]'' || || ಬಿ.ಸುಬ್ಬರಾವ್ || [[ಶಂಕರ್ ನಾಗ್]], [[ರಾಮಕೃಷ್ಣ]] |- | ೧೯೮೪ || ''[[ಪ್ರೇಮವೇ ಬಾಳಿನ ಬೆಳಕು]]'' || || [[ಎ.ವಿ.ಶೇಷಗಿರಿ ರಾವ್]] || [[ಅನಂತ್ ನಾಗ್]], [[ಆರತಿ]] |- | ೧೯೮೪ || ''[[ಬೆಂಕಿ ಬಿರುಗಾಳಿ (ಚಲನಚಿತ್ರ) | ಬೆಂಕಿ ಬಿರುಗಾಳಿ]]'' || || [[ತಿಪಟೂರು ರಘು]] || [[ವಿಷ್ಣುವರ್ಧನ್]], [[ಶಂಕರ್ ನಾಗ್]] |- | ೧೯೮೪ || ''[[ಬೆದರು ಬೊಂಬೆ]]'' || || [[ಭಾರ್ಗವ]] || [[ಶಂಕರ್ ನಾಗ್]] |- | ೧೯೮೪ || ''[[ರಕ್ತ ತಿಲಕ]]'' || || [[ಜೋ ಸೈಮನ್]] || [[ಶಂಕರ್ ನಾಗ್]], [[ಟೈಗರ್ ಪ್ರಭಾಕರ್]], [[ಕಾಂಚನಾ]] |- | ೧೯೮೪ || ''[[ವಿಘ್ನೇಶ್ವರ ವಾಹನ]]'' || || [[ಪಿ.ಎಸ್.ಪ್ರಕಾಶ್]] || [[ಟೈಗರ್ ಪ್ರಭಾಕರ್]] |- | ೧೯೮೪ || ''[[ಹುಲಿಯಾದ ಕಾಳ]]'' || || [[ಬಿ.ಎಸ್.ರಂಗಾ]] || [[ಟೈಗರ್ ಪ್ರಭಾಕರ್]] |- | ೧೯೮೪ || ''[[ಹೊಸ ಇತಿಹಾಸ]]'' || || [[ಡಿ.ರಾಜೇಂದ್ರ ಬಾಬು]] || [[ಟೈಗರ್ ಪ್ರಭಾಕರ್]] |- | ೧೯೮೫ || ''[[ಪ್ರಳಯ ರುದ್ರ]]'' || || [[ಪಿ.ಎಸ್.ಪ್ರಕಾಶ್]] || [[ಟೈಗರ್ ಪ್ರಭಾಕರ್]] |- | ೧೯೯೫ || ''[[ಗಡಿಬಿಡಿ ಅಳಿಯ]]'' || || [[ಸಾಯಿಪ್ರಕಾಶ್]] || [[ಶಿವರಾಜ್ ಕುಮಾರ್]], [[ಮಾಲಾಶ್ರೀ]], [[ಮೋಹಿನಿ]], [[ಶ್ರೀನಾಥ್]] |- | ೧೯೯೬ || ''[[ಗೆಲುವಿನ ಸರದಾರ]]'' || || ರೇಲಂಗಿ ನರಸಿಂಹ ರಾವ್ || [[ರಾಘವೇಂದ್ರ ರಾಜ್ ಕುಮಾರ್]], [[ಶ್ರುತಿ]], [[ಶ್ರೀನಾಥ್]] |- | ೧೯೯೬ || ''[[ನಿರ್ಬಂಧ]]'' || || ಹ.ಸು.ರಾಜಶೇಖರ್ || [[ಶಶಿಕುಮಾರ್]], [[ಅನಂತ್ ನಾಗ್]] |- | ೧೯೯೭ || ''[[ತಾಯಿ ಸಾಹೇಬ]]'' || || [[ಗಿರೀಶ್ ಕಾಸರವಳ್ಳಿ]] || [[ಸುರೇಶ್ ಹೆಬ್ಳೀಕರ್]] |- | ೨೦೦೪|| ''[[ರೌಡಿ ಅಳಿಯ]]'' || || ಸಾಯಿಪ್ರಕಾಶ್ || [[ಶಿವರಾಜ್ ಕುಮಾರ್]], [[ಪ್ರಿಯಾಂಕ]] |} <ref>{{cite web|title=ಜಯಮಾಲ ಅಭಿನಯದ ಚಿತ್ರಗಳ ಪಟ್ಟಿ|url=http://chiloka.com/celebrity/jayamala/filmography|website=ಚಿಲೋಕ.ಕಾಮ್}}</ref> ==ಉಲ್ಲೇಖಗಳು== {{reflist}} {{Interwikineeded}} [[ವರ್ಗ:ಕನ್ನಡ ಚಲನಚಿತ್ರ ನಟಿಯರು]] [[ವರ್ಗ:೧೯೫೯ ಜನನ]] 9egxkc3tgxtua15kg3tc0z8mh7szftm ಪೋಷಣಶಾಸ್ತ್ರ 0 22062 1427356 1381620 2026-09-03T05:05:51Z InternetArchiveBot 69876 Rescuing 1 sources and tagging 0 as dead.) #IABot (v2.0.9.5 1427356 wikitext text/x-wiki [[File:Nutrition label.gif|thumb|ಪೋಷಣೆ ಲೇಬಲ್‌ಗಳು]] "ಪೌಷ್ಟಿಕತೆಯ ನಿಜಾಂಶಗಳು" ಟೆಬಲ್‍ನಲ್ಲಿ ನೀವು ಎಷ್ಟು ಪ್ರಮಾಣದ ಪೌಷ್ಟಿಕಾಂಶವನ್ನು ಸೀಮಿತಗೊಳಿಸಬೇಕು ಅಥವಾ ಬೇಕಿರುವ ಪ್ರಮಾಣದಲ್ಲಿ ಸೇವಿಸಬೇಕೆಂದು ಪರಿಣಿತರು ಸಲಹೆ ನೀಡಿರುವುದನ್ನು ಸೂಚಿಸುತ್ತದೆ.'''ಪೋಷಣೆ''' ('''ಪೋಷಕಾಹಾರ''' ಅಥವಾ '''ಪೌಷ್ಟಿಕಾಹಾರ''' )ವು [[ಜೀವನ]]ಕ್ಕೆ ಅಗತ್ಯವಾದ ವಸ್ತುಗಳನ್ನು(ಆಹಾರದ ರೂಪದಲ್ಲಿ) [[ಕೋಶ]]ಗಳಿಗೆ ಮತ್ತು [[ಜೀವಿ]]ಗಳಿಗೆ ಒದಗಿಸುತ್ತದೆ. [[ಆರೋಗ್ಯಕರ ಆಹಾರಪದ್ಧತಿ]]ಯ ಮೂಲಕ ಅನೇಕ ಸಾಮಾನ್ಯ ಆರೋಗ್ಯ ಸಮಸ್ಯೆಗಳನ್ನು ತಡೆಯಬಹುದು. ಒಂದು ಜೀವಿಯ [[ಆಹಾರಪದ್ಧತಿ]] ಎಂದರೆ ಅದು ಏನನ್ನು ಸೇವಿಸುತ್ತದೆ ಎಂಬುದು ಹಾಗೂ ಅದನ್ನು ಹೆಚ್ಚಾಗಿ, ಆಹಾರದ [[ಸ್ವಾದವನ್ನರಿಯುವ ಅರ್ಹತೆ]]ಯನ್ನು ತಿಳಿಯುವ ಮೂಲಕ ನಿರ್ಧರಿಸಲಾಗುತ್ತದೆ. ಆಹಾರತಜ್ಞ ಎಂದರೆ ಮನುಷ್ಯರ ಪೌಷ್ಟಿಕಾಹಾರ, ಆಹಾರ ಯೋಜನೆ, ಆರ್ಥಿಕತೆ, ಹಾಗೂ ತಯಾರಿಗಳಲ್ಲಿ ವಿಶೇಷ ಪರಿಣತಿ ಪಡೆದ [[ಆರೋಗ್ಯ ವೃತ್ತಿನಿರತರು]]. ಅವರು ಸುರಕ್ಷಿತ, ಸಾಕ್ಷ್ಯಾಧಾರಿತ ಆಹಾರಕ್ರಮದ ಸಲಹೆಗಳನ್ನು ಒದಗಿಸಲು ಹಾಗೂ ವೈಯಕ್ತಿಕವಾಗಿಯೂ (ಆರೋಗ್ಯ ಮತ್ತು ರೋಗಗಳ ವಿಚಾರದಲ್ಲಿ), ಸಂಸ್ಥೆಗಳನ್ನೂ ನಿರ್ವಹಿಸಲು ತರಬೇತಿಯನ್ನು ಪಡೆದವರಾಗಿರುತ್ತಾರೆ. ಗುಣಮಟ್ಟವಿಲ್ಲದ ಪಥ್ಯವು [[ಸ್ಕರ್ವಿ]], [[ಬೆರಿಬೆರಿ]], [[ಕ್ವಾಶಿಯೋರ್‍ಕರ್]] ಮೊದಲಾದ ನ್ಯೂನತೆಯ ರೋಗಗಳನ್ನು ಉಂಟುಮಾಡುವ ಮೂಲಕ ಆರೋಗ್ಯಕ್ಕೆ ಹಾನಿಕರ ಪ್ರಭಾವ ಬೀರಬಹುದು; [[ಬೊಜ್ಜು]], [[ಉಪಾವಚಯಿಕ ಲಕ್ಷಣಾವಳಿ]]ಯಂಥ ಆರೋಗ್ಯಕ್ಕೆ ಅಪಾಯಕಾರಿಯಾದ ಸ್ಥಿತಿಗಳನ್ನೂ ಹಾಗೂ [[ಹೃದಯರಕ್ತನಾಳ ಸಂಬಂಧಿ ರೋಗಗಳು]], [[ಸಕ್ಕರೆ ಖಾಯಿಲೆ]] ಮತ್ತು [[ಅಸ್ಥಿರಂಧ್ರತೆ]] ಮೊದಲಾದ ತೀವ್ರವಾದ ರೋಗಗಳನ್ನೂ ತಂದೊಡ್ಡಬಹುದು. == ಸ್ಥೂಲ ಅವಲೋಕನ == ಪೌಷ್ಟಿಕಾಹಾರ ವಿಜ್ಞಾನವು ಆಹಾರಪದ್ಧತಿಗೆ ದೇಹದ [[ಉಪವಾಚಯಿಕ]] ಹಾಗೂ ಶರೀರ ಶಾಸ್ತ್ರೀಯ ಪ್ರತಿಕ್ರಿಯೆಗಳನ್ನು ಪರೀಕ್ಷಿಸುತ್ತದೆ. [[ಅಣುಜೀವವಿಜ್ಞಾನ]], [[ಜೀವರಸಾಯನಶಾಸ್ತ್ರ]], ಹಾಗೂ [[ತಳಿಶಾಸ್ತ್ರ]] ಕ್ಷೇತ್ರಗಳಲ್ಲಿನ ಅಭಿವೃದ್ಧಿಯೊಂದಿಗೆ ಪೌಷ್ಟಿಕಾಹಾರದ ಅಧ್ಯಯನವೂ ಹೆಚ್ಚಾಗಿ ಸಂಬಂಧಿಸಿರುವುದು ಉಪವಾಚಯ ಹಾಗೂ [[ಉಪವಾಚಯಿಕ ಹಾದಿ]]: ಜೀವಿಗಳಲ್ಲಿನ ದ್ರವ್ಯ ಒಂದು ರೂಪದಿಂದ ಇನ್ನೊಂದು ರೂಪಕ್ಕೆ ಬದಲಾಗುವ ಜೀವರಾಸಾಯನಿಕ ಕ್ರಿಯೆಗಳ ಅನುಕ್ರಮ. [[ಮನುಷ್ಯದೇಹ]]ವು [[ನೀರು]], [[ಕಾರ್ಬೋಹೈಡ್ರೇಟ್‌ಗ]]ಳನ್ನು ಹೊಂದಿದೆ. zಈ ಸಂಯುಕ್ತಗಳು [[ಇಂಗಾಲ]], [[ಜಲಜನಕ]], [[ಆಮ್ಲಜನಕ]], [[ನೈಟ್ರೋಜನ್]], [[ಪಾಸ್ಫರಸ್]], [[ಕ್ಯಾಲ್ಸಿಯಮ್]], [[ಕಬ್ಬಿಣ]], [[ಜಿಂಕ್]], [[ಮೆಗ್ನೀಶಿಯಮ್]], [[ಮ್ಯಾಂಗನೀಸ್]] ಮೊದಲಾದ [[ಘಟಕ]]ಗಳನ್ನು ಒಳಗೊಂಡಿರುತ್ತವೆ. ಈ ಎಲ್ಲಾ ರಾಸಾಯನಿಕ ಸಂಯುಕ್ತಗಳು [[ಮನುಷ್ಯದೇಹ]] ಹಾಗೂ ಸಸ್ಯಗಳೆರಡರಲ್ಲೂ ಮತ್ತು ಮನುಷ್ಯ ತಿನ್ನುವ ಪ್ರಾಣಿಗಳಲ್ಲೂ ವಿವಿಧ ರೂಪಗಳಲ್ಲಿ ಹಾಗೂ ಸಂಯೋಜನೆಗಳಲ್ಲಿ ಇರುತ್ತವೆ (ಉದಾ: [[ಹಾರ್ಮೋನ್ ಗಳು]], [[ವಿಟಮಿನ್ ಗಳು]], [[ಪಾಸ್ಫೋಲಿಪಿಡ್ ಗಳು]], [[ಹೈಡ್ರಾಕ್ಸಿಎಪಟೈಟ್]]).ಮನುಷ್ಯದೇಹವು ಆಹಾರವನ್ನು ಸೇವಿಸಿ, ಜೀರ್ಣಿಸಿ, ಹೀರಿಕೊಂಡು ಹಾಗೂ [[ಕೋಶ]]ಗಳಿಗೆ ಒದಗಿಸಲು [[ರಕ್ತ]] ನಾಳಗಳ ಮೂಲಕ ಸಾಗಿಸುವ ಧಾತುಗಳು ಹಾಗೂ ಸಂಯುಕ್ತಗಳನ್ನು ಹೊಂದಿದೆ. ಇನ್ನೂ ಹುಟ್ಟದ ಭ್ರೂಣವನ್ನು ಹೊರತುಪಡಿಸಿ ಉಳಿದೆಲ್ಲರಲ್ಲೂ ಒಳಗೊಂಡಿರುವ ಮೊದಲನೆಯ ವ್ಯವಸ್ಥೆ [[ಜೀರ್ಣಕ್ರಿಯೆಯ ವ್ಯವಸ್ಥೆ]].{{Vague|date=August 2009}} ಒಬ್ಬ ಮಾದರಿ ಪ್ರಾಪ್ತ ವಯಸ್ಕನಲ್ಲಿ ಸುಮಾರು ಏಳು ಲೀಟರ್ ನಷ್ಟು ಜೀರ್ಣರಸ ಜೀರ್ಣಾಂಗವ್ಯೂಹದ [[ಲ್ಯುಮೆನ್]] ನ್ನು ಪ್ರವೇಶಿಸುತ್ತದೆ.{{Citation needed|date=January 2009}}{{Clarify|date=January 2009}} ಇವು, ಸೇವಿಸಿದ ಪರಮಾಣುಗಳಲ್ಲಿನ [[ರಾಸಾಯನಿಕ ಬಂಧ]] ವನ್ನು ಒಡೆಯುತ್ತವೆ ಮತ್ತು ಅವುಗಳ [[ರೂಪ]] ಮತ್ತು ಶಕ್ತಿಯ ಮಟ್ಟವನ್ನು ಸಮನ್ವಯಗೊಳಿಸುತ್ತವೆ. ಕೆಲವು ಪರಮಾಣುಗಳು ಏನೂ ಬದಲಾವಣೆಗೊಳ್ಳದೆ ರಕ್ತಪ್ರವಾಹ ಸೇರಿದರೂ, ಜೀರ್ಣಕ್ರಿಯೆಯು ಅವುಗಳನ್ನು ಆಹಾರ ಮಾತೃಕೆಯಿಂದ ಬೇರ್ಪಡಿಸುತ್ತದೆ. [[ಉಪವಾಚಯ]]ದ ಕೆಲವು ವ್ಯರ್ಥ ಉತ್ಪನ್ನಗಳೊಂದಿಗೆ, ಹೀರಿಕೊಳ್ಳಲ್ಪಡದ ವಸ್ತುಗಳು [[ಮಲ]]ದ ಮೂಲಕ ದೇಹದಿಂದ ಹೊರಹಾಕಲ್ಪಡುತ್ತವೆ.ಪೌಷ್ಟಿಕಾಂಶಗಳ ಸ್ಥಿತಿಯ ಅಧ್ಯಯನವು - ಪ್ರಯೋಗದ ಮೊದಲು ಹಾಗೂ ಪ್ರಯೋಗದ ಬಳಿಕದ ದೇಹದ ಸ್ಥಿತಿಗತಿ ಮಾತ್ರವಲ್ಲದೇ ದೇಹದಿಂದ [[ಹೊರಬಂದ]] (ಮಲ [[ಮೂತ್ರ]]ಗಳ ರೂಪದಲ್ಲಿ) ಎಲ್ಲಾ ವಸ್ತುಗಳ [[ರಾಸಾಯನಿಕ]] ವಿಶ್ಲೇಷಣೆಗಳು - ಇವುಗಳನ್ನು ಒಳಗೊಂಡಿರಬೇಕು. ಆಹಾರವನ್ನು ವ್ಯರ್ಥೌತ್ಪನ್ನಗಳಿಗೆ ಹೋಲಿಸುವುದು ದೇಹ ಹೀರಿಕೊಳ್ಳುವ ಮತ್ತು ಉಪವಾಚಯಿಸಲ್ಪಡುವ ನಿರ್ದಿಷ್ಟ ವಸ್ತುಗಳನ್ನು ಕಂಡುಕೊಳ್ಳಲು ಸಹಾಯಕವಾಗಬಹುದು. ಪೌಷ್ಟಿಕಾಂಶಗಳ ಬಳಕೆಯ ಪರಿಣಾಮವನ್ನು ನಿರ್ದಿಷ್ಟ ಕಾಲಾವಕಾಶದಲ್ಲಿ ತಿಳಿಯಬೇಕು. ಈ ಸಮಯದಲ್ಲಿ ಆಹಾರದ ಸೇವನೆ ಮತ್ತು ವಿಸರ್ಜನೆ -ಎರಡನ್ನೂ ಪರಿಗಣಿಸಬೇಕು. ಅಂಥ [[ಪ್ರಯೋಗ]]ಗಳಲ್ಲಿ ಹೆಚ್ಚಿನ [[ಬದಲಾವಣೆ]]ಗಳು ಒಳಗೊಂಡಿರುವುದು ಪೌಷ್ಟಿಕಾಹಾರದ ಅಧ್ಯಯನವನ್ನು ಅಧಿಕ ಸಮಯ ತೆಗೆದುಕೊಳ್ಳುವಂತೆ ಮಾಡುತ್ತದೆ ಹಾಗೂ ಹೆಚ್ಚು ವೆಚ್ಚದಾಯಕವಾಗಿಸುತ್ತದೆ. ಇದು, ಮಾನವ ಪೌಷ್ಟಿಕಾಹಾರ ವಿಜ್ಞಾನವು ಇನ್ನೂ ನಿಧಾನವಾಗಿ ಬೆಳೆಯುತ್ತಿರುವುದಕ್ಕೆ ಕಾರಣವಾಗಿದೆ. ಸಾಧಾರಣವಾಗಿ ಸಂಸ್ಕರಿಸಿದ ಆಹಾರದ ಮೇಲೆ ಅವಲಂಬಿತ ಏಕತಾನತೆಯ ಪಥ್ಯಕ್ಕಿಂತಲೂ ವಿವಿಧ ರೀತಿಯ ತಾಜಾ, ಸಮಗ್ರ(ಸಂಸ್ಕರಿಸದ) ಆಹಾರವನ್ನು ಸೇವಿಸುವುದು ಉಪಯುಕ್ತ ಎಂಬುದು ಸಾಬೀತಾಗಿದೆ.[4] ನಿರ್ದಿಷ್ಟವಾಗಿ ಹೇಳುವುದಾದರೆ, ಪೂರ್ಣ ಸಸ್ಯಾಹಾರ ಮಾಡುವುದು ಜೀರ್ಣಕ್ರಿಯೆಯನ್ನು ನಿಧಾನಗೊಳಿಸಿ ಉತ್ತಮವಾಗಿ ಹೀರಲ್ಪಡುತ್ತದೆ. ಹಾಗೂ ಕೋಶ ಬೆಳವಣಿಗೆಯ ಉತ್ತಮ ನಿರ್ವಹಣೆ ಮತ್ತು [[ಮೈಟೋಸಿಸ್]](ಕೋಶ ವಿಭಜನೆ) ಮೂಲಕ [[ಕ್ಯಾಲೋರಿ]] ಗೆ ತಕ್ಕಂತೆ ಪೌಷ್ಟಿಕಾಂಶಗಳ ಸಮತೂಗಿಸುವಿಕೆಗೂ, ಹಸಿವು ಮತ್ತು ರಕ್ತದಲ್ಲಿನ ಸಕ್ಕರೆಯಂಶದ ಉತ್ತಮ ನಿಯಂತ್ರಣಕ್ಕೂ ಉಪಯುಕ್ತವಾಗಿದೆ.[5] ಮಾಮೂಲಿಯಲ್ಲದ ಅಥವಾ ಅವ್ಯವಸ್ಥಿತ ಆಹಾರ ಸೇವನೆಗಿಂತ ಕ್ರಮಬದ್ಧವಾಗಿ ನಿಶ್ಚಯಗೊಳಿಸಿದ(ಕೆಲವು ಗಂಟೆಗಳಿಗೊಮ್ಮೆಯಂತೆ) ಆಹಾರ ಸೇವನೆ ಆರೋಗ್ಯಕರವೆಂದೂ ಪ್ರಮಾಣೀಕರಿಸಲ್ಪಟ್ಟಿದೆ.{{Citation needed|date=January 2009}} == ಪೌಷ್ಟಿಕಾಂಶಗಳು == ಪೌಷ್ಟಿಕಾಂಶಗಳಲ್ಲಿ ಒಟ್ಟು ಏಳು ವರ್ಗಗಳಿವೆ: [[ಕಾರ್ಬೋಹೈಡ್ರೇಟ್‌]]ಗಳು, [[ಕೊಬ್ಬು]], [[ಫೈಬರ್]], [[ಖನಿಜ]]ಗಳು, [[ಪ್ರೋಟೀನ್]], [[ವಿಟಮಿನ್]] ಹಾಗೂ [[ನೀರು]]. ಈ ಪೌಷ್ಟಿಕಾಂಶವರ್ಗಗಳನ್ನು [[ದೊಡ್ಡಮಟ್ಟಿನ ಪೌಷ್ಟಿಕಾಂಶಗಳು]] (ಹೆಚ್ಚಿನ ಪ್ರಮಾಣದಲ್ಲಿ ಅಗತ್ಯವಿರುವವು) ಹಾಗೂ [[ಸಣ್ಣಮಟ್ಟಿನ ಪೌಷ್ಟಿಕಾಂಶಗಳು]] (ಅಲ್ಪಪ್ರಮಾಣದಲ್ಲಿ ಅಗತ್ಯವಿರುವವು) ಎಂದು ವಿಭಾಗಿಸಬಹುದು. ದೊಡ್ಡಮಟ್ಟಿನ ಪೌಷ್ಟಿಕಾಂಶಗಳೆಂದರೆ ಕಾರ್ಬೋಹೈಡ್ರೇಟ್‌ಗಳು, ಕೊಬ್ಬು, ಫೈಬರ್, ಪ್ರೋಟೀನ್, ಹಾಗೂ ನೀರು. ಸಣ್ಣಮಟ್ಟಿನ ಪೌಷ್ಟಿಕಾಂಶಗಳೆಂದರೆ ಖನಿಜಗಳು, ಮತ್ತು ವಿಟಮಿನ್‌ಗಳು.ದೊಡ್ಡಮಟ್ಟಿನ ಪೌಷ್ಟಿಕಾಂಶಗಳು(ಫೈಬರ್ ಮತ್ತು ನೀರನ್ನು ಹೊರತುಪಡಿಸಿ) ರಚನಾ-ಕ್ರಮದ ವಸ್ತುಗಳನ್ನು(ಪ್ರೋಟೀನ್ ರಚಿಸಲ್ಪಡುವ ಅಮೈನೋ ಆಮ್ಲಗಳು, ಕೋಶಪೊರೆ ಮತ್ತು ಕೆಲವು ಸಂಜ್ಞಾ ಪರಮಾಣುಗಳು ರಚಿಸಲ್ಪಡುವ ಲಿಪಿಡ್‌ಗಳು), [[ಶಕ್ತಿ]]ಯನ್ನು ಒದಗಿಸುತ್ತವೆ. ರಚನಾ-ಕ್ರಮದ ವಸ್ತುಗಳಲ್ಲಿ ಕೆಲವು, ಆಂತರಿಕವಾಗಿ ಶಕ್ತಿ ಬಿಡುಗಡೆ ಮಾಡಲು ಉಪಯುಕ್ತವಾಗಿವೆ. ಹಾಗೂ ಅದನ್ನು [[ಜೂಲ್]] ಗಳಲ್ಲಿ ಅಥವಾ [[ಕಿಲೋಕ್ಯಾಲೊರಿ]]ಗಳಲ್ಲಿ (ಹೆಚ್ಚಾಗಿ "ಕ್ಯಾಲೊರಿಗಳು" ಎಂದೇ ಕರೆಯಲ್ಪಡುತ್ತದೆ ಮತ್ತು ಅದನ್ನು ಸಣ್ಣ ಕ್ಯಾಲೊರಿಯಿಂದ ಬೇರ್ಪಡಿಸಲು ಇಂಗ್ಲಿಷ್ ದೊಡ್ಡಕ್ಷರ ''C'' ಯಿಂದ ಬರೆಯಲಾಗುವುದು) ಅಳೆಯಲಾಗುತ್ತದೆ. ಸಂದರ್ಭಕ್ಕೆ ತಕ್ಕಂತೆ ಗಣನೀಯ ಪ್ರಮಾಣದಲ್ಲಿ ಬದಲಾಗುವ, ಕಾರ್ಬೋಹೈಡ್ರೇಟ್‌ಗಳು, ಪ್ರೋಟೀನ್‌ಗಳು ಹಾಗೂ ಕೊಬ್ಬುಗಳು ಒದಗಿಸುವ ನಿವ್ವಳ ಶಕ್ತಿಯು ಹೀರಿಕೊಳ್ಳುವಿಕೆ ಮತ್ತು ಜೀರ್ಣಕ್ರಿಯಾ ಶ್ರಮದ ಮೇಲೆ ಅವಲಂಬಿತವಾದರೂ, ಕಾರ್ಬೋಹೈಡ್ರೇಟ್‌ಗಳು ಮತ್ತು ಪ್ರೋಟೀನ್ ಗಳು ಪ್ರತಿ ಗ್ರಾಂಗೆ ೧೭ ಕಿಲೋಜೂಲ್ (೪ ಕಿಲೋಕ್ಯಾಲೊರಿ)ಗಳಷ್ಟು ಶಕ್ತಿಯನ್ನೊದಗಿಸಿದರೆ, ಕೊಬ್ಬು ಪ್ರತಿ ಗ್ರಾಂ<ref name="Stryer">{{cite book | author = Berg J, Tymoczko JL, Stryer L | title = Biochemistry | url = https://archive.org/details/biochemistrysupp0000stry | publisher = W.H. Freeman | edition = 5th | location = San Francisco | year = 2002 | isbn = 0716746840 |page= 603 }}</ref> ಗೆ ೩೭ ಕಿಲೋಜೂಲ್(೯ ಕಿಲೋಕ್ಯಾಲೊರಿ)ಗಳಷ್ಟು ಶಕ್ತಿಯೊದಗಿಸುತ್ತದೆ. ವಿಟಮಿನ್‌ಗಳು, ಖನಿಜಾಂಶಗಳು, ಫೈಬರ್, ಮತ್ತು ನೀರು ಶಕ್ತಿಯನ್ನೊದಗಿಸುವುದಿಲ್ಲ. ಆದರೆ ಅವು ಬೇರೆ ಕಾರಣಗಳಿಗೆ ಅಗತ್ಯವಾಗಿವೆ. ನಿರ್ದಿಷ್ಟ ಕಾರಣ ಸ್ಪಷ್ಟವಾಗಿ ತಿಳಿಯದಿದ್ದರೂ, ಮೂರನೇ ದರ್ಜೆಯ ಆಹಾರ ಪದಾರ್ಥವಾದ ಫೈಬರ್ (ಎಂದರೆ ಸೆಲ್ಯುಲೋಸ್ ನಂಥ ಜೀರ್ಣವಾಗದ ವಸ್ತು) ಕೂಡ ಯಾಂತ್ರಿಕ ಹಾಗೂ ಜೀವರಾಸಾಯನಿಕ ಕಾರಣಗಳಿಗಾಗಿ ಅಗತ್ಯವಾಗಿದೆ.ಕಾರ್ಬೋಹೈಡ್ರೇಟ್‌ಗಳ ಮತ್ತು ಕೊಬ್ಬುಗಳ ಪರಮಾಣುಗಳು ಇಂಗಾಲ, ಜಲಜನಕ, ಮತ್ತು ಆಮ್ಲಜನಕದ ಅಣುಗಳನ್ನು ಹೊಂದಿರುತ್ತವೆ. ಕಾರ್ಬೋಹೈಡ್ರೇಟ್‌ಗಳು ಸರಳ [[ಮೋನೊಸ್ಯಾಕರೈಡ್]](ಗ್ಲೂಕೋಸ್,ಫ್ರೂಕ್ಟೋಸ್,ಗ್ಯಾಲಕ್ಟೋಸ್)ಗಳಿಂದ ಸಂಕೀರ್ಣ [[ಪಾಲಿಸ್ಯಾಕರೈಡ್]](ಸ್ಟಾರ್ಚ್‌್)ಗಳ ವರೆಗೆ ವ್ಯಾಪಿಸಿವೆ. ಕೊಬ್ಬು ಎಂಬುದು [[ಗ್ಲಿಸೆರಾಲ್]] ಸರಪಳಿಗೆ ಜೋಡಣೆಗೊಂಡ [[ಮೇದಾಮ್ಲ]] ದ [[ಗೊಂಚಲು]]ಗಳ [[ಟ್ರೈ-ಗ್ಲಿಸರೈಡ್]] ರೂಪದಲ್ಲಿರುತ್ತದೆ. ಕೆಲವು ಮೇದಾಮ್ಲಗಳು, ಎಲ್ಲವೂ ಅಲ್ಲ, ಆಹಾರದಲ್ಲಿ [[ಅಗತ್ಯ]]ವಾಗಿವೆ: ಅವು ದೇಹದಲ್ಲಿ ಸಂಶ್ಲೇಷಿಸಲ್ಪಡುವುದಿಲ್ಲ. ಪ್ರೋಟೀನ್ ಪರಮಾಣುಗಳು ಇಂಗಾಲ, ಆಮ್ಲಜನಕ ಮತ್ತು ಜಲಜನಕದೊಂದಿಗೆ ನೈಟ್ರೋಜನ್ ಅಣುಗಳನ್ನು ಒಳಗೊಂಡಿರುತ್ತವೆ. ಪ್ರೋಟೀನ್ ನ ಕೆಲವು ಮೂಲಭೂತ ಘಟಕಗಳೆಂದರೆ, ಮನುಷ್ಯದೇಹದಲ್ಲಿ ಆಂತರಿಕವಾಗಿ ತಯಾರಾಗದಿರುವ ಕಾರಣದಿಂದ [[ಅತ್ಯಗತ್ಯ]]ವಾದ [[ಅಮೈನೋ ಆಮ್ಲ]]ವನ್ನೊಳಗೊಂಡ ನೈಟ್ರೋಜನ್. ಕೆಲವು ಅಮೈನೋ ಆಮ್ಲಗಳು ಗ್ಲೂಕೋಸ್ ಆಗಿ ಪರಿವರ್ತಿಸಲಾಗುವಂಥವು(ಶಕ್ತಿಯ ವ್ಯಯದೊಂದಿಗೆ) ಮತ್ತು ಸಾಮಾನ್ಯ ಗ್ಲೂಕೋಸ್ ನಂತೆ ಇದನ್ನೂ ಕೂಡ ಶಕ್ತಿಯುತ್ಪಾದನೆಗೆ ಬಳಸಬಹುದು. ಇರುವ ಪ್ರೋಟೀನನ್ನು ವಿಭಾಗಿಸುವ ಮೂಲಕ ಆಂತರಿಕವಾಗಿ ಒಂದಷ್ಟು ಗ್ಲೂಕೋಸ್ ಉತ್ಪತ್ತಿಯಾಗುತ್ತದೆ; ಉಳಿದ ಅಮೈನೋ ಆಮ್ಲಗಳು ಯೂರಿಯಾ ರೂಪದಲ್ಲಿ ಮೂತ್ರದ ಮೂಲಕ ಹೊರಹಾಕಲ್ಪಡುತ್ತವೆ. ಇದು ಸಾಮಾನ್ಯವಾಗಿ ವಿಸ್ತರಿತ ಉಪವಾಸದ ಸಂದರ್ಭದಲ್ಲಿ ಮಾತ್ರ ಉಂಟಾಗುತ್ತದೆ.ಇತರ ಸಣ್ಣಮಟ್ಟಿನ ಪೋಷಕಾಂಶಗಳು ಕೆಲವು ದೈಹಿಕ ವ್ಯವಸ್ಥೆಯ ಮೇಲೆ ಪ್ರಭಾವ ಬೀರುವ(ಅಥವಾ ಅದನ್ನು ರಕ್ಷಿಸುವ) [[ತೈಲ ಮತ್ತು ಕೊಬ್ಬಿನ ಆಹಾರಾಂಶ ರಕ್ಷಕ]] ಮತ್ತು [[ಸಸ್ಯರಾಸಾಯನಿಕ]]ಗಳನ್ನು ಒಳಗೊಂಡಿವೆ. ಅವುಗಳ ಅಗತ್ಯವು ವಿಟಮಿನ್ ಗಳಷ್ಟಿದೆಯೇ ಎಂಬುದು ಸರಿಯಾಗಿ ದೃಢೀಕರಿಸಲ್ಪಟ್ಟಿಲ್ಲ.ಹೆಚ್ಚಿನ ಆಹಾರಗಳು, ವಿಷಗಳಂಥ ಅಥವಾ ವಿವಿಧ ಬಗೆಗಳ ಇತರ ವಸ್ತುಗಳೊಂದಿಗೆ ಕೆಲವು ಅಥವಾ ಎಲ್ಲ ಬಗೆಯ ಪೌಷ್ಟಿಕಾಂಶಗಳ ಮಿಶ್ರಣವನ್ನು ಹೊಂದಿರುತ್ತವೆ. ಕೆಲವು ಪೌಷ್ಟಿಕಾಂಶಗಳು ದೇಹದಲ್ಲಿ ಆಂತರಿಕವಾಗಿ ಶೇಖರಿಸಲ್ಪಟ್ಟರೆ (ಉದಾ, ಕೊಬ್ಬು ಕರಗುವ ವಿಟಮಿನ್ ಗಳು), ಉಳಿದವು ಹೆಚ್ಚುಕಮ್ಮಿ ನಿರಂತರವಾಗಿ ಅಗತ್ಯವಿರುತ್ತವೆ. ಅನಾರೋಗ್ಯವು ಅಗತ್ಯ ಪೌಷ್ಟಿಕಾಂಶಗಳ ಕೊರತೆಯಿಂದ ಉಂಟಾಗಬಹುದು ಅಥವಾ ಕೆಲವು ವೈಪರೀತ್ಯ ಸಂದರ್ಭದಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಪೌಷ್ಟಿಕಾಂಶಗಳ ಒದಗುವಿಕೆಯಿಂದಲೂ ಉಂಟಾಗಬಹುದು. ಉದಾಹರಣೆಗೆ ಉಪ್ಪು ಮತ್ತು ನೀರು (ಎರಡೂ ಅತೀಅಗತ್ಯ), ಹೆಚ್ಚಾದಲ್ಲಿ ಅನಾರೋಗ್ಯ ಅಥವಾ ಮರಣವನ್ನೂ ತಂದೊಡ್ಡಬಹುದು. ===ಕಾರ್ಬೋಹೈಡ್ರೇಟ್‌ಗಳು=== ಟೊಸ್ಟ್ ಮಾಡಿದ ಬ್ರೆಡ್ ಅಗ್ಗವಾಗಿದ್ದು, ಹೆಚ್ಚು ಕ್ಯಾಲೋರಿ ಪೌಷ್ಟಿಕಾಂಶದ (ಸಾಮಾನ್ಯವಾಗಿ ಅಸಮತೋಲನವಾಗಿದ್ದು, ಬೇಕಿರುವ ಮಿನರಲ್‍ಗಳು ಹಾಗೂ ವಿಟಮಿನ್‌ಗಳು ಕಡಿಮೆ ಇದ್ದು, ಹೆಚ್ಚಾಗಿ ಪ್ರಕ್ರಿಯೆಗೊಳಿಸುವಾಗ ಕ್ರಿಮಿಗಳ ಹಾಗೂ ಹೊಟ್ಟು ತೆಗೆಯುವುದರಿಂದ) ಆಹಾರದ ಮೂಲ.]]ಕಾರ್ಬೋಹೈಡ್ರೇಟ್‌ಗಳನ್ನು ಅವು ಒಳಗೊಂಡಿರುವ ಮೊನೋಮರ್(ಸಕ್ಕರೆ)ಗಳ ಸಂಖ್ಯೆಯ ಆಧಾರದಲ್ಲಿ ಮೊನೊಸ್ಯಾಕರೈಡ್ ಗಳು, ದ್ವಿಸ್ಯಾಕರೈಡ್‌‍ಗಳು ಅಥವಾ ಟ್ರೈಸ್ಯಾಕರೈಡ್‌ಗಳೆಂದು ವಿಭಾಗಿಸಬಹುದು. ಅವು [[ಅಕ್ಕಿ]], [[ನೂಡಲ್ ಗಳು]], [[ಬ್ರೆಡ್]] ಹಾಗೂ ಇತರ [[ಧಾನ್ಯ]] ಆಹಾರಗಳಲ್ಲಿ ಪ್ರಮುಖ ಘಟಕಗಳಾಗಿವೆ.ಮೊನೊಸ್ಯಾಕರೈಡ್‌ಗಳು ಒಂದು, ದ್ವಿಸ್ಯಾಕರೈಡ್‌ಗಳು ಎರಡು ಹಾಗೂ ಪಾಲಿಸ್ಯಾಕರೈಡ್‌ಗಳು ಮೂರು ಅಥವಾ ಹೆಚ್ಚು ಸಕ್ಕರೆಯ ಘಟಕಗಳನ್ನು ಹೊಂದಿರುತ್ತವೆ. ಪಾಲಿಸ್ಯಾಕರೈಡ್‌ಗಳು ಸಕ್ಕರೆ ಘಟಕಗಳ ಉದ್ದವಾದ, ಅನೇಕ ವಿಭಾಗಗಳಾಗಿ ಕವಲೊಡೆದ ಸರಪಳಿಯನ್ನು ಹೊಂದಿರುವುದರಿಂದ, ಅವು ಹೆಚ್ಚಾಗಿ ''ಸಂಕೀರ್ಣ'' ಕಾರ್ಬೋಹೈಡ್ರೇಟ್‌ಗಳೆಂದು ಕರೆಯಲ್ಪಡುತ್ತವೆ. ವ್ಯತ್ಯಾಸವೇನೆಂದರೆ, ಹೀರಿಕೊಳ್ಳುವಿಕೆಯ ಮೊದಲು ಈ ಸಂಕೀರ್ಣ ಕಾರ್ಬೋಹೈಡ್ರೇಟ್‌ಗಳಲ್ಲಿನ ಸಕ್ಕರೆಯು ಸರಪಳಿಯಿಂದ ಬೇರ್ಪಡಿಸಲ್ಪಡಬೇಕಾದ ಕಾರಣ ಅವು ಜೀರ್ಣವಾಗಲು ಮತ್ತು ದೇಹಗತವಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತವೆ. ರಕ್ತಕ್ಕೆ ಸಕ್ಕರೆಯ ಸೇರ್ಪಡಿಸುವಿಕೆಯಿಂದ ಆದ ಗ್ಲೂಕೋಸ್‌ನ ಕ್ಷಿಪ್ರ ಏರುಪೇರು ಇತ್ತೀಚಿನ ದಿನಗಳಲ್ಲಿ ಕಂಡುಬರುವ ಹೃದಯ ಸಂಬಂಧಿ ರೋಗಗಳಿಗೆ ಕಾರಣವೆಂದು ನಂಬಲಾಗಿದೆ. ಆಧುನಿಕ ಆಹಾರಪದ್ಧತಿಯು ಮೊದಲಿನದ್ದಕ್ಕಿಂತ ಹೆಚ್ಚಿನ ಸಕ್ಕರೆಯಂಶದಿಂದ ಮಾಡಲ್ಪಟ್ಟಿರುತ್ತದೆ. ಇದು ಹೃದಯರಕ್ತನಾಳ ಸಂಬಂಧಿ ರೋಗಗಳಿಗೆ ದಾರಿಮಾಡಿಕೊಡುತ್ತದೆ. ಆದರೆ ಅದರ ಪರಿಣಾಮದ ಪ್ರಮಾಣ ಇನ್ನೂ ಸರಿಯಾಗಿ ತಿಳಿದುಬಂದಿಲ್ಲ. ಸರಳ ಕಾರ್ಬೋಹೈಡ್ರೇಟ್‌ಗಳು ಬಹಳ ಬೇಗ ಹೀರಿಕೊಳ್ಳಲ್ಪಡುತ್ತವೆ ಮತ್ತು ಹಾಗಾಗಿ ರಕ್ತದಲ್ಲಿ ಸಕ್ಕರೆಯಂಶದ ಪ್ರಮಾಣವನ್ನು ಇತರ ಪೌಷ್ಟಿಕಾಂಶಗಳಿಗಿಂತಲೂ ವೇಗವಾಗಿ ಹೆಚ್ಚುಮಾಡುತ್ತವೆ. ಆದರೆ, ಅತ್ಯಂತ ಪ್ರಮುಖ ಸಸ್ಯ ಕಾರ್ಬೋಹೈಡ್ರೇಟ್ ಪೌಷ್ಟಿಕಾಂಶವಾದ ಸ್ಟಾರ್ಚ್‌್‌ನ ಹೀರಿಕೊಳ್ಳುವಿಕೆಯಲ್ಲಿ ವ್ಯತ್ಯಾಸ ಕಂಡುಬರುತ್ತದೆ. ಸಾದಾ ಸ್ಟಾರ್ಚ್‌್‌ಗಿಂತ ಜಿಲಾಟಿನೈಜ್ ಮಾಡಿದ ಸ್ಟಾರ್ಚ್‌್ (ನೀರಿನೊಂದಿಗೆ ಕೆಲವು ನಿಮಿಷ ಬಿಸಿಮಾಡಿದ ಸ್ಟಾರ್ಚ್‌್) ಹೆಚ್ಚು ಜೀರ್ಣಕಾರಿ. ಹಾಗೂ ಸೂಕ್ಷ್ಮ ಭಾಗಗಳಾಗಿ ವಿಭಾಗಿಸಲ್ಪಟ್ಟ ಸ್ಟಾರ್ಚ್‌್ ಕೂಡ ಜೀರ್ಣಕ್ರಿಯೆಯ ಸಂದರ್ಭ ಹೆಚ್ಚು ಹೀರಿಕೊಳ್ಳಲ್ಪಡುತ್ತದೆ. ಹೆಚ್ಚಾದ ಶ್ರಮ ಮತ್ತು ಕಡಿಮೆಯಾಗುತ್ತಿರುವ ಸ್ಟಾರ್ಚ್‌್ ಯುಕ್ತ ಆಹಾರವಸ್ತುಗಳ ದೊರೆಯುವಿಕೆಯು ಅವುಗಳಿಂದ ಸಿಗುವ ಶಕ್ತಿಯ ಪ್ರಮಾಣವನ್ನು ಗಣನೀಯವಾಗಿ ಕಡಿಮೆ ಮಾಡಿವೆ. ಇದನ್ನು ಇಲಿಗಳಲ್ಲಿ ಪ್ರಾಯೋಗಿಕವಾಗಿಯೂ ಹಾಗೂ ಮನುಷ್ಯರಲ್ಲಿ ಕಥಾನಕವಾಗಿಯೂ ಕಾಣಬಹುದು. ಜೊತೆಗೆ, ಕೆಲವು ಯಾಂತ್ರಿಕ ಮತ್ತು ರಾಸಾಯನಿಕ ಕ್ಲಿಷ್ಟತೆಯ ಕಾರಣಗಳಿಂದ ಆಹಾರದಲ್ಲಿರುವ ಸ್ಟಾರ್ಚ್‌್‌ನ ಮೂರನೇ ಒಂದು ಭಾಗದಷ್ಟು ಸಿಗದೇ ಹೋಗಬಹುದು. ===ಕೊಬ್ಬು=== ಆಹಾರದಲ್ಲಿರುವ ಕೊಬ್ಬಿನ ಒಂದು ಪರಮಾಣು ಪ್ರಾತಿನಿಧಿಕವಾಗಿ [[ಗ್ಲಿಸೆರಾಲ್]] ಗೆ ಬಂಧಿಸಲ್ಪಟ್ಟ ಹಲವಾರು [[ಮೇದಾಮ್ಲ]] (ಇಂಗಾಲ ಮತ್ತು ಜಲಜನಕಗಳ ದೀರ್ಘ ಸರಪಳಿಯನ್ನು ಹೊಂದಿರುವವು)ಗಳನ್ನು ಒಳಗೊಂಡಿರುತ್ತದೆ. ಅವು ಲಾಕ್ಷಣಿಕವಾಗಿ [[ಟ್ರೈಗ್ಲಿಸರೈಡ್]](ಒಂದು ಗ್ಲಿಸೆರಾಲ್ ಗೆ ಸೇರಿಕೊಂಡ ಮೂರು ಮೇದಾಮ್ಲಗಳು) ಗಳಾಗಿ ಕಂಡುಬರುತ್ತವೆ. ಕೊಬ್ಬುಗಳು ಹೊಂದಿರುವ ಮೇದಾಮ್ಲಗಳ ವಿಸ್ತರಿತ ಅಧ್ಯಯನವನ್ನು ಆಧರಿಸಿ ಅವುಗಳನ್ನು [[ಪರ್ಯಾಪ್ತ]] ಅಥವಾ [[ಅಪರ್ಯಾಪ್ತ]]ವೆಂದು ವಿಭಾಗಿಸಬಹುದು. ಪರ್ಯಾಪ್ತ ಕೊಬ್ಬುಗಳಲ್ಲಿನ ಮೇದಾಮ್ಲ ಸರಪಳಿಗಳು ಜಲಜನಕದ ಅಣುಗಳಿಗೆ ಬಂಧಿಸಲ್ಪಟ್ಟ ಎಲ್ಲಾ ಇಂಗಾಲದ ಅಣುಗಳನ್ನು ಹೊಂದಿದ್ದರೆ, ಅಪರ್ಯಾಪ್ತ ಕೊಬ್ಬುಗಳು ಈ ಇಂಗಾಲದ ಅಣುಗಳಲ್ಲಿ ಕೆಲವನ್ನು [[ದ್ವಿ-ಬಂಧ]]ದಲ್ಲಿ ಹೊಂದಿರುತ್ತವೆ. ಹಾಗಾಗಿ ಅವುಗಳಲ್ಲಿನ ಪರಮಾಣುಗಳು, ಅಷ್ಟೇ ಅಳತೆಯ ಪರ್ಯಾಪ್ತ ಮೇದಾಮ್ಲಕ್ಕಿಂತ ಕಡಿಮೆ ಜಲಜನಕದ ಅಣುಗಳನ್ನು ಹೊಂದಿರುತ್ತವೆ. ಅಪರ್ಯಾಪ್ತ ಕೊಬ್ಬುಗಳನ್ನು ಪುನಃ, ಏಕಾಪರ್ಯಾಪ್ತ (ಒಂದು ದ್ವಿ-ಬಂಧ) ಹಾಗೂ ಬಹುಅಪರ್ಯಾಪ್ತ (ಹಲವು ದ್ವಿ-ಬಂಧಗಳು) ಎಂದು ವಿಂಗಡಣೆ ಮಾಡಬಹುದು. ಇಷ್ಟೇ ಅಲ್ಲದೆ, ಮೇದಾಮ್ಲ ಸರಪಳಿಯಲ್ಲಿ ದ್ವಿ-ಬಂಧವಿರುವ ಸ್ಥಾನದ ಆಧಾರದಲ್ಲಿ, ಅಪರ್ಯಾಪ್ತ ಮೇದಾಮ್ಲಗಳು [[ಒಮೇಗಾ-3]] ಅಥವಾ [[ಒಮೆಗ-6]] ಮೇದಾಮ್ಲಗಳೆಂದು ವಿಭಾಗಿಸಲ್ಪಟ್ಟಿವೆ [[ರೂಪಾಂತರಿತ ಕೊಬ್ಬು]]ಗಳೆಂದರೆ ಬಹುರೂಪಿ ''ಅಂತರ್'' -ಬಂಧಗಳಿರುವ ಅಪರ್ಯಾಪ್ತ ಕೊಬ್ಬಿನಂಶ. ನಿಸರ್ಗದಲ್ಲಿ ಇವುಗಳ ಅಸ್ತಿತ್ವ ಬಹಳ ಕಡಿಮೆ. ಇವುಗಳನ್ನು ಕಾರ್ಖಾನೆಗಳಲ್ಲಿ ವಿಶೇಷವಾದ ’[[ಹೈಡ್ರೋಜನೀಕರಣ]]’ ಎಂಬ ವಿಧಾನದಿಂದ ತಯಾರಿಸುತ್ತಾರೆ. ಅಪರ್ಯಾಪ್ತ ಕೊಬ್ಬುಗಳು, ನಿರ್ದಿಷ್ಟವಾಗಿ ಏಕಾಪರ್ಯಾಪ್ತ ಕೊಬ್ಬುಗಳು ಮನುಷ್ಯ ಆಹಾರ ಪದ್ಧತಿಯಲ್ಲಿ ಅತ್ಯುತ್ತಮವಾದವು ಎಂಬುದನ್ನು ಹಲವಾರು ಅಧ್ಯಯನಗಳು ತೋರಿಸಿವೆ. ಸಾಮಾನ್ಯವಾಗಿ ಪ್ರಾಣಿಜನ್ಯ ಪರ್ಯಾಪ್ತ ಕೊಬ್ಬುಗಳು ಅಂತರ್ಬಂಧ ಕೊಬ್ಬಿನಂಶಗಳಾಗಿರುತ್ತವೆ, ಇವುಗಳನ್ನು ಮುಖ್ಯವಾಗಿ ದೂರವಿಡಬೇಕಾಗುತ್ತದೆ. ಪರ್ಯಾಪ್ತ ಮತ್ತು ಕೆಲವು ರೂಪಾಂತರಿತ ಕೊಬ್ಬುಗಳು ಸಾಮಾನ್ಯ ತಾಪಮಾನದಲ್ಲಿ ಘನ ರೂಪ([[ಬೆಣ್ಣೆ]] ಅಥವಾ [[ಹಂದಿ ಕೊಬ್ಬಿ]]ನಂತೆ)ದಲ್ಲಿದ್ದರೆ, ಅಪರ್ಯಾಪ್ತ ಕೊಬ್ಬುಗಳು ದ್ರವರೂಪ([[ಆಲಿವ್ ಎಣ್ಣೆ]] ಅಥವಾ [[ಅಗಸೆಬೀಜ]]ದ ಎಣ್ಣೆಯಂತೆ)ದಲ್ಲಿರುತ್ತವೆ. ರೂಪಾಂತರಿತ ಕೊಬ್ಬು ಪ್ರಾಕೃತಿಕವಾಗಿ ಸಿಗುವುದು ವಿರಳ. ಆದರೆ ಅವು [[ಆಹಾರ ಸಂಸ್ಕರಣಾ]] ಉದ್ದಿಮೆಗಳಲ್ಲಿ ಕಮಟುವಾಸನೆಯನ್ನು ತಡೆಯಲು ಉಪಯೋಗವಾಗುವ ವಿಶೇಷ ಗುಣಗಳನ್ನು ಹೊಂದಿವೆ.[12] ==== ಅಗತ್ಯವಾದ ಮೇದಾಮ್ಲಗಳು ==== ಹೆಚ್ಚಿನ ಮೇದಾಮ್ಲಗಳು ಅವಶ್ಯಕವೇನಲ್ಲ. ಎಂದರೆ, ದೇಹವೇ ಶಕ್ತಿಯನ್ನು ವ್ಯಯಿಸಿ ಇತರ ಮೇದಾಮ್ಲಗಳಿಂದ ಅವುಗಳನ್ನು ಬೇಕಾದಾಗೆಲ್ಲ ತಯಾರು ಮಾಡುತ್ತದೆ. ಆದಾಗ್ಯೂ, ಮನುಷ್ಯರಿಗೆ ಕನಿಷ್ಟ ಎರಡು ಮೇದಾಮ್ಲಗಳು [[ಅಗತ್ಯ]] ಮತ್ತು ಅವು ಆಹಾರದಲ್ಲಿ ಇರಲೇಬೇಕು. ನಿಖರ ಪ್ರಾಯೋಗಿಕ ಪ್ರತಿಪಾದನೆ ಸಿಕ್ಕದಿದ್ದರೂ, ಅಗತ್ಯ ಮೇದಾಮ್ಲಗಳ ಸಮತೂಗಿಸುವಿಕೆ -- [[ಒಮೇಗಾ-3]] ಅಥವಾ [[ಒಮೆಗ-6]] ಮೇದಾಮ್ಲಗಳು -- ಕೂಡ ಆರೋಗ್ಯಕ್ಕೆ ಅಗತ್ಯವೆನಿಸಿವೆ. ಈ ಎರಡೂ ’ಒಮೇಗಾ’ದ ಕೊಬ್ಬಿನಾಂಶದ ಸರಪಳಿಯ [[ಬಹುಅಪರ್ಯಾಪ್ತ ಮೇದಾಮ್ಲ]] ಗಳು [[ಐಕೋಸನಾಯ್ಡ್]] ಎಂಬ ಪ್ರಬೇಧದ [[ಉಪವಸ್ತು]]ವಾದ [[ಪ್ರೊಸ್ಟಾಗ್ಲಾಂಡಿನ್]] ಸಂಯುಕ್ತವನ್ನು ಉಂಟುಮಾಡುತ್ತದೆ. ಇದು ಮನುಷ್ಯನ ದೇಹದಾದ್ಯಂತ ಉಪಯುಕ್ತವಾಗಿದೆ. ಕೆಲವು ಅಂಶಗಳಲ್ಲಿ ಅವು [[ಹಾರ್ಮೋನ್]] ಗಳು. ಒಮೇಗ-3 [[ಐಕೋಸಾಪೆಂಟಿನಾಯಿಕ್ ಆಮ್ಲ]] ವನ್ನು (EPA) ಮಾನವನ ಶರೀರದಲ್ಲಿ ಅವಶ್ಯವಾಗಿ ಇರುವ ಒಮೇಗ-3 [[ಆಲ್ಪಾ-ಲಿನೋಲೆನಿಕ್ ಆಮ್ಲ]] (LNA)ದಿಂದ, ಅಥವಾ ಸಮುದ್ರಜನ್ಯ ಆಹಾರಗಳಿಂದಲೂ ತಯಾರಿಸಬಹುದಾಗಿದೆ. ಇದು ಸೀರೀಸ್-3 ಪ್ರೋಸ್ಟಾಗ್ಲಾಂಡಿ ([[ದುರ್ಬಲ]] PGE3)ಸ್ ನ ಅಡಿಪಾಯವಾಗಿದೆ. ಒಮೇಗಾ-6 ಡಿಹೋಮೋ-ಗಾಮಾ-ಲಿನೊಲೆನಿಕ್ ಆಮ್ಲವು ಸೀರೀಸ್ -1 ಪ್ರೋಸ್ಟಾಗ್ಲಾಂಡಿನ್ಸ್ (ಉದಾ: ಬೆಂಕಿಶಮನಕಾರಕ PGE1 )ನ ಅಡಿಪಾಯವಾಗಿದೆ. ಅಂತೆಯೇ, ಎರಾಚಿಡೋನಿಕ್ ಆಮ್ಲವು ಸೀರೀಸ್-2 ಪ್ರೊಸ್ಟಾಗ್ಲಾಂಡಿನ್ಸ್ (ಉದಾ: ಬೆಂಕಿ ವೃದ್ಧಿಕಾರಕ PGE 2). DGLA ಮತ್ತು AA ಗಳನ್ನು ಮಾನವನ ದೇಹದಲ್ಲಿನ ಒಮೇಗಾಾ-6 [[ಲಿನೊಲೀಕ್ ಆಮ್ಲ]] (LA)ದಿಂದ ತಯಾರಿಬಹುದಾಗಿದೆ, ಅಥವಾ ಆಮ್ಲವನ್ನೇ ನೇರವಾಗಿ ಸೇವಿಸಿಕೊಳ್ಳಬಹುದು. ಒಮೇಗಾ-6 ಮತ್ತು ಒಮೇಗಾ-3 ರ ಸಂತುಲಿತ ಸೇವನೆಯಿಂದ ವಿವಿಧ ಪ್ರೊಸ್ಟಾಗ್ಲಾಂಡಿನ್ಸ್ ಗಳ ಉತ್ಪಾದನೆಗಳಾಗುತ್ತವೆ. ಹೃದಯದ ಆರೋಗ್ಯಕ್ಕಾಗಿ ಈ ಒಮೇಗಾ-6 ಮತ್ತು ಒಮೇಗಾ-3ರ ನಡುವಿನ ಸಮತೋಲನ ಅತ್ಯಗತ್ಯವಾಗಿದೆ. ಕೈಗಾರೀಕರಣಗೊಂಡ ಸಮಾಜದಲ್ಲಿ, ಸಾಮಾನ್ಯ ಜನರು ಬಹುವಾಗಿ ಬಳಸುವ ತರಕಾರಿ ಎಣ್ಣೆಯಲ್ಲಿ ’ಅಗತ್ಯದ ಕೊಬ್ಬಿನಾಂಶ’ ಕಡಿಮೆಯಾಗಿರುತ್ತದೆ. ಒಮೇಗಾ-6ರ ಅಂಶ ಹೆಚ್ಚಿದ್ದು, ಒಮೇಗಾ-3 ರ ಕಡಿಮೆ ಪ್ರಮಾಣವು ಅಸಮತೋಲನಕ್ಕೆ ಕಾರಣವಾಗಿದೆ.ಒಮೇಗಾ-6 DGLA ನಿಂದ AA ಗೆ ಪರಿವರ್ತಿಸುವ ದರವು, PGE1ಮತ್ತು ಏ2 ಪ್ರೋಸ್ಟಾಗ್ಲಾಂಡಿನ್‌ಗಳ ಉತ್ಪಾದನೆಯನ್ನು ದೊಡ್ಡ ಪ್ರಮಾಣದಲ್ಲಿ ತಿಳಿಸುತ್ತದೆ. ಒಮೇಗಾ-3 EPAಯು ಒಳಚರ್ಮದಿಂದ AA ಬಿಡುಗಡೆಯಾಗುವುದನ್ನು ತಡೆಯುತ್ತದೆ. ಇದರಿಂದ ಬೆಂಕಿ ವೃದ್ಧಿಕಾರಕ PGE 2 (AAಯಿಂದ ಮಾಡಲ್ಪಟ್ಟದ್ದು) ಮತ್ತು ಬೆಂಕಿಶಮನಕಾರಕ PGE1 (DGLAಯಿಂದ ಮಾಡಲ್ಪಟ್ಟದ್ದು) ಗಳ ಪ್ರೊಸ್ಟಾಗ್ಲಾಂಡಿನ್ ಸಮತೋಲನ ತಿರುಚಲ್ಪಡುತ್ತದೆ. ಅಲ್ಲದೆ, DGLAಯಿಂದ AAಗೆ ಮಾರ್ಪಡಿಸುವಿಕೆ (ಅಪರ್ಯಾಪ್ತಗೊಳಿಸುವಿಕೆ)ಯು [[ಡೆಲ್ಟಾ-5-ಡಿಸ್ಯಾಚುರೈಸ್]] ಕಿಣ್ವದಿಂದ ನಿಯಂತ್ರಿಸಲ್ಪಡುತ್ತದೆ. ಈ ಪ್ರಕ್ರಿಯೆಯು[[ಇನ್ಸುಲಿನ್]](ಮೇಲ್ನಿಯಂತ್ರಣ) ಮತ್ತು [[ಗ್ಲುಕಾಗಾನ್]](ಕೆಳನಿಯಂತ್ರಣ)ಗಳಂಥ ಹಾರ್ಮೋನ್ ಗಳಿಂದ ನಿಯಂತ್ರಿಸಲ್ಪಡುತ್ತದೆ. ಕೆಲವು ವಿಧದ ಅಮೈನೋ ಆಮ್ಲಗಳೊಂದಿಗೆ, ಹೀರಿಕೊಳ್ಳಲ್ಪಟ್ಟ ಕಾರ್ಬೋಹೈಡ್ರೇಟ್‌ಗಳ ಪ್ರಮಾಣವು ಇನ್ಸುಲಿನ್, ಗ್ಲುಕಗಾನ್, ಮತ್ತು ಇತರ ಹಾರ್ಮೋನುಗಳನ್ನು ಒಳಗೊಂಡಿರುವ ಪ್ರಕ್ರಿಯೆಗಳ ಮೇಲೆ ಪ್ರಭಾವ ಬೀರಬಹುದು; ಹಾಗಾಗಿ ಒಮೇಗಾ-3 ಮತ್ತು ಒಮೆಗ-6ರ ಅನುಪಾತವು ಸಾಮಾನ್ಯ ಆರೋಗ್ಯದ ಮೇಲೆ ವಿಸ್ತರಿತ ಪರಿಣಾಮ ಹೊಂದಿದೆ, ಹಾಗೂ ವಿನಾಯಿತ ಕ್ರಿಯೆ ಮತ್ತು [[ಜ್ವಲನ]], ಹಾಗೂ [[ಮೈಟಾಸಿಸ್]](ಎಂದರೆ ಕೋಶವಿಭಜನೆ)ಗಳ ಮೇಲೆ ನಿರ್ದಿಷ್ಟ ಪರಿಣಾಮ ಹೊಂದಿದೆ. ಹೆಚ್ಚಿನ ತರಕಾರಿಗಳು, [[ಕಾಯಿ]]ಗಳು, ಬೀಜಗಳು, ಸಮುದ್ರದಲ್ಲಿ ದೊರೆಯುವ ಎಣ್ಣೆಗಳು[15] ಇವೆಲ್ಲ ಅಗತ್ಯ ಮೇದಾಮ್ಲಗಳ ಉತ್ತಮ ಮೂಲಗಳು. [[ಮೀನು]], [[ಅಗಸೆ ಬೀಜ]]ದ ಎಣ್ಣೆ, [[ಸೋಯಬೀನ್]], [[ಸಿಹಿಕುಂಬಳ ಬೀಜ]], [[ಸೂರ್ಯಕಾಂತಿ ಬೀಜ]] ಮತ್ತು [[ಅಕ್ರೋಟುಕಾಯಿ]] - ಇವುಗಳೆಲ್ಲ ಅಗತ್ಯ ಮೇದಾಮ್ಲದ ಅತ್ಯುತ್ತಮ ಮೂಲಗಳು. === ಫೈಬರ್ === ಆಹಾರದಲ್ಲಿನ ಫೈಬರ್ ಎಂದರೆ ಮನುಷ್ಯರಲ್ಲಿ ಮತ್ತು ಕೆಲವು ಪ್ರಾಣಿಗಳಲ್ಲಿ ಪೂರ್ತಿಯಾಗಿ ಹೀರಿಕೊಳ್ಳಲ್ಪಡದ [[ಕಾರ್ಬೋಹೈಡ್ರೇಟ್]](ಅಥವ ಪಾಲಿಸ್ಯಾಕರೈಡ್)ಗಳು. ಉಪವಾಚಯಿಸಲ್ಪಟ್ಟಾಗ ಇತರ ಕಾರ್ಬೋಹೈಡ್ರೇಟ್‌ಗಳಂತೆ ಇದೂ ಕೂಡ ಪ್ರತಿ ಗ್ರಾಂಗೆ ನಾಲ್ಕು ಕ್ಯಾಲೊರಿ(ಕಿಲೊಕ್ಯಾಲೊರಿ)ಗಳಷ್ಟು ಶಕ್ತಿಯನ್ನು ಉತ್ಪಾದಿಸುತ್ತದೆ. ಆದರೆ ಅದರ ಹೀರಿಕೊಳ್ಳುವಿಕೆ ಮತ್ತು ಪಚನವಾಗುವಿಕೆ ಸೀಮಿತವಾದ್ದರಿಂದ ಹೆಚ್ಚಿನ ಸಂದರ್ಭಗಳಲ್ಲಿ ಇದಕ್ಕಿಂತ ಕಡಿಮೆ ಶಕ್ತಿ ಉತ್ಪಾದನೆಯಾಗುವುದು. ಆಹಾರದಲ್ಲಿನ ಫೈಬರ್ ಮುಖ್ಯವಾಗಿ [[ಸೆಲ್ಯುಲೋಸ್]] ನ್ನು ಹೊಂದಿದೆ. ಇದನ್ನು ಪಚನಮಾಡಲು ಅಗತ್ಯ ಕಿಣ್ವಗಳು ಇಲ್ಲದಿರುವುದರಿಂದ ಇದು ಮನುಷ್ಯದೇಹದಲ್ಲಿ ಜೀರ್ಣವಾಗದ, ದೊಡ್ಡ ಕಾರ್ಬೋಹೈಡ್ರೇಟ್ ಪಾಲಿಮರ್. ಇದರಲ್ಲಿ ಎರಡು ಉಪವಿಭಾಗಗಳಿವೆ: ಕರಗುವ ಮತ್ತು ಕರಗದ ಫೈಬರ್. ಇಡಿ ಧಾನ್ಯಗಳು, ಹಣ್ಣುಗಳು (ವಿಶೇಷವಾಗಿ [[ದ್ರಾಕ್ಷಿ]], [[ಒಣದ್ರಾಕ್ಷಿ]] ಮತ್ತು [[ಅಂಜೂರದ ಹಣ್ಣು]]ಗಳು), ಹಾಗೂ ತರಕಾರಿಗಳು ಆಹಾರದ ಫೈಬರ್ ನ ಉತ್ತಮ ಮೂಲಗಳು. ಫೈಬರ್, ಆರೋಗ್ಯಕರ ಜೀರ್ಣಕ್ರಿಯೆಗೆ ಅತೀ ಅಗತ್ಯ ಮತ್ತು ಅದು ದೊಡ್ಡ ಕರುಳಿನ ಕ್ಯಾನ್ಸರ್ ಸಂಭನೀಯತೆಯನ್ನು ಕಡಿಮೆ ಮಾಡುತ್ತದೆ ಎಂದು ಹೇಳಲಾಗಿದೆ.{{Citation needed|date=April 2009}} ಯಾಂತ್ರಿಕ ಕಾರಣಗಳಿಗಾಗಿ ಅದು [[ಮಲಬದ್ಧತೆ]] ಮತ್ತು [[ಅತಿಸಾರ]]ವನ್ನು ಕಡಿಮೆಮಾಡಲು ಸಹಾಯ ಮಾಡಬಲ್ಲುದು. ಕರುಳಿನ ಒಳಾಂಶಗಳ ಬಹುಭಾಗವನ್ನು ಫೈಬರ್ ಒದಗಿಸುತ್ತದೆ. ಮತ್ತು ಕರಗದ ಫೈಬರ್ ವಿಶೇಷವಾಗಿ, [[ಪೆರಿಸ್ಟಾಲ್ಸಿಸ್]]—ಜೀರ್ಣಕವನ್ನು ಜೀರ್ಣನಾಳದ ಮೂಲಕ ಕೊಂಡೊಯ್ಯುವ ಕರುಳಿನ ಲಯಬದ್ಧ ಸ್ನಾಯುಸಂಕೋಚನೆಯನ್ನು ಉತ್ತೇಜಿಸುತ್ತದೆ. ಕೆಲವು ಕರಗುವ ಫೈಬರ್‌ಗಳು ತುಂಬಾ [[ಸ್ನಿಗ್ಧತೆ]]ಯನ್ನೊಳಗೊಂಡ ದ್ರಾವಣವನ್ನು ಒದಗಿಸುತ್ತವೆ; ಇದು ಕರುಳಿನ ಮೂಲಕ ಆಹಾರ ಸಾಗಣೆಯಾಗುವುದನ್ನು ನಿಧಾನಿಸುವ ಒಂದು ಅಗತ್ಯ ಜೆಲ್. ಜೊತೆಗೆ, ವಿಶೇಷವಾಗಿ ಇಡಿ ಧಾನ್ಯಗಳಿಂದ ಸಿಗುವ ಫೈಬರ್, ಇನ್ಸುಲಿನ್‌ನ ಏರಿಳಿತವನ್ನು ಕಡಿಮೆ ಮಾಡಿ ಡಯಾಬಿಟಿಸ್ ಪ್ರಕಾರ 2ರ ಸಂಭವನೀಯತೆಯನ್ನು ಕಡಿಮೆಗೊಳಿಸುತ್ತದೆ. ===ಪ್ರೋಟೀನ್‌=== [[File:LemonChicken2.jpg|thumb|right| ಚಿಕ್ಕನ್ ಅಂತಹ ಹೆಚ್ಚು ಮಾಂಸಗಳಲ್ಲಿ ಮಾನವರಿಗೆ ಬೇಕಾದ ಎಲ್ಲ ಅಮೈನೊ ಆಮ್ಲಗಳು ಇರುತ್ತದೆ.]] ಪ್ರೋಟಿನ್‌ಗಳು ಪ್ರಾಣಿಗಳ ಹಲವಾರು ದೇಹಭಾಗ(ಉದಾ: ಸ್ನಾಯುಗಳು, ಚರ್ಮ, ಮತ್ತು ಕೂದಲು)ಗಳಿಗೆ ಆಧಾರ. ಅವು ದೇಹಾದ್ಯಂತ ನಡೆಯುವ ರಾಸಾಯನಿಕ ಕ್ರಿಯೆಗಳನ್ನು ನಿಯಂತ್ರಿಸುವ ಕಿಣ್ವಗಳನ್ನೂ ರೂಪುಗೊಳಿಸುತ್ತವೆ. ಪ್ರತಿಯೊಂದು ಪರಮಾಣುವೂ [[ಅಮೈನೋ ಆಮ್ಲ]]ಗಳಿಂದ ಮಾಡಲ್ಪಟ್ಟಿದೆ. ಅವು ವಿಶಿಷ್ಟವಾಗಿ ನೈಟ್ರೋಜನ್ ಮತ್ತು ಕೆಲವೊಂದುಬಾರಿ ಸಲ್ಫರ್‌ನ್ನು ಒಳಗೊಂಡು ರೂಪಿತವಾಗಿರುತ್ತವೆ (ಈ ವಸ್ತುಗಳು ಉರಿಯುತ್ತಿರುವ ಪ್ರೋಟೀನ್ ನ ಅಸಾಮಾನ್ಯ ವಾಸನೆಗೆ ಕಾರಣವಾಗುತ್ತವೆ, ಕೂದಲಿನಲ್ಲಿರುವ ಕೆರಟಿನ್ ನಂತೆ). ದೇಹವು ಹೊಸ ಪ್ರೋಟೀನ್‌ನ್ನು ಉತ್ಪತ್ತಿ ಮಾಡಲು(ಪ್ರೋಟೀನ್ ಪ್ರತಿಧಾರಣ) ಮತ್ತು ಹಾನಿಗೊಂಡ ಪ್ರೋಟೀನ್‌ಗಳನ್ನು ಮರುಪೂರಣ ಮಾಡಲು(ನಿರ್ವಹಣೆ) ಅಮೈನೋ ಆಮ್ಲದ ಅಗತ್ಯವಿದೆ. ಪ್ರೋಟೀನ್ ಅಥವಾ ಅಮೈನೋ ಆಮ್ಲಗಳು ದೇಹದಲ್ಲಿ ಸಂಗ್ರಹವಾಗುವ ವ್ಯವಸ್ಥೆ ಇಲ್ಲದಿರುವುದರಿಂದ ಅವು ಆಹಾದರದಲ್ಲಿರುವುದು ಅತ್ಯಗತ್ಯ. ಹೆಚ್ಚಾದ ಅಮೈನೋ ಆಮ್ಲಗಳು ಮೂತ್ರದ ಮೂಲಕ ಹೊರಹಾಕಲ್ಪಡುತ್ತವೆ. ಎಲ್ಲಾ ಪ್ರಾಣಿಗಳಿಗೂ, ಕೆಲವು ಅಮೈನೋ ಆಮ್ಲಗಳು ''[[ಅಗತ್ಯ]]'' (ದೇಹದೊಳಗೇ ತಯಾರಿಸಲು ಅಸಾಧ್ಯವಾದವು) ಮತ್ತು ಕೆಲವು ''[[ಅನಗತ್ಯ ]]'' (ಇತರ ನೈಟ್ರೋಜನ್ ಹೊಂದಿದ ವಸ್ತುಗಳಿಂದ ಅವುಗಳನ್ನು ತಯಾರಿಸಿಕೊಳ್ಳಬಹುದು). ಸುಮಾರು ಇಪ್ಪತ್ತು ಅಮೈನೋ ಅಮ್ಲಗಳು ಮನುಷ್ಯ ದೇಹದಲ್ಲಿ ಕಂಡುಬಂದಿವೆ, ಇವುಗಳಲ್ಲಿ ಹತ್ತು ಅಗತ್ಯವಾದವು. ಹಾಗಾಗಿ ಅವು ಆಹಾರದಲ್ಲಿ ಒಳಗೊಂಡಿರಬೇಕು. ಸಾಕಷ್ಟು ಪ್ರಮಾಣದ ಅಮೈನೋ ಆಮ್ಲ(ವಿಶೇಷವಾಗಿ ಅಗತ್ಯವಿರುವವು)ಗಳನ್ನು ಹೊಂದಿರುವ ಆಹಾರವು ಕೆಲವು ಸಂದರ್ಭಗಳಲ್ಲಿ ಮುಖ್ಯವೆನಿಸುತ್ತದೆ: ಬಾಲ್ಯದ ಬೆಳವಣಿಗೆಗಳಲ್ಲಿ ಮತ್ತು ಪ್ರೌಢತೆಯ ಹಂತದಲ್ಲಿ, ಗರ್ಭಧಾರಣೆಯ ಸಂದರ್ಭ, ಹಾಲೂಡಿಕೆಯ ಸಂದರ್ಭ, ಅಥವಾ ಗಾಯಗಳಾದಲ್ಲಿ (ಉದಾಹರಣೆಗೆ, ಸುಟ್ಟಗಾಯ). ಒಂದು ''ಪೂರ್ಣ'' ಪ್ರೋಟೀನ್ ಮೂಲ ಎಲ್ಲಾ ಅಗತ್ಯ ಅಮೈನೋ ಆಮ್ಲಗಳನ್ನು ಹೊಂದಿರುತ್ತದೆ; ''ಅಪೂರ್ಣ'' ಪ್ರೋಟೀನ್ ಮೂಲ ಒಂದೋ ಎರಡೋ ಅಗತ್ಯ ಅಮೈನೋ ಆಮ್ಲಗಳ ಕೊರತೆ ಹೊಂದಿರುತ್ತದೆ.ಎರಡು ಅಪೂರ್ಣ ಪ್ರೋಟೀನ್ ಮೂಲಗಳನ್ನು ಸೇರಿಸಿ ಒಂದು ಪೂರ್ಣ ಪ್ರೋಟೀನ್ ಮೂಲ ಮಾಡಲು ಸಾಧ್ಯವಿದೆ (ಉದಾ: ಅಕ್ಕಿ ಮತ್ತು ಬೀನ್ಸ್). ಹಾಗೂ ಬೇರೆ ಬೇರೆ ಗುಣಗಳನ್ನು ಒಟ್ಟುಸೇರಿಸುವುದು ವಿವಿಧ ಸಾಂಸ್ಕೃತಿಕ ಆಹಾರ ಪದ್ಧತಿಗಳ ಆಧಾರವಾಗಿದೆ. ಆಹಾರದಲ್ಲಿನ ಪ್ರೋಟೀನ್ ಮೂಲಗಳೆಂದರೆ [[ಮಾಂಸ]], [[ತೋಫು]] ಮತ್ತು ಇತರ [[ಸೋಯಾ]]-ಪದಾರ್ಥಗಳು, [[ಮೊಟ್ಟೆ]], [[ಧಾನ್ಯಗಳು]], [[ದ್ವಿದಳ ಧಾನ್ಯಗಳು,]] ಹಾಗೂ [[ಹಾಲು]] ಮತ್ತು [[ಬೆಣ್ಣೆ]]ಯಂಥ [[ಡೈರಿ ಉತ್ಪನ್ನಗಳು]]. ಪ್ರೋಟೀನ್‌ನಲ್ಲಿನ ಕೆಲವು ಅಮೈನೋ ಆಮ್ಲಗಳನ್ನು ಗ್ಲೂಕೋಸ್ ಆಗಿ ಪರಿವರ್ತಿಸಿ [[ಗ್ಲುಕೊನಿಯೊಜೆನೆಸಿಸ್]] ಎಂಬ ಪ್ರಕ್ರಿಯೆಯಾದ್ಯಂತ ಇಂಧನವಾಗಿ ಬಳಸಬಹುದು; ಇದು ಉಪವಾಸದ ಸಂದರ್ಭಗಳಲ್ಲಿ ಮಾಡಲ್ಪಡುತ್ತದೆ. ಇಂಥ ಪರಿವರ್ತನೆ ಪ್ರಕ್ರಿಯೆಯ ಬಳಿಕ ಉಳಿದ ಅಮೈನೋ ಆಮ್ಲಗಳು ಹೊರಹಾಕಲ್ಪಡುತ್ತವೆ. ===ಖನಿಜಗಳು=== ಆಹಾರದಲ್ಲಿನ ಖನಿಜಗಳೆಂದರೆ ಜೀವಿಗಳಿಗೆ ಅಗತ್ಯವಾದ, ಎಲ್ಲಾ ಜೀವಪರಮಾಣುಗಳಲ್ಲಿ ಇರುವ [[ಇಂಗಾಲ]],[[ಜಲಜನಕ]],[[ನೈಟ್ರೋಜನ್]], ಮತ್ತು [[ಆಮ್ಲಜನಕ]]- ಈ ನಾಲ್ಕು ಮೂಲವಸ್ತುಗಳನ್ನು ಹೊರತುಪಡಿಸಿ ಇತರ [[ರಾಸಾಯನಿಕ ಮೂಲವಸ್ತುಗಳು]]. ಆಹಾರದಲ್ಲಿ ಸಾಮಾನ್ಯ ಬಳಕೆಯಲ್ಲಿರುವ ಮೂಲವಸ್ತುಗಳನ್ನು ತಿಳಿಸುವುದರಿಂದ "ಖನಿಜ" ಎಂಬ ಪುರಾತನ ಪದ. ದೇಹದಲ್ಲಿ ಅಯಾನುಗಳಾಗಿ ಕಂಡುಬರುವ ಹಲವು [[ಲೋಹ]]ಗಳೂ ಸೇರಿದಂತೆ ಕೆಲವು ಖನಿಜಗಳು ಈಗಷ್ಟೆ ಹೇಳಿದ ನಾಲ್ಕು ಮೂಲವಸ್ತುಗಳಿಂದ ಹೆಚ್ಚು ಭಾರವಾಗಿರುತ್ತವೆ. ಇವುಗಳನ್ನು ಆಹಾರದಲ್ಲಿರುವಂತೆಯೇ, ಅಥವಾ ಸಂಯುಕ್ತ ವಸ್ತುಗಳ ರೂಪದಲ್ಲಿ, ಅಥವಾ ನೈಸರ್ಗಿಕ ಇನಾರ್ಗಾನಿಕ್ ಮೂಲಗಳಿಂದ (ಉದಾ: ಭೂಮಿಯೊಳಗಿನ [[ಸುಣ್ಣದ]] [[ಚಿಪ್ಪು]]) ಸೇವಿಸಬೇಕು ಎಂಬುದು ಕೆಲವು ಆಹಾರತಜ್ಞರ ಅಭಿಪ್ರಾಯ. ಕೆಲವು ಖನಿಜಗಳು ಅಯಾನಿನ ರೂಪದಲ್ಲಿ ಇರುವಾಗ ಹೆಚ್ಚು ಬೇಗ ಹೀರಲ್ಪಡುತ್ತದೆ. ಪರ್ಯಾಯವಾಗಿ, ಆಹಾರ ಪದಾರ್ಥಗಳಲ್ಲಿ ಖನಿಜಗಳನ್ನು ಅಯಾನಿನ ರೂಪದಲ್ಲಿ ಸೇರಿಸುತ್ತಾರೆ. ಉದಾ:[[ಗಾಯ್ಟರ್]] ನಿಂದ ರಕ್ಷಿಸುವ [[ಅಡಿಗೆ ಉಪ್ಪಿನಲ್ಲಿ]] ಅಯೋಡಿನ್ ನನ್ನು ಅಯಾನ್ ರೂಪದಲ್ಲಿ ಸೇರಿಸಿರುತ್ತಾರೆ. ====ಮ್ಯಾಕ್ರೋಮಿನರಲ್‌ಗಳು==== ಹಲವು ಧಾತುಗಳು ತುಲನಾತ್ಮಕ ಅಳತೆಯಲ್ಲಿ ಬೇಕಾಗುತ್ತವೆ; ಇವುಗಳಿಗೆ ಸಾಮಾನ್ಯವಾಗಿ "ಬಲ್ಕ್ ಮಿನರಲ್ಸ್" ಎನ್ನುತ್ತಾರೆ. ಕೆಲವು ವಿನ್ಯಾಸ ರೂಪದಲ್ಲಿರುತ್ತವೆ, ಆದರೆ ಹಲವು [[ಎಲೆಕ್ಟ್ರೋಲೈಟ್ಸ್]] ಹಾಗೆ ಕೆಲಸ ಮಾಡುತ್ತವೆ.<ref>{{cite book | author=Nelson, D. L.; Cox, M. M. | title=Lehninger Principles of Biochemistry | edition=3rd | publisher=Worth Publishing | location=New York | year=2000 | isbn=1-57259-153-6}}</ref> 200 ಎಂಜಿ/ಪ್ರತಿದಿನ ಕ್ಕಿಂತ ಹೆಚ್ಚು ರೆಕಮೆಂಡೆಡ್ ಡೈಯೆಟರಿ ಅಲೌವನ್ಸ್ ([[RDA]]) ಇರುವ ಧಾತುಗಳು ಈ ರೀತಿ ವರ್ಣಮಾಲೆಗೆ ಹೊಂದಿಸಿದ ಸರಣಿಯಲ್ಲಿ (ಅನೌಪಚಾರಿಕ ಅಥವಾ ಜನಸಾಮಾನ್ಯರ-ಔಷಧಿಯ ದೃಷ್ಟಿಕೋನ ಕಂಸದೊಳಗಿವೆ) ಇವೆ: * [[ಕ್ಯಾಲ್ಶಿಯಮ್]], ಒಂದು ಸಾಮಾನ್ಯ ಎಲೆಕ್ಟ್ರೋಲೈಟ್, ಆದರೂ ರಚನಾತ್ಮಕ ವಿನ್ಯಾಸದಲ್ಲಿ ಬೇಕಾಗುವುದು (ಸ್ನಾಯುಗಳಿಗೆ ಮತ್ತು ಪಚನಾಕ್ರಿಯೆ ವ್ಯವಸ್ಥೆಯ ಆರೋಗ್ಯಕ್ಕೆ, ಮೂಳೆಗಳಿಗೆ, ಕೆಲವು ಪ್ರಕಾರಗಳು ಆಮ್ಲ ಗುಣವನ್ನು ಶಮನಗೊಳಿಸುತ್ತದೆ, ಜೀವಾಣುವಿನಲ್ಲಿ ಉತ್ಪತ್ತಿಯಾಗುವ ವಿಷವನ್ನು ತೆಗೆಯಲು ಸಹಾಯ ಮಾಡುತ್ತದೆ, ನರಗಳ ಹಾಗೂ ಒಳಚರ್ಮದ ಕಾರ್ಯಗಳಿಗೆ ಸಂಕೇತಗಳ ಐಯೋನ್‌ಗಳನ್ನು ನೀಡುತ್ತದೆ. * [[ಕ್ಲೋರಿನ್]] [[ಕ್ಲೋರೈಡ್]] ಐಯೋನ್ ತರಹ; ಬಹಳ ಸಾಮಾನ್ಯ ಎಲೆಕ್ಟ್ರೋಲೈಟ್; ಸೋಡಿಯಮ್‌‌ಗಾಗಿ ಕೆಳಗೆ ನೋಡಿ * [[ಮ್ಯಾಗ್ನೇಷಿಯಮ್]], [[ATP]] ಸಂಸ್ಕರಣೆಗೆ ಮತ್ತು ಸಂಬಂಧಪಟ್ಟ ಪ್ರತಿಕ್ರಿಯೆಗಳಿಗೆ ಬೇಕಾಗುತ್ತದೆ (ಮೂಳೆಗಳನ್ನು ನಿರ್ಮಿಸುತ್ತದೆ, ಗಟ್ಟಿ ಪೆರಿಸ್ಟಾಲ್ಸಿಸ್‌ಗೆ ಕಾರಣವಾಗುತ್ತದೆ, ಹೊಂದಿಕೊಳ್ಳುವ ಗುಣಗಳನ್ನು ಹೆಚ್ಚಿಸುವುದು, ಆಲ್ಕಾಲೈನ್ ಗುಣವನ್ನು ಹೆಚ್ಚಿಸುವುದು) * [[ಫಾಸ್ಫೊರಸ್]], ಮೂಳೆಗಳಿಗೆ ಬೇಕಾಗುವ ಧಾತು; ಶಕ್ತಿಯ ಸಂಸ್ಕರಣೆಗೆ ಬೇಕಾಗುವುದು<ref>{{cite book | author=D. E. C. Corbridge | title=Phosphorus: An Outline of its Chemistry, Biochemistry, and Technology | edition=5th | publisher=Elsevier | location=Amsterdam | year=1995 | isbn=0-444-89307-5}}</ref> * [[ಪೊಟಾಷಿಯಮ್]], ಬಹಳ ಸಾಮಾನ್ಯ ಎಲೆಕ್ಟ್ರೋಲೈಟ್ (ಹೃದಯ ಮತ್ತು ನರಗಳ ಆರೋಗ್ಯ) * [[ಸೋಡಿಯಮ್]], ಬಹಳ ಸಾಮಾನ್ಯ ಎಲೆಕ್ಟ್ರೋಲೈಟ್; ಹೆಚ್ಚು ಅಂಶದಲ್ಲಿ ಬೇಕಾಗುತ್ತದೆ ಆದರು, ಊಟದಲ್ಲಿ ಸಹಜವಾಗಿ ಲಭ್ಯವಿರುವುದಿಲ್ಲ, ಇದರ ಐಯೋನ್ ಊಟದಲ್ಲಿ ಬಹಳ ಸಹಜವಾಗಿ ದೊರೆಯುತ್ತದೆ: [[ಸೋಡಿಯಮ್ ಕ್ಲೋರೈಡ್]] ಅಥವಾ ಸಾಮಾನ್ಯ ಉಪ್ಪಿನ ರೂಪದಲ್ಲಿ. * [[ಸಲ್ಫರ್]] ಮೂರು ಅಗತ್ಯ ಅಮೈನೊ ಆಸಿಡ್‌ಗಳಿಗೆ ಮತ್ತು ಹಲವು ಪ್ರೋಟಿನ್‌ಗಳಿಗೆ ಬೇಕಾಗುತ್ತದೆ (ಚರ್ಮ, ಕೂದಲು, ಉಗುರುಗಳು, ಪಿತ್ತಜನಕಾಂಗ, ಮತ್ತು ಮೇದೋಜ್ಜೀರಕ ಗ್ರಂಥಿ) ====ಟ್ರೇಸ್ ಮಿನರಲ್‌ಗಳು==== ಹಲವು ಧಾತುಗಳು ಚಿಕ್ಕ ಪ್ರಮಾಣದಲ್ಲಿ ಆವಶ್ಯಕವಾಗಿರುತ್ತದೆ, ಏಕೆಂದರೆ ಸಾಮಾನ್ಯವಾಗಿ ಇವು [[ಕಿಣ್ವ]]ಗಳಲ್ಲಿ [[ಕ್ರಿಯಾವರ್ಧಕ]]ವಾಗಿ ಕಾರ್ಯ ನಿರ್ವಹಿಸುತ್ತದೆ.<ref name="lipp">{{cite book | author=Lippard, S. J. and Berg, J. M. | title=Principles of Bioinorganic Chemistry | url=https://archive.org/details/principlesofbioi0000lipp | publisher=University Science Books | location=Mill Valley, CA | year=1994}}</ref> ಕೆಲವು ಸಣ್ಣ ಪ್ರಮಾಣದ ಖನಿಜಗಳ ಧಾತುಗಳು (RDA < 200 ಎಂಜಿ/ಪ್ರತಿದಿನ), ವರ್ಣಮಾಲೆಗೆ ಹೊಂದಿಸಿದ ಸರಣಿಯಲ್ಲಿ ಈ ರೀತಿಯಾಗಿವೆ: * [[ಕೋಬಾಲ್ಟ್]] [[ಸಹಕಿಣ್ವಗಳು]] [[ವಿಟಮಿನ್ B12]] ಪರಿವಾರದ ಜೈವಿಕ ಸಂಯೋಗಕ್ರಿಯೆಗೆ ಬೇಕಾಗುತ್ತದೆ. * [[ತಾಮ್ರ]] [[ಸೈಟೊಕ್ರೊಮ್ ಚಿ ಒಕ್ಸಿಡೆಸ್]] ಸೇರಿ ಹಲವು ರೆಡೊಕ್ಸ್ ಕಿಣ್ವಗಳಿಗೆ ಬೇಕಿರುವ ಅಂಶ. * [[ಕ್ರೋಮಿಯಂ]] ಸಕ್ಕರೆಯ ಚಯಾಪಚಯಕ್ಕೆ ಅವಶ್ಯಕ * [[ಐಯೋಡಿನ್]] ಬರಿ [[ಥೈರೊಕ್ಸಿನ್‌ನ]] ಜೈವಿಕ ಸಂಯೋಗಕ್ರಿಯೆಗೆ ಅಗತ್ಯ ಮಾತ್ರವಲ್ಲ, ಇನ್ನು ಹಲವು ಮುಖ್ಯ ಅಂಗಗಳಾದ ಎದೆ, ಹೊಟ್ಟೆ, ಜೊಲ್ಲು ಗ್ರಂಥಿ, ಥೈಮಸ್ ಅಂಥಹದಕ್ಕೆ ಅಗತ್ಯ. (ಥೈರಾಯಿಡ್‌ಗ್ರಂಥಿಯ ಹೊರಗಿನ ಐಯೋಡಿನ್ ನೋಡಿ); ಈ ಕಾರಣಕ್ಕಾಗಿ [[ಐಯೋಡಿನ್]] ಪಟ್ಟಿಯಲ್ಲಿ ಕೊಟ್ಟಿರುವ ಇತರ ಖನಿಜಗಳಿಗಿಂತ ಹೆಚ್ಚು ಪ್ರಮಾಣದಲ್ಲಿ ಬೇಕಾಗುತ್ತದೆ, ಹಾಗಾಗಿ ಕೆಲವು ಸಲ ಭಾರಿ ಪ್ರಮಾಣದ ಖನಿಜಗಳ ಜೊತೆ ಸೇರಿಸಲಾಗುತ್ತದೆ. * [[ಕಬ್ಬಿಣ]] ಹಲವು ಕಿಣ್ವಗಳಿಗೆ ಆವಶ್ಯಕ, ಮತ್ತು [[ಹೀಮೊಗ್ಲೋಬಿನ್]] ಹಾಗೂ ಕೆಲವು ಇತರ ಪ್ರೋಟಿನ್‌ಗಳಿಗೂ ಸಹ. * [[ಮ್ಯಾಂಗನೀಸ್]] (ಆಮ್ಲಜನಕದ ಸಂಸ್ಕರಣೆಗೆ) * [[ಮೊಲಿಬ್ಡಿಮ್]] [[ಸ್ಯಾಸ್‌ಥೀನ್ ಆಕ್ಸಿಡೇಸ್]] ಮತ್ತು ಸಂಬಂಧ ಪಟ್ಟ ಆಕ್ಸಿಡೇಸ್‌ಗಳಿಗೆ ಆವಶ್ಯಕ. * [[ನಿಕ್ಕಲ್]] [[ಯುರಿಯೇಸ್‌ನಲ್ಲಿ]] ಇರುತ್ತದೆ. * [[ಸೆಲೆನಿಯಮ್]] [[ಪೆರೊಕ್ಸೈಡೆಸ್‌ಗೆ]] ಆವಶ್ಯಕ (ಆ‍ಯ್‌೦ಟಿಆಕ್ಸಿಡೆಂಟ್ ಪ್ರೋಟಿನ್ಸ್) * [[ವೆನೆಡಿಯಂ]] (ಊಹೆಯ ಪ್ರಕಾರ: ವೆನೆಡಿಯಂಗೆ ಸ್ಥಾಪಿಸಿದ RDA ಇಲ್ಲ. ಮನುಷ್ಯರಲ್ಲಿ ಇದರ ಯಾವುದೇ ನಿಗದಿತವಾದ ಬೈಯೋಕೆಮಿಕಲ್ ಕಾರ್ಯ ಗುರುತಿಸಲಾಗಿಲ್ಲ, ಆದರೆ, ವೆನೆಡಿಯಂ ಕೆಲವು ಕೆಳಗಿನ ಜೀವಿಗಳಿಗೆ ಆವಶ್ಯಕವಿದೆ.) * [[ಸತುವು]] [[ಕಾರ್ಬಾಕ್ಸಿಪೆಪ್ಟೈಡೇಸ್]], [[ಲಿವರ್ ಆಲ್ಕೊಹಾಲ್]] ಡಿಹೈಡ್ರೊಜಿನೆಸ್, [[ಕಾರ್ಬೋನಿಕ್ ಎನ್‌ಹೈಡ್ರೇಸ್]] ಅಂಥಹ ಹಲವು ಕಿಣ್ವಗಳಿಗೆ ಆವಶ್ಯಕ ===ಜೀವಸತ್ವಗಳು=== ಮೇಲೆ ಚರ್ಚಿಸಿದಂತೆ ಖನಿಜಾಂಶಗಳು, ಕೆಲವು ಜೀವಸತ್ವಗಳು ಅಗತ್ಯವಾದ ಪೋಷಕಾಂಶಗಳಾಗಿ ಗುರುತಿಸಲ್ಪಡುತ್ತವೆ. ಅವು ಉತ್ತಮ ಆರೋಗ್ಯಕ್ಕಾಗಿ ರೂಢಿಸಿಕೊಂಡಿರುವ ಆಹಾರ ಪದ್ಧತಿಯಲ್ಲಿ ಅಗತ್ಯವಾಗಿವೆ. ([[ಜೀವಸತ್ವ ಡಿ]] ಯ ಹೊರತಾಗಿ: ಅದು ಚರ್ಮದಲ್ಲಿ, [[ಯುವಿಬಿ ವಿಕಿರಣ]]ದ ಉಪಸ್ಥಿತಿಯಲ್ಲಿ ಪರ್ಯಾಯವಾಗಿ ಸಂಯೋಜಿಸಬಹುದು.) ಕೆಲವು ಜೀವಸತ್ವ-ದಂತಹ ಸಂಯುಕ್ತಗಳು ಆಹಾರ ಕ್ರಮದಲ್ಲಿ ಕೆಲವು [[ಕಾರ್ನಿಟಿನ್‌]]ನನ್ನು ಸೂಚಿಸಲ್ಪಟ್ಟಿವೆ, ಅದು ಅವಶೇಷ ಮತ್ತು ಆಹಾರಗಳಿಗೆ ಉಪಯೋಗಾರ್ಹವಾಗಿವೆ, ಆದರೆ ಇವುಗಳು "ಅಗತ್ಯವಾದ" ಆಹಾರ ಕ್ರಮದ ಪೋಷಕಾಂಶಗಳಲ್ಲ, ಏಕೆಂದರೆ ಮಾನವನ ದೇಹವು ಇನ್ನಿತರ ಸಂಯುಕ್ತಗಳಿಂದ ಅವುಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತವೆ. ಹೆಚ್ಚಿನದಾಗಿ, ಸಾವಿರಾರು ವಿಭಿನ್ನ [[ಫೈಟೊಕೆಮಿಕಲ್ಸ್‌]]ನ್ನು ಇತ್ತೀಚೆಗೆ ಆಹಾರದಲ್ಲಿ (ನಿರ್ದಿಷ್ಟವಾಗಿ ತಾಜಾ ತರಕಾರಿಗಳಲ್ಲಿ) ಕಂಡುಕೊಳ್ಳಲಾಗಿದೆ, ಅವು [[ಆ‍ಯ್‌೦ಟಿಆಕ್ಸಿಡೆಂಟ್‌]] ಚಟುವಟಿಕೆಯು ಸೇರಿದಂತೆ ಪಡೆಯಬಹುದಾದ ವಿಶೇಷ ಗುಣಗಳನ್ನು ಹೊಂದಬಹುದು; ಪ್ರಾಯೋಗಿಕ ಪ್ರದರ್ಶನವು ಸಲಹಾತ್ಮಕವಾಗಿವೆ ಆದರೂ ಅತೃಪ್ತಿಕರ ಎನಿಸಿವೆ. ಇತರೆ ಅಗತ್ಯವಾದ ಪೋಷಕಾಂಶಗಳು, [[ಅಗತ್ಯವಾದ ಅಮಿನೊ ಆಮ್ಲಗಳು]]([[ಮೇಲೆ]]ನೋಡಿ), [[ಕೊಲೀನ್]], [[ಅಗತ್ಯವಾದ ಮೇಧಾಮ್ಲಗಳ]]ನ್ನು([[ಮೇಲೆ]] ನೋಡಿ) ಒಳಗೊಂಡಂತಹ ಜೀವಸತ್ವಗಳಾಗಿ ವರ್ಗೀಕರಿಸಲ್ಪಟ್ಟಿಲ್ಲ ಮತ್ತು ಖನಿಜಾಂಶಗಳನ್ನು ಪೂರ್ವದ ವಿಭಾಗದಲ್ಲಿ ಚರ್ಚಿಸಲಾಗಿದೆ.ಜೀವಸತ್ವ ನ್ಯೂನತೆಗಳು ಅನಾರೋಗ್ಯ ಸ್ಥಿತಿಗಳಲ್ಲಿ ಪ್ರಭಾವ ಬೀರಬಹುದು:[[ಗಾಯ್ಟರ್]], [[ಸ್ಕರ್ವೀ]], [[ಅಸ್ಥಿರಂಧ್ರತೆ]]‌,ದುರ್ಬಲಗೊಂಡ [[ರೋಗ ನಿರೋಧಕ ವ್ಯವಸ್ತೆ]]‌, [[ಜೀವರಾಸಾಯನಿಕ ಕ್ರಿಯೆ]] ಜೀವಕೋಶಗಳ ಅಸ್ವಸ್ಥತೆಗಳು, ಕ್ಯಾನ್ಸರ್‌ನ ವಿವಿಧ ರೂಪಗಳು, ಅಕಾಲಿಕ [[ಏಜಿಂಗ್‌]]ನ ಲಕ್ಷಣಗಳು ಮತ್ತು ವಿಫಲ [[ಮನೋವೈಜ್ಞಾನಿಕ ಆರೋಗ್ಯ]]([[ಸೇವಿಸುವಿಕೆಯ ಅಸ್ವಸ್ಥತೆ]]ಗಳು ಸೇರಿದಂತೆ)ಇತ್ಯಾದಿಗಳು.<ref>{{cite book | author=Shils et al. | year=2005 | title=Modern Nutrition in Health and Disease | url=https://archive.org/details/modernnutritioni0010unse | publisher=Lippincott Williams and Wilkins | isbn=0-7817-4133-5}}</ref> ಕೆಲವು ಜೀವಸತ್ವಗಳನ್ನು ಅಗತ್ಯಕ್ಕಿಂತ ಹೆಚ್ಚು ಸೇವಿಸಿದಾಗ ಅವು ಆರೋಗ್ಯಕ್ಕೆ ಹಾನಿಕರವಾಗಿವೆ (ಪ್ರಮುಖವಾಗಿ [[ಜೀವಸತ್ವ ಎ]]). ಅದರಲ್ಲಿಯೂ ಬಿ6 ದಂತಹ ಒಂದು ಜೀವಸತ್ವವನ್ನು ಅಗತ್ಯಕ್ಕಿಂತ ಸ್ವಲ್ಪವೇ ಹೆಚ್ಚು ಸೇವಿಸಿದರೂ ಕೂಡಾ ಅದು ದೇಹದಲ್ಲಿ ವಿಷಯುಕ್ತತೆಯನ್ನು ಉಂಟುಮಾಡುತ್ತದೆ.ಖನಿಜಾಂಶಗಳ ನ್ಯೂನತೆ ಅಥವಾ ವಿಪುಲತೆಯು ಗಂಭೀರ ಆರೋಗ್ಯ ಪರಿಣಾಮಗಳನ್ನು ಸಹ ಹೊಂದಬಹುದು. === ನೀರು === [[File:TapWater-china.JPG|thumb|left| ಚೈನಾದಲ್ಲಿನ ಮನುಷ್ಯ ಕ್ರಿಯೆಯ ನೀರಿನ ಪಂಪ್]] ಕೊಬ್ಬಿನಾಂಶವಿಲ್ಲದ [[ಮಾನವ]] ದೇಹದ 70%ರಷ್ಟು ಭಾಗವು ನೀರಿನಿಂದ ರಚಿತವಾಗಿದೆ.{{Citation needed|date=April 2008}} ನಿರ್ದಿಷ್ಟವಾಗಿ ಕಾರ್ಯನಿರ್ವಹಿಸುವ ದೇಹಕ್ಕೆ [[ನಿರ್ಜಲೀಕರಣ]]ವನ್ನು ನಿಯಂತ್ರಿಸಲು, ಒಂದು [[ದಿನ]]ಕ್ಕೆ ಒಂದು ಅಥವಾ ಏಳು [[ಲೀಟರು]]ಗಳ ನೀರಿನ ಅಗತ್ಯವಿದೆ;ಖಚಿತವಾದ ಪರಿಮಾಣವು ಚಟುವಟಿಕಾ ಹಂತ,ದೇಹದ ಉಷ್ಣತೆ, ಆರ್ದ್ರತೆ ಮತ್ತು ಇನ್ನಿತರ ಅಂಶಗಳ ಮೇಲೆ ಅವಲಂಭಿತವಾಗಿವೆ.{{Citation needed|date=April 2008}} ದೈಹಿಕ ಶ್ರಮ ಮತ್ತು ಉಷ್ಣತೆಗೆ ತೆರೆದುಕೊಳ್ಳುವುದರಿಂದ ದೇಹದಲ್ಲಿನ ನೀರಿನ ಅಂಶ ಹೊರಹೋಗುವುದು ಹೆಚ್ಚಾಗುತ್ತದೆ, ಮತ್ತು ಅಂತಿಮವಾಗಿ ದೇಹದಲ್ಲಿ ಜಲದ ಅಗತ್ಯ ಹೆಚ್ಚಾಗುತ್ತದೆ ಸ್ವಸ್ಥ ಜನರು ಎಷ್ಟು ಪ್ರಮಾಣದ ನೀರನ್ನು ಕುಡಿಯುತ್ತಾರೆಂಬುದನ್ನು ಮೊದಲು ಕಂಡೂಕೊಳ್ಳಬೇಕಾಗುತ್ತದೆ. ಆದರೂ ನಿತ್ಯವು 8–10 ಲೋಟಗಳ(ಸುಮಾರು 2 ಲೀಟರುಗಳು) ನೀರು ಕುಡಿಯುವುದು ನಿರ್ದಿಷ್ಟ ಜಲಸಂಚಯನವನ್ನು ನಿಯಂತ್ರಿಸುವುದಕ್ಕೆ ಕನಿಷ್ಟ ಅಗತ್ಯ ಎಂದು ಕೆಲವು ಪರಿಣಿತರು ಹೇಳಿದ್ದಾರೆ.<ref>{{cite web|url=http://www.bbc.co.uk/health/healthy_living/nutrition/drinks_water.shtml|title=Healthy Water Living|producer=BBC|accessdate=2007-02-01|archiveurl=https://archive.today/20120524191657/http://www.bbc.co.uk/health/treatments/healthy_living/nutrition/index.shtml|archivedate=2012-05-24|url-status=live}}</ref> ಒಬ್ಬ ವ್ಯಕ್ತಿಯು ಪ್ರತಿನಿತ್ಯ ಎಂಟು ಲೋಟಗಳಷ್ಟು ನೀರನ್ನು ಕುಡಿಯಬೇಕು ಎಂಬುದನ್ನು ನಂಬಲರ್ಹ ವೈಜ್ಞಾನಿಕ ಮೂಲಗಳು ಗುರುತಿಸಿಲ್ಲ ಎಂಬುದು ಸಾಮಾನ್ಯ ಭಾವನೆ.<ref>[http://ajpregu.physiology.org/cgi/content/full/283/5/R993 "Drink at least eight glasses of water a day." ] {{Webarchive|url=https://web.archive.org/web/20100420204226/http://ajpregu.physiology.org/cgi/content/full/283/5/R993 |date=2010-04-20 }}[http://ajpregu.physiology.org/cgi/content/full/283/5/R993 Really? ] {{Webarchive|url=https://web.archive.org/web/20100420204226/http://ajpregu.physiology.org/cgi/content/full/283/5/R993 |date=2010-04-20 }}[http://ajpregu.physiology.org/cgi/content/full/283/5/R993 Is there scientific evidence for "8 × 8"?] {{Webarchive|url=https://web.archive.org/web/20100420204226/http://ajpregu.physiology.org/cgi/content/full/283/5/R993 |date=2010-04-20 }} ಹೈನ್ಜ್‌‌‍ ವಾಲ್ಡಿನ್‌‍, ಶರೀರ ವಿಜ್ಞಾನ ಇಲಾಖೆ, ಡಾರ್ಥ್‌ಮೌತ್‌‍ ಸ್ಕೂಲ್‌‍, ಲೆಬನಾನ್‌‍, [[ನ್ಯೂ ಹ್ಯಾಂಪ್‌‍ಶೈರ್‌‌]]</ref> ಹೆಚ್ಚು ಅಥವಾ ಕಡಿಮೆ ನೀರು ಕುಡಿಯುವುದರಿಂದ ದೇಹದ ತೂಕ ಕಡಿಮೆಯಾಗುತ್ತದೆ ಹಾಗೂ ಮಲಬದ್ಧತೆಗೆ ಕಾರಣವಾಗುತ್ತದೆ ಎಂಬುದೂ ಕೂಡ ಸ್ಪಷ್ಟವಾಗಿಲ್ಲ.<ref>[http://www.factsmart.org/h2o/h2o.htm ಡ್ರಿಂಕಿಂಗ್‌ ವಾಟರ್‌‍-ಹೌ ಮಚ್‌‍ ?] {{Webarchive|url=https://web.archive.org/web/20120410235912/http://www.factsmart.org/h2o/h2o.htm |date=2012-04-10 }},Factsmart.org ವೆಬ್‌‍ಸೈಟ್‌‍ ಮತ್ತು ಉಲ್ಲೇಖಗಳು</ref> 1945ರಲ್ಲಿ [[ನ್ಯಾಷನಲ್‌ ರಿಸರ್ಚ್‌ ಕೌನ್ಸಿಲ್‌]]ನ [[ಪುಡ್‌ ಆ‍ಯ್‌೦ಡ್‌ ನ್ಯೂಟ್ರಿಷನ್‌ ಬೋರ್ಡ್‌]] ಶಿಫಾರಸ್ಸು ಮಾಡಿರುವ ಪ್ರಕಾರ "ಬೇರೆ ಬೇರೆ ರೀತಿಯ ವ್ಯಕ್ತಿಗಳಿಗೆ ಇದು ಒಂದು ಸಾಮಾನ್ಯ ಪ್ರಮಾಣವಾಗಿ ಒಂದು ಕ್ಯಾಲೋರಿ ಆಹಾರಕ್ಕೆ ಒಂದು ಮಿಲಿ ಲೀಟರ್‌ ನೀರನ್ನು ತೆಗೆದುಕೊಳ್ಳಬೇಕು ಇಷ್ಟು ಪ್ರಮಾಣದ ನೀರಿನ ಹೆಚ್ಚಿನ ಭಾಗವು ತಯಾರಿಸಲ್ಪಟ್ಟ ಆಹಾರಗಳಲ್ಲಿ ಅಡಕವಾಗಿರುತ್ತದೆ"ಎಂದು ಹೇಳುತ್ತದೆ.<ref>ಫುಡ್‌ ಅಂಡ್‌ ನ್ಯೂಟ್ರಿಷನ್‌ ಬೋರ್ಡ್, ನ್ಯಾಷನಲ್‌ ಅಕಾಡೆಮಿ ಆಫ್‌ ಸೈನ್ಸಸ್‌‌. ರೆಕಮೆಂಡೆಡ್‌‍ ಡೈಟರಿ ಅಲೊವೆನ್ಸಸ್‌‍, ಪರಿಷ್ಕೃತ 1945. ನ್ಯಾಷನಲ್‌ ರಿಸರ್ಚ್‌ ಕೌನ್ಸಿಲ್‌‍, ಮರುಮುದ್ರಣ ಮತ್ತು ಸುತ್ತೋಲೆ ಸರಣಿ, ನಂ.122, 1945 (ಆಗಸ್ಟ್‌), ಪುಟ.3-18.</ref> ಇತ್ತೀಚಿನ ಆಹಾರಕ್ರಮವನ್ನು ಗಮನಿಸುತ್ತಾ [[ಯುನೈಟೆಡ್‌ ಸ್ಟೇಟ್ಸ್‌ ನ್ಯಾಷನಲ್‌ ರಿಸರ್ಚ್‌ ಕೌನ್ಸಿಲ್‌]] ಶಿಫಾರಸ್ಸು ಮಾಡಿರುವ ಅದರ ಪ್ರಕಾರ ಸಾಮಾನ್ಯವಾಗಿ, (ಆಹಾರ ಮೂಲಗಳು ಸೇರಿದಂತೆ):ಮಹಿಳೆಯರಿಗೆ 2.7 ಲೀಟರು ನೀರು ಮತ್ತು ಪುರುಷರಿಗೆ 3.7 ಲೀಟರು ನೀರಿನ ಅಗತ್ಯವಿದೆ.<ref>[http://www.iom.edu/report.asp?id=18495 ಡಯಟರಿ ರೆಫರೆನ್ಸ್‌‍ ಇಂಟೇಕ್ಸ್‌‍:ನೀರು, ಪೊಟ್ಯಾಷಿಯಮ್‌‍, ಸೋಡಿಯಮ್‌‍, ಕ್ಲೋರೈಡ್‌‍ ಮತ್ತು ಸಲ್ಫೇಟ್], ಫುಡ್‌ ಅಂಡ್‌ ನ್ಯೂಟ್ರಿಷನ್‌ ಬೋರ್ಡ್‌‍</ref> ನಿರ್ದಿಷ್ಟವಾಗಿ, [[ಗರ್ಭಿಣಿ]] ಮತ್ತು [[ಹಾಲುಣಿಸುವ]] ಮಹಿಳೆಯರಲ್ಲಿ ಜಲಸಂಯುಕ್ತಗೊಳಿಸುವಷ್ಟು ಹೆಚ್ಚು ನೀರಿನ ಅಗತ್ಯವಿರುತ್ತದೆ. [[ಇನ್ಸ್‌ಟಿಟ್ಯೂಟ್‌ ಆಫ್‌ ಮೆಡಿಸಿನ್‌]]ನ ಪ್ರಕಾರ- ಸಾಮಾನ್ಯವಾಗಿ ಮಹಿಳೆಯರಿಗೆ 2.2 ಲೀಟರು ನೀರು ಮತ್ತು ಪುರುಷರಿಗೆ 3.0 ಲೀಟರು ನೀರು ಅಗತ್ಯವಾಗುತ್ತದೆ. ಗರ್ಭಿಣಿ ಮಹಿಳೆಯರಿಗೆ 2.4 ಲೀಟರು ನೀರು (ಸುಮಾರು 9 ಕಪ್‌ಗಳು) ಅಗತ್ಯವಾಗಿದೆ. ಶೂಶ್ರೂಷೆ ಅವಧಿಯಲ್ಲಿ ಅಧಿಕ ಪ್ರಮಾಣದ ನೀರಿನಂಶ ಕಡಿಮೆಯಾಗುವುದರಿಂದ ಹಾಲುಣಿಸುವ ಮಹಿಳೆಯರಿಗೆ 3 ಲೀಟರು (ಸುಮಾರು 12.5 ಕಪ್‌ಗಳು) ನೀರು ಅಗತ್ಯ ಎಂದು ಇದು ಶಿಫಾರಸ್ಸು ಮಾಡಿದೆ.<ref>{{cite web|url=http://www.mayoclinic.com/health/water/NU00283 |title=Water: How much should you drink every day? - MayoClinic.com |publisher=MayoClinic.com<! |date= |accessdate=2009-05-21}}</ref> ಆರೋಗ್ಯಕರ ಕಿಡ್ನಿಗಳನ್ನು ಹೊಂದಿರುವವರಿಗೆ ಹೆಚ್ಚು ನೀರನ್ನು ಕುಡಿಯುವುದು ಕಷ್ಟವಾಗುತ್ತದೆ,{{Citation needed|date=July 2008}} ಆದರೆ (ಅದರಲ್ಲೂ ಬೆಚ್ಚಗಿನ ಆರ್ದ್ರ ವಾತಾವರಣ ಮತ್ತು ಕೆಲಸ ಮಾಡುವ ಸಂದರ್ಭದಲ್ಲಿ) ಕಡಿಮೆ ನೀರು ಕುಡಿಯುವುದು ಆರೋಗ್ಯಕ್ಕೆ ಹಾನಿಕಾರಕ. ಜನರು ವ್ಯಾಯಾಮ ಮಾಡುವ ವೇಳೆಯಲ್ಲಿ ಅಗತ್ಯಕ್ಕಿಂತಲೂ ಹೆಚ್ಚು ನೀರನ್ನು ಕುಡಿಯಬಹುದು, ಅವರನ್ನು [[ನೀರು ಕುಡಿಯದಂತೆ]] ತಡೆಯುವುದು ಮಾರಕವಾಗಬಹುದಾದ ಪರಿಣಾಮಗಳನ್ನುಂಟು ಮಾಡಬಹುದಾಗಿದೆ. ನಿರ್ದಿಷ್ಟವಾಗಿ ಅಧಿಕ ಪ್ರಮಾಣದ ಅಯಾನಿಕರಣಗೊಳ್ಳದ ನೀರು ಕುಡಿಯುವುದು ಆರೋಗ್ಯಕ್ಕೆ ಹಾನಿಕಾರಕವಾಗುತ್ತದೆ.ಸಾಮಾನ್ಯವಾಗಿ 20%ರಷ್ಟು ಭಾಗ ನೀರು ಆಹಾರದಲ್ಲಿ ಸಿಗುತ್ತದೆ, ಉಳಿದ ಪ್ರಮಾಣವು ಕುಡಿಯುವ ನೀರು ಮತ್ತು ವಿವಿಧ ಪಾನೀಯಗಳಿಂದ ಸಿಗುತ್ತದೆ (ಇದರಲ್ಲಿ [[ಕೆಫಿನ್‌ ಅಂಶಗಳಿರುವ]] ಪಾನಿಯಗಳೂ ಸೇರುತ್ತವೆ). ನೀರನ್ನು ವಿವಿಧ ರೂಪಗಳಲ್ಲಿ ದೇಹದಿಂದ ವಿಸರ್ಜಿಸಲಾಗುತ್ತದೆ; ಇದರಲ್ಲಿ [[ಮೂತ್ರ]] ಮತ್ತು [[ಮಲ]]‌,[[ಬೆವರು]]ವಿಕೆ ಮತ್ತು ಉಸಿರಾಟ ಕ್ರಿಯೆಯಲ್ಲಿನ [[ನೀರಿನ ಆವಿಯಾಗುವಿಕೆ]]ಗಳು ಸೇರಿಕೊಂಡಿವೆ. === ಕೆಲವು ಪೌಷ್ಟಿಕಾಹಾರಗಳು === ಕೆಲವು ಸೂಕ್ಷ್ಮಪೌಷ್ಟಿಕಾಹಾರಗಳು ತೈಲ ಮತ್ತು ಕೊಬ್ಬಿನ ಆಹಾರಾಂಶ ರಕ್ಷಕಗಳು ಮತ್ತು ಪೈಟೊಕೆಮಿಕಲ್‌‍ಗಳನ್ನು ಒಳಗೊಂಡಿದೆ. ಈ ವಸ್ತುಗಳು ಅಗತ್ಯವಾದ ಅಥವಾ ಜೀವಸತ್ವಗಳೆಂದು ಗುರುತಿಸಲ್ಪಡದಂತಹವುಗಳನ್ನು ಸಾಮಾನ್ಯವಾಗಿ ಇತ್ತೀಚೆಗಷ್ಟೆ ಪತ್ತೆ ಮಾಡಿವೆ. ಸಸ್ಯರಸಾಯನಿಕಗಳು ತೈಲ ಮತ್ತು ಕೊಬ್ಬಿನ ಆಹಾರಾಂಶ ರಕ್ಷಕ ಆಗಿ ಕಾರ್ಯನಿರ್ವಹಿಸಬಹುದು, ಆದರೆ ಎಲ್ಲಾ ಫೈಟೋಕೆಮಿಕಲ್‌ಗಳು ತೈಲ ಮತ್ತು ಕೊಬ್ಬಿನ ಆಹಾರಾಂಶ ರಕ್ಷಕಗಳಾಗಿರುವುದಿಲ್ಲ.{{Citation needed|date=December 2009}} ==== ತೈಲ ಮತ್ತು ಕೊಬ್ಬಿನ ಆಹಾರಾಂಶ ರಕ್ಷಕಗಳು ==== ಆ‍ಯ್‌೦ಟಿಯೊಕ್ಸಿಡೆಂಟ್ಸ್‌(ತೈಲ ಮತ್ತು ಕೊಬ್ಬಿನ ಆಹಾರಾಂಶ ರಕ್ಷಕಗಳು) ಇತ್ತೀಚಿನ ಅನ್ವೇಷಣೆಯಾಗಿವೆ. ಕೋಶಗಳ [[ಜೀವರಸಾಯನಿಕ]]/ಶಕ್ತಿ ಉತ್ಪಾದನೆಗೆ ಆಮ್ಲಜನಕ ಅಗತ್ಯವಾಗಿದೆ,ಅವು ಸಮರ್ಥವಾದ ಹಾನಿಕಾರಕ (ಉದಾ:[[ಹೊಸ ಪರಿವರ್ತನೆ]]ಯ ಕಾರಣ) ಸಂಯುಕ್ತಗಳು ಪರಿಚಯಿಸಿರುವಂಥ [[ಫ್ರೀ ರಾಡಿಕಲ್ಸ್‌]]ನ ರೂಪದಲ್ಲಿರಬಹುದು. ಹೆಚ್ಚಿನವುಗಳು ಆಮ್ಲಜನಕ ಸಂಯುಕ್ತಗಳಾಗಿವೆ (ಉದಾ:ಎಲೆಕ್ಟ್ರಾನ್‍ಗಳನ್ನು ಒಪ್ಪಿಕೊಂಡವರು) ಮತ್ತು ಕೆಲವು ಬಹಳ ಪ್ರಬಲವಾಗಿ ಪ್ರತಿಕ್ರಿಯಿಸುತ್ತವೆ. ಸಾಮಾನ್ಯ ಕೋಶಗಳ ನಿರ್ವಹಣೆ, ಬೆಳವಣಿಗೆ ಮತ್ತು ವಿಭಜನೆಗಾಗಿ, ಈ ಫ್ರೀ ರಾಡಿಕಲ್‌ಗಳು ತೈಲ ಮತ್ತು ಕೊಬ್ಬಿನ ಆಹಾರಾಂಶ ರಕ್ಷಕ ಸಂಯುಕ್ತಗಳಿಂದ ಸಾಕಷ್ಟು ತಟಸ್ಥವಾಗಿವೆ. ಇತ್ತೀಚೆಗೆ ಕೆಲವು ಸಂಶೋಧಕರು [[ಆಹಾರಕ್ರಮದ ತೈಲ ಮತ್ತು ಕೊಬ್ಬಿನ ಆಹಾರಾಂಶ ರಕ್ಷಕಗಳ ವಿಕಸನ]]ದ ಆಸಕ್ತಿದಾಯಕ ಸಿದ್ಧಾಂತವನ್ನು ಸೂಚಿಸಿದ್ದಾರೆ. ಕೆಲವು ಸಾಕಷ್ಟು [[ಮುನ್ಸೂಚಕಗಳ]] ([[ಗ್ಲುಟಥೈನ್]]‌, ಜೀವಸತ್ವ ಸಿ)ಜೊತೆಗೆ ಮಾನವನ ದೇಹದಿಂದ ಉತ್ಪತ್ತಿಯಾಗುತ್ತವೆ. ಆ ದೇಹವು ಆಹಾರಕ್ರಮದ ಮೂಲಕ ನೇರ ಮೂಲಗಳಲ್ಲಿ(ಮಾನವನಲ್ಲಿ [[ಜೀವಸತ್ವ ಸಿ]], [[ಜೀವಸತ್ವ ಎ]], [[ಜೀವಸತ್ವ ಕೆ]]) ಮಾತ್ರ ಚಾಲ್ತಿಯಲ್ಲಿರುವುದನ್ನು ಉತ್ಪಾದಿಸುವುದಿಲ್ಲ ಅಥವಾ ಕೆಲವು ಸಂಯುಕ್ತಗಳಿರುವ ([[ಬೀಟಾ-ಕಾರೊಟೆನೆ]]ಯು ದೇಹದಿಂದ ಜೀವಸತ್ವ ಎ ಅನ್ನು ಬದಲಾಯಿಸುತ್ತದೆ, [[ಜೀವಸತ್ವ ಡಿ]]ಯು [[ಸೂರ್ಯನ ಬೆಳಕಿ]]ನ [[ಕೊಬ್ಬಿ]]ನಿಂದ ಸಂಯೋಜಿಸಲ್ಪಟ್ಟಿದೆ) ದೇಹದಿಂದ ಉತ್ಪಾದಿಸಲ್ಪಡುತ್ತವೆ. ಸಸ್ಯರಸಾಯನಿಕಗಳು (''ಕೆಳಗಡೆಯ ವಿಭಾಗ'' ) ಮತ್ತು ಅವುಗಳ ಉಪಗುಂಪಿನ ಪೊಲೆಫೆನಾಲ್‌ಗಳು ಬಹುತೇಕ ತೈಲ ಮತ್ತು ಕೊಬ್ಬಿನ ಆಹಾರಾಂಶ ರಕ್ಷಕಗಳಾಗಿವೆ;ಅವು 4,000 ದಷ್ಟಿವೆ. ವಿವಿಧ ತೈಲ ಮತ್ತು ಕೊಬ್ಬಿನ ಆಹಾರಾಂಶ ರಕ್ಷಕಗಳು ಸಹಕಾರ ಜಾಲದಲ್ಲಿ ಕಾರ್ಯನಿರ್ವಹಿಸಲು ಪರಿಚಿತವಾಗಿವೆ, ಉದಾ:ಸಿ ಜೀವಸತ್ವವು ಫ್ರೀ ರಾಡಿಕಲ್‌-ಒಳಗೊಂಡಿರುವ [[ಗ್ಲುಟಥೈನ್‌]]ನನ್ನು ಅಥವಾ ಫ್ರೀ ರಾಡಿಕಲ್‌ ಸ್ವತಃ ಒಪ್ಪಿಕೊಳ್ಳುವುದರಿಂದ ಇ ಜೀವಸತ್ವವನ್ನು ಪುನಃ ಸಕ್ರಿಯಗೊಳಿಸಬಲ್ಲದು. ಕೆಲವು ತೈಲ ಮತ್ತು ಕೊಬ್ಬಿನ ಆಹಾರಾಂಶ ರಕ್ಷಕಗಳು ತಟಸ್ಥವಾಗಿರುವ ವಿವಿಧ ಫ್ರೀ ರಾಡಿಕಲ್‌ಗಳಲ್ಲಿ ಉಳಿದವುಗಳಿಗಿಂತ ಹೆಚ್ಚು ಪರಿಣಾಮಕಾರಿಯಾಗಿವೆ. ಕೆಲವು ಫ್ರೀ ರಾಡಿಕಲ್‌ಗಳನ್ನು ತಟಸ್ಥವಾಗಿಸುವುದಿಲ್ಲ. ಕೆಲವು ಫ್ರೀ ರಾಡಿಕಲ್‌ ಅಭಿವೃದ್ಧಿಯ ಕ್ಷೇತ್ರದಲ್ಲಿ ಉಪಸ್ಥಿತವಿರುವುದಿಲ್ಲ(ಎ ಜೀವಸತ್ವವು [[ಕೊಬ್ಬು-ಕರಗಿಸಬಲ್ಲ]]ದಾಗಿದೆ ಮತ್ತು ಕೊಬ್ಬಿನ ಕ್ಷೇತ್ರವನ್ನು ರಕ್ಷಿಸುತ್ತದೆ, ಸಿ ಜೀವಸತ್ವವು [[ಜಲ]]ದ್ರಾವ್ಯವಾಗಿದೆ ಮತ್ತು ಆ ಕ್ಷೇತ್ರವನ್ನು ರಕ್ಷಿಸುತ್ತದೆ) ಫ್ರೀ ರಾಡಿಕಲ್‌ನೊಂದಿಗೆ ಸಂಪರ್ಕದಲ್ಲಿರುವಾಗ, ಕೆಲವು ತೈಲ ಮತ್ತು ಕೊಬ್ಬಿನ ಆಹಾರಾಂಶ ರಕ್ಷಕಗಳು ವಿವಿಧ ಫ್ರೀ ರಾಡಿಕಲ್‌ ಸಂಯುಕ್ತವನ್ನು ಉತ್ಪತ್ತಿ ಮಾಡುತ್ತದೆ. ಅದು ಕಡಿಮೆ ಹಾನಿಕಾರಕವಾಗಿದೆ ಅಥವಾ ಮುಂಚಿನ ಸಂಯುಕ್ತಗಳಿಗಿಂತ ಹೆಚ್ಚು ಹಾನಿಕಾರಕವಾಗಿದೆ. ತೈಲ ಮತ್ತು ಕೊಬ್ಬಿನ ಆಹಾರಾಂಶ ರಕ್ಷಕಗಳ ಪ್ರಭೇದವು ಯಾವುದೇ ಉಪ ಉತ್ಪನ್ನಗಳನ್ನು ತಟಸ್ಥಗೊಳ್ಳುತ್ತಿರುವ ಫ್ರೀ ರಾಡಿಕಲ್‌ನ [[ಚಿಟ್ಟೆಯ ಪ್ರಭಾವ]]ದಲ್ಲಿ ಹೆಚ್ಚು ದಕ್ಷ ತೈಲ ಮತ್ತು ಕೊಬ್ಬಿನ ಆಹಾರಾಂಶ ರಕ್ಷಕಗಳಿಂದ ಸುರಕ್ಷಿತವಾಗಿ ವಿತರಿಸಲು ಅನುಮತಿ ನೀಡುತ್ತದೆ. ==== ಸಸ್ಯ ರಾಸಾಯನಿಕಗಳು ==== [[File:Blackberry fruits10.jpg|thumb|right| ಪೊಲಿಫೆನಾಲ್ ಆಂಟೊಕ್ಸಿಡೆಂಟ್ಸ್ ನ ಮೂಲ ಬ್ಲಾಕ್‍ಬೆರಿಸ್ ]] ಮಾನವನ ಆರೋಗ್ಯದ ಮೇಲೆ [[ಫೈಟೋ ಕೆಮಿಕಲ್‌]]ಗಳ ಪ್ರಭಾವವನ್ನು ಅಧ್ಯಯನ ಮಾಡುವುದು ಇತ್ತೀಚೆಗೆ ಬೆಳೆಯುತ್ತಿರುವ ಕ್ಷೇತ್ರವಾಗಿದೆ. ಈ ಪೋಷಿಕಾಹಾರಗಳು ತಿನ್ನಲಾರ್ಹವಾದ ಸಸ್ಯಗಳಲ್ಲಿ ಅದರಲ್ಲೂ ವರ್ಣರಂಜಿತ ಹಣ್ಣುಗಳು ಮತ್ತು ತರಕಾರಿಗಳಲ್ಲಿ ಕಂಡುಬರುತ್ತದೆ, ಆದರೆ ಸಮುದ್ರಾಹಾರ,ಪಾಚಿ ಮತ್ತು ಅಣಬೆಯನ್ನೊಳಗೊಂಡಂತಹ ಇತರೆ ಸಸ್ಯಗಳಲ್ಲಿಯೂ ಸಹ ಇರುತ್ತವೆ. ಸಸ್ಯರಸಾಯನಿಕಗಳ ಪ್ರಭಾವಗಳು ಹೆಚ್ಚಾಗಿ ನಿರ್ಧಿಷ್ಟ ಆರೋಗ್ಯ ಸಂಘಟನೆಗಳಿಂದ ಕಠಿಣ ಪ್ರಯೋಗಗಳನ್ನು ಎದುರಿಸುತ್ತವೆ. ಪ್ರಮುಖ ವರ್ಗಗಳಲ್ಲಿ ಒಂದಾದ ಸಸ್ಯರಸಾಯನಿಕಗಳು [[ಪೊಲಿಫೆನಾಲ್‌ ಆಂಟಿಯೊಕ್ಸೈಡ್ಸ್]]‌, ರಸಾಯನಿಕಗಳಾಗಿವೆ, ಅವು ಕೆಲವು ಆರೋಗ್ಯ ಪ್ರಯೋಜನಗಳನ್ನು [[ಕಾರ್ಡಿಯೊವ್ಯಾಸ್ಕುಲರ್‌ ವ್ಯವಸ್ಥೆ]] ಮತ್ತು [[ನಿರೋಧಕ ವ್ಯವಸ್ಥೆ]]ಗಳಿಗೆ ಒದಗಿಸುವುದನ್ನು ತಿಳಿದಿವೆ. ಈ ರಸಾಯನಿಕಗಳು [[ಪ್ರತಿಕ್ರಿಯಾತ್ಮಕ ಆಮ್ಲಜನಕ ಸ್ಪೈಸಿಸ್‌]] ರಚನೆಯನ್ನು, [[ಕಾರ್ಡಿಯೊವ್ಯಾಸ್ಕುಲರ್‌ ಕಾಯಿಲೆ]]ಯಲ್ಲಿನ ಕೀ ಕೆಮಿಕಲ್ಸ್‌ ಅನ್ನು ಕೆಳಮಟ್ಟದಲ್ಲಿ-ನಿಯಂತ್ರಿಸುವುದನ್ನು ತಿಳಿದಿವೆ. ಆದರೆ ಹೆಚ್ಚು ಕಠಿಣವಾದ ಪರೀಕ್ಷೆಗೊಳಪಟ್ಟ ಸಸ್ಯರಸಾಯನಿಕವು [[ಜಿಯಾಕ್ಸಾಂಥಿನ್‌‌]] ಆಗಿದೆ, ಇದು ಅನೇಕ ಅರಿಶಿನ ಮತ್ತು ಕಿತ್ತಲೆ ಬಣ್ಣದ ಹಣ್ಣುಗಳು ಮತ್ತು ತರಕಾರಿಗಳಲ್ಲಿ ಕ್ಯಾರಟೀನ್‌ ವರ್ಗಕ್ಕೆ ಸೇರಿದ ವರ್ಣದ್ರವ್ಯವನ್ನು ಪರಿಚಯಿಸುವ ಅರಿಶಿನ-ವರ್ಣದ್ರವ್ಯವಾಗಿದೆ. ಪುನರಾವರ್ತಿತ ಅಧ್ಯಯನಗಳು ಜಿಯಾಕ್ಸಾಂಥಿನ್‌ ಚುಚ್ಚುಮದ್ದು ಮತ್ತು [[ವಯಸ್ಸಾಗುವಿಕೆಯನ್ನು ತಡೆಯುವಿಕೆ]]ಯ (AMD)ನಡುವೆ ಪರಸ್ಪರ ಗಾಡ ಸಂಬಂಧ ಇರುವುದನ್ನು ಗುರುತಿಸಿವೆ.<ref>{{cite journal |author=Seddon JM, Ajani UA, Sperduto RD, ''et al.'' |title=Dietary carotenoids, vitamins A, C, and E, and advanced age-related macular degeneration. Eye Disease Case-Control Study Group |url=https://archive.org/details/sim_jama_1994-11-09_272_18/page/n48 |journal=JAMA |volume=272 |issue=18 |pages=1413–20 |year=1994 |month=November |pmid=7933422 }} See http://www.mdsupport.org/library/zeaxanthin.html {{Webarchive|url=https://web.archive.org/web/20021210100621/http://www.mdsupport.org/library/zeaxanthin.html |date=2002-12-10 }}.</ref> ಝಿಯಾಕ್ಸಾಂಥಿನ್‌ ತೆಗೆದುಕೊಳ್ಳುವಿಕೆ ಮತ್ತು [[ಕಣ್ಣಪೊರೆ]]ಯ ನಡುವಿನ ಪರಸ್ಪರ ಸಂಬಂಧವನ್ನು ಕಠಿಣವಾದ ವಿರಳ ಅಧ್ಯಯನಗಳು ಪ್ರಸ್ತಾಪಿಸಿವೆ.<ref>{{cite journal |author=Lyle BJ, Mares-Perlman JA, Klein BE, Klein R, Greger JL |title=Antioxidant intake and risk of incident age-related nuclear cataracts in the Beaver Dam Eye Study |journal=Am. J. Epidemiol. |volume=149 |issue=9 |pages=801–9 |year=1999 |month=May |pmid=10221316 }}<br>{{cite journal |author=Yeum KJ, Taylor A, Tang G, Russell RM |title=Measurement of carotenoids, retinoids, and tocopherols in human lenses |url=https://archive.org/details/sim_investigative-ophthalmology-visual-science_1995-12_36_13/page/2756 |journal=Invest. Ophthalmol. Vis. Sci. |volume=36 |issue=13 |pages=2756–61 |year=1995 |month=December |pmid=7499098 }}<br>{{cite journal |author=Chasan-Taber L, Willett WC, Seddon JM, ''et al.'' |title=A prospective study of carotenoid and vitamin A intakes and risk of cataract extraction in US women |url=https://archive.org/details/sim_american-journal-of-clinical-nutrition_1999-10_70_4/page/509 |journal=Am. J. Clin. Nutr. |volume=70 |issue=4 |pages=509–16 |year=1999 |month=October |pmid=10500020 }}<br>{{cite journal |author=Brown L, Rimm EB, Seddon JM, ''et al.'' |title=A prospective study of carotenoid intake and risk of cataract extraction in US men |url=https://archive.org/details/sim_american-journal-of-clinical-nutrition_1999-10_70_4/page/517 |journal=Am. J. Clin. Nutr. |volume=70 |issue=4 |pages=517–24 |year=1999 |month=October |pmid=10500021 }}</ref> AMD ಸಂಕುಚನೆಯ ದುಷ್ಪರಿಣಾಮವನ್ನು ತಗ್ಗಿಸುವುದಕ್ಕೋಸ್ಕರ ಎರಡನೆಯ ಕ್ಯಾರೋಟಿನಾಯ್ಡ್‌, ಲ್ಯುಟೆಯಿನ್‌ಗಳನ್ನು ಕೂಡ ತೋರಿಸಲಾಯಿತು. ಎರಡೂ ಸಂಯುಕ್ತಕಗಳನ್ನು ಮೌಖಿಕವಾಗಿ ತೆಗೆದುಕೊಂಡಾಗ ರೆಟಿನಾದಲ್ಲಿ ಉಂಟಾಗುವ ಬದಲಾವಣೆಯನ್ನು ಗಮನಿಸಲಾಯಿತು. ಇವು ದುಷ್ಪರಿಣಾಮ ಬೀರುವ ಬೆಳಕಿನ ಕಿರಣಗಳ ಹಾಗೂ ಕೋನಗಳನ್ನು ತಡೆದು ಕಾಪಾಡುವ ಕೆಲಸ ಮಾಡುತ್ತವೆ. [[ಸಂದಿವಾತ]]ದಂತಹ ತೀವ್ರವಾದ ಕೀಲು ಉರಿಯೂತ ವ್ಯಾಧಿಯಿಂದ ರಕ್ಷಿಸುವುದಕ್ಕೋಸ್ಕರ ಮತ್ತೊಂದು ಕ್ಯಾರೋಟಿನಾಯ್ಡ್‌, ಬೆಟಾ-[[ಕ್ರಿಪ್ಟೊಕ್ಸಾಂತಿನ್‌‍]] ಅಸ್ತಿತ್ವಕ್ಕೆ ಬಂದಿತು. ಆ ವೇಳೆಯಲ್ಲಿ, ಬೆಟಾ-ಕ್ರಿಪ್ಟೊಕ್ಸಾಂತಿನ್‌‍ನಿಂದ ರಕ್ತದ ತೆಳುಪಾರದರ್ಶಕ ಮಟ್ಟಗಳು ಮತ್ತು ಗಣನೀಯ ಪ್ರಮಾಣದಲ್ಲಿ ಕಡಿಮೆಯಾದ ಕೀಲುನೋವು ವ್ಯಾಧಿಯು ಕಡಿಮೆಯಾಯಿತು.ಈ ರೀತಿಯ ರಕ್ಷಣೆಗಾಗಿ ಸಮರ್ಪಕವಾದಂತಹ ಯಾವುದೇ ಯಾಂತ್ರಿಕ ರಚನೆಯಾಗಲಿ ಅಥವಾ ಕಾರಣ-ಮತ್ತು-ಪರಿಣಾಮಗಳನ್ನು ಕೂಲಂಕುಷವಾಗಿ ಈವರೆಗೆ ಅಧ್ಯಯನ ಮಾಡಿರಲಿಲ್ಲ.<ref>{{cite journal |author=Pattison DJ, Symmons DP, Lunt M, ''et al.'' |title=Dietary beta-cryptoxanthin and inflammatory polyarthritis: results from a population-based prospective study |url=https://archive.org/details/sim_american-journal-of-clinical-nutrition_2005-08_82_2/page/451 |journal=Am. J. Clin. Nutr. |volume=82 |issue=2 |pages=451–5 |year=2005 |month=August |pmid=16087992 }}<br>ಆ‍ಯ್‌ಮ್‌‍ ಜೆ ಎಪಿಡೆಮೊಲೊಜಿ 2006 163(1)</ref> ಅದೇ ರೀತಿಯಲ್ಲಿ, ಒಂದು ಕೆಂಪು ಫಿಟೋಕೆಮಿಕಲ್‌, [[ಲೈಕೊಪೇನ್‌]]ಗಳು ಗಣನೀಯವಾಗಿ ಪ್ರೊಸ್ಟೇಟ್‌‍ ಕ್ಯಾನ್ಸರ್‌ನ ಬೆಳವಣಿಗೆಗೆ ನಂಬಲರ್ಹ ಋಣಾತ್ಮಕ ಅಂಶಗಳನ್ನು ಹೊಂದಿರುವುದು ಕಂಡುಬಂದಿತು.ಕೆಲವು ಫೋಟೋಕೆಮಿಕಲ್‌ಗಳ ಚುಚ್ಚುಮದ್ದು ಮತ್ತು ರೋಗ ಬರದಂತೆ ತಡೆಯುವ ಪ್ರಕ್ರಿಯೆಯು ಪರಸ್ಪರ ಸಂಬಂಧವನ್ನು ಹೊಂದಿದ್ದವು, ಕೆಲವು ಪ್ರಕರಣಗಳಲ್ಲಿ ಇದು ಅಗಾಧವಾದ ಪ್ರಾಧಾನ್ಯತೆಯನ್ನು ಹೊಂದಿತ್ತು. ಸಾಕ್ಷಿಯನ್ನು ಸಂಗ್ರಹಿಸಿದಾಗಲೂ ಕೂಡ ಇದನ್ನು ಪ್ರಾಯೋಗಿಕವಾಗಿ ಆಹಾರ ಪದ್ಧತಿಯಲ್ಲಿ ಬದಲಾಯಿಸುವುದು ಕಷ್ಟದಾಯಕ ಹಾಗೂ ಅಂತಸ್ಪುರಣೆಗೆ ವಿರುದ್ಧವಾದುದಾಗಿತ್ತು. ಉದಾಹರಣೆಗೆ ಲ್ಯೂಟೈನ್‌‍ ಇದು ಕೆಲವು ಹಳದಿ ಮತ್ತು ಕಿತ್ತಳೆ ಬಣ್ಣದ ಹಣ್ಣುಗಳಲ್ಲಿ ಮತ್ತು ತರಕಾರಿಗಳಲ್ಲಿ ಕಂಡುಬರುತ್ತಿದ್ದು ಇದು ಕಣ್ಣಿಗೆ ಸಂಬಂಧಿಸಿದ ಹಲವಾರುಕಾಯಿಲೆಗಳನ್ನು ತಡೆಯುತ್ತದೆ. ಅದೇನೆ ಇದ್ದರೂ, ಇದು ಕಣ್ಣುಗಳನ್ನು ಜಿಯಾಕ್ಸಾಂತಿನ್‌ ಕಾಪಾಡಿದಷ್ಟು ಸೂಕ್ತವಾಗಿ ಕಾಪಾಡಲಾರದು ಅಲ್ಲದೆ ರೆಟಿನಾದಲ್ಲಿ ಲ್ಯೂಟೈನ್‌ ಇದ್ದರೆ, ಜಿಯಾಕ್ಸೈಂತನ್‌ ತೆಗೆದುಕೊಳ್ಳುವುದನ್ನು ತಡೆಯಬಹುದು. ಇದರ ಜೊತೆಗೆ, ಸಾಕ್ಷಿಗಳು ತೋರಿಸಿದ ಪ್ರಕಾರ ಲ್ಯೂಟೈನ್‌ ಅನ್ನು ಮೊಟ್ಟೆಯ ಹಳದಿಬಾಗದಿಂದ, ತರಕಾರಿಗಳಿಂದ ಲ್ಯೂಟೇನ್‌ ತೆಗೆದುಕೊಳ್ಳುವುದಕ್ಕಿಂತ ನೇರವಾಗಿ ತೆಗೆದುಕೊಳ್ಳಬಹುದು, ಏಕೆಂದರೆ ಕರಗುವ ಕೊಬ್ಬು ಕಾರಣವಾಗಿರಬಹುದು.<ref>{{cite journal |author=Handelman GJ, Nightingale ZD, Lichtenstein AH, Schaefer EJ, Blumberg JB |title=Lutein and zeaxanthin concentrations in plasma after dietary supplementation with egg yolk |url=https://archive.org/details/sim_american-journal-of-clinical-nutrition_1999-08_70_2/page/247 |journal=Am. J. Clin. Nutr. |volume=70 |issue=2 |pages=247–51 |year=1999 |month=August |pmid=10426702 }}</ref> ಆದರೂ ಪ್ರಶ್ನೆ ಹುಟ್ಟುತ್ತದೆ, ತುಂಬಾ ಪ್ರಾಥಮಿಕ ಹಂತದಲ್ಲಿ "ಮೊಟ್ಟೆಗಳನ್ನು ನಾವು ಸೇವಿಸಬಹುದೇ ?" ಎಂಬುದು ನಿರಾಶವಾದಕ್ಕೆ ಸಂಕೀರ್ಣವಾದಕ್ಕೆ ಸಂಬಂಧಿಸಿದ್ದಾಗಿದೆ. ಅದಲ್ಲದೆ ಮೊಟ್ಟೆಯ ಹಳದಿ ಭಾಗದಲ್ಲಿರುವ ಕೊಲೆಸ್ಟ್ರಾಲ್‌ನ ಆರೋಗ್ಯ ಸಂಬಂಧಿ ಪರಿಣಾಮಗಳ ಕುರಿತಾದ ಹಲವಾರು ತಪ್ಪು ಗ್ರಹಿಕೆಗಳಿವೆ ಮತ್ತು ಇದು ಸಂಪೂರಣಗೊಳಿಸಿದ ಕೊಬ್ಬು ಆಗಿದೆ.ಇನ್ನೊಂದ ಉದಾಹರಣೆಯೆಂದರೆ, ಲೈಕೋಫಿನ್‌ ಇದು ಟೊಮೆಟೊನಲ್ಲಿ ಸಾಕಷ್ಟು ಇರುತ್ತದೆ. (ನಿಜವಾಗಿ ಇದೇ ರಾಸಾಯನಿಕವು ಟೊಮೆಟೊಗಳಿಗೆ ಕೆಂಪು ಬಣ್ಣವನ್ನು ನೀಡುವುದಾಗಿದೆ.) ‍ ಇದು ಹೆಚ್ಚು ಸಾಂದ್ರವಾದುದಾಗಿದೆ, ಅದೇನೆ ಇದ್ದರು, ಪ್ರಕ್ರಿಯೆಗೊಳಪಟ್ಟ ಟೊಮೆಟೊವಿನಲ್ಲಿ ಉದಾಹರಣೆಗೆ ವಾಣಿಜ್ಯ ಉತ್ಪನ್ನಗಳಾದ ಪಾಸ್ತಾ ಸಾಸ್‌‍ ಅಥವಾ [[ಟೊಮೆಟೊ ಸೂಪ್‌]]ಗಿಂತ ಹೆಚ್ಚಾಗಿ ತಾಜಾ ಹಾಗೂ "ಆರೋಗ್ಯಕರ" ಟೊಮೆಟೊನಲ್ಲಿ ಹೆಚ್ಚಾಗಿರುತ್ತದೆ. ಆದಾಗ್ಯೂ, ಈ ರೀತಿಯ ಸಾಸ್‌ಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉಪ್ಪು ಹಾಗೂ ಸಕ್ಕರೆಯ ಅಂಶ ಮುಂತಾದವುಗಳನ್ನು ವ್ಯಕ್ತಿಯು ಬಯಸಬಹುದು ಅಥವಾ ಅದನ್ನು ನಿರಾಕರಿಸಬಹುದು.ಈ ಕೆಳಗಿನ ಪಟ್ಟಿಯು ಫೋಟೊಕೆಮಿಕಲ್‌ ಗುಂಪುಗಳನ್ನು ಮತ್ತು ಅವುಗಳ ಸಾಮಾನ್ಯ ಆಕರವನ್ನು ಅವುಗಳ ಸಸ್ಯ ಕುಟುಂಬದ ಪ್ರಕಾರ ನೀಡಲಾಗಿದೆ:{{-}} {| class="wikitable" border="1" |- ! ಕೌಟುಂಬಿಕ ವ್ಯವಸ್ಥೆ ! ಮೂಲಗಳು ! ತೃಪ್ತಿಕರ ಪ್ರಯೋಜನಗಳು |- | [[ಪ್ಲವೊನೈಡ್‌]]ಗಳು | [[ಬೆರ್ರಿ ಹಣ್ಣುಗಳು]], [[ಗಿಡ ಮೂಲಿಕೆಗಳು]], [[ತರಕಾರಿಗಳು]], [[ದ್ರಾಕ್ಷಾರಸ]], [[ದ್ರಾಕ್ಷಿ ಹಣ್ಣು]], [[ಚಹಾ]] | ಸಾಮಾನ್ಯ[[ಆ‍ಯ್‌೦ಟಿಯಿಕ್ಸಿಡೆಂಟ್‌]],‌[[ಎಲ್‌ಡಿಎಲ್‌/0}ಗಳ ಆಕ್ಸಿಡಿಕರಣ, ಆರ್ಟೆರಿಯೊಸೆಲ್‌ರಾಸಿಸ್‌ ಮತ್ತು ಹೃದಯ ಖಾಯಿಲೆ|ಎಲ್‌ಡಿಎಲ್‌/0}ಗಳ ಆಕ್ಸಿಡಿಕರಣ, [[ಆರ್ಟೆರಿಯೊಸೆಲ್‌ರಾಸಿಸ್‌]] ಮತ್ತು [[ಹೃದಯ ಖಾಯಿಲೆ]]]]ಗಳ ರಕ್ಷಣೆ |- | [[ಐಸೊಫ್ಲವೊನ್‌]]ಗಳು([[ಫೈಟೊಈಸ್ಟ್ರೋಜೆನ್‌ಗಳು]]) | [[ಸೋಯಾ]], [[ರೆಡ್‌ ಕ್ಲವರ್‌]], [[ಕುಡ್‌ಜು ರೂಟ್‌]] | ಸಾಮಾನ್ಯ [[ಆ‍ಯ್‌೦ಟಿಯೊಕ್ಸಿಡೆಂಟ್‌ಗಳು]], [[ಆರ್ಟೆರಿಯೊಸೆಲ್‌ರಾಸಿಸ್‌]] ಮತ್ತು[[ಹೃದಯ ಖಾಯಿಲೆ]]ಗಳ ನಿರೋಧಕ, [[ಮುಟ್ಟು ತೀರಿಕೆ]]ಯ ಲಕ್ಷಣಗಳು, [[ಕ್ಯಾನ್ಸರ್‌ ನಿರೋಧಕ]]<ref>ಕೆಲವು ಐಸೊಫ್ಲೋವೆನ್‌ ಸಂಶೋಧನೆಗಳು ಐಸೊಫ್ಲೋವೆನ್‌ಗಳು ಕ್ಯಾನ್ಸರ್‌‍ ಪ್ರಮಾಣವನ್ನು ಹೆಚ್ಚಿಸಿದೆ.</ref> |- | [[ಐಸೊಥಿಯೊಸಿಯನೆಟ್‌]]ಗಳು | [[ನಾಲ್ಕಾರು ದಳಗಳುಳ್ಳ ತರಕಾರಿಗಳು]] | [[ಕ್ಯಾನ್ಸರ್‌ ನಿರೋಧಕ]] |- | [[ಮಾನೊಟರ್‌ಪೆನೆ]]ಗಳು | [[ನಿಂಬೆಜಾತಿಯ ಹಣ್ಣಿನ]] ಸಿಪ್ಪೆಗಳು, [[ಪ್ರಮುಖವಾದ ಎ ಣ್ಣೆ]]ಗಳು, [[ಮೂಲಿಕೆಗಳು]], [[ಮಸಾಲೆ ಪದಾರ್ಥಗಳು]], [[ಹಸಿರು ಸಸ್ಯಗಳು]], [[ವಾತಾವರಣ]]<ref>ಮೊನೊಟರ್ಪೇನ್ಸ್‌‍ಗಳು ಭೃಹತ್‌ ಪ್ರಮಾಣದಲ್ಲಿ ಹಸಿರು ಸಸ್ಯಗಳಲ್ಲಿ ಹರಡಿಕೊಂಡಿವೆ ([[ಆಲ್ಗೆಯನ್ನು]] ಸೇರಿಸಿ ). ಹಲವಾರು ಸಸ್ಯಗಳು, ಹೆಚ್ಚಾಗಿ ಕೊನಿಫೆರಸ್‌ ಮರಗಳು, ಹೆಚ್ಚಾಗಿ ಉಪಯುಕ್ತ ಮೊನೊಟರ್ಫೇನ್ಸ್‌‍ ಅನ್ನು ವಾತಾವರಣಕ್ಕೆ ಬಿಡುಗಡೆ ಮಾಡುತ್ತವೆ.</ref> | [[ಕ್ಯಾನ್ಸರ್‌ ನಿರೋಧಕ]], [[ಗಾಲ್‌ಸ್ಟೋನ್ಸ್‌]]ಚಿಕಿತ್ಸೆ |- | [[ಅರ್ಗೋನೊಸಲ್ಫರ್‌ ಸಂಯೋಜಕಗಳು]] | [[ಚೀವ್ಸ್‌]], [[ಬೆಳ್ಳುಳ್ಳಿ]], [[ಈರುಳ್ಳಿ]]ಗಳು | [[ಕ್ಯಾನ್ಸರ್‌ ನಿರೋಧಕ]], ಲೋವರ್ಡ್‌ [[ಎಲ್‌ಡಿಎಲ್‌]]ಗಳು, [[ಇಮ್ಮುನೆ ಸಿಸ್ಟಮ್‌]]ನ ಸಹಾಯಕ |- | [[ಸ್ಯಾಪೊನಿನ್‌]]ಗಳು | [[ಬೀನ್ಸ್‌]], [[ಆಹಾರಧಾನ್ಯ]]ಗಳು, [[ಗಿಡ ಮೂಲಿಕೆ]] | [[ಹೈಪರ್‌ಕೊಲೆಸ್ಟರೊಲೆಮಿಯಾ]], [[ಹೈಪರ್‌ಗ್ಲೈಸಿಮಿಯಾ]], [[ಆ‍ಯ್‌೦ಟಿಯೊಕ್ಸಿಡೆಂಟ್ಸ್‌]], [[ಕ್ಯಾನ್ಸರ್‌ ನಿರೋಧಕ]], [[ಆ‍ಯ್‌೦ಟಿ-ಇನ್‌ಫ್ಲಾಮರಿ]] |- | [[ಕ್ಯಾಪ್ಸಾಸಿನೈಡ್‌‌]] | [[ಎಲ್ಲಾದೊಡ್ಡ ಮೆಣಸಿನಕಾಯಿ (ಮೆಣಸಿನಕಾಯಿ) ಮೆಣಸುಗಳು|ಎಲ್ಲಾ''ದೊಡ್ಡ ಮೆಣಸಿನಕಾಯಿ'' (ಮೆಣಸಿನಕಾಯಿ) ಮೆಣಸುಗಳು]] | ಪ್ರಸಕ್ತ [[ನೋವು ನಿವಾರಕ]], [[ಕ್ಯಾನ್ಸರ್‌ ನಿರೋಧಕ]], ಕ್ಯಾನ್ಸರ್‌ ಸೆಲ್‌ [[ಅಪಾಪ್ಟೊಸಿಸ್‌]] |} ''ಬೂದಿ'' ರೀತಿಯ ವಸ್ತುಗಳು ಪೌಷ್ಟಿಕಾಂಶಗಳಲ್ಲದಿದ್ದರೂ ಕೂಡ ಕೆಲವೊಮ್ಮೆ ಇದೂ ಕೂಡ ಪೌಷ್ಟಿಕಾಂಶದ ಲೇಬಲ್‌ ಹೊಂದಿರುತ್ತದೆ ಹೆಚ್ಚಾಗಿ [[ಸಾಕುಪ್ರಾಣಿಗಳ ಆಹಾರ]]ದಲ್ಲಿ ಇದನ್ನು ಕಾಣಬಹುದಾಗಿದೆ. ಆಹಾರವನ್ನು 600°Cನಲ್ಲಿ ಎರಡು ತಾಸುಗಳ ಕಾಲ ಸುಟ್ಟಾಗ ಉಳಿದುಕೊಳ್ಳುವ ಅಜೈವಿಕ ವಸ್ತುಗಳ ತೂಕವನ್ನು ಅವಲಂಬಿಸಿ ಇದರ ಪ್ರವೇಶವನ್ನು ಆಹಾರ ಪಟ್ಟಿಯಲ್ಲಿ ನಿರ್ಧರಿಸಲಾಗುತ್ತದೆ. ಇದು ನೀರು, ನಾರು ಮತ್ತು ಕ್ಯಾಲೋರಿಗಳನ್ನು ನೀಡುವ ಪೋಷಕಾಂಶಗಳನ್ನು ಹೊಂದಿರುವುದಿಲ್ಲ ಆದರೆ ಖನಿಜಗಳಂತಹ ಕೆಲವು ಪೌಷ್ಟಿಕಾಂಶಗಳನ್ನು ಹೊಂದಿರುತ್ತದೆ<ref>ಪ್ಯೂರಿನಾ; [http://www.purinaone.com/CoolTools/Nutrition101.aspx?ArticleId=CE5F9A76-C480-496F-A0B1-9BDAA4675A4F ದ ಫ್ಯಾಕ್ಟ್ಸ್ ಎಬೌಟ್ ಡಯೆಟರಿ ಆ‍ಯ್‌ಶ್] {{Webarchive|url=https://web.archive.org/web/20110721050811/http://www.purinaone.com/CoolTools/Nutrition101.aspx?ArticleId=CE5F9A76-C480-496F-A0B1-9BDAA4675A4F |date=2011-07-21 }}; ಕೊನೆಯ ಬಾರಿ ಪರೀಕ್ಷಿಸಿರುವುದು 2009-07-22</ref> ಕೆಲವರ ಪ್ರಕಾರ ಅತಿ ಹೆಚ್ಚು ಬೂದಿಯಂತಹ ಆಹಾರ ಸೇವನೆಯಿಂದ [[ಪ್ರಾಣಿಗಳಿಗೆ ಮೂತ್ರನಾಳ ಸೋಂಕು ಲಕ್ಷಣಗಳು]] [[ಮನೆ ಬೆಕ್ಕು]]ಗಳಲ್ಲಿ ಕಂಡುಬರಬಹುದಾಗಿದೆ.<ref>ಆದ್. ಗ್ಲೆನ್ ಬ್ರೌನ್; [http://www.pubmedcentral.nih.gov/articlerender.fcgi?artid=1680954 ಲೋ ಆ‍ಯ್‌ಶ್ ಕ್ಯಾಟ್ ಫುಡ್ಸ್: ದ ರೋಲ್ ಆಫ್ಹ್ ಮ್ಯಾಗ್ನೇಶಿಯಮ್ ಇನ್ ಫೆಲೈನ್ ನ್ಯೂಟ್ರೀಶನ್] {{Webarchive|url=https://archive.today/20130801120740/http://www.pubmedcentral.nih.gov/articlerender.fcgi?artid=1680954 |date=2013-08-01 }}; ಕೆನಡಿಯನ್ ವೆಟರ್ನರಿ ಜರ್ನಲ್ 1989 ಜನವರಿ 30(1): 73–79; ಕೊನೆಯ ಬಾರಿ ಪರೀಕ್ಷಿಸಿರುವುದು 2009-07-22</ref> ===ಕರುಳಿಗೆ ಸಂಬಂಧಿಸಿದ ಸಸ್ಯ ಸೂಕ್ಷ್ಮಜೀವಿ=== {{Main|Gut flora}} ಪ್ರಾಣಿಗಳ [[ಕರುಳು]]ಗಳು ಸಹ ಅಧಿಕ ಪ್ರಮಾಣದ [[ಅನ್ನನಾಳದ ಸಸ್ಯ ಸೂಕ್ಷ್ಮಜೀವಿ]]ಯನ್ನು ಒಳಗೊಂಡಿವೆ. ಮಾನವನಲ್ಲಿಯೂ ಬ್ಯಾಕ್ಟೆರೈಡ್ಸ್‌, ಎಲ್‌.ಆಸಿಡೊಫಿಲಸ್‌ ಮತ್ತು ಇ.ಕೊಲೈ ಮುಂತಾದ ವರ್ಗಗಳನ್ನು ಹೊಂದಿರುತ್ತದೆ. ಇವುಗಳು [[ಜೀರ್ಣಕ್ರಿಯೆಗೆ]] ಅತ್ಯಗತ್ಯವಾದುದಾಗಿವೆ ಮತ್ತು ನಾವು ಸೇವಿಸುವ ಆಹಾರದಿಂದಲೂ ಕೂಡಾ ಪ್ರಭಾವಕ್ಕೊಳಪಡುತ್ತವೆ. ಕರುಳಿನಲ್ಲಿರುವ ಬ್ಯಾಕ್ಟಿರಿಯಾಗಳು ಮಾನವನಿಗೆ ತುಂಬಾ ಉಪಯುಕ್ತವಾದ ಕಾರ್ಯಗಳನ್ನು ನಿರ್ವಹಿಸುತ್ತವೆ. ಅದರಲ್ಲಿ ಪಚನವಾಗದ ಆಹಾರವನ್ನು ಪಚನಕ್ರಿಯೆಗೆ ಒಳಪಡಿಸುವುದು; ಕೋಶಗಳ ಬೆಳವಣಿಗೆಯನ್ನು ಪ್ರಚೋಧಿಸುವುದು; ಅಪಾಯಕರ ಬ್ಯಾಕ್ಟಿರಿಯಾಗಳ ಬೆಳವಣಿಗೆಯನ್ನು ತಡೆಯುವುದು; ರೋಗಕಾರಕಗಳಿಗೆ ಮಾತ್ರ ಪ್ರಚೋದನೆ ನೀಡುವಂತೆ ರೋಗ ನಿರೋಧಕಗಳನ್ನು ತರಬೇತಿಗೊಳಿಸುವುದು. [[ವಿಟಾಮಿನ್‌ ಬಿ12]] ಅನ್ನು ಉತ್ಪಾದಿಸುವುದು ಮತ್ತು ಕೆಲವು ಸೋಂಕು ರೋಗಗಳ ವಿರುದ್ಧ ಹೋರಾಡುವ ಕಾರ್ಯಗಳನ್ನು ಮಾಡುತ್ತವೆ. == ಸಲಹೆ ಮತ್ತು ಮಾರ್ಗದರ್ಶನ == ===ಸರ್ಕಾರದ ನಿಯಮಗಳು=== [[File:MyPyramid1.png|left|thumb]] USDA ನವೀಕರಿಸಿದ ಆಹಾರದ ಪಿರಾಮಿಡ, 2005 ರಲ್ಲಿ ಪ್ರಕಾಶನವಾಯಿತು, ಇದು ಮಾನವರಿಗೆ ಎಷ್ಟು ಆಹಾರ ಸೇವಿಸಬೇಕೆಂದು ಶಿಫಾರಸ್ಸು ಮಾಡುವ ಒಂದು ಸಾಮಾನ್ಯ ಪೌಷ್ಟಿಕತೆಯ ಕೈಪಿಡಿ. ]] ಯುಎಸ್‌ನಲ್ಲಿ, [[ಆಹಾರತಜ್ಞರ]]ನ್ನು, ಆಹಾರ ತಜ್ಞರ ನೋಂದಣಿ ಆಯೋಗ ಮತ್ತು ದಿ ಅಮೆರಿಕನ್ ಡೈಯೆಟಿಕ್ ಅಸೋಸಿಯೇಷನ್‌ನಲ್ಲಿ ನೋಂದಾಯಿಸಲಾಗುತ್ತದೆ(RD) ಇಲ್ಲವೇ ಪರವಾನಗಿ (LD) ನೀಡಲಾಗುತ್ತದೆ. ಇವರು ಕೇವಲ ’ಆಹಾರತಜ್ಞರು’ ಎನ್ನುವ ಅಭಿದಾನವನ್ನು ಮಾತ್ರ ಉಪಯೋಗಿಸಬಲ್ಲರು, ಪ್ರತಿಯೊಂದು ರಾಜ್ಯದ ವ್ಯವಹಾರ ಮತ್ತು ವೃತ್ತಿಯ ನಿಯಮದನ್ವಯ ಪೂರ್ವಾಪೇಕ್ಷಿತ ಶಿಕ್ಷಣ ಮತ್ತು ಅನುಭವವನ್ನು ಪಡೆದಿರುವವರು ಮತ್ತು ರಾಷ್ಟ್ರೀಯ ನೋಂದಾವಣೆ ಅಥವಾ ಪರವಾನಗಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವವರು ಕ್ರಮವಾಗಿ ಈ ಅಭಿದಾನವನ್ನು ಉಪಯೋಗಿಸಿಕೊಳ್ಳಬಲ್ಲರು. ಕ್ಯಾಲಿಫೋರ್ನಿಯಾದಲ್ಲಿ, ನೋಂದಾಯಿತ ’ಆಹಾರತಜ್ಞರು’ ಈ ನಿಯಮವನ್ನು ಗಮನಿಸಬೇಕಾಗುತ್ತದೆ [61]ಯಾರು ಬೇಕಾದರೂ ತಮ್ಮನ್ನು ತಾವು ’ಪುಷ್ಟಿಕಾಹಾರತಜ್ಞರು’ (ನ್ಯೂಟ್ರಿಷನಿಸ್ಟ್‌) ಎಂದು ಕರೆದುಕೊಳ್ಳಬಹುದು, ಈ ಪದವು ಯಾವುದೇ ನಿಬಂಧನೆಗೆ ಒಳಪಟ್ಟಿಲ್ಲ. ಫ್ಲೋರಿಡಾದಂತಹ ಕೆಲವು ರಾಜ್ಯಗಳು "ಪೌಷ್ಟಿಕಾಹಾರತಜ್ಞರು" ಎನ್ನುವ ಅಭಿದಾನವನ್ನು ತಮ್ಮ ಪರವಾನಗಿ ಪಡೆಯಬೇಕಾದ ಪಟ್ಟಿಯಲ್ಲಿ ಸೇರಿಸಿಕೊಳ್ಳುತ್ತಿವೆ. ಹಲವು ಸರ್ಕಾರಗಳು ಪೌಷ್ಟಿಕಾಹಾರದ ಬಗೆಗೆ ಮಾರ್ಗದರ್ಶನವನ್ನು ಕೊಡುತ್ತವೆ, ಮತ್ತು ಕೆಲವು ಸರ್ಕಾರಗಳು ಗ್ರಾಹಕರಿಗೆ ಈ ಬಗ್ಗೆ ಅನುಕೂಲವಾಗುವಂತೆ ಮಾಡಲು, ಸಂಸ್ಕರಿಸಿದ ಆಹಾರ ಪದಾರ್ಥಗಳ ತಯಾರಕರ ಮೇಲೆ ಮತ್ತು ರೆಸ್ಟೋರೆಂಟ್‌ಗಳ ಮೇಲೆ [[ಕಡ್ಡಾಯವಾಗಿ ಪ್ರಕಟಿಸಬೇಕೆಂದು/ಪಟ್ಟಿಹಾಕಬೇಕೆಂದು]] ನಿಯಮಿಸುತ್ತವೆ. ಯುಎಸ್‌ನಲ್ಲಿ, ಪೌಷ್ಟಿಕಾಂಶದ ನಿರ್ದಿಷ್ಟಮಾನಗಳನ್ನು ಮತ್ತು ಗುಣವರ್ಣನೆಗಳನ್ನು [[ಯುಎಸ್‌ ವ್ಯವಸಾಯ ಇಲಾಖೆ]] ಮತ್ತು [[ಯುಎಸ್‌ ಆರೋಗ್ಯ ಮತ್ತು ಮಾನವ ಸೇವೆಗಳ ಇಲಾಖೆಯು ಜಂಟಿಯಾಗಿ]] ನಿರ್ಧರಿಸುತ್ತವೆ. ಯುಎಸ್‌ಡಿಎ ಹೊರಡಿಸಿರುವ ಆಹಾರ ಮತ್ತು ದೈಹಿಕ ಚಟುವಟಿಕೆಯ ಮಾರ್ಗದರ್ಶಿ[[ಆಹಾರದ ಪಿರಮಿಡ್]] ಎನ್ನುವ ಪರಿಕಲ್ಪನೆ, ’ಆಹಾರದಲ್ಲಿ ನಾಲ್ಕು ಗುಂಪು’ ಎನ್ನುವ ಪರಿಕಲ್ಪನೆಯನ್ನು ಅತಿಕ್ರಮಿಸಿಬಿಟ್ಟಿದೆ. ''ವ್ಯವಸಾಯ, ಪೌಷ್ಟಿಕಾಂಶ ಮತ್ತು ಅರಣ್ಯ ಸಮಿತಿ'' ಯು ಯುಎಸ್‌ಡಿಎ‌ಯ ಕಣ್ತಪ್ಪುಗಳಿಗೆ ಜವಾಬ್ದಾರಿ ಹೊಂದಿದ ಸೆನೆಟ್ ಸಮಿತಿಯಾಗಿದೆ. ಸಮಿತಿಯ ಕಲಾಪಗಳನ್ನು ಅನೇಕ ಸಾರಿ [[ಸಿ-ಸ್ಪ್ಯಾನ್ (C-SPAN)]]ನಲ್ಲಿ ಪ್ರಸಾರ ಮಾಡಲಾಗುತ್ತದೆ.[[ಯುಎಸ್‌ ಆರೋಗ್ಯ ಮತ್ತು ಮಾನವ ಸೇವೆಗಳ ವಿಭಾಗವು]] ಮಾದರಿ ’ವಾರದ ಮೆನು’ಗಳನ್ನು ಬಿಡುಗಡೆ ಮಾಡುತ್ತವೆ, ಇವು ಸರ್ಕಾರವು ಶಿಫಾರಸು ಮಾಡಿದ ಪೌಷ್ಟಿಕತೆಯನ್ನು ಪೂರೈಸುತ್ತವೆ.[62] [[ಕೆನಡಾದ ಆಹಾರ ಮಾರ್ಗದರ್ಶಿ]] (ಕೆನಡಾಸ್ ಫುಡ್‌ ಗೈಡ್) ಎನ್ನುವುದು ಸರ್ಕಾರದ ಮತ್ತೊಂದು ಶಿಫಾರಸು. ===ಶಿಕ್ಷಣ=== ಪೌಷ್ಟಿಕ ಆಹಾರದ ಕುರಿತು ಹಲವು ದೇಶಗಳ ಶಾಲೆಗಳಲ್ಲಿ [[ಕಲಿಸಲಾಗುತ್ತದೆ]]. [[ಇಂಗ್ಲೆಂಡ್‌ ಮತ್ತು ವೇಲ್ಸ್‌]]ನಲ್ಲಿ [[ವೈಯುಕ್ತಿಕ ಮತ್ತು ಸಾಮಾಜಿಕ ಶಿಕ್ಷಣ]] ಮತ್ತು ಆಹಾರ ತಂತ್ರಜ್ಞಾನ ಅಭ್ಯಾಸ ಪಟ್ಟಿಯಲ್ಲಿ ಸಮತೋಲಿತ ಆಹಾರ ಪದ್ಧತಿಯ ಕುರಿತಾದ ಹೆಚ್ಚು ಒತ್ತು ನೀಡಲಾಗುತ್ತಿದೆ. ಪೌಷ್ಟಿಕಾಂಶ ಕುರಿತಾದ ಆಹಾರ ಪಟ್ಟಿಯನ್ನು ಹೇಗೆ ಓದಬೇಕು ಎಂಬುದನ್ನು ಕೂಡಾ ಕಲಿಸಲಾಗುತ್ತದೆ. ಇನ್ನೂ ಕೆಲವು ಶಾಲೆಗಳಲ್ಲಿ ಪೌಷ್ಟಿಕ ಆಹಾರ ತರಗತಿಗಳನ್ನು ಕುಟುಂಬದ ಒಳಗೇ ಅಥವಾ ಬಳಕೆದಾರರ ವಿಜ್ಞಾನ ಅಥವಾ ಆರೋಗ್ಯ ಇಲಾಖೆಗಳಲ್ಲಿ ನಡೆಸಲಾಗುತ್ತದೆ. ಕೆಲವು ಅಮೇರಿಕಾದ ಶಾಲೆಗಳಲ್ಲಿ, ವಿದ್ಯಾರ್ಥಿಗಳು ಕೆಲವು ಸಂಖ್ಯೆಯ FCS ಅಥವಾ ಆರೋಗ್ಯ ಸಂಬಂಧೀ ತರಗಗತಿಗಳನ್ನು ತೆಗೆಗೆದುಕೊಳ್ಳಬೇಕಾಗುತ್ತದೆ. ಪೌಷ್ಟಿಕ ಆಹಾರ ತರಗತಿಗಳನ್ನು ಆಯ್ಕೆಯ ವಿಷಯವಾಗಿಡಲಾಗುತ್ತದೆ. ಇದು ವಿಶೇಷ ತರಗತಿಯಾಗಿಲ್ಲದಿದ್ದಲ್ಲಿ, ಪೌಷ್ಟಿಕಾಂಶ ಆಹಾರ ತರಗತಿಯನ್ನು ಇತರೆ FCSಗಳ ಅಥವಾ ಆರೊಗ್ಯ ತರಗತಿಗಳ ಜೊತೆ ಸೇರಿಸಲಾಗಿರುತ್ತದೆ. ಉದಾಹರಣೆಗೆ, ಜೀವನ ಕಲೆ, ಸ್ವತಂತ್ರವಾಗಿ ಬದುಕುವಿಕೆ, ಒಂಟಿ ಬದುಕುವಿಕೆ, ಫ್ರೆಷ್‌ಮೆನ್ ಕನೆಕ್ಷನ್‌‍, ಆರೋಗ್ಯ ಇತ್ಯಾದಿಗಳನ್ನು ನೀಡಬಹುದು. ಇನ್ನು ಕೆಲವು ಪೌಷ್ಟಿಕಾಂಶ ಆಹಾರ ತರಗತಿಗಳಲ್ಲಿ, ವಿದ್ಯಾರ್ಥಿಗಳು ಆಹಾರ ಗುಂಪುಗಳ ಬಗ್ಗೆ, ಆಹಾರ ಫಿರಾಮಿಡ್‌, ದಿನನಿತ್ಯದ ಆಹಾರ, ಕ್ಯಾಲೋರಿಗಳು, ವಿಟಾಮಿನ್‌ಗಳು, ಖನಿಜಾಂಶಗಳು, ಪೌಷ್ಟಿಕಾಂಶ ಕಲಬೆರಕೆ ಮತ್ತು ದೈಹಿಕ ಚಟುವಟಿಕೆ, ಆರೋಗ್ಯಕರ ಆಹಾರ ಆಯ್ಕೆಗಳು ಮತ್ತು ಆರೋಗ್ಯಕರ ಜೀವನವನ್ನು ಹೇಗೆ ನಡೆಸಬಹುದು ಎಂಬುದರ ಕುರಿತು ತರಗತಿಗಳನ್ನು ನಡೆಸಲಾಗುತ್ತದೆ. 1985ರ ಯುಎಸ್‌ [[ರಾಷ್ಟ್ರೀಯ ಸಂಶೋಧನಾ ಸಮಿತಿ]]ಯ ''’ಯುಎಸ್‌ ವೈದ್ಯಕೀಯ ಶಾಲೆಗಳಲ್ಲಿ ಪೌಷ್ಟಿಕ ಆಹಾರ ಶಿಕ್ಷಣ’'' ಎಂಬ ವಿಷಯದ ಕುರಿತ ವರದಿಯು ವೈದ್ಯಕೀಯ ಶಾಲೆಗಳಲ್ಲಿ ಪೌಷ್ಟಿಕ ಆಹಾರ ಕುರಿತ ಶಿಕ್ಷಾಣವು ಅತ್ಯಂತ ಪ್ರಾಮುಖ್ಯವಾಗಿದೆ ಎಂದು ತೀರ್ಮಾನ ನೀಡಿದೆ.<ref>ಕಮಿಶನ್ ಆನ್ ಲೈಫ್ ಸೈನ್ಸಸ್. (1985). ''ನ್ಯೂಟ್ರಿಷನ್‌ ಎಜ್ಯುಕೇಷನ್‌ ಇನ್ ಯುಎಸ್‌ ಮೆಡಿಕಲ್‌ ಸ್ಕೂಲ್ಸ್‌‍,'' [http://books.nap.edu/openbook.php?record_id=597&amp;page=4 ಪುಟ 4] ನ್ಯಾಷನಲ್‌ ಅಕಾಡೆಮಿ ಪ್ರೆಸ್‌</ref> ಸಮೀಕ್ಷೆ ನಡೆಸಿದ ಕೇವಲ 20% ಶಾಲೆಗಳು ಮಾತ್ರ ಪೌಷ್ಟಿಕಾಂಶ ಆಹಾರ ಕುರಿತ ವಿಷಯವನ್ನು ಬೇರೆಯಾಗಿ ಅಥವಾ ಅಗತ್ಯ ಕೋರ್ಸ್‌ ಆಗಿ ಕಲಿಸುತ್ತಿವೆ. 2006ರಲ್ಲಿ ನಡೆಸಿದ ಸಮೀಕ್ಷೆಯೊಂದು ಈ ಪ್ರಮಾಣವು 30%ಕ್ಕೆ ಏರಿದೆ ಎಂದು ತಿಳಿಸಿದೆ.<ref>{{cite journal |author=Adams KM, Lindell KC, Kohlmeier M, Zeisel SH |title=Status of nutrition education in medical schools |journal=Am. J. Clin. Nutr. |volume=83 |issue=4 |pages=941S–4S |year=2006 |month=April |pmid=16600952 |pmc=2430660 }}</ref> ==ಆರೋಗ್ಯಕರ ಆಹಾರ ಪದ್ಧತಿ== ===ಎಲ್ಲಾ ಸಸ್ಯಾಹಾರದ ಆಹಾರ ಪದ್ಧತಿ=== ಹೃದಯ ಸಂಬಂಧಿತ ಖಾಯಿಲೆ, ಕ್ಯಾನ್ಸರ್‌, ಸ್ಥೂಲಕಾಯ ಮತ್ತು ಮಧುಮೇಹ-ಇವುಗಳನ್ನು ಸಾಮಾನ್ಯವಾಗಿ "ಪಾಶ್ಚಿಮಾತ್ಯ" ಖಾಯಿಲೆಗಳೆಂದು ಕರೆಯುತ್ತಾರೆ. ಏಕೆಂದರೆ ಈ ಖಾಯಿಲೆಗಳು ಅಭಿವೃದ್ಧಿಶೀಲ ದೇಶಗಳಲ್ಲಿ ಹಿಂದೊಮ್ಮೆ ನಿಧಾನವಾಗಿ ಕಾಣಿಸಿಕೊಂಡವು. [[ಚೀನಾದ ಒಂದು ಅಧ್ಯಯನ]]ವು ಕೆಲವು ಪ್ರದೇಶಗಳು ಕ್ಯಾನ್ಸರ್‌ ಅಥವಾ ಹೃದಯ ಸಂಬಂಧಿ ಖಾಯಿಲೆಗಳನ್ನು ಪ್ರಮುಖವಾಗಿ ಹೊಂದಿಲ್ಲ ಎಂಬುದನ್ನು ಕಂಡುಹಿಡಿಯಿತು, ಆದರೆ ಅದರ ಸುತ್ತಲಿನ ಇತರೆ ಪ್ರದೇಶಗಳಲ್ಲಿ, 100-ಪಟ್ಟು ಏರಿಕೆಯಿತ್ತು. ಇದು ಆಹಾರಪದ್ಧತಿಗೆ ಕಾಕತಾಳೀಯವಾಗಿ ಸಂಬಂಧಿಸಿದಂತೆ ಮೊದಲನೆಯ ಪ್ರದೇಶದಲ್ಲಿ ಸಂಪೂರ್ಣ ಸಸ್ಯಾಹಾರ ಮತ್ತು ನಂತರದರಲ್ಲಿ ಅತ್ಯಂತ ಹೆಚ್ಚಿನ ಮಾಂಸಾಹಾರ ಪದ್ಧತಿಯು ಕಂಡುಬಂತು.<ref name="Campbell-China">{{cite book | author=Campbell T., Campbell T. | title=The China Study | url=https://archive.org/details/chinastudymostco0000camp | location=Dallas | publisher=Benella Books | year=2005}}</ref> ಇದಕ್ಕೆ ವಿರುದ್ಧವಾಗಿ, ಕ್ಯಾನ್ಸರ್ ಮತ್ತು ಹೃದಯ ರೋಗಗಳಂಥ ಖಾಯಿಲೆಗಳು ಅಮೇರಿಕಾ ಸಂಯುಕ್ತ ಸಂಸ್ಥಾನದಲ್ಲಿ ಎಲ್ಲೆಡೆಯೂ ಸಾಮಾನ್ಯವಾಗಿವೆ. ಚೀನಾ ದೇಶದಲ್ಲಿ ವಯಸ್ಸು ಮತ್ತು ವ್ಯಾಯಾಮಕ್ಕೆ ಹೊಂದಿಕೊಂಡಂತೆ, ಬೃಹತ್‌ ಪ್ರಾದೇಶಿಕ ಸಮೂಹದ ಜನರು ಈ "ಪಾಶ್ಚಿಮಾತ್ಯ" ಖಾಯಿಲೆಗಳಿಂದ ನರಳುವುದು ಅಪರೂಪ. ಏಕೆಂದರೆ ಅವರ ಆಹಾರಕ್ರಮದಲ್ಲಿ ತರಕಾರಿಗಳು, ಹಣ್ಣುಗಳು ಮತ್ತು ಎಲ್ಲಾ ಧಾನ್ಯಗಳು ಹೇರಳವಾಗಿವೆ.<ref name="Campbell-China" /> ದ ಯುನೈಟೆಡ್‌ ಹೆಲ್ತ್‌ಕೇರ್‌/ಪೆಸಿಫಿಕೇರ್‌ನ ಪೋಷಕಾಂಶ ಮಾರ್ಗಸೂಚಿಯು ಎಲ್ಲಾ ಸಸ್ಯಾಹಾರದ ಆಹಾರ ಪದ್ಧತಿಯನ್ನು ಸೂಚಿಸುತ್ತದೆ ಮತ್ತು ಪ್ರೋಟೀನ್‌ ಅನ್ನು ಊಟದೊಂದಿಗಿನ ಮಸಾಲೆ ಪದಾರ್ಥವಾಗಿ ಮಾತ್ರ ಬಳಸಲು ಸಲಹೆ ನೀಡುತ್ತದೆ. ನವೆಂಬರ್ 2005ರ ''[[ನ್ಯಾಷನಲ್‌ ಜಿಯೊಗ್ರಾಫಿಕ್‌]]'' ನ ''ದ ಸಿಕ್ರೆಟ್ಸ್‌ ಆಫ್‌ ಲಿವಿಂಗ್‌ ಲಾಂಗರ್‌'' ಎಂಬ ಶೀರ್ಷಿಕೆಯ ಲೇಖನವು ಎಲ್ಲಾ ರೀತಿಯ ಸಸ್ಯಾಹಾರ ಆಹಾರಕ್ರಮವನ್ನು ಸೂಚಿಸಿದೆ. [[ಸಾರ್ಡಿನಿಯಾ]] ದೇಶದವರು,[[ಒಕಿನವಾನ್‌]] ದೇಶದವರು ಮತ್ತು [[ಅಡ್ವೆಂಟಿಸ್ಟ್‌]] ದೇಶದವರು- ಮೂರುದೇಶದ ಜನಸಂಖ್ಯಾ ಸಮೀಕ್ಷೆಯ ಜೀವನಶೈಲಿಯನ್ನು ಈ ಲೇಖನ ಹೊಂದಿದೆ. ಇದರಲ್ಲಿ ಅವರು ಸಾಮಾನ್ಯವಾಗಿ ದೀರ್ಘಾಯುಷಿಗಳು ಮತ್ತು "ಅಭಿವೃದ್ಧಿ ಹೊಂದಿದ ಪ್ರಪಂಚದ ಇತರೆ ಭಾಗಗಳಲ್ಲಿ ಜನರನ್ನು ಸಾಮಾನ್ಯವಾಗಿ ಕೊಲ್ಲುವಂಥ ಖಾಯಿಲೆಗಳಿಂದ ಅವರು ಹೆಚ್ಚೇನೂ ನರಳಲಿಲ್ಲ ಮತ್ತು ಅವರು ಜೀವನದ ಅತ್ಯಂತ ಆರೋಗ್ಯಕರ ವರ್ಷಗಳನ್ನು ಸಂತೋಷವಾಗಿ ಅನುಭವಿಸಿದರು" ಎಂದು ಬಿಂಬಿಸಲಾಗಿದೆ. ಒಟ್ಟಾರೆಯಾಗಿ, ಮೂರು ಗುಂಪುಗಳ "ಉತ್ತಮ ಅಭ್ಯಾಸಗಳನ್ನು" ಅನುಕರಿಸುವಂತೆ ಅವರು ಸೂಚಿಸಿದ್ದಾರೆ. ಉಳಿದದ್ದು ನಿಮಗೆ ಬಿಟ್ಟದ್ದು. ಈ ಮೂರು ಗುಂಪುಗಳಲ್ಲಿ ಸಾಮಾನ್ಯವಾಗಿರುವುದೆಂದರೆ "ಹಣ್ಣುಗಳು, ತರಕಾರಿಗಳು ಮತ್ತು ಎಲ್ಲಾ ವಿಧದ ಧಾನ್ಯಗಳನ್ನು ತಿನ್ನುವುದು". 1976 ಮತ್ತು 1988 ರ ಮಧ್ಯೆ [[ಸೆವೆಂತ್‌-ಡೇ ಅಡ್ವೆಂಟಿಸ್ಟ್‌]] ಸಮ್ಮೇಳನದಲ್ಲಿ 34,೦೦೦ ಜನರನ್ನು [[ಎನ್‌ಐಹೆಚ್‌]] ಅಧ್ಯಯನ ಮಾಡಿದೆ..." ಆ ಅಡ್ವೆಂಟಿಸ್ಟ್‌ನ ಜನರು ಬೀನ್ಸ್‌, ಸೊಯಾ ಮಿಲ್ಕ್‌, ಟೊಮ್ಯಾಟೋಗಳನ್ನು ಮತ್ತು ಕ್ಯಾನ್ಸರ್‌ನ ಒತ್ತಡವನ್ನು ಕಡಿಮೆ ಮಾಡುವಂತಹ ಇನ್ನಿತರ ಹಣ್ಣುಗಳನ್ನು ಬಳಸುವ ಅಭ್ಯಾಸವಿಟ್ಟುಕೊಂಡಿದ್ದಾರೆ. ಎಲ್ಲಾ ರೀತಿಯ ಧಾನ್ಯದ ಆಹಾರಗಳನ್ನು ತಿನ್ನುವುದು ಮತ್ತು ಒಂದು ದಿನಕ್ಕೆ ಐದು ಲೋಟಗಳ ನೀರನ್ನು ಕುಡಿಯುವುದು ಮತ್ತು ಯಾವುದಾದರೂ ಬೀಜಗಳನ್ನು ಒಂದು ವಾರಕ್ಕೆ ನಾಲ್ಕುದಿನ ಸೇವಿಸುವುದು ಹೃದಯ ಸಂಬಂಧಿ ಖಾಯಿಲೆಯನ್ನು ಕಡಿಮೆ ಮಾಡುತ್ತದೆ, ಎಂದು ದ {0}ನ್ಯಾಷನಲ್‌ ಜಿಯಾಗ್ರಪಿಕ್‌{/0} ಲೇಖನದಲ್ಲಿ ತಿಳಿಸಲಾಗಿದೆ" ===ಫ್ರೆಂಚ್‌ "ಪ್ಯಾರಾಡಾಕ್ಸ್‌‍"=== ಫ್ರಾನ್ಸ್‌ನಲ್ಲಿ ಜೀವಿಸುವ ಜನರು ಹೆಚ್ಚು ಕಾಲ ಬದುಕುತ್ತಾರೆ ಎಂದು ಸಂಶೋಧನೆಗಳು ಕಂಡುಕೊಂಡಿವೆ.{{Vague|date=December 2009}} ಅವರು ಅಮೇರಿಕಾದ ಜನರಿಗಿಂತ ಹೆಚ್ಚಿನ ಪ್ರಮಾಣದ ಸಂಪೂರ್ಣ ಕೊಬ್ಬನ್ನು ಬಳಸುತ್ತಿದ್ದು ಆದರೂ ಕೂಡ ಫ್ರಾನ್ಸ್‌ನಲ್ಲಿಯ ಹೃದಯ ರೋಗದ ತೊಂದರೆಯ ಜನರ ಪ್ರಮಾಣವು ಉತ್ತರ ಅಮೇರಿಕಾದಲ್ಲಿಯ ಜನರ ಪ್ರಮಾಣಕ್ಕಿಂತ ಕಡಿಮೆಯಾಗಿದೆ. ಹಲವಾರು ವಿವರಣೆಗಳನ್ನು ಈ ಕುರಿತು ನೀಡಲಾಗಿದೆ: * ಕಡಿಮೆ ಪ್ರಮಾಣದಲ್ಲಿ, ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌‍ ಮತ್ತು ಇತರೆ ಜಂಕ್‌ ಆಹಾರಗಳ ಬಳಕೆ. * [[ಕೆಂಪು ವೈನ್‌]]ನ ನಿಯಮಿತ ಬಳಕೆ. * ನಿಯಮಿತ ನಡಿಗೆ, ವ್ಯಾಯಾಮಗಳಿರುವ ಹೆಚ್ಚು ಚಟುವಟಿಕೆಯಿರುವ ಜೀವನ ಪದ್ಧತಿಯನ್ನು ಅವರು ಅಳವಡಿಸಿಕೊಂಡಿದ್ದಾರೆ. ಫ್ರೆಂಚ್‌ರು ಅಮೇರಿಕನ್ನರಿಗಿಂತ ಕಡಿಮೆ ಪ್ರಮಾಣದಲ್ಲಿ ಕಾರುಗಳನ್ನು ತಮ್ಮ ದಿನನಿತ್ಯದ ಚಟುವಟಿಕೆಗಾಗಿ ಅವಲಂಬಿಸಿದ್ದಾರೆ. * ಹೆಚ್ಚಿನ ಪ್ರಮಾಣದಲ್ಲಿ, ಕೃತಕವಾಗಿ ತಯಾರಿಸಲಾದ ಬದಲಾಯಿಸಿದ-ಕೊಬ್ಬನ್ನು ಅಮೇರಿಕಾದ ಜನರು ಬಳಸುತ್ತಾರೆ. ಇದು ಸಂಸ್ಕರಿಸಿದ ಕೊಬ್ಬಿಗಿಂತ ಹೆಚ್ಚಿನ ಪ್ರಮಾಣದ [[ಲಿಫೊಪ್ರೋಟೀನ್‌]] ಹೊಂದಿರುವುದು ಕಂಡು ಬಂದಿದೆ.<ref>{{cite journal |author=Eckel RH, Borra S, Lichtenstein AH, Yin-Piazza SY |title=Understanding the complexity of trans fatty acid reduction in the American diet: American Heart Association Trans Fat Conference 2006: report of the Trans Fat Conference Planning Group |journal=Circulation |volume=115 |issue=16 |pages=2231–46 |year=2007 |month=April |pmid=17426064 |doi=10.1161/CIRCULATIONAHA.106.181947 |url=http://circ.ahajournals.org/cgi/reprint/115/16/2231}}</ref> ಅದೇನೆ ಇದ್ದರೂ, [[ವಿಶ್ವ ಆರೋಗ್ಯ ಸಂಸ್ಥೆ]]ಯಿಂದ 1990-2000ರವರೆಗೆ ಸಂಗ್ರಹಿಸಲ್ಪಟ್ಟ ಅಂಕಿಅಂಶಗಳು ಹೇಳುವ ಪ್ರಕಾರ ಫ್ರಾನ್ಸ್‌ನಲ್ಲಿಯ ಹೃದಯರೋಗ ಪ್ರಕರಣಗಳನ್ನು ಕಡೆಗಣಿಸಲಾಗಿದೆ, ಅಲ್ಲದೆ ಇದು ಅಕ್ಕಪಕ್ಕದ ದೇಶಗಳಿಗೆ ಹೋಲಿಸಿದರೆ ಅದೇ ರೀತಿಯಲ್ಲಿದೆ.<ref>{{cite journal |author=Ducimetière P, Lang T, Amouyel P, Arveiler D, Ferrières J |title=Why mortality from heart disease is low in France. Rates of coronary events are similar in France and Southern Europe |journal=BMJ |volume=320 |issue=7229 |pages=249–50 |year=2000 |month=January |pmid=10642245 |pmc=1117444 |doi=10.1136/bmj.320.7229.249/a |url=http://www.bmj.com/cgi/content/full/320/7229/249/a}}</ref> == ಕ್ರೀಡೆ ಮತ್ತು ಆಹಾರ ಸತ್ತ್ವ == ===ಪ್ರೋಟೀನ್‌=== [[File:Protein shake.jpg|thumb|right]] ಪ್ರೋಟಿನ್ ಮಿಲ್ಕ್‍ಶೇಕಗಳು, ಪ್ರೋಟಿನ್ ಪೌಡರ್ (ಮಧ್ಯ) ಹಾಗೂ ಹಾಲು (ಎಡ) ಯಿಂದ ತಯಾರಿಸಲಾಗಿದ್ದು, ಇವು ಸಾಮಾನ್ಯವಾಗಿ ಶರೀರ ನಿರ್ಮಾಣದ ಪೂರಕ. ]] ಪ್ರೋಟೀನ್ ಎನ್ನುವುದು ದೇಹದ ಪ್ರತಿಯೊಂದು ಜೀವಕೋಶದ ಬಹುಮುಖ್ಯ ಅಂಗ. ಕೂದಲು ಮತ್ತು ಉಗುರುಗಳಲ್ಲಿ ಬಹುಪಾಲು ಪ್ರೋಟೀನೇ ಇದೆ. ದೇಹವು ಅಂಗಾಂಶಗಳನ್ನು ತಯಾರಿಸಲು ಮತ್ತು ರಿಪೇರಿ ಮಾಡಲು ಪ್ರೋಟೀನನ್ನೇ ಬಳಸುತ್ತದೆ. ಹಾಗೆಯೇ, ಕಿಣ್ವ, ಹಾರ್ಮೋನು ಮತ್ತು ದೇಹದ ಇತರೆ ರಾಸಾಯನಿಕಗಳನ್ನು ಮಾಡಲು ಪ್ರೋಟೀನ್ ಬಳಕೆಯಾಗುತ್ತದೆ. ಮೂಳೆಗಳು, ಮಾಂಸಖಂಡಗಳು, ಮೃದುಎಲುಬು, ಚರ್ಮ ಮತ್ತು ರಕ್ತ - ಇವುಗಳ ತಯಾರಿಕೆಯಲ್ಲಿ ಪ್ರೋಟೀನ್‌ ಬಹುಮುಖ್ಯ ಅಂಗ. ಪ್ರತಿಯೊಬ್ಬ ಮನುಷ್ಯನ ಪ್ರೋಟೀನ್‌ ಅಗತ್ಯತೆಯೂ ಬೇರೆ-ಬೇರೆಯಾಗಿರುತ್ತದೆ. ಅದರಂತೆಯೇ, ದೈಹಿಕ ಕ್ರಿಯೆಗಳನ್ನು ಮಾಡುವವರಿಗೆ ಪ್ರೋಟೀನ್‌ ಹೆಚ್ಚಾಗಿ ಬೇಕೆ ಎಂಬುದರ ಬಗೆಗಿನ ಅಭಿಪ್ರಾಯಗಳು ಬೇರೆ-ಬೇರೆಯಾಗಿವೆ. ಸಾಮಾನ್ಯ ಆರೋಗ್ಯವಂತ ವಯಸ್ಕರನ್ನು ಗಮನದಲ್ಲಿರಿಸಿಕೊಂಡ 2005ರ [[ರೆಕಮೆಂಡೆಡ್‌ ಡೈಯಟರಿ ಅಲೋವನ್ಸ್]]ಗಳು, 1 ಕೆಜಿ ದೇಹದ ತೂಕಕ್ಕೆ 0.8 - 1 ಗ್ರಾಮ್‌ವರೆಗೆ ಪ್ರೋಟೀನ್‌‍ ತೆಗೆದುಕೊಳ್ಳಬಹುದು ಎನ್ನುತ್ತದೆ (ಬಿಎಮ್‌ಐ ಸೂತ್ರದ ಪ್ರಕಾರ), ಜೊತೆಗೆ ಪರೀಕ್ಷಕ ಮಂಡಲಿ ಹೀಗೆ ಹೇಳುತ್ತದೆ -[78]"ರೆಸಿಸ್ಟೆನ್ಸ್ ಅಥವಾ ಎಂಡುರೆನ್ಸ್ ವ್ಯಾಯಾಮಗಳನ್ನು ಮಾಡುವ ಆರೋಗ್ಯವಂತ ವಯಸ್ಕರು ಇದಕ್ಕಿಂತ ಹೆಚ್ಚಿನ ಪ್ರೊಟೀನ್‌ ತೆಗೆದುಕೊಳ್ಳುವುದನ್ನು ಸಮ್ಮತಿಸಲಾಗುವುದಿಲ್ಲ"[78]. ಇದಕ್ಕೆ ಸಂವಾದಿಯಾಗಿ, [[ಡಿ ಫಾಸ್‌ಖ್ವಾಲ್‌]]ರವರು (2008), ಇತ್ತೀಚಿನ ಅಧ್ಯಯನಗಳನ್ನು ಉದಾಹರಿಸುತ್ತಾ, ಒಂದು ಕೆಜಿಗೆ ಕನಿಷ್ಠ 2.2 ಗ್ರಾಂ ಪ್ರೋಟೀನ್‌ ತೆಗೆದುಕೊಳ್ಳಬೇಕೆಂಬ ಸಲಹೆ ನೀಡುತ್ತಾರೆ. "ಇದು ಸ್ಪರ್ಧಾತ್ಮಕ ಅಥವಾ ತೀವ್ರತರವಾದ ಕ್ರೀಡೆಗಳಲ್ಲಿ ಭಾಗವಹಿಸುವ, ತೆಳು ದೇಹದ ಮೊತ್ತವನ್ನು ಗರಿಷ್ಠ ಮಾಡಿಕೊಳ್ಳಲು ಬಯಸುವ ಆದರೆ ತೂಕ ಹೆಚ್ಚಿಸಿಕೊಳ್ಳಲು ಇಷ್ಟವಿಲ್ಲದ ಎಲ್ಲರಿಗೂ" ಎನ್ನುತ್ತಾರೆ. ===ನೀರು ಮತ್ತು ಲವಣಾಂಶಗಳು=== ಒಬ್ಬ ಕ್ರೀಡಾಪಟುವಿಗೆ ನೀರು ಬಹಳ ಮುಖ್ಯವಾದ ಪೋಷಕಾಂಶಗಳಲ್ಲಿ ಒಂದು. ಅದು ದೇಹದಲ್ಲಿನ ಆಹಾರೋತ್ಪನ್ನ ತ್ಯಾಜ್ಯವನ್ನು ದೇಹದಿಂದ ತೆಗೆದುಹಾಕಲು ಸಹಾಯ ಮಾಡುತ್ತದೆ, ಚಟುವಟಿಕೆಯ ಸಮಯದಲ್ಲಿ ದೇಹದ ಉಷ್ಣತೆಯನ್ನು ನಿಯಂತ್ರಿಸುತ್ತದೆ ಮತ್ತು ಪಚನಕ್ರಿಯೆಯಲ್ಲಿ ಸಹಾಯ ಮಾಡುತ್ತದೆ. ದೈಹಿಕಶ್ರಮದ ಸಂದರ್ಭದಲ್ಲಿ ದೇಹದಲ್ಲಿ ನೀರಿನಂಶವನ್ನು ಉಳಿಸಿಕೊಳ್ಳುವುದೇ ಉತ್ತಮ ಪ್ರದರ್ಶನದ ಹಿಂದಿರುವ ಗುಟ್ಟು. ಚಟುವಟಿಕೆಯ ಸಂದರ್ಭಗಳಲ್ಲಿ ಅತಿಯಾಗಿ ನೀರು ಕುಡಿಯುವುದು ಮುಜುಗರಕ್ಕೀಡುಮಾಡಬಹುದಾದರೂ, 2%ಕ್ಕಿಂತ ಹೆಚ್ಚಿಗೆ ದೇಹ ಒಣಗುವುದರಿಂದ (ದೇಹದ ತೂಕಕ್ಕೆ ಅನುಗುಣವಾಗಿ) [81]ಕ್ರೀಡಾಪಟುಗಳ ಸಾಧನೆಯು ಗಣನೀಯವಾಗಿ ಕುಂಠಿತವಾಗುತ್ತದೆ[81]. ವ್ಯಾಯಾಮದ ಮೊದಲು, ಮಧ್ಯ ಮತ್ತು ನಂತರ ಹೆಚ್ಚಿನ ಅಂಗಾರ ಮತ್ತು ಪ್ರೊಟೀನ್‌ಗಳ ಸೇವನೆಯಿಂದ ದಣಿವನ್ನು ದೂರಮಾಡಬಹುದು ಮತ್ತು ಬೇಗನೆ ಸುಧಾರಿಸಿಕೊಳ್ಳಬಹುದು. ಮಾಡಿದ ಕೆಲಸ, ತೆಳು ದೇಹದ ಮೊತ್ತ, ಮತ್ತು ಪರಿಸರಾತ್ಮಕ ಅಂಶಗಳು, ವಿಶೇಷವಾಗಿ ವಾತಾವರಣದ ಉಷ್ಣಾಂಶ ಮತ್ತು ತೇವಾಂಶ ಇವುಗಳ ಆಧಾರದ ಮೇಲೆ ಪ್ರಮಾಣವು ನಿರ್ಧಾರಿತವಾಗುತ್ತವೆ. ಸರಿಯಾದ ಪ್ರಮಾಣವನ್ನು ಕಾಪಾಡಿಕೊಳ್ಳುವುದೇ ಬಹಳ ಮುಖ್ಯ. ===ಕಾರ್ಬೋಹೈಡ್ರೇಟ್‌ಗಳು=== ವ್ಯಾಯಾಮ ಮಾಡುವಾಗ ದೇಹದಲ್ಲಿ ಬಳಸಲ್ಪಡುವ ಮುಖ್ಯ ಇಂಧನವೆಂದರೆ, ಸಕ್ಕರೆಯ ಒಂದು ರೂಪವಾದ ಗ್ಲೈಕೋಜನ್ ಆಗಿ ಸ್ನಾಯುಗಳಲ್ಲಿ ಸಂಗ್ರಹಿಸಲ್ಪಟ್ಟಿರುವ ಕಾರ್ಬೋಹೈಡ್ರೇಟ್‌ಗಳು. ವ್ಯಾಯಾಮ ಮಾಡುವ ಸಂದರ್ಭದಲ್ಲಿ, ವಿಶೇಷವಾಗಿ ಅದು 90 ನಿಮಿಷಗಳ ಅವಧಿ ಮೀರಿದಾಗ, ಸ್ನಾಯುಗಳಲ್ಲಿ ಶೇಖರಗೊಂಡ ಗ್ಲೈಕೋಜನ್ ಉಪಯೋಗಿಸಲ್ಪಡುತ್ತದೆ.[82] ದೇಹದಲ್ಲಿ ಶೇಖರಗೊಂಡಿರುವ ಕಾರ್ಬೋಹೈಡ್ರೇಟ್‌ಗಳ ಪ್ರಮಾಣವು ನಿರ್ದಿಷ್ಟ ಮಟ್ಟದ್ದಾದ್ದರಿಂದ ಕ್ರೀಡಾಪಟುಗಳು ಕಾರ್ಬೋಹೈಡ್ರೇಟ್ ಹೆಚ್ಚಾಗಿರುವ ಆಹಾರ ತೆಗೆದುಕೊಳ್ಳುವ ಮೂಲಕ ಗ್ಲೈಕೋಜನ್ ಅನ್ನು ಮರುಪೂರಣಗೊಳಿಸಿಕೊಳ್ಳುವುದು ಅಗತ್ಯ. ಅಗತ್ಯ ಶಕ್ತಿಯ ಮಟ್ಟವನ್ನು ಹೊಂದುವುದು ಕ್ರೀಡಾಸಾಮರ್ಥ್ಯವನ್ನು ಉತ್ತಮಗೊಳಿಸುತ್ತದೆ, ಜೊತೆಗೆ ಒಟ್ಟು ದೇಹಬಲ ಮತ್ತು ಸಹಿಷ್ಣುತೆಯನ್ನೂ ಉತ್ತಮಗೊಳಿಸುತ್ತದೆ.ಕಾರ್ಬೋಹೈಡ್ರೇಟ್‌ಗಳಲ್ಲಿ ಹಲವು ವಿಧಗಳಿವೆ - ಸರಳ ಅಥವಾ ಸಂಸ್ಕರಿತ ಮತ್ತು ಸಂಸ್ಕರಿಸದ ಕಾರ್ಬೋಹೈಡ್ರೇಟ್‌ಗಳು. ಒಬ್ಬ ಸಾಮಾನ್ಯ ಅಮೆರಿಕನ್ ಪ್ರಜೆ ತನ್ನ ಕಾರ್ಬೋಹೈಡ್ರೇಟ್‌ಗಳ ಶೇಕಡಾ 50ರಷ್ಟನ್ನು, ಪ್ರಾಕೃತಿಕವಾಗಿ ಹಣ್ಣು ಮತ್ತು ತರಕಾರಿಗಳ ಮೂಲಕ ಬರುವ ಸಕ್ಕರೆಗೆ ವಿರೋಧವಾಗಿ ಆಹಾರಕ್ಕೆ ಸೇರಿಸಲ್ಪಟ್ಟ ಸರಳ ಸಕ್ಕರೆಯ ಮೂಲಕ ಹೊಂದುತ್ತಾನೆ. ಈ ಸರಳ ಸಕ್ಕರೆಯು ಸೋಡಾಗಳಲ್ಲಿ ಮತ್ತು ಫಾಸ್ಟ್‌ಫುಡ್‌ಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತದೆ. ಒಂದು ವರ್ಷದ ಅವಧಿಯಲ್ಲಿ ಸರಾಸರಿ ಅಮೆರಿಕನ್ ಪ್ರಜೆಯೊಬ್ಬ 54 ಗ್ಯಾಲನ್ ಗಳಷ್ಟು ತಂಪು ಪಾನೀಯಗಳನ್ನು ಸೇವಿಸುತ್ತಾನೆ. ಇವು ಅತ್ಯಧಿಕ ಪ್ರಮಾಣದ ಸೇರ್ಪಡಿತ ಸಕ್ಕರೆಯನ್ನು ಹೊಂದಿರುತ್ತವೆ.<ref>{{cite book | author=William D. McArdle, Frank I. Katch, Victor L. Katch | title=Exercise Physiology: Energy, Nutrition, and Human Performance | publisher=Lippincott Williams & Wilkins | year=2006}}</ref> ಮನುಷ್ಯರಿಗೆ ಕೆಲಸ ಮಾಡಲು ಕಾರ್ಬೋಹೈಡ್ರೇಟ್‌ಗಳು ಅಗತ್ಯವಾದರೂ ಅವೆಲ್ಲವೂ ಏಕರೂಪವಾಗಿ ಆರೋಗ್ಯಕರವಲ್ಲ. ಯಂತ್ರೋಪಕರಣಗಳು ಫೈಬರ್ ಕಣಗಳನ್ನು ಬೇರ್ಪಡಿಸುವಾಗ ಕಾರ್ಬೋಹೈಡ್ರೇಟ್‌ಗಳು ಸಂಸ್ಕರಿಸಲ್ಪಡುತ್ತವೆ. ಇವು ಬಿಳಿ ರೊಟ್ಟಿ ಮತ್ತು ಫಾಸ್ಟ್ ಫುಡ್ ಗಳಲ್ಲಿ ಕಂಡುಬರುವ ಕಾರ್ಬೋಹೈಡ್ರೇಟ್‌ಗಳು.<ref>{{cite web | url=http://www.bbc.co.uk/health/healthy_living/nutrition/basics_carbos.shtml | title=Nutrition — Healthy eating: Bread, cereals and other starchy foods | publisher=BBC | date=July 2008 | accessdate=2008-11-09 | archiveurl=https://archive.today/20120720081835/http://www.bbc.co.uk/health/treatments/healthy_living/nutrition/index.shtml | archivedate=2012-07-20 | url-status=live }}</ref> == ಅಪೌಷ್ಟಿಕತೆ == ಅಪೌಷ್ಟಿಕತೆ ಎಂದರೆ ಅಗತ್ಯಕ್ಕಿಂತ ಕಡಿಮೆ, ಹೆಚ್ಚು ಅಥವಾ ಅಸಂತುಲಿತ ಪೌಷ್ಟಿಕಾಂಶಗಳ ಸೇವನೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಅಪೌಷ್ಟಿಕತೆ ಸಂಬಂಧಿ ರೋಗಗಳು ಹೆಚ್ಚಾಗಿ ಅಸಂತುಲಿತ ಅಥವಾ ಅಗತ್ಯಕ್ಕಿಂತ ಹೆಚ್ಚಿನ ಪೌಷ್ಟಿಕಾಂಶಗಳ ಸೇವನೆಯಿಂದ ಬರುತ್ತವೆ. ಪ್ರಪಂಚದಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಪೌಷ್ಟಿಕಾಂಶಗಳ ಸೇವನೆಯಿಂದ ಅಪೌಷ್ಟಿಕತೆಗೆ ಒಳಗಾದವರ ಸಂಖ್ಯೆ ಹೆಚ್ಚಿದ್ದರೂ, ಅಮೆರಿಕದ [[ವಿಶ್ವ ಆರೋಗ್ಯ ಸಂಸ್ಥೆ]]ಯ ಪ್ರಕಾರ, ಇವತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಮುಂದಿರುವ ನಿಜವಾದ ಸವಾಲೆಂದರೆ ಉಪವಾಸಕ್ಕಿಂತಲೂ ಹೆಚ್ಚಾಗಿ ಸಾಕಷ್ಟು ಪ್ರಮಾಣದಲ್ಲಿ ದೊರೆಯದಿರುವ, ಬೆಳವಣಿಗೆ ಮತ್ತು ದೇಹಪ್ರಕ್ರಿಯೆಗಳ ನಿರ್ವಹಣೆಗೆ ಅಗತ್ಯವಿರುವ ಪೌಷ್ಟಿಕಾಂಶಗಳ ಕೊರತೆಯ ವಿರುದ್ಧ ಹೋರಾಡುವುದು. ===ಅಸಂತುಲಿತ ಪೌಷ್ಟಿಕಾಹಾರ ಸೇವನೆಯಿಂದ ಬರುವ ರೋಗಗಳು=== {| class="wikitable" border="1" |- ! ಪೌಷ್ಟಿಕಾಂಶಗಳು ! ಕೊರತೆ ! ಹೆಚ್ಚುವರಿ |- | [[ಶಕ್ತಿಮೂಲ]] | [[ಹಸಿವು]], [[ದೇಹ ಕ್ಷಯ]] | [[ಬೊಜ್ಜು,]] [[ಸಿಹಿಮೂತ್ರರೋಗ]], [[ಹೃದಯನಾಳ ಸಂಬಂಧಿ ಖಾಯಿಲೆಗಳು]] |- | [[ಸರಳ ಕಾರ್ಬೋಹೈಡ್ರೇಟ್‌ಗಳು]] | ಯಾವುದು ಇಲ್ಲ | [[ಸಿಹಿಮೂತ್ರರೋಗ]], [[ಬೊಜ್ಜು]] |- | [[ಸಂಕೀರ್ಣ ಕಾರ್ಬೋಹೈಡ್ರೇಟ್‌ಗಳು]] | ಯಾವುದು ಇಲ್ಲ | [[ಬೊಜ್ಜು]] |- | [[ಪರ್ಯಾಪ್ತ ಕೊಬ್ಬು]] | ಲೈಂಗಿಕ ಹಾರ್ಮೋನುಗಳ ಕೊರತೆ<ref>{{Cite web |url=http://deepfitness.com/705/The-Big-T-How-Your-Lifestyle-Influences-Your-Testosterone-Levels.aspx |title=ಆರ್ಕೈವ್ ನಕಲು |access-date=2009-12-22 |archive-date=2014-03-17 |archive-url=https://web.archive.org/web/20140317111926/http://deepfitness.com/705/The-Big-T-How-Your-Lifestyle-Influences-Your-Testosterone-Levels.aspx |url-status=dead }}</ref> | [[ಹೃದಯರಕ್ತನಾಳ ಸಂಬಂಧಿ ಖಾಯಿಲೆಗಳು]](ಹೆಚ್ಚಿನ ವೈದ್ಯರು ಮತ್ತು ಪೌಷ್ಟಿಕಾಂಶ ತಜ್ಞರಿಂದ ಪ್ರತಿಪಾದಿಸಲ್ಪಟ್ಟದ್ದು) |- | [[ರೂಪಾಂತರಿತ ಕೊಬ್ಬು]] | ಯಾವುದು ಇಲ್ಲ | [[ಹೃದಯರಕ್ತನಾಳ ಸಂಬಂಧಿ ಖಾಯಿಲೆ]] |- | [[ಅಪರ್ಯಾಪ್ತ ಕೊಬ್ಬು]] | ಯಾವುದು ಇಲ್ಲ | [[ಬೊಜ್ಜು]] |- | [[ಕೊಬ್ಬು]] | ಕೊಬ್ಬು ಕರಗುವ ವಿಟಮಿನ್ ಗಳ ಹೀರುವಿಕೆಯಲ್ಲಿ ಕೊರತೆ, [[ರೇಬಿಟ್ ಸ್ಟಾರ್ವೇಶನ್]] (ಮೊಲ ಇತ್ಯಾದಿ ಮಾಂಸವನ್ನು ಸೇವಿಸಿ ಪ್ರೋಟೀನ್ ಪ್ರಮಾಣ ಅಧಿಕವಾಗಿದ್ದರೆ) | [[ಹೃದಯರಕ್ತನಾಳ ಸಂಬಂಧಿ ಖಾಯಿಲೆ ]](ಕೆಲವರಿಂದ ಪ್ರತಿಪಾದಿಸಲ್ಪಟ್ಟದ್ದು) |- | ಒಮೇಗಾ-3 ಕೊಬ್ಬುಗಳು | [[ಹೃದಯರಕ್ತನಾಳ ಸಂಬಂಧಿ ಖಾಯಿಲೆ]] | ರಕ್ತಸ್ರಾವ, ಹ್ಯಾಮರೇಜ್ |- | ಒಮೇಗಾ-6 ಕೊಬ್ಬುಗಳು | ಯಾವುದು ಇಲ್ಲ | [[ಹೃದಯರಕ್ತನಾಳ ಸಂಬಂಧಿ ಖಾಯಿಲೆ]], [[ಕ್ಯಾನ್ಸರ್]] |- | [[ಕೊಲೆಸ್ಟರಾಲ್]] | ಯಾವುದು ಇಲ್ಲ | [[ಹೃದಯರಕ್ತನಾಳ ಸಂಬಂಧಿ ಖಾಯಿಲೆ ]](ಕೆಲವರಿಂದ ಪ್ರತಿಪಾದಿಸಲ್ಪಟ್ಟದ್ದು) |- | [[ಪ್ರೋಟೀನ್‌]] | [[ಕ್ವಾಶಿಯೋರ್ಕರ್]] | [[ರೇಬಿಟ್ ಸ್ಟಾರ್ವೇಶನ್]] |- | [[ಸೋಡಿಯಂ]] | [[ಹೈಪೊನಟ್ರೀಮಿಯಾ]] | [[ಹೈಪರ್ ನಟ್ರೀಮಿಯಾ]], [[ಏರೊತ್ತಡ]] |- | [[ಕಬ್ಬಿಣ]] | [[ಅನಿಮಿಯಾ]] | [[ಯಕೃತ್ತಿನ ತೀವ್ರರೋಗ]], [[ಹೃದ್ರೋಗ]] |- | [[ಅಯೋಡಿನ್]] | [[ಗಾಯಿಟರ್]], [[ಹೈಪೋಥೈರಾಯಿಡಿಸಮ್]] | ಅಯೋಡಿನ್ ವಿಷಕರತೆ (ಗಾಯಿಟರ್, ಹೈಪೋಥೈರಾಯಿಡಿಸಮ್) |- | [[ಜೀವಸತ್ವ A]] | [[ಒಣಗಣ್ಣು]], ಮತ್ತು ಇರುಳುಗಣ್ಣು, ಟೆಸ್ಟೋಸ್ಟಿರಾನ್ ಕೊರತೆ | ಹೈಪರ್ ವಿಟಮಿನೋಸಿಸ್ A (ಯಕೃತ್ತಿನ ತೀವ್ರರೋಗ, ಕೂದಲು ಉದುರುವಿಕೆ) |- | [[ಜೀವಸತ್ವ B1|ಜೀವಸತ್ವ B<sub>1</sub>]] | [[ಬೆರಿ ಬೆರಿ]] | |- | [[ಜೀವಸತ್ವ B2|ಜೀವಸತ್ವ B<sub>2</sub>]] | ಚರ್ಮ ಒಡೆಯುವಿಕೆ ಮತ್ತು ಕಾರ್ನಿಯಾ ದ ದೃಷ್ಟಿ ಮಂದತೆ | |- | [[ನಿಯಾಸಿನ್]] | [[ಪೆಲಾಗ್ರಾ]] | [[ಅಗ್ನಿಮಾಂದ್ಯ]], [[ಹೃದಯ ಸ್ತಂಭನ]], ಜನ್ಮದತ್ತ ನ್ಯೂನತೆಗಳು |- | [[ಜೀವಸತ್ವ B12|ಜೀವಸತ್ವ B<sub>12</sub>]] | ಹಾನಿಕರ ರಕ್ತಹೀನತೆ | |- | [[ಜೀವಸತ್ವ C]] | [[ಸ್ಕರ್ವಿ]] | [[ನಿರ್ಜಲೀಕರಣ]] ಕ್ಕೆ ಕಾರಣವಾಗುವ [[ಅತಿಸಾರ]] |- | [[ಜೀವಸತ್ವ D]] | [[ರಿಕೆಟ್ಸ್]] | [[ಹೈಪರ್ ವಿಟಮಿನೋಸಿಸ್ D]] (ನಿರ್ಜಲೀಕರಣ, ವಾಂತಿ, ಮಲಬದ್ಧತೆ) |- | [[ಜೀವಸತ್ವ E]] | ನರಗಳ ಅಸ್ತವ್ಯಸ್ತತೆಗಳು | [[ಹೈಪರ್ ವಿಟಮಿನೋಸಿಸ್ E]] (ಕರಣೆರೋಧಕ: ಅತಿಯಾದ ರಕ್ತಸ್ರಾವ) |- | [[K ಜೀವಸತ್ವ]] | [[ಹೆಮರೇಜ್]] | |- | [[ಕ್ಯಾಲ್ಸಿಯಂ]] | [[ಆಸ್ಟಿಯೋಪೋರೋಸಿಸ್]], [[ಟೆಟಾನಿ]], [[ಕೈ,ಕಾಲು ಅಥವಾ ಹೆಬ್ಬೆರಳ ಸ್ನಾಯುಗಳ ಹಠಾತ್ ಸೆಳೆತ]], [[ಶ್ವಾಸನಾಳದ ಸ್ನಾಯುಗಳ ಹಠಾತ್ ಸೆಳೆತ]], [[ಹೃದಯ ಸ್ತಂಭನ]] | [[ಆಯಾಸ]], [[ಖಿನ್ನತೆ]], [[ಗೊಂದಲ]], [[ಅನೊರೆಕ್ಸಿಯಾ]], [[ಓಕರಿಕೆ]], [[ವಾಂತಿ]], [[ಮಲಬದ್ಧತೆ]], [[ಪ್ಯಾಂಕ್ರಿಯಾಟಿಟಿಸ್]], [[ಬಹುಮೂತ್ರ]] |- | [[ಮೆಗ್ನೀಶಿಯಮ್]] | [[ಅಧಿಕ ರಕ್ತದೊತ್ತಡ]] | ನಿಶ್ಶಕ್ತಿ, ಓಕರಿಕೆ, ವಾಂತಿ, ದುರ್ಬಲಗೊಂಡ ಉಸಿರಾಟ, [[ಇಳಿಯೊತ್ತಡ]] |- | [[ಪೊಟಾಸಿಯಂ]] | [[ಹೈಪೋಕಲೇಮಿಯಾ]], [[ಹೃದಯ ಸ್ತಂಭನ]] | [[ಹೈಪರ್ ಕಲೇಮಿಯಾ]], [[ನಾಡಿಮಿಡಿತಗಳು]] |} === ಮಾನಸಿಕ ಚಾಣಾಕ್ಷತೆ === ಪೌಷ್ಟಿಕಾಂಶಯುಕ್ತ ಆಹಾರದ ಆಯ್ಕೆಯ ಕುರಿತಾಗಿ ಅರಿವನ್ನು ಹೆಚ್ಚಿಸುವುದು ಹಾಗೂ ಆರೋಗ್ಯಯುತ ಆಹಾರಗಳನ್ನು ಸೇವಿಸುವ ಸುದೀರ್ಘ ಅಭ್ಯಾಸವನ್ನು ರೂಢಿಸುವುದು ವಿದ್ಯಾರ್ಥಿಯ ಶೈಕ್ಷಣಿಕ ವಿವರಗಳನ್ನು ನೆನಪಿಟ್ಟುಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸುವ ಚಿಂತನಾ ಸ್ಮರಣ ಶಕ್ತಿ, ಹಾಗೂ ಭೌತಿಕ ಸ್ಮರಣ ಶಕ್ತಿಯ ಮೇಲೆ ಧನಾತ್ಮಕ ಪರಿಣಾಮ ಹೊಂದಿದೆ ಎಂದು ಸಂಶೋಧನೆಗಳು ಹೇಳುತ್ತವೆ.ಕೆಲವು ಸಂಸ್ಥೆಗಳು ಶಿಕ್ಷಕರೊಂದಿಗೆ, ವಿಮೆದಾರರೊಂದಿಗೆ, ಹಾಗೂ ಆಹಾರ ಸೇವೆಯ ಗುತ್ತಿಗೆದಾರರೊಂದಿಗೆ ಸೇರಿ ಪ್ರಾಥಮಿಕ ಶಾಲೆಯಿಂದ ಹಿಡಿದು ವಿಶ್ವವಿದ್ಯಾಲಯ ಮಟ್ಟದ ಶಿಕ್ಷಣ ಸಂಸ್ಥೆಗಳಲ್ಲಿನ ಕೆಫೆಟೇರಿಯಾಗಳಲ್ಲಿ ಪೌಷ್ಟಿಕಾಂಶದ ಪ್ರಮಾಣ ಅಧಿಕವಾಗಿರುವ ಮತ್ತು ಪೌಷ್ಟಿಕಾಂಶದ ಮೂಲಗಳು ಹೆಚ್ಚಿರುವ ಆಹಾರ ಸಿಗುವಂತೆ ಮಾಡಲು ಕೆಲಸ ಮಾಡುತ್ತಿವೆ. ಆರೋಗ್ಯ ಮತ್ತು ಪೌಷ್ಟಿಕಾಂಶಗಳು ಒಟ್ಟಾರೆಯಾಗಿ ಶೈಕ್ಷಣಿಕ ಪ್ರಗತಿಯೊಂದಿಗೆ ಹತ್ತಿರದ ಸಂಬಂಧ ಹೊಂದಿವೆ ಎಂಬುದು ಸಾಬೀತಾಗಿದೆ.<ref>{{cite journal | title=The impact of health and nutrition on education | url=https://archive.org/details/sim_world-bank-research-observer_1996-02_11_1/page/23 | author=Jere R. Behrman | journal=World Bank Research Observer | volume=11 | issue=1 | pages=23–37 | year=1996}}</ref> ಪ್ರಸ್ತುತ ಶೇಕಡಾ ಹತ್ತಕ್ಕಿಂತಲೂ ಕಡಿಮೆ ಅಮೆರಿಕನ್ ವಿದ್ಯಾರ್ಥಿಗಳು ತಾವು ದಿನನಿತ್ಯ ಶಿಫಾರಸು ಮಾಡಿದ ಐದು ಬಗೆಯ ಹಣ್ಣು ಮತ್ತು ತರಕಾರಿಗಳನ್ನು ತಿನ್ನುವುದಾಗಿ ವರದಿ ನೀಡಿದ್ದಾರೆ.<ref name="ACHA-p195">{{cite journal |title=American College Health Association National College Health Assessment Spring 2006 Reference Group data report (abridged) |journal=J Am Coll Health |volume=55 |issue=4 |pages=195–206 |year=2007 |pmid=17319325 }}</ref> ಉತ್ತಮ ಪೌಷ್ಟಿಕಾಂಶವು ಚಿಂತನಾ ಸ್ಮರಣ ಶಕ್ತಿ, ಹಾಗೂ ಭೌತಿಕ ಸ್ಮರಣ ಶಕ್ತಿ ಎರಡರ ಮೇಲೂ ಮಹತ್ತರ ಪರಿಣಾಮ ಬೀರುತ್ತದೆ; ರಕ್ತದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚಿದ್ದವರು ಕೆಲವು ನೆನಪು ಶಕ್ತಿ ಪರೀಕ್ಷೆಗಳಲ್ಲಿ ಉತ್ತಮವಾಗಿ ಪಾಲ್ಗೊಳ್ಳುತ್ತಾರೆಂದು ಒಂದು ಅಧ್ಯಯನವು ತೋರಿಸಿದೆ.<ref>{{cite journal |author=Benton D, Sargent J |title=Breakfast, blood glucose and memory |url=https://archive.org/details/sim_biological-psychology_1992-07_33_2-3/page/207 |journal=Biol Psychol |volume=33 |issue=2-3 |pages=207–10 |year=1992 |month=July |pmid=1525295 }}</ref> ಇನ್ನೊಂದು ಅಧ್ಯಯನದ ಪ್ರಕಾರ, ಕೆಫಿನ್ ರಹಿತ ಆಹಾರವಾದ ಸೋಡಾ ಅಥವಾ ಮಿಶ್ರಿತ ತಿಂಡಿಗಳನ್ನು ಸೇವಿಸುವವರಿಗೆ ಹೋಲಿಸಿದರೆ ಮೊಸರನ್ನು ತಿಂದವರು, ಯೋಚಿಸುವ ಕೆಲಸಗಳಲ್ಲಿ ಉತ್ತಮವಾಗಿ ಪಾಲ್ಗೊಳ್ಳುತ್ತಾರೆಂದು ಕಂಡುಬಂದಿದೆ.<ref>{{cite journal |author=Kanarek RB, Swinney D |title=Effects of food snacks on cognitive performance in male college students |url=https://archive.org/details/appetite_1990-02_14_1/page/15 |journal=Appetite |volume=14 |issue=1 |pages=15–27 |year=1990 |month=February |pmid=2310175 }}</ref> ಪೌಷ್ಟಿಕಾಂಶದ ಕೊರತೆಯು ಇಲಿಗಳ ಕಲಿಯುವ ಅಭ್ಯಾಸದ ಮೇಲೆ ಋಣಾತ್ಮಕ ಪರಿಣಾಮ ಹೊಂದಿವೆಯೆಂದು 1951ರಲ್ಲೇ ತಿಳಿದುಬಂದಿದೆ.<ref>{{cite journal |author=Whitley JR, O'Dell BL, Hogan AG |title=Effect of diet on maze learning in second generation rats; folic acid deficiency |url=https://archive.org/details/sim_journal-of-nutrition_1951-09_45_1/page/153 |journal=J. Nutr. |volume=45 |issue=1 |pages=153–60 |year=1951 |month=September |pmid=14880969 }}</ref> :"ಉತ್ತಮ ಕಲಿಕಾ ವಿಧಾನವು, ಕಲಿಯುವಿಕೆ ಮತ್ತು ನೆನಪು ಶಕ್ತಿಯ ಮೇಲಿನ ಆಹಾರ ಪ್ರೇರಿತ ಪರಿಣಾಮಕ್ಕೆ ಸಂಬಂಧಿಸಿದೆ".<ref>{{cite journal |author=Umezawa M, Kogishi K, Tojo H, ''et al.'' |title=High-linoleate and high-alpha-linolenate diets affect learning ability and natural behavior in SAMR1 mice |url=https://archive.org/details/sim_journal-of-nutrition_1999-02_129_2/page/431 |journal=J. Nutr. |volume=129 |issue=2 |pages=431–7 |year=1999 |month=February |pmid=10024623 }}</ref>"ಪೌಷ್ಟಿಕಾಂಶ-ಕಲಿಕಾ ಹೊಂದಾಣಿಕೆ" ಯು ಆಹಾರ ಮತ್ತು ಕಲಿಕೆಯ ನಡುವಿನ ಪರಸ್ಪರ ಸಂಬಂಧವನ್ನು ತೋರಿಸಿಕೊಡುತ್ತದೆ ಹಾಗೂ ಉನ್ನತ ವಿಧ್ಯಾಭ್ಯಾಸದ ನಿರ್ಧಾರದಲ್ಲಿ ಉಪಯೋಗಿಸಲ್ಪಡುತ್ತದೆ. :"ಉತ್ತಮ ಆಹಾರದಿಂದ ಪೋಷಿಸಲ್ಪಟ್ಟ ಮಕ್ಕಳು ಶಾಲೆಯಲ್ಲಿ ಗಮನಾರ್ಹವಾಗಿ ಹೆಚ್ಚು ಪಾಲ್ಗೊಳ್ಳುತ್ತಾರೆ. ಯಾಕೆಂದರೆ ಅವರು ಸಣ್ಣವಯಸ್ಸಿನಲ್ಲೇ ಶಾಲೆಸೇರುತ್ತಾರೆ ಮತ್ತು ಹಾಗಾಗಿ ಕಲಿಯಲು ಹೆಚ್ಚು ಸಮಯ ಹೊಂದಿರುತ್ತಾರೆ. ಅದಕ್ಕಿಂತಲೂ ಹೆಚ್ಚಾಗಿ, ಶಾಲೆಗೆ ಹೋಗುವುದರಿಂದ ಪ್ರತಿ ವರ್ಷ ಹೆಚ್ಚುವ ಅವರ ಕಲಿಕಾ ಸಾಮರ್ಥ್ಯವೂ ಕಾರಣ."<ref>{{cite journal |author=Glewwe P, Jacoby H, King E |title=Early childhood nutrition and academic achievement: A longitudinal analysis |url=https://archive.org/details/sim_journal-of-public-economics_2001-09_81_3/page/345 |journal=Journal of Public Economics |volume=81 |issue=3 |pages=345–68 |year=2001}}</ref>:ಶೇಕಡಾ 91ರಷ್ಟು ಕಾಲೇಜು ವಿದ್ಯಾರ್ಥಿಗಳು ತಾವು ಉತ್ತಮ ಆರೋಗ್ಯ ಹೊಂದಿದ್ದೇವೆಂದು ಭಾವಿಸಿರುತ್ತಾರೆ. ಆದರೆ ಕೇವಲ ಶೇಕಡಾ ೭ ವಿದ್ಯಾರ್ಥಿಗಳು ಮಾತ್ರ ದಿನನಿತ್ಯ ತೆಗೆದುಕೊಳ್ಳುವಂತೆ ಪ್ರತಿಪಾದಿಸಲ್ಪಟ್ಟ ಹಣ್ಣು ಮತ್ತು ತರಕಾರಿಗಳನ್ನು ತಿನ್ನುತ್ತಾರೆ.<ref name="ACHA-p195" /> :ಉನ್ನತ ವಿದ್ಯಾಭ್ಯಾಸ ವ್ಯವಸ್ಥೆಯಲ್ಲಿ ಪೌಷ್ಟಿಕಾಹಾರದ ಶಿಕ್ಷಣವು ಪರಿಣಾಮಕಾರಿಯಾದ ಹಾಗೂ ಕಾರ್ಯಗತಗೊಳ್ಳಬಲ್ಲ ಮಾದರಿ.<ref>ಮ್ಯಾನೇಜ್ಡ್ ಫುಡ್ ಸರ್ವೀಸ್ ಕಾಂಟ್ರ್ಯಾಕ್ಟರ್ಸ್ ರಿಯಾಕ್ಟ್ ಕ್ವಿಕ್ಲಿ ಟು ದ ಡಿಮ್ಯಾಂಡ್ಸ್ ಆಫ್ ದೆಯರ್ ಕ್ಲೈಂಟ್ಸ್ ಅಚೀವ್‌ಮೆಂಟ್: ಎ ಲಾಂಗಿಟ್ಯೂಡನಲ್ ಅನಾಲೈಸಿಸ್. ಜರ್ನಲ್ ಆಫ್ ಪಬ್ಲಿಕ್ ಎಕನಾಮಿಕ್ಸ್, 81(3), 345-368.</ref><ref>{{cite journal |author=Guernsey L |title=Many colleges clear their tables of steak, substitute fruit and pasta |journal=Chronicle of Higher Education |volume=39 |issue=26 |pages=A30 |year=1993}}</ref>:ಪೌಷ್ಟಿಕಾಂಶಗಳನ್ನು ಒಳಗೊಂಡ ಮಾದರಿಗಳ ಬಗೆಗೆ ಹೆಚ್ಚು ಗಾಢವಾದ ಅಧ್ಯಯನ ಕೈಗೊಳ್ಳುವುದು ಕಲಿಯುವಿಕೆಯ ಎಲ್ಲಾ ಹಂತಗಳಲ್ಲಿಯೂ ಬದಲಾವಣೆಯನ್ನು ಪಡೆದುಕೊಳ್ಳುವುದನ್ನು ತೋರಿಸಿಕೊಡುತ್ತದೆ.<ref>{{cite journal |author=Duster T, Waters A |title=Engaged learning across the curriculum: The vertical integration of food for thought |url=https://archive.org/details/sim_liberal-education_spring-2006_92_2/page/42 |journal=Liberal Education |volume=92 |issue=2 |pages=42 |year=2006}}</ref> ಒಬ್ಬ ವಿದ್ಯಾರ್ಥಿಯ ಗ್ರೇಡ್ ಪಾಯಿಂಟ್ ಎವರೇಜ್(G.P.A) ನ್ನು ಅವನ ಒಟ್ಟಾರೆ ಪೌಷ್ಟಿಕ ಆರೋಗ್ಯದೊಂದಿಗೆ ನೇರವಾಗಿ ಸೇರಿಸುವ ನಿಯಮಿತ ಅಧ್ಯಯನಗಳು ಇವೆಯಷ್ಟೆ. ಒಬ್ಬ ವ್ಯಕ್ತಿಯ ಒಟ್ಟಾರೆ ಬೌದ್ಧಿಕ ಆರೋಗ್ಯವು ಅವನು ಸೇವಿಸುವ ಆಹಾರದೊಂದಿಗೆ ನೇರ ಸಂಬಂಧ ಹೊಂದಿದೆ ಎಂದು ಸಾಬೀತುಪಡಿಸಲು ಕೇವಲ [[ತರ್ಕ]]ವಲ್ಲದೆ ಹೆಚ್ಚಿನ ಸ್ಫುಟವಾದ ಮಾಹಿತಿಯನ್ನು ನೀಡುವುದು ಅಗತ್ಯ. === ಮಾನಸಿಕ ಅಸ್ವಸ್ಥತೆ === ಪೌಷ್ಟಿಕ ಆಹಾರ ಪೂರಕ ಚಿಕಿತ್ಸೆಯು [[ಖಿನ್ನತೆ]], [[ಬೈಪೊಲಾರ್ ಅಸ್ವಸ್ಥತೆ]], [[ದ್ವಂದ್ವ ವ್ಯಕ್ತಿತ್ವ]], ಹಾಗೂ [[ಗೀಳುರೋಗ]] ಇರುವವರಿಗೆ ಸೂಕ್ತ ಚಿಕಿತ್ಸೆಯಾಗಬಹುದಾಗಿದೆ. ಇವು ಮು೦ದುವರಿದ ರಾಷ್ತ್ರಗಳಲ್ಲಿ ಕ೦ಡುಬರುವ ನಾಲ್ಕು ಪ್ರಮುಖ ಅಸ್ವಸ್ಥತೆಗಳು.<ref>{{cite journal |author=Lakhan SE, Vieira KF |title=Nutritional therapies for mental disorders |journal=Nutr J |volume=7 |page=2 |year=2008 |pmid=18208598 |doi=10.1186/1475-2891-7-2 |url=http://www.nutritionj.com/content/7/1/2 |access-date=2009-12-22 |archive-date=2015-10-16 |archive-url=https://web.archive.org/web/20151016145704/http://www.nutritionj.com/content/7/1/2 |url-status=dead }}</ref> ಮನಸ್ಥಿತಿಯನ್ನು ಚೇತನಗೊಳಿಸುವುದಕ್ಕೆ ಹಾಗೂ ಸ್ಥಿರತೆ ತರುವುದಕ್ಕೆ ಪೂರಕವಾಗುವ ಆಹಾರಗಳೆಂದರೆ, ಐಕೊಸೆಪೆಂಟಾಎನೊಯಿಕ್‌‍ ಆಮ್ಲ ಮತ್ತು [[ಡೊಕೊಸಾಹೆಕ್ಸಾಎನೊಯಿಕ್ ಆಮ್ಲ]] (ಪ್ರತಿಯೊಂದೂ ಕೂಡಾ ಮೀನೆಣ್ಣೆಯಲ್ಲಿರುವ [[ಒಮೆಗಾ-3 ಮೇದಾಮ್ಲ]]ದಲ್ಲಿ ದೊರೆಯುವಂತವಾಗಿವೆ, ಆದರೆ ಫ್ಲಾಕ್ಸ್‌‍ಸೀಡ್‌‍ನಲ್ಲಿ ಇದು ದೊರೆಯಲಾರದು.)[[ವಿಟಾಮಿನ್‌ ಬಿ12]], [[ಫೋಲಿಕ್‌‍ ಆಮ್ಲ]], ಮತ್ತು [[ಇನೊಸಿಟೋಲ್‌‌]]. === ಕ್ಯಾನ್ಸರ್ === ಕ್ಯಾನ್ಸರ್ ಇತ್ತೀಚಿನ ದಿನಗಳಲ್ಲಿ ಅಭಿವೃದ್ಧಿಹೊಂದುತ್ತಿರುವ ರಾಷ್ಟ್ರಗಳಲ್ಲಿ ಸಾಮಾನ್ಯವಾದ ಕಾಯಿಲೆಯಾಗಿದೆ. [[ಕ್ಯಾನ್ಸರ್ ಸಂಶೋಧನಾ ಅಂತರಾಷ್ಟ್ರೀಯ ಸಂಸ್ಥೆ]]ಯ ಸಂಶೋಧನೆಯ ಪ್ರಕಾರ "ಬೆಳೆಯುತ್ತಿರುವ ರಾಷ್ಟ್ರಗಳಲ್ಲಿ ಪಿತ್ತ ಜನಕಾಂಗ, ಹೊಟ್ಟೆ ಮತ್ತು ಅನ್ನನಾಳದ ಕ್ಯಾನ್ಸರ್ ಸರ್ವೇ ಸಾಮಾನ್ಯವಾಗಿದೆ. ಇದು ಸಾಮಾನ್ಯವಾಗಿ ಕಾರ್ಸಿನೋಜೆನಿಕ್‌ನಿಂದ ಸಂರಕ್ಷಿಸಲ್ಪಟ್ಟ ಆಹಾರದ ಬಳಕೆಯಿಂದಾಗಿ ಉದಾಹರಣೆಗೆ ಹೊಗೆಯಿಂದ ಬೇಯಿಸಲ್ಪಟ್ಟ ಅಥವಾ ಉಪ್ಪು ಮಿಶ್ರಿತ ಆಹಾರ ಬಳಕೆಯಿಂದಾಗಿ ಮತ್ತು ಬೇರೆ ಬೇರೆ ಅಂಗಗಳನ್ನು ಪರಾವಲಂಬಿ ಸೋಂಕಿಗೆ ಒಳಪಡಿಸುವ ಕಾಯಿಲೆಗಳಿಂದಾಗಿ ಇದು ಉಂಟಾಗುತ್ತದೆ". ಶ್ವಾಸಕೋಶ ಕ್ಯಾನ್ಸರ್ ಪ್ರಮಾಣವು ತ್ವರಿತವಾಗಿ ಬಡರಾಷ್ಟ್ರಗಳಲ್ಲಿ ಹೆಚ್ಚು ತಂಬಾಕು ಬಳಕೆಯಿಂದಾಗಿ ಹೆಚ್ಚುತ್ತಿದೆ. ಮುಂದುವರೆದ ರಾಷ್ಟ್ರಗಳಲ್ಲಿ " ಪಾಶ್ಚಿಮಾತ್ಯ ಜೀವನಶೈಲಿಯು ಕ್ಯಾನ್ಸರ್ ಬೆಳವಣಿಗೆಗೆ ಕಾರಣವಾಗಿದೆ. ಕರುಳು, ಗುದನಾಳ, ಸ್ತನ ಮತ್ತು ಪ್ರೊಸ್ಟೇಟ್‌ ಗ್ರಂಥಿಯ ಕ್ಯಾನ್ಸರ್ ಬೊಜ್ಜು ಮತ್ತು ವ್ಯಾಯಾಮ ಮಾಡದಿರುವಿಕೆ, ಆಹಾರ ಪದ್ಧತಿ ಮತ್ತು ವಯಸ್ಸಿನಿಂದ ಕೂಡ ಉಂಟಾಗುತ್ತದೆ.<ref>{{cite news|first=Michael |last=Coren| url=http://www.cnn.com/2005/HEALTH/03/09/cancer.study/index.html | title=Study: Cancer no longer rare in poorer countries | publisher= CNN | date=2005-03-10 | accessdate=2007-01-01}}</ref> === ಉಪವಾಚಯ ರೋಗ ಲಕ್ಷಣಾವಳಿ === ವಿವಿಧ ಪುರಾವೆಗಳು, ಜೀವನಶೈಲಿ-ಪ್ರೇರಿತ [[ಹೈಪರ್‌ಇನ್ಸುಲಿನೆಮಿಯಾ]] ಮತ್ತು ಕಡಿಮೆಯಾದ ಇನ್ಸುಲಿನ್ ಕೆಲಸ (ಎಂದರೆ [[ಇನ್ಸುಲಿನ್ ಪ್ರತಿರೋಧ ಶಕ್ತಿ]]) ಗಳು ಹಲವಾರು ರೋಗ ಸ್ಥಿತಿಗಳನ್ನು ನಿರ್ಧರಿಸುವವೆಂದು ತೋರಿಸುತ್ತವೆ. ಉದಾಹರಣೆಗೆ, ಹೈಪರ್‌ಇನ್ಸುಲಿನೆಮಿಯಾ ಮತ್ತು ಇನ್ಸುಲಿನ್ ಪ್ರತಿರೋಧ ಶಕ್ತಿಗಳು ತೀವ್ರ ಜ್ವಲನದೊಂದಿಗೆ ತೀಕ್ಷ್ಣ ಸಂಬಂಧ ಹೊಂದಿವೆ. ಇದು ಧಮನಿಯ ಅತಿಸೂಕ್ಷ್ಮ ನೋವುಗಳಂಥ ವ್ಯತಿರಿಕ್ತ ಬೆಳವಣಿಗೆಗಳೊಂದಿಗೆ ಹಾಗೂ [[ರಕ್ತ ಹೆಪ್ಪುಗಟ್ಟುವಿಕೆ]](ಎಂದರೆ ಹೃದ್ರೋಗ) ಮತ್ತು ಅತಿಶಯವಾದ ಕೋಶ ವಿಭಜನೆ (ಎಂದರೆ ಕ್ಯಾನ್ಸರ್)ಯೊಂದಿಗೆ ತೀಕ್ಷ್ಣ ಸಂಬಂಧ ಹೊಂದಿದೆ. ಹೈಪರ್‌ಇನ್ಸುಲಿನೆಮಿಯಾ ಮತ್ತು ಇನ್ಸುಲಿನ್ ಪ್ರತಿರೋಧ ಶಕ್ತಿಗಳು (ಹೆಚ್ಚಾಗಿ ಕಂಡುಬರುವ [[ಉಪಾವಚಯ ಲಕ್ಷಣಾವಳಿಗಳು]]) ಉದರದ [[ಬೊಜ್ಜು]], ಏರಿದ [[ರಕ್ತದಲ್ಲಿನ ಸಕ್ಕರೆಯಂ]]ಶ, ಏರಿದ [[ರಕ್ತದೊತ್ತಡ]], ಹೆಚ್ಚಾದ ರಕ್ತದಲ್ಲಿನ [[ಟ್ರೈಗ್ಲಿಸರೈಡ್‌ಗಳು]] ಹಾಗೂ ಕಡಿಮೆಯಾದ HDL [[ಕೊಲೆಸ್ಟರಾಲ್]] - ಇವುಗಳ ಸಂಯೋಜನೆಯಿಂದ ನಿರೂಪಿತವಾಗಿವೆ. ಪ್ರೋಸ್ಟಾಗ್ಲಾಂಡಿನ್ PGE1/PGE2 ಮೇಲೆ ಹೈಪರ್‌ಇನ್ಸುಲಿನೆಮಿಯಾದ ಋಣಾತ್ಮಕ ಪರಿಣಾಮವು ಮಹತ್ವದ್ದಾಗಿರಬಹುದು.[[ಬೊಜ್ಜಿ]]ನ ಸ್ಥಿತಿಯು ಇನ್ಸುಲಿನ್ ಪ್ರತಿರೋಧ ಶಕ್ತಿಗೆ ಸ್ಪಷ್ಟವಾಗಿ ಹೊಣೆಯಾಗುತ್ತದೆ. ಇದು [[ಸಕ್ಕರೆ ಖಾಯಿಲೆ-ವರ್ಗ 2]] ಕ್ಕೆ ಕಾರಣವಾಗಬಹುದು. ವಾಸ್ತವವಾಗಿ ಎಲ್ಲಾ ಬೊಜ್ಜುಮೈಯುಳ್ಳವರು ಮತ್ತು ವರ್ಗ 2ರ ಸಕ್ಕರೆ ಖಾಯಿಲೆ ಇರುವ ವ್ಯಕ್ತಿಗಳು ಇನ್ಸುಲಿನ್ ಪ್ರತಿರೋಧ ಶಕ್ತಿ ಹೊಂದಿರುತ್ತಾರೆ. ಹೆಚ್ಚಿದ ದೇಹತೂಕ ಮತ್ತು ಇನ್ಸುಲಿನ್ ಪ್ರತಿರೋಧ ಶಕ್ತಿಯ ನಡುವಿನ ಸಂಬಂಧ ಸ್ಪಷ್ಟವಾಗಿದ್ದರೂ, ಇನ್ಸುಲಿನ್ ಪ್ರತಿರೋಧ ಶಕ್ತಿಗೆ ನಿರ್ದಿಷ್ಟ (ಬಹುಶಃ ನಾನಾವಿಧದ) ಕಾರಣ ಪೂರ್ಣ ಸ್ಪಷ್ಟವಾಗಿ ತಿಳಿದಿಲ್ಲ. ಮುಖ್ಯವಾಗಿ, ಸರಿಯಾದ ವ್ಯಾಯಾಮ, ಹೆಚ್ಚು ವ್ಯವಸ್ಥಿತ ಆಹಾರ ಸೇವನೆ ಹಾಗೂ [[ಗ್ಲಿಸಮಿನ ಹೊರೆ]] ಯನ್ನು ಕಡಿಮೆಗೊಳಿಸುವುದು (ಕೆಳಗೆ ಅವಲೋಕಿಸಿ) - ಇವೆಲ್ಲವೂ ಹೆಚ್ಚಿದ ದೇಹತೂಕವಿರುವ ವ್ಯಕ್ತಿಗಳಲ್ಲಿ ಇನ್ಸುಲಿನ್ ಪ್ರತಿರೋಧ ಶಕ್ತಿಯನ್ನು ವ್ಯತಿರಿಕ್ತಗೊಳಿಸಬಲ್ಲವು (ಮತ್ತು ಇದರಿಂದ ವರ್ಗ 2 ಸಕ್ಕರೆ ಖಾಯಿಲೆ ಹೊಂದಿರುವವರಲ್ಲಿ ರಕ್ತದಲ್ಲಿನ ಸಕ್ಕರೆಯಂಶ ಕಡಿಮೆಯಾಗುತ್ತದೆ) ಎಂದು ತೋರಿಸಲಾಗಿದೆ.ಬೊಜ್ಜು ಯಾವುದೇ ಪಕ್ಷಪಾತವಿಲ್ಲದೇ ಹಾರ್ಮೋನ್ [[ಲೆಪ್ಟಿನ್]] ಮೂಲಕ ಹಾರ್ಮೋನಿನ ಮತ್ತು ಉಪಾವಚಯದ ಮಟ್ಟವನ್ನು ವ್ಯತ್ಯಾಸಗೊಳಿಸಬಲ್ಲದು, ಹಾಗೂ ಇನ್ಸುಲಿನ್/ಲೆಪ್ಟಿನ್ ಪ್ರತಿರೋಧ ಶಕ್ತಿ ಮತ್ತು ಬೊಜ್ಜು ಪರಸ್ಪರ ಕೆಣಕುವ ವಿಷಸರಪಳಿ ಕಂಡುಬಂದೀತು. ಇನ್ಸುಲಿನ್/ಲೆಪ್ಟಿನ್ ಉದ್ದೀಪನಗೊಳಿಸುವಂತಹ ಆಹಾರ ಪದಾರ್ಥಗಳನ್ನು ಸೇವಿಸುವ ಮೂಲಕ ನಿರಂತರವಾಗಿ ಇನ್ಸುಲಿನ್/ಲೆಪ್ಟಿನ್ ಉದ್ದೀಪನಗೊಳಿಸುವುದರಿಂದ ಮತ್ತು ಮೇಧಸ್ಸಿನ ಸಂಚಯ ಉಂಟಾಗುವುದರಿಂದ ಇಂತಹ ವಿಷ ಸರಪಳಿ ಬೆಳೆಯುತ್ತದೆ. ಇನ್ಸುಲಿನ್ ಮತ್ತು ಲೆಪ್ಟಿನ್ ಇವೆರಡೂ ಸಾಮಾನ್ಯವಾಗಿ ತೃಪ್ತಿಯ ಸೂಚನೆಯನ್ನು ಮೆದುಳಿನಲ್ಲಿರುವ [[ಹೈಪೋಥಾಲಮಸ್]] ಕಳುಹಿಸುವ ಕೆಲಸವನ್ನು ಮಾಡುತ್ತವೆ. ಆದರೆ, ಇನ್ಸುಲಿನ್/ಲೆಪ್ಟಿನ್ ನಿಯಂತ್ರಣವು ಈ ಸೂಚನೆ ಕಳಿಸುವಿಕೆಯನ್ನು ಕಡಿಮೆಗೊಳಿಸಬಹುದು ಮತ್ತು ಇದರಿಂದಾಗಿ ದೇಹದಲ್ಲಿ ಹೆಚ್ಚಿನ ಮೇಧಸ್ಸು ಸಂಗ್ರಹವಾಗಿದ್ದರೂ ಅತೀ ತಿನ್ನುವಿಕೆಯನ್ನು ಮುಂದುವರೆಸುವಂತೆ ಮಾಡುತ್ತವೆ. ಜೊತೆಗೆ, ಮೆದುಳಿಗೆ ಲೆಪ್ಟಿನ್‌ ಸೂಚನೆಗಳು ತಲುಪುವುದು ಕಡಿಮೆಯಾದರೆ, ಅದು ಉಪವಾಚಯದ ನಿರ್ದಿಷ್ಟವಾದ ದರದ ಮೇಲಿನ ಲೆಪ್ಟಿನ್‌ನ ಪರಿಣಾಮವನ್ನು ಕೂಡಾ ಕಡಿಮೆಗೊಳಿಸುತ್ತದೆ. ಬೇರೆ ಬೇರೆ ರೀತಿಯ ಆಹಾರ ಪದ್ಧತಿಯ ಅಂಶಗಳು - ಅಂದರೆ, ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ಗಳನ್ನು ಸೇವಿಸುವುದು, ಒಟ್ಟು ಪ್ರೋಟೀನ್‌ಗಳು, ಮೇಧಸ್ಸು ಮತ್ತು ಕಾರ್ಬೋಹೈಡ್ರೇಟ್‌ಗಳನ್ನು ಸೇವಿಸುವುದು, ಸಂಪೂರಣಗೊಳಿಸಿದ ಮತ್ತು ಇತರ ಮೇಧಾಮ್ಲಗಳನ್ನು ಸೇವಿಸುವುದು, ವಿಟಮಿನ್/ಮಿನರಲ್‌ಗಳನ್ನು ಕಡಿಮೆ ಸೇವಿಸುವುದು ಇವೆಲ್ಲವೂ - ಹೇಗೆ ಮತ್ತು ಎಷ್ಟರ ಮಟ್ಟಿಗೆ ಇನ್ಸುಲಿನ್ ಮತ್ತು ಲೆಪ್ಟಿನ್ ಪ್ರತಿರೋಧ ಬೆಳೆಯುವುದಕ್ಕೆ ನೆರವಾಗುತ್ತವೆ ಎಂಬುದರ ಕುರಿತು ಚರ್ಚೆಗಳು ನಡೆಯುತ್ತಿವೆ. ಹೇಗಿದ್ದರೂ, ಆಧುನಿಕ ಮಾನವ-ನಿರ್ಮಿತವಾದ ಮಾಲಿನ್ಯವು ಸಹಾ [[ಹೋಮಿಯೋಸ್ಟೇಸಿಸ್]] ನಿರ್ವಹಣೆಯ ಪಾರಿಸಾರಿಕ ಸಾಮರ್ಥ್ಯವನ್ನು ಧ್ವಂಸಮಾಡಬಹುದು. ಇತ್ತೀಚಿಗೆ ಉನ್ನತ [[ಗ್ಲೈಸೇಮಿಕ್ ಇಂಡೆಕ್ಸ್]] ಇರುವ ಮತ್ತು ಸಂಸ್ಕರಿಸಿದ ಆಹಾರಗಳನ್ನು ಸೇವಿಸುತ್ತಿರುವುದು ಮನುಷ್ಯನ [[ಹೋಮಿಯೋಸ್ಟೇಸಿಸ್]] ಮತ್ತು ಆರೋಗ್ಯದ ನಿರ್ವಹಣೆಯ ಪಾರಿಸಾರಿಕ ಸಾಮರ್ಥ್ಯವನ್ನು ಧ್ವಂಸಮಾಡಬಹುದು(ಇದು ಉಪವಾಚಯ ರೋಗ ಲಕ್ಷಣಾವಳಿ ಸೋಂಕಿನಿಂದ ದೃಢವಾಗಿದೆ). === ಹೈಪೋನೆಟ್ರೇಮಿಯಾ === ಸೋಡಿಯಂ ಮತ್ತು ಪೊಟ್ಯಾಷಿಯಮ್ ಲವಣಗಳ ಮರುಪೂರಣವಿಲ್ಲದೇ ಹೆಚ್ಚಿನ ನೀರಿನ ಸೇವನೆ ಮಾಡುವುದರಿಂದಾಗಿ [[ಹೈಪೋನೆಟ್ರೇಮಿಯಾ]] ಉಂಟಾಗುತ್ತದೆ. ಇದು ಮುಂದುವರೆದು ಅಪಾಯದ ಮಟ್ಟದ [[ನೀರಿನಿಂದ ಮತ್ತೇರಿರುವಿಕೆ]] ಉಂಟಾಗುವುದೂ ಸಾಧ್ಯವಿದೆ. ಇದಕ್ಕೆ ಸಂಬಂಧಿಸಿ ತುಂಬಾ ಪ್ರಚಾರ ಪಡೆದ ಘಟನೆಯೊಂದು 2007 ರಲ್ಲಿ ನಡೆಯಿತು. [[ಜೆನ್ನಿಫರ್ ಸ್ಟ್ರೇಂಜ್]] ಎಂಬುವವಳು ನೀರು ಕುಡಿಯುವ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾಗ ಮರಣ ಹೊಂದಿದ್ದಳು.<ref>{{cite news | url=http://news.bbc.co.uk/1/hi/magazine/6263029.stm | publisher=BBC News | title=Why is too much water dangerous? | accessdate=2008-11-09 | date=2007-01-15}}</ref> ಇಂತಹ ಘಟನೆ ಹೆಚ್ಚಾಗಿ ತುಂಬಾ ಹೊತ್ತು ಸಹಿಸಿಕೊಳ್ಳಬೇಕಾದಂತಹ ಸಂದರ್ಭಗಳಲ್ಲಿ (ಅಂದರೆ [[ಮ್ಯಾರಾಥಾನ್]] ಅಥವಾ [[ಟ್ರಿಯಥ್ಲಾನ್]] ಸ್ಪರ್ಧೆ ಮತ್ತು ತರಬೇತಿ ಸಮಯಗಳಲ್ಲಿ) ಸಂಭವಿಸುತ್ತದೆ, ಮತ್ತು ಕ್ರಮವಾಗಿ ಮಾನಸಿಕ ಜಡತೆ, ತಲೆನೋವು, ತೂಕಡಿಕೆ, ನಿಶ್ಯಕ್ತಿ, ಗೊಂದಲ, ಮತ್ತು ಅಂತಿಮವಾಗಿ ಕೋಮಾಗೆ ಹೋಗಬಹುದು, ಸೆಟೆತ ಅಥವಾ ಸಾಯಲೂಬಹುದು. ಪ್ರಾಥಮಿಕ ಹಾನಿಯು ಮೆದುಳಿನ ಉಬ್ಬುವಿಕೆಯಿಂದ ಪ್ರಾರಂಭವಾಗುತ್ತದೆ. ಇದು ಹೆಚ್ಚಿದ ಪರಾಸರಣದಿಂದ ರಕ್ತದ ಲವಣತ್ವ ಕಡಿಮೆಯಾಗುವುದರಿಂದಾಗಿ ಉಂಟಾಗುತ್ತದೆ.ಆಟಗಾರರ ದೇಹದಲ್ಲಿ ಜಲಮರುಪೂರಣವನ್ನು ಮಾಡುವುದಕ್ಕಾಗಿ ಬಳಸುವ ತಂತ್ರಗಳಲ್ಲಿ ಓಡುವಿಕೆ/ಸೈಕ್ಲಿಂಗ್ ಸಮಯದಲ್ಲಿ ಅಲ್ಲಲ್ಲಿ ನೀರನ್ನು ಒದಗಿಸುವ ಕೇಂದ್ರಗಳನ್ನು ಮಾಡಿಕೊಳ್ಳುವುದು, ಸಾಕರ್ ಮುಂತಾದ ಆಟಗಳ ಸಮಯದಲ್ಲಿ ತರಬೇತುದಾರರು ನೀರನ್ನು ಆಟಗಾರರಿಗೆ ಒದಗಿಸುವುದು, ಕ್ಯಾಮೆಲ್ ಬ್ಯಾಕ್‌ದಂತಹ ಸಾಧನಗಳನ್ನು ಒದಗಿಸುವುದು ಅವರಿಗೆ ನೀರನ್ನು ಕುಡಿಯುವುದು ಸುಲಭವಾಗಿಸುತ್ತದೆ. == ಸಂಸ್ಕರಿಸಿದ ಆಹಾರ == ಸುಮಾರು ಎರಡು ನೂರು ವರ್ಷಗಳ ಹಿಂದೆ [[ಉದ್ಯೋಗಿಕ ಕ್ರಾಂತಿ]] ಆದಾಗಿನಿಂದ, ಆಹಾರ ಸಂಸ್ಕರಣಾ ಉದ್ಯೋಗ ಆಹಾರವನ್ನು ಹೆಚ್ಚು ಕಾಲದವರೆಗೆ ತಾಜಾವಾಗಿಡಲು ಮತ್ತು ಆಹಾರದ ತಾಜಾ ಅವಸ್ಥೆಯನ್ನು ಪರಿವರ್ತಿಸಿ ನಿಸರ್ಗದಲ್ಲಿರುವಂತೆ ಮಾಡಲು ಹಲವು ಹೊಸ [[ತಂತ್ರಜ್ಞಾನ]]ಗಳನ್ನು ಆವಿಷ್ಕರಿಸಿದೆ. ತಾಜಾತನ ಇರಿಸಲು ತಂಪಾಗಿಸುವಿಕೆಯಂಥಹ ಮೂಲ ತಂತ್ರಜ್ಞಾನವನ್ನು ಬಳಸಲಾಗುವುದು, ಇದಲ್ಲದೆ ಆಹಾರ ಕೆಡದೆ ಹೆಚ್ಚು ಕಾಲದವರೆಗೂ ತಾಜಾವಾಗಿರಿಸಲು ಇನ್ನು ಹಲವಾರು ತಂತ್ರಜ್ಞಾನಗಳನ್ನು ಆವಿಷ್ಕರಿಸಲಾಗಿದೆ. ಈ ನಂತರದ ತಂತ್ರಜ್ಞಾನಗಳಲ್ಲಿ [[ಪಾಶ್ಚರೀಕರಣ]], [[ಆಟೋಕ್ಲಾವೆಷನ್]], [[ಒಣಗಿಸುವಿಕೆ]], [[ಉಪ್ಪು ಬೆರೆಸುವಿಕೆ]], ಹಾಗೂ ಹಲವು ಅಂಶಗಳ ಬೇರ್ಪಡಿಸುವಿಕೆ ಸೇರಿದೆ, ಮತ್ತು ಈ ಎಲ್ಲ ತಂತ್ರಜ್ಞಾನಗಳು ಆಹಾರದ ಮೂಲ ಪೌಷ್ಟಿಕತೆಯನ್ನು ಪರಿವರ್ತಿಸುವಂತೆ ಕಾಣುತ್ತದೆ. ಪಾಶ್ಚರೀಕರಣ ಮತ್ತು ಆಟೋಕ್ಲಾವೆಷನ್ (ಬಿಸಿ ಮಾಡುವ ತಂತ್ರಜ್ಞಾನಗಳು) ನಿಸ್ಸಂದೇಹವಾಗಿ ಹಲವು ಸಾಮಾನ್ಯ ಆಹಾರಗಳ ಸುರಕ್ಷತೆಯನ್ನು ಉತ್ತಮಗೊಳಿಸಿ, ಬ್ಯಾಕ್ಟಿರಿಯಾ ಸೋಂಕಿನಿಂದಾಗುವ ಸಾಂಕ್ರಾಮಿಕ ರೋಗಗಳನ್ನು ಪ್ರತಿಬಂಧಿಸಿದೆ. ಆದರೆ ಕೆಲವು (ಹೊಸ) ಆಹಾರ ಸಂಸ್ಕರಣ ತಂತ್ರಜ್ಞಾನಗಳಲ್ಲಿ ಕೆಲವು ಅವನತಿಗಳು ಕೂಡ ಇವೆ ಎಂಬುದರಲ್ಲಿ ಸಂದೇಹವೆ ಇಲ್ಲ. [[ಧಾನ್ಯಬೀಸುವಿಕೆ]], [[ಸೆಂಟ್ರಿಫ್ಯುಗೇಷನ್]], ಮತ್ತು [[ಒತ್ತುವಿಕೆ ಅಥವಾ ಹಿಂಡುವಿಕೆ]]ಯಂಥಹ ಆಧುನಿಕ ವಿಂಗಡನೆ ತಂತ್ರಜ್ಞಾನಗಳಿಂದ ಆಹಾರದ ಪ್ರತ್ಯಕ ಅಂಶಗಳನ್ನು ಒಟ್ಟುಗೂಡಿಸಲು ಸಾಧ್ಯವಾಗಿದೆ, ಇದರಿಂದ ಹಿಟ್ಟು, ಎಣ್ಣೆ, ರಸಗಳು ಹಾಗೂ ಮುಂತಾದವುಗಳ ಉತ್ಪನವಾಗುತ್ತದೆ, ಮತ್ತು ಬೇರೆ ಬೇರೆ ಮೇಧಾಮ್ಲಗಳು, ಅಮೈನೊ ಆಮ್ಲಗಳು, ವಿಟಮಿನ್‌ಗಳು, ಹಾಗೂ ಮಿನರಲ್‍ಗಳು ಕೂಡ ದೊರೆಯುತ್ತದೆ. ಅನಿವಾರ್ಯವಾಗಿ, ಈ ತರಹದ ದೊಡ್ಡ ಗಾತ್ರದ ಒಟ್ಟುಗೂಡಿಸುವಿಕೆ ಆಹಾರದ ಪೌಷ್ಟಿಕತೆಯನ್ನು ಪರಿವರ್ತಿಸುತ್ತದೆ, ಕೆಲವು ಪೌಷ್ಟಿಕಾಂಶವನ್ನು ಇರಿಸಿ ಇನ್ನು ಕೆಲವುಗಳನ್ನು ತೆಗೆಯುತ್ತದೆ. ಬಿಸಿ ಮಾಡುವ ತಂತ್ರಜ್ಞಾನಗಳು ಕೂಡ ಬಿಸಿ-ಪರಿವರ್ತನೆಯಿಂದ ಆಹಾರದಲ್ಲಿನ ವಿಟಾಮಿನ್‌ಗಳು ಹಾಗೂ ಫೈಟೊಕೆಮಿಕಲ್ಸ್ ಅಂಥಹ ಪೌಷ್ಟಿಕಾಂಶಗಳು ಮತ್ತು ಇನ್ನು ಇತರ ಸಂಶೋಧಿಸಬೇಕಾದ ಅಂಶಗಳ ಪೌಷ್ಟಿಕಾಂಶವು ಕಡಿಮೆಯಾಗುತ್ತದೆ.<ref>{{cite journal|last=Morris|first=Audrey|coauthors=Audia Barnett, Olive-Jean Burrows|title=Effect of Processing on Nutrient Content of Foods|journal=Cajanus|volume=37|issue=3|pages=160–164|date=2004|url=http://www.paho.org/English/CFNI/cfni-caj37No304-art-3.pdf|accessdate=2006-10-26|format=PDF|archive-date=2007-06-15|archive-url=https://web.archive.org/web/20070615161704/http://www.paho.org/English/CFNI/cfni-caj37No304-art-3.pdf|url-status=dead}}</ref> ಸಂಸ್ಕರಣವಾದ ಆಹಾರದಲ್ಲಿ ಪೌಷ್ಟಿಕ ಮೌಲ್ಯ ಕಡಿಮೆಯಾದ್ದರಿಂದ, ಅವುಗಳನ್ನು ಕೆಲವು ಮುಖ್ಯ ಪೌಷ್ಟಿಕಾಂಶಗಳಿಂದ (ಸಾಮಾನ್ಯವಾಗಿ ವಿಟಮಿನ್‌ಗಳು) ’ಉತ್ಕೃಷ್ಟ’ ಹಾಗೂ ’ಬಲವರ್ಧಕ’ವನ್ನಾಗಿ ಮಾಡಲಾಗುವುದು. ಇಲ್ಲವಾದಲ್ಲಿ ಇವು ಸಂಸ್ಕರಣ ಸಮಯದಲ್ಲಿ ಕಳೆದು ಹೋಗಿರುತ್ತವೆ. ಆದರೂ, ಎರಡು ಆಹಾರದ ಸಕ್ಕರೆ ಹಾಗೂ ಹೆಚ್ಚು GI ಸ್ಟಾರ್ಚ್‌ಗಳು, [[ಪೊಟಾಷಿಯಂ]]/[[ಸೊಡಿಯಂ]], ವಿಟಮಿನ್‌ಗಳು, ಫೈಬರ್, ಮತ್ತು ಒಟ್ಟಿಗಿರುವ ಅನ್‌ಆಕ್ಸಿ‌ಡೈಸ್ಡ್‌ (ಅಗತ್ಯವಾದ) ಮೇಧಾಮ್ಲಗಳನ್ನು ಹೋಲಿಕೆ ಮಾಡಿದಾಗ ಸಂಸ್ಕರಿಸಿದ ಆಹಾರದ ಪೌಷ್ಟಿಕಾಂಶದ ಗುಣಮಟ್ಟ ಪೂರ್ಣ, ತಾಜಾ ಆಹಾರಗಳಿಗಿಂತ ಕಡಿಮೆಯಿರುತ್ತದೆ. ಇದಲ್ಲದೆ, ಸಂಸ್ಕರಿತ ಆಹಾರಗಳಲ್ಲಿ ಸಾಮಾನ್ಯವಾಗಿ ಆಕ್ಸಿಡೈಸ್ ಮಾಡಿದ ಮೇಧಸ್ಸು ಮತ್ತು ಬೇರೆ ಮೇಧಾಮ್ಲಗಳು ಅಂತಹ ಸಂಭಾವ್ಯ ಅಪಾಯಕಾರಿ ಪಧಾರ್ಥಗಳಿರುತ್ತವೆ. ಪಾಲಿಷ್ ಮಾಡಿದ ಅನ್ನವನ್ನು ಸೇವಿಸಿ ಜೀವನ ಮಾಡುತ್ತಿದ್ದ ಜನರಲ್ಲಿ [[ಬೆರಿ-ಬೆರಿ]] ಎಂಬ ಸಾಂಕ್ರಾಮಿಕ ರೋಗ ಉಂಟಾದ ಇತಿಹಾಸವು, ಸಂಸ್ಕರಣ ಆಹಾರದ ಪರಿಣಾಮಗಳ ಕುರಿತ ಭಾವೋದ್ವೇಗ ತರುವ ಉದಾಹರಣೆಯಾಗಿದೆ. ಅಕ್ಕಿಯ ಹೊರ ಪದರವನ್ನು ಪಾಲಿಷ್ ಮಾಡಿ ತೆಗೆಯುವುದರಿಂದ ಅದರಲ್ಲಿ ಇರುವ ಅಗತ್ಯ ವಿಟಮಿನ್‌ [[ಥೈಮಿನ್]] ಕಳೆದು, ಬೆರಿ-ಬೆರಿ ರೋಗಕ್ಕೆ ಕಾರಣವಾಗುತ್ತದೆ. ಇನ್ನೊಂದು ಉದಾಹರಣೆ ಎಂದರೆ ಅಮೇರಿಕಾ ಸಂಯುಕ್ತಸಂಸ್ಥಾನದಲ್ಲಿ 1800ರ ಕೊನೆಯಲ್ಲಿ ಚಿಕ್ಕ ಮಕ್ಕಳಲ್ಲಿ [[ಸ್ಕರ್ವಿ]] ಅಂದರೆ ರಕ್ತ ಪಿತ್ತ ವ್ಯಾಧಿ ಬೆಳೆದಿದ್ದು. ಇದರಲ್ಲಿ ಹೆಚ್ಚು ಜನ ನೋವು ಅನುಭವಿಸುವವರು, ಸೂಕ್ಷ್ಮಕ್ರಿಮಿಗಳ ರೋಗ ತಡೆಯಲು ಬಿಸಿ ಮಾಡಿದ ಹಾಲನ್ನು ([[ಪಾಸ್ಚರ್‌]]ನ ಸಲಹೆಯಂತೆ) ಸೇವಿಸುತ್ತಿದ್ದರು. ಪಾಸ್ಚರೈಸೇಷನ್ ಸೂಕ್ಷ್ಮಕ್ರಿಮಿಗಳ ಮೇಲೆ ಪರಿಣಾಮಕಾರಿಯಾಗಿತ್ತು, ಆದರೆ ಅದು ವಿಟಮಿನ್‌ ಸಿ ಯನ್ನು ನಾಶಪಡಿಸುತ್ತಿತ್ತು. ಮೊದಲೇ ಹೇಳಿದ ಹಾಗೆ, ಜೀವನಶೈಲಿ- ಮತ್ತು ಬೊಜ್ಜು-ಸಂಬಂಧಿತ ರೋಗಗಳು ಇತ್ತೀಚೆಗೆ ಹೆಚ್ಚು ವ್ಯಾಪಕವಾಗಿ ಜಗತ್ತಿನಾದ್ಯಂತ ಹರಡಿದೆ. ಈ ಅಭಿವೃದ್ಧಿಗೆ ವ್ಯಾಪಕವಾಗಿ ಹೆಚ್ಚುತ್ತಿರುವ ಕೆಲವು ಆಧುನಿಕ ಆಹಾರ ಸಂಸ್ಕರಣಾ ತಂತ್ರಜ್ಞಾನ ನೆರವಾಗಿದೆ ಎಂಬುದರಲ್ಲಿ ಸ್ವಲ್ಪ ಸಂದೇಹವಿದೆ. ಆಹಾರ ಸಂಸ್ಕರಣಾ ಉದ್ಯಮ ಆಧುನಿಕ ಆರ್ಥಿಕತೆಯ ಒಂದು ಮುಖ್ಯ ಭಾಗ, ಮತ್ತು ಹಾಗಾಗಿ ರಾಜನೈತಿಕ ತೀರ್ಮಾನಗಳ ಮೇಲೆ ಪ್ರಭಾವ ಬೀರುತ್ತದೆ ( ಉದಾ: ಪೌಷ್ಟಿಕತೆಯ ಸಲಹೆಗಳು, ವ್ಯವಸಾಯದ ಸಹಾಯಧನ ಪೂರೈಕೆ). ಯಾವುದೇ ಆರ್ಥಿಕತೆಯ ಲಾಭ-ದೃಷ್ಟಿಯ ಪ್ರಯತ್ನದಲ್ಲಿ, ಆರೋಗ್ಯದ ಕಾಳಜಿಗೆ ಆದ್ಯತೆ ಕೊಡುವುದು ಕಷ್ಟ; ಅಗ್ಗವಾದ ಆಹಾರಗಳನ್ನು ಹೆಚ್ಚು ಕಾಲ ಶೇಖರಿಸಿಡುವಂತೆ ಪ್ರಭಾವಾಕಾರಿಯಾಗಿ ಉತ್ಪಾದಿಸುವುದು ಈಗಿನ ಪ್ರವೃತ್ತಿಯಾಗಿದೆ. ಒಟ್ಟಾರೆ, ಪೂರ್ಣ,ತಾಜಾ ಆಹಾರಗಳು ಸ್ವಲ್ಪ ಕಾಲಕ್ಕೆ ಮಾತ್ರ ಶೇಖರಿಸಿಡಬಹುದು ಮತ್ತು ಇವು ಉತ್ಪಾದಿಸಲು ಹಾಗೂ ಮಾರಾಟ ಮಾಡಲು ಸಂಸ್ಕರಿಸಿದ ಆಹಾರಗಳಿಂದ ಕಡಿಮೆ ಲಾಭದಾಯಕ. ಹೀಗಾಗಿ ಗ್ರಾಹಕನ ಬಳಿ ಎರಡು ಆಯ್ಕೆಗಳಿವೆ, ಒಂದು ಹೆಚ್ಚು ಬೆಲೆಯ ಆದರೆ ಉತ್ತಮ ಪೌಷ್ಟಿಕತೆಯುಳ್ಳ ಪೂರ್ಣ, ತಾಜಾ ಆಹಾರ ಅಥವಾ ಅಗ್ಗದ, ಸಾಮಾನ್ಯವಾಗಿ ಕಡಿಮೆ ಪೌಷ್ಟಿಕತೆಯುಳ್ಳ ಸಂಸ್ಕರಿಸಿದ ಆಹಾರ. ಏಕೆಂದರೆ ಸಂಸ್ಕರಿಸಿದ ಆಹಾರ ಸಾಮಾನ್ಯವಾಗಿ ಅಗ್ಗ ಬೆಲೆಯಲ್ಲಿ ದೊರೆಯುತ್ತದೆ, ಹೆಚ್ಚು ಸರಳವಾಗಿರುತ್ತದೆ (ಖರೀದಿಸಲು, ಶೇಖರಿಸಿಡಲು, ಮತ್ತು ತಯಾರಿಸಲು), ಮತ್ತು ಹೆಚ್ಚಾಗಿ ಸಿಗುವುದು, ಪೌಷ್ಟಿಕತೆಯಲ್ಲಿ ಕಡಿಮೆಯಿರುವ ಆಹಾರದ ಸೇವನ ಜಗತ್ತಿನೆಲ್ಲೆಡೆ ಹೆಚ್ಚಾಗಿದ್ದು ಪೌಷ್ಟಿಕತೆ-ಸಂಬಂಧಿತ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಿದೆ. ==ಇತಿಹಾಸ== ಕಳೆದ 250,000 ವರ್ಷಗಳಲ್ಲಿ ಮಾನವರು [[ಸರ್ವಭಕ್ಷಕ]] [[ಬೇಟೆಗಾರರು-ಒಟ್ಟುಗೂಡಿಸುವ]]ರಾಗಿ ಬೆಳೆದಿದ್ದಾರೆ. ಆರಂಭದ ಆಧುನಿಕ ಮಾನವರ ಆಹಾರ ಪದ್ಧತಿಯು ಸ್ಥಳ ಮತ್ತು ಹವಾಮಾನದ ಅನುಸಾರ ಮಹತ್ತರವಾಗಿ ಬದಲಾಗಿದೆ. ಅಕ್ಷಾಂಶರೇಖೆಯ ಬಳಿಯ ಜನರ ಆಹಾರ ಪದ್ಧತಿಯು ಹೆಚ್ಚಾಗಿ ಸಸ್ಯಾಹಾರವಾಗಿರುತ್ತಿತ್ತು, ಹಾಗೆಯೆ ಅಕ್ಷಾಂಶದ ಎತ್ತರಕ್ಕೆ ಹೋದಂತೆಯೇ ಮಾಂಸಾಹಾರ ಪದ್ಧತಿಯಿತ್ತು. ಹೊಸ ಶಿಲಾಯುಗದ ಮನುಷ್ಯರ ಹಾಗೂ ಪ್ರಾಣಿಗಳ ಪೋಸ್ಟ್‌ಕ್ರೇನಿಯಲ್ ಮತ್ತು ಕ್ರೇನಿಯಲ್ ಅವಶೇಷಗಳ ವಿಶ್ಲೇಷಣೆಯಿಂದ ಸ್ವಜಾತಿ ಭಕ್ಷಕ ಪ್ರವೃತ್ತಿ ಮುಂಚಿನ ಐತಿಹಾಸಿಕ ಮಾನವರಲ್ಲಿ ಇತ್ತು ಎಂಬುದನ್ನು ಮೂಳೆಗಳ ಪರಿವರ್ತನೆಯ ವಿವರವಾದ ಅಧ್ಯಯನ ಸಹಿತ ತೋರಿಸಿದೆ.<ref>{{cite journal |author=Villa P, Bouville C, Courtin J, ''et al.'' |title=Cannibalism in the Neolithic |url=https://archive.org/details/sim_science_1986-07-25_233_4762/page/431 |journal=Science |volume=233 |issue=4762 |pages=431–7 |year=1986 |month=July |pmid=17794567 |doi=10.1126/science.233.4762.431 }}</ref> [[ಬೇಸಾಯ]] ಸುಮಾರು 10,000 ವರ್ಷಗಳ ಹಿಂದೆ ಜಗತ್ತಿನೆಲ್ಲೆಡೆಯ ಹಲವು ಸ್ಥಳಗಳಲ್ಲಿ ಅಭಿವೃದ್ಧಿಗೊಂಡಿತು, [[ಗೋಧಿ]], [[ಅಕ್ಕಿ]], [[ಆಲುಗಡ್ಡೆ]], ಮತ್ತು [[ಮುಸುಕಿನ ಜೋಳ]], [[ಬ್ರೆಡ್]], [[ಪಾಸ್ತಾ]], ಮತ್ತು [[ಟೊರ‍್ಟಿಲ್ಲ]] ಅಂತಹ ಮುಖ್ಯ ಆಹಾರಗಳನ್ನು ಆಗ ಬೆಳೆಯಲಾಗುತ್ತಿತ್ತು. ವ್ಯವಸಾಯ ಹಾಲು ಮತ್ತು ಡೇರಿ ಉತ್ಪನ್ನಗಳನ್ನು ಒದಗಿಸುತ್ತದೆ, ಮತ್ತು ಮಾಂಸ ಹಾಗೂ ಹಲವು ವೈವಿದ್ಯ ತರಕಾರಿಗಳ ಲಭ್ಯತೆಯನ್ನು ಹೆಚ್ಚಿಸಿದೆ. ದೊಡ್ಡ ಪ್ರಮಾಣದ ಶೇಖರಣೆಯಲ್ಲಿ ಕ್ರಿಮಿಕೀಟಗಳ ಪಸರಿಸುವಿಕೆ ಹಾಗೂ ಕಲುಷಿತಗೊಳ್ಳುವಿಕೆಗೆ ದಾರಿಯಾದಾಗ ಆಹಾರದ ಸ್ವಚ್ಛತೆಯನ್ನು ಗುರುತಿಸಲಾಯಿತು. ಉತ್ತಮ ಆಹಾರದ ಅಗತ್ಯ ಹಾಗೂ ಅದರ ವಿಶ್ವಾಸಾರ್ಹತೆಯ ಅಗತ್ಯದ ಕಾಳಜಿಯ ಕಾರಣದಿಂದ ಶಿಸ್ತಿನ ಪಾಕವಿಧಾನ ಹಾಗೂ ಕಾರ್ಯವಿಧಾನಕ್ಕೆ ಅಗತ್ಯವಾಯಿತು, ಮತ್ತು ಆಹಾರ ಸ್ವಚ್ಛತೆ ಹಾಗು ನಿರಂತರತೆಯ ಅಗತ್ಯದಿಂದಾಗಿ [[ಅಡುಗೆ]] ಸಾಮಾನ್ಯವಾಗಿ ವಿಧಿವತ್ತಾಗಿ ಮಾಡುವ ಪ್ರಕ್ರಿಯೆಯಾಗಿ ಅಭಿವೃದ್ಧಿಗೊಂಡಿತು,<ref name="history">[https://web.archive.org/web/20060824032910/http://rcw.raiuniversity.edu/biotechnology/MScBioinformatics/generalnutrition/lecture-notes/lecture-01.pdf ''ಹಿಸ್ಟರಿ ಆಫ್ ದ ಸ್ಟಡಿ ಆಫ್ ನ್ಯೂಟ್ರೀಷನ್ ಇನ್ ವೆಸ್ಟರ್ನ್ ಕಲ್ಚರ್'' ] (ಸಾಮಾನ್ಯ ಪೋಷಣಶಾಸ್ತ್ರ ಅಧ್ಯಯನಕ್ಕಾಗಿ ರೇ ವಿಶ್ವವಿದ್ಯಾಲಯ ಪ್ರವಚನ ಕೈಪಿಡಿ, 2004)</ref> ===ಪ್ರಾಚೀನ ಕಾಲದಿಂದ 1900ರ ವರೆಗೆ=== ಬೈಬಲ್‌ನ [[ಬುಕ್ ಅಫ್ ಡ್ಯಾನಿಯಲ್‌]]ನಲ್ಲಿ ಪ್ರಥಮ ದಾಖಲಿತ ಪೌಷ್ಟಿಕತೆಯ ಪ್ರಯೋಗಗಳು ಲಭ್ಯವಾಗಿದೆ. ಇಸ್ರೇಲ್‌ನ ದಾಳಿಯ ಸಮಯದಲ್ಲಿ ಬ್ಯಾಬಿಲೊನ್‌‌ನ ರಾಜ ಡ್ಯಾನಿಯಲ್ ಮತ್ತು ಅವನ ಸ್ನೇಹಿತರನ್ನು ಸೆರೆಹಿಡಿದನು. ಅವರನ್ನು ಆಸ್ಥಾನದ ಆಳುಗಳಾಗಿ ಆಯ್ಕೆಮಾಡಲಾಯಿತು, ಅದರಿಂದ ಅವರಿಗೆ ರಾಜನ ಉತ್ತಮ ಆಹಾರಗಳು ಮತ್ತು ದ್ರಾಕ್ಷಾರಸದಲ್ಲಿ (ವೈನ್) ಪಾಲು ದೊರಕುತ್ತಿತ್ತು. ಆದರೆ ಅವರು ಅದನ್ನು ವಿರೋಧಿಸಿ, ತಮ್ಮ ಯಹೂದಿ ಆಹಾರ ಕ್ರಮದ ಪ್ರಕಾರ ತರಕಾರಿಗಳು ಮತ್ತು ನೀರನ್ನು ಆಯ್ಕೆಮಾಡಿಕೊಂಡರು. ರಾಜನ ಮುಖ್ಯ ಪರಿಚಾರಕ ಇಷ್ಟವಿಲ್ಲದೆ ಈ ಪ್ರಯೋಗಕ್ಕೆ ಒಪ್ಪಿಕೊಂಡನು. ಡ್ಯಾನಿಯಲ್ ಮತ್ತು ಅವನ ಸ್ನೇಹಿತರು 10 ದಿನಗಳಿಗೆ ಅವರ ಗೊತ್ತುಪಡಿಸಿದ ಆಹಾರವನ್ನು ಪಡೆದರು ಮತ್ತು ನಂತರ ಅವರನ್ನು ರಾಜನ ಜನರೊಂದಿಗೆ ಹೋಲಿಸಿದಾಗ ಆರೋಗ್ಯವಂತರಾಗಿ ಕಾಣಿಸಿದರು. ಆಗ ಅವರ ಆಹಾರ ಪದ್ಧತಿಯನ್ನು ಮುಂದುವರಿಸಲು ಅನುವು ಮಾಡಿಕೊಡಲಾಯಿತು.<ref>[http://www.biblegateway.com/passage/?search=dan#en-NIV-21743 ಡೇನಿಯೆಲ್ 1:5-16] ([http://www.lolcatbible.com/index.php?title=Daniel_1#5 ಪರ್ಯಾಯ ಅನುವಾದ])</ref> [[File:Anaxagoras.png|thumb|left|ಅನಾಕ್ಸಾಗೊರಾಸ್]] ಕ್ರಿಸ್ತ ಪೂರ್ವ 475ರ ಸುಮಾರಿಗೆ, [[ಅನಾಕ್ಸಾಗೋರಸ್]] ಹೀಗೆ ಹೇಳುತ್ತಾನೆ, ಮನುಷ್ಯನ ದೇಹವು ಆಹಾರವನ್ನು ಹೀರಿಕೊಳ್ಳುತ್ತದೆ ಮತ್ತು ಆದ್ದರಿಂದ ಪುಷ್ಟಿದಾಯಕಗಳ ಅಸ್ತಿತ್ವವನ್ನು ಸೂಚಿಸುವ, "ಹೋಮಿಯೋಮೆರಿಕ್ಸ್"ಗಳನ್ನು (ಉತ್ಪಾದಕ ಘಟಕಗಳು) ಹೊಂದಿದೆ.<ref name="history" /> ಕ್ರಿಸ್ತ ಪೂರ್ವ 400ರ ಸುಮಾರಿಗೆ, [[ಹಿಪ್ಪೊಕ್ರೇಟ್ಸ್]] ಹೀಗೆ ಹೇಳುತ್ತಾರೆ, " ಆಹಾರ ನಿಮ್ಮ ಔಷಧಿಯಾಗಲಿ ಮತ್ತು ಔಷಧಿ ನಿಮ್ಮ ಆಹಾರವಾಗಲಿ."<ref name="Smith">{{cite journal | url=http://bmj.bmjjournals.com/cgi/content/full/328/7433/0-g | title=Let food by thy medicine… | author=Richard Smith | journal=BMJ |date=24 January 2004| volume=328 | accessdate=2008-11-09}}</ref> 1500ರಲ್ಲಿ,ವಿಜ್ಙಾನಿ ಮತ್ತು ಕಲಾವಿದ [[ಲಿಯಾನಾರ್ಡೊ ಡಾ ವಿಂಚಿ]] [[ಚಯಾಪಚಯ]]ವನ್ನು (ಮೆಟಬಾಲಿಸಮ್) ಉರಿಯುವ ಒಂದು ಮೇಣದ ಬತ್ತಿಗೆ ಹೋಲಿಸಿದರು. 1747ರಲ್ಲಿ ಬ್ರಿಟಿಷ್ ನೌಕಾಪಡೆಯ ವೈದ್ಯ ಡಾ.[[ಜೇಮ್ಸ್ ಲಿಂಡ್]] ಮೊದಲ[[ವೈಜ್ಞಾನಿಕ]]ಪೌಷ್ಟಿಕ ಆಹಾರ ಪ್ರಯೋಗವನ್ನು ನೆರವೇರಿಸಿದರು, ಹಲವು ವರ್ಷಗಳ ಕಾಲ ಸಮುದ್ರದಲ್ಲಿರುವ ನಾವಿಕರನ್ನು ರಕ್ತ ಪಿತ್ತ ವ್ಯಾಧಿಯಿಂದ [[ನಿಂಬೆ]] ರಸ ಉಳಿಸಿತು ಎಂದು ಕಂಡುಹಿಡಿದರು, ಇದು ಒಂದು ಮಾರಕ ಮತ್ತು ನೋವಿನಿಂದ ಕೂಡಿದ ರಕ್ತಸ್ರಾವವಾಗುವ ಕಾಯಿಲೆ. ಈ ಶೋಧನೆಯನ್ನು ನಲವತ್ತು ವರ್ಷಗಳ ಕಾಲ ನಿರ್ಲಕ್ಷಿಸಲಾಯಿತು, ನಂತರ ಬ್ರಿಟಿಷ್ ನಾವಿಕರು "ಲೈಮಿಸ್" ಎಂದು ಪರಿಚಿತರಾದರು. ನಿಂಬೆ ರಸದಲ್ಲಿರುವ ಪ್ರಮುಖ [[ವಿಟಮಿನ್ ಸಿ]]ಯನ್ನು 1930ರವರೆಗೆ ವಿಜ್ಞಾನಿಗಳು ಗುರುತಿಸಿರಲಿಲ್ಲ. 1770ರ ಸುಮಾರಿಗೆ, "ಪೌಷ್ಟಿಕ ಆಹಾರ ಮತ್ತು ರಾಸಾಯಾನ ಶಾಸ್ತ್ರದ ಪಿತಾಮಹ" [[ಆ‍ಯ್‌೦ಟೈನ್ ಲ್ಯಾವೋಸಿಸರ್]], ಆಹಾರದ [[ಆಕ್ಸಿಡೇಷನ್]] ಶರೀರದ ಉಷ್ಣತೆಗೆ ಆಧಾರ ಎಂದು ರುಜುವಾತು ಪಡಿಸುವ, ಚಯಾಪಚಯದ ವಿವರಗಳನ್ನು ಕಂಡು ಹಿಡಿದನು. 1790ರಲ್ಲಿ, [[ಜಾರ್ಜ್ ಫೋರ್ಡಿಸ್]] ಆಹಾರಕ್ಕಾಗಿ ಸಾಕುವ ಹಕ್ಕಿ ಪಕ್ಷಿಗಳ ಉಳಿಯುವಿಕೆಗೆ [[ಕ್ಯಾಲ್ಷಿಯಂ]] ಅವಶ್ಯಕ ಎಂದು ಕಂಡುಹಿಡಿದನು. 1800ರ ಆರಂಭದಲ್ಲಿ, [[ಇಂಗಾಲ]], [[ಸಾರಜನಕ]], [[ಜಲಜನಕ]] ಮತ್ತು [[ಅಮ್ಲಜನಕ]]ಗಳ ಅಂಶಗಳನ್ನು ಆಹಾರದ ಪ್ರಾಥಮಿಕ ಘಟಕವನ್ನು ಮತ್ತು ಅವುಗಳ ಪ್ರಮಾಣಗಳ ಬೆಳವಣಿಗೆಯನ್ನು ಮಾಪನ ಮಾಡುವ ವಿಧಾನವನ್ನು ಗುರುತಿಸಲಾಯಿತು.ನಾಯಿಗಳಿಗೆ ಬರೀ [[ಕಾರ್ಬೋಹೈಡ್ರೇಟ್‌]]ಗಳನ್ನು ಆಹಾರವಾಗಿ ಕೊಡಲಾಯಿತು ಮತ್ತು ಅವುಗಳ ಶರೀರದ ಪ್ರೋಟಿನ್‌ನ [[ಕೊಬ್ಬು]] ನಾಶವಾಯಿತು ಮತ್ತು ಕೆಲವು ವಾರಗಳಲ್ಲಿ ಆ ನಾಯಿಗಳು ಸತ್ತವು, ಆದರೆ ಪ್ರೋಟಿನ್ ಆಹಾರವಾಗಿ ಕೊಟ್ಟ ನಾಯಿಗಳು ಬದುಕಿ ಉಳಿದವು ಎಂಬುದನ್ನು 1816ರಲ್ಲಿ [[ಫ್ರಾನ್ಕೊಸಿಸ್ ಮಗೆಂಡೈ]] ಕಂಡು ಹಿಡಿದರು, ಇದರಿಂದ ಪ್ರೋಟಿನ್ ಆಹಾರ ಪದ್ಧತಿಯ ಒಂದು ಪ್ರಮುಖ ಘಟಕ ಎಂದು ಗುರುತಿಸಿದರು. 1840ರಲ್ಲಿ, [[ಜಸ್ಟಸ್ ಲೀಬಿಗ್]] ಕಾರ್ಬೋಹೈಡ್ರೇಟ್‌ಗಳ ([[ಸಕ್ಕರೆ]]), ಕೊಬ್ಬುಗಳ ([[ಮೇಧಾಮ್ಲ]]) ಮತ್ತು ಪ್ರೋಟಿನ್‌ಗಳ ([[ಅಮೈನೊ ಆಮ್ಲ]]) ರಾಸಾಯಿನಿಕ ಸಂಯೋಜನೆಗಳನ್ನು ಶೋಧಿಸಿದರು. 1860ರಲ್ಲಿ, [[ಕ್ಲಾಡಿ ಬರ್ನಾರ್ಡ್]] ಕಾರ್ಬೋಹೈಡ್ರೇಟ್‌ ಮತ್ತು ಪ್ರೋಟಿನ್‌ಗಳಿಂದ ಶರೀರದ ಕೊಬ್ಬನ್ನು ಸಂಯೋಜಿಸಲು ಸಾಧ್ಯ ಎಂದು ಕಂಡುಹಿಡಿದರು, ರಕ್ತದ [[ಗ್ಲೂಕೋಸು]] ಕೊಬ್ಬು ಅಥವಾ [[ಗ್ಲೈಕೊಜೆನ್]] ಆಗಿ ಶೇಖರಿಸಲು ಸಾಧ್ಯ ಎಂದು ತೋರಿಸಿದರು.1880ರ ಆರಂಭದಲ್ಲಿ, [[ಕನೆಹಿರೋ ಟಕಾಕಿ]], ಜಪಾನ್‌ ದೇಶದ ನಾವಿಕರಲ್ಲಿ (ಅವರ ಆಹಾರ ಪದ್ಧತಿ ಹೆಚ್ಚು ಕಮ್ಮಿ ಪೂರ್ತಿಯಾಗಿ ಬಿಳಿ ಅನ್ನವನ್ನು ಒಳಗೊಂಡಿರುತ್ತಿತು) [[ಬೆರಿಬೆರಿ]] (ಅಥವಾ ನರಗಳ ಉರಿಯೂತ ವ್ಯಾಧಿ, ಹೃದಯ ಸಂಬಂಧಿ ತೊದರೆಗಳು ಮತ್ತು ಪಾರ್ಶ್ವವಾಯು ಉಂಟು ಮಾಡುವ ಒಂದು ರೋಗ) ರೋಗ ವೃದ್ಧಿಯಾಯಿತು. ಆದರೆ, ಬ್ರಿಟಿಷ್ ನಾವಿಕರು ಮತ್ತು ಜಪಾನ್ ದೇಶದ ಹಡಗಿನ ಅಧಿಕಾರಿಗಳು ಆ ರೋಗಕ್ಕೆ ಗುರಿಯಾಗಲಿಲ್ಲ. ವಿಭಿನ್ನ ರೀತಿಯ ತರಕಾರಿಗಳು ಮತ್ತು ಮಾಂಸಗಳನ್ನು ಜಪಾನಿನ ನಾವಿಕರ ಆಹಾರ ಕ್ರಮಕ್ಕೆ ಸೇರಿಸುವುದರ ಮೂಲಕ ರೋಗವನ್ನು ನಿವಾರಿಸಲಾಯಿತು.1896ರಲ್ಲಿ, ಬೌಮನ್ ಎಂಬುವನು ಥೈರಾಯಿಡ್ ಗ್ರಂಥಿಗಳಲ್ಲಿ [[ಐಯೋಡಿನ್]] ಅನ್ನು ಗಮನಿಸಿದನು. 1897ರಲ್ಲಿ, [[ಕ್ರಿಸ್ಟಿಯಾನ್ ಈಜ್ಕ್‌ಮನ್]] [[ಜಾವಾ]]ದ ಸ್ಥಳೀಯರೊಂದಿಗೆ ಕೆಲಸ ಮಾಡಿದರು, ಅವರು ಕೂಡ ಬೆರಿಬೆರಿ ರೋಗದಿಂದ ನರಳುತ್ತಿದ್ದರು. ಈಜ್ಕ್‌ಮನ್ ಕೋಳಿ ಮರಿಗಳಿಗೆ ಸ್ಥಳೀಯ ಆಹಾರ ಪದ್ಧತಿಯ ಬಿಳಿಯ ಅನ್ನವನ್ನು ಮೇವಾಗಿ ಉಣಿಸಿದಾಗ ಅವುಗಳಲ್ಲಿ ಬೆರಿಬೆರಿ ರೋಗದ ಲಕ್ಷಣಗಳು ವೃದ್ಧಿಯಾಯಿತು, ಆದರೆ ಅವುಗಳಿಗೆ ಸಂಸ್ಕರಿಸದ ಕಂದು ಅನ್ನದ ಜೊತೆಗೆ ಪೂರ್ಣವಾಗಿರುವ ಹೊರ ತವಡನ್ನು ಉಣಿಸಿದಾಗ ಅವುಗಳು ಆರೋಗ್ಯವಂತವಾಗಿ ಉಳಿದವು ಎಂಬುದನ್ನು ಗಮನಿಸಿದರು. ಈಜ್ಕ್‌ಮನ್ ಕಂದು ಅನ್ನ ರೋಗವನ್ನು ವಾಸಿ ಮಾಡಬಹುದು ಎಂದು ಶೋಧಿಸಿ ಸ್ಥಳಿಯರಿಗೆ ಕಂದು ಅನ್ನವನ್ನು ಆಹಾರವಾಗಿ ನೀಡಿ ರೋಗವನ್ನು ಗುಣಪಡಿಸಿದರು. ಎರಡು ದಶಕಗಳ ನಂತರ, ಪೋಷಣಶಾಸ್ತ್ರಜ್ಞ ಅಕ್ಕಿಯ ಹೊರ ತವಡು/ಹೊಟ್ಟು B1 ವಿಟಮಿನ್‌ ಹೊಂದಿದೆ ಎಂದು ಅಧ್ಯಯನ ಮಾಡಿದರು, ಇದು [[ಥೈಯಾಮೈನ್]] ಎಂದು ಸಹ ಪರಿಚಿತವಾಗಿದೆ. ===1900ರಿಂದ ಇಂದಿನವರೆಗೆ=== 1900ರ ಆರಂಭದಲ್ಲಿ, [[ಕಾರ್ಲ್ ವೊನ್ ವೋಯ್ಟ್]] ಮತ್ತು [[ಮ್ಯಾಕ್ಸ್ ರಬ್ನರ್]] ಸ್ವಾತಂತ್ರವಾಗಿ ಪೌಷ್ಟಿಕ ಆಹಾರಗಳಲ್ಲಿ ಭೌತಶಾಸ್ತ್ರದ ಸಿದ್ಧಾಂತಗಳನ್ನು ಅನ್ವಯಿಸಿ, ವಿವಿಧ ಪ್ರಾಣಿಗಳ ಗುಂಪುಗಳಲ್ಲಿ [[ಕ್ಯಾಲರಿಗಳಿಗೆ ಸಂಬಂಧಿಸಿದ]] ಶಕ್ತಿಯ ವ್ಯಯದ ಮಾಪನ ಮಾಡಿದರು. 1906ರಲ್ಲಿ, ವಿಲ್‌ಕಾಕ್ ಮತ್ತು ಹಾಪ್‌ಕಿನ್ಸ್ ಆಮೈನೊ ಆಮ್ಲ [[ಟ್ರಿಪ್ಟೋಫನ್]] ಇಲಿಗಳ ಉಳಿಯುವಿಕೆಗೆ ಅವಶ್ಯಕವಾಗಿತ್ತು ಎಂದು ತೋರಿಸಿದರು. ಅವನು ಇಲಿಗಳ ಉಳಿಯುವಿಕೆಗೆ ಮುಖ್ಯ ಎಂದು ಭಾವಿಸಿದ್ದ ಎಲ್ಲಾ ಪೋಷಕಾಂಶಗಳನ್ನು ಹೊಂದಿದ ಒಂದು ವಿಶೇಷ ಮಿಶ್ರಣದ ಆಹಾರವನ್ನು ಉಣಿಸಿದನು, ಆದರೆ ಇಲಿಗಳು ಸತ್ತವು. ಎರಡನೆಯ ಗುಂಪಿನ ಇಲಿಗಳಿಗೆ ವಿಟಮಿನ್‌ಗಳನ್ನು ಹೊಂದಿದ ಹಾಲನ್ನು ಸಹ ಸ್ವಲ್ಪ ಪ್ರಮಾಣದಲ್ಲಿ ನೀಡಿದನು. [[ಗೌಲ್ಯಾಂಡ್ ಹಾಪ್‌ಕಿನ್ಸ್]], ಕ್ಯಾಲರಿ, ಪ್ರೋಟಿನ್ ಮತ್ತು [[ಖನಿಜಾಂಶಗಳು]], ಹೊರತು ಪಡಿಸಿ "ಅನುಬಂಧಕವಾದ ಆಹಾರ ಆಂಶಗಳನ್ನು" ಗುರುತಿಸಿದರು ಹಾಗೆ [[ಸಾವಯವ]] ವಸ್ತುಗಳು ಆರೋಗ್ಯಕ್ಕೆ ಮುಖ್ಯ ಆದರೆ ಶರೀರಕ್ಕೆ ಅದನ್ನು ಸಂಶ್ಲೇಷಣೆಗೊಳಿಸಲು ಸಾಧ್ಯವಿಲ್ಲ ಎಂದು ಗುರುತಿಸಿದರು. 1907ರಲ್ಲಿ, [[ಸ್ಟೀಫನ್ ಎಂ. ಬಾಬ್‌ಕಾಕ್]] ಮತ್ತು [[ಎಡ್ವಿನ್ ಬಿ. ಹರ್ಟ್]] [[ಏಕ-ಧಾನ್ಯ ಪ್ರಯೋಗ]]ವನ್ನು ನಡೆಸಿದರು. ಈ ಪ್ರಯೋಗವು 1911ರ ಪೂರ್ತಿ ನೆಡೆಯುತ್ತದೆ. 1912ರಲ್ಲಿ, [[ಕಾಸಿಮಿರ್ ಫಂಕ್]] [[ವಿಟಮಿನ್]] ಪದವನ್ನು ಸೃಷ್ಟಿಸಿದರು, ಆಹಾರ ಕ್ರಮದಲ್ಲಿ ಜೀವಿಸಲು ಅಗತ್ಯವಾದ ಒಂದು ಅಂಶ,ಇದು "vital" ಮತ್ತು "amine" ಪದಗಳಿಂದ ಉದಯವಾಯಿತು, ಏಕೆಂದರೆ ಈ ಅಪರಿಚಿತ ವಸ್ತುಗಳು ರಕ್ತ ಪಿತ್ತ ವ್ಯಾಧಿ, ಬೆರಿಬೆರಿ, ಮತ್ತು [[ಪೆಲ್ಲಾಗ್ರ]]ಗಳನ್ನು ಗುಣಪಡಿಸುತ್ತಾವೆ ಎಂದು ಭಾವಿಸಲಾಗಿತ್ತು, ನಂತರ ಅಮೋನಿಯಾದಿಂದ ಉದ್ಭವಿಸಿದ್ದು ಎಂದು ಭಾವಿಸಲಾಯಿತು. ಇಪ್ಪತ್ತನೆ ಶತಮಾನದ ಮೊದಲ ಅರ್ಧದಲ್ಲಿ ವಿಟಮಿನ್‌ಗಳನ್ನು ಅಧ್ಯಯನ ಮಾಡಲಾಯಿತು. 1913ರಲ್ಲಿ, [[ಎಲ್ಮೆರ್ ಮ್ಯಾಕ್‍ಕೊಲ್ಲಮ್]] ಮೊದಲ ವಿಟಮಿನ್‌ಗಳಾದ, ಕೊಬ್ಬಿನಲ್ಲಿ ಕರಗುವ [[A ವಿಟಮಿನ್]], ಮತ್ತು ನೀರಿನಲ್ಲಿ ಕರಗುವ [[B ವಿಟಮಿನ್‌]]ಗಳನ್ನು ಶೋಧಿಸಿದರು, (1915ರಲ್ಲಿ; ಈಗ ಹಲವು ನೀರಿನಲ್ಲಿ ಕರಗುವ ವಿಟಮಿನ್‌ಗಳ ಒಂದು ಸಂಯುಕ್ತ ಎಂದು ಪರಿಚಿತ)ಮತ್ತು ಆಗ ಅಪರಿಚಿತವಾಗಿದ್ದ ರಕ್ತ ಪಿತ್ತ ವ್ಯಾಧಿಯನ್ನು ಗುಣಪಡಿಸುವ ವಸ್ತುಗಳಾದ [[C ವಿಟಮಿನ್‌]] ಅನ್ನು ಹೆಸರಿಸಿದರು. [[ಲಾಫೆಯಟ್ಟೆ ಮೆಂಡಲ್]] ಮತ್ತು ಥಾಮಸ್ ಓಸ್ಬೋರ್ನ್ ಸಹ A ವಿಟಮಿನ್ ಮತ್ತು B ವಿಟಮಿನ್ ಮೇಲೆ ಪ್ರಥಮಾನ್ವೇಷಕನ ಕೆಲಸ ನಿರ್ವಹಿಸಿದರು, ಸರ್ [[ಎಡ್ವರ್ಡ್ ಮೆಲ್ಲಾಂಬಿ]] [[ಮೆತುಮೂಳೆ ರೋಗ]] ಕಾಯಿಲೆಯನ್ನು A ವಿಟಮಿನ್‌ನ ಕೊರೆತೆಯಿಂದ ಉಂಟಾದದ್ದು ಎಂದು ತಪ್ಪಾಗಿ ಗುರುತಿಸಿದರು, ಏಕೆಂದರೆ ಅವನಿಗೆ ಆ ರೋಗವನ್ನು ನಾಯಿಗಳಲ್ಲಿ ಕಡಲ ಹೆಮ್ಮೀನಿನ ಯಕೃತಿನ ಎಣ್ಣೆಯಿಂದ(ಕಾಡ್ ಲಿವರ್ ಆಯಿಲ್) ಗುಣಪಡಿಸಲು ಸಾಧ್ಯವಾಗಿತ್ತು. 1922ರಲ್ಲಿ, ಮ್ಯಾ‌ಕ್‍ಕೊಲ್ಲಮ್ ಕಡಲ ಹೆಮ್ಮೀನಿನ ಯಕೃತಿನ ಎಣ್ಣೆಯಿಂದ A ವಿಟಮಿನ್‌ನನ್ನು ನಾಶಮಾಡಿದರು, ಆದರೆ ಅದು ಇನ್ನೂ ಮೆತುಮೂಳೆ ರೋಗವನ್ನು ಗುಣಪಡಿಸುತ್ತಿತು, 1922ರಲ್ಲೇ [[D ವಿಟಮಿನ್]] ಎಂದು ಹೆಸರಿಸಲಾಯಿತು, ಎಚ್.ಎಮ್. ಈವನ್ಸ್ ಮತ್ತು ಎಲ್.ಎಸ್.ಬಿಷಪ್ [[E ವಿಟಮಿನ್]] ಇಲಿಗಳ ಗರ್ಭಧಾರಣೆ ಅಗತ್ಯವಾದದ್ದು ಎಂಬುದನ್ನು ಕಂಡುಹಿಡಿದರು, ಮೂಲತಃ ಇದನ್ನು "ಆಹಾರ ಅಂಶ X" 1925ರ ವರೆಗೆ ಕರೆಯಲಾಗುತ್ತಿತ್ತು. 1925ರಲ್ಲಿ, ಹರ್ಟ್ [[ತಾಮ್ರ]]ದ ಸುಳುಹು ಪರಿಮಾಣಗಳು [[ಕಬ್ಬಿಣ]] ಮಗ್ನತೆಗೆ ಅವಶ್ಯಕ ಎಂದು ಅನ್ವೇಷಿಸಿದರು. 1927ರಲ್ಲಿ, [[ಅಡೊಲ್ಫ್ ಒಟ್ಟೊ ರೇನ್‌ಹೋಲ್ಡ್ ವಿಂಡೌಸ್]] ವಿಟಮಿನ್ D ಯನ್ನು ಸಂಯೋಜಿಸಿದರು, ಅದಕ್ಕಾಗಿ ಅವರು 1928ರಲ್ಲಿ ರಾಸಾಯನಶಾಸ್ತ್ರದಲ್ಲಿ [[ನೊಬೆಲ್ ಬಹುಮಾನ]]ವನ್ನು ಗೆದ್ದುಕೊಂಡರು. 1928ರಲ್ಲಿ, [[ಅಲ್ಬರ್ಟ್ ಝೆಂಟ್-ಗ್ಯೋರ್ಗಿ]]ಯು [[ಅಸ್ಕ್ರೊಬಿಕ್ ಆಮ್ಲ]]ವನ್ನು ಬೇರ್ಪಡಿಸಿದ್ದರು, ಮತ್ತು 1932ರಲ್ಲಿ ವಿಟಮಿನ್ C ರಕ್ತ ಪಿತ್ತ ವ್ಯಾಧಿಯನ್ನು ನಿವಾರಿಸುತ್ತದೆ ಎಂದು ಸಾಬಿತು ಮಾಡಿದರು. 1935ರಲ್ಲಿ ಇದನ್ನು ಅವರು ಸಂಯೊಜಿಸಿದರು ಮತ್ತು 1937ರಲ್ಲಿ ಅವರ ಶ್ರಮಕ್ಕಾಗಿ ನೊಬೆಲ್ ಬಹುಮಾನವನ್ನು ಪಡೆದುಕೊಂಡರು. ಝೆಂಟ್-ಗ್ಯೋರ್ಗಿಯು ಜೊತೆಯಾಗಿ [[ಸಿಟ್ರಿಕ್ ಆಮ್ಲ ಚಕ್ರ]]ದ ಕುರಿತು ಹೆಚ್ಚಿನದನ್ನು ಸ್ಪಷ್ಟಪಡಿಸಿದರು. 1930ರ ದಶಕದಲ್ಲಿ, [[ವಿಲಿಯಮ್ ಕಮ್ಮಿಂಗ್ ರೋಸ್]] ಅವರು [[ಪ್ರಮುಖ ಅಮೈನೊ ಆಮ್ಲ]]ಗಳು, ಶರೀರ ಸಂಯೋಜಿಸದ ಅವಶ್ಯಕ ಪ್ರೋಟಿನ್ ಘಟಕಗಳನ್ನು ಗುರುತಿಸಿದರು. 1935ರಲ್ಲಿ ಅಂಡ‍ರ್‍ವುಡ್ ಮತ್ತು ಮಾರ್ಸ್‌ಟನ್ ಸ್ವತಂತ್ರವಾಗಿ [[ಕೊಬಲ್ಟ್‌]]ನ ಅವಶ್ಯಕತೆಯನ್ನು ಶೋಧಿಸಿದರು. 1936ರಲ್ಲಿ, [[ಯೂಜಿನ್ ಫ್ಲಾಯ್ಡ್ ಡ್ಯೂಬಿಯೋಸ್]] ಕೆಲಸ ಮತ್ತು ಶಾಲೆಯಲ್ಲಿ ಕಾರ್ಯ ನಿರ್ವಹಣೆಯು ಕ್ಯಾಲರಿಗಳಿಗೆ ಸಂಬಂಧಿಸಿದ ಸೇವನೆಗೆ ಸಂಬಂಧಿಸಿದೆ ಎಂದು ತೋರಿಸಿದರು. 1938ರಲ್ಲಿ, [[ಏರ್ಹಾರ್ಡ್ ಫರ್ನಾಲ್ಸ್]] ವಿಟಮಿನ್ E ಯ ರಾಸಾಯಿನಿಕ ಬಂಧವನ್ನು ಕಂಡುಹಿಡಿದರು. ಅದನ್ನು [[ಪೌಲ್ ಕಾರರ್]] ಸಮನ್ವಯಗೊಳಿಸಿದರು.1940ರಲ್ಲಿ, ವಿ[[ಶ್ವ ಸಮರ II ರ ಸಮಯದಲ್ಲಿ ಮತ್ತು ನಂತರದಲ್ಲಿ ಎಲ್ಸೀ ವಿಡ್ಡೋಸನ್ ಮತ್ತು ಇತರರು ರಚಿಸಿದ ಪೋಷಾಂಶಗಳ ಸಿದ್ಧಾಂತಗಳ ಪ್ರಕಾರ ಯುನೈಟೆಡ್ ಕಿಂಗ್‌ಡಂನಲ್ಲಿ|ಶ್ವ ಸಮರ II ರ ಸಮಯದಲ್ಲಿ ಮತ್ತು ನಂತರದಲ್ಲಿ [[ಎಲ್ಸೀ ವಿಡ್ಡೋಸನ್]] ಮತ್ತು ಇತರರು ರಚಿಸಿದ ಪೋಷಾಂಶಗಳ ಸಿದ್ಧಾಂತಗಳ ಪ್ರಕಾರ ಯುನೈಟೆಡ್ ಕಿಂಗ್‌ಡಂನಲ್ಲಿ]] ಪಡಿತರ ವ್ಯವಸ್ಥೆಮಾಡಲಾಗಿತ್ತು. 1941ರಲ್ಲಿ, [[ಶಿಫಾರಸುಮಾಡಿದ ಆಹಾರ ಪದ್ಧತಿ ಭತ್ಯ]]ಗಳನ್ನು (RDAಗಳು) [[ನ್ಯಾಶನಲ್ ರಿಸರ್ಚ್ ಕೌನ್ಸಿಲ್]] ಸ್ಥಾಪಿಸಿತು. 1992ರಲ್ಲಿ, U.S. ಕೃಷಿ ಇಲಾಖೆ [[ಆಹಾರ ಮಾರ್ಗದರ್ಶಕ ಪಿರಮಿಡ್‌]]ನ್ನು ಪರಿಚಯಿಸಿತು. 2002ರಲ್ಲಿ, [[ನ್ಯಾಚುರಲ್ ಜಸ್ಟೀಸ್]] ಅಧ್ಯಯನ ಪೌಷ್ಟಿಕ ಆಹಾರ ಮತ್ತು ಹಿಂಸಾತ್ಮಕ ನಡುವಳಿಕೆಯ ನಡುವೆ ಸಂಬಂಧವನ್ನು ತೋರಿಸಿತು. ಸ್ಥೂಲಕಾಯತೆಯು [[ಅಡೆನೋವೈರಸ್]] ಜೊತೆಗೆ ಕೆಟ್ಟ ಪೋಷಕ ಆಹಾರಗಳಿಂದಾಗಿ ಉಂಟಾಗುತ್ತದೆ ಎಂದು 2005ರ ಒಂದು ಅಧ್ಯಯನದಲ್ಲಿ ಕಂಡುಬಂದಿದೆ.<ref>[http://news.bbc.co.uk/1/hi/health/854584.stm "Can a virus make you fat?"] at [[BBC ಸುದ್ದಿ]]; [http://www.scienceblog.com/cms/contagious_obesity_identifying_the_human_adenoviruses_that_may_make_us_fat_9901 "ಕಂಟೇಜಿಯಸ್ ಒಬೆಸಿಟಿ? ] {{Webarchive|url=https://web.archive.org/web/20091214202317/http://scienceblog.com/cms/contagious_obesity_identifying_the_human_adenoviruses_that_may_make_us_fat_9901 |date=2009-12-14 }}[http://www.scienceblog.com/cms/contagious_obesity_identifying_the_human_adenoviruses_that_may_make_us_fat_9901 ಐಡೆಂಟಿಫೈಯಿಂಗ್ ದ ಹ್ಯೂಮನ್ ಅಡೆನೋವೈರಸ್ ದಟ್ ಮೇ ಮೇಕ್ ಅಸ್ ಫ್ಯಾಟ್"] {{Webarchive|url=https://web.archive.org/web/20091214202317/http://scienceblog.com/cms/contagious_obesity_identifying_the_human_adenoviruses_that_may_make_us_fat_9901 |date=2009-12-14 }} ವಿಜ್ಞಾನ ಬ್ಲಾಗ್‌ನಲ್ಲಿ</ref> == ಇದನ್ನೂ ನೋಡಿರಿ == {| style="background-color: transparent; width: {{{width|100%}}}" | width="33%" align="{{{align|left}}}" valign="{{{valign|top}}}" | '''ಸಮತೋಲಿತ ಸೇವನೆ:''' * [[ಆಹಾರ ಸಮತೋಲನ ಚಕ್ರ]] '''ಜೀವಶಾಸ್ತ್ರ''' * [[ಜೀರ್ಣಕ್ರಿಯೆ]] * [[ಎಂಜೈಮ್‌]] ''' ಕಡಿಮೆ ಪೌಷ್ಟಿಕ ಆಹಾರದ ಅಪಾಯಗಳು''' * [[ಕೊರತೆ]] **[[ಎವಿಟಮಿನೋಸಿಸ್]] ಜೀವಸತ್ವದ ಕೊರತೆ. **[[ಬೋರೊನ್ ಕೊರತೆ (ಔಷಧಿ)]] **[[ಕ್ರೋಮಿಯಂ ಕೊರತೆ]] **[[ಕಬ್ಬಿಣಾಂಶ ಕೊರತೆ (ಔಷಧಿ)]] **[[ಅಯೋಡಿನ್ ಕೊರತೆ]] **[[ಮ್ಯಾಗ್ನಿಷಿಯಂ ಕೊರತೆ (ಔಷಧಿ) ]] * [[ಮಧುಮೇಹ]] * [[ತಿನ್ನುವ ಕಾಯಿಲೆ]] * [[ರೋಗಗಳು ಕಳಪೆ ಗುಣಮಟ್ಟದ ಪೌಷ್ಟಿಕ ಆಹಾರಕ್ಕೆ ಸಂಬಂಧಿಸಿದವುಗಳು]] * [[ಅಪೌಷ್ಟಿಕತೆ]] * [[ಸ್ಥೂಲಕಾಯತೆ]] ** [[ಬ್ಯಾಲ್ಯದ ಸ್ಥೂಲಕಾಯತೆ]] * [[ಬರಗೆಡುವಿಕೆ]] '''ಆಹಾರ''' : ''[[Portal:Food|ಆಹಾರ (ಪ್ರವೇಶ ದ್ವಾರ)]]'' * [[ಐದು ದಿನದ]] * [[ಕೆನಡಾದ ಆಹಾರ ಮಾರ್ಗದರ್ಶಿ]] * [[ಸಿದ್ಧ ಆಹಾರ]] * [[ಆಹಾರದ ಗುಂಪುಗಳು]] * [[ಆಹಾರ ಮಾರ್ಗದರ್ಶಿಯ ಪಿರಮಿಡ್]] * [[ಆಹಾರ ಪುರವಣಿಗಳು]] * [[ಹಣ್ಣುಗಳು]] * [[ಉಪಯುಕ್ತ ಆಹಾರ]] * [[ಧಾನ್ಯಗಳು]] * [[ಕಳಪೆ ಆಹಾರ]] * [[ಮಾಂಸ]] * [[ತರಕಾರಿಗಳು]] | width="33%" align="{{{align|left}}}" valign="{{{valign|top}}}" | '''[[ಆರೋಗ್ಯಕರವಾದ ಆಹಾರ ಕ್ರಮ]]: ''' * [[ಪಥ್ಯದಲ್ಲಿರುವುದು]] * [[ತಿನ್ನುವುದು]] * [[ಆರೋಗ್ಯಕರ ಆಹಾರ ಪದ್ಧತಿಯ ಪಿರಮಿಡ್]] * [[ಪೌಷ್ಟಿಕ ಆಹಾರದ ಬೆಲೆಗಳ ಕ್ರಮಗಳು]] * [[ಔಷಧಿಗಳು ವೈದ್ಯರ ಸಮಿತಿಯ ಹೊಣೆ]] (ಪಿಸಿಆರ್‌ಎಂ) * [[ಚೀನಾದ ಅಧ್ಯಯನ]] '''ಪಟ್ಟಿಗಳು:''' * [[ಆಹಾರ ಕ್ರಮಗಳು (ಪಟ್ಟಿ)]] * [[ಆಹಾರ ಪಟ್ಟಿಗಳ ಸೇರಿಸುವಿಕೆ]] * [[ರೋಗಗಳಿಗೆ ಸಂಬಂಧಿಸಿದ ಕಳಪೆ ಗುಣಮಟ್ಟದ ಪೌಷ್ಟಿಕ ಆಹಾರಗಳ ಪಟ್ಟಿ]] * [[ಜೀವನಕ್ಕೆ ಸಂಬಂಧಿಸಿದ ವಿಷಯಗಳ ವಿಸ್ತಾರವಾದ ಪಟ್ಟಿ]] * [[ಪೌಷ್ಟಿಕ ಆಹಾರದ ನಿಯತಕಾಲಿಕೆಗಳ ಪಟ್ಟಿ]] * [[ಅಶುದ್ಧವಾದ ಸಿಹಿ ಪದಾರ್ಥಗಳ ಪಟ್ಟಿ]] * [[ತೈಲ ಮತ್ತು ಕೊಬ್ಬಿನ ಆಹಾರ ಅಂಶದ ರಕ್ಷಕಗಳ ಪಟ್ಟಿ]] * [[ಸಸ್ಯ ರಾಸಾಯನಿಕಗಳ ಪಟ್ಟಿ]] '''[[ಪೌಷ್ಟಿಕಾಂಶಗಳು]]:''' * [[ಹೈಡ್ರೋಜನ್ ಮತ್ತು ಆಮ್ಲಜನಕಗಳು]] * [[ಆಹಾರ ಪದ್ಧತಿಯ ಖನಿಜ ವಸ್ತುಗಳು]] ** [[ಅಗತ್ಯವಾದ ಖನಿಜ ವಸ್ತುಗಳು]] * [[ಆಹಾರ ಪದ್ಧತಿಯ ಪುರವಣಿಗಳು]] *[[ಪರಿಣಾಮಕಾರಿಯಾದ ಆಹಾರ ಪದ್ಧತಿಯ ತೈಲ ಮತ್ತು ಕೊಬ್ಬಿನ ಆಹಾರ ಅಂಶದ ರಕ್ಷಕಗಳು ]] * [[ಅಗತ್ಯವಾದ ಪೋಷಕಾಂಶಗಳು]] * [[ಕೊಬ್ಬು]] ** [[ಅಗತ್ಯವಾದ ಕೊಬ್ಬಿನಂತ ಆಮ್ಲಗಳು]] * [[ಹೆಚ್ಚು ಪೌಷ್ಟಿಕಾಂಶಗಳು]] * [[ಹೆಚ್ಚು ಪೌಷ್ಟಿಕಾಂಶಗಳು]] * [[ನುಟ್ರೋಪಿಕ್ಸ್]] * [[ನ್ಯೂಟ್ರಾಸ್ಯುಟಿಕಲ್ಸ್]] * [[ಆಹಾರವನ್ನು ಬಲಪಡಿಸುವಿಕೆ]] | width="50%" align="{{{align|left}}}" valign="{{{valign|top}}}" | * [[ಸಸ್ಯ ರಾಸಾಯನಿಕಗಳು]] * [[ಪ್ರೋಟೀನ್‌]] ** [[ಸಮಗ್ರ ಪ್ರೋಟೀನ್]] ** [[ಅಗತ್ಯವಾದ ಅಮಿನೋ ಆಮ್ಲ]] ** [[ಸಮಗ್ರವಲ್ಲದ ಪ್ರೋಟೀನ್]] ** [[ಪ್ರೋಟೀನ್ ಜೊತೆ ಸೇರುವುದು]] ** [[ಪೌಷ್ಟಿಕಾಂಶದಲ್ಲಿ ಪ್ರೋಟೀನ್‌]] * [[ಜೀವಸತ್ವಗಳು]] ** [[ಬೃಹತ್ ಜೀವಸತ್ವಗಳ ಥೆರಪಿ]] ** [[ಜೀವಸತ್ವ ’ಸಿ’ ಬೃಹತ್ ಔಷಧ ತಯಾರಿಕೆ]] '''ವೃತ್ತಿ:''' * [[ಆಹಾರ ಪದ್ಧತಿ]] * [[ಪೌಷ್ಟಿಕಾಂಶ ತಜ್ಞ ]] * [[ಆಹಾರದ ಅಧ್ಯಯನಗಳು]] '''ಉಪಕರಣಗಳು''' * [[ಪೌಷ್ಟಿಕಾಂಶಗಳ ಅಳತೆ]] '''ಸಂಸ್ಥೆಗಳು:''' *[[ಅಮೇರಿಕನ್ ಡೈಯಟೆಟಿಕ್ ಅಸೋಷಿಯೇಶನ್ ]] *[[ಅಮೇರಿಕನ್ ಸೊಸೈಟಿ ಫಾರ್ ನ್ಯೂಟ್ರಿಶನ್]] *[[ಬ್ರಿಟಿಷ್ ಡೈಯಟೆಟಿಕ್ ಅಸೋಷಿಯೇಶನ್]] '''ಸಂಬಂಧಿತ ವಿಚಾರಗಳು''' {{Main|Health}} * [[ಅಕ್ಸಾಲಜಿ]] * [[ವ್ಯಾಯಾಮ]] * [[ಸಾಮಾನ್ಯ ಫಿಟ್‌ನೆಸ್ ತರಬೇತಿ]] * [[Portal:Health|ಆರೋಗ್ಯ (ಪೋರ್ಟಲ್)]] * [[ಜೀವನದ ವ್ಯಾಪ್ತಿ]] * [[ಆರ್ತೋಮೊಲೆಕ್ಯುಲರ್ ಔಷಧಿ ]] * [[ಪಾಲಟೆಬಿಲಿಟಿ]] * [[ದೈಹಿಕ ಫಿಟ್‌ನೆಸ್]] |} == ಹೆಚ್ಚಿನ ಓದಿಗಾಗಿ == *ಕ್ಯೂರ್ಲೇ, ಎಸ್., ಮತ್ತು ಮಾರ್ಕ್ (1990). ''ಉತ್ತಮ ಆರೋಗ್ಯಕ್ಕೆ ನಿಸರ್ಗವೇ ಮಾರ್ಗದರ್ಶಿ'', ಲೆಫಯೆಟ್ಟೆ, ಲೂಸಿಯಾನ, ಶ್ರೇಷ್ಟ ಪ್ರಕಟಣೆ * {{cite book | author=Galdston, I. | title=Human Nutrition Historic and Scientific | url=https://archive.org/details/bwb_P7-CKO-994 | location=New York | publisher=International Universities Press | year=1960}} *{{cite book | author=Mahan, L.K. and Escott-Stump, S. eds. | year=2000 | title=Krause's Food, Nutrition, and Diet Therapy | url=https://archive.org/details/krausesfoodnutri0000unse_10ed | edition=10th | location=Philadelphia | publisher=W.B. Saunders Harcourt Brace |isbn=0721679048}} * {{cite book | author=Thiollet, J.-P. | title=Vitamines & minéraux | location=Paris | publisher=Anagramme | year=2001}} * {{cite journal | author=Walter C. Willett and Meir J. Stampfer | title=Rebuilding the Food Pyramid | url=https://archive.org/details/sim_scientific-american_2003-01_288_1/page/64 | journal=Scientific American | month=January | year=2003 |pmid=12506426 |volume=288 |issue=1 | pages=64–71}} ==ಬಾಹ್ಯ ಲಿಂಕ್‌ಗಳು== *[http://www.who.int/nutrition/topics/dietnutrition_and_chronicdiseases/en/ ಆಹಾರ ಪದ್ಧತಿ, ಪೌಷ್ಟಿಕಾಂಶ ಮತ್ತು ಬಹುಕಾಲದ ರೋಗಗಳ ನಿವಾರಣೆಗೆ ] ಜಾಂಯ್ಟ್ [[ಡಬ್ಲ್ಯೂ]]/[[ಎಫ್‌ಎಓ]] ನಿಪುಣ ತಜ್ಞ (2003) *[http://www.nal.usda.gov/fnic/foodcomp/Bulletins/faq.html ಅಮೇರಿಕಾ ಸಂಯುಕ್ತಸಂಸ್ಥಾನದ ಕೃಷಿ (ಯುಎಸ್‌ಡಿಎ) ಇಲಾಖೆಯು ಪ್ರತಿ ಸಲ ಪ್ರಶ್ನೆ ಕೇಳಿತು] {{Webarchive|url=https://web.archive.org/web/20071031043911/http://www.nal.usda.gov/fnic/foodcomp/Bulletins/faq.html |date=2007-10-31 }} *[http://nutrient.javalime.com ಪೌಷ್ಟಿಕಾಂಶಗಳ ವಿಷಯ ಮತ್ತು ಆಹಾರದ ಮೂಲದ ಪೌಷ್ಟಿಕಾಂಶಗಳ ತಳಹದಿಯ ಮೇಲೆ ಯುಎಸ್‌ಡಿಎ ರಾಷ್ಟ್ರೀಯ ಪೌಷ್ಟಿಕಾಂಶ ಅಂಕಿ ಅಂಶಗಳ ಸಂಪೂರ್ಣ 21 ಆವೃತ್ತಿಗಳನ್ನು ಬಿಡುಗಡೆ ಮಾಡಿದೆ ] {{Webarchive|url=https://web.archive.org/web/20101120211440/http://nutrient.javalime.com/ |date=2010-11-20 }} *[http://www.foodsec.org/DL/dlintro_en.asp ಪೌಷ್ಟಿಕಾಂಶಗಳ ತೆರಿಗೆಯ ಮಾನ್ಯತೆ ಮತ್ತು ವಿಶ್ಲೇಷಣೆಯ ಪರಿಣಿತಿಯನ್ನು ಎಫ್‌ಎಓ ಪಡೆದಿದೆ.] {{Webarchive|url=https://web.archive.org/web/20091227021956/http://www.foodsec.org/dl/dlintro_en.asp |date=2009-12-27 }} *[http://www.ionc.org/ ಅಂತರಾಷ್ಟ್ರೀಯ ಪೌಷ್ಟಿಕಾಂಶ ತಜ್ಞರ ಸಂಸ್ಥೆ] *ಇಂಗ್ಲೀಷ್, ಫ್ರೆಂಚ್ ಮತ್ತು ಪೋರ್ಚುಗೀಸ್‌ನಲ್ಲಿ [http://www.unscn.org/ ಪೌಷ್ಟಿಕಾಂಶ ಸ್ಥಾಯಿ ಸಮಿತಿ] {{Webarchive|url=https://web.archive.org/web/20220707161346/http://www.unscn.org/ |date=2022-07-07 }} *[http://ec.europa.eu/health-eu/my_lifestyle/nutrition/index_en.htm ಆರೋಗ್ಯ-ಇಯು ಪೋರ್ಟಲ್] {{Webarchive|url=https://web.archive.org/web/20130724202232/http://ec.europa.eu/health-eu/my_lifestyle/nutrition/index_en.htm |date=2013-07-24 }} ಪೌಷ್ಟಿಕಾಂಶ === ದತ್ತಾಂಶಗಳು ಮತ್ತು ಶೋಧಿಸುವ ಯಂತ್ರಗಳು === * [http://www.nutritiondata.com/ ಪೌಷ್ಟಿಕಾಂಶಗಳ ದತ್ತಾಂಶ] * [http://www.recipenutrition.com/ ಪಾಕವಿಧಾನ ಪೋಷಣಶಾಸ್ತ್ರ - ಇದು ಯುಎಸ್‌ಡಿಎ ದತ್ತಾಂಶಮೂಲಗಳನ್ನು ಸಾಮಾನ್ಯ ಘಟಕಾಂಶಗಳಿಗೆ, ಪಾಕವಿಧಾನ ಪೋಷಣಶಾಸ್ತ್ರ ಕೋಷ್ಟಕ ಮತ್ತು ಹೆಚ್ಚಿನ ವಿಶೇಷ ಘಟಕಾಂಶಗಳಿಗೆ ಪರಿಚಯದ ಹೆಸರುಗಳೊಂದಿಗೆ ನೀಡುತ್ತದೆ. ]{{Dead link|date=ಮೇ 2026 |bot=InternetArchiveBot |fix-attempted=yes }} * [http://www.lexolino.de/c,kultur_alltagskultur_gesundheit_ern%E4hrung_n%E4hrwerttabellen ಜರ್ಮನ್ ಪೋಷಣಶಾಸ್ತ್ರ ದತ್ತಾಂಶ www.lexolino.ದೇ ರಲ್ಲಿ ವೇಗದ ಹುಡುಕಾಟದೊಂದಿಗೆwww.lexolino.de] * [http://www.nal.usda.gov/fnic/foodcomp/search/ ಪ್ರಮಾಣಿತ ಉಲ್ಲೇಖಕ್ಕಾಗಿ USDA ರಾಷ್ಟ್ರೀಯ ಪೋಷಕಾಹಾರ ದತ್ತಾಂಶಮೂಲ] {{Webarchive|url=https://web.archive.org/web/20150303184216/http://www.nal.usda.gov/fnic/foodcomp/search/ |date=2015-03-03 }} ಆಹಾರ ವನ್ನು ಹುಡುಕಿ * [http://www.ars.usda.gov/Services/docs.htm?docid=13726 ಪ್ರಮಾಣಿತ ಉಲ್ಲೇಖಕ್ಕಾಗಿ USDA ರಾಷ್ಟ್ರೀಯ ಪೋಷಕಾಹಾರ ದತ್ತಾಂಶಮೂಲ ಪಟ್ಟಿ] {{Webarchive|url=https://web.archive.org/web/20070526194859/http://www.ars.usda.gov/Services/docs.htm?docid=13726 |date=2007-05-26 }} ಪೋಷಕಾಹಾರವನ್ನು ಹುಡುಕಿ ==ಉಲ್ಲೇಖಗಳು== {{Reflist|2}} {{Interwikineeded}} [[ವರ್ಗ:ಅನುಮೋದಿತ ವಿಜ್ಞಾನ]] [[ವರ್ಗ:ಆಹಾರ ವಿಜ್ಞಾನ]] [[ವರ್ಗ:ಆರೋಗ್ಯ]] [[ವರ್ಗ:ಆರೋಗ್ಯ ವಿಜ್ಞಾನ]] [[ವರ್ಗ:ಮನೆ ಆರ್ಥಿಕತೆ]] [[ವರ್ಗ:ಪೌಷ್ಟಿಕ ಆಹಾರ]] [[ವರ್ಗ:ಸ್ವಯಂ-ಕಾಳಜಿ]] 3x24ra0bbgjl3p7gvt7gpbh0sh1fpof ಬಾರ್ಬಿ 0 22128 1427366 1380405 2026-09-03T07:38:09Z InternetArchiveBot 69876 Rescuing 1 sources and tagging 0 as dead.) #IABot (v2.0.9.5 1427366 wikitext text/x-wiki {{Infobox character | colour = #FF69B5 | name = Barbie | image = [[ಚಿತ್ರ:Barbie doll modern.jpg|220px]] | caption = Barbara 'Barbie' Millicent Roberts | first = [[March 9]] [[1959]] | last = | cause = | nickname = Barbie | occupation = See: [[Barbie's careers]] | title = | family = See: [[List of Barbie's friends and family]] | spouse = | children = | relatives = | episode = | portrayer = | creator = [[Ruth Handler]] }} [[ಅಮೆರಿಕಾದ]] ಗೊಂಬೆ-ತಯಾರಿಕಾ ಕಂಪೆನಿ [[ಮಾಟೆಲ್ ಇಂಕ್.]] 1959ರ ಮಾರ್ಚ್‌ನಲ್ಲಿ ಬಿಡುಗಡೆ ಮಾಡಿದ ಒಂದು ಫ್ಯಾಷನ್ [[ಬೊಂಬೆ]]ಯೇ '''ಬಾರ್ಬಿ'''. ಅಮೆರಿಕಾದ ಮಹಿಳಾ ಉದ್ಯಮಿ [[ರುತ್ ಹ್ಯಾಂಡ್ಲರ್]] (1916-2002)[[ಬಿಲ್ಡ್ ಲಿಲ್ಲಿ]] ಎಂಬ [[ಜರ್ಮನ್‌]] ಗೊಂಬೆಯಿಂದ ಸ್ಪೂರ್ತಿ ಪಡೆದು ಬಾರ್ಬಿಯನ್ನು ರೂಪಿಸಿದರು.ಐವತ್ತು ವರ್ಷಗಳಲ್ಲಿ ಗೊಂಬೆ ಮಾರುಕಟ್ಟೆಯಲ್ಲಿ ಹಲವು ವಿವಾದ [[ವ್ಯಾಜ್ಯ]]ಗಳನ್ನು ಹುಟ್ಟುಹಾಕುತ್ತಲೇ [[ಟೀಕೆ]]ಗೆ ಒಳಗಾಗುತ್ತಲೇ ಬೆಳೆಯಿತು ಬಾರ್ಬಿ ಹಾಗೂ ಆಕೆಯ ಜೀವನ ಶೈಲಿ. ಇತ್ತೀಚಿನ ದಿನಗಳಲ್ಲಿ ಬಾರ್ಬಿಗೆ ಪ್ರತಿಸ್ಪರ್ಧಿಯಾಗಿ [[ಬ್ರಾಜ್]]ಸರಣಿಯ ಗೊಂಬೆಗಳು ಹುಟ್ಟಿಕೊಂಡಿವೆ. == ಇತಿಹಾಸ == ತಮ್ಮ ಮಗಳು ಬಾರ್ಬರಾ ಕಾಗದದ ಬೊಂಬೆಗಳಿಗೆ ದೊಡ್ಡವರ ಪಾತ್ರ ನೀಡಿ ಆಟ ಆಡುತ್ತ ಖುಷಿ ಪಡುತ್ತಿರುವುದನ್ನು [[ರುತ್ ಹ್ಯಾಂಡ್ಲರ್]] ಗಮನಿಸಿದರು. ಆಗೆಲ್ಲ ಮಕ್ಕಳ ಗೊಂಬೆಗಳು ನವಜಾತ ಶಿಶುವಿನ ಪ್ರತಿನಿಧಿಗಳಾಗಿದ್ದವು. ಗೊಂಬೆ ಮಾರುಕಟ್ಟೆಯಲ್ಲಿ ಇಂಥ ಕಂದರ ಇದ್ದುದನ್ನು ಗಮನಿಸಿದ ಹ್ಯಾಂಡ್ಲರ್ ತಮ್ಮ ಗಂಡ ಹಾಗೂ [[ಮಾಟೆಲ್]] ಗೊಂಬೆ ಕಂಪೆನಿಯ ಸಹ ಸಂಸ್ಥಾಪಕ ಎಲಿಯಟ್ ಅವರಿಗೆ ದೊಡ್ಡವರ ದೇಹ ಹೊಂದಿದ ಗೊಂಬೆ ತಯಾರಿಸುವಂತೆ ತಿಳಿಸಿದರು. ಆದರೆ ಆತ ಕೂಡ ಮಾಟೆಲ್‌ನ ನಿರ್ದೇಶಕರಂತೆ ಈ ಬಗ್ಗೆ ಉತ್ಸಾಹ ತೋರಲಿಲ್ಲ. 1956ರಲ್ಲಿ ತಮ್ಮ ಮಕ್ಕಳಾದ ಬಾರ್ಬರಾ ಮತ್ತು ಕೆನೆತ್ ಅವರೊಂದಿಗೆ [[ಯೂರೋಪ್]] ಪ್ರವಾಸ ಕೈಗೊಂಡ ರುತ್ ಹ್ಯಾಂಡ್ಲರ್ [[ಜರ್ಮನ್]] ಗೊಂಬೆ [[ಬಿಲ್ವ್ ಲಿಲಿ]]ಯ ಬಗ್ಗೆ ಅರಿತರು.<ref>''ಫಾರ್‌ಎವರ್ ಬಾರ್ಬಿ'' ಯ ಲೇಖಕರಾದ ಎಮ್.ಜಿ.ಲಾರ್ಡ್‌ರ ಜೊತೆಯಲ್ಲಿ ಒಂದು ಸಂದರ್ಶನದಲ್ಲಿ, ರುತ್ ಹ್ಯಾಂಡ್ಲರ್ ಅವರು ಗೊಂಬೆಯನ್ನು ಸ್ವಿಟ್ಜರ್‌ಲ್ಯಾಂಡ್‌ನ ಲುಸೆರ್ನೆಯಲ್ಲಿ ನೋಡಿರುವುದಾಗಿ ಹೇಳಿದ್ದಾರೆ ಆದಾಗ್ಯೂ ಪುಸ್ತಕದಲ್ಲ್ಲಿ ಇತರೆ ಸಂದರ್ಭಗಳಲ್ಲಿ ಬೊಂಬೆಯನ್ನು ಜುರಿಚ್ ಅಥವಾ ವಿಯಿನ್ನಾದಲ್ಲಿ ಹ್ಯಾಂಡ್ಲರ್ ಅವರು ನೋಡಿರುವುದಾಗಿ ಸೂಚಿಸಲಾಗಿದೆ.</ref> ಹ್ಯಾಂಡ್ಲರ್ ಮನಸ್ಸಿನಲ್ಲಿದ್ದ ದೊಡ್ಡ-ವಯಸ್ಸಿನ ಗೊಂಬೆಯಂತೆಯೇ ಇದ್ದುದನ್ನು ಕಂಡ ಹ್ಯಾಂಡ್ಲರ್ ಮೂರು ಗೊಂಬೆಗಳನ್ನು ಖರೀದಿಸಿದರು. ಅದರಲ್ಲಿ ಒಂದನ್ನು ತಮ್ಮ ಮಗಳಿಗೆ ಕೊಟ್ಟ ಆಕೆ ಉಳಿದವನ್ನು ಮಾಟೆಲ್ ಕಂಪೆನಿಗಾಗಿ ಕೊಂಡೊಯ್ದರು.ರೈನ್‌ಹರ್ಡ್ ಬ್ಯೂತಿನ್ ವೃತ್ತಪತ್ರಿಕೆ ''[[ಡೈ ಬಿಲ್ಡ್ ಜೈತುಂಗ್‌]]'' ಗಾಗಿ ಬರೆದ [[ಕಾಮಿಕ್ ಸರಣಿ]] ಲಿಲಿ ಗೊಂಬೆಯ ಸೃಷ್ಟಿಗೆ ಪ್ರೇರಣೆ ನೀಡಿತ್ತು. ಲಿಲಿ ತನ್ನ ಆಕಾಂಕ್ಷೆಗಳನ್ನರಿತ ಒಬ್ಬ ವೃತ್ತಿಪರ ಹೆಣ್ಣಾಗಿದ್ದಳು ಮತ್ತು ತನಗೆ ಬೇಕಾದ್ದನ್ನು ಪಡೆಯಲು ಪುರುಷರನ್ನು ಬಳಸಿಕೊಳ್ಳಲೂ ಆಕೆ ಹಿಂಜರಿಯುತ್ತಿರಲಿಲ್ಲ. 1955ರಲ್ಲಿ ಲಿಲ್ಲಿ ಗೊಂಬೆ ಪ್ರಥಮ ಬಾರಿಗೆ ಜರ್ಮನಿಯಲ್ಲಿ ಮಾರಾಟವಾಯಿತು.ಮೊದಲು ದೊಡ್ಡವರೇ ಅದನ್ನು ಹೆಚ್ಚಾಗಿ ಕೊಂಡರೂ ಮಕ್ಕಳ ಮನಗೆಲ್ಲುವಲ್ಲಿ ಅದು ಯಶಸ್ವಿಯಾಯಿತು. ಆಕೆಗೆ ತೊಡಿಸುವ ಉಡುಪುಗಳು ಪ್ರತ್ಯೇಕವಾಗಿ ಲಭ್ಯ ಇದ್ದವು. [[ಅಮೆರಿಕ]]ಕ್ಕೆ ಹಿಂತಿರುಗಿದ ಹ್ಯಾಂಡ್ಲರ್ ಎಂಜಿನಿಯರ್ [[ಜಾಕ್ ರ್ಯಾನ್]]) ಅವರ ಸಹಾಯ ಪಡೆದು ಹೊಸ ಗೊಂಬೆ ತಯಾರಿಸಿ ಅದಕ್ಕೆ ತಮ್ಮ ಮಗಳು ಬಾರ್ಬರಾ ಹೆಸರನ್ನು ಹೋಲುವಂತೆ ''ಬಾರ್ಬಿ'' ಎಂಬ ಹೆಸರಿಟ್ಟರು. [[9 ಮಾರ್ಚ್]], [[1959]]ರಂದು [[ನ್ಯೂಯಾರ್ಕ್‌]]ನಲ್ಲಿ ನಡೆದ [[ಅಮೆರಿಕ ಅಂತರರಾಷ್ಟ್ರೀಯ ಗೊಂಬೆ ಮೇಳ]]ದಲ್ಲಿ ಈ ಗೊಂಬೆ ಮೊದಲ ಪ್ರದರ್ಶನ ಕಂಡಿತು. ಈ ದಿನದಂದೇ ಬಾರ್ಬಿಯ ಅಧಿಕೃತ [[ಹುಟ್ಟುಹಬ್ಬ]] ಆಚರಿಸಲಾಗುತ್ತಿದೆ.1964ರಲ್ಲಿ ಮಾಟೆಲ್ [[ಬಿಲ್ಡ್ ಲಿಲ್ಲಿ ಗೊಂಬೆ]] ಯ ಎಲ್ಲ ಹಕ್ಕುಗಳನ್ನು ಖರೀದಿಸಿ ನಂತರ ಅದರ ಉತ್ಪಾದನೆ ಸ್ಥಗಿತಗೊಳಿಸಲಾಯಿತು.ಮೊದಲ ಬಾರ್ಬಿ ಗೊಂಬೆಗೆ ಕಪ್ಪು ಬಿಳುಪು ಜೀಬ್ರಾ ಪಟ್ಟಿಗಳಿರುವ ಈಜುಡುಗೆ ತೊಡಿಸಿ [[ಜುಟ್ಟು]] ಕಟ್ಟಿದಂತೆ ಅಲಂಕರಿಸಲಾಗಿತ್ತು.[[ಹೊಂಬಣ್ಣ]] ಅಥವಾ [[ಕಂದು ಗೌರವರ್ಣ]]ದ ಜುಟ್ಟು ಕಟ್ಟಿಕೊಂಡ ಗೊಂಬೆಗಳು ಮಾರುಕಟ್ಟೆ ಯಲ್ಲಿ ಲಭ್ಯ ಇದ್ದವು. ಮಾಟೆಲ್ ವಸ್ತ್ರ ವಿನ್ಯಾಸಕ ಚಾರ್ಲಟ್ ಜಾನ್ಸನ್ ಅವರು ರೂಪಿಸಿದ ಉಡುಪುಗಳನ್ನು ಧರಿಸಿದ ಗೊಂಬೆಯನ್ನು "ಹದಿ ಹರೆಯದ ಫ್ಯಾಷನ್ ರೂಪದರ್ಶಿ" ಎಂದು ಬಿಂಬಿಸಿ ಮಾರಲಾಯಿತು.[[ಜಪಾನ್‌]]ನ [[ಗುಡಿ ಕಾರ್ಮಿಕರು]]ಕೈಯಲ್ಲಿ ಹೊಲಿದ ವಸ್ತ್ರಗಳನ್ನು ಧರಿಸುವ ಮೂಲಕ ಮೊದಲ ಬಾರ್ಬಿ ಗೊಂಬೆಗಳು ಜಪಾನ್‌ನಲ್ಲಿ ಮಾರಾಟವಾದವು. ಮೊದಲ ವರ್ಷ ಸುಮಾರು 350,000 ಬಾರ್ಬಿ ಗೊಂಬೆಗಳು ಮಾರಾಟವಾದವು. ವಯಸ್ಕ ರೀತಿಯ ಪೋಷಾಕು ಬಾರ್ಬಿಗೆ ಅಗತ್ಯ ಎಂದು ತಿಳಿದಿದ್ದ ಹ್ಯಾಂಡ್ಲರ್ ಅವರಿಗೆ ಮೊದಲ [[ಮಾರುಕಟ್ಟೆ ಸಂಶೋಧನೆ]]ಯಲ್ಲಿ ಗೊಂಬೆಯ ಉಬ್ಬಿದ ಎದೆಭಾಗದ ಬಗ್ಗೆ ಪೋಷಕರು ಅಸಂತೃಪ್ತಿ ಹೊಂದಿದ್ದಾರೆ ಎಂದು ತಿಳಿದು ಬಂತು. ಬಾರ್ಬಿಯ ಚಹರೆಯನ್ನು ಅನೇಕ ಬಾರಿ ಬದಲಾಯಿಸಲಾಗಿದ್ದು 1971ರಲ್ಲಿ ಆಕೆಯ ಕಣ್ಣುಗಳನ್ನು ವಾರೆನೋಟಕ್ಕೆ ಬದಲಾಗಿ ನೇರವಾಗಿ ನೋಡುವಂತೆ ಗಮನಾರ್ಹ ಮಾರ್ಪಾಡು ಮಾಡಲಾಯಿತು.ಟೆಲಿವಿಷನ್ [[ಜಾಹೀರಾತು]] ಬಳಸಿ ಮಾರುಕಟ್ಟೆ ತಂತ್ರದಲ್ಲಿ ಯಶಸ್ವಿಯಾದ ಮೊದಲ ಗೊಂಬೆ ಬಾರ್ಬಿಯಾಗಿದ್ದು ನಂತರ ಬಂದ ಗೊಂಬೆಗಳು ವ್ಯಾಪಕವಾಗಿ ಈ ತಂತ್ರವನ್ನು ಅನುಸರಿಸಿದವು. 150 ದೇಶಗಳಲ್ಲಿ ಈವರೆಗೆ ೧೦೦ ಕೋಟಿ ಬಾರ್ಬಿ ಗೊಂಬೆಗಳು ಮಾರಾಟವಾಗಿದ್ದು ಮಾಟೆಲ್ ಕಂಪೆನಿ ಹೇಳಿಕೊಂಡಿರುವಂತೆ ಪ್ರತಿ ಸೆಕೆಂಡಿಗೆ ಮೂರು ಬಾರ್ಬಿ ಗೊಂಬೆಗಳು ಮಾರಾಟವಾಗುತ್ತವೆಯಂತೆ.<ref>[http://news.bbc.co.uk/1/hi/business/5370398.stm BBC NEWS | Business | Vintage Barbie struts her stuff]</ref> [[1:6 scale|1/6]] ಅಳತೆ ಅಥವಾ ''ಪ್ಲೇಸ್ಕೇಲ್'' ಅಳತೆಯಂತೆ ಬಾರ್ಬಿಯ ಪ್ರಮಾಣಿಕೃತ ಗಾತ್ರವನ್ನು ನಿರ್ಧರಿಸಲಾಗಿದೆ.<ref>{{Cite web |url=http://miniatures.about.com/od/glossaryofminiatureterms/g/playscale.htm |title="Playscale per About.com |access-date=2009-12-30 |archive-date=2011-07-07 |archive-url=https://web.archive.org/web/20110707075027/http://miniatures.about.com/od/glossaryofminiatureterms/g/playscale.htm |url-status=dead }}</ref> ಬಾರ್ಬಿ ಕೇವಲ ಗೊಂಬೆ ಹಾಗೂ ಅದರ ಉಡುಪಿನ ಮಾರಾಟಕ್ಕೆ ಸೀಮಿತವಾಗಿಲ್ಲ ಬಾರ್ಬಿ ಬ್ರಾಂಡ್‌ನ ಪುಸ್ತಕಗಳು, ಫ್ಯಾಷನ್ ವಸ್ತುಗಳು ಹಾಗೂ [[ವೀಡಿಯೊ ಗೇಮ್‌]]ಗಳು ಕೂಡ ಲಭ್ಯ ಇವೆ. ಬಾರ್ಬಿ ಅನೇಕ [[ಅನಿಮೇಷನ್ ಸರಣಿ ಚಿತ್ರ]]ಗಳಲ್ಲಿ ಭಾಗವಹಿಸಿದ್ದು 1999ರ ''[[ಟಾಯ್ ಸ್ಟೋರಿ 2]]'' ಚಿತ್ರದಲ್ಲಿ ಅತಿಥಿ ನಟಿಯಾಗಿ ಕಾಣಿಸಿಕೊಂಡಿದ್ದಾಳೆ. ಬಾರ್ಬಿಯು [[ಸಂಸ್ಕೃತಿಯನ್ನು ಬಿಂಬಿಸುವ ಪ್ರತಿಮೆ]] ಯಾಯಿತು, ಮತ್ತು ಗೊಂಬೆ ಪ್ರಪಂಚದಲ್ಲಿ ಅತಿ ವಿರಳವಾಗಿ ಸಿಗುವಂತದ್ದು ಎಂದು ಗೌರವಿಸಲ್ಪಟ್ಟಿದೆ. 1974ರಲ್ಲಿ [[ನ್ಯೂಯಾರ್ಕ್ ಸಿಟಿ]]ಯ ಒಂದು ವಿಭಾಗವಾದ [[ಟೈಮ್ಸ್ ಸ್ಕ್ವೇರ್‌]]ಅನ್ನು ಒಂದು ವಾರದವರೆಗೆ ಬಾರ್ಬಿ ಬೊಲಿವರ್ಡ್ ಎಂದು ಮರುಹೆಸರಿಸಲಾಗಿತ್ತು. 1985ರಲ್ಲಿ ಕಲಾಕಾರ 0}ಆಂಡಿ ವರೊಲ್ ಬಾರ್ಬಿಯ ವರ್ಣಚಿತ್ರವನ್ನು ರಚಿಸಿದ್ದನು.<ref>{{Cite web |url=http://www.goodbyemag.com/apr02/handler.html |title=ಆರ್ಕೈವ್ ನಕಲು |access-date=2009-12-30 |archive-date=2007-04-14 |archive-url=https://web.archive.org/web/20070414222029/http://www.goodbyemag.com/apr02/handler.html |url-status=dead }}</ref><ref>[http://www.pbs.org/wgbh/theymadeamerica/whomade/handler_hi.html Who Made America? ][http://www.pbs.org/wgbh/theymadeamerica/whomade/handler_hi.html | Innovators | Ruth Handler]</ref> == ಜೀವನಚರಿತ್ರೆ/ಜೀವನವೃತ್ತಾಂತ == ಬಾರ್ಬಿಯ ಪೂರ್ಣ ಹೆಸರು '''ಬಾರ್ಬರಾ ಮಿಲಿಸೆಂಟ್ ರಾಬರ್ಟ್ಸ್'''. 1960ರಲ್ಲಿ 0}ರಾಂಡಮ್ ಹೌಸ್‌ ಎಂಬುವವರು ಪ್ರಕಟಿಸಿದ ಕಥೆಗಳ ಶ್ರೇಣಿಯಲ್ಲಿ, ಫಿಕ್ಷನಲ್‌ಟೌನ್ ಆಫ್ ವಿಲ್ಲೋಸ್, [[ವಿಸ್ಕೋನ್ಸಿನ್]] ಎಂಬ ಊರಿನವರಾದ ಅವಳ ತಂದೆ ತಾಯಿಯ ಹೆಸರುಗಳು ಜಾರ್ಜ್ ಮತ್ತು ಮಾರ್ಗರೆಟ್ ರಾಬರ್ಟ್ಸ್ ಎಂದು ನಮೂದಿತವಾಗಿದೆ.<ref>{{cite book | last = Lawrence | first = Cynthia | coauthors = Bette Lou Maybee | title = Here's Barbie| url = https://archive.org/details/heresbarbieillus0000lawr | publisher = [[Random House]] | date = 1962 | oclc = 15038159 }}</ref> ರಾಂಡಮ್ ಹೌಸ್ ಕಾದಂಬರಿಗಳಲ್ಲಿ, ಬಾರ್ಬಿಯು ವಿಲ್ಲೋಸ್ ಪ್ರೌಢಶಾಲೆಯಲ್ಲಿ ಕಲಿತಿರುವುದಾಗಿ, ಹಾಗೂ 1999ರಲ್ಲಿ [[ಗೋಲ್ಡನ್ ಬುಕ್ಸ್‌]] ಪ್ರಕಾಶನದಿಂದ ಪ್ರಕಟವಾದ ''ಜನರೇಶನ್ ಗರ್ಲ್‌'' ನಲ್ಲಿ ಬಾರ್ಬಿಯು [[ನ್ಯೂಯಾರ್ಕ್ ನಗರ]]ದ ಫಿಕ್ಷನಲ್ ಮ್ಯಾನ್‌ಹಾಟನ್ ಇಂಟರ್‌ನ್ಯಾಷನಲ್ ಪ್ರೌಢಶಾಲೆಯಲ್ಲಿ ಕಲಿತಿರುವುದಾಗಿಯೂ ನಮೂದಿತವಾಗಿದೆ (ಆದರೆ ಅವಳ ನಿಜ ಜೀವನದಲ್ಲಿ [[ಸ್ಟುವೆಸಂಟ್ ಪ್ರೌಢಶಾಲೆ]]ಯಲ್ಲಿ ಕಲಿತಿದ್ದಾಳೆ<ref>{{cite news |first= Marcia |last=Biederman |url=http://nymag.com/nymetro/urban/family/features/2033/ |title=Generation Next: A newly youthful Barbie takes Manhattan. |publisher=''[[New York (magazine)|New York]]'' |date=September 20, 1999 |accessdate=2009-06-04}}</ref>). ಅವಳು ತನ್ನ ಬಾಯ್‌ಫ್ರೆಂಡ್ [[ಕೆನ್]] ('''ಕೆನ್ ಕಾರ್ಸನ್''' )ನೊಂದಿಗೆ ರೊಮ್ಯಾಂಟಿಕ್ ಸಂಬಂಧವನ್ನು ಹೊಂದಿದ್ದಾಳೆ ಎಂಬುದು 1961ರಲ್ಲಿ ಹೊರಬಂದಿತು. 2004ರ ಫೆಬ್ರವರಿಯಲ್ಲಿ ಮಾಟೆಲ್‌ನಿಂದ ಹೊರಬಂದ ಒಂದು [[ಪತ್ರಿಕಾ ಪ್ರಕಟಣೆ]]ಯಲ್ಲಿ ಬಾರ್ಬಿ ಮತ್ತು ಕೆನ್ ಒಬ್ಬರಿಗೊಬ್ಬರು ದೂರವಾಗುವ ನಿರ್ಧಾರ ತೆಗೆದುಕೊಂಡಿರುವರೆಂದು ವರದಿಯಾಗಿತ್ತು, ಆದರೆ 2006ರ ಫೆಬ್ರವರಿಯಲ್ಲಿ ಮತ್ತೆ ಒಂದಾದರು<ref>[http://news.bbc.co.uk/1/hi/world/americas/3484949.stm BBC NEWS | World | Americas | Passion over for Barbie and Ken]</ref><ref>{{Cite web |url=http://edition.cnn.com/2006/US/02/09/ken.barbie.reut/ |title=CNN.com - Madeover Ken hopes to win back Barbie - Feb 10, 2006 |access-date=ಡಿಸೆಂಬರ್ 30, 2009 |archive-date=ಜನವರಿ 27, 2023 |archive-url=https://web.archive.org/web/20230127121734/http://edition.cnn.com/2006/US/02/09/ken.barbie.reut/ |url-status=dead }}</ref>[[ಬೆಕ್ಕು]]ಗಳು ಮತ್ತು [[ನಾಯಿ]]ಗಳು, [[ಕುದುರೆ]]ಗಳು, ಒಂದು [[ಪಾಂಡ]], ಒಂದು [[ಸಿಂಹ]]ದ ಮರಿ, ಹಾಗೂ ಒಂದು [[ಝೀಬ್ರಾ]]ವು ಸೇರಿದಂತೆ ಸುಮಾರು ನಲವತ್ತು [[ಮುದ್ದು ಪ್ರಾಣಿ]]ಗಳನ್ನು ಬಾರ್ಬಿಯು ಹೊಂದಿದ್ಡಳು. ಬಾರ್ಬಿಯು ಪಿಂಕ್ [[ಕಾರ್ವೆಟ್]] [[ಕನ್ವರ್ಟಿಬಲ್‌]]ಗಳು, ಟ್ರೈಲರ್‌ಗಳು ಮತ್ತು [[ಜೀಪ್‌]]ಗಳನ್ನೊಳಗೊಂಡ ಬೃಹತ್ ಶ್ರೇಣಿಯ ವಾಹನಗಳ ಒಡತಿಯಾಗಿದ್ದಳು ಅವಳು [[ಪೈಲಟ್]] ಪರವಾನಗಿಯನ್ನೂ ಹೊಂದಿದ್ದಳು, ಹಾಗೂ [[ಫ್ಲೈಟ್ ಅಟೆಂಡೆಂಟ್‌]] ಆಗಿ ಸೇವೆ ಸಲ್ಲಿಸುವುದಲ್ಲದೆ ಕಮರ್ಷಿಯಲ್ ಏರ್‌ಲೈನರ್ಸ್‌ಗಳನ್ನು ಸಹ ನಿಯಂತಿಸುತ್ತಿದ್ದಳು. [[ಬಾರ್ಬಿಯ ಉದ್ಯೋಗಗಳು]], ಒಂದು ಹೆಣ್ಣು ಎಲ್ಲಾ ರೀತಿಯ ಪಾತ್ರಗಳನ್ನು ಜೀವನದಲ್ಲಿ ನಿರ್ವಹಿಸಬಲ್ಲಳೆಂಬುದನ್ನು ತೋರಿಸುವಂತೆ ವಿನ್ಯಾಸಗೊಳಿಸಲಾಗಿದೆ, ಮತ್ತು ಬೊಂಬೆಗಳು ''ಮಿಸ್ ಆಸ್ಟೋನಾಟ್ ಬಾರ್ಬಿ'' (1965), ''ಡಾಕ್ಟರ್ ಬಾರ್ಬಿ'' (1988) ಮತ್ತು ''ನಾಸ್ಕರ್ ಬಾರ್ಬಿ'' (1998) ಗಳನ್ನೊಳಗೊಂಡಂತೆ ವೈವಿಧ್ಯಮಯ ಶ್ರೇಣಿಗಳಲ್ಲಿ ಮಾರಾಟವಾಗುತ್ತಿವೆ.<ref>{{Cite web |url=http://groups.msn.com/BarbiesSecret/barbiesmanycareers.msnw |title=Barbie's Secret |access-date=2009-12-30 |archive-date=2008-03-02 |archive-url=https://web.archive.org/web/20080302204206/http://groups.msn.com/BarbiesSecret/barbiesmanycareers.msnw |url-status=dead }}</ref> ಬಾರ್ಬಿಯ ಜೊತೆಯಲ್ಲಿ [[ಹಿಸ್ಪಾನಿಕ್]] ತೆರೆಸಾ, [[ಮಿಡ್ಜ್]], [[ಅಫ್ರಿಕನ್ ಅಮೆರಿಕನ್]] ಕ್ರಿಸ್ಟೀ ಮತ್ತು ಸ್ಟೀವನ್ (ಕ್ರಿಸ್ಟಿಯ ಬಾಯ್‌ಫ್ರೆಂಡ್) ಗಳನ್ನೊಳಗೊಂಡು ವೈವಿಧ್ಯಮಯ ಶ್ರೇಣಿಯ ಗೊಂಬೆಗಳನ್ನು ಮಾಟೆಲ್ ಸೃಷ್ಟಿಸಿತು. ಬಾರ್ಬಿಯ ಒಡಹುಟ್ಟಿದವರು ಮತ್ತು ಸೋದರ ಸಂಬಂಧಿಗಳಾದ [[ಸ್ಕಿಪ್ಪರ್]], [[ಟುಟ್ಟಿ]] (ಟೋಡ್‌ನ ಅವಳಿ ಸೋದರಿ), [[ಟೋಡ್]] (ಟುಟ್ಟಿ ಮತ್ತು ಸ್ಟೇಸೀಯ ಅವಳಿ ಸೋದರ), [[ಸ್ಟೇಸಿ]] (ಟೋಡ್‌ನ ಅವಳಿ ಸೋದರಿ), [[ಕೆಲ್ಲಿ]], [[ಕ್ರಿಸ್ಸಿ]], [[ಫ್ರಾನ್ಸಿ]], ಮತ್ತು ಜಾಝೀಯ ಗೊಂಬೆಗಳೂ ಸಹ ಸೃಷ್ಠಿಸಲ್ಪಟ್ಟವು. :''[[ಬಾರ್ಬಿಯ ಸ್ನೇಹಿತರು ಮತ್ತು ಕುಟುಂಬ]]ವನ್ನೂ ನೋಡಿ'' == ವಿವಾದಗಳು == ಬಾರ್ಬಿಯ ಜನಪ್ರಿಯತೆಯಿಂದಾಗಿ ಮಕ್ಕಳ ಆಟದ ಮೇಲೆ ಆಕೆಯ ಪರಿಣಾಮವನ್ನು ಅತಿ ಸೂಕ್ಷ್ಮವಾಗಿ ವಿಶ್ಲೇಷಿಸಲಾಗುತ್ತದೆ. ಮಕ್ಕಳು ಬಾರ್ಬಿಯನ್ನೇ ತಮ್ಮ ಆದರ್ಶವನ್ನಾಗಿ ಭಾವಿಸಿಕೊಂಡು ಆಕೆಯನ್ನೇ ಅನುಕರಿಸಲು ಯತ್ನಿಸುವರೆಂಬ ಊಹೆಗಳು ಟೀಕೆಗಳಿಗೆಡೆಮಾಡಿಕೊಟ್ಟಿವೆ. * ಬಾರ್ಬಿಯ ಬಗ್ಗೆ ಇರುವ ಸಾಮಾನ್ಯ ಟೀಕೆಯೆಂದರೆ ಆಕೆ ಮಾನವ ದೇಹದ ಬಗ್ಗೆ ಅತಿರಂಜಿತ ಕಲ್ಪನೆಯನ್ನುಂಟುಮಾಡಿ ಹೆಣ್ಣುಮಕ್ಕಳಲ್ಲಿ ಅಂತೆಯೇ ಇರಬೇಕೆಂಬ ಭ್ರಮೆಯನ್ನು ಬೆಳೆಸಿ ಅವರುಗಳು ಬಾರ್ಬಿಯಂತೆಯೇ ಆಗಲೆಳಸಿ [[ಅನೋರೆಕ್ಸಿಕ್]] ಆಗುವಂತೆ ಮಾಡುವಳೆಂಬುದು. ಒಂದು ಬಾರ್ಬೀ ಗೊಂಬೆ ಸಾಧಾರಣವಾಗಿ 11.5 ಇಂಚುಗಳಷ್ಟು ಎತ್ತರವಿದ್ದು, ಇದು 5 ಅಡಿ 9 ಇಂಚುಗಳನ್ನು [[1/6 ಅಳತೆ]]ಗೆ ಇಳಿಸಿದರೆ ಬರುವ ಅಳತೆಯಾಗಿದೆ. ಬಾರ್ಬಿಯ ದೈಹಿಕ ಅಳತೆಗಳು 36 ಇಂಚುಗಳು (ಎದೆ), 18 ಇಂಚುಗಳು (ಕಟಿ) and 33 ಇಂಚುಗಳು (ನಿತಂಬಗಳು) ಎಂದು ಕಲ್ಪಿಸಲಾಗಿದೆ. [[ಫಿನ್‌ಲ್ಯಾಂಡ್]]ನ [[ಹೆಲ್ಸಿಂಕಿ]]ಯ ಯುನಿವರ್ಸಿಟಿ ಸೆಂಟ್ರಲ್ ಆಸ್ಪತ್ರೆಯ ಸಂಶೋಧನೆಯೊಂದರ ಪ್ರಕಾರ ಮಹಿಳೆಯೊಬ್ಬಳು [[ಋತುಮತಿ]]ಯಾಗಲು ಅವಶ್ಯಕವಿರುವ 17 ರಿಂದ 22 ಶೇಕಡಾ ದೈಹಿಕ ಕೊಬ್ಬಿನ ಕೊರತೆ ಬಾರ್ಬಿಯಲ್ಲಿದೆ.<ref>{{Cite web |url=https://answers.yahoo.com/question/index?qid=1006032310828 |title=What would Barbie's measurements be if she were a real woman ? - Yahoo! Answers |access-date=2021-07-20 |archive-date=2021-04-22 |archive-url=https://web.archive.org/web/20210422181444/https://answers.yahoo.com/question/index?qid=1006032310828 |url-status=dead }}</ref> 1965ರ ''ಸ್ಲಂಬರ್ ಪಾರ್ಟಿ ಬಾರ್ಬಿ'' ಯು ''ಹೌ ಟು ಲೂಸ್ ವೆಯಿಟ್'' ಎಂಬ ಪುಸ್ತಕವನ್ನೂ ಹೊಂದಿದ್ದು ಆ ಪುಸ್ತಕವು "ಆಹಾರ ಸೇವಿಸಬೇಡಿ" ಎಂಬ ನಿರ್ದೇಶನವನ್ನು ಹೊಂದಿತ್ತು. ಈ ಗೊಂಬೆಯ ಜತೆ ಬಂದ ಗುಲಾಬಿ ಬಣ್ಣದ ಬಾತ್‌ರೂಮ್ ತೂಕದ ಯಂತ್ರವು 110 ಪೌಂಡುಗಳನ್ನು ತೋರಿಸುತ್ತಿದ್ದು ಇದು 5 ಅಡಿ 9 ಇಂಚು ಎತ್ತರದ ಒಬ್ಬ ಮಹಿಳೆ ಇರಬೇಕಾದ್ದಕ್ಕಿಂತ 35 ಪೌಂಡ್ ಕಡಿಮೆಯಿತ್ತು.<ref>ಎಂ.ಜಿ. ಲಾರ್ಡ್ ''Forever Barbie'', Chapter 11 ISBN 0-8027-7694-9</ref> 1997ರ ಬಾರ್ಬಿ ಅಚ್ಚನ್ನು ಹೆಚ್ಚು ಸೊಂಟದ ಸುತ್ತಳತೆಯಿರುವಂತೆ ವಿನ್ಯಾಸಗೊಳಿಸಲಾಯಿತು ಮತ್ತು ಮ್ಯಾಟ್ಟೆಲ್ ಪ್ರಕಾರ ಇದು ಹೊಸ ಫ್ಯಾಶನ್ ವಿನ್ಯಾಸಗಳಿಗೆ ಹೆಚ್ಚು ತಕ್ಕನಾಗಿತ್ತು.<ref>[http://news.bbc.co.uk/1/hi/business/32312.stm BBC News | Business | Barbie undergoes plastic surgery]</ref><ref>[http://news.bbc.co.uk/2/hi/uk_news/magazine/7920962.stm What would a real life Barbie look like?]</ref> * ಜುಲೈ 1992ರಲ್ಲಿ ಮ್ಯಾಟ್ಟೆಲ್ ಹೊರತಂದ ''ಟೀನ್ ಟಾಕ್ ಬಾರ್ಬಿ'' ಹಲವಾರು ಮಾತುಗಳನ್ನೂ ಆಡುತ್ತಿತ್ತು. ಉದಾಹರಣೆಗೆ - "Will we ever have enough clothes?", "I love shopping !", ಮತ್ತು "Wanna have a pizza party?" ಪ್ರತಿಯೊಂದು ಗೊಂಬೆಯೂ ಆಯ್ದ 270 ಮಾತುಗಳಲ್ಲಿ ನಾಲ್ಕನ್ನು ಹೇಳುವಂತೆ ನಿಯಮಿತವಾಗಿದ್ದುದರಿಂದ ಪ್ರತಿಯೊಂದು ಗೊಂಬೆಯೂ ವಿಶಿಷ್ಟವಾಗಿರಲು ಸಾಧ್ಯವಾಗಿತ್ತು. ಈ 270 ಮಾತುಗಳಲ್ಲಿ "[[Math]] class is tough!" ಎಂಬುದೂ ಒಂದಾಗಿತ್ತು. (ಇದನ್ನು ತಪ್ಪಾಗಿ "Math is hard" ಎಂದು ಉದ್ಧರಿಸಲಾಗುತ್ತದೆ). ಮಾರಾಟಕ್ಕಿಟ್ಟ ಗೊಂಬೆಗಳಲ್ಲಿ ಕೇವಲ 1.5% ಮಾತ್ರ ಈ ಮಾತನ್ನು ಹೇಳುತ್ತಿದ್ದುವಾದರೂ ಇದು [[American Association of University Women]]ನಿಂದ ಟೀಕೆಗೊಳಗಾಯಿತು. 1992ರ ಅಕ್ಟೋಬರ್‌ನಲ್ಲಿ ಮ್ಯಾಟ್ಟೆಲ್ ''ಟೀನ್ ಟಾಕ್ ಬಾರ್ಬಿ'' ಯು ಇನ್ನುಮುಂದೆ ಆ ಮಾತನ್ನು ಹೇಳುವುದಿಲ್ಲವೆಂದೂ, ಯಾರ ಬಳಿಯಾದರೂ ಆ ಗೊಂಬೆಯಿದ್ದಲ್ಲಿ ಅದನ್ನು ವಿನಿಮಯ ಮಾದಲಾಗುವುದೆಂದೂ ಘೋಷಿಸಿತು.<ref>[http://query.nytimes.com/gst/fullpage.html?res=9E0CE7DE103AF932A15753C1A964958260 COMPANY NEWS: Mattel Says It Erred; Teen Talk Barbie Turns Silent on Math - New York Times]</ref> [[File:Oreo Fun Barbie.jpg|thumb|right|100px| 1997ರ ನಂತರ ಒರಿಯೊ ಫನ್ ಬಾರ್ಬಿಯು ಬೊಂಬೆಯ ಹೆಸರಿನಲ್ಲಿರುವ ಋಣಾತ್ಮಕ ಅರ್ಥವಿವರಣೆಯಿಂದ ವಿವಾದಗಳಿಗೆ ಒಳಗಾಗಿತ್ತು.]] * 1967ರಲ್ಲಿ ಪರಿಚಯಿಸಲಾದ "ಕಲರ್ಡ್ [[ಫ್ರಾನ್ಸೀ]]"ಯನ್ನು ಕೆಲಬಾರಿ ಮೊತ್ತಮೊದಲ [[ಆಫ್ರಿಕನ್ ಅಮೆರಿಕನ್]] ಬಾರ್ಬೀ ಗೊಂಬೆಯೆಂದು ಪರಿಗಣಿಸಲಾಗುತ್ತದೆ. ಆದರೆ ಈ ಗೊಂಬೆಯನ್ನು ತಯಾರಿಸಲು [[ಬಿಳಿಯ]] ಫ್ರಾನ್ಸೀ ಗೊಂಬೆಗೆ ಬಳಸಲಾಗುವ ಅಚ್ಚನ್ನೇ ಬಳಸಿದ್ದುದರಿಂದ ಇದರಲ್ಲಿ ಕಪ್ಪುಚರ್ಮವೊಂದನ್ನು ಬಿಟ್ಟರೆ ಯಾವುದೇ ಆಫ್ರಿಕನ್ ಲಕ್ಷಣಗಳಿರಲಿಲ್ಲ. 1968ರಲ್ಲಿ ಹೊರಬಂದ ಕ್ರಿಸ್ಟೀಯನ್ನು ಬಾರ್ಬೀ ಸರಣಿಯ ಮೊತ್ತಮೊದಲ [[ಆಫ್ರಿಕನ್ ಅಮೆರಿಕನ್]]ಗೊಂಬೆಯನ್ನಾಗಿ ಪರಿಗಣಿಸಲಾಗಿದೆ.<ref>{{Cite web |url=http://www.mastercollector.com/articles/dolls/dollnews31301.shtml |title=African American Fashion Dolls of the 60s |access-date=2009-12-30 |archive-date=2011-08-22 |archive-url=https://web.archive.org/web/20110822175140/http://www.mastercollector.com/articles/dolls/dollnews31301.shtml |url-status=dead }}</ref><ref>{{Cite web |url=http://kattisdolls.net/faces/christie.htm |title=Faces of Christie |access-date=2009-12-30 |archive-date=2011-07-20 |archive-url=https://web.archive.org/web/20110720091540/http://kattisdolls.net/faces/christie.htm |url-status=dead }}</ref> 1980ರಲ್ಲಿ ಬ್ಲಾಕ್ ಬಾರ್ಬಿಯನ್ನು ಮಾರುಕಟ್ಟೆಗೆ ಹೊರತರಲಾಯಿತಾದರೂ ಅದೂ ಬಿಳಿಯ ಬಾರ್ಬಿಯ ಲಕ್ಷಣಗಳನ್ನೇ ಹೊಂದಿತ್ತು. 2009ರ ಸೆಪ್ಟೆಂಬರ್‌ನಲ್ಲಿ ಮ್ತಾಟ್ಟೆಲ್ ಹೊರತಂದ [[So In Style]] ಸರಣಿಯು ಕಪ್ಪು ಜನರನ್ನು ಹಳೆಯ ಗೊಂಬೆಗಳಿಗಿಂತ ಹೆಚ್ಚು ನೈಜವಾದ ರೀತಿಯಲ್ಲಿ ಬಿಂಬಿಸುವ ಉದ್ದೇಶವನ್ನು ಹೊಂದಿತ್ತು.<ref>{{cite web|url=http://www.foxnews.com/story/0,2933,562706,00.html|title=Mattel introduces black Barbies, to mixed reviews|work=[[Fox News]]|date=2009-10-09|accessdate=2009-10-18}}</ref> * 1997ರಲ್ಲಿ [[Nabisco]] ಜತೆ ಸೇರಿಕೊಂಡ ಮ್ಯಾಟ್ಟೆಲ್, ಬಾರ್ಬಿ ಮತ್ತು [[Oreo]] [[ಕುಕೀ]]ಗಳ ಜಂಟಿ ಮಾರುಕಟ್ಟೆ ಪ್ರವರ್ತನೆಯನ್ನು ಆರಂಭಿಸಿತು. ''ಓರಿಯೋ ಫನ್ ಬಾರ್ಬೀ'' ಯನ್ನು ಶಾಲೆಯ ನಂತರ ಪುಟ್ಟ ಹೆಣ್ಣುಮಕ್ಕಳು ಆಡಬಹುದಾದ ಮತ್ತು "ಅಮೆರಿಕಾದ ನೆಚ್ಚಿನ ಕುಕೀ"ಗಳನ್ನು ಹಂಚಿಕೊಳ್ಳಬಹುದಾದ ಗೊಂಬೆಯಾಗಿರುವುದಾಗಿ ಪ್ರಚಾರ ನೀಡಲಾಯಿತು. ತನ್ನ ಪದ್ಧತಿಯಂತೆ ಮ್ತಾಟ್ಟೆಲ್ [[ಬಿಳಿಯ]] ಮತ್ತು [[ಕಪ್ಪು]] ಗೊಂಬೆಗಳೆರಡನ್ನೂ ತಯಾರು ಮಾಡಿತು. ಇದರ ಟೀಕಾಕಾರರು [[ಆಫ್ರಿಕನ್ ಅಮೆರಿಕನ್]] ಸಮುದಾಯದಲ್ಲಿ ''Oreo'' ಒಂದು ನಿಂದನಾತ್ಮಕ ಪದವಾಗಿರುವುದೆಂದೂ ಅದು ಈ ಚಾಕೊಲೆಟ್ ಕುಕಿಯಂತೆಯೇ ಒಬ್ಬ ವ್ಯಕ್ತಿಯು "ಬಾಹ್ಯವಾಗಿ ಕಪ್ಪಗಿದ್ದು ಆಂತರಿಕವಾಗಿ ಬಿಳಿಯನಾಗಿರುವುದನ್ನು" ಸೂಚಿಸುತ್ತದೆಯೆಂದೂ ವಾದಿಸಿದರು. ಈ ಗೊಂಬೆಯು ಮಾರುಕಟ್ಟೆಯಲ್ಲಿ ಸೋತು ಮ್ಯಾಟ್ಟೆಲ್ ಮಾರಲಾಗದೆ ಉಳಿದವನ್ನು ವಾಪಾಸು ತೆಗೆದುಕೊಂಡದ್ದರಿಂದ ಇವು ಸಂಗ್ರಹಕಾರರಿಗೆ ಬಹಳ ಬೇಕಾದವಾದವು.<ref>{{Cite web |url=http://www.authentichistory.com/diversity/african/images/2001_Oreo_Barbie.html |title=ಆರ್ಕೈವ್ ನಕಲು |access-date=2009-12-30 |archive-date=2007-10-12 |archive-url=https://web.archive.org/web/20071012041355/http://www.authentichistory.com/diversity/african/images/2001_Oreo_Barbie.html |url-status=dead }}</ref> * 1997ರ ಮೇಯಲ್ಲಿ ಮ್ಯಾಟ್ಟೆಲ್ ಗುಲಾಬಿ ಬಣ್ಣದ [[ವೀಲ್‍ಚೇರ್‌]]ನಲ್ಲಿ ಕುಳಿತಿರುವ ''ಶೇರ್ ಎ ಸ್ಮೈಲ್ ಬೆಕೀ'' ಎಂಬ ಗೊಂಬೆಯನ್ನು ಹೊರತಂದಿತು. [[ಟಕೋಮಾ, ವಾಷಿಂಗ್ಟನ್]]ನ ಸೆರೆಬ್ರಲ್ with [[ಸೆರೆಬ್ರಲ್ ಪಾಲ್ಸೀ]] ಇದ್ದ 17 ವಯಸ್ಸಿನ ಹೈಸ್ಕೂಲ್ ವಿದ್ಯಾರ್ಥಿನಿ ಕೆರ್ಸ್ಟೀ ಜಾನ್ಸನ್ ಈ ಗೊಂಬೆಯು ಬಾರ್ಬಿಯ $100 ಡ್ರೀಮ್‌ಹೌಸ್‌ನ [[ಎಲಿವೇಟರ್]]ನೊಳಗೆ ಸೇರುವುವುದಿಲ್ಲವೆಂದು ತೋರಿಸಿದಳು. ಮ್ಯಾಟ್ಟೆಲ್ ತಾನು ಮುಂದೆ ತಯಾರಿಸುವ ಮನೆಗಳು ಈ ಗೊಂಬೆಯನ್ನು ಒಳಗೊಳ್ಳುವಂತೆ ಇರುವುವೆಂದು ಘೋಷಿಸಿತು.<ref>[http://www.washington.edu/doit/Press/barbie.html Barbie's Disabled Friend Can't Fit]</ref><ref>{{Cite web |url=http://gallery.bcentral.com/GID4729088P1681774-COLLECTIBLES/BARBIE/SHARE-A-SMILE-BECKY.aspx |title=ಆರ್ಕೈವ್ ನಕಲು |access-date=2009-12-30 |archive-date=2007-06-17 |archive-url=https://web.archive.org/web/20070617002332/http://gallery.bcentral.com/GID4729088P1681774-COLLECTIBLES/BARBIE/SHARE-A-SMILE-BECKY.aspx |url-status=dead }}</ref> * 2000ದ ಮಾರ್ಚ್‌ನಲ್ಲಿ ವಿಂಟೇಜ್ ಬಾರ್ಬೀ ಗೊಂಬೆಗಳಲ್ಲಿ ಬಳಸಲಾಗುವ ಗಟ್ಟಿ [[ವಿನೈಲ್]] ಪದಾರ್ಥವು ವಿಷಯುಕ್ತ ರಾಸಾಯನಿಕಗಳನ್ನು ಹೊರಬಿಡುವುದೆಂದೂ, ಇದರ ಜತೆ ಆಡುವ ಮಕ್ಕಳಿಗೆ ಅಪಾಯವಿದೆಯೆಂದೂ ಮಾಧ್ಯಮದಲ್ಲಿ ಸುದ್ದಿಗಳು ಓಡಾಡತೊಡಗಿದವು. ಈ ಸುದ್ದಿಯನ್ನು ತಾಂತ್ರಿಕ ಪರಿಣಿತರು ಸುಳ್ಳೆಂದು ನಿರಾಕರಿಸಿದರು. ಆಧುನಿಕ ಬಾರ್ಬೀ ಗೊಂಬೆಯ ದೇಹವನ್ನು [[ABS]] ಪ್ಲಾಸ್ಟಿಕ್‌ನಿಂದಲೂ, ತಲೆಯನ್ನು ಮೆದುವಾದ [[PVC]]ಯಿಂದಲೂ ತಯಾರಿಸಲಾಗುತ್ತದೆ.<ref>[http://collectdolls.about.com/library/ucbarbieresponse.htm Kiss That Barbie! ] {{Webarchive|url=https://web.archive.org/web/20081210202506/http://collectdolls.about.com/library/ucbarbieresponse.htm |date=2008-12-10 }}[http://collectdolls.about.com/library/ucbarbieresponse.htm Why There Is No Such Thing As A Toxic Barbie] {{Webarchive|url=https://web.archive.org/web/20081210202506/http://collectdolls.about.com/library/ucbarbieresponse.htm |date=2008-12-10 }}</ref><ref>[http://www.webmd.com/news/20000825/malibu-barbie-holiday-barbie-toxic-barbie Malibu Barbie, Holiday Barbie... ][http://www.webmd.com/news/20000825/malibu-barbie-holiday-barbie-toxic-barbie Toxic Barbie?]</ref> * 2003ರ ಸೆಪ್ಟೆಂಬರ್‌ನಲ್ಲಿ [[ಮಧ್ಯಪೂರ್ವ]]ದೇಶವಾದ [[ಸೌದಿ ಅರೇಬಿಯಾ]]ದಲ್ಲಿ ಬಾರ್ಬೀ ಗೊಂಬೆಗಳು [[ಇಸ್ಲಾಮ್‌]]ನ ಆದರ್ಶಗಳಿಗೆ ತಕ್ಕುನಾಗಿಲ್ಲವೆಂದು ಕಾರಣ ನೀಡಿ ಅವುಗಳ ಮಾರಾಟವನ್ನು ನಿಷೇಧಿಸಲಾಯಿತು. [[Committee for the Propagation of Virtue and Prevention of Vice]] ನೀಡಿದ ಹೇಳಿಕೆಯ ಪ್ರಕಾರ "ಈ ಯಹೂದೀ ಬಾರ್ಬೀ ಗೊಂಬೆಗಳು ತಮ್ಮ ಬಟ್ಟೆಗಳು, ಕೆಟ್ಟ ನಿಲುವು, [[ಆಕ್ಸೆಸರಿ]]ಗಳು ಮತ್ತು ಪರಿಕರಗಳೊಂದಿಗೆ [[ತಪ್ಪುದಾರಿಗೆಳೆಯುವ]] ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರತೀಕಗಳಾಗಿವೆ. ಅವಳು ಉಂಟುಮಾಡಬಹುದಾದ ತೊಂದರೆಗಳ ಬಗ್ಗೆ ನಾವು ಎಚ್ಚೆತ್ತುಕೊಳ್ಳಬೇಕಾಗಿದೆ."<ref>{{Cite web |url=http://www.adl.org/main_Arab_World/barbie.htm |title="Jewish" Barbie Dolls Denounced in Saudi Arabia |access-date=2009-12-30 |archive-date=2011-05-25 |archive-url=https://web.archive.org/web/20110525154306/http://www.adl.org/main_Arab_World/barbie.htm |url-status=dead }}</ref> [[ಮಧ್ಯಪೂರ್ವ]] ದೇಶಗಳಲ್ಲಿ ಬಾರ್ಬೀಯಂತೆಯೇ ಇರುವ ಆದರೆ ಇಸ್ಲಾಮಿಕ್ ಆದರ್ಶಗಳಿಗೆ ತಕ್ಕನಾಗಿರುವಂತೆ ವಿನ್ಯಾಸಗೊಳೆಸಲಾಗಿರುವ [[ಫುಲ್ಲಾ]] ಎಂಬ ಗೊಂಬೆಯು ಮಾರುಕಟ್ಟೆಯಲ್ಲಿದೆ. ಫುಲ್ಲಾಳನ್ನು ಮ್ಯಾಟ್ಟೆಲ್ ತಯಾರಿಸುತ್ತಿಲ್ಲ ಮತ್ತು [[ಈಜಿಪ್ಟ್]] ಅನ್ನೂ ಒಳಗೊಂಡಂತೆ ಇತರ ಎಲ್ಲಾ ಮಧ್ಯಪೂರ್ವ ದೇಶಗಳಲ್ಲೂ ಬಾರ್ಬೀ ಲಭ್ಯವಿದೆ.<ref>{{Cite web |url=http://weekly.ahram.org.eg/2006/797/li1.htm |title=Al-Ahram Weekly {{!}} Living {{!}} Move over, Barbie |access-date=2009-12-30 |archive-date=2011-05-13 |archive-url=https://web.archive.org/web/20110513181613/http://weekly.ahram.org.eg/2006/797/li1.htm |url-status=dead }}</ref> [[ಇರಾನ್‌]]ನಲ್ಲಿ ಬಾರ್ಬೀ ಗೊಂಬೆಗಳಿಗೆ ಬದಲಾಗಿ [[ಸಾರಾ ಮತ್ತು ದಾರಾ ಗೊಂಬೆಗಳು]] ಲಭ್ಯವಿವೆ.<ref>[http://news.bbc.co.uk/1/hi/world/middle_east/1856558.stm BBC News | MIDDLE EAST | Muslim dolls tackle 'wanton' Barbie]</ref> [[ಚಿತ್ರ:Tramp Stamp Barbie.jpg|thumb|left| 2009ರಲ್ಲಿ ಬೆನ್ನಿನ ಕೆಳಭಾಗದಲ್ಲಿ ಟ್ಯಾಟೂ ಇರುವ ಬಾರ್ಬಿಯು ಬಿಡುಗಡೆಯಾಯಿತು.]] * 2009ರ ಏಪ್ರಿಲ್‌ನಲ್ಲಿ "ಟೋಟಲೀ ಟ್ಯಾಟೂಸ್" ಬಾರ್ಬೀಯನ್ನು ಸಾದರಪಡಿಸಲಾಯಿತು ಮತ್ತು ಈ ಬಾರ್ಬಿಯ ಜತೆ ಅದಕ್ಕೆ ಹಚ್ಚಬಹುದಾದ [[ಕೆಳಬೆನ್ನಿನ ಟ್ಯಾಟೂ]]ವನ್ನೂ ಒಳಗೊಂಡ ಹಲವಾರು ಟ್ಯಾಟೂಗಳು ಇದ್ದಿದ್ದು ವಿವಾದಕ್ಕೆಡೆಮಾಡಿತು. ಮ್ಯಾಟ್ಟೆಲ್‌ನ ಪ್ರಚಾರಸಾಮಗ್ರಿಯಲ್ಲಿ "ಫ್ಯಾಶನ್ ಅನ್ನು ನಿಮ್ಮಿಚ್ಚೆಗೆ ತಕ್ಕಂತೆ ರೂಪುಗೊಳಿಸಿ, ಈ ತತ್ಕಾಲೀನ ಫನ್ ಟ್ಯಾಟೂಗಳನ್ನು ನೀವೂ ಹಚ್ಚಿಕೊಳ್ಳಿ" ಎಂದಿದ್ದರೂ, Consumer Focusನ ಪ್ರಧಾನ ನಿರ್ವಾಹಕನಾದ ಎಡ್ ಮೇಯೋ ಇದರಿಂದ ಮಕ್ಕಳು ತಾವೂ ಟ್ಯಾಟೂಗಳನ್ನು ಹಾಕಿಸಿಕೊಳ್ಳಲು ಬಯಸಬಹುದು ಎಂದು ವಾದಿಸಿದ.<ref>[http://www.dailymail.co.uk/news/article-1175039/Chav-Barbie-gets-tattoos-mimic-high-profile-celebs-like-Amy-Winehouse.html Barbie given tattoos by makers to mimic high-profile celebrities like Amy Winehouse]</ref> * 2005ರ ಡಿಸೆಂಬರ್‌ನಲ್ಲಿ [[ಇಂಗ್ಲೆಂಡ್]]ನ [[ಯುನಿವರ್ಸಿಟಿ ಆಫ್ ಬಾಥ್]]ನ ಡಾ. ಆಗ್ನೆಸ್ ನೇರ್ನ್ ಪ್ರಕಟಿಸಿದ ಸಂಶೋಧನೆಯ ಪ್ರಕಾರ ಹೆಣ್ಣುಮಕ್ಕಳು ತಮ್ಮ ಬಾರ್ಬೀ ಗೊಂಬೆಗಳನ್ನು ದ್ವೇಷಿಸುವ ಹಂತವೊಂದಿದೆಯೆಂದೂ ಆ ಸಮಯದಲ್ಲಿ ಅವರು ತಮ್ಮ ಗೊಂಬೆಗಳನ್ನು [[ಅಂಗವಿಚ್ಛೇದನ]] ಮತ್ತು [[ಮೈಕ್ರೋವೇವ್ ಅವನ್]]ನೊಳಗೆ ಇಡುವುದೇ ಮುಂತಾದ ಹಲವಾರು ಶಿಕ್ಷೆಗಳಿಗೊಳಪಡಿಸುತ್ತಾರೆಂದೂ ಬಹಿರಂಗಪಡಿಸಲಾಯಿತು. ಡಾ. ನೇರ್ನ್ ಹೇಳಿದಂತೆ: "ಬಾರ್ಬೀಗಳನ್ನು ನಿರ್ದಾಕ್ಷಿಣ್ಯವಾಗಿ ದೂರೀಕರಿಸುವುದು ಒಂದು ರೀತಿಯ ಸ್ವಾತಂತ್ರ್ಯವನ್ನು ಮತ್ತು ತಮ್ಮ ಭೂತಕಾಲದ ನಿರಾಕರಣೆಯನ್ನು ಸೂಚಿಸುತ್ತದೆ."<ref>[http://news.bbc.co.uk/1/hi/england/somerset/4539862.stm BBC NEWS | England | Somerset | Barbie dolls become 'hate' figure]</ref><ref>{{Cite web |url=http://www.bath.ac.uk/news/articles/releases/barbie161205.html |title=Press Release - 19 December 2005 University of Bath |access-date=30 ಡಿಸೆಂಬರ್ 2009 |archive-date=4 ಜೂನ್ 2011 |archive-url=https://web.archive.org/web/20110604132440/http://www.bath.ac.uk/news/articles/releases/barbie161205.html |url-status=dead }}</ref> == ವಿಡಂಬನೆಗಳು ಮತ್ತು ಮೊಕದ್ದಮೆಗಳು == [[ಜನಪ್ರಿಯ ಸಂಸ್ಕೃತಿ]]ಯಲ್ಲಿ ಬಾರ್ಬಿಯನ್ನು ಆಗಾಗ್ಗೆ ಪ್ರಸ್ತಾಪಿಸಲಾಗುತ್ತದೆ ಮತ್ತು ಪದೇಪದೇ ಬಾರ್ಬಿ [[ವಿಡಂಬನೆ]]ಗೆ ಗುರಿಯಾಗುತ್ತಿರುತ್ತದೆ. ಈ ರೀತಿಯ ಹಲವು ಸಂದರ್ಭಗಳೆಂದರೆ: * 1997ರಲ್ಲಿ ಡೇನಿಶ್-ನಾರ್ವೇಜಿಯನ್ ಪಾಪ್-ನೃತ್ಯತಂಡವಾದ [[ಅಕ್ವಾ]] "[[ಬಾರ್ಬೀ ಗರ್ಲ್]]" ಎಂಬ ಹಾಡನ್ನು ಬಿಡುಗಡೆ ಮಾಡಿತು. ಅದು "''You can brush my hair / Undress me everywhere'' " ಎಂಬಂತಹ ಸಾಹಿತ್ಯದ ಬಳಕೆ ಮಾಡಿದ್ದಲ್ಲದೆ ಈ ಹಾಡಿನ ವಿಡಿಯೋದಲ್ಲಿ ಪಿಂಕ್ ಬಾರ್ಬಿಯ [[ಲೋಗೋ]]ನ ರೀತಿಯದೇ ಗ್ರಾಫಿಕ್ಸ್‌ಗಳನ್ನು ಬಳಸಲಾಗಿತ್ತು. [[ಟ್ರೇಡ್‌ಮಾರ್ಕ್]] ಉಲ್ಲಂಘನೆಯಾಗಿದೆಯೆಂದು ವಾದಿಸಿದ ಮ್ಯಾಟ್ಟೆಲ್, [[1997]]ರ [[ಸೆಪ್ಟೆಂಬರ್ 11]]ರಂದು [[MCA Records]] ವಿರುದ್ಧ [[ಮಾನಹಾನಿ]] ದಾವೆ ಹೂಡಿತು,. 2002ರ ಜುಲೈಯಲ್ಲಿ ಜಡ್ಜ್ [[ಅಲೆಕ್ಸ್ ಕೊಜಿನ್ಸ್‍ಕಿ]] ಈ ಹಾಡು ಕಾನೂನಿನ [[First Amendment to the United States Constitution]] ಪ್ರಕಾರ ವಿಡಂಬನೆಯೆನ್ನಿಸಿಕೊಳ್ಳುವುದೆಂದು ತೀರ್ಪು ನೀಡಿದರು.<ref>[http://news.bbc.co.uk/1/hi/world/americas/2150432.stm BBC NEWS | World | Americas | Barbie loses battle over bimbo image]</ref><ref>{{Cite web |url=http://www.purelyrics.com/index.php?lyrics=fhjpacrk |title=Aqua Barbie Girl lyrics |access-date=2009-12-30 |archive-date=2011-06-29 |archive-url=https://web.archive.org/web/20110629231234/http://purelyrics.com/index.php?lyrics=fhjpacrk |url-status=dead }}</ref> * [[ಆಟೋಮೊಬೈಲ್]] ಕಂಪನಿಯಾದ [[ನಿಸ್ಸಾನ್]]ನ ಜಾಹೀರಾತೊಂದರಲ್ಲಿ ಬಾರ್ಬೀ ಮತ್ತು ಕೆನ್‌ರನ್ನು ಹೋಲಿವ ಗೊಂಬೆಗಳನ್ನು ಬಳಸಿದ್ದು 1997ರಲ್ಲಿ ಇನ್ನೊಂದು ಮೊಕದ್ದಮೆಗೆ ಕಾರಣವಾಯಿತು. ಈ ಜಾಹೀರಾತಿನಲ್ಲಿ [[GI Joe]]ಅನ್ನು ಹೋಲುವ ಗೊಂಬೆಯೊಂದು ಒಂದು ಹೆಣ್ಣುಗೊಂಬೆಯನ್ನು ಕಾರ್‌ನೊಳಗೆ ಆಹ್ವಾನಿಸುವುದನ್ನು ಕೆನ್‌ ಅನ್ನು ಹೋಲುವ ಗೊಂಬೆಯೊಂದು ಬೇಸರದಿಂದ ನೋಡುತ್ತಿರುತ್ತದೆ. ಹಿನ್ನೆಲೆಯಲ್ಲಿ [[ವ್ಯಾನ್ ಹೇಲೆನ್‌]]ನ ''[[You Really Got Me]]'' ಯನ್ನು ನುಡಿಸಲಾಗುತ್ತದೆ. ಈ ಜಾಹೀರಾತಿನ ನಿರ್ಮಾಪಕರ ಪ್ರಕಾರ ಈ ಗೊಂಬೆಗಳ ಹೆಸರುಗಳು ರಾಕ್ಸಾನ್, ನಿಕ್ ಮತ್ತು ಟ್ಯಾಡ್ ಎಂದಾಗಿದ್ದವು. ಮ್ಯಾಟ್ಟೆಲ್ ಈ ಜಾಹೀರಾತಿನಿಂದ ತನ್ನ ಉತ್ಪನ್ನಗಳಿಗೆ ಸರಿಪಡಿಸಲಾಗದ ಘಾಸಿಯುಂತಾಗಿದೆಯೆಂದು ವಾದಿಸಿದರೂ,<ref>[http://query.nytimes.com/gst/fullpage.html?res=9B00E0DB163BF933A1575AC0A961958260 Mattel Sues Nissan Over TV Commercial]</ref><ref>[http://www.mtv.com/news/articles/1424993/19970924/aqua.jhtml After Aqua, Mattel goes after Car Ad] {{Webarchive|url=https://web.archive.org/web/20090114121646/http://www.mtv.com/news/articles/1424993/19970924/aqua.jhtml |date=2009-01-14 }} MTV.com ಸೆಪ್ಟೆಂಬರ್ 24, 1997</ref> ನಂತರ ರಾಜಿ ಮಾಡಿಕೊಂಡಿತು.<ref>[http://www.thefreelibrary.com/BATTLEGROUND+BARBIE%3a+WHEN+COPYRIGHTS+CLASH.(News)-a083824028 Battleground Barbie: When Copyrights Clash] {{Webarchive|url=https://web.archive.org/web/20121021184125/http://www.thefreelibrary.com/BATTLEGROUND+BARBIE:+WHEN+COPYRIGHTS+CLASH.(News)-a083824028 |date=2012-10-21 }} ಪೀಟರ್ ಹಾರ್ಟ್‌ಲಾಬ್, The Los Angeles Daily News, [[ಮೇ 31]], [[1998]]. Accessed [[ಜುಲೈ 3]], [[2009]].</ref> * ''[[Saturday Night Live]]'' ಕಾಲ್ಪನಿಕ "ಗ್ಯಾಂಗ್‌ಸ್ಟಾ ಬಿಚ್ ಬಾರ್ಬೀ" ಗೊಂಬೆ ಮತ್ತು ಒಂದು "ಟೂಪಾಕ್ ಕೆನ್" ಗೊಂಬೆಯನ್ನೊಳಗೊಂಡ ಬಾರ್ಬೀ ಜಾಹೀರಾತುಗಳ ಒಂದು ವಿಡಂಬನೆಯನ್ನು ಪ್ರಸಾರ ಮಾಡಿತು.<ref>[http://www.chillibomb.com/barbie/pages/gangsta-barbie_jpg.htm Barbie / gangsta-barbie.jpg]</ref> * ''[[The Tonight Show with Jay Leno]]'' ದಲ್ಲಿ ಕಾಲ್ಪನಿಕ "ಬಾರ್ಬೀ [[ಕ್ರಿಸ್ಟಲ್ ಮೆಥ್]] ಲ್ಯಾಬ್" ನ ಮೂಲಕ ಬಾರ್ಬೀ ಸಾಮಾನ್ಯವಾಗಿ ತನ್ನ ವೃತ್ತಿಜೀವನವನ್ನು "ಇಂದಿನ ಸಮಯಕ್ಕೆ ತಕ್ಕಂತೆ, ಅದೂ ಈ ಸಂದರ್ಭದಲ್ಲಿ ಸಾಮಾಜಿಕ ಪಿಡುಗುಗಳ ಬಗ್ಗೆ" ಹೊಂದಿಸಿಕೊಳ್ಳುತ್ತಾಳೆನ್ನುವುದನ್ನು ಲೇವಡಿ ಮಾಡಲಾಯಿತು. * [[ಮಾಲಿಬು ಸ್ಟೇಸೀ]] ಎಂಬುದು ''[[ದ ಸಿಂಪ್ಸನ್ಸ್]]'' ಕಾರ್ಟೂನ್ ಸರಣಿಯಲ್ಲಿ ಬಾರ್ಬೀಯನ್ನು ವಿಡಂಬನೆ ಮಾಡುವ ಪಾತ್ರವಾಗಿದೆ. 1994ರ ಸರಣಿಯ "[[ಲಿಸಾ ವರ್ಸಸ್ ಮಾಲಿಬು ಸ್ಟೇಸೀ]]" ''ಟೀನ್ ಟಾಕ್ ಬಾರ್ಬೀ'' ವಿವಾದವನ್ನು ಬಳಸಿಕೊಂಡು, ಸ್ಟೇಸೀ ಗೊಂಬೆಯು "let's buy make-up so the boys will like us" ಎಂಬಂತಹ ಮಾತುಗಳನ್ನು ಹೇಳುವಂತೆ ತೋರಿಸಲಾಗಿತ್ತು. ಮಾಲಿಬು ಸ್ಟೇಸಿಯ "[[ಲೈಂಗಿಕ]] ಭಾಷಾ ಕೊರೆತದಿಂದ" ರೋಸಿಹೋದ ಲಿಸಾ ತನ್ನದೇ ಆದ "ಲಿಸಾ ಲಯನ್‌ಹಾರ್ಟ್" ಎಂಬ ಗೊಂಬೆಯನ್ನು ಮಾರುಕಟ್ಟೆಗೆ ಬಿಡುತ್ತಾಳೆ. * 1993ರಲ್ಲಿ [[ಯುನೈಟೆಡ್ ಸ್ಟೇಟ್ಸ್]]ನ "Barbie Liberation Organization" ಎಂದು ಕರೆದುಕೊಳ್ಳುವ ಗುಂಪೊಂದು ಬಾರ್ಬೀ ಗೊಂಬೆಗಳಿಗೆ ಮಾತನಾಡುವ [[G.I. Joe]] ಗೊಂಬೆಯ ಧ್ವನಿಪೆಟ್ಟಿಗೆಯನ್ನು ಅಳವಡಿಸಿ ಮಾರ್ಪಾಡು ಮಾಡಿ ಈ ಗೊಂಬೆಗಳನ್ನು ರಹಸ್ಯವಾಗಿ ವಾಪಾಸು ಗೊಂಬೆ ಅಂಗಡಿಗಳಿಗೆ ಮರಳಿಸಿತು. ಈ ಗೊಂಬೆಗಳನ್ನು ಕೊಂಡುಕೊಂಡ ತಂದೆತಾಯಂದಿರು ಮತ್ತು ಮಕ್ಕಳು ಈ ಗೊಂಬೆಗಳು "Eat lead, Cobra !" ಮತ್ತು "Vengeance is mine." ಎಂದೆಲ್ಲ ಮಾತನಾಡತೊಡಗಿದಾಗ ಆಶ್ಚರ್ಯಚಕಿತರಾದರು.<ref>[http://sniggle.net/barbie.php Barbie Liberation]</ref><ref>[http://query.nytimes.com/gst/fullpage.html?res=9F0CE6D9143EF932A05751C1A965958260&amp;sec=&amp;spon=&amp;pagewanted=all While Barbie Talks Tough, G. I. Joe Goes Shopping - New York Times]</ref> * 1999ರಲ್ಲಿ ಮ್ಯಾಟ್ಟೆಲ್ ಟಾಮ್ ಫಾರ್‌ಸೈದ್ ಎಂಬ [[ಯುಟಾ]]ದ ಕಲಾವಿದನ ವಿರುದ್ಧ ''ಫುಡ್ ಚೈನ್ ಬಾರ್ಬೀ'' ಎಂಬ ಚಿತ್ರಸರಣಿಯಲ್ಲಿ ಬಾರ್ಬೀ ಗೊಂಬೆಯೊಂದು [[ಬ್ಲೆಂಡರ್]]ನಲ್ಲಿರುವಂತೆ ತೋರಿಸಿದ್ದಕ್ಕಾಗಿ ಮೊಕದ್ದಮೆ ಹೂಡಿತು. ಈ ಮೊಕದ್ದಮೆಯಲ್ಲಿ ಸೋತುಹೋದ ಮ್ಯಾಟ್ಟೆಲ್ ಶ್ರೀ ಫಾರ್‌ಸೈದ್‌ಗೆ $1.8 ಮಿಲಿಯನ್ ವೆಚ್ಚವನ್ನು ತೆರಬೇಕಾಗಿ ಬಂದಿತು.<ref>[http://www.out-law.com/page-4681 Barbie-in-a-blender artist wins $1.8 million award | OUT-LAW.COM]</ref><ref>{{Cite web |url=http://barbieinablender.org/ |title=National Barbie-in-a-Blender Day! |access-date=2009-12-30 |archive-date=2012-02-11 |archive-url=https://web.archive.org/web/20120211205103/http://www.barbieinablender.org/ |url-status=dead }}</ref><ref>https://web.archive.org/web/20071129055525/http://www.alteredbarbie.com/pdf/mattelfeescase.pdf</ref> * 2002ರ ನವೆಂಬರ್‌ನಲ್ಲಿ a [[ನ್ಯೂಯಾರ್ಕ್]]ನ ನ್ಯಾಯಾಧೀಶರೊಬ್ಬರು [[ಬ್ರಿಟೀಶ್]] ಮೂಲದ ಕಲಾವಿದೆ ಸುಸಾನ್ ಪಿಟ್‌ಳ ವಿರುದ್ಧ ಡಂಜನ್ ಬಾರ್ಬೀ ಎಂಬ [[ಬಾಂಡೇಜ್]] ಉಡುಪು ಧರಿಸಿದ್ದ ಗೊಂಬೆಯೊಂದನ್ನು ವಿನ್ಯಾಸಗೊಳಿಸಿದ್ದಕ್ಕಾಗಿ [[ಇಂಜಂಕ್ಷನ್]] ವಿಧಿಸಲು ನಿರಾಕರಿಸಿದರು. ಜಡ್ಜ್ ಲಾರಾ ಟೇಲರ್ ಸ್ವೇನ್ ತನ್ನ ಹೇಳಿಕೆಯಲ್ಲಿ: "ಕೋರ್ಟ್‌ಗೆ ತಿಳಿದಿರುವ ಪ್ರಕಾರ ಮ್ಯಾಟೆಲ್‍ ಯಾವುದೇ [[S&amp;M]] ಬಾರ್ಬೀ ಸರಣಿಯನ್ನು ಹೊಂದಿಲ್ಲ."<ref>[http://thescotsman.scotsman.com/international.cfm?id=1242812002 The Scotsman]</ref> * 2004ರಲ್ಲಿ ಮ್ಯಾಟ್ಟೆಲ್ [[ಕೆನಡಾ]]ದ [[ಕ್ಯಾಲಗರಿ]]ಯ ಬಾರ್ಬರಾ ಆಂಡರ್ಸನ್-ವಾಲಿಯ [[ಫೆಟಿಶ್]] ಉಡುಪುಗಳನ್ನು ಮಾರುವ ಜಾಲತಾಣವಾದ <code>www.barbiesshop.com</code> ವಿರುದ್ಧ ಮೊಕದ್ದಮೆ ಹೂಡಿತು. ಮಿಸ್ ಆಂಡರ್ಸನ್ ವಾಲಿ ತಾನು ಬಾಲ್ಯದಿಂದಲೂ "ಬಾರ್ಬೀ" ಎಂಬ ಅಡ್ಡಹೆಸರಿನಿಂದಲೇ ಪರಿಚಿತಳಾಗಿದ್ದುದಾಗಿಯೂ ಗೊಂಬೆಯ ಟ್ರೇಡ್‍ಮಾರ್ಕ್ ಅನ್ನು ಉಲ್ಲಂಘಿಸುವ ಯಾವ ಉದ್ದೇಶವೂ ತನಗಿಲ್ಲವೆಂದೂ ವಾದಿಸಿದಳು. ಈ ಮೊಕದ್ದಮೆಯನ್ನು [[ನ್ಯೂಯಾರ್ಕ್]]ನ ಕೋರ್ಟಿನಲ್ಲಿ ಹೂಡಲಾಗಿದ್ದುದರಿಂದ ಕೋರ್ಟು ತನಗೆ ಕೆನಡಾದಲ್ಲಿ ನಡೆದ ವಿಷಯಗಳನ್ನು ಇತ್ಯರ್ಥಗೊಳಿಸುವ ಅಧಿಕಾರ ಪಡೆದಿಲ್ಲವೆಂದು ತೀರ್ಪು ನೀಡಿದ್ದರಿಂದ ಈ ಕೇಸು ಖುಲಾಸೆಗೊಂಡಿತು.<ref>{{Cite web |url=http://www.barbiesshop.com/news.htm |title=Barbies Shop in the news |access-date=2009-12-30 |archive-date=2009-06-11 |archive-url=https://web.archive.org/web/20090611121552/http://barbiesshop.com/news.htm |url-status=dead }}</ref><ref>{{Cite web |url=http://www.lawdit.co.uk/reading_room/room/view_article.asp?name=..%2Farticles%2FMattel%20Loses%20Trade%20Mark%20Battle%20with.htm |title=Mattel Loses Trade Mark Battle with 'Barbie' |access-date=2021-08-10 |archive-date=2012-02-19 |archive-url=https://web.archive.org/web/20120219102401/http://www.lawdit.co.uk/reading_room/room/view_article.asp?name=..%2Farticles%2FMattel%20Loses%20Trade%20Mark%20Battle%20with.htm |url-status=dead }}</ref> == ಸಂಗ್ರಹಣೆ == [[ಚಿತ್ರ:Vintagebarbie.jpg|thumb|left| 1962ರಲ್ಲಿ ತನ್ನ ಮೂಲ ಬಾಕ್ಸ್‌ನಿಂದ ವಿಂಟೇಜ್ #5 ಪೋನಿಟೇಲ್ ಬಾರ್ಬಿ ಬಿಡುಗಡೆಯಾಯಿತು]] ಸುಮಾರು 100,000 ಬಾರ್ಬಿ ಸಂಗ್ರಹಿಸುವ ಉತ್ಸಾಹಿ ಜನರಿದ್ದಾರೆ ಎಂದು ಮಾಟೆಲ್ ಕಂಪನಿಯು ಅಂದಾಜಿಸಿದೆ ಅದರಲ್ಲಿ 90% ಹೆಂಗಸರಾಗಿದ್ದಾರೆ, ಸರಾಸರಿ 40ವರ್ಷ ವಯಸ್ಸಿನವರು ಒಂದು ವರ್ಷದಲ್ಲಿ ಸುಮಾರು 20ಕ್ಕಿಂತಲೂ ಅಧಿಕ ಸಂಖ್ಯೆಯಲ್ಲಿ ಖರೀದಿಸುತ್ತಾರೆ. ಅದರಲ್ಲಿ 45%ರಷ್ಟು ಜನರು ವರ್ಷಕ್ಕೆ $1000ಕ್ಕಿಂತಲೂ ಹೆಚ್ಚು ವ್ಯಯಿಸುತ್ತಾರೆ. ವಿಂಟೇಜ್ ಬಾರ್ಬಿ ಬೊಂಬೆಗಳು ಹಿಂದಿನಿಂದಲೂ [[ಹರಾಜಿ]]ನಲ್ಲಿ ಭಾರೀ ಬೆಲೆಗೆ ಮಾರಾಟವಾಗುತ್ತವೆ, ಮತ್ತು ಮೂಲ ಬಾರ್ಬಿಯು 1959ರಲ್ಲಿ $3.00ಗೆ ಮಾರಾಟವಾಗಿತ್ತು.1959ರ ನಾಣ್ಯದ ಡಬ್ಬಿಯ ಬಾರ್ಬಿಯು 2004ರ ಅಕ್ಟೋಬರ್‌ನಲ್ಲಿ [[ಈಬೇ]]ಯ ಮೂಲಕ $3552.50ಕ್ಕೆ ಮಾರಾಟವಾಗಿತ್ತು.<ref>{{Cite web |url=http://scoop.diamondgalleries.com/scoop_article.asp?ai=6539&si=123 |title=Scoop - Where the Magic of Collecting Comes Alive! - 1959 Blonde Ponytail Barbie Brings Over $3,000! |access-date=2023-02-10 |archive-date=2006-11-26 |archive-url=https://web.archive.org/web/20061126150408/http://scoop.diamondgalleries.com/scoop_article.asp?ai=6539&si=123 |url-status=dead }}</ref> [[2006]]ರ [[ಸೆಪ್ಟೆಂಬರ್ 26]]ರಂದು ಲಂಡನ್‌ನ [[ಕ್ರಿಸ್ಟೀ]] ಯಲ್ಲಿ ನಡೆದ [[ಸ್ಟೆರ್ಲಿಂಗ್]] ಹರಾಜಿನಲ್ಲಿ £9,000 ಗಳಿಗೆ (US $17,000) ಮಾರಾಟವಾಗಿ ಬಾರ್ಬಿ ಗೊಂಬೆಯು ವಿಶ್ವದಾಖಲೆ ಮಾಡಿತು. ಈಟ್ಜೆ ರೇಬೆಲ್ ಮತ್ತು ಅವಳ ಮಗಳು ಮರೀನಾ ಎಂಬ ಇಬ್ಬರು[[ಡಚ್‌]] ಮಹಿಳೆಯರ ಖಾಸಗಿ ಸಂಗ್ರಹಣೆಯಲ್ಲಿ ಸುಮಾರು 4000 ಬಾರ್ಬಿ ಬೊಂಬೆಗಳನ್ನು ಮಾರಾಟ ಮಾಡಿದರು, ಅದರಲ್ಲಿ 1965ರ ಬೊಂಬೆ ಬಾರ್ಬಿ ಇನ್ ಮಿಡ್‌ನೈಟ್ ರೆಡ್ ಕೂಡ ಇತ್ತು.<ref>{{Cite web |url=http://au.news.yahoo.com/060926/15/10osv.html |title=ಆರ್ಕೈವ್ ನಕಲು |access-date=2006-10-03 |archive-date=2006-10-03 |archive-url=https://web.archive.org/web/20061003010439/http://au.news.yahoo.com/060926/15/10osv.html |url-status=live }}</ref>} ಇತ್ತೀಚಿನ ವರ್ಷಗಳಲ್ಲಿ ಮಾಟೆಲ್ ವಿಶಿಷ್ಟವಾಗಿ ಬೊಂಬೆ ಸಂಗ್ರಹಣೆ ಮಾಡುವವರನ್ನು ಗುರಿಯಾಗಿಟ್ಟುಕೊಂಡು ಬೃಹತ್ ಶ್ರೇಣಿಯ ಬಾರ್ಬಿ ಬೊಂಬೆಗಳನ್ನು ತಯಾರಿಸಿತು, ಅವೆಂದರೆ ''[[ದಿ ಮನ್‌ಸ್ಟರ್ಸ್]]'' ಮತ್ತು ''[[Star Trek: The Original Series|ಸ್ಟಾರ್ ಟ್ರೆಕ್]]'' ಎಂಬ ದೂರದರ್ಶನದ ಸರಣಿಯನ್ನಾಧರಿಸಿದ [[ಪೋರ್ಸಲೈನ್]] ರೂಪಗಳು, ವಿಂಟೇಜ್ ರಿಪ್ರೊಡಕ್ಷನ್ಸ್, ಮತ್ತು ಡೆಪಿಕ್ಷನ್ಸ್ ಆಫ್ ಬಾರ್ಬಿ ಎನ್ನುವ ಶ್ರೇಣಿಯ ಬೊಂಬೆಗಳು.<ref>[http://www.barbiecollector.com/showcase/product.aspx?id=1001084&amp;t=modern BarbieCollector.com - Welcome to the official Mattel site for Barbie Collector]</ref><ref>[http://www.barbiecollector.com/showcase/product.aspx?id=150303&amp;t=modern BarbieCollector.com - Welcome to the official Mattel site for Barbie Collector]</ref> ಸಂಗ್ರಾಹಕರ ಆವೃತ್ತಿಯ ಬೊಂಬೆಗಳಾದ ವೈವಿಧ್ಯಮಯ ಸಾಂಪ್ರದಾಯಿಕತೆಯನ್ನು ವರ್ಣಿಸುವ ಬಾರ್ಬಿ ಬೊಂಬೆಗಳು ಕೂಡ ಇವೆ.<ref>[http://www.barbiecollector.com/showcase/gallery.aspx?t=modern&amp;y=tmp1 BarbieCollector.com - Welcome to the official Mattel site for Barbie Collector]</ref> 2004ರಲ್ಲಿ ಸಂಗ್ರಾಹಕ ಆವೃತ್ತಿಗೆ ಕಾಲರ್ ಟೈರ್ ಸಿಸ್ಟಂ ಅನ್ನು ಪರಿಚಯಿಸಿತು, ಇದರಲ್ಲಿ ಪಿಂಕ್, ಸಿಲ್ವರ್, ಗೋಲ್ಡ್ ಮತ್ತು ಪ್ಲಾಟಿನಮ್‌ಗಳನ್ನೊಳಗೊಂಡಿವೆ.<ref>[http://www.barbiecollector.com/collecting/tiers/ BarbieCollector.com - Welcome to the official Mattel site for Barbie Collector]</ref> ಮಾರ್ಚ್‌‌ 2009ರಲ್ಲಿ ಬಾರ್ಬಿಯು ತನ್ನ 50ನೆಯ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿತು, ಮತ್ತು ಈ ವಿಶೇಷ ಸಂದರ್ಭದ ಸಂಕೇತವಾಗಿ 1959ರ ಮೂಲ ಬಾರ್ಬಿ ಬೊಂಬೆಯನ್ನು ಮಾಟೆಲ್ ಪುನಃಉತ್ಪಾದಿಸಿತು. == ಬ್ರಾಟ್ಜ್ ಬೊಂಬೆಗಳ ಜೊತೆ ಸ್ಪರ್ಧೆ == ಜೂನ್ 2001ರಲ್ಲಿ [[MGA ಎಂಟರ್‌ಟೈನ್‌ಮೆಂಟ್]] ಕಂಪನಿಯು ಬ್ರಾಟ್ಜ್ ಗೊಂಬೆಗಳ ಸರಣಿಯನ್ನು ಪ್ರಾರಂಭಿಸಿತು, ಬೊಂಬೆಗಳ ಮಾರುಕಟ್ಟೆಯಲ್ಲಿ ಬಾರ್ಬಿಯ ಜೊತೆ ಗಂಭೀರ ಸ್ಪರ್ಧೆ ಏರ್ಪಟ್ಟಿತು. 2004ರಲ್ಲಿ ಮಾರಾಟವಾದ ಅಂಕಿಗಳು, ಬ್ರಾಟ್ಜ್ ಗೊಂಬೆಗಳು [[ಯುನೈಟೆಡ್ ಕಿಂಗ್‌ಡಮ್‌]]ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಿರುವುದನ್ನು ಸೂಚಿಸುತ್ತವೆ, ಆದಾಗ್ಯೂ [[ಮಾಟೆಲ್]] ಕಂಪನಿಯು ಬಾರ್ಬಿ ಬೊಂಬೆಗಳ, ಅದರ ಬಟ್ಟೆಗಳ ಮತ್ತು ಇತರೆ ವಸ್ತುಗಳನ್ನು ಮಾರಾಟ ಮಾಡುವಲ್ಲಿ ಈಗಲೂ ಮುಂಚೂಣಿಯಲ್ಲಿದೆ.<ref>[http://news.bbc.co.uk/1/hi/business/3640958.stm BBC NEWS | Business | Bratz topple Barbie from top spot]</ref> 2005ರ ಅಂಕಿ ಅಂಶಗಳ ಪ್ರಕಾರ [[ಯುನೈಟೆಡ್ ಸ್ಟೇಟ್ಸ್‌]]ನಲ್ಲಿ ಬಾರ್ಬಿ ಗೊಂಬೆಗಳ ಮಾರಾಟವು 30% ಕುಸಿದಿದೆ,<ref>[http://news.bbc.co.uk/1/hi/business/4350846.stm BBC NEWS | Business | Barbie blues for toy-maker Mattel]</ref> ಹಾಗೂ ವಿಶ್ವದಾದ್ಯಂತ 18%, ಈ ಎಲ್ಲಾ ಕುಸಿತಕ್ಕೆ ಕಾರಣ ಬ್ರಾಟ್ಜ್ ಗೊಂಬೆಗಳ ಹೆಚ್ಚಿದ ಜನಪ್ರಿಯತೆ.2006ರ ಡಿಸೆಂಬರ್‌ನಲ್ಲಿ ಮಾಟೆಲ್ ಕಂಪನಿಯು MGA ಎಂಟರ್‌ಟೈನ್‌ಮೆಂಟ್ ಕಂಪನಿಗೆ $500 ಮಿಲಿಯನ್ ಮೊತ್ತದ ಹಣವನ್ನು ನೀಡುವಂತೆ ಆಜ್ಞಾಪಿಸಿ ಒಂದು ಕಟ್ಟಳೆ ಹೊರಡಿಸಿತು, ಏಕೆಂದರೆ ಬ್ರಾಟ್ಜ್ ಗೊಂಬೆಯನ್ನು ಸೃಷ್ಟಿಸಿದ ಕಾರ್ಟೆರ್ ಬ್ರ್ಯಾಂಟ್ ಬ್ರಾಟ್ಜ್ ಗೊಂಬೆಯ ಕಲ್ಪನೆ ಮಾಡಿ ಅದಕ್ಕೆ ರೂಪ ಕೊಟ್ಟಾಗ ಆತ ಮಾಟೆಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ.<ref>{{cite news |first=Jacqui |last=Goddard |title=Barbie takes on the Bratz for $500m |url=http://www.telegraph.co.uk/news/main.jhtml?xml=/news/2006/12/10/wdoll10.xml |publisher=''[[The Daily Telegraph]]'' |date=December 11, 2006 |accessdate=2008-12-07 |archive-date=2008-02-24 |archive-url=https://web.archive.org/web/20080224012657/http://www.telegraph.co.uk/news/main.jhtml?xml=%2Fnews%2F2006%2F12%2F10%2Fwdoll10.xml |url-status=dead }}</ref> 2008ರ ಜುಲೈ 17ರಲ್ಲಿ, ಬ್ರಾಟ್ಜ್ ಸೃಷ್ಠಿಕರ್ತ ಕಾರ್ಟರ್ ಬ್ರ್ಯಾಂಟ್ ಮಾಟೆಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಗ ಬ್ರಾಟ್ಜ್‌ನ ರಚನೆ ಮಾಡಿದ್ದಾನೆಂದು ಸಂಯುಕ್ತ ರಾಷ್ಟ್ರಗಳ ನ್ಯಾಯಮೂರ್ತಿಗಳು ಸಮ್ಮತಿಸಿದರು. ಜ್ಯೂರಿಯ ಪ್ರಕಾರ MGA ಮತ್ತು ಅದರ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ [[ಐಸಾಕ್ ಲೇರಿಯನ್]] ಮ್ಯಾಟ್ಟೆಲ್ ಸ್ವತ್ತನ್ನು ಸ್ವಂತ ಪ್ರಯೋಜನಕ್ಕೋಸ್ಕರ ಬದಲಾವಣೆ ಮಾಡಿದ ಮತ್ತು ಮ್ಯಾಟ್ಟೆಲ್ ಜತೆ ಬ್ರ್ಯಾಂಟ್‌ಗೆ ಇದ್ದ ಒಪ್ಪಂದದ ನಡುವೆ ಮೂಗುತೂರಿಸಿದ ಆರೋಪಗಳು ಸಾಬೀತಾದವು.<ref>{{cite news |url=https://www.nytimes.com/2008/07/18/business/18toy.html?_r=1&ref=business&oref=slogin |title= Jury rules for Mattel in Bratz doll case |publisher=''[[New York Times]]'' |date=July 18, 2008 |accessdate=2008-12-07}}</ref> ಆಗಸ್ಟ್ 26ರಂದು ಮ್ಯಾಟ್ಟೆಲ್‌ಗೆ $100 million ನಷ್ಟು ನಷ್ಟವನ್ನು ತೆರಬೇಕಾಗುವುದೆಂದು ಜ್ಯೂರಿ ಅಭಿಪ್ರಾಯಪಟ್ಟಿತು. [[೨೦೦೮]]ರ [[ಡಿಸೆಂಬರ್ 3]]ರಂದು ಯು.ಎಸ್‌ನ ಜಿಲ್ಲಾ ನ್ಯಾಯಾಧೀಶ ಸ್ಟೀಫನ್ ಲಾರ್ಸನ್ MGA ಬ್ರಾಟ್ಜ್ ಅನ್ನು ಮಾರುವುದನ್ನು ನಿಷೇಧಿಸಿದರು. ಆ ಚಳಿಗಾಲದ ರಜೆಯ ಅವಧಿಯವರೆಗೂ ಗೊಂಬೆಗಳನ್ನು ಮಾರಲು ಅವರು ಅನುಮತಿ ನೀಡಿದರು.<ref>{{cite news |title=Barbie beats back Bratz |url=http://money.cnn.com/2008/12/04/news/companies/bratz_dolls.ap/index.htm?postversion=2008120406 |publisher=''[[CNN]] [[Money (magazine)|Money]]'' |date=December 4, 2008 |accessdate=2008-12-07 |archive-date=2008-12-05 |archive-url=https://web.archive.org/web/20081205164800/http://money.cnn.com/2008/12/04/news/companies/bratz_dolls.ap/index.htm?postversion=2008120406 |url-status=dead }}</ref><ref>{{cite news |first=David |last=Colker |title=Bad day for the Bratz in L.A. court |url=http://latimesblogs.latimes.com/lanow/2008/12/bad-day-for-the.html |publisher=''[[Los Angeles Times]]'' |date=December 4, 2008 |accessdate=2008-12-07}}</ref> MGA ಈಗ ಈ ಕೋರ್ಟ್ ತೀರ್ಪಿನ ವಿರುದ್ಧ ಅಪೀಲು ಸಲ್ಲಿಸುತ್ತಿದೆ. 2009ರ ಆಗಸ್ಟ್ ನಲ್ಲಿ MGA [[ಮಾಕ್ಸಿ ಗರ್ಲ್ಸ್]] ಎಂಬ ಸರಣಿಯ ಬೊಂಬೆಗಳನ್ನು ಬ್ರಾಟ್ಜ್ ಬೊಂಬೆಗಳ ಬದಲಿಗೆ ಮಾರುಕಟ್ಟೆಗೆ ಪರಿಚಯಿಸಿತು.<ref>{{cite news |first=Mae |last=Anderson |title=Bratz maker introduces new doll line|url=http://www.newsday.com/bratz-maker-introduces-new-doll-line-1.1343720 |publisher=''[[Associated Press]]'' |date=August 3, 2009 |accessdate=2009-10-29|archiveurl=https://web.archive.org/web/20090804205321/http://www.newsday.com/bratz-maker-introduces-new-doll-line-1.1343720|archivedate=2009-08-04}}</ref> == ಇದನ್ನೂ ನೋಡಿರಿ == * [[ಬಾರ್ಬಿ ಚಿತ್ರಗಳ ಸರಣಿ]] * [[ಬಾರ್ಬಿ ಮಿನಿ ಕಿಂಗ್‌ಡಂ]] * [[ಬಾರ್ಬಿ ಸಿಂಡ್ರೋಮ್]] * [[ಪ್ಲೇಸ್ಕೇಲ್ ಮಿನಿಯಟುರಿಸಂ]] * [[ಬ್ರಾಜ್]] * [[Superstar: The Karen Carpenter Story]] == ಉಲ್ಲೇಖಗಳು == {{reflist|2}} == ಹೆಚ್ಚಿನ ಓದಿಗಾಗಿ == * {{Cite book | last=Gerber | first=Robin | author=Robin Gerber | coauthors= | title=Barbie and Ruth: The Story of the World's Most Famous Doll and the Woman Who Created Her | url=https://archive.org/details/barbieruthstoryo0000gerb | date=2009 | publisher=Collins Business | location= | isbn=978-0-06-134131-1 | pages=}} * ನಾಕ್, ಸಿಲ್ಕ್, "German Fashion Dolls of the 50&amp;60". Paperback www.barbies.de. * {{Cite book | last=Lord | first=M. G. | author=M. G. Lord | coauthors= | title=Forever Barbie: the unauthorized biography of a real doll | date=2004 | publisher=Walker & Co. | location=New York | isbn=978-0-8027-7694-5 | pages=}} * {{Cite book | editor1-last=Plumb | editor1-first=Suzie | title=Guys 'n' Dolls: Art, Science, Fashion and Relationships | date=2005 | publisher=Royal Pavilion, Art Gallery & Museums | isbn=0-948723-57-2 }} * {{Cite book | last=Rogers | first=Mary Ann | author=Mary Ann Rogers | coauthors= | title=Barbie culture | url=https://archive.org/details/barbieculture00roge | date=1999 | publisher=SAGE Publications | location=London | isbn=0-7619-5888-6 | pages=}} * {{Cite book | last=Singleton | first=Bridget | author=Bridget Singleton | coauthors= | title=The art of Barbie | url=https://archive.org/details/artofbarbie0000visi | date=2000 | publisher=Vision On | location=London | isbn=0-9537479-2-1 | pages=}} == ಬಾಹ್ಯ ಸಂಪರ್ಕ == {{commons cat|Barbie dolls}} * [http://www.barbie.com The Official Barbie Website] — [http://www.mattel.com Mattel] ಒಡೆತನಕ್ಕೊಳಪಟ್ಟಿದೆ. * [http://www.barbiecollector.com The Official Barbie Collector Website] — [http://www.mattel.com Mattel] ಒಡೆತನಕ್ಕೊಳಪಟ್ಟಿದೆ. * St. Petersburg Times Floridian: [http://www.sptimes.com/2005/05/15/Floridian/The_doll_that_has_eve.shtml "The doll that has everything - almost"], "ಮುಸ್ಲಿಮ್ ಬಾರ್ಬೀ"ಯ ಬಗ್ಗೆ ಸೂಸನ್ ಟೇಲರ್ ಮಾರ್ಟಿನ್‌ರ ಲೇಖನ. * USA Today: [http://www.usatoday.com/life/people/2006-10-16-influential-people_x.htm Barbie at number 43 on the list of ''The 101 Most Influential People Who Never Lived'' ] * The Telegraph: [http://www.telegraph.co.uk/news/worldnews/northamerica/usa/4014779/Doll-power-Barbie-celebrates-50th-anniversary-and-toy-world-dominance.html Doll power: Barbie celebrates 50th anniversary and toy world dominance] * NPR Audio Report: [http://www.npr.org/templates/story/story.php?storyId=87997519 Pretty, Plastic Barbie: Forever What We Make Her] * [http://www.wsaz.com/home/headlines/40657447.html? Lawmaker Wants Barbie Banned in W.Va.; Local Residents Quickly React] {{Webarchive|url=https://web.archive.org/web/20140227065852/http://www.wsaz.com/home/headlines/40657447.html |date=2014-02-27 }} ಮಾರ್ಚ್ 3, 2009 {{Barbie movies}} {{Interwikineeded}} [[ವರ್ಗ:ಮ್ಯಾಟೆಲ್]] [[ವರ್ಗ:ಬಾರ್ಬಿ]] [[ವರ್ಗ:ಫ್ಯಾಷನ್ ಗೊಂಬೆಗಳು]] [[ವರ್ಗ:ಪ್ಲೇಸ್ಕೇಲ್ ಚಿತ್ರಗಳು]] [[ವರ್ಗ:1991 ಪೀಠಿಕೆಗಳು]] [[ವರ್ಗ:1950ರ ಗೊಂಬೆಗಳು]] [[ವರ್ಗ:ಲಕ್ಷಣಗಳಿಂದ ಹೆಸರಿಸಲಾದ ಗೊಂಬೆಗಳು]] [[ವರ್ಗ:ಕಾಲ್ಪನಿಕ ಸಂಗತಿಗಳು]] dvf4ls2g5v6kn3zj0g7y0owph3klvvo ಬೆಲ್ಲ 0 22446 1427370 1384015 2026-09-03T09:01:47Z InternetArchiveBot 69876 Rescuing 2 sources and tagging 0 as dead.) #IABot (v2.0.9.5 1427370 wikitext text/x-wiki [[ಚಿತ್ರ:Sa-indian-gud.jpg|thumbnail|right|ಭಾರತದ ಬೆಲ್ಲದ ಒಂದು ಪೆಂಟೆ]] '''ಬೆಲ್ಲ'''ವು ಏಷ್ಯಾ, ಆಫ್ರಿಕಾ ಮತ್ತು ದಕ್ಷಿಣ ಅಮೇರಿಕಾದಲ್ಲಿ ಬಳಸಲಾಗುವ ಒಂದು ಸಾಂಪ್ರದಾಯಿಕ, ಶುದ್ಧೀಕರಿಸದ, ಅಪಕೇಂದ್ರಕವನ್ನು ಉಪಯೋಗಿಸದೆ ತಯಾರಿಸಲಾಗುವ [[ಸಕ್ಕರೆ]]. ಅದನ್ನು ನೇರ ಬಳಕೆಗಾಗಿ ತಯಾರಿಸಲಾಗುತ್ತದೆ. ಈ ಬಗೆಯ ಸಕ್ಕರೆಯು [[ಕಾಕಂಬಿ]] ಮತ್ತು ಹಳುಕುಗಳ ಬೇರ್ಪಡಿಸುವಿಕೆಯಿಲ್ಲದ [[ಕಬ್ಬಿನ ರಸ]]ದ ಸಾಂದ್ರಿತ ಉತ್ಪನ್ನ, ಮತ್ತು ಇದರ ಬಣ್ಣವು ಬಂಗಾರ ಕಂದು ಅಥವಾ ಗಾಢ ಕಂದು ಇರಬಹುದು. ಇದು ೫೦ ಪ್ರತಿಶತದವರೆಗೆ [[ಸುಕ್ರೋಸ್]], ೨೦ ಪ್ರತಿಶತದವರೆಗೆ [[ವಿಲೋಮ ಸಕ್ಕರೆ]]ಗಳು, ೨೦ ಪ್ರತಿಶತದವರೆಗೆ ತೇವಾಂಶ, ಮತ್ತು ಉಳಿದಂತೆ ಬೂದಿ, ಪ್ರೋಟೀನ್‌ಗಳು ಹಾಗೂ ಕಬ್ಬಿನ ಸಿಪ್ಪೆಯ ನಾರುಗಳಂತಹ ಇತರ ಕರಗದ ವಸ್ತುವನ್ನು ಹೊಂದಿದೆ. ಇದು ದಕ್ಷಿಣ ಭಾರತದಲ್ಲಿ ಸಕ್ಕರೆಯ ಬದಲಿಗಾಗಿಯೂ ಬಳಸುತ್ತಾರೆ. ==ಬೆಲ್ಲ ತಯಾರಿಕೆ ವಿಧಾನ== ;ಕರ್ನಾಟಕದಲ್ಲಿ ಕಬ್ಬಿನಿಂದ ಬೆಲ್ಲ ತಯಾರಿಕೆ:ಬೆಲ್ಲ ತಯಾರಿಸುವ ಜಾಗಕ್ಕೆ "ಆಲೆಮನೆ" ಎನ್ನುವರು. *ಹೊಲದಿಂದ ತಂದು ತುಂಡರಿಸಿದ ಮೊದಲ ಕಬ್ಬನ್ನು ರಸ ಪಡೆಯಲು ಕಬ್ಬು ಹಿಂಡುವ ಕಣೆಯ (ಕ್ರಷರ್) ಒಳಗೆ ಹಾಕುವುದು. *ನಂತರ ಕಬ್ಬಿನ ಹಾಲನ್ನು (ರಸ) ಶೋದಿಸಿ ದೊಡ್ಡ ಕುದಿಯುವ ಕಬ್ಬಿಣದ ಬಾನಿಯಲ್ಲಿ (ದೊಡ್ಡಕಡಾಯಿ) ಹಾಕಿ ಅಡಿಯಲ್ಲಿ ಬೆಂಕಿಹಾಕಿ ಕುದಿಸಲಾಗುತ್ತದೆ. *ಶಾಖ ವ್ಯರ್ಥವಾಗದಂತೆ ಗೂಡು ಕುಲುಮೆಯನ್ನು ನೆಲದಲ್ಲಿ ನಿರ್ಮಿಸಲಾಗಿರುತ್ತದೆ. [[File:Poyyimida penam;.JPG|300px|right|thumb|ಆಲೆಮನೆಯಲ್ಲಿ ಕಬ್ಬಿನಹಾಲನ್ನು ಕುದಿಸಿ ಬೆಲ್ಲ ತಯಾರಿಸುತ್ತಿರುವುದು.]] *ಇತ್ತೀಚೆಗೆ ಒಂದು ಬಾನಿಯ (ಕಡಾಯಿ) ಬದಲು 3 ರಿಂದ 4 ಬಾನಿಗಳನ್ನು ಸಾಲಿನಲ್ಲಿ ಇಟ್ಟು ಕಬ್ಬಿನ ಹಾಲು ಕುದಿಯುವ ವ್ಯವಸ್ಥೆ ಮಾಡಲಾಗುವುದು ಮತ್ತು ಹೊಗೆ ಕೊಳವೆಯ ಮೂಲಕ ಅನಿಲಗಳು ಎಲ್ಲಾ ನಾಲ್ಕು ಕುದಿಯುವ ಕಡಾಯಿಗಳಿಗೆ ಒಂದರ ನಂತರ ಮತ್ತೊಂದು,ಮತ್ತೆ ಒಂದು; ನಂತರಲ್ಲಿ ಚಿಮಣಿ ಮೂಲಕ ಅಡಿಯಲ್ಲಿ ಬೆಂಕಿಯ ಸುಳಿ ಹೋಗಲು ವ್ಯವಸ್ಥೆ ಮಾಡುವರು. [[File:Penam kimda mamta.JPG|300px|right |thumb|ಆಲೆಮನೆಯ ಒಲೆ ಮತ್ತು ಬಾನಿಯಲ್ಲಿ ಕಬ್ಬಿನ ಹಾಲು ಕಾಯಿಸುವುದು.]] * ಕುದಿಯುವ ಸಮಯದಲ್ಲಿ ಮೇಲಕ್ಕೆ ಬಂದ ಎಲ್ಲ ಕಶ್ಮಲಗಳನ್ನು ಉದ್ದ ಕೋಲಿಗೆ ಕಟ್ಟಿದ ಜರಡಿ ಅಥವಾ ಬಟ್ಟೆಯ ಮೂಲಕ ತೆಗೆದುಹಾಕಲಾಗುತ್ತದೆ. * ಕುದಿಯುವುದರಿಂದ ಎಲ್ಲಾ ನೀರಿನ ಅಂಶ ಆವಿಯಾಗಿ ನಂತರ ಕಬ್ಬಿನ ಹಾಲು (ರಸ) ಗಟ್ಟಿಯಾಗುತ್ತದೆ; ಮಂದವಾದ ಹಳದಿ ವಸ್ತುವು ಎತ್ತಿ ಬಿಟ್ಟಾಗ ದಾರವಾಗುವ ಹದ ಬಂದಾಗ ಕುದಿಯುವ ಬೆಲ್ಲವನ್ನು ತಂಪಾಗಿಸುವ ಅಗಲದ ಸಿಮೆಂಟಿನ ಕಟ್ಟೆಯಿರುವ ಹೊಂಡಕ್ಕೆ ಬಿಡಲಾಗುವುದು ಅಥವಾ ಬೋಗುಣಿಗೆ ಬಿಡಲಾಗುತ್ತದೆ. ಅದನ್ನು ಸ್ವಲ್ಪ ಆರಿದ ನಂತರ ಬೇಕಾದ ಗಾತ್ರಕ್ಕೆ ಬೇಕಾದ ಆಕಾರದ ಅಚ್ಚುಗಳನ್ನು ಮಾಡಲಾಗುವುದು. *ಮಲೆನಾಡಿನಲ್ಲಿ ಕುದಿದ ಬೆಲ್ಲವನ್ನು ನಾದಿದ ತಿಳಿಹಿಟ್ಟನ ಹದಕ್ಕೆ ತಂದು ಡಬ್ಬಗಳಲ್ಲಿ ತುಂಬುವರು. ಇನ್ನೂ ಕೆಲವರು ಬೇಡಿಕೆ ಇದ್ದರೆ ದೋಸೆಯ ಹಿಟ್ಟನ ಹದಕ್ಕೆ ಬಾನಿಯಿಂದ ತೆಗೆದು ಜೇನುತುಪ್ಪದ ರೀತಿಯ "ಜೋನಿ ಬೆಲ್ಲ"ಮಾಡಿ ಡಬ್ಬ ತುಂಬುವರು. ಡಬ್ಬದಲ್ಲಿ ಕಾಲುಭಾಗ ಅಥವಾ ಅದಕ್ಕೂ ಕಡಿಮೆ ಜೋನಿಬೆಲ್ಲ ಇರುವುದು, ಅದರ ತಳದಲ್ಲಿ ಚಮಚೆಯಿಂದ ತೆಗೆಯಬಹುದಾದ ಗಟ್ಟಿ ಬೆಲ್ಲ ಇರುವುದು. ಹೀಗೆ ಈಗ ಬೆಲ್ಲ ತಯಾರಿ ಆಗುವುದು. *ಹಿಂದೆ ಕಬ್ಬು ಹಿಂಡಲು 8"-10” ದಪ್ಪದ ಎರಡು ಅಡಿ ಎತ್ತರದ ದುಂಡನೆಯ ಕಬ್ಬಿಣದ ಕಣೆಯನ್ನು ತ್ರಿಕೋನಾಕಾರವಾಗಿ ಜೋಡಿಸಿ, ಅದನ್ನು ಉದ್ದ ನೊಗಕ್ಕೆ ಅಳವಡಿಸಿ ಕೋಣಗಳನ್ನು ಕಟ್ಟಿ ಕೋಣಗಳು ಸುತ್ತತಿರುಗುವ ಕ್ರಿಯೆಯಿಂದ ಕಣೆ ತಿರುಗಿಸುತ್ತಿದ್ದರು. ಆ ಕಣೆಗಳ ನಡುವೆ ಕಬ್ಬುಕೊಟ್ಟು (ತುರಕಿ) ಅದು ಜಜ್ಜಿ ರಸ ಬರುವಂತೆ ಮಾಡುತ್ತಿದ್ದರು. ಮಲೆನಾಡಿನಲ್ಲ್ಲಿ ಅದನ್ನು ಸೋಯಿಸಿ ದೊಡ್ಡ ಕಡಾಯಿಯಲ್ಲಿ (ಕಬ್ಬಿಣದ ಬಾನಿ)ಕಾಯಿಸಿ ತೆಳುವಾದ ಇಡ್ಡಲಿ ಹಿಟ್ಟಿನಂತಿರುವ ಹಳದಿ ಬಣ್ಣದ ಅಥವಾ ನಸು ಕಪ್ಪು ಬಣ್ಣದ ಬೆಲ್ಲವನ್ನು ಬಿಸಿ ಆರಿದ ನಂತರ ಕೊಡದ ಆಕೃತಿಯ ಮಡಕೆಗೆ ತುಂಬಿ ಅದರ ಬಾಯಿಗೆ ಮಣ್ಣಿನ ಸಣ್ಣ ತಟ್ಟೆಯಿಟ್ಟು ಮಣ್ಣಿನಿಂದ ಗಾಳಿಯಾಡದಂತೆ ಮೆತ್ತುತ್ತಿದ್ದರು.ನಂತರದ ದಿನಗಳಲ್ಲಿ ಗಡಿಗೆ ಅಥವಾ ಮಡಕೆಯ ಬದಲು ತಗಡಿನ ಡಬ್ಬಿಗಳಲ್ಲಿ ತುಂಬುತ್ತಿದ್ದರು ಈಗ ಪ್ಲಾಸ್ಟಿಕ್ ಡಬ್ಬಗಳಲ್ಲಿ ತುಂಬುವರು. *ಬಯಲುಸೀಮೆಯ ಕಡೆ ಬೆಲ್ಲವನ್ನು ಇನ್ನೂ ಗಟ್ಟಿಹದದಲ್ಲಿ ಬಿಸಿ ಬೆಲ್ಲವನ್ನು ಬಾನಿಯಿಂದ ಇಳಿಸಿ ಉಂಡೆಗಳನ್ನು ಮಾಡುವರು ಅಥವಾ ಬಕೇಟಿನ ಮಾದರಿಯ ಆನೆಪಿಂಟೆ ಬೆಲ್ಲ ಮಾಡುವರು. ಒಂದು ಕೆಜಿ ಯಿಂದ ಹದಿನೈದು ಕೆಜಿಯವರೆಗೂ ತೂಗುವ ಬೆಲ್ಲದ ಅಚ್ಚು ಮಾಡುವರು. ಹೀಗೆ ಅಚ್ಚುಮಾಡಲು ಕೆಲವರು ಅಡಿಗೆ ಸೋಡಾ, ಸುಣ್ಣ ಮತ್ತು ಇತರ ವನಸ್ಪತಿ ವಸ್ತುಗಳನ್ನು, ಬಣ್ಣ ಮತ್ತು ತೂಕ ಬರಲು ಸೇರಿಸವರು. ಆದರೆ ಅದು ಆರೋಗ್ಯಕ್ಕೆ ಅಷ್ಟು ಒಳ್ಳೆಯದಲ್ಲ.<ref name="organicfacts.net">https://www.organicfacts.net/health-benefits/other/what-is-jaggery.html</ref> {| class="wikitable" | align="right" |- |colspan=2 style="background:#eee;" |<center>100ಗ್ರಾಂ ಬೆಲ್ಲದಲ್ಲಿ ಇರುವ ಅಣಶಗಳು</center> |- |ಕ್ಯಾಲೊರಿ || 383 |- |ಸರ್ಕೋಸ್ || 65-95 gr |- |ಪ್ರಕ್ಟೋಸ್ &ಗ್ಲೂಕೊಸ್ ||10-15gr |- |ಪ್ರೊಟೀನ್ || 0.4gr |- |ಕೊಬ್ಬು || 0.1gr |- |ಕಬ್ಬಿಣ || 11&nbsp;mg |- |ಮೆಗ್ನೀಶಿಯಂ || 70–90&nbsp;mg |- |ಪೊಟ್ಯಾಸಿಯಂ || 1050&nbsp;mg |- |ಮ್ಯಾಂಗನೀಸ್ || 0.2- 0.5&nbsp;mg |- !ಖನಿಜಾಂಶ || 5% |- |ವಿಟಮಿನ್ ||ಬಿ |- |ಕ್ಯಾಲ್ಶಿಯಂ + || ಫಾಸ್ಪರಸ್+ |- |ತಾಮ್ರಾಂಶ || + |} ==ವಿವರ== *ಬೆಲ್ಲದ ಹೆಸರು:ಮೆಕ್ಷಿಕ-ಪಿಲಾಂತಿಲ್ಲೊ; ಭಾರತ -ಗರ್ ; ಮಲೇಷಿಯಾ -ಗುಲ್ಮೇರಾ; ಸಂಸ್ಕೃತ-ಗುಡಾ.ಇಂಗ್ಲಿಷ್-[[:en:Jaggery|ಜಾಗರಿ]]. *ಕಬ್ಬಿನ ರಸದಿಂದ ತಯಾರಿಸಲಾಗುವ ಉತ್ಪನ್ನ ಬೆಲ್ಲ. ಸಂಸ್ಕರಿಸದ ಸಕ್ಕರೆ ಉತ್ಪನ್ನ ಎಂದೂ ಕರೆಯಲಾಗುತ್ತದೆ. ವಿಶ್ವದ ಬೆಲ್ಲ ಉತ್ಪಾದನೆಯಲ್ಲಿ ಭಾರತದ್ದು 70% ಪಾಲು ಇದೆ. ಬೆಲ್ಲದ ಉತ್ಪಾದನೆಯಲ್ಲಿ [[ಮಹಾರಾಷ್ಟ್ರ]] ಮುಂಚೂಣಿಯಲ್ಲಿದೆ. ಅತಿ ಹೆಚ್ಚು ಸಕ್ಕರೆ ಬಳಸುವ ದೇಶ ಭಾರತ. ಭಾರತದಲ್ಲಿ ಸುಮಾರು ನಲವತ್ತು ಲಕ್ಷ ಎಕರೆ ಭೂಮಿಯಲ್ಲಿ ಕಬ್ಬನ್ನು ಬೆಳೆಯಲಾಗುತ್ತಿದೆ. *'''ಭಾರತದಲ್ಲಿ 3 ಕೋಟಿ ಟನ್ ಕಬ್ಬು ಬೆಳೆಯುತ್ತಿದ್ದು, ಅದರಲ್ಲಿ 36% ಬೆಲ್ಲ ತಯಾರಿಕೆಗೆ ಬಳಸಲಾಗುತ್ತಿದೆ. ''' *ಬೆಲ್ಲವನ್ನು ಮುಖ್ಯವಾಗಿ ಕಬ್ಬು ಹಾಗೂ ಖರ್ಜೂರದ ಮರದಿಂದ ತಯಾರಿಸಲಾಗುತ್ತದೆ. ಖರ್ಜೂರದ ರಸದಿಂದ ಮಾಡಲಾಗುವ ಬೆಲ್ಲ ಹೆಚ್ಚು ಬೆಲೆ ಹಾಗೂ ದೊರೆಯುವುದು ಕಡಿಮೆ. ಕರ್ನಾಟಕದಲ್ಲಿ ಕಬ್ಬಿನಿಂದ ಬೆಲ್ಲ ತಯಾರಿಸುವ ಪ್ರಕ್ರಿಯೆಯೇ ಇರುವುದು. ಪಶ್ಚಿಮ ಬಂಗಾಳ, ದಕ್ಷಿಣ ಭಾರತ, ಬಾಂಗ್ಲಾದೇಶ, [[ಪಾಕಿಸ್ತಾನ]], [[ನೇಪಾಳ]], ಶ್ರೀಲಂಕಾದಲ್ಲಿ ಇದನ್ನು ತಯಾರಿಸಲಾಗುತ್ತದೆ. *ಬೆಲ್ಲದ–ಸಂಪ್ರದಾಯ: ಮಹಾರಾಷ್ಟ್ರ ಹಾಗೂ ಕರ್ನಾಟಕದ ಕೆಲವು ಗ್ರಾಮಗಳಲ್ಲಿ ಮನೆಗೆ ಬಂದವರಿಗೆ ಬೇಸಿಗೆಯಲ್ಲಿ ಬೆಲ್ಲ ಮತ್ತು ನೀರನ್ನು ಕೊಡುವ ರೂಢಿಯಿದೆ. ಗುಜರಾತ್‌ನಲ್ಲಿ ದನಿಯಾ ಹಾಗೂ ಬೆಲ್ಲವನ್ನು ನಿಶ್ಚಿತಾರ್ಥ ಸಮಯದಲ್ಲಿ ನೀಡುತ್ತಾರೆ. <ref name="organicfacts.net"/> ==ಬೆಲ್ಲ ಮತ್ತು ಆರೋಗ್ಯ== *ಸಂಸ್ಕರಿತ ಸಕ್ಕರೆಗಿಂತ ಬೆಲ್ಲದಲ್ಲಿ ಹೆಚ್ಚು ಪೋಷಕಾಂಶಗಳಿವೆ. ಏಕೆಂದರೆ ಇದರಲ್ಲಿ ಕಾಕಂಬಿ ಹೆಚ್ಚಿರುತ್ತದೆ. ಸಂಸ್ಕರಿಸಿದ ಸಕ್ಕರೆಯಲ್ಲಿ ಯಾವುದೇ ವಿಟಮಿನ್ ಮತ್ತು ಖನಿಜಾಂಶ ಇರುವುದಿಲ್ಲ. ಇದರ ಸೇವನೆಯಿಂದ ಆರೋಗ್ಯಕ್ಕೆ ಯಾವುದೇ ಪ್ರಯೋಜನವಿಲ್ಲ. ಆದ್ದರಿಂದ ಸಂಸ್ಕರಿತ ಸಕ್ಕರೆಗಿಂತ ಬೆಲ್ಲವೇ ಉತ್ತಮ. ;ಕೆಲವು ಔಷಧೀಯ ಗುಣ: *ಕೀಲು ನೋವಿದ್ದವರಿಗೆ, ಋತು ಸಮಸ್ಯೆ ಇದ್ದವರಿಗೆ ಇದರ ಸೇವನೆ ಒಳ್ಳೆಯದು. ನಿಶ್ಶಕ್ತಿಯಿಂದ ಬಳಲುವವರಿಗೆ ಉಪಕಾರಿ. ಮಲಬದ್ಧತೆ ನಿವಾರಿಸುತ್ತದೆ.ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಶ್ವಾಸನಾಳ ಶುದ್ಧಗೊಳಿಸುತ್ತದೆ. ಪಿತ್ತಕೋಶದ ವಿಷಕಾರಿ ಅಂಶಗಳನ್ನು ನಿವಾರಿಸುತ್ತದೆ. ಜೀರ್ಣಕ್ರಿಯೆಯನ್ನು ಸರಳಗೊಳಿಸುತ್ತದೆ. ಆ್ಯಸಿಡಿಟಿಗೆ ಒಳ್ಳೆಯದು. ಟಾನಿಕ್‌ಗಳಿಗೂ ಬಳಸಲಾಗುತ್ತದೆ. ರಕ್ತಹೀನತೆ ನಿವಾರಿಸುತ್ತದೆ. ರಕ್ತ ಶುದ್ಧಗೊಳಿಸುತ್ತದೆ. ಬೆಲ್ಲ ಸೇವನೆ ಎಂಡಾರ್ಫಿನ್ ಹಾರ್ಮೋನಿಗೆ ಪ್ರೇರಕವಾಗಿದೆ. ಆದ್ದರಿಂದ ಇದು ಆತಂಕ, ಒತ್ತಡ ಹಾಗೂ ಋತುಸ್ರಾವದ ಮುನ್ನದ ಮಾನಸಿಕ ಸಮಸ್ಯೆಗಳ ನಿವಾರಣೆಗೆ ಸಹಾಯ ಮಾಡುತ್ತದೆ. ನೆಗಡಿ, ಶೀತಕ್ಕೆ ಒಳ್ಳೆಯದು. *ಆದರೆ ಮಿತಿ ಮೀರಿ ಬೆಲ್ಲ ಸೇವಿಸಿದರೆ ಸ್ಥೂಲಕಾಯ ಬರುವ ಸಾಧ್ಯತೆ ಇದೆ. ಟೈಪ್‌ 2 ಮಧುಮೇಹಕ್ಕೆ ಎಡೆಮಾಡಿಕೊಡುತ್ತದೆ.<ref>19/07/2016 www.prajavani.net/article/ಬೆಲ್ಲ-ತಿನ್ನಬೇಕೇಕೆ</ref> ==ನೋಡಿ== *[https://zeenews.india.com/kannada/health/jaggery-can-be-used-against-piles-many-more-also-have-benefits-31909 ಮೂಲವ್ಯಾಧಿ ನಿವಾರಣೆಗೆ ಬೆಲ್ಲ ಉತ್ತಮ ಮನೆಮದ್ದು, ಇತರೆ ರೋಗಗಳಿಗೂ ಇದು ರಾಮಬಾಣ;;ಬೆಲ್ಲದ ಬಳಕೆಯು ದೇಹಕ್ಕೆ ಅದ್ಭುತ ಪ್ರಯೋಜನವನ್ನು ನೀಡುತ್ತದೆ. ಹಾಲುಣಿಸುವ ಮಹಿಳೆಯರಿಗೂ ಇದು ಸೂಕ್ತವಾಗಿದೆ.Updated: Sep 6, 2020] == ಆಧುನಿಕ ಬೆಲ್ಲ ಉತ್ಪಾದನೆ == ಸಾಂಪ್ರದಾಯಿಕ ಆಲೆಮನೆಗಳಲ್ಲಿ ಬೆಲ್ಲ ತಯಾರಿಸುವ ವಿಧಾನವು ಕಬ್ಬಿನ ರಸವನ್ನು ಹೊರತೆಗೆದು, ಶೋಧಿಸಿ, ಬಿಸಿಮಾಡಿ ಸಾಂದ್ರೀಕರಿಸುವ ಮೂಲ ಪ್ರಕ್ರಿಯೆಯನ್ನು ಆಧರಿಸಿದೆ. ಆಧುನಿಕ ಬೆಲ್ಲ ಉತ್ಪಾದನಾ ಘಟಕಗಳಲ್ಲಿ ಇದೇ ಮೂಲ ಪ್ರಕ್ರಿಯೆಯನ್ನು ಆಹಾರ ಸುರಕ್ಷತೆ, ಸ್ವಚ್ಛತೆ, ಯಾಂತ್ರೀಕರಣ, ಗುಣಮಟ್ಟ ನಿಯಂತ್ರಣ ಮತ್ತು ಪ್ಯಾಕಿಂಗ್ ವ್ಯವಸ್ಥೆಗಳೊಂದಿಗೆ ಸಂಯೋಜಿಸಲಾಗುತ್ತದೆ. ಆಧುನಿಕ ಘಟಕಗಳಲ್ಲಿ ಕಬ್ಬಿನ ರಸ ತೆಗೆಯಲು ಯಾಂತ್ರಿಕ ಕ್ರಷರ್‌ಗಳು, ರಸ ಶೋಧನೆ ಮತ್ತು ಸ್ಪಷ್ಟೀಕರಣ ವ್ಯವಸ್ಥೆಗಳು, ಆಹಾರ-ದರ್ಜೆಯ ಸಂಸ್ಕರಣಾ ಉಪಕರಣಗಳು, ಸುಧಾರಿತ ಕುಲುಮೆಗಳು, ನಿಯಂತ್ರಿತ ಸಾಂದ್ರೀಕರಣ ವ್ಯವಸ್ಥೆಗಳು, ಮೌಲ್ಡಿಂಗ್ ಮತ್ತು ಪ್ಯಾಕಿಂಗ್ ಉಪಕರಣಗಳನ್ನು ಬಳಸಬಹುದು. ಆಧುನೀಕರಣದ ಪ್ರಮುಖ ಉದ್ದೇಶಗಳಲ್ಲಿ ಉತ್ಪಾದನಾ ದಕ್ಷತೆ ಹೆಚ್ಚಿಸುವುದು, ಇಂಧನ ಬಳಕೆಯನ್ನು ಕಡಿಮೆ ಮಾಡುವುದು, ಸ್ವಚ್ಛತೆಯನ್ನು ಸುಧಾರಿಸುವುದು, ಆಹಾರ ಸುರಕ್ಷತೆಯನ್ನು ಹೆಚ್ಚಿಸುವುದು, ಉತ್ಪನ್ನದ ಗುಣಮಟ್ಟದಲ್ಲಿ ಸ್ಥಿರತೆ ಸಾಧಿಸುವುದು ಹಾಗೂ ಪ್ಯಾಕಿಂಗ್ ಮತ್ತು ಸಂಗ್ರಹಣೆಯ ಅವಧಿಯನ್ನು ಸುಧಾರಿಸುವುದು ಸೇರಿವೆ. == ಬೆಲ್ಲದ ಸಂಸ್ಕರಣೆಯಲ್ಲಿ ಆಹಾರ ಸುರಕ್ಷತೆ == ಬೆಲ್ಲ ತಯಾರಿಕೆಯಲ್ಲಿ ಬಳಸುವ ಕಚ್ಚಾ ವಸ್ತುಗಳು, ನೀರು, ಸಂಸ್ಕರಣಾ ಉಪಕರಣಗಳು, ಕೆಲಸದ ಸ್ಥಳ, ಕಾರ್ಮಿಕರ ವೈಯಕ್ತಿಕ ಸ್ವಚ್ಛತೆ, ಸಂಸ್ಕರಣೆಯ ವಿಧಾನ ಮತ್ತು ಪ್ಯಾಕಿಂಗ್ ವ್ಯವಸ್ಥೆಗಳು ಅಂತಿಮ ಉತ್ಪನ್ನದ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತವೆ. ಆಧುನಿಕ ಬೆಲ್ಲ ಸಂಸ್ಕರಣಾ ಘಟಕಗಳಲ್ಲಿ ಆಹಾರ-ದರ್ಜೆಯ ಉಪಕರಣಗಳ ಬಳಕೆ, ಸುಲಭವಾಗಿ ಸ್ವಚ್ಛಗೊಳಿಸಬಹುದಾದ ಸಂಸ್ಕರಣಾ ಮೇಲ್ಮೈಗಳು, ರಸ ಶೋಧನೆ, ನಿಯಂತ್ರಿತ ಬಿಸಿಮಾಡುವಿಕೆ ಮತ್ತು ಸುರಕ್ಷಿತ ಪ್ಯಾಕಿಂಗ್ ವ್ಯವಸ್ಥೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ. ಸ್ಟೇನ್‌ಲೆಸ್ ಸ್ಟೀಲ್ ಆಹಾರ ಸಂಸ್ಕರಣಾ ಉಪಕರಣಗಳನ್ನು ಬಳಸುವುದರಿಂದ ಸ್ವಚ್ಛತೆ ಮತ್ತು ನಿರ್ವಹಣೆಗೆ ಅನುಕೂಲವಾಗುತ್ತದೆ. ಬೆಲ್ಲ ಸಂಸ್ಕರಣಾ ತಂತ್ರಜ್ಞಾನ ಅಭಿವೃದ್ಧಿಯಲ್ಲಿ SS 304 food-grade stainless steel ಉಪಕರಣಗಳ ಬಳಕೆಗೆ ಸಂಬಂಧಿಸಿದ ಪ್ರಯತ್ನಗಳು ಮಂಡ್ಯದ ಜಗ್ಗರಿ ಪಾರ್ಕ್‌ನಲ್ಲಿಯೂ ಕಂಡುಬರುತ್ತವೆ. == ರಾಸಾಯನಿಕ ಮುಕ್ತ ಬೆಲ್ಲ == '''ರಾಸಾಯನಿಕ ಮುಕ್ತ ಬೆಲ್ಲ''' ಎಂಬ ಪದವನ್ನು ಬೆಲ್ಲ ತಯಾರಿಕೆಯ ಸಂದರ್ಭದಲ್ಲಿ ಸಾಮಾನ್ಯವಾಗಿ ನಿರ್ದಿಷ್ಟ ಕೃತಕ ಅಥವಾ ಅನಗತ್ಯ ಸಂಸ್ಕರಣಾ ರಾಸಾಯನಿಕಗಳನ್ನು ಬಳಸದೇ ತಯಾರಿಸಲಾದ ಬೆಲ್ಲವನ್ನು ವಿವರಿಸಲು ಬಳಸಲಾಗುತ್ತದೆ. ಆದರೆ "ರಾಸಾಯನಿಕ ಮುಕ್ತ" ಎಂಬ ಪದವನ್ನು "ಬೆಲ್ಲದಲ್ಲಿ ಯಾವುದೇ ರಾಸಾಯನಿಕ ಅಂಶವೇ ಇಲ್ಲ" ಎಂಬ ಅರ್ಥದಲ್ಲಿ ಅರ್ಥೈಸುವುದು ವೈಜ್ಞಾನಿಕವಾಗಿ ಸರಿಯಾಗುವುದಿಲ್ಲ. ಆಹಾರದಲ್ಲಿರುವ ನೀರು, ಸಕ್ಕರೆ, ಖನಿಜಗಳು ಮತ್ತು ಇತರ ನೈಸರ್ಗಿಕ ಸಂಯುಕ್ತಗಳೂ ರಾಸಾಯನಿಕ ಪದಾರ್ಥಗಳೇ ಆಗಿವೆ. ಆದ್ದರಿಂದ ಆಹಾರ ಉತ್ಪನ್ನದ ಸಂದರ್ಭದಲ್ಲಿ "ರಾಸಾಯನಿಕ ಮುಕ್ತ" ಎಂಬ ಹೇಳಿಕೆಯನ್ನು ಬಳಸುವಾಗ ಯಾವ ಕೃತಕ ಬಣ್ಣಗಳು, ಸಂರಕ್ಷಕಗಳು, ಸೇರಿಸಿದ ಸಕ್ಕರೆ, ಸಲ್ಫರ್ ಅಥವಾ ಇತರ ಸಂಸ್ಕರಣಾ ಪದಾರ್ಥಗಳನ್ನು ಬಳಸುವುದಿಲ್ಲ ಎಂಬುದನ್ನು ಸ್ಪಷ್ಟವಾಗಿ ವಿವರಿಸುವುದು ಹೆಚ್ಚು ನಿಖರವಾಗಿದೆ. ಮಂಡ್ಯದ ಜಗ್ಗರಿ ಪಾರ್ಕ್ ತನ್ನ ಅಧಿಕೃತ ಮಾಹಿತಿಯಲ್ಲಿ hygienic conditionsನಲ್ಲಿ chemical free / organic jaggery preparationಗೆ ಒತ್ತು ನೀಡುವುದಾಗಿ ಮತ್ತು safe food-grade SS 304 stainless steel ಉಪಕರಣಗಳನ್ನು ಬಳಸುವುದಾಗಿ ತಿಳಿಸುತ್ತದೆ. ಜಗ್ಗರಿ ಪಾರ್ಕ್ ಬೆಲ್ಲ ತಯಾರಕರಿಗೆ chemical-free jaggery preparation ಕುರಿತು ತರಬೇತಿಯನ್ನೂ ನೀಡುತ್ತದೆ ಎಂದು ವಿಶ್ವವಿದ್ಯಾಲಯದ ಮಾಹಿತಿ ತಿಳಿಸುತ್ತದೆ.<ref>{{Cite web |title=Jaggery Park Incubation Centre |url=https://uasmandya.edu.in/jaggery-park |website=University of Agricultural Sciences, Mandya |access-date=2026-08-23 }}</ref> == ನೈಸರ್ಗಿಕ ಬೆಲ್ಲ == '''ನೈಸರ್ಗಿಕ ಬೆಲ್ಲ''' ಎಂಬ ಪದವನ್ನು ಸಾಮಾನ್ಯವಾಗಿ ಕಬ್ಬಿನ ರಸವನ್ನು ಸಾಂದ್ರೀಕರಿಸುವ ಮೂಲಕ ತಯಾರಿಸಲಾದ ಮತ್ತು ಬೆಲ್ಲದ ಮೂಲ ಸ್ವಭಾವವನ್ನು ಉಳಿಸಿಕೊಂಡಿರುವ ಉತ್ಪನ್ನವನ್ನು ವಿವರಿಸಲು ಬಳಸಲಾಗುತ್ತದೆ. ನೈಸರ್ಗಿಕ ಬೆಲ್ಲ ಎಂಬ ಪದವು ಸ್ವತಃ ಸಾವಯವ ಪ್ರಮಾಣೀಕರಣವನ್ನು ಸೂಚಿಸುವುದಿಲ್ಲ. ಕಬ್ಬನ್ನು ಸಾಮಾನ್ಯ ಕೃಷಿ ಪದ್ಧತಿಯಲ್ಲಿ ಬೆಳೆಸಿ, ಬೆಲ್ಲ ತಯಾರಿಕೆಯ ಸಂದರ್ಭದಲ್ಲಿ ಕೃತಕ ಬಣ್ಣ, ಕೃತಕ ಸುವಾಸನೆ ಅಥವಾ ಇತರ ನಿರ್ದಿಷ್ಟ ಸಂಸ್ಕರಣಾ ಪದಾರ್ಥಗಳನ್ನು ಬಳಸದೇ ತಯಾರಿಸಿದ ಉತ್ಪನ್ನವನ್ನು ಕೆಲವು ಸಂದರ್ಭಗಳಲ್ಲಿ ನೈಸರ್ಗಿಕ ಬೆಲ್ಲ ಎಂದು ಮಾರುಕಟ್ಟೆ ಮಾಡಬಹುದು. ಆದರೆ ಇಂತಹ ಉತ್ಪನ್ನವನ್ನು ಕೇವಲ "ನೈಸರ್ಗಿಕ" ಎಂಬ ಪದದ ಆಧಾರದ ಮೇಲೆ "ಸಾವಯವ" ಎಂದು ಪರಿಗಣಿಸಲಾಗುವುದಿಲ್ಲ. == ಸಾವಯವ ಬೆಲ್ಲ == '''ಸಾವಯವ ಬೆಲ್ಲ''' ಎಂಬುದು ಸಾವಯವ ಕೃಷಿ ಮತ್ತು ಸಾವಯವ ಆಹಾರ ಸಂಸ್ಕರಣೆಗೆ ಅನ್ವಯಿಸುವ ಮಾನದಂಡಗಳನ್ನು ಪೂರೈಸುವ ಕಚ್ಚಾ ವಸ್ತುಗಳಿಂದ ತಯಾರಿಸಲ್ಪಟ್ಟು, ಅನ್ವಯಿಸುವ ಸಾವಯವ ಪ್ರಮಾಣೀಕರಣ ವ್ಯವಸ್ಥೆಯ ಅವಶ್ಯಕತೆಗಳನ್ನು ಪೂರೈಸಿದ ಬೆಲ್ಲವನ್ನು ಸೂಚಿಸುತ್ತದೆ. ಭಾರತದಲ್ಲಿ ಸಾವಯವ ಆಹಾರವನ್ನು Food Safety and Standards Authority of India (FSSAI) ನಿಯಂತ್ರಿಸುತ್ತದೆ. Food Safety and Standards (Organic Foods) Regulations, 2017 ಅಡಿಯಲ್ಲಿ National Programme for Organic Production (NPOP) ಮತ್ತು Participatory Guarantee System for India (PGS-India) ಎಂಬ ಎರಡು ಪ್ರಮಾಣೀಕರಣ ವ್ಯವಸ್ಥೆಗಳನ್ನು ಗುರುತಿಸಲಾಗಿದೆ.<ref>{{Cite web |title=Organic Food |url=https://fssai.gov.in/standards/organic-food |website=Food Safety and Standards Authority of India |access-date=2026-08-23 }}</ref> FSSAIಯ Jaivik Bharat ಮಾಹಿತಿಯ ಪ್ರಕಾರ, ಸಾವಯವ ಆಹಾರವು ಸಾವಯವ ಉತ್ಪಾದನಾ ಮಾನದಂಡಗಳಿಗೆ ಅನುಗುಣವಾಗಿ ತಯಾರಾಗಿರಬೇಕು. ಸಾವಯವ ಉತ್ಪನ್ನಗಳ ಲೇಬಲ್‌ನಲ್ಲಿ ಅನ್ವಯಿಸುವ FSSAI ಮತ್ತು ಸಾವಯವ ಪ್ರಮಾಣೀಕರಣದ ವಿವರಗಳನ್ನು ನಮೂದಿಸುವ ಅವಶ್ಯಕತೆಗಳಿವೆ.<ref>{{Cite web |title=Consumer Guidance – Organic Food |url=https://jaivikbharat.fssai.gov.in/consumer_guidance.php |website=Jaivik Bharat, FSSAI |access-date=2026-08-23 }}</ref> ಹೀಗಾಗಿ "ನೈಸರ್ಗಿಕ ಬೆಲ್ಲ" ಮತ್ತು "ರಾಸಾಯನಿಕ ಮುಕ್ತ ಬೆಲ್ಲ" ಎಂಬ ಪದಗಳನ್ನು "ಸಾವಯವ ಬೆಲ್ಲ" ಎಂಬ ಪ್ರಮಾಣೀಕೃತ ಹೇಳಿಕೆಯ ಪರ್ಯಾಯವಾಗಿ ಪರಿಗಣಿಸಲಾಗುವುದಿಲ್ಲ. == ರಾಸಾಯನಿಕ ಮುಕ್ತ, ನೈಸರ್ಗಿಕ ಮತ್ತು ಸಾವಯವ ಬೆಲ್ಲದ ವ್ಯತ್ಯಾಸ == ರಾಸಾಯನಿಕ ಮುಕ್ತ ಬೆಲ್ಲದ ಹೇಳಿಕೆಯು ಮುಖ್ಯವಾಗಿ ಬೆಲ್ಲದ ಸಂಸ್ಕರಣೆ ಸಂದರ್ಭದಲ್ಲಿ ಕೆಲವು ನಿರ್ದಿಷ್ಟ ಕೃತಕ ಅಥವಾ ಸಂಸ್ಕರಣಾ ಪದಾರ್ಥಗಳನ್ನು ಬಳಸದೇ ಇರುವುದನ್ನು ಸೂಚಿಸಬಹುದು. ನೈಸರ್ಗಿಕ ಬೆಲ್ಲ ಎಂಬ ಪದವು ಸಾಮಾನ್ಯವಾಗಿ ಕನಿಷ್ಠ ಸಂಸ್ಕರಣೆಯ ಮೂಲಕ ಕಬ್ಬಿನ ರಸದಿಂದ ತಯಾರಿಸಲಾದ ಮತ್ತು ಅದರ ಮೂಲ ಸ್ವಭಾವವನ್ನು ಉಳಿಸಿಕೊಂಡಿರುವ ಬೆಲ್ಲವನ್ನು ವಿವರಿಸಲು ಬಳಸಲಾಗುತ್ತದೆ. ಸಾವಯವ ಬೆಲ್ಲದ ಹೇಳಿಕೆಯು ಇದಕ್ಕಿಂತ ವಿಭಿನ್ನವಾಗಿದೆ. ಸಾವಯವ ಬೆಲ್ಲಕ್ಕೆ ಕಬ್ಬಿನ ಕೃಷಿ, ಸಂಸ್ಕರಣೆ, ನಿರ್ವಹಣೆ, traceability ಮತ್ತು ಪ್ರಮಾಣೀಕರಣಕ್ಕೆ ಸಂಬಂಧಿಸಿದ ಸಾವಯವ ಮಾನದಂಡಗಳನ್ನು ಪೂರೈಸಬೇಕಾಗುತ್ತದೆ. | ಪದ | ಸಾಮಾನ್ಯ ಅರ್ಥ | ಸಾವಯವ ಪ್ರಮಾಣೀಕರಣ | |---|---|---| | ರಾಸಾಯನಿಕ ಮುಕ್ತ ಬೆಲ್ಲ | ನಿರ್ದಿಷ್ಟ ಕೃತಕ ಅಥವಾ ಸಂಸ್ಕರಣಾ ಪದಾರ್ಥಗಳನ್ನು ಬಳಸದೇ ತಯಾರಿಸಿದ ಬೆಲ್ಲ ಎಂಬ ಹೇಳಿಕೆ | ಸ್ವತಃ ಸಾವಯವ ಪ್ರಮಾಣೀಕರಣವನ್ನು ಸೂಚಿಸುವುದಿಲ್ಲ | | ನೈಸರ್ಗಿಕ ಬೆಲ್ಲ | ಕಬ್ಬಿನ ರಸದಿಂದ ನೈಸರ್ಗಿಕ/ಸಾಂಪ್ರದಾಯಿಕ ವಿಧಾನದಲ್ಲಿ ತಯಾರಿಸಿದ ಬೆಲ್ಲ ಎಂಬ ಸಾಮಾನ್ಯ ವಿವರಣೆ | ಸ್ವತಃ ಸಾವಯವ ಪ್ರಮಾಣೀಕರಣವನ್ನು ಸೂಚಿಸುವುದಿಲ್ಲ | | ಸಾವಯವ ಬೆಲ್ಲ | ಸಾವಯವ ಕೃಷಿ ಮತ್ತು ಸಂಸ್ಕರಣಾ ಮಾನದಂಡಗಳನ್ನು ಪೂರೈಸಿದ ಬೆಲ್ಲ | ಅನ್ವಯಿಸುವ ಸಾವಯವ ಪ್ರಮಾಣೀಕರಣ ವ್ಯವಸ್ಥೆಯ ಅವಶ್ಯಕತೆಗಳಿರುತ್ತವೆ | FSSAIಯ ಪ್ರಕಾರ NPOP ಮತ್ತು PGS-India ಎರಡೂ ಸಾವಯವ ಆಹಾರಕ್ಕಾಗಿ ಗುರುತಿಸಲ್ಪಟ್ಟ ಪ್ರಮಾಣೀಕರಣ ವ್ಯವಸ್ಥೆಗಳಾಗಿವೆ.<ref>{{Cite web |title=Frequently Asked Questions on Organic Foods |url=https://jaivikbharat.fssai.gov.in/pdf/faq.pdf |website=Food Safety and Standards Authority of India |access-date=2026-08-23 }}</ref> == ಮಂಡ್ಯ ಜಿಲ್ಲೆಯ ಬೆಲ್ಲ ಉದ್ಯಮ == ಮಂಡ್ಯ ಜಿಲ್ಲೆಯ ಕೃಷಿ ಆರ್ಥಿಕತೆಯಲ್ಲಿ ಕಬ್ಬು ಪ್ರಮುಖ ಸ್ಥಾನವನ್ನು ಹೊಂದಿದ್ದು, ಕಬ್ಬಿನಿಂದ ಸಕ್ಕರೆಯ ಜೊತೆಗೆ ಬೆಲ್ಲವನ್ನೂ ಉತ್ಪಾದಿಸಲಾಗುತ್ತದೆ. ಜಿಲ್ಲೆಯ ವಿವಿಧ ಭಾಗಗಳಲ್ಲಿ ಸಾಂಪ್ರದಾಯಿಕ ಆಲೆಮನೆಗಳಿಂದ ಹಿಡಿದು ಆಧುನಿಕ ಬೆಲ್ಲ ಸಂಸ್ಕರಣಾ ಘಟಕಗಳವರೆಗೆ ವಿವಿಧ ರೀತಿಯ ಉತ್ಪಾದನಾ ವ್ಯವಸ್ಥೆಗಳು ಕಂಡುಬರುತ್ತವೆ. ಬೆಲ್ಲ ಉದ್ಯಮವು ಕಬ್ಬು ಬೆಳೆಗಾರರು, ಕಾರ್ಮಿಕರು, ಸಂಸ್ಕರಣಾ ಘಟಕಗಳು, ವ್ಯಾಪಾರಿಗಳು, ಪ್ಯಾಕಿಂಗ್ ಘಟಕಗಳು ಮತ್ತು ಸಾಗಣೆ ವ್ಯವಸ್ಥೆಗಳೊಂದಿಗೆ ಸಂಬಂಧ ಹೊಂದಿದೆ. NABARDನ ಮಂಡ್ಯ ಜಿಲ್ಲಾ ಸಂಭಾವ್ಯತಾ ಯೋಜನೆಗಳಲ್ಲಿ ಕಬ್ಬು ಮತ್ತು ಅದರ ಸಂಸ್ಕರಣೆಗೆ ಸಂಬಂಧಿಸಿದ ಚಟುವಟಿಕೆಗಳನ್ನು ಜಿಲ್ಲೆಯ ಕೃಷಿ ಆಧಾರಿತ ಕೈಗಾರಿಕಾ ಕ್ಷೇತ್ರದ ಭಾಗವಾಗಿ ಗುರುತಿಸಲಾಗಿದೆ. ಬೆಲ್ಲ ಸಂಸ್ಕರಣಾ ಘಟಕಗಳ ಆಧುನೀಕರಣ, ಮೌಲ್ಯವರ್ಧನೆ ಮತ್ತು ಮಾರುಕಟ್ಟೆ ಅಭಿವೃದ್ಧಿಗೆ ಅವಕಾಶಗಳನ್ನೂ ಜಿಲ್ಲಾ ಮಟ್ಟದ ವರದಿಗಳು ಗುರುತಿಸಿವೆ.<ref>{{Cite web |title=Potential Linked Plan – Mandya |url=https://www.nabard.org/ |website=NABARD |access-date=2026-08-23 }}</ref> == ಒಂದು ಜಿಲ್ಲೆ ಒಂದು ಉತ್ಪನ್ನ == '''ಒಂದು ಜಿಲ್ಲೆ ಒಂದು ಉತ್ಪನ್ನ''' (One District One Product – ODOP) ಯೋಜನೆಯಡಿ ಮಂಡ್ಯ ಜಿಲ್ಲೆಗೆ '''ಬೆಲ್ಲ''' (Jaggery) ಅನ್ನು ಪ್ರಮುಖ ಉತ್ಪನ್ನವಾಗಿ ಗುರುತಿಸಲಾಗಿದೆ. ಭಾರತ ಸರ್ಕಾರದ Ministry of Food Processing Industriesನ PMFME ಯೋಜನೆಯ ODOP ಮಾಹಿತಿಯಲ್ಲಿ ಕರ್ನಾಟಕದ ಮಂಡ್ಯ ಜಿಲ್ಲೆಗೆ Jaggery ಅನ್ನು ODOP ಉತ್ಪನ್ನವಾಗಿ ಗುರುತಿಸಲಾಗಿದೆ.<ref>{{Cite web |title=States with Jaggery and Allied Products as ODOP |url=https://pmfme.mofpi.gov.in/pmfme/newsletters/mediapr/enewsfeb2.html |website=Ministry of Food Processing Industries, Government of India |access-date=2026-08-23 |archive-date=2026-08-23 |archive-url=https://web.archive.org/web/20260823201424/https://pmfme.mofpi.gov.in/pmfme/newsletters/mediapr/enewsfeb2.html |url-status=dead }}</ref> ODOP ವಿಧಾನವು ಸ್ಥಳೀಯ ಕೃಷಿ ಮತ್ತು ಆಹಾರ ಉತ್ಪನ್ನಗಳ ಸಂಸ್ಕರಣೆ, ಮೌಲ್ಯವರ್ಧನೆ, ಸಾಮಾನ್ಯ ಮೂಲಸೌಕರ್ಯ, ಪ್ಯಾಕಿಂಗ್ ಮತ್ತು ಮಾರುಕಟ್ಟೆ ವ್ಯವಸ್ಥೆಗಳ ಅಭಿವೃದ್ಧಿಗೆ ಉತ್ತೇಜನ ನೀಡುವ ಉದ್ದೇಶ ಹೊಂದಿದೆ. ಮಂಡ್ಯಕ್ಕೆ ಬೆಲ್ಲವನ್ನು ODOP ಉತ್ಪನ್ನವಾಗಿ ಗುರುತಿಸಿರುವುದು ಜಿಲ್ಲೆಯ ಕಬ್ಬು ಆಧಾರಿತ ಆಹಾರ ಸಂಸ್ಕರಣಾ ಪರಂಪರೆ ಮತ್ತು ಬೆಲ್ಲ ಉದ್ಯಮದ ಆರ್ಥಿಕ ಮಹತ್ವವನ್ನು ಪ್ರತಿಬಿಂಬಿಸುತ್ತದೆ. == ಜಗ್ಗರಿ ಪಾರ್ಕ್ == ಮಂಡ್ಯದ ವಿ.ಸಿ. ಫಾರ್ಮ್‌ನಲ್ಲಿ ಜಗ್ಗರಿ ಪಾರ್ಕ್ ಕಾರ್ಯನಿರ್ವಹಿಸುತ್ತಿದ್ದು, ಬೆಲ್ಲ ಉತ್ಪಾದನೆಗೆ ಸಂಬಂಧಿಸಿದ ಸಂಶೋಧನೆ, ತಾಂತ್ರಿಕ ಅಭಿವೃದ್ಧಿ, ತರಬೇತಿ ಮತ್ತು ಪ್ರದರ್ಶನ ಚಟುವಟಿಕೆಗಳಿಗೆ ಪ್ರಮುಖ ಕೇಂದ್ರವಾಗಿದೆ. University of Agricultural Sciences, Mandyaನ ಮಾಹಿತಿಯ ಪ್ರಕಾರ Jaggery Park Incubation Centre ಅನ್ನು 2011ರಲ್ಲಿ ಸ್ಥಾಪಿಸಲಾಯಿತು. ಇದರ funding agencyಗಳಾಗಿ RKVY ಮತ್ತು Ministry of Food Processing Industries, Government of Indiaನ PMFME ಅನ್ನು ವಿಶ್ವವಿದ್ಯಾಲಯದ ಪುಟದಲ್ಲಿ ಉಲ್ಲೇಖಿಸಲಾಗಿದೆ.<ref>{{Cite web |title=Jaggery Park Incubation Centre |url=https://uasmandya.edu.in/jaggery-park |website=University of Agricultural Sciences, Mandya |access-date=2026-08-23 }}</ref> ಜಗ್ಗರಿ ಪಾರ್ಕ್‌ನಲ್ಲಿ ದೊಡ್ಡ ಪ್ರಮಾಣದಲ್ಲಿ ಸ್ವಚ್ಛ ಮತ್ತು ಆಹಾರ-ದರ್ಜೆಯ ಪರಿಸ್ಥಿತಿಗಳಲ್ಲಿ ಬೆಲ್ಲ ತಯಾರಿಸುವ ತಂತ್ರಜ್ಞಾನ, ಉಪಕರಣಗಳ ಅಭಿವೃದ್ಧಿ, ಬೆಲ್ಲ ಸಂಸ್ಕರಣೆಯ ಯಾಂತ್ರೀಕರಣ, ಸುರಕ್ಷಿತ ಸ್ಪಷ್ಟೀಕರಣ ವಿಧಾನಗಳು, ಮೌಲ್ಯವರ್ಧಿತ ಉತ್ಪನ್ನಗಳು, ಪ್ಯಾಕಿಂಗ್ ಮತ್ತು ಸಂಗ್ರಹಣೆ ಕುರಿತು ಕಾರ್ಯಗಳು ನಡೆಯುತ್ತವೆ.<ref>{{Cite web |title=Jaggery Park Incubation Centre |url=https://uasmandya.edu.in/jaggery-park |website=University of Agricultural Sciences, Mandya |access-date=2026-08-23 }}</ref> ಜಗ್ಗರಿ ಪಾರ್ಕ್‌ನಲ್ಲಿ ಆಹಾರ ಮತ್ತು ಪೌಷ್ಟಿಕಾಂಶ, ಎಂಜಿನಿಯರಿಂಗ್, ಜೀವರಸಾಯನಶಾಸ್ತ್ರ ಮತ್ತು ಬೆಲ್ಲ ಉತ್ಪಾದನಾ ತಂತ್ರಜ್ಞಾನಕ್ಕೆ ಸಂಬಂಧಿಸಿದ ಪರಿಣಿತರ ಸಹಯೋಗವನ್ನು ಬಳಸಲಾಗುತ್ತದೆ.<ref>{{Cite web |title=Jaggery Park Incubation Centre |url=https://uasmandya.edu.in/jaggery-park |website=University of Agricultural Sciences, Mandya |access-date=2026-08-23 }}</ref> == ಮೌಲ್ಯವರ್ಧಿತ ಬೆಲ್ಲ ಉತ್ಪನ್ನಗಳು == ಸಾಂಪ್ರದಾಯಿಕ ಅಚ್ಚು ಬೆಲ್ಲದ ಜೊತೆಗೆ ಬೆಲ್ಲದ ಪುಡಿ, ಅರೆಘನ ಬೆಲ್ಲ, ದ್ರವ ಬೆಲ್ಲ, ಬಕೆಟ್-ಮೌಲ್ಡ್ ಬೆಲ್ಲ ಮತ್ತು ಇತರ ಬೆಲ್ಲ ಆಧಾರಿತ ಮೌಲ್ಯವರ್ಧಿತ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಲು ಅವಕಾಶವಿದೆ. ಮೌಲ್ಯವರ್ಧನೆಯ ಮೂಲಕ ಬೆಲ್ಲವನ್ನು ವಿವಿಧ ಬಳಕೆಗಳು, ಪ್ಯಾಕಿಂಗ್ ಗಾತ್ರಗಳು ಮತ್ತು ಮಾರುಕಟ್ಟೆ ವಿಭಾಗಗಳಿಗೆ ಹೊಂದುವಂತೆ ರೂಪಿಸಬಹುದು. ಜಗ್ಗರಿ ಪಾರ್ಕ್‌ನ ಕಾರ್ಯಕ್ಷೇತ್ರಗಳಲ್ಲಿ value-added jaggery products, packaging ಮತ್ತು storage technologies ಅಭಿವೃದ್ಧಿಗೂ ಪ್ರಾಮುಖ್ಯತೆ ನೀಡಲಾಗಿದೆ.<ref>{{Cite web |title=Jaggery Park Incubation Centre |url=https://uasmandya.edu.in/jaggery-park |website=University of Agricultural Sciences, Mandya |access-date=2026-08-23 }}</ref> == ಆಧುನಿಕ ಬೆಲ್ಲ ತಯಾರಿಕಾ ಘಟಕಗಳು == ಮಂಡ್ಯ ಜಿಲ್ಲೆಯ ಬೆಲ್ಲ ಉದ್ಯಮದಲ್ಲಿ ಸಾಂಪ್ರದಾಯಿಕ ಆಲೆಮನೆಗಳ ಜೊತೆಗೆ ಆಹಾರ ಸುರಕ್ಷತೆ, ಸ್ವಚ್ಛತೆ, ಯಾಂತ್ರೀಕರಣ ಮತ್ತು ಪ್ಯಾಕಿಂಗ್ ವ್ಯವಸ್ಥೆಗಳಿಗೆ ಹೆಚ್ಚಿನ ಗಮನ ನೀಡುವ ಆಧುನಿಕ ಘಟಕಗಳೂ ಕಾರ್ಯನಿರ್ವಹಿಸುತ್ತಿವೆ. ಇಂತಹ ಘಟಕಗಳಲ್ಲಿ ಕಬ್ಬಿನ ರಸ ತೆಗೆಯುವ ಯಂತ್ರಗಳು, ರಸ ಶೋಧನೆ ಮತ್ತು ಸಂಸ್ಕರಣಾ ವ್ಯವಸ್ಥೆಗಳು, ಆಹಾರ-ದರ್ಜೆಯ ಸಂಸ್ಕರಣಾ ಉಪಕರಣಗಳು, ನಿಯಂತ್ರಿತ ಸಾಂದ್ರೀಕರಣ, ಮೌಲ್ಡಿಂಗ್ ಮತ್ತು ಪ್ಯಾಕಿಂಗ್ ವ್ಯವಸ್ಥೆಗಳನ್ನು ಬಳಸಬಹುದು. ಆಧುನಿಕ ಘಟಕಗಳ ಬೆಳವಣಿಗೆಯು ಸಾಂಪ್ರದಾಯಿಕ ಬೆಲ್ಲ ತಯಾರಿಕಾ ಜ್ಞಾನವನ್ನು ಆಹಾರ ಸುರಕ್ಷತೆ, ಗುಣಮಟ್ಟ ನಿಯಂತ್ರಣ ಮತ್ತು ಆಧುನಿಕ ಸಂಸ್ಕರಣಾ ತಂತ್ರಜ್ಞಾನಗಳೊಂದಿಗೆ ಸಂಯೋಜಿಸುವ ಅವಕಾಶವನ್ನು ಒದಗಿಸುತ್ತದೆ. == Shree Agro Food Industries == ಮಂಡ್ಯ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಬೆಲ್ಲ ಸಂಸ್ಕರಣಾ ಸಂಸ್ಥೆಗಳ ಒಂದು ಉದಾಹರಣೆಯಾಗಿ [https://www.shreejaggery.com/ Shree Agro Food Industries] ಅನ್ನು ಉಲ್ಲೇಖಿಸಬಹುದು. ಸಂಸ್ಥೆಯು [https://www.shreejaggery.com/ Shree Natural Jaggery] ಎಂಬ ಬ್ರ್ಯಾಂಡ್ ಹೆಸರಿನಲ್ಲಿ ವಿವಿಧ ರೂಪಗಳ ಕಬ್ಬಿನ ಬೆಲ್ಲ ಉತ್ಪನ್ನಗಳನ್ನು ತಯಾರಿಸುತ್ತದೆ. ಸಂಸ್ಥೆಯ ಅಧಿಕೃತ ಜಾಲತಾಣದ ಪ್ರಕಾರ, Shree Natural Jaggery ಬ್ರ್ಯಾಂಡ್‌ನಡಿ ಮಂಡ್ಯ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಂದ ಪಡೆಯುವ ಕಬ್ಬಿನ ಆಧಾರದ ಮೇಲೆ ವಿವಿಧ ರೂಪಗಳ ಬೆಲ್ಲ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ.<ref>{{Cite web |title=Shree Natural Jaggery |url=https://www.shreejaggery.com/ |website=Shree Natural Jaggery |access-date=2026-08-23 }}</ref> ಸಂಸ್ಥೆಯ ಪ್ರಕಟಿತ ಮಾಹಿತಿಯ ಪ್ರಕಾರ, ಬೆಲ್ಲ ತಯಾರಿಕೆಯಲ್ಲಿ ಸಾಂಪ್ರದಾಯಿಕ ಕಬ್ಬಿನ ರಸ ಸಂಸ್ಕರಣಾ ವಿಧಾನಗಳನ್ನು ಆಹಾರ-ದರ್ಜೆಯ ಉಪಕರಣಗಳು ಮತ್ತು ಸ್ವಚ್ಛತಾ ಕ್ರಮಗಳೊಂದಿಗೆ ಸಂಯೋಜಿಸಲಾಗುತ್ತದೆ.<ref>{{Cite web |title=About Shree Natural Jaggery |url=https://www.shreejaggery.com/about-us/ |website=Shree Natural Jaggery |access-date=2026-08-23 }}</ref> == Shree Natural Jaggery ಉತ್ಪನ್ನಗಳು == [https://www.shreejaggery.com/ Shree Natural Jaggery] ಬ್ರ್ಯಾಂಡ್ ಅಡಿಯಲ್ಲಿ ವಿವಿಧ ರೂಪಗಳ ಬೆಲ್ಲ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ ಎಂದು ಸಂಸ್ಥೆಯ ಅಧಿಕೃತ ಉತ್ಪನ್ನ ಮಾಹಿತಿಯಲ್ಲಿ ತಿಳಿಸಲಾಗಿದೆ. ಉತ್ಪನ್ನ ರೂಪಗಳಲ್ಲಿ: * ಸೆಮಿ-ಸಾಲಿಡ್ ಬೆಲ್ಲ * ಬಕೆಟ್-ಮೌಲ್ಡ್ ಬೆಲ್ಲ * ಅಚ್ಚು ಬೆಲ್ಲ * ಆಣಿ ಬೆಲ್ಲ * ಬೆಲ್ಲದ ಪುಡಿ ಮುಂತಾದವು ಸೇರಿವೆ.<ref>{{Cite web |title=Products – Shree Natural Jaggery |url=https://www.shreejaggery.com/products/ |website=Shree Natural Jaggery |access-date=2026-08-23 }}</ref> == Shree Natural Jaggeryಯ ಉತ್ಪಾದನಾ ವಿಧಾನ == ಸಂಸ್ಥೆಯ ಅಧಿಕೃತ ಮಾಹಿತಿಯ ಪ್ರಕಾರ, Shree Natural Jaggeryಯ ಉತ್ಪಾದನಾ ಪ್ರಕ್ರಿಯೆಯಲ್ಲಿ ಕಬ್ಬಿನ ಆಯ್ಕೆ, ಕಬ್ಬಿನಿಂದ ರಸ ತೆಗೆಯುವುದು, ರಸವನ್ನು ಶೋಧಿಸುವುದು ಮತ್ತು ತಯಾರಿಸುವುದು, ಸಾಂದ್ರೀಕರಣ, ತಂಪುಗೊಳಿಸುವಿಕೆ, ಮೌಲ್ಡಿಂಗ್ ಮತ್ತು ಪ್ಯಾಕಿಂಗ್ ಹಂತಗಳು ಸೇರಿವೆ.<ref>{{Cite web |title=About Shree Natural Jaggery |url=https://www.shreejaggery.com/about-us/ |website=Shree Natural Jaggery |access-date=2026-08-23 }}</ref> ಸಂಸ್ಥೆಯ ಪ್ರಕಟಿತ ಮಾಹಿತಿಯ ಪ್ರಕಾರ, ಬೆಲ್ಲ ಸಂಸ್ಕರಣೆಯಲ್ಲಿ '''SS 304 food-grade stainless steel pans''' ಬಳಸಲಾಗುತ್ತದೆ.<ref>{{Cite web |title=About Shree Natural Jaggery |url=https://www.shreejaggery.com/about-us/ |website=Shree Natural Jaggery |access-date=2026-08-23 }}</ref> == Shree Natural Jaggeryಯ ಸಂಸ್ಕರಣಾ ಹೇಳಿಕೆಗಳು == [https://www.shreejaggery.com/ Shree Natural Jaggery]ಯ ಅಧಿಕೃತ ಮಾಹಿತಿಯ ಪ್ರಕಾರ, ಸಂಸ್ಥೆಯ ಉತ್ಪಾದನಾ ಪ್ರಕ್ರಿಯೆಯಲ್ಲಿ ಕೃತಕ ಬಣ್ಣಗಳು, ಕೃತಕ ಸುವಾಸನೆಗಳು, ಸಂರಕ್ಷಕಗಳು, ಸೇರಿಸಿದ ಸಕ್ಕರೆ ಮತ್ತು ಸೇರಿಸಿದ ಸಲ್ಫರ್ ಬಳಸುವುದಿಲ್ಲ ಎಂದು ಸಂಸ್ಥೆ ಪ್ರಕಟಿಸಿದೆ.<ref>{{Cite web |title=Shree Natural Jaggery |url=https://www.shreejaggery.com/ |website=Shree Natural Jaggery |access-date=2026-08-23 }}</ref> ಈ ಹೇಳಿಕೆ ಸಂಸ್ಥೆಯ ಸ್ವಂತ ಪ್ರಕಟಿತ ಮಾಹಿತಿಯನ್ನು ಆಧರಿಸಿದೆ. ಇದನ್ನು ಸಂಸ್ಥೆಯ ಉತ್ಪಾದನಾ ವಿಧಾನದ ಕುರಿತು self-published claim ಎಂದು ಪರಿಗಣಿಸಬೇಕು. ಸಾವಯವ ಪ್ರಮಾಣೀಕರಣದ ಪ್ರತ್ಯೇಕ ಪುರಾವೆಯಿಲ್ಲದೆ ಯಾವುದೇ ಉತ್ಪನ್ನವನ್ನು "ಸಾವಯವ ಬೆಲ್ಲ" ಎಂದು ಪರಿಗಣಿಸುವುದು ಸೂಕ್ತವಲ್ಲ. ಸಾವಯವ ಆಹಾರದ ಬಗ್ಗೆ FSSAI ನಿಯಮಗಳು NPOP ಮತ್ತು PGS-India ಪ್ರಮಾಣೀಕರಣ ವ್ಯವಸ್ಥೆಗಳನ್ನು ಗುರುತಿಸುತ್ತವೆ.<ref>{{Cite web |title=Organic Food |url=https://fssai.gov.in/standards/organic-food |website=Food Safety and Standards Authority of India |access-date=2026-08-23 }}</ref> == ಉತ್ಪಾದನಾ ಘಟಕ == [https://www.shreejaggery.com/ Shree Agro Food Industries]ನ ಉತ್ಪಾದನಾ ಘಟಕವು ಕರ್ನಾಟಕದ ಮಂಡ್ಯ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತದೆ. ಸಂಸ್ಥೆಯ ಅಧಿಕೃತ ಸಂಪರ್ಕ ಪುಟದಲ್ಲಿ ಉತ್ಪಾದನಾ ಘಟಕದ ವಿಳಾಸವನ್ನು ಈ ಕೆಳಗಿನಂತೆ ನೀಡಲಾಗಿದೆ:<ref>{{Cite web |title=Contact Us – Shree Natural Jaggery |url=https://www.shreejaggery.com/contact-us/ |website=Shree Natural Jaggery |access-date=2026-08-23 }}</ref> '''Shree Agro Food Industries''' No. 581/239/4/2, Sy.No. 239/4, Mandya–Nagamangala Main Road, H. Malligere Village & Post, Dudda Hobli, Mandya Taluk, Karnataka – 571403, India. == ಪ್ಯಾಕಿಂಗ್ ಮತ್ತು ಮಾರುಕಟ್ಟೆ == Shree Natural Jaggery ಉತ್ಪನ್ನಗಳನ್ನು ವಿವಿಧ ರೂಪಗಳಲ್ಲಿ ಪ್ಯಾಕ್ ಮಾಡಿ ಮಾರುಕಟ್ಟೆಗೆ ಒದಗಿಸಲಾಗುತ್ತದೆ. ಸಂಸ್ಥೆಯ ಅಧಿಕೃತ ಜಾಲತಾಣದಲ್ಲಿ ಉತ್ಪನ್ನಗಳಿಗಾಗಿ ಪ್ರತ್ಯೇಕ ಮಾಹಿತಿ ಮತ್ತು ಆನ್‌ಲೈನ್ ಮಾರಾಟ ವ್ಯವಸ್ಥೆಯೂ ಲಭ್ಯವಿದೆ.<ref>{{Cite web |title=Shop – Shree Natural Jaggery |url=https://www.shreejaggery.com/shop/ |website=Shree Natural Jaggery |access-date=2026-08-23 }}</ref> == ಮಂಡ್ಯ ಬೆಲ್ಲ ಉದ್ಯಮದೊಂದಿಗೆ Shree Agro Food Industriesನ ಸಂಬಂಧ == [https://www.shreejaggery.com/ Shree Agro Food Industries] ಮಂಡ್ಯ ಜಿಲ್ಲೆಯ ಕಬ್ಬು ಆಧಾರಿತ ಆಹಾರ ಸಂಸ್ಕರಣಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಖಾಸಗಿ ಸಂಸ್ಥೆಯಾಗಿದೆ. [https://www.shreejaggery.com/ Shree Natural Jaggery] ಬ್ರ್ಯಾಂಡ್ ಮೂಲಕ ಸಂಸ್ಥೆಯು ವಿವಿಧ ರೂಪಗಳ ಬೆಲ್ಲ ಉತ್ಪನ್ನಗಳನ್ನು ಮಾರುಕಟ್ಟೆಗೆ ಒದಗಿಸುತ್ತದೆ. ಸಾಂಪ್ರದಾಯಿಕ ಬೆಲ್ಲ ತಯಾರಿಕೆ ಮತ್ತು ಆಧುನಿಕ ಆಹಾರ ಸಂಸ್ಕರಣಾ ವಿಧಾನಗಳ ನಡುವಿನ ಪರಿವರ್ತನೆಯ ಉದಾಹರಣೆಯಾಗಿ ಇಂತಹ ಘಟಕಗಳನ್ನು ಪರಿಗಣಿಸಬಹುದು. ಇವುಗಳಲ್ಲಿ ಸಂಸ್ಕರಣೆ, ಉತ್ಪನ್ನ ರೂಪಿಸುವಿಕೆ, ಪ್ಯಾಕಿಂಗ್ ಮತ್ತು ಮಾರುಕಟ್ಟೆ ವ್ಯವಸ್ಥೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ. == ಸ್ಥಳೀಯ ಆರ್ಥಿಕತೆ ಮತ್ತು ಮೌಲ್ಯವರ್ಧನೆ == ಮಂಡ್ಯ ಜಿಲ್ಲೆಯ ಬೆಲ್ಲ ಉದ್ಯಮವು ಕೃಷಿ ಉತ್ಪಾದನೆಯೊಂದಿಗೆ ನೇರವಾಗಿ ಸಂಪರ್ಕ ಹೊಂದಿರುವ ಗ್ರಾಮೀಣ ಆರ್ಥಿಕ ಚಟುವಟಿಕೆಯಾಗಿದೆ. ಕಬ್ಬು ಬೆಳೆಗಾರರಿಂದ ಹಿಡಿದು ಬೆಲ್ಲ ಸಂಸ್ಕರಣೆ, ಕಾರ್ಮಿಕರು, ಪ್ಯಾಕಿಂಗ್, ಸಾಗಣೆ, ವ್ಯಾಪಾರ ಮತ್ತು ಮಾರುಕಟ್ಟೆವರೆಗೆ ವಿವಿಧ ಹಂತಗಳಲ್ಲಿ ಉದ್ಯೋಗ ಮತ್ತು ಆರ್ಥಿಕ ಚಟುವಟಿಕೆಗಳು ಉಂಟಾಗುತ್ತವೆ. ಬೆಲ್ಲವನ್ನು ಕೇವಲ ಮೂಲ ಕೃಷಿ ಉತ್ಪನ್ನವಾಗಿ ಮಾರಾಟ ಮಾಡುವುದರ ಜೊತೆಗೆ ಪುಡಿ, ದ್ರವ, ಅರೆಘನ, ಅಚ್ಚು ಮತ್ತು ಇತರ ಮೌಲ್ಯವರ್ಧಿತ ರೂಪಗಳಲ್ಲಿ ಮಾರಾಟ ಮಾಡುವುದರಿಂದ ಸಂಸ್ಕರಣಾ ಮೌಲ್ಯವನ್ನು ಹೆಚ್ಚಿಸಬಹುದು. == ಆರೋಗ್ಯ ಮತ್ತು ಪೌಷ್ಟಿಕಾಂಶದ ಕುರಿತು == ಬೆಲ್ಲದಲ್ಲಿ ಮುಖ್ಯವಾಗಿ ಕಾರ್ಬೋಹೈಡ್ರೇಟ್‌ಗಳು ಮತ್ತು ಸಕ್ಕರೆಗಳಿದ್ದು, ಅದರಲ್ಲಿರುವ ಖನಿಜಾಂಶಗಳ ಪ್ರಮಾಣವು ಕಬ್ಬಿನ ಮೂಲ, ಸಂಸ್ಕರಣಾ ವಿಧಾನ ಮತ್ತು ಅಂತಿಮ ಉತ್ಪನ್ನದ ಗುಣಮಟ್ಟದ ಮೇಲೆ ಬದಲಾಗಬಹುದು. ಬೆಲ್ಲವು ಸಕ್ಕರೆ ಉತ್ಪನ್ನವಾಗಿರುವುದರಿಂದ ಅದನ್ನು ಮಿತವಾಗಿ ಸೇವಿಸುವುದು ಸೂಕ್ತ. ಬೆಲ್ಲವು ಸಂಸ್ಕರಿತ ಸಕ್ಕರೆಗೆ ಹೋಲಿಸಿದರೆ ಕೆಲವು ಖನಿಜಾಂಶಗಳನ್ನು ಹೊಂದಿರಬಹುದಾದರೂ, ಅದನ್ನು ಯಾವುದೇ ನಿರ್ದಿಷ್ಟ ಕಾಯಿಲೆಗೆ ಔಷಧಿ ಅಥವಾ ಚಿಕಿತ್ಸೆಯ ಪರ್ಯಾಯವಾಗಿ ಪರಿಗಣಿಸಲಾಗುವುದಿಲ್ಲ. ಬೆಲ್ಲದ ಆರೋಗ್ಯ ಪ್ರಯೋಜನಗಳ ಕುರಿತು ಹೇಳಿಕೆಗಳನ್ನು ಮಾಡುವಾಗ ವೈಜ್ಞಾನಿಕ ಅಧ್ಯಯನಗಳು ಮತ್ತು ಅಧಿಕೃತ ಪೌಷ್ಟಿಕಾಂಶ ಮಾರ್ಗಸೂಚಿಗಳನ್ನು ಆಧರಿಸುವುದು ಅಗತ್ಯವಾಗಿದೆ. == ಮಾಧ್ಯಮಗಳಲ್ಲಿ == [https://www.shreejaggery.com/ Shree Agro Food Industries] ಮತ್ತು [https://www.shreejaggery.com/ Shree Natural Jaggery]ಗೆ ಸಂಬಂಧಿಸಿದ ಮಾಧ್ಯಮ ವಿಷಯಗಳು ಆನ್‌ಲೈನ್‌ನಲ್ಲಿ ಲಭ್ಯವಿವೆ. * [https://www.youtube.com/watch?v=-zc2_DSkfGo Masala Chai Media – Shree Natural Jaggery ಕುರಿತು ವೀಡಿಯೊ] == ಬಾಹ್ಯ ಸಂಪರ್ಕಗಳು == * [https://www.shreejaggery.com/ Shree Natural Jaggery – ಅಧಿಕೃತ ಜಾಲತಾಣ] * [https://www.shreejaggery.com/about-us/ Shree Natural Jaggery – ಸಂಸ್ಥೆಯ ಹಿನ್ನೆಲೆ ಮತ್ತು ಉತ್ಪಾದನಾ ಮಾಹಿತಿ] * [https://www.shreejaggery.com/products/ Shree Natural Jaggery – ಉತ್ಪನ್ನಗಳ ಪಟ್ಟಿ] * [https://www.shreejaggery.com/shop/ Shree Natural Jaggery – ಆನ್‌ಲೈನ್ ಅಂಗಡಿ] * [https://www.shreejaggery.com/contact-us/ Shree Agro Food Industries – ಸಂಪರ್ಕ ಮಾಹಿತಿ] * [https://uasmandya.edu.in/jaggery-park Jaggery Park Incubation Centre – University of Agricultural Sciences, Mandya] * [https://pmfme.mofpi.gov.in/pmfme/newsletters/mediapr/enewsfeb2.html PMFME – Jaggery as ODOP] {{Webarchive|url=https://web.archive.org/web/20260823201424/https://pmfme.mofpi.gov.in/pmfme/newsletters/mediapr/enewsfeb2.html |date=2026-08-23 }} ==ಬಾಹ್ಯ ಸಂಪರ್ಕಗಳು== *jaggery automatic plant quality [https://www.youtube.com/watch?v=UeLINkZYscg] *ಮಲೆನಾಡು ಬೆಲ್ಲ-ಆಲೆಮನೆ [https://www.youtube.com/watch?v=pHjgVskb2ME] *[http://www.indiacurry.com/desserts/makinggur.htm IndiaCurry.com Gur Making] {{Webarchive|url=https://web.archive.org/web/20111208041953/http://www.indiacurry.com/desserts/makinggur.htm |date=2011-12-08 }} *[http://jalandharphotos.blogspot.com/2006/09/roadside-jaggery-gur-manufacture.html Step by step illustrated process of jaggery manufacturing] {{Webarchive|url=https://web.archive.org/web/20110708043735/http://jalandharphotos.blogspot.com/2006/09/roadside-jaggery-gur-manufacture.html |date=2011-07-08 }} *[http://www.palmsociety.org/public/english/chamaerops/043_2.shtml Khejur Gur Making (Gur from Silver Date Palm)] == ಉಲ್ಲೇಖಗಳು == {{ಉಲ್ಲೇಖಗಳು}} {{Interwikineeded}} [[ವರ್ಗ:ಆಹಾರ]] [[ml:ശര്‍ക്കര]] [[sv:Palmsocker]] 1ec6r8qomfdh17eujd53oq1ekaqt49j ಜೀವಸತ್ವಗಳು 0 22736 1427337 1380152 2026-09-02T20:16:37Z InternetArchiveBot 69876 Rescuing 1 sources and tagging 0 as dead.) #IABot (v2.0.9.5 1427337 wikitext text/x-wiki [[ಚಿತ್ರ:La Boqueria.JPG|thumb|350px|alt= Fruit and vegetables on display at a market.|ಹಣ್ಣುಗಳು ಹಾಗೂ ತರಕಾರಿಗಳು ಸಾಮಾನ್ಯವಾಗಿ ಜೀವಸತ್ವಗಳ ಉತ್ತಮ ಮೂಲಗಳು.]] '''ಜೀವಸತ್ವ'''ವೆಂದರೆ ('''ವಿಟಮಿನ್''') ಯಾವುದೇ [[ಜೀವಿ]]ಗೆ ಕೂಡಾ [[ಪೋಷಕಾಂಶ]]ದ ರೂಪದಲ್ಲಿ ಅಲ್ಪ ಪ್ರಮಾಣದಲ್ಲಿ ಅಗತ್ಯವಾಗಿರುವ [[ಸಾವಯವ ಸಂಯೋಗ]].<ref name="Lieberman">ಲಿಯೆಬರ್‌ಮನ್‌, S, ಬ್ರೂನಿಂಗ್‌, N (1990). ದ ರಿಯಲ್‌ ವಿಟಮಿನ್‌ &amp; ಮಿನರಲ್‌ ಬುಕ್‌. NY: ಅವರೆ ಸಮೂಹ, 3.</ref> ಆಂಗ್ಲ ಪದ 'ವಿಟಮಿನ್‌' (vitamin) ಎಂಬುದು ಮೊದಲಿಗೆ 1800ನೇ ಶತಮಾನದ ಮೊದಲ ಭಾಗದಲ್ಲಿ 'vital‌' ಹಾಗೂ 'mineral‌' ಎಂಬೆರಡು ಪದಗಳ [[ಮಿಶ್ರಪದ]]ವಾಗಿ ಜನಪ್ರಿಯವಾಗಿತ್ತಾದರೂ, ಪದದ ನಿಜವಾದ ಅರ್ಥವು ಆ ಸಮಯದಿಂದೀಚೆಗೆ ಸಾಕಷ್ಟು ಬದಲಾಗಿದೆ<ref name="Schuman">ಷೂಮನ್‌, N, (1998). ಎ ಹಿಸ್ಟರಿ ಆಫ್‌ ಕಂಟೆಪ್ಲೇಟಿವ್‌ ಮೆಡಿಸಿನ್‌. DC: ಮೊಸೆಬಿ, 1.</ref>. ಯಾವುದೇ ಜೀವಿಯು ಸಂಯೋಗವೊಂದನ್ನು ಸಾಕಷ್ಟು ಪ್ರಮಾಣದಲ್ಲಿ [[ಸಂಯೋಜಿಸಲು]] ಸಾಧ್ಯವಾಗದೇ ಆಹಾರದ ಮೂಲಕವೇ ಪಡೆದುಕೊಳ್ಳಬೇಕಾಗಿದ್ದರೆ ಅದನ್ನು ಜೀವಸತ್ವ ಎಂದು ಕರೆಯಲಾಗುತ್ತದೆ. ಹಾಗಾಗಿ ಪದವು ಸಂದರ್ಭಗಳು ಹಾಗೂ ನಿರ್ದಿಷ್ಟ ಜೀವಿಯ ಮೇಲೆ ಆಧಾರಿತವಾಗಿರುತ್ತದೆ. ಉದಾಹರಣೆಗೆ, [[ಆಸ್ಕಾರ್ಬಿಕ್‌ ಆಮ್ಲ]]ವು ಕೆಲ ಪ್ರಾಣಿಗಳಿಗೆ ಮಾತ್ರವೇ [[ಜೀವಸತ್ವ C]]ಯಾಗಿ ಪರಿಣಮಿಸುತ್ತದೆ, ಹಾಗೂ [[K]], ಬಯೊಟಿನ್‌ ಮತ್ತು [[D ಜೀವಸತ್ವಗಳು]] ಮಾನವರ ಆಹಾರದಲ್ಲಿ ಕೆಲ ಸಂದರ್ಭಗಳಲ್ಲಿ ಮಾತ್ರವೇ ಅಗತ್ಯವಾಗಿರುತ್ತವೆ.<ref>[http://www.thefreedictionary.com/vitamin ಜೀವಸತ್ವ - ಉಚಿತ ಆನ್‌ಲೈನ್‌ ಪದಕೋಶದಿಂದ, ಜೀವಸತ್ವದ ಬಗ್ಗೆ ವಿವರಣೆ ಅರ್ಥಕೋಶ ಹಾಗೂ ವಿಶ್ವಕೋಶ]</ref> ''ಜೀವಸತ್ವ'' ಪದವನ್ನು [[ಆಹಾರದಲ್ಲಿ ಬಳಸುವ ಖನಿಜಾಂಶಗಳು]], [[ಅತ್ಯಗತ್ಯವಾದ ಕೊಬ್ಬಿನ ಅಂಶದ ಆಮ್ಲ]]ಗಳು, ಅಥವಾ [[ಅಗತ್ಯವಾದ ಅಮೈನೋ ಆಮ್ಲ]]ಗಳಂತಹಾ ಇತರೆ [[ಅತ್ಯಗತ್ಯ ಪೋಷಕಾಂಶ]]ಗಳಿಗೆ ಅನ್ವಯಿಸುವುದಿಲ್ಲ, ಹಾಗೂ ಆರೋಗ್ಯವನ್ನು ಉತ್ತಮಗೊಳಿಸುವುದಕ್ಕೆ ಸಹಾಯ ಮಾಡುವುದಾದರೂ ಹೆಚ್ಚೇನೂ ಅಗತ್ಯವಿಲ್ಲದ ಇತರೆ ಅನೇಕ ಪೋಷಕಾಂಶಗಳನ್ನು ಕೂಡಾ ಹಾಗೆಂದು ಕರೆಯಲಾಗುವುದಿಲ್ಲ.<ref>{{cite book. | last = Maton | first = Anthea | authorlink = | coauthors = Jean Hopkins, Charles William McLaughlin, Susan Johnson, Maryanna Quon Warner, David LaHart, Jill D. Wright | title = Human Biology and Health | publisher = Prentice Hall | year = 1993 | location = Englewood Cliffs, New Jersey, USA | pages = | url = | doi = | id = | isbn = 0-13-981176-1 | oclc = 32308337}}</ref> ಜೀವಸತ್ವಗಳನ್ನು ಅವುಗಳ ಜೈವಿಕ ಹಾಗೂ ರಾಸಾಯನಿಕ ಚಟುವಟಿಕೆಗಳ ಮೇಲೆ ವರ್ಗೀಕರಿಸಲಾಗುತ್ತದೆಯೇ ಹೊರತು ಅವುಗಳ ರಚನೆಯ ಮೇಲಲ್ಲ. ಆದ್ದರಿಂದ, ಯಾವುದೇ "ಜೀವಸತ್ವ"ವು ನಿರ್ದಿಷ್ಟ ಜೀವಸತ್ವಕ್ಕೆ ಸಂಬಂಧಿಸಿದಂತೆ ಜೈವಿಕ ಚಟುವಟಿಕೆಗಳನ್ನು ತೋರಿಸುವ ಅನೇಕ ''[[ವಿಟಾಮೆರ್‌]]'' ಸಂಯೋಗಗಳಿಂದ ಉಂಟಾಗಿರಬಹುದು. ಅಂತಹಾ ರಾಸಾಯನಿಕಗಳನ್ನು ಅಕಾರಾದಿಯಾಗಿ ಜೀವಸತ್ವದ "ಸಾಮಾನ್ಯ ವಿವರಕ" ಶೀರ್ಷಿಕೆಗಳಡಿಯಲ್ಲಿ ವರ್ಗೀಕರಿಸಲಾಗಿದೆ ಉದಾಹರಣೆಗೆ [[ರೆಟಿನಲ್‌]], [[ರೆಟಿನಾಲ್‌‌]], ಮತ್ತು ನಾಲ್ಕು ಪರಿಚಿತ [[ಕಾರೊಟೆನಾಯ್ಡ್‌‌]]ಗಳಂತಹಾ ಸಂಯೋಗಗಳನ್ನು ಒಳಗೊಂಡಿರುವ "[[ಜೀವಸತ್ವ A]]".<ref> {{cite web |url=http://www.answers.com/topic/vitamer?cat=health#top |title=vitamer: Definition and Much More from Answers.com |publisher=www.answers.com |accessdate=2008-06-16 |last= |first= }} </ref> ವಿಟಮೆರ್‌ಗಳನ್ನು ಸಾಧಾರಣವಾಗಿ ದೇಹದಲ್ಲಿರುವ ಚಟುವಟಿಕೆಯಿಂದಿರುವ ಜೀವಸತ್ವದ ರೂಪಕ್ಕೆ ಪರಿವರ್ತಿಸಬಹುದು ಅಲ್ಲದೇ ಕೆಲವೊಮ್ಮೆ ಪರಸ್ಪರ ಪರಿವರ್ತನೆ ಕೂಡಾ ಸಾಧ್ಯವಾಗುತ್ತದೆ. ಜೀವಸತ್ವಗಳು ವೈವಿಧ್ಯಮಯ ಜೀವರಾಸಾಯನಿಕ ಕಾರ್ಯಗಳನ್ನು ಹೊಂದಿವೆ. ಕೆಲವು ಹಾರ್ಮೋನ್‌ಗಳಂತೆ ಖನಿಜ ಚಯಾಪಚಯದ ನಿಯಂತ್ರಕದಂತೆ (e.g. ಜೀವಸತ್ವ D), ಅಥವಾ ಕೋಶ ಹಾಗೂ ಅಂಗಾಂಶಗಳ ಬೆಳವಣಿಗೆ ಮತ್ತು ಪ್ರಭೇದಕರಣದ ನಿಯಂತ್ರಕದಂತೆ (e.g. [[ಜೀವಸತ್ವ A]]ದ ಕೆಲವು ರೂಪಗಳು) ಕಾರ್ಯನಿರ್ವಹಿಸುವುದು. ಇತರೆ ರಾಸಾಯನಿಕಗಳು [[ಆಕ್ಸಿಡೀಕಾರಕವಿರೋಧಿ]]ಯಾಗಿ (e.g. [[ಜೀವಸತ್ವ E]] ಹಾಗೂ ಕೆಲವೊಮ್ಮೆ [[ಜೀವಸತ್ವ C]]) ಕಾರ್ಯನಿರ್ವಹಿಸುತ್ತವೆ.<ref name="Bender">{{Cite book | last1 = Bender | first1 = David A. | title = Nutritional biochemistry of the vitamins | url = https://archive.org/details/nutritionalbioch0000bend_2ed | date = 2003 | publisher = Cambridge University Press | location = Cambridge, U.K. | isbn = 978-0-521-80388-5 | pages = }}</ref> ಹೆಚ್ಚಿನ ಸಂಖ್ಯೆಯ ಜೀವಸತ್ವಗಳು (e.g. [[B ಸಂಕೀರ್ಣ]] ಜೀವಸತ್ವಗಳು ) ಕಿಣ್ವ [[ಸಹವರ್ತಿ]] [[ಜೈವಿಕ-ಅಣು]]ಗಳ ([[ಸಹಕಿಣ್ವಗಳು]]) ಪೂರ್ವಗಾಮಿಯಾಗಿ ಕಾರ್ಯನಿರ್ವಹಿಸಿ, [[ಚಯಾಪಚಯ]]ದಲ್ಲಿ [[ವೇಗವರ್ಧಕ]]ಗಳಾಗಿ ಹಾಗೂ [[ತಲಾಧಾರ]]ಗಳಾಗಿ ವರ್ತಿಸಲು ಸಹಾಯಕವಾಗಿರುತ್ತವೆ. ವೇಗವರ್ಧಕದ ಭಾಗವಾಗಿ ವರ್ತಿಸುವಾಗ, ಜೀವಸತ್ವಗಳು [[ಕಿಣ್ವಗಳು]] [[ಪೂರಕ ವರ್ಗ]]ಗಳ ಭಾಗವಾಗಿ ಬಿಗಿಯಾಗಿ ಬಂಧಿಸಲ್ಪಟ್ಟಿರಬಹುದಾಗಿದೆ: ಉದಾಹರಣೆಗೆ, [[ಕೊಬ್ಬಿನಾಂಶದ ಆಮ್ಲ]]ಗಳನ್ನು ತಯಾರಿಸುವಲ್ಲಿ ಬಳಸಲಾಗುವ ಕಿಣ್ವಗಳು [[ಬರೋಟಿನ್‌‌]] ಹೊಂದಿರುತ್ತವೆ. ಜೀವಸತ್ವಗಳು ಕಿಣ್ವ ವೇಗವರ್ಧಕಗಳಾದ [[ಸಹಕಿಣ್ವಗಳಿಗೆ]] ಕೇವಲ ಅಲ್ಪಬಿಗಿತದಲ್ಲಿ ಬಂಧಿಸಲ್ಪಟ್ಟಿರಬಹುದಾಗಿರುತ್ತದೆ, ಇವುಗಳ ಬೇರ್ಪಟ್ಟ ಅಣುಗಳು ರಾಸಾಯನಿಕ ವರ್ಗಗಳನ್ನು ಅಥವಾ ಎಲೆಕ್ಟ್ರಾನ್‌ಗಳನ್ನು ಅಣುಗಳ ನಡುವೆ ಸಾಗಿಸುವ ಕಾರ್ಯವನ್ನು ಮಾಡುತ್ತವೆ. ಉದಾಹರಣೆಗೆ, [[ಫಾಲಿಕ್‌ ಆಮ್ಲ]]ವು ಇಂಗಾಲ ವರ್ಗದ ಅನೇಕ ರೂಪಗಳನ್ನು – [[ಮೀಥೈಲ್‌‌]], [[ಫಾರ್ಮೈಲ್‌]] ಮತ್ತು [[ಮಿಥೈಲೀನ್‌‌]]ಗಳನ್ನು - ಕೋಶಗಳಲ್ಲಿ ಸಾಗಿಸುತ್ತದೆ. ಕಿಣ್ವ ಪ್ರತಿಕ್ರಿಯೆಗಳಿಗೆ ಸಹವರ್ತಿಯಾಗಿರುವುದು ಜೀವಸತ್ವಗಳ' ಹೆಚ್ಚು ಪರಿಚಿತ ಕಾರ್ಯವಾಗಿದ್ದರೂ ಇತರೆ ಜೀವಸತ್ವ ಕಾರ್ಯಗಳೂ ಸಹಾ ಅಷ್ಟೇ ಪ್ರಮುಖವಾಗಿವೆ.<ref>{{cite journal |author=Bolander FF |title=Vitamins: not just for enzymes |journal=Curr Opin Investig Drugs |volume=7 |issue=10 |pages=912–5 |year=2006 |pmid=17086936}}</ref> 1900ನೇ ಶತಮಾನದವರೆಗೂ, ಜೀವಸತ್ವಗಳನ್ನು ಕೇವಲ ಆಹಾರದ ಮೂಲಕ ಮಾತ್ರವೇ ಪಡೆಯಲಾಗುತ್ತಿದ್ದು, ಆಹಾರ ಶೈಲಿಯ ಬದಲಾವಣೆಯು(ಉದಾಹರಣೆಗೆ, ನಿರ್ದಿಷ್ಟ ಬೆಳೆಗಳ ಋತುವಿನ ಸಮಯದಲ್ಲಿ ಆಗಬಹುದಾದಂತಹವು) ಸೇವಿಸಿದ ಜೀವಸತ್ವಗಳ ವೈವಿಧ್ಯ ಹಾಗೂ ಪ್ರಮಾಣವನ್ನು ಬದಲಿಸುವ ಸಾಧ್ಯತೆ ಹೊಂದಿದ್ದವು. ಜೀವಸತ್ವಗಳನ್ನು [[ರಾಸಾಯನಿಕ]] ಉತ್ಪನ್ನಗಳಾಗಿ ಉತ್ಪಾದಿಸಿದ ಅಲ್ಪದರದ ಗುಳಿಗೆಗಳ ರೂಪದಲ್ಲಿ ಅನೇಕ ದಶಕಗಳಿಂದ ಲಭ್ಯವಿದ್ದು,<ref name="Kirk-Othmer">ಕಿರ್ಕ್‌-ಓಥ್ಮರ್‌ (1984). ಎನ್‌ಸೈಕ್ಲೋಪೀಡಿಯಾ ಆಫ್‌ ಕೆಮಿಕಲ್‌ ಟೆಕ್ನಾಲಜಿ ಮೂರನೇ ಆವೃತ್ತಿ. NY: ಜಾನ್‌ ವಿಲೇ ಅಂಡ್‌‌ ಸನ್ಸ್‌‌, Vol. 24:104.</ref> ಆಹಾರದಲ್ಲಿನ ಸೇವನೆಯ ಕೊರತೆಗಳನ್ನು ನೀಗಿಸುವ ಮಾರ್ಗವಾಗಿ ಉಪಯುಕ್ತವಾಗಿವೆ. == ಇತಿಹಾಸ == {| class="wikitable" style="float:right;font-size:90%;margin-left:15px" |+ ಜೀವಸತ್ವಗಳ ಆವಿಷ್ಕಾರ ಹಾಗೂ ಅವುಗಳ ಆಹಾರ ಮೂಲಗಳು |- class="hintergrundfarbe6" ! ಆವಿಷ್ಕಾರವಾದ ವರ್ಷ ! ಜೀವಸತ್ವಗಳು ! ಆಹಾರ ಮೂಲ |- | 1909 | ಜೀವಸತ್ವ A ([[ರೆಟಿನಾಲ್‌]]) | [[ಕಾಡ್‌ ಮೀನಿನ ಯಕೃತ್ತಿನ ತೈಲ]] |- | 1912 | ಜೀವಸತ್ವ B<sub>1</sub> ([[ಥಿಯಾಮೈನ್‌‌]]) | [[ಅಕ್ಕಿ ತವುಡು]] |- | 1912 | ಜೀವಸತ್ವ C ([[ಆಸ್ಕಾರ್ಬಿಕ್‌ ಆಮ್ಲ]] ) | [[ನಿಂಬೆಹಣ್ಣು]]ಗಳು |- | 1918 | ಜೀವಸತ್ವ D ([[ಕ್ಯಾಲ್ಷಿಫೆರಾಲ್‌]]) | [[ಕಾಡ್‌ ಮೀನಿನ ಯಕೃತ್ತಿನ ತೈಲ]] |- | 1920 | ಜೀವಸತ್ವ B<sub>2</sub> ([[ರಿಬೋಫ್ಲಾವಿನ್‌‌]]) | ಮೊಟ್ಟೆಗಳು |- | 1922 | ಜೀವಸತ್ವ E ([[ಟೊಕೊಫೆರಾಲ್‌]]) | [[ಗೋಧಿ ಮೊಳಕೆಯ ತೈಲ]],<br />[[ಅಂಗರಾಗ]] ಮತ್ತು [[ಯಕೃತ್ತು]] |- | 1926 | [[ಜೀವಸತ್ವ B12|ಜೀವಸತ್ವ B<sub>12</sub>]] (ಸೈಯಾನೊಕೊಬಾಲಮಿನ್‌) | [[ಯಕೃತ್ತು]] |- | 1929 | [[ಜೀವಸತ್ವ K]] (ಫೈಲ್ಲೋಕ್ವಿನೊನ್‌) | [[ಕುದುರೆ ಮೇವಿನ ಸೊಪ್ಪು]] |- | 1931 | ಜೀವಸತ್ವ B<sub>5</sub> ([[ಪಾಂಟೊಥೆನಿಕ್‌‌ ಆಮ್ಲ]] ) | [[ಯಕೃತ್ತು]] |- | 1931 | ಜೀವಸತ್ವ B<sub>7</sub> ([[ಬಯೊಟಿನ್‌‌]]) | [[ಯಕೃತ್ತು]] |- | 1934 | ಜೀವಸತ್ವ B<sub>6</sub> ([[ಪೈರಿಡಾಕ್ಸಿನ್‌‌]]) | [[ಅಕ್ಕಿ ತವುಡು]] |- | 1936 | ಜೀವಸತ್ವ B<sub>3</sub> ([[ನಿಯಾಸಿನ್‌‌]]) | [[ಯಕೃತ್ತು]] |- | 1941 | ಜೀವಸತ್ವ B<sub>9</sub> ([[ಫಾಲಿಕ್‌‌ ಆಮ್ಲ]] ) | [[ಯಕೃತ್ತು]] |} ಕಳೆದ ಶತಮಾನದ ಕೊನೆಯವರೆಗೆ ಆಹಾರ ಪದಾರ್ಥ ಒಂದರ ಪೋಶಕ ಗುಣವನ್ನು ಅಳೆಯಲು, ಅದರಲ್ಲಿರುವ ಶರ್ಕರ, ಪ್ರೋಟೀನು, ಮತ್ತು ಕೊಬ್ಬು ಇವುಗಳನ್ನು ಮಾತ್ರ ಗಣನೆಗೆ ತೆಗೆದುಕೊಳ್ಳಲಾಗುತ್ತಿತ್ತು.ಅದಕ್ಕೆ ಕಾರಣ ಆಹಾರ ಪದಾರ್ಥವೊಂದರಲ್ಲಿರುವ ಈ ಘಟಕಗಳ ಪ್ರಮಾಣದೊಂದಿಗೆ ಅದರಲ್ಲಿರುವ ನೀರು ಮತ್ತು ಖನಿಜ ವಸ್ತುಗಳ ಪ್ರಮಾಣಗಳನ್ನು ಸೇರಿಸಿದಾಗ ಆಗುವ ಒಟ್ಟು ಮೊತ್ತ ಆಹಾರ ಪದಾರ್ಥದ ಒಟ್ಟು ತೂಕದ ಅತಿ ಹತ್ತಿರಕ್ಕೆ ಬರುತ್ತಿತ್ತು. ಆದರೆ ಆಹಾರ ಪದಾರ್ಥವೊಂದರ ಘಟಕಗಳು ಇವಿಷ್ಟೆ ಅಲ್ಲ., ಅದರಲ್ಲಿ ಈ ಘಟಕಗಳಿಗಿಂತ ರಾಸಾಯಿನಿಕವಾಗಿ ಭಿನ್ನವಾದ ಕೆಲವು ಸಾವಯವ ಸಂಯುಕ್ತಗಳೂ ಅತ್ಯಲ್ಪ ಪ್ರಮಾಣದಲ್ಲಿರುತ್ತವೆ ಅನ್ನುವುದನ್ನು ಈ ಶತಮಾನದ ಪ್ರಾರಂಭದಲ್ಲಿ ಕಂಡು ಹಿಡಿಯಲಾಯಿತು. ಈ ರಾಸಾಯನಿಕ ಸಂಯುಕ್ತಗಳೇ ವಿಟಮಿನ್ನುಗಳು. ಕೆಲವೊಂದು ಆಹಾರಪದಾರ್ಥಗಳನ್ನು ಸೇವಿಸುವುದರಿಂದಾಗುವ ಉಪಯೋಗಗಳನ್ನು ಜೀವಸತ್ವಗಳನ್ನು ಗುರುತಿಸುವ ಬಹುಕಾಲ ಮುನ್ನವೇ ಗುರುತಿಸಲಾಗಿತ್ತು. ಪ್ರಾಚೀನ [[ಈಜಿಪ್ಟ್‌‌]]ನವರು ಈಗ [[ಜೀವಸತ್ವ A]]ನ ಕೊರತೆಯಿಂದುಂಟಾಗುವ ರೋಗವೆಂದು ಗೊತ್ತಾಗಿರುವ [[ಇರುಳುಗಣ್ಣು]] ರೋಗವನ್ನು [[ಪಿತ್ತಜನಕಾಂಗ]]ವನ್ನು ಸೇವಿಸಿ ಗುಣಪಡಿಸಲು ಸಾಧ್ಯವೆಂದು ಪತ್ತೆಹಚ್ಚಿದ್ದರು.<ref name="Challem"/> [[ನವೋದಯ]] ಕಾಲದಲ್ಲಿ ಉಂಟಾದ ಸಾಗರ ಜಲಪರ್ಯಟನದ ಉನ್ನತಿಯು ತಾಜಾ ಹಣ್ಣುಗಳ ಹಾಗೂ ತರಕಾರಿಗಳ ದೀರ್ಘಕಾಲೀನ ಅಲಭ್ಯತೆಗಳಿಗೆ ಕಾರಣವಾಗಿ ಜೀವಸತ್ವ ಕೊರತೆಯಿಂದುಂಟಾಗುವ ರೋಗಗಳ ಹಾವಳಿ ಹಡಗಿನ ಸಿಬ್ಬಂದಿಯಲ್ಲಿ ಸಾಮಾನ್ಯವೆನಿಸುವಂತೆ ಮಾಡಿತು.<ref>{{Cite journal | last1 = Jacob | first1 = RA. | title = Three eras of vitamin C discovery. | journal = Subcell Biochem | volume = 25 | issue = | pages = 1–16 | month = | year = 1996 | doi = | pmid = 8821966 }}</ref> 1749ರಲ್ಲಿ, [[ಸ್ಕಾಟಿಷ್‌]] [[ಶಸ್ತ್ರಚಿಕಿತ್ಸಾತಜ್ಞ]] [[ಜೇಮ್ಸ್‌‌ ಲಿಂಡ್‌‌]] [[ನಿಂಬೆಕುಲದ]] ಆಹಾರಗಳು ವಿಶೇಷತಃ [[ಕೊಲ್ಲಾಜೆನ್‌]] ಸರಿಯಾಗಿ ರೂಪುಗೊಳ್ಳದೇ ಗಾಯಗಳ ಮಾಯುವಿಕೆಯನ್ನು ನಿಧಾನಗೊಳಿಸುವ, [[ಒಸಡಿನಿಂದ]] ರಕ್ತ ಸೋರುವಿಕೆಗೆ, ವಿಪರೀತ ನೋವು ಹಾಗೂ ಸಾವಿಗೆ ಕಾರಣವಾಗಬಲ್ಲ [[ರಕ್ತಪಿತ್ತವ್ಯಾಧಿ]]ಯನ್ನು ತಡೆಹಿಡಿಯಲು ಸಹಾಯಕ ಎಂದು ಪತ್ತೆಹಚ್ಚಿದರು.<ref name="Challem">ಜ್ಯಾಕ್‌ ಚಲ್ಲೆಮ್‌ (1997). [http://www.thenutritionreporter.com/history_of_vitamins.html "ದ ಪಾಸ್ಟ್‌, ಪ್ರೆಸೆಂಟ್‌ ಅಂಡ್‌ ಫ್ಯೂಚರ್‌ ಆಫ್‌ ವಿಟಮಿನ್ಸ್‌ "] {{Webarchive|url=https://web.archive.org/web/20100608223713/http://www.thenutritionreporter.com/history_of_vitamins.html |date=2010-06-08 }}</ref> 1753ರಲ್ಲಿ, ಲಿಂಡ್‌ [[ರಕ್ತಪಿತ್ತವ್ಯಾಧಿ]]ಯನ್ನು ತಡೆಗಟ್ಟಲು [[ನಿಂಬೆಹಣ್ಣು]]ಗಳನ್ನು ಹಾಗೂ [[ಸುಣ್ಣ]]ವನ್ನು ಬಳಸಲು ಶಿಫಾರಸು ಮಾಡಿದ್ದ ತಮ್ಮ ''ಟ್ರೀಟಿಸ್‌ ಆನ್‌ ದ ಸ್ಕರ್ವಿ'' ಎಂಬ ಗ್ರಂಥವನ್ನು ಪ್ರಕಟಿಸಿದರು, ಈ ಸಲಹೆಯನ್ನು ಬ್ರಿಟಿಷ್‌ [[ರಾಯಲ್‌ ನೌಕಾಪಡೆ]]ಯು ಅಳವಡಿಸಿಕೊಂಡಿತು. ಇದರಿಂದಾಗಿ ಆ ಸಂಸ್ಥೆಯ ನಾವಿಕರನ್ನು [[ಲೈಮೆ]] ಎಂಬ ಅಡ್ಡಹೆಸರಿನಿಂದ ಕರೆಯಲಾಗುತ್ತಿತ್ತು. ಆದಾಗ್ಯೂ ಲಿಂಡ್‌ರ ಆವಿಷ್ಕಾರವನ್ನು 19ನೇ ಶತಮಾನದಲ್ಲಿ ಕೈಗೊಂಡಿದ್ದ ರಾಯಲ್‌ ನೌಕಾಪಡೆಯ [[ಉತ್ತರ ಧೃವದ]] ಪರ್ಯಟನೆಯಲ್ಲಿನ ವ್ಯಕ್ತಿಗಳು ಇದನ್ನು ವ್ಯಾಪಕವಾಗಿ ಅಂಗೀಕರಿಸಿರಲಿಲ್ಲ, ಪ್ರಯಾಣದಲ್ಲಿರುವಾಗ ಉತ್ತಮ [[ನೈರ್ಮಲ್ಯ]]ದ ಕಾಪಾಡಿಕೊಳ್ಳುವಿಕೆ, ನಿಯಮಿತ ಕಸರತ್ತು, ಹಾಗೂ ಸಿಬ್ಬಂದಿಯು [[ನೈತಿಕತೆ]]ಯನ್ನು ಕಾಪಾಡಿಕೊಂಡರೆ ರಕ್ತಪಿತ್ತವ್ಯಾಧಿಯನ್ನು ತಡೆಗಟ್ಟಬಹುದಲ್ಲದೇ ಕೇವಲ ತಾಜಾ ಆಹಾರ ಪದ್ಧತಿಯಿಂದಲ್ಲ ಎಂಬುದು ಅವರ ವ್ಯಾಪಕ ಭಾವನೆಯಾಗಿತ್ತು.<ref name="Challem"/> ಇದರ ಪರಿಣಾಮವಾಗಿ ಉತ್ತರ ಧೃವದ ಪರ್ಯಟನೆಗಳಲ್ಲಿ ರಕ್ತಪಿತ್ತವ್ಯಾಧಿ ಹಾಗೂ ಇನ್ನಿತರ [[ಕೊರತೆಯಿಂದುಂಟಾಗುವ ರೋಗ]]ಗಳ ಉಪಟಳ ಮುಂದುವರೆಯಿತು. 20ನೇ ಶತಮಾನದ ಆದಿಯಲ್ಲಿ [[ರಾಬರ್ಟ್‌ ಫಾಲ್ಕನ್‌ ಸ್ಕಾಟ್‌‌]] [[ಅಂಟಾರ್ಟಿಕ್‌]]ಗೆ ಎರಡು ಬಾರಿ ಪರ್ಯಟನೆ ಮಾಡಿದಾಗ, ಬಳಕೆಗೆ ಬಂದ ವೈದ್ಯಕೀಯ ಸಿದ್ಧಾಂತದ ಪ್ರಕಾರ ರಕ್ತಪಿತ್ತವ್ಯಾಧಿಯು "ದೋಷಪೂರಿತ" [[ಡಬ್ಬಿಯಲ್ಲಿ ಇರಿಸಿದ ಆಹಾರ]] ಸೇವನೆಯಿಂದಾಗುತ್ತದೆ ಎಂಬುದಾಗಿತ್ತು.<ref name="Challem"/> 18ನೇ ಶತಮಾನದ ಕೊನೆಗೆ ಹಾಗೂ 19ನೇ ಶತಮಾನದ ಆರಂಭಿಕ ಅವಧಿಯಲ್ಲಿ ನಡೆದ ಕೊರತೆಯ ಕುರಿತ ಅಧ್ಯಯನಗಳು, ವಿಜ್ಞಾನಿಗಳು ಅನೇಕ ಜೀವಸತ್ವಗಳನ್ನು ಪ್ರತ್ಯೇಕಿಸಿ ಗುರುತಿಸಲು ಸಾಧ್ಯವಾಗುವಂತೆ ಮಾಡಿದವು. ಮೊದಲಿಗೆ [[ಮೀನಿನ ತೈಲ]]ದಲ್ಲಿನ ಮೇದಸ್ಸನ್ನು [[ಇಲಿ]]ಗಳಲ್ಲಿ ಕಂಡುಬರುವ [[ಬಾಲಗ್ರಹ]]ಬಾಧೆಯನ್ನು ಗುಣಪಡಿಸಲು ಬಳಸಲಾಗುತ್ತಿತ್ತು, ಹಾಗೂ ಕೊಬ್ಬಿನಲ್ಲಿ-ಕರಗಬಲ್ಲ ಪೋಷಕಾಂಶವನ್ನು "ಆಂಟಿರ್ಯಾಚಿಟಿಕ್‌‌ A" ಎಂದು ಕರೆಯಲಾಯಿತು. ಆದ್ದರಿಂದ, ಬಾಲಗ್ರಹ ಬಾಧೆಯನ್ನು ಗುಣಪಡಿಸಿ ಪ್ರಥಮ ಪ್ರತ್ಯೇಕಗೊಳಿಸಲ್ಪಟ್ಟ "ಜೀವಸತ್ವ" ಜೈವಿಕ ಕಾರ್ಯಶೈಲಿಯನ್ನು ಮೊದಲಿಗೆ "ಜೀವಸತ್ವ A" ಎಂದು ಕರೆಯಲಾಯಿತಾದರೂ, ಈ ಸಂಯೋಗದ ಜೈವಿಕ ಕಾರ್ಯಶೈಲಿಯನ್ನು ಗೊಂದಲವಾಗುವ ರೀತಿ ಪ್ರಸ್ತುತ [[ಜೀವಸತ್ವ D]] ಎಂದು ಕರೆಯಲಾಗುತ್ತಿದೆ.<ref>ಬೆಲ್ಲಿಸ್‌‌, ಮೇರಿ. [http://inventors.about.com/library/inventors/bl_vitamins.htm ವಿಟಮಿನ್ಸ್‌‌ - ಪ್ರೊಡಕ್ಷನ್‌ ಮೆಥಡ್ಸ್‌ ದ ಹಿಸ್ಟರಿ ಆಫ್‌ ದ ವಿಟಮಿನ್ಸ್‌‌]{{Dead link|date=ಜನವರಿ 2023 |bot=InternetArchiveBot |fix-attempted=yes }}. ಪುನರ್ಪಡೆದದ್ದು 5 ಫೆಬ್ರುವರಿ 2009</ref> 1881ರಲ್ಲಿ, [[ರಷ್ಯಾದ]] ಶಸ್ತ್ರಚಿಕಿತ್ಸಾತಜ್ಞ ನಿಕೋಲಾಯ್‌ ಲ್ಯೂನಿನ್‌ ರಕ್ತಪಿತ್ತವ್ಯಾಧಿಯ ಪರಿಣಾಮಗಳನ್ನು ಈಗಿನ ಎಸ್ಟೋನಿಯಾದ [[ಟರ್ಟು ವಿಶ್ವವಿದ್ಯಾಲಯ]]ದಲ್ಲಿದ್ದಾಗ ಅಧ್ಯಯನ ಮಾಡಿದರು.<ref name="nobel">{{Cite web |url=http://nobelprize.org/medicine/laureates/1929/hopkins-lecture.html |title=1929 ನೊಬೆಲ್‌ ಉಪನ್ಯಾಸ |access-date=2010-03-03 |archive-date=2008-10-11 |archive-url=https://web.archive.org/web/20081011164413/http://nobelprize.org/medicine/laureates/1929/hopkins-lecture.html |url-status=dead }}</ref> [[ಪ್ರೊಟೀನ್‌‌]]ಗಳು, [[ಕೊಬ್ಬಿನಂಶ]]ಗಳು, [[ಅಂಗಾರ]]ಗಳು, ಹಾಗೂ [[ಲವಣ]]ಗಳೆಂಬ ಆ ಸಮಯದಲ್ಲಿ ತಿಳಿದಿದ್ದ [[ಹಾಲಿನ]] ಎಲ್ಲಾ ಪ್ರತ್ಯೇಕ ಅಂಶಗಳ ಕೃತಕ ಮಿಶ್ರಣವನ್ನು [[ಇಲಿಗಳಿಗೆ]] ಆಹಾರವಾಗಿ ನೀಡಿದರು. ಪ್ರತ್ಯೇಕ ಘಟಕಗಳನ್ನು ಮಾತ್ರವೇ ಸ್ವೀಕರಿಸಿದ ಇಲಿಗಳು ಸತ್ತರೆ, ಹಾಲನ್ನೇ ನೇರವಾಗಿ ಸ್ವೀಕರಿಸಿದ ಇಲಿಗಳು ಸಾಮಾನ್ಯವಾಗಿ ಬೆಳೆದವು. "ಹೀಗಾಗಿ ಹಾಲಿನಂಥಾ ನೈಸರ್ಗಿಕ ಆಹಾರವು ಈಗಾಗಲೇ ಗೊತ್ತಿರುವ ಪ್ರಮುಖ ಘಟಕಗಳಲ್ಲದೇ, ಅಲ್ಪ ಪ್ರಮಾಣದಲ್ಲಿ ಜೀವಕ್ಕೆ ಅಗತ್ಯವಾದ ಕೆಲ ಅಜ್ಞಾತ ವಸ್ತುಗಳನ್ನು ಹೊಂದಿರಲೇಬೇಕು." ಎಂಬ ತೀರ್ಮಾನಕ್ಕೆ ಅವರು ಬಂದರು.<ref name="nobel"/> ಆದಾಗ್ಯೂ, ಅವರು ಪಡೆದ ಫಲಿತಾಂಶಗಳನ್ನು ಪುನರಾವರ್ತಿಸಲು ವಿಫಲರಾದ ಕಾರಣ ಅವರ ಅಭಿಪ್ರಾಯಗಳನ್ನು ಇತರೆ ಸಂಶೋಧಕರು ತಿರಸ್ಕರಿಸಿದರು. ಒಂದೇ ವ್ಯತ್ಯಾಸವೆಂದರೆ ಅವರು ಸಿಹಿಬೀಟ್‌ ಗಡ್ಡೆಯ ಸಕ್ಕರೆ ([[ಸುಕ್ರೋಸ್‌‌]]) ಬಳಸಿದರೆ, [[ಜೀವಸತ್ವ B]]ಯನ್ನು ಅಲ್ಪಪ್ರಮಾಣದಲ್ಲಿ ತಾನೇ ಹೊಂದಿರುವ ಇತರರು ಹಾಲು ಸಕ್ಕರೆಯನ್ನು ([[ಲ್ಯಾಕ್ಟೋಸ್‌‌]]) ಬಳಸಿದ್ದರು. [[ಚಿತ್ರ:ARS copper rich foods.jpg|thumb|left|350px|alt= Image illustrating rich and good nutritional sources of copper including: oysters, beef or lamb liver, Brazil nuts, blackstrap molasses, cocoa, and black pepper, lobster, nuts and sunflower seeds, green olives, and wheat bran.|ಪ್ರಾಚೀನ ಈಜಿಪ್ಟ್‌ನ ಜನರು ರೋಗಿಗೆ ಯಕೃತ್ತನ್ನು ಸೇವಿಸಲು ನೀಡುವುದರಿಂದ (ಹಿಂದೆ, ಬಲ) ಇರುಳುಗಣ್ಣನ್ನು ತಡೆಗಟ್ಟಲು ಸಾಧ್ಯವೆಂದು ತಿಳಿದಿದ್ದರು.]] ನಯಗೊಳಿಸಿದ [[ಬಿಳಿ ಅಕ್ಕಿ]]ಯು ಮಧ್ಯಮ ವರ್ಗದ ಸಾಮಾನ್ಯ ಪ್ರಧಾನ ಆಹಾರವಾಗಿರುವ [[ಪೂರ್ವ ಏಷ್ಯಾ]]ದಲ್ಲಿ, ಜೀವಸತ್ವ B1ರ ಕೊರತೆಯಿಂದ ಬರುವ [[ಬೆರಿಬೆರಿ]] ರೋಗವು ಪದೇಪದೇ ದಾಳಿಯಿಡುತ್ತಿತ್ತು. 1884ರಲ್ಲಿ, [[ಟಕಾಕಿ ಕನೆಹಿರೋ]], ಎಂಬ ಬ್ರಿಟಿಷರಿಂದ ತರಬೇತಿ ಪಡೆದ [[ರಾಜವಂಶೀಯ ಜಪಾನೀ ನೌಕಾಪಡೆ]]ಯ ವೈದ್ಯರು, ಬೆರಿಬೆರಿ ರೋಗವು ಕೇವಲ ಅಕ್ಕಿಯ ಆಹಾರವನ್ನು ಮಾತ್ರ ಸೇವಿಸುವ ಕೆಳಕ್ರಮಾಂಕದ ಸಿಬ್ಬಂದಿಯಲ್ಲಿ ಮಾತ್ರ ಪದೇಪದೇ ಬರುತ್ತಿದ್ದು, ಪಾಶ್ಚಿಮಾತ್ಯ ಶೈಲಿಯ ಆಹಾರವನ್ನು ಸೇವಿಸುತ್ತಿದ್ದ ನೌಕಾಪಡೆಗಳ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಬರುತ್ತಿರಲಿಲ್ಲ ಎಂಬುದನ್ನು ಗಮನಿಸಿದರು. ಜಪಾನೀ ನೌಕಾಪಡೆಯ ಸಹಕಾರದೊಂದಿಗೆ ಎರಡು [[ಯುದ್ಧನೌಕೆ]]ಗಳ ಸಿಬ್ಬಂದಿಯ ಮೇಲೆ ಆತ ; ಮಾಂಸ, ಮೀನು, ಜವೆಗೋದಿ, ಅಕ್ಕಿ, ಹಾಗೂ ಹುರುಳಿಗಳನ್ನು ಒಳಗೊಂಡ ಆಹಾರವನ್ನು ಒಂದರ ಸಿಬ್ಬಂದಿಗೆ ನೀಡಿದರೆ ಮತ್ತೊಂದರ ಸಿಬ್ಬಂದಿಗೆ ಕೇವಲ ಬಿಳಿ ಅಕ್ಕಿಯ ಆಹಾರ ಮಾತ್ರ ನೀಡಿ ಪ್ರಯೋಗ ನಡೆಸಿದರು. ಕೇವಲ ಬಿಳಿ ಅಕ್ಕಿಯ ಆಹಾರ ಸೇವಿಸಿದ ಗುಂಪಿನ 161 ಸಿಬ್ಬಂದಿ ಬೆರಿಬೆರಿ ಪೀಡಿತರಾಗಿ 25 ಮಂದಿ ಸಾವು ಕಂಡರೆ, ಮತ್ತೊಂದು ಗುಂಪಿನಲ್ಲಿ ಕೇವಲ 14 ಮಂದಿ ಬೆರಿಬೆರಿ ಪೀಡಿತರಾಗಿ ಯಾವುದೇ ಸಾವು ಸಂಭವಿಸಿರಲಿಲ್ಲ. ಇದರಿಂದಾಗಿ ಟಕಾಕಿ ಮತ್ತು ಜಪಾನೀ ನೌಕಾಪಡೆಯವರು ಬೆರಿಬೆರಿಯ ಮೂಲಕಾರಣ ಆಹಾರಪದ್ಧತಿಯೇ ಎಂದರಿತರೂ, ತಪ್ಪಾಗಿ ಅಗತ್ಯ ಪ್ರಮಾಣದ ಪ್ರೋಟೀನ್‌ನಿಂದಾಗಿ ಅದನ್ನು ತಡೆಯಲಾಗಿತ್ತು ಎಂಬ ಅಭಿಪ್ರಾಯಕ್ಕೂ ಬಂದರು.<ref name="Rosenfeld">{{Cite journal | last1 = Rosenfeld | first1 = L. | title = Vitamine--vitamin. The early years of discovery. | url = https://archive.org/details/sim_clinical-chemistry_1997-04_43_4/page/680 | journal = Clin Chem | volume = 43 | issue = 4 | pages = 680–5 | month = Apr | year = 1997 | doi = | pmid = 9105273 }}</ref> 1897ರಲ್ಲಿ ಕೋಳಿಗಳಿಗೆ ನಯಗೊಳಿಸಿದ ವಿಧದ ಬದಲಿಗೆ ನಯಗೊಳಿಸದ [[ಅಕ್ಕಿ]]ಯನ್ನು ಕೊಡುವುದರ ಮೂಲಕ ಕೋಳಿಗಳಲ್ಲಿ ಬೆರಿಬೆರಿ ರೋಗವನ್ನು ತಡೆಗಟ್ಟಬಹುದು ಎಂಬುದನ್ನು ಪತ್ತೆಹಚ್ಚಿದ [[ಕ್ರಿಶ್ಚಿಯಾನ್‌ ಐಜ್ಕ್‌ಮನ್‌]] ಎಂಬಾತ, ಆಹಾರ ಪದ್ಧತಿಯ ಕೊರತೆಯಿಂದಾಗುವ ರೋಗಗಳ ಬಗ್ಗೆ ಮತ್ತಷ್ಟು ಅಧ್ಯಯನಗಳನ್ನು ನಡೆಸಿದರು. ಅದರ ಮುಂದಿನ ವರ್ಷ, [[ಫ್ರೆಡೆರಿಕ್‌ ಹಾಪ್‌ಕಿನ್ಸ್‌]] ಮಾನವ ದೇಹದ ಚಟುವಟಿಕೆಗಳಿಗೆ ಅಗತ್ಯವಾದ ಪ್ರೋಟೀನ್‌ಗಳು, ಅಂಗಾರಗಳು, ಕೊಬ್ಬಿನಂಶಗಳು, ಇತರ ವಸ್ತುಗಳೊಂದಿಗೆ ಕೆಲ ಆಹಾರಗಳು "ಸಹಕಾರಿ ಅಂಶಗಳನ್ನು" ಸಹಾ ಹೊಂದಿರುತ್ತವೆ ಎಂಬ ಸಿದ್ಧಾಂತವನ್ನು ಪ್ರತಿಪಾದಿಸಿದರು.<ref name="Challem"/> ಹಾಪ್ಕಿನ್ಸ್‌ ಹಾಗೂ ಐಜ್ಕ್‌ಮನ್‌ರಿಗೆ 1929ರಲ್ಲಿ ಅನೇಕ ಜೀವಸತ್ವಗಳನ್ನು ಆವಿಷ್ಕರಿಸಿದ್ದಕ್ಕೆ [[ಶರೀರಶಾಸ್ತ್ರ ಅಥವಾ ವೈದ್ಯಕೀಯದ ನೊಬೆಲ್‌ ಪ್ರಶಸ್ತಿ]] ನೀಡಲಾಯಿತು.<ref name="Carpenter">{{Cite web | last = Carpenter | first = Kenneth | title = The Nobel Prize and the Discovery of Vitamins | url = http://nobelprize.org/nobel_prizes/medicine/articles/carpenter/index.html | publisher = | date = 22 June 2004 | accessdate = 5 October 2009 }}</ref> 1910ರಲ್ಲಿ, ಜಪಾನೀ ವಿಜ್ಞಾನಿ [[ಉಮೆಟಾರೊ ಸುಜುಕಿ]]ಯವರು ಅಕ್ಕಿ ತವುಡಿನಿಂದ ನೀರಿನಲ್ಲಿ ಕರಗಬಲ್ಲ ಸೂಕ್ಷ್ಮಪೋಷಕಾಂಶಗಳನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿ ಅದಕ್ಕೆ [[ಅಬೆರಿಕ್‌ ಆಮ್ಲ]] ಎಂದು ಹೆಸರಿಸಿದರು. ಜಪಾನೀ ವೈಜ್ಞಾನಿಕ ಪತ್ರಿಕೆಯಲ್ಲಿ ಈ ಆವಿಷ್ಕಾರವನ್ನು ಅವರು ಪ್ರಕಟಿಸಿದರು.<ref>[http://www.journalarchive.jst.go.jp/english/jnlabstract_en.php?cdjournal=nikkashi1880&amp;cdvol=32&amp;noissue=1&amp;startpage=4 ಟೋಕ್ಯೋ ಕಗಕು ಕೈಷಿ: (1911)]</ref> ಜರ್ಮನ್‌ ಭಾಷೆಗೆ ಈ ಲೇಖನ ತರ್ಜುಮೆಗೊಂಡಾಗ, ಭಾಷಾಂತರದಲ್ಲಿ ಇದೊಂದು ಹೊಸದಾಗಿ ಪತ್ತೆಯಾದ ಪೋಷಕಾಂಶ ಎಂದು ಮೂಲ ಜಪಾನೀ ಲೇಖನದಲ್ಲಿ ಸೂಚಿಸಲಾಗಿದ್ದ ಅಂಶ ದಾಖಲಾಗದ ಕಾರಣ, ಅವರ ಈ ಆವಿಷ್ಕಾರ ಜನಪ್ರಿಯಗೊಳ್ಳಲಿಲ್ಲ. 1912ರಲ್ಲಿ ಪೋಲಿಷ್‌ ಜೈವಿಕ ವಿಜ್ಞಾನಿ [[ಕಾಜಿಮಿಯೆರ್ಜ್‌ ಫಂಕ್‌]] ಎಂಬುವವರು ಸೂಕ್ಷ್ಮ ಪೋಷಕಾಂಶಗಳ ಅದೇ ಸಂಯೋಗವನ್ನು ಪ್ರತ್ಯೇಕಿಸಿ, ಅದನ್ನು "ಜೀವಸತ್ವ e" ("ಪ್ರಮುಖ ಅಮೈನ್‌" ಎಂಬುದರ [[ಬೆರಕೆ ಪದ]]) ಎಂದು ಕರೆಯಬಹುದೆಂದು ಸಲಹೆ ನೀಡಿದ್ದರು.<ref>ಫಂಕ್‌, C. ಹಾಗೂ H. E. ಡುಬಿನ್‌. ದ ವಿಟಮಿನ್ಸ್‌. ಬಾಲ್ಟಿಮೋರ್‌: ವಿಲಿಯಮ್ಸ್‌ ಅಂಡ್‌ ವಿಲ್ಕಿನ್ಸ್‌ ಕಂಪೆನಿ, 1922.</ref> ಈ ಹೆಸರು ಅಲ್ಪಸಮಯದಲ್ಲೇ ಹಾಪ್‌ಕಿನ್ಸ್‌ರ' "ಸಹಕಾರಿ ಅಂಶಗಳು" ಎಂಬುದಕ್ಕೆ ಪರ್ಯಾಯಪದವಾಗುವ ಹಾಗಿತ್ತು, ಎಲ್ಲಾ ಜೀವಸತ್ವಗಳು [[ಅಮೈನ್‌‌]]ಗಳೇ ಆಗಿರಬೇಕಿಲ್ಲ ಎಂಬುದು ತಿಳಿಯುವ ಹೊತ್ತಿಗೆ ಈ ಪದವು ಸರ್ವವ್ಯಾಪಿಯಾಗಿತ್ತು. [[C ಜೀವಸತ್ವ]]ವು ಯಾವುದೇ ಅಮೈನ್‌ ಅಂಶ ಹೊಂದಿಲ್ಲವೆಂದು ಗೊತ್ತಾದ ನಂತರ 1920ರಲ್ಲಿ, [[ಜ್ಯಾಕ್‌ ಸೆಸಿಲ್‌ ಡ್ರಮ್ಮಂಡ್‌]] ಎಂಬುವವರು "ಅಮೈನ್‌"ನ ಉಲ್ಲೇಖವನ್ನು ನಗಣ್ಯಗೊಳಿಸಲು ಕೊನೆಯ "e" ಅಕ್ಷರವನ್ನು ಬಿಟ್ಟುಬಿಡಬಹುದೆಂದು ಸೂಚಿಸಿದರು.<ref name="Rosenfeld"/> 1931ರಲ್ಲಿ, [[ಆಲ್ಬರ್ಟ್‌ ಸ್ಝೆಂಟ್‌‌-ಗ್ಯೋರ್ಗೈ]] ಹಾಗೂ ಸಹಸಂಶೋಧಕ ಜೋಸೆಫ್‌‌ ಸ್ವಿರ್ಬೆಲಿಯವರು [[ರಕ್ತಪಿತ್ತರೋಗ]]-ವಿರೋಧಿ ಚಟುವಟಿಕೆಯನ್ನು ಗುರುತಿಸಿ "ಹೆಕ್ಸುರೋನಿಕ್‌‌ ಆಮ್ಲ"ವು ವಾಸ್ತವವಾಗಿ [[ಜೀವಸತ್ವ C]] ಎಂದು ನಿರ್ಣಯಿಸಿದರು. 1937ರಲ್ಲಿ, ಸ್ಝೆಂಟ್‌‌-ಗ್ಯೋರ್ಗೈರ ಆವಿಷ್ಕಾರಕ್ಕಾಗಿ ಅವರಿಗೆ [[ಶರೀರಶಾಸ್ತ್ರ ಅಥವಾ ವೈದ್ಯಕೀಯದ ನೊಬೆಲ್‌ ಪ್ರಶಸ್ತಿ]] ನೀಡಲಾಯಿತು. 1943ರಲ್ಲಿ [[ಎಡ್ವರ್ಡ್‌ ಅಡೆಲ್ಬರ್ಟ್‌ ಡಾಯ್ಸಿ]] ಹಾಗೂ [[ಹೆನ್ರಿಕ್‌ ಡಾಮ್‌]] ಎಂಬೀರ್ವರಿಗೆ ಶರೀರಶಾಸ್ತ್ರ ಅಥವಾ ವೈದ್ಯಕೀಯದ ನೊಬೆಲ್‌ ಪ್ರಶಸ್ತಿಯನ್ನು ಅವರು [[ಜೀವಸತ್ವ K]]ಯನ್ನು ಹಾಗೂ ಅದರ ರಾಸಾಯನಿಕ ರಚನೆಯನ್ನು ಆವಿಷ್ಕರಿಸಿದ್ದಕ್ಕೆ ನೀಡಲಾಯಿತು. 1967ರಲ್ಲಿ, [[ಜಾರ್ಜ್‌ ವಾಲ್ಡ್‌]] ಶಾರೀರಿಕ ಪ್ರಕ್ರಿಯೆಯಲ್ಲಿ A ಜೀವಸತ್ವವು ನೇರವಾಗಿ ಭಾಗವಹಿಸಬಲ್ಲದು ಎಂಬ ಆವಿಷ್ಕಾರಕ್ಕೆ ([[ರಾಗ್ನರ್‌‌ ಗ್ರಾನಿಟ್‌]] ಹಾಗೂ [[ಹಾಲ್ಡನ್‌‌ ಕೆಫ್ಫರ್‌ ಹಾರ್ಟ್‌ಲೈನ್‌]]ರೊಂದಿಗೆ) ನೊಬೆಲ್‌ ಪ್ರಶಸ್ತಿ ಪಡೆದರು.<ref name="Carpenter"/> == ಮಾನವರಲ್ಲಿ == ಜೀವಸತ್ವಗಳನ್ನು [[ನೀರಿನಲ್ಲಿ]]-ಕರಗಬಲ್ಲ ಅಥವಾ ಕೊಬ್ಬಿನಲ್ಲಿ ಕರಗಬಲ್ಲವೆಂದು ವರ್ಗೀಕರಿಸಲಾಗಿದೆ. ಮಾನವರಲ್ಲಿ 13 ಜೀವಸತ್ವಗಳಿವೆ : 4 ಕೊಬ್ಬಿನಲ್ಲಿ-ಕರಗಬಲ್ಲಂತವು (A, D, E ಮತ್ತು K) ಹಾಗೂ 9 ನೀರಿನಲ್ಲಿ-ಕರಗಬಲ್ಲಂತವು (8 B ಜೀವಸತ್ವಗಳು ಹಾಗೂ C ಜೀವಸತ್ವ). ನೀರಿನಲ್ಲಿ-ಕರಗಬಲ್ಲ ಜೀವಸತ್ವಗಳು ನೀರಿನಲ್ಲಿ ಸುಲಭವಾಗಿ ಕರಗಬಲ್ಲವು ಹಾಗೂ ಸಾಧಾರಣವಾಗಿ ದೇಹದಿಂದ ನೇರವಾಗಿ ವಿಸರ್ಜಿತಗೊಳ್ಳುತ್ತವೆ, ಇದು ಎಷ್ಟರಮಟ್ಟಿಗೆಂದರೆ ಮೂತ್ರವನ್ನು ಜೀವಸತ್ವ ಸೇವನೆಯ ಪ್ರಮುಖ ಸೂಚಕವನ್ನಾಗಿ ಪರಿಗಣಿಸಬಹುದಾಗಿದೆ.<ref name="pmid18635909">{{cite journal |author=Fukuwatari T, Shibata K |title=Urinary water-soluble vitamins and their metabolite contents as nutritional markers for evaluating vitamin intakes in young Japanese women |journal=J. Nutr. Sci. Vitaminol. |volume=54 |issue=3 |pages=223–9 |year=2008 |month=June |pmid=18635909 |doi= 10.3177/jnsv.54.223|url=http://joi.jlc.jst.go.jp/JST.JSTAGE/jnsv/54.223?from=PubMed |format={{dead link|date=April 2009}} – <sup>[http://scholar.google.co.uk/scholar?hl=en&lr=&q=intitle%3AUrinary+water-soluble+vitamins+and+their+metabolite+contents+as+nutritional+markers+for+evaluating+vitamin+intakes+in+young+Japanese+women&as_publication=J.+Nutr.+Sci.+Vitaminol.&as_ylo=2008&as_yhi=2008&btnG=Search Scholar search]</sup>}}</ref> ಅವುಗಳು ಸಿದ್ಧವಾಗಿ ಶೇಖರವಾಗದ ಕಾರಣ, ನಿರಂತರ ದೈನಿಕ ಸೇವನೆಯು ಅತ್ಯಗತ್ಯ.<ref name="urlWater-Soluble Vitamins">{{cite web |url=http://www.ext.colostate.edu/PUBS/FOODNUT/09312.html |title=Water-Soluble Vitamins |work= |accessdate=2008-12-07 |archive-date=2015-09-25 |archive-url=https://web.archive.org/web/20150925060831/http://www.ext.colostate.edu/pubs/foodnut/09312.html |url-status=dead }}</ref> ಅನೇಕ ರೀತಿಯ ನೀರಿನಲ್ಲಿ-ಕರಗಬಲ್ಲ ಜೀವಸತ್ವಗಳನ್ನು ರೋಗಾಣು/ಬ್ಯಾಕ್ಟೀರಿಯಾಗಳು ಅನುಕರಿಸಬಲ್ಲವು.<ref name="pmid16462170">{{cite journal |author=Said HM, Mohammed ZM |title=Intestinal absorption of water-soluble vitamins: an update |journal=Curr. Opin. Gastroenterol. |volume=22 |issue=2 |pages=140–6 |year=2006 |month=March |pmid=16462170 |doi=10.1097/01.mog.0000203870.22706.52 |url=http://meta.wkhealth.com/pt/pt-core/template-journal/lwwgateway/media/landingpage.htm?an=00001574-200603000-00011}}</ref> [[ಕೊಬ್ಬಿನಲ್ಲಿ]]-ಕರಗಬಲ್ಲ ಜೀವಸತ್ವಗಳನ್ನು [[ಮೇದಸ್ಸಿನ]] (ಕೊಬ್ಬು) ಸಹಾಯದಿಂದ [[ಕರುಳಿನ ಮಾರ್ಗವಾಗಿ]] ಹೀರಿಕೊಳ್ಳಲಾಗುತ್ತದೆ. ಅವುಗಳು ದೇಹದಲ್ಲಿ ಶೇಖರಗೊಳ್ಳುವ ಸಾಧ್ಯತೆ ಹೆಚ್ಚಿರುವ ಕಾರಣ ನೀರಿನಲ್ಲಿ-ಕರಗಬಲ್ಲ ಜೀವಸತ್ವಗಳಿಗಿಂತ [[ಹೈಪರ್‌‌ವಿಟಮಿನೋಸಿಸ್‌]] ಬಾಧೆಗೆ ಹೆಚ್ಚು ಕಾರಣವಾಗಬಲ್ಲವು. ಕೊಬ್ಬಿನಲ್ಲಿ-ಕರಗಬಲ್ಲ ಜೀವಸತ್ವಗಳ ನಿಯಂತ್ರಣವು [[ಕೋಶೀಯ ತಂತೂತಕವೃದ್ಧಿ]]ಗೆ ಕಾರಣವಾಗಬಲ್ಲದಾದುದರಿಂದ ನಿರ್ದಿಷ್ಟವಾಗಿ ಪ್ರಾಮುಖ್ಯತೆ ಪಡೆದಿದೆ.<ref name="pmid18812835">{{cite journal |author=Maqbool A, Stallings VA |title=Update on fat-soluble vitamins in cystic fibrosis |journal=Curr Opin Pulm Med |volume=14 |issue=6 |pages=574–81 |year=2008 |month=November |pmid=18812835 |doi=10.1097/MCP.0b013e3283136787 |url=http://meta.wkhealth.com/pt/pt-core/template-journal/lwwgateway/media/landingpage.htm?an=00063198-200811000-00012}}</ref> === ಜೀವಸತ್ವಗಳ ಪಟ್ಟಿ === ಪ್ರತಿ ಜೀವಸತ್ವವು ಅನೇಕ ಚಟುವಟಿಕೆಗಳಲ್ಲಿ ಸಾಮಾನ್ಯವಾಗಿ ಬಳಸಲಾಗುವುದರಿಂದ, ಅವುಗಳಲ್ಲಿ ಬಹಳಷ್ಟು ಅನೇಕ ಕಾರ್ಯಗಳನ್ನು ಹೊಂದಿವೆ.<ref name="Kutsky">ಕಟ್ಸ್‌ಕಿ, R.J. (1973). ಹ್ಯಾಂಡ್‌ಬುಕ್‌ ಆಫ್‌ ವಿಟಮಿನ್ಸ್‌ ಅಂಡ್‌ ಹಾರ್ಮೋನ್ಸ್‌. ನ್ಯೂಯಾರ್ಕ್‌:ವಾನ್‌ ನಾಸ್ಟ್ರಾಂಡ್‌ ರೇನ್‌ಹೋಲ್ಡ್‌‌.</ref> {| class="wikitable sortable" style="margin:1em auto 1em auto" ! ಜೀವಸತ್ವ ಸಾಮಾನ್ಯ ವಿವರಣಾತ್ಮಕ ಹೆಸರು ! width="125"|[[ವಿಟಾಮೆರ್‌]] ರಾಸಾಯನಿಕಗಳ ಹೆಸರು(ಗಳು) (ಪಟ್ಟಿ ಸಂಪೂರ್ಣಗೊಂಡಿಲ್ಲ) ! width="75"|[[ಕರಗಬಲ್ಲ ಸಾಮರ್ಥ್ಯ]] ! class="unsortable" width="150"|[[ಶಿಫಾರಸು ಮಾಡಿರುವ ಆಹಾರ ಪದ್ಧತಿಯ ಪ್ರಮಾಣ]]<br />(ಪುರುಷ, ವಯಸ್ಸು 19–70)<ref name="RDA">[http://www.iom.edu/Object.File/Master/7/296/0.pdf ಡಯೆಟರಿ ರೆಫರೆನ್ಸ್‌ ಇನ್‌ಟೇಕ್ಸ್‌‌: ವಿಟಮಿನ್‌ಗಳು ] {{Webarchive|url=https://web.archive.org/web/20070926235423/http://www.iom.edu/Object.File/Master/7/296/0.pdf |date=2007-09-26 }} ದ ನ್ಯಾಷನಲ್‌ ಅಕಾಡೆಮೀಸ್‌, 2001.</ref> ! class="unsortable" width="200"| ಕೊರತೆಯಿಂದುಂಟಾಗುವ ರೋಗ ! class="unsortable" width="100"|ಗರಿಷ್ಟ ಸೇವನೆಯ ಪ್ರಮಾಣ<br /> (UL/ಪ್ರತಿದಿನ)<ref name="RDA"/> ! class="unsortable" width="250"| ಮಿತಿಮೀರಿದ ಸೇವನೆಯಿಂದುಂಟಾಗುವ ರೋಗ |- ! [[ಜೀವಸತ್ವ A]] | [[ರೆಟಿನಾಲ್‌]], [[ರೆಟಿನಲ್‌]], ಅನೇಕ [[ರೆಟಿನಾಯ್ಡ್‌ಗಳು]], ಹಾಗೂ<br />ನಾಲ್ಕು [[ಕಾರೊಟೆನಾಯ್ಡ್‌]]ಗಳು) | ಕೊಬ್ಬು | '''900&nbsp;µg''' | [[ಇರುಳುಗಣ್ಣು]] ಹಾಗೂ<br /> [[ಕೆರಟೊಮಲಷಿಯಾ]]<ref name="GOVa">{{Cite web |url=http://dietary-supplements.info.nih.gov/factsheets/vitamina.asp |title=ವಿಟಮಿನ್‌ ಅಂಡ್‌ ಮಿನರಲ್‌ ಸಪ್ಲಿಮೆಂಟ್‌ ಫ್ಯಾಕ್ಟ್‌ ಷೀಟ್ಸ್‌ ವಿಟಮಿನ್‌ A |access-date=2010-03-03 |archive-date=2009-09-23 |archive-url=https://web.archive.org/web/20090923181436/http://dietary-supplements.info.nih.gov/factsheets/vitamina.asp |url-status=dead }}</ref> | 3,000&nbsp;µg | [[ಹೈಪರ್‌ವಿಟಮಿನೊಸಿಸ್‌‌‌ A]] |- ! [[ಜೀವಸತ್ವ B1|ಜೀವಸತ್ವ B<sub>1</sub>]] | [[ಥಿಯಾಮೈನ್‌]] | ನೀರು | '''1.2&nbsp;mg''' | [[ಬೆರಿಬೆರಿ]], [[ವೆರ್ನಿಕೆ-ಕೊರ್ಸಾಕಾಫ್‌‌ ರೋಗಲಕ್ಷಣ]] | N/D<ref>N/D= "ದುಷ್ಪರಿಣಾಮಗಳ ಮಾಹಿತಿ ಕೊರತೆಯಿಂದಾಗಿ ಮೊತ್ತವನ್ನು ತಿಳಿಯಲಾಗಿಲ್ಲ. ಅತಿಸೇವನೆಯನ್ನು ತಡೆಗಟ್ಟಬೇಕೆಂದರೆ "(ನೋಡಿ [http://www.iom.edu/Object.File/Master/7/296/0.pdf ಡಯೆಟರಿ ರೆಫರೆನ್ಸ್‌ ಇನ್‌ಟೇಕ್ಸ್‌: ವಿಟಮಿನ್ಸ್‌ ] {{Webarchive|url=https://web.archive.org/web/20070926235423/http://www.iom.edu/Object.File/Master/7/296/0.pdf |date=2007-09-26 }}).</ref> | ಹೆಚ್ಚಿನ ಸೇವನೆಯಿಂದ ಜಡತ್ವ ಅಥವಾ ಸ್ನಾಯುಗಳ ಸಡಿಲಿಕೆ.<ref>{{Cite web | last = | first = | title = Thiamin, vitamin B1: MedlinePlus Supplements| url = http://www.nlm.nih.gov/medlineplus/druginfo/natural/patient-thiamin.html | publisher = | date = | accessdate = 5 October 2009 }}</ref> |- ! [[ಜೀವಸತ್ವ B2|ಜೀವಸತ್ವ B<sub>2</sub>]] | [[ರಿಬೊಫ್ಲಾವಿನ್‌]] | ನೀರು | '''1.3&nbsp;mg''' | [[ಅರಿಬೊಫ್ಲಾವಿನೊಸಿಸ್‌‌]] | N/D | |- ! [[ಜೀವಸತ್ವ B3|ಜೀವಸತ್ವ B<sub>3</sub>]] | [[ನಿಯಾಸಿನ್‌]], [[ನಿಯಾಸಿನಮೈಡ್‌‌]] | ನೀರು | '''16.0&nbsp;mg''' | [[ಪೆಲಾಗ್ರಾ]] | 35.0&nbsp;mg | [[ಯಕೃತ್ತಿಗೆ]] ಹಾನಿ (ಪ್ರಮಾಣ > 2g/ಪ್ರತಿದಿನ)<ref>J.G. ಹಾರ್ಡ್‌ಮನ್‌ et al., eds., ''ಗುಡ್‌ಮ್ಯಾನ್‌ ಅಂಡ್‌ ಗಿಲ್ಮನ್ಸ್‌ ಫಾರ್ಮಾಕಾಲಾಜಿಕಲ್‌ ಬೇಸಿಸ್‌ ಆಫ್‌ ಥೆರಾಪ್ಯೂಟಿಕ್ಸ್‌, 10ನೇ ed.'', p.992.</ref> ಹಾಗೂ [[ಇತರೆ ಸಮಸ್ಯೆಗಳು]] |- ! [[ಜೀವಸತ್ವ B5|ಜೀವಸತ್ವ B<sub>5</sub>]] | [[ಪ್ಯಾಂಟೊಥೆನಿಕ್‌ ಆಮ್ಲ]] | ನೀರು | 5.0&nbsp;mg<ref>ಸಾಧಾರಣ ವಿಧವು ಅಗತ್ಯ ಪೂರೈಕೆಯನ್ನು ಸೂಚಿಸುತ್ತದೆ (A/I). "Theಎಲ್ಲಾ ವ್ಯಕ್ತಿಗಳ ಅಗತ್ಯತೆಗಳನ್ನು AI ಪೂರೈಸಬಲ್ಲದು, ಆದರೆ ಮಾಹಿತಿಯ ಕೊರತೆ ಈ ಸೇವನೆಯ ಪ್ರಮಾಣವನ್ನು ಪಾಲಿಸುವ ವ್ಯಕ್ತಿಗಳ ಸಂಖ್ಯೆಯನ್ನು ನಿಖರವಾಗಿ ಹೇಳಲಸಾಧ್ಯವಾಗಿಸಿದೆ" (ನೋಡಿ [http://www.iom.edu/Object.File/Master/7/296/0.pdf ಡಯೆಟರಿ ರೆಫರೆನ್ಸ್‌ ಇನ್‌ಟೇಕ್ಸ್‌: ವಿಟಮಿನ್ಸ್‌ ] {{Webarchive|url=https://web.archive.org/web/20070926235423/http://www.iom.edu/Object.File/Master/7/296/0.pdf |date=2007-09-26 }}).</ref> | [[ಪರೆಸ್ತೇಷಿಯಾ]] | N/D | ಅತಿಸಾರ; ಬಹುಶಃ ಪಿತ್ತೋದ್ರೇಕ ಹಾಗೂ ಎದೆಯುರಿ.<ref>{{Cite web | last = | first = | title = Pantothenic acid, dexpanthenol: MedlinePlus Supplements | url = http://www.nlm.nih.gov/medlineplus/druginfo/natural/patient-vitaminb5.html | publisher = | date = | accessdate = 5 October 2009 }}</ref> |- ! [[ಜೀವಸತ್ವ B6|ಜೀವಸತ್ವ B<sub>6</sub>]] | [[ಪೈರಿಡಾಕ್ಸಿನ್‌‌]], [[ಪೈರಿಡಾಕ್ಸಮೈನ್‌‌]], [[ಪೈರಿಡಾಕ್ಸಲ್‌‌]], [[ಪೀಡಿಯಾಟ್ರಿಕ್‌]] | ನೀರು | '''1.3–1.7&nbsp;mg''' | [[ಅನೀಮಿಯಾ]]<ref name="GOVb6">{{Cite web |url=http://dietary-supplements.info.nih.gov/factsheets/vitaminb6.asp |title=ವಿಟಮಿನ್‌ ಅಂಡ್‌ ಮಿನರಲ್‌ ಸಪ್ಲಿಮೆಂಟ್‌ ಫ್ಯಾಕ್ಟ್‌ ಷೀಟ್ಸ್‌‌ ಜೀವಸತ್ವ B<sub>6</sub> |access-date=2010-03-03 |archive-date=2009-09-23 |archive-url=https://web.archive.org/web/20090923181520/http://dietary-supplements.info.nih.gov/factsheets/vitaminb6.asp |url-status=dead }}</ref> [[ಪೆರಿಫೆರಲ್‌ ನ್ಯೂರೋಪತಿ]]. | 100&nbsp;mg | [[ಪ್ರೊಪ್ರಿಯೋಸೆಪ್ಷನ್‌‌]]ಯಿಂದಾಗುವ ಬಲಹೀನತೆ, ನರ ಹಾನಿ (ಪ್ರಮಾಣ > 100&nbsp;mg/ಪ್ರತಿದಿನ) |- ! [[ಜೀವಸತ್ವ B7|ಜೀವಸತ್ವ B<sub>7</sub>]] | [[ಬಯೊಟಿನ್‌‌]] | ನೀರು | 30.0&nbsp;µg | [[ಡರ್ಮಾಟೈಟಿಸ್‌‌]], [[ಎಂಟೆರಿಟಿಸ್‌]] | N/D | |- ! [[ಜೀವಸತ್ವ B9|ಜೀವಸತ್ವ B<sub>9</sub>]] | [[ಫಾಲಿಕ್‌‌ ಆಮ್ಲ]], [[ಫಾಲಿನಿಕ್‌‌ ಆಮ್ಲ]] | ನೀರು | '''400&nbsp;µg''' | align="left"| ಗರ್ಭಾವಸ್ಥೆಯಲ್ಲಿನ ಕೊರತೆಗಳಿಂದಾಗಿ [[ನರಗಳ ಕೊಳವೆ]] ದೋಷದಂತಹಾ [[ಜನನ ದೋಷಗಳು]] ಉಂಟಾಗುತ್ತವೆ | 1,000&nbsp;µg | B<sub>12</sub> ಜೀವಸತ್ವ ಕೊರತೆಯ ಲಕ್ಷಣಗಳನ್ನು ಮರೆಮಾಚಬಹುದು ; [[ಇತರೆ ಪ್ರಭಾವಗಳು]]. |- ! [[ಜೀವಸತ್ವ B12|ಜೀವಸತ್ವ B<sub>12</sub>]] | [[ಸೈನೊಕೊಬಾಲಮಿನ್‌]], [[ಹೈಡ್ರಾಕ್ಸಿಕೊಬಾಲಮಿನ್‌]], [[ಮೀಥೈಲ್‌ಕೊಬಾಲಮಿನ್‌‌]] | ನೀರು | '''2.4&nbsp;µg''' | [[ಮೆಗಾಲೊಬ್ಲಾಸ್ಟಿಕ್‌‌ ಅನೀಮಿಯಾ]]<ref name="GOVb12">{{Cite web |url=http://dietary-supplements.info.nih.gov/factsheets/vitaminb12.asp |title=ವಿಟಮಿನ್‌ ಅಂಡ್‌ ಮಿನರಲ್‌ ಸಪ್ಲಿಮೆಂಟ್‌ ಫ್ಯಾಕ್ಟ್‌ ಷೀಟ್ಸ್‌‌ ಜೀವಸತ್ವ B<sub>12</sub> |access-date=2010-03-03 |archive-date=2009-09-23 |archive-url=https://web.archive.org/web/20090923181407/http://dietary-supplements.info.nih.gov/factsheets/vitaminb12.asp |url-status=dead }}</ref> | N/D | ಯಾವುದೇ ಅಹಿತಕರ ಗುಣವಿಲ್ಲ<ref name="GOVb12"/> |- ! [[C ಜೀವಸತ್ವ]] | [[ಆಸ್ಕಾರ್ಬಿಕ್‌ ಆಮ್ಲ]] | ನೀರು | '''90.0&nbsp;mg''' | [[ರಕ್ತಪಿತ್ತರೋಗ]] | 2,000&nbsp;mg | [[ಜೀವಸತ್ವ ’ಸಿ’ ಬೃಹತ್ ಔಷಧ ತಯಾರಿಕೆ]] |- ![[ಜೀವಸತ್ವ D]] | [[ಎರ್ಗೋಕ್ಯಾಲ್ಷಿಫೆರಲ್‌]], [[ಕೊಲೆಕ್ಯಾಲ್ಷಿಫೆರಲ್‌]] | ಕೊಬ್ಬು | 5.0&nbsp;µg–10&nbsp;µg<ref>ನೀಡಿದ ಸಂಖ್ಯೆಯು ಸೂರ್ಯನ ಬೆಳಕಿಗೆ ಈಡು ಮಾಡದೇ ಇರುವ ಸೇವನೆಯನ್ನು ಸೂಚಿಸುತ್ತದೆ (ನೋಡಿ [http://www.iom.edu/Object.File/Master/7/296/0.pdf ಡಯೆಟರಿ ರೆಫರೆನ್ಸ್‌ ಇನ್‌ಟೇಕ್ಸ್‌: ವಿಟಮಿನ್ಸ್‌ ] {{Webarchive|url=https://web.archive.org/web/20070926235423/http://www.iom.edu/Object.File/Master/7/296/0.pdf |date=2007-09-26 }}).</ref> | [[ಬಾಲಗ್ರಹ]] ಹಾಗೂ [[ಅಸ್ತಿಮಾರ್ದವ]] | 50&nbsp;µg | [[ಹೈಪರ್‌ವಿಟಮಿನೊಸಿಸ್‌‌‌ D]] |- ! [[ಜೀವಸತ್ವ E]] | [[ಟೊಕೊಫೆರಾಲ್‌‌]]ಗಳು, [[ಟೊಕೊಟ್ರೈಯೆನಾಲ್‌]]ಗಳು | ಕೊಬ್ಬು | '''15.0&nbsp;mg''' | align="left"| ಕೊರತೆಯು ಬಲು ಅಪರೂಪ; ಆಗತಾನೆ ಜನಿಸಿದ ಕೂಸುಗಳಲ್ಲಿನ ನಮ್ರ [[ಹೆಮೊಲಿಟಿಕ್‌ ಅನೀಮಿಯಾ]].<ref name="Merck">[http://www.merck.com/mmhe/sec12/ch154/ch154a.html ದ ಮರ್ಕ್‌ ಮ್ಯಾನ್ಯುಯಲ್‌: ನ್ಯೂಟ್ರಿಷನಲ್‌ ಡಿಸ್‌ಆರ್ಡರ್ಸ್: ವಿಟಮಿನ್‌ ಇಂಟ್ರೊಡಕ್ಷನ್‌] ದಯವಿಟ್ಟು ನಿರ್ದಿಷ್ಟ ಜೀವಸತ್ವಗಳನ್ನು ಪುಟದ ಮೇಲಿರುವ ಪಟ್ಟಿಯಿಂದ ಆಯ್ಕೆ ಮಾಡಿ.</ref> | 1,000&nbsp;mg | ವೈವಿಧ್ಯಮಯ ಅಧ್ಯಯನವೊಂದರಲ್ಲಿ ಗಮನಿಸಲಾದ ಹೆಚ್ಚಿದ ರಕ್ತಸಂಚಯದಿಂದಾದ ಹೃದಯ ವೈಫಲ್ಯ.<ref>http://findarticles.com/p/articles/mi_m0ISW/is_262/ai_n13675725 {{Webarchive|url=https://web.archive.org/web/20100417181359/http://findarticles.com/p/articles/mi_m0ISW/is_262/ai_n13675725/ |date=2010-04-17 }},</ref> |- ! [[K ಜೀವಸತ್ವ]] | [[ಫೈಲ್ಲೋಕ್ವಿನ್ನೋನ್‌‌]], [[ಮೆನಾಕ್ವಿನ್ನೋನ್‌‌]]ಗಳು | ಕೊಬ್ಬು | 120&nbsp;µg | [[ರಕ್ತಸ್ರಾವದ ದೇಹಪ್ರಕೃತಿ]] | N/D | [[ಘನೀಕರಣರೋಧಕ]] ತೆಗೆದುಕೊಳ್ಳುವ ರೋಗಿಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆಯನ್ನು ಹೆಚ್ಚಿಸುತ್ತದೆ.<ref>{{cite journal |author=Rohde LE, de Assis MC, Rabelo ER |title=Dietary vitamin K intake and anticoagulation in elderly patients |journal=Curr Opin Clin Nutr Metab Care |volume=10 |issue=1 |pages=1–5 |year=2007 |month=January |pmid=17143047 |doi=10.1097/MCO.0b013e328011c46c}}</ref> |} == ಪೋಷಣೆಯಲ್ಲಿ ಹಾಗೂ ರೋಗಗಳಲ್ಲಿ ವಿಟಮಿನ್‌ಗಳ ಪಾತ್ರ == ಬಹುಕೋಶೀಯ ಜೀವಿಗಳ ಸಾಮಾನ್ಯ ರೀತಿಯ ಬೆಳವಣಿಗೆ ಹಾಗೂ ವಿಕಸನಕ್ಕೆ ಜೀವಸತ್ವಗಳು ಅತ್ಯಗತ್ಯವಾದವು. ಗರ್ಭಧಾರಣೆಯಾದ ಕ್ಷಣದಿಂದ ತಾನು ಪಡೆದುಕೊಳ್ಳುವ ಪೋಷಕಾಂಶಗಳಿಂದ ಬೆಳೆಯಲಾರಂಭಿಸುವ [[ಭ್ರೂಣ]]ವು ತನ್ನ ಪೋಷಕರಿಂದ ಬಳುವಳಿಯಾಗಿ ಪಡೆದ ಸಾಮಾನ್ಯ ತಳಿನಕ್ಷೆಯ ಪ್ರಕಾರ ರೂಪುಗೊಳ್ಳುತ್ತದೆ. ನಿರ್ದಿಷ್ಟ ಅವಧಿಯಲ್ಲಿ ನಿರ್ದಿಷ್ಟ ಜೀವಸತ್ವಗಳು ಹಾಗೂ ಖನಿಜಾಂಶಗಳು ಅದಕ್ಕೆ ಅಗತ್ಯವಾಗಿರುತ್ತದೆ. ಈ ಪೋಷಕಾಂಶಗಳು ಇತರೆ ಅಂಶಗಳೊಂದಿಗೆ [[ಚರ್ಮ]], [[ಅಸ್ಥಿ]], ಹಾಗೂ [[ಸ್ನಾಯು]]ಗಳನ್ನು ರೂಪಿಸುವ ರಾಸಾಯನಿಕ ಪ್ರತಿಕ್ರಿಯೆಗಳಿಗೆ ಪ್ರಚೋದಿಸುತ್ತವೆ. ಈ ಪೋಷಕಾಂಶಗಳಲ್ಲಿ ಕೆಲವು ಗಂಭೀರ ಕೊರತೆಯಾದರೆ, ಮಗುವು ಕೊರತೆಯ ರೋಗಗಳಿಗೆ ಈಡಾಗಬಹುದು. ಅಲ್ಪಮಟ್ಟದ ಕೊರತೆಗಳೂ ಸಹಾ ಶಾಶ್ವತ ಹಾನಿ ಉಂಟು ಮಾಡಬಹುದು.<ref>Dr. ಲಿಯೊನಿಡ್‌ A. ಗಾವ್ರಿಲೊವ್‌, [http://www.longevitymeme.org/articles/viewarticle.cfm?page=1&amp;article_id=12 ಪೀಸಸ್‌ ಆಫ್‌ ದ ಪಜಲ್‌: ಏಜಿಂಗ್‌ ರಿಸರ್ಚ್‌ ಟುಡೇ ಅಂಡ್‌ ಟುಮಾರೋ] {{Webarchive|url=https://web.archive.org/web/20090726121845/http://www.longevitymeme.org/articles/viewarticle.cfm?page=1&article_id=12 |date=2009-07-26 }}</ref> ಬಹಳ ಮಟ್ಟಿಗೆ, ಜೀವಸತ್ವಗಳನ್ನು ಆಹಾರದಿಂದಲೇ ಪಡೆಯಲಾಗುತ್ತದಾದರೂ, ಕೆಲವನ್ನು ಬೇರೆ ರೀತಿಯಲ್ಲಿಯೂ ಪಡೆಯಬಹುದು. ಉದಾಹರಣೆಗೆ, ಕರುಳಿನಲ್ಲಿರುವ ಸೂಕ್ಷ್ಮಜೀವಿಗಳು— "[[ಕರುಳಿನ ಪುಷ್ಟ/ಗಟ್‌ ಫ್ಲೋರಾ]]" ಎಂದು ಸಾಮಾನ್ಯವಾಗಿ ಕರೆಯಲ್ಪಡುವ— K ಜೀವಸತ್ವ ಹಾಗೂ ಬಯೋಟಿನ್‌ ಅನ್ನು ಉತ್ಪಾದಿಸಿದರೆ [[ಚರ್ಮ]]ದಲ್ಲಿ [[ಸೂರ್ಯಬೆಳಕಿನ]] ನೈಸರ್ಗಿಕ [[ನೇರಳಾತೀತ]] ತರಂಗದೂರದ ಸಹಾಯದಿಂದ D ಜೀವಸತ್ವದ ಒಂದು ವಿಧವನ್ನು ಸಂಶ್ಲೇಷಿಸುತ್ತದೆ. ತಾನು ಸೇವಿಸುವ ಪೂರ್ವಗಾಮಿ ವಸ್ತುವಿನಿಂದ ಕೆಲ ಜೀವಸತ್ವಗಳನ್ನು ಉತ್ಪಾದಿಸುವ ಸಾಮರ್ಥ್ಯ ಮಾನವದೇಹಕ್ಕಿದೆ. ಉದಾಹರಣೆಗಳೆಂದರೆ [[ಬೀಟ ಕೆರೊಟೀನ್‌]]ನಿಂದ ಉತ್ಪಾದನೆಯಾಗುವ [[A ಜೀವಸತ್ವ]] ಹಾಗೂ [[ಟ್ರಿಪ್ಟೋಫಾನ್‌]] ಎಂಬ [[ಅಮೈನೋ ಆಮ್ಲ]]ದಿಂದ ಉತ್ಪತ್ತಿಯಾಗುವ ನಿಯಾಸಿನ್‌.<ref name="RDA"/> ಒಮ್ಮೆ ಬೆಳವಣಿಗೆ ಹಾಗೂ ವಿಕಸನವು ಪೂರ್ಣಗೊಂಡ ನಂತರ, ಬಹುಕೋಶೀಯ ಜೀವಿಯ ಕೋಶಗಳ, ಅಂಗಾಂಶಗಳ ಹಾಗೂ ಅಂಗಗಳ ಆರೋಗ್ಯಕರ ನಿರ್ವಹಣೆಗೆ ಜೀವಸತ್ವಗಳು ಅತ್ಯಗತ್ಯ ಪೋಷಕಾಂಶಗಳಾಗಿಯೇ ಇರುತ್ತವೆ; ಇಷ್ಟೇ ಅಲ್ಲದೇ ಅವು ಬಹುಕೋಶೀಯ ಜೀವಿಗೆ ತಾನು ಸೇವಿಸುವ ಆಹಾರದಿಂದ ಪಡೆದ ರಾಸಾಯನಿಕ ಶಕ್ತಿಯನ್ನು ದಕ್ಷ ರೀತಿಯಲ್ಲಿ ಬಳಸಿಕೊಂಡು ಉಸಿರಾಟಕ್ಕೆ ಬೇಕಾಗುವ ಪ್ರೋಟೀನ್‌ಗಳು, ಕಾರ್ಬೋಹೈಡ್ರೇಟ್‌ಗಳ ಹಾಗೂ ಕೊಬ್ಬಿನಂಶಗಳನ್ನು ಸಂಸ್ಕರಿಸಲು ಸಹಾಯ ನೀಡುತ್ತವೆ.<ref name="Bender"/> === ಕೊರತೆಗಳು === ಮಾನವ ದೇಹವು ಬಹಳಷ್ಟು ಜೀವಸತ್ವಗಳನ್ನು ಶೇಖರಿಸುವುದಿಲ್ಲವಾದುದರಿಂದ, ಮಾನವರು ಅವುಗಳ ಕೊರತೆ ಬಾಧಿಸದಿರುವಂತೆ ಅವುಗಳನ್ನು ಸೇವಿಸಲೇಬೇಕು. ಮಾನವ ದೇಹದಲ್ಲಿ ವಿವಿಧ ಜೀವಸತ್ವಗಳ ಶೇಖರಣಾ ವ್ಯವಸ್ಥೆ ವ್ಯಾಪಕ ವ್ಯತ್ಯಾಸವನ್ನು ಹೊಂದಿರುತ್ತವೆ; A, D, ಹಾಗೂ B<sub>12</sub> ಜೀವಸತ್ವಗಳನ್ನು ಮಾನವ ದೇಹವು ಗಮನಾರ್ಹ ಪ್ರಮಾಣದಲ್ಲಿ ಪ್ರಮುಖವಾಗಿ [[ಯಕೃತ್ತಿ]]ನಲ್ಲಿ ಶೇಖರಿಸಿಕೊಂಡಿರುತ್ತದೆ,<ref name="Merck"/> ಹಾಗೂ ಓರ್ವ ವಯಸ್ಕ ಮಾನವನ ಆಹಾರದಲ್ಲಿ B<sub>12</sub> ಹಾಗೂ A ಜೀವಸತ್ವಗಳ ಕೊರತೆ ಅನೇಕ ತಿಂಗಳುಗಳವರೆಗೂ ಇದ್ದರೂ ಗೊತ್ತಾಗದಿರುವ ಮಟ್ಟಿಗೆ ಅವುಗಳ ಶೇಖರಣೆ ಇರುತ್ತದೆ. B<sub>3</sub> ಜೀವಸತ್ವವು ಮಾನವ ದೇಹದಲ್ಲಿ ಗಮನಾರ್ಹ ಪ್ರಮಾಣದಲ್ಲಿ ಶೇಖರಣೆಗೊಂಡಿರದ ಕಾರಣ ಅದರ ಕೊರತೆ ಕೆಲವೇ ವಾರಗಳಲ್ಲಿ ಕಾಣಿಸಿಕೊಳ್ಳುತ್ತದೆ.<ref name="GOVa"/><ref name="Merck"/> ಜೀವಸತ್ವಗಳ ಕೊರತೆಯನ್ನು ಪ್ರಾಥಮಿಕ ಅಥವಾ ಮಾಧ್ಯಮಿಕ ಎಂದು ವರ್ಗೀಕರಿಸಲಾಗಿದೆ. ಜೀವಿಯು ತನ್ನ ಆಹಾರದ ಮೂಲಕ ಅಗತ್ಯ ಪ್ರಮಾಣದ ಜೀವಸತ್ವವನ್ನು ಪಡೆಯದಿದ್ದರೆ '''ಪ್ರಾಥಮಿಕ ಕೊರತೆ''' ಯುಂಟಾಗುತ್ತದೆ. “ಜೀವನಶೈಲಿಯ ಅಂಶ”ಗಳಾದ, ಧೂಮಪಾನ, ವಿಪರೀತ ಆಲ್ಕೋಹಾಲ್‌ ಸೇವನೆಯಿಂದುಂಟಾದ ಜೀವಸತ್ವದ ಬಳಕೆಯನ್ನು ಅಥವಾ ಹೀರುವಿಕೆಯನ್ನು ಮಿತಿಗೊಳಿಸುವ ಅಥವಾ ತಡೆಯುವ ಅಂತರ್ಗತ ಅಸ್ವಸ್ಥತೆ ಅಥವಾ ಜೀವಸತ್ವಗಳ ಬಳಕೆ ಅಥವಾ ಹೀರುವಿಕೆಯನ್ನು ಮಿತಿಗೊಳಿಸುವ ಅಥವಾ ತಡೆಯುವ ಔಷಧಿಗಳ ಬಳಕೆಯಿಂದ '''ಮಾಧ್ಯಮಿಕ ಕೊರತೆ''' ಯು ಕಾಡಬಹುದು.<ref name="Merck"/> ವೈವಿಧ್ಯಮಯ ಆಹಾರ ಸೇವಿಸುವ ಜನರು ತೀವ್ರವಾದ ಪ್ರಾಥಮಿಕ ಜೀವಸತ್ವ ಕೊರತೆಯಿಂದ ಬಾಧಿತರಾಗುವ ಸಾಧ್ಯತೆ ಕಡಿಮೆ. ಬದಲಿಗೆ, ನಿಯಂತ್ರಿತ ಆಹಾರಗಳು ಸಂಭಾವ್ಯ ಮಾರಣಾಂತಿಕ [[ರೋಗ]]ಗಳಿಗೆ ಕಾರಣವಾಗುವ ದೀರ್ಘಕಾಲೀನ ಜೀವಸತ್ವ ಕೊರತೆಗಳಿಗೆ ಇಂಬು ಕೊಡುತ್ತವೆ. ಮಾನವರಲ್ಲಿನ ಜೀವಸತ್ವ ಕೊರತೆಗಳಲ್ಲಿ ಹೆಚ್ಚು ಪರಿಚಿತವಾದವೆಂದರೆ ಥಿಯಾಮೈನ್‌ ([[ಬೆರಿಬೆರಿ]]), ನಿಯಾಸಿನ್‌ ([[ಪೆಲ್ಲಾಗ್ರಾ]]), C ಜೀವಸತ್ವ ([[ರಕ್ತಪಿತ್ತವ್ಯಾಧಿ]]) ಹಾಗೂ D ಜೀವಸತ್ವ ([[ಬಾಲಗ್ರಹ]]). ಅಭಿವೃದ್ಧಿ ಹೊಂದಿದ ವಿಶ್ವದಲ್ಲಿ, ಅಂತಹ ಕೊರತೆಗಳು ಅಪರೂಪ; ಇದಕ್ಕೆ (1) ಸಕಾಲಿಕ ಆಹಾರ ಪೂರೈಕೆ; ಮತ್ತು (2) ಸಾರವರ್ಧನೆ ಎಂದು ಕರೆಯಲ್ಪಡುವ ಸಾಮಾನ್ಯ ಆಹಾರಗಳಲ್ಲಿ ಜೀವಸತ್ವಗಳು ಮತ್ತು ಖನಿಜಗಳ ಬಳಕೆಯು ಕಾರಣ.<ref name="RDA"/><ref name="Merck"/> ಈ ಸಾಮಾನ್ಯ ಜೀವಸತ್ವ ಕೊರತೆಯ ವ್ಯಾಧಿಗಳು ಮಾತ್ರವಲ್ಲದೇ, ಜೀವಸತ್ವ ಕೊರತೆಯಿಂದುಂಟಾಗುವ ಅನೇಕ ರೀತಿಯ ಅಸ್ವಸ್ಥತೆಗಳ ಬಗ್ಗೆ ಪುರಾವೆಗಳು ಸಿಕ್ಕಿವೆ.<ref>ಲಖನ್‌ SE; ವಿಯೆರಾ KF. [http://www.nutritionj.com/content/7/1/2 ನ್ಯೂಟ್ರಿಷನಲ್‌ ಥೆರಪೀಸ್‌ ಫಾರ್‌ ಮೆಂಟಲ್‌ ಡಿಸ್‌ಆರ್ಡರ್ಸ್‌] {{Webarchive|url=https://web.archive.org/web/20151016145704/http://www.nutritionj.com/content/7/1/2 |date=2015-10-16 }}. ''ನ್ಯೂಟ್ರಿಷನ್‌ ಜರ್ನಲ್‌'' 2008;7(2).</ref><ref>{{Cite journal | last1 = Boy | first1 = E. | last2 = Mannar | first2 = V. | last3 = Pandav | first3 = C. | last4 = de Benoist | first4 = B. | last5 = Viteri | first5 = F. | last6 = Fontaine | first6 = O. | last7 = Hotz | first7 = C. | title = Achievements, challenges, and promising new approaches in vitamin and mineral deficiency control. | journal = Nutr Rev | volume = 67 Suppl 1 | issue = | pages = S24–30 | month = May | year = 2009 | doi = 10.1111/j.1753-4887.2009.00155.x | pmid = 19453674 }} </ref> === ಅಡ್ಡಪರಿಣಾಮಗಳು ಹಾಗೂ ಅತಿಬಳಕೆ === ಹೆಚ್ಚಿನ ಪ್ರಮಾಣದಲ್ಲಿ ಕೆಲ ಜೀವಸತ್ವಗಳನ್ನು ಸೇವಿಸಿದರೆ ಹೆಚ್ಚಿದ ಪ್ರಮಾಣಕ್ಕನುಗುಣವಾಗಿ [[ಅಡ್ಡ ಪರಿಣಾಮಗಳು]] ಉಂಟಾಗುವುದು ಎಂಬುದು ವಿಷದಪಟ್ಟಿದೆ. ಆಹಾರದಿಂದ ಯಾವುದೇ ಜೀವಸತ್ವದ ಅತಿಬಳಕೆಯ ಸಾಧ್ಯತೆ ದೂರದ ಮಾತು, ಆದರೆ ಜೀವಸತ್ವ ಪೂರಣದ ಸಮಯದಲ್ಲಿ ಅತಿಬಳಕೆಯ ಸಾಧ್ಯತೆ ಇರುತ್ತದೆ. ಕೆಲ ಜೀವಸತ್ವಗಳ ಅತಿಬಳಕೆಯಿಂದ [[ಪಿತ್ತೋದ್ರೇಕ]], [[ಅತಿಸಾರ]], ಹಾಗೂ [[ವಾಂತಿಯಂತಹಾ]] ಅಡ್ಡಪರಿಣಾಮಗಳಾಗುವ ಸಾಧ್ಯತೆ ಇದೆ.<ref name="GOVa"/><ref>ಇನ್‌‌ಸ್ಟಿಟ್ಯೂಟ್‌ ಆಫ್‌ ಮೆಡಿಸಿನ್‌. ಫುಡ್‌ ಅಂಡ್‌ ನ್ಯೂಟ್ರಿಷನ್‌ ಬೋರ್ಡ್‌. ಡಯೆಟರಿ ರೆಫರೆನ್ಸ್‌ ಇನ್‌ಟೇಕ್ಸ್‌ ಫಾರ್‌ ವಿಟಮಿನ್‌ A, ವಿಟಮಿನ್‌ K, ಆರ್ಸೆನಿಕ್‌, ಬೋರಾನ್‌, ಕ್ರೋಮಿಯಂ, ಕಾಪರ್‌, ಅಯೋಡಿನ್‌, ಐರನ್‌, ಮ್ಯಾಂಗನೀಸ್‌, ಮಾಲಿಬ್ಡಿನಮ್‌, ನಿಕಲ್‌, ಸಿಲಿಕಾನ್‌, ವೆನೆಡಿಯಂ, ಅಂಡ್‌ ಝಿಂಕ್‌. ನ್ಯಾಷನಲ್‌ ಅಕಾಡೆಮಿ ಪ್ರೆಸ್‌, ವಾಷಿಂಗ್ಟನ್‌, DC, 2001.</ref> ಅಡ್ಡಪರಿಣಾಮಗಳು ಕಾಣಿಸಿಕೊಂಡಾಗ, ಸೇವನೆಯ ಪ್ರಮಾಣವನ್ನು ಕಡಿಮೆ ಮಾಡಿ ಚೇತರಿಸಿಕೊಳ್ಳುವ ಪ್ರಯತ್ನ ಮಾಡುವುದು ಸಾಮಾನ್ಯ ಪದ್ಧತಿ. ಪ್ರತಿ ವ್ಯಕ್ತಿಯು ತಾಳಿಕೊಳ್ಳಬಲ್ಲ ಜೀವಸತ್ವಗಳ ಪರಿಮಾಣ ವ್ಯಾಪಕ ವ್ಯತ್ಯಾಸ ಹೊಂದಿರುತ್ತದಲ್ಲದೇ ವಯಸ್ಸು ಹಾಗೂ ಆರೋಗ್ಯದ ಸ್ಥಿತಿಯ ಮೇಲೆ ಅವಲಂಬಿಸಿರುತ್ತದೆ.<ref name="Healthier">[http://www.healthier-kids.com ಹೆಲ್ತೀಯರ್‌ ಕಿಡ್ಸ್‌] {{Webarchive|url=https://web.archive.org/web/20161028233829/http://www.healthier-kids.com/ |date=2016-10-28 }} '''ವಿಭಾಗ:''' ವಾಟ್‌ ಟು ಟೇಕ್‌ ಅಂಡ್‌ ಹೌ ಟು ಟೇಕ್‌ ಇಟ್‌.</ref> 2004ರಲ್ಲಿ ಯುನೈಟೆಡ್‌ ಸ್ಟೇಟ್ಸ್‌ನಲ್ಲಿ ಎಲ್ಲಾ ರೀತಿಯ ಜೀವಸತ್ವಗಳ ಅತಿಬಳಕೆಗೆ 62,562 ವ್ಯಕ್ತಿಗಳು ಈಡಾಗಿದ್ದರು (ಈ ಸಂದರ್ಭಗಳಲ್ಲಿ ಬಹುಮಟ್ಟಿಗೆ 80%ರಷ್ಟು 6 ವರ್ಷದೊಳಗಿನ ಮಕ್ಕಳು ಅಡ್ಡಪರಿಣಾಮಕ್ಕೆ ಒಳಗಾಗಿದ್ದರು), ಇದು 53 "ಪ್ರಮುಖ" ಮಾರಣಾಂತಿಕ ಪರಿಣಾಮಗಳು ಹಾಗೂ 3 ಸಾವಿಗೆ<ref>ಅಮೇರಿಕನ್‌ ಅಸೋಸಿಯೇಷನ್‌ ಆಫ್‌‌ ಪಾಯ್ಸನ್‌ ಕಂಟ್ರೋಲ್‌ ಸೆಂಟರ್ಸ್ ಟಾಕ್ಸಿಕ್‌ ಎಕ್ಸ್‌ಪೋಷರ್‌ ಸರ್ವೇಲನ್ಸ್‌ ಸಿಸ್ಟಂನ [http://www.poison.org/prevent/documents/TESS%20Annual%20Report%202004.pdf 2004ರ ವಾರ್ಷಿಕ ವರದಿ] {{Webarchive|url=https://web.archive.org/web/20110105180120/http://poison.org/prevent/documents/TESS%20Annual%20Report%202004.pdf |date=2011-01-05 }}.</ref> ಕಾರಣವಾಗಿತ್ತು; ಆದರೆ ಇದು ಅನುದ್ದೇಶಿತ ವಿಷಪ್ರಾಶನದಿಂದ ಅದೇ ವರ್ಷ (2004) U.S.ನಲ್ಲಿ ಸಾವನ್ನಪ್ಪಿದ 19,250 ಮಂದಿಗೆ ಹೋಲಿಸಿದರೆ ಇದು ಅಲ್ಪ ಪ್ರಮಾಣದ್ದು.<ref>[http://www.cdc.gov/nchs/fastats/acc-inj.htm ನ್ಯಾಷನಲ್‌ ಸೆಂಟರ್‌ ಫಾರ್‌ ಹೆಲ್ತ್‌ ಸ್ಟ್ಯಾಟಿಸ್ಟಿಕ್ಸ್‌]</ref> == ಪೂರಕಗಳು == ವೈವಿಧ್ಯಮಯ ಆಹಾರದಿಂದ ಅಗತ್ಯ ಪ್ರಮಾಣದ ಪೋಷಕಾಂಶಗಳನ್ನು ಪಡೆಯಲು ಸಾಧ್ಯವಾಗದಿದ್ದಾಗ ಅನೇಕ ಬಾರಿ ಜೀವಸತ್ವಗಳನ್ನು ಹೊಂದಿರುವ [[ಜೀವಸತ್ವಪೂರಕ ಆಹಾರ]]ದ ಮೂಲಕ, ಅಗತ್ಯ ಪ್ರಮಾಣದ ಪೋಷಕಾಂಶಗಳು ಪ್ರತಿದಿನವು ಲಭ್ಯವಾಗುವಂತೆ ನೋಡಿಕೊಳ್ಳಬಹುದಾಗಿದೆ. ಕೆಲ ಜೀವಸತ್ವಗಳ ಪೂರಕಗಳ ಅನುಕೂಲದ ಬಗ್ಗೆ ವೈಜ್ಞಾನಿಕ ಪುರಾವೆಗಳು ಕಂಡುಬಂದಿದ್ದರೆ, ಇತರೆಯವುಗಳು ಮತ್ತಷ್ಟು ಅಧ್ಯಯನವನ್ನು ಬೇಡುತ್ತಿವೆ.<ref name="Sup">[http://dietary-supplements.info.nih.gov/Health_Information/ODS_Frequently_Asked_Questions.aspx ಯೂಸ್‌ ಅಂಡ್‌ ಸೇಫ್ಟಿ ಆಫ್‌ ಡಯೆಟರಿ ಸಪ್ಲಿಮೆಂಟ್ಸ್‌] {{Webarchive|url=https://web.archive.org/web/20190327061553/https://dietary-supplements.info.nih.gov/Health_Information/ODS_Frequently_Asked_Questions.aspx |date=2019-03-27 }} NIH ಆಫೀಸ್‌ ಆಫ್‌ ಡಯೆಟರಿ ಸಪ್ಲಿಮೆಂಟ್ಸ್‌‌.</ref> ಕೆಲ ಸಂದರ್ಭಗಳಲ್ಲಿ, ವಿಶೇಷತಃ ಶಸ್ತ್ರಚಿಕಿತ್ಸೆಗೆ ಮುನ್ನ ಇತರೆ ಜೀವಸತ್ವಪೂರಕ ಆಹಾರ ಅಥವಾ ಔಷಧ ಸೇವಿಸಿದ್ದರೆ ಅಥವಾ ಅವುಗಳನ್ನು ಸೇವಿಸಿದ ವ್ಯಕ್ತಿಯು ನಿರ್ದಿಷ್ಟ ಆರೋಗ್ಯ ಸಮಸ್ಯೆಗಳನ್ನು ಹೊಂದಿದ್ದರೆ ಜೀವಸತ್ವ ಪೂರಕಗಳು ಬೇಡದ ಪರಿಣಾಮಗಳನ್ನು ಉಂಟುಮಾಡಬಹುದು.<ref name="Sup"/> ಜೀವಸತ್ವಪೂರಕ ಆಹಾರಗಳು ಅನೇಕ ಬಾರಿ ವಿವಿಧ ರೂಪದಲ್ಲಿ ಆಹಾರದ ಮೂಲಕ ಪಡೆಯಬಹುದಾದ ಪ್ರಮಾಣದ ಅನೇಕ ಪಟ್ಟು ಹೆಚ್ಚಿನ ಪ್ರಮಾಣದ ಜೀವಸತ್ವಗಳನ್ನು ಹೊಂದಿರುತ್ತವೆ.<ref name="Higdon">ಜೇನ್‌ ಹಿಗ್‌ಡನ್‌ [http://lpi.oregonstate.edu/infocenter/vitamins/vitaminE/ ಜೀವಸತ್ವ ವಿಟಮಿನ್‌ E ರೆಕಮೆಂಡೇಷನ್ಸ್‌ ಅಟ್‌ ಲೈನಸ್‌ ಪಾಲಿಂಗ್‌ ಇನ್‌ಸ್ಟಿಟ್ಯೂಟ್ಸ್‌ ಮೈಕ್ರೋನನ್ಯೂಟ್ರಿಯೆಂಟ್‌ ಇನ್‌ಫರ್ಮೇಷನ್‌ ಸೆಂಟರ್‌]</ref> 2006ರಲ್ಲಿ ಪ್ರಕಟಿಸಲಾದ [[ಅಪರ-ವಿಶ್ಲೇಷಣೆ]]ಯು A ಹಾಗೂ E ಜೀವಸತ್ವಗಳ ಪೂರಕಗಳು ಸಾಮಾನ್ಯ ಆರೋಗ್ಯದ ವ್ಯಕ್ತಿಗಳಿಗೆ ಸುಸ್ಪಷ್ಟ ಆರೋಗ್ಯ ಸುಧಾರಣೆಯನ್ನೇನೂ ಮಾಡದಿರುವುದಲ್ಲದೇ, ವಾಸ್ತವವಾಗಿ ಸಾವಿನ ಪ್ರಮಾಣ ಹೆಚ್ಚಿಸುವ ಸಾಧ್ಯತೆ ಇದೆ ಎಂದು ತಿಳಿಸಿತು, ಆದರೆ ಈ ವಿಶ್ಲೇಷಣೆಯಲ್ಲಿ ಬಳಸಲಾದ ಎರಡು ಬೃಹತ್‌ ಅಧ್ಯಯನಗಳು [[ಬೀಟ-ಕೆರೊಟೀನ್‌]] ಪೂರಕಗಳು ಅಪಾಯಕಾರಿ ಎಂಬುದು ಆಗಲೇ ಸಿದ್ಧವಾಗಿದ್ದ [[ಧೂಮಪಾನಿಗಳನ್ನು]] ಒಳಗೊಂಡಿತ್ತು.<ref>{{cite journal |author=Bjelakovic G, et al. |title=Mortality in randomized trials of antioxidant supplements for primary and secondary prevention: systematic review and meta-analysis |url=https://archive.org/details/sim_jama_2007-02-28_297_8/page/842 |journal=JAMA |volume=297 |issue=8 |pages=842–57 |year=2007 |pmid=17327526 | doi = 10.1001/jama.297.8.842}}. [[ಫಿಲಿಪ್‌ ಟೇಲರ್‌]] ಹಾಗೂ [[ಸ್ಯಾನ್‌ಫರ್ಡ್‌ ಡಾಸೆ]]ಯವರಿಂದ [[JAMA]]ರಿಗೆ ಬಂದ [http://jama.ama-assn.org/cgi/content/extract/298/4/401-a ಪತ್ರ] ಹಾಗೂ ಮೂಲ ದಾಖಲೆಯ ಲೇಖಕರಿಂದ [http://jama.ama-assn.org/cgi/content/extract/298/4/402 ಮಾರುತ್ತರ] {{Webarchive|url=https://web.archive.org/web/20090315091637/http://jama.ama-assn.org/cgi/content/extract/298/4/401-a |date=2009-03-15 }} ವನ್ನೂ ನೋಡಿ.</ref> ಮೇ 2009ರಲ್ಲಿ ಬಿಡುಗಡೆಯಾದ ಮತ್ತೊಂದು ಅಧ್ಯಯನದ ಪ್ರಕಾರ ಆಕ್ಸಿಡೀಕಾರಕವಲ್ಲದ C ಹಾಗೂ E ಜೀವಸತ್ವಗಳು ಕಸರತ್ತಿನ ಕೆಲ ಅನುಕೂಲಗಳನ್ನು ನಿಗ್ರಹಿಸುವ ಸಾಧ್ಯತೆಯಿರುತ್ತದೆ.<ref>https://www.nytimes.com/2009/05/12/health/research/12exer.html?em=&amp;pagewanted=print</ref> === ಜೀವಸತ್ವ ಪೂರಕಗಳ ಸರಕಾರಿ ನಿಯಂತ್ರಣ === ಬಹಳಷ್ಟು ರಾಷ್ಟ್ರಗಳು [[ಜೀವಸತ್ವಪೂರಕ ಆಹಾರ]]ಗಳನ್ನು ''ಆಹಾರವಸ್ತುಗಳ'' ಸಾಮಾನ್ಯ ವರ್ಗದ ವಿಶೇಷ ವಿಭಾಗದಲ್ಲಿ ಪರಿಗಣಿಸುತ್ತವಲ್ಲದೇ ಔಷಧಿಯಾಗಲ್ಲ. ಇದರಿಂದಾಗಿ ಸರ್ಕಾರದ ಬದಲಾಗಿ ಮಾರಾಟ ಮಾಡುವ ಮುನ್ನ ತಯಾರಕರು ಜೀವಸತ್ವಪೂರಕ ಆಹಾರಗಳು ಸುರಕ್ಷಿತವೆಂದು ಖಚಿತಪಡಿಸಿಕೊಳ್ಳುವ ಜವಾಬ್ದಾರಿ ಹೊರಬೇಕಾಗಿರುತ್ತವೆ. ಕೂಲಂಕುಷವಾಗಿ ಸುರಕ್ಷಿತವೆಂದು ಹಾಗೂ ಪ್ರಭಾವಶಾಲಿಯೆಂದು ದೃಢೀಕರಿಸಲೇಬೇಕಾಗಿರುವ ಔಷಧಿ ಉತ್ಪನ್ನಗಳ ಹಾಗಲ್ಲದೇ ಬಳಕೆದಾರರನ್ನು ತಲುಪುವ ಮುನ್ನ ಜೀವಸತ್ವಪೂರಕ ಆಹಾರಗಳನ್ನು ಸುರಕ್ಷಿತವೆಂದು ಹಾಗೂ ಪ್ರಭಾವಶಾಲಿಯೆಂದು "ದೃಢೀಕರಿಸುವ" ನಿಯಮಗಳು ಚಾಲ್ತಿಯಲ್ಲಿಲ್ಲ. ಹಾಗೆಯೇ ಔಷಧಿ ಉತ್ಪನ್ನಗಳಂತಲ್ಲದೇ ಜೀವಸತ್ವಪೂರಕ ಆಹಾರಗಳ ತಯಾರಕರು ಹಾಗೂ ವಿತರಕರು ತಮ್ಮ ಉತ್ಪನ್ನವನ್ನು ಬಳಸಿ ಆದ ಯಾವುದೇ ತೊಂದರೆಗಳು ಹಾಗು ಅನಾರೋಗ್ಯಗಳನ್ನು ವರದಿ ಮಾಡಬೇಕೆಂಬ ನಿಯಮಗಳೇನೂ ಇಲ್ಲ.<ref name="Sup"/><ref name="FDA">{{Cite web |url=http://www.fda.gov/Food/DietarySupplements/ConsumerInformation/ucm110417.htm |title=ಓವರ್‌ವ್ಯೂ ಆಫ್‌ ಡಯೆಟರಿ ಸಪ್ಲಿಮೆಂಟ್ಸ್‌‌ |access-date=2010-03-03 |archive-date=2011-06-04 |archive-url=https://web.archive.org/web/20110604015423/http://www.fda.gov/Food/DietarySupplements/ConsumerInformation/ucm110417.htm |url-status=dead }}</ref><ref name="GOV">[http://www.fda.gov/Food/DietarySupplements/default.htm ಇಲ್‌ನೆಸಸ್‌ ಅಂಡ್‌ ಇಂಜ್ಯುರೀಸ್‌ ಅಸೋಸಿಯೇಟೆಡ್‌ ವಿತ್‌ ದ ಯೂಸ್‌ ಆಫ್‌ ಸೆಲೆಕ್ಟೆಡ್‌‌ ಡಯೆಟರಿ ಸಪ್ಲಿಮೆಂಟ್ಸ್‌‌ ] U. S. [[FDA]] ಸೆಂಟರ್‌ ಫಾರ್‌ ಫುಡ್‌ ಸೇಫ್ಟಿ ಅಂಡ್‌ ಅಪ್ಲೈಡ್‌ ನ್ಯೂಟ್ರಿಷನ್‌</ref> == ಪ್ರಸಕ್ತ ಹಾಗೂ ಪೂರ್ವದ ಹೆಸರುಗಳು == {| class="wikitable" style="float:right;font-size:90%;margin-left:20px" |+ ಮರು ವರ್ಗೀಕರಿಸಿದ ಜೀವಸತ್ವಗಳ ಹೆಸರುಗಳ ಪಟ್ಟಿ |- class="hintergrundfarbe6" ! ಹಿಂದಿನ ಹೆಸರು ! ರಾಸಾಯನಿಕ ಹೆಸರು ! ಹೆಸರು ಬದಲಾವಣೆಗೆ ಕಾರಣ<ref name="Bennett"/> |- | [[ಜೀವಸತ್ವ B4|ಜೀವಸತ್ವ B<sub>4</sub>]] | [[ಅಡೆನೈನ್‌]] | DNA ಚಯಾಪಚಯಜ |- | [[ಜೀವಸತ್ವ B8|ಜೀವಸತ್ವ B<sub>8</sub>]] | [[ಅಡೆನಿಲಿಕ್‌ ಆಮ್ಲ]] | DNA ಚಯಾಪಚಯಜ |- | ಜೀವಸತ್ವ F | ಅಗತ್ಯವಾದ ಮೇದಸ್ಸಿನ ಆಮ್ಲಗಳು | ಹೆಚ್ಚಿನ ಪ್ರಮಾಣದಲ್ಲಿ ಅಗತ್ಯವಿವೆ (<br /> ಜೀವಸತ್ವದ ವಿವರಣೆಗೆ ಪೂರಕವಾಗಿಲ್ಲ). |- | ಜೀವಸತ್ವ G | [[ರಿಬೋಫ್ಲಾವಿನ್‌]] | [[ಜೀವಸತ್ವ B2|ಜೀವಸತ್ವ B<sub>2</sub>]] ಎಂದು ಮರುವರ್ಗೀಕರಣಗೊಂಡಿದೆ |- | ಜೀವಸತ್ವ H | [[ಬಯೋಟಿನ್‌‌]] | [[ಜೀವಸತ್ವ B7|ಜೀವಸತ್ವ B<sub>7</sub>]] ಎಂದು ಮರುವರ್ಗೀಕರಣಗೊಂಡಿದೆ |- | ಜೀವಸತ್ವ J | [[ಕ್ಯಾಟೆಕಾಲ್l]], [[ಫ್ಲಾವಿನ್‌‌]] | ಪ್ರೋಟೀನ್‌ ಚಯಾಪಚಯಜ |- | ಜೀವಸತ್ವ L<sub>1</sub><ref name="VitaminL">ಮೈಕೆಲ್‌‌ W. ಡೇವಿಡ್‌ಸನ್‌ (2004) [http://micro.magnet.fsu.edu/vitamins/pages/anthranilic.html ಅಂಥ್ರಾನಿಲಿಕ್‌ ಆಸಿಡ್‌ (ವಿಟಮಿನ್‌‌ L)] [[ಫ್ಲಾರಿಡಾ ರಾಜ್ಯ ವಿಶ್ವವಿದ್ಯಾಲಯ]]. ಮರುಪಡೆದ ದಿನಾಂಕ 2009-02-20.</ref> | [[ಆಂಥ್ರಾನಿಲಿಕ್‌ ಆಮ್ಲ]] | ಪ್ರೋಟೀನ್‌ ಚಯಾಪಚಯಜ |- | ಜೀವಸತ್ವ L<sub>2</sub><ref name="VitaminL"/> | [[ಅಡೆನೈಲ್‌ಥಿಯೋಮೀಥೈಲ್‌ಪೆಂಟೋಸ್‌]] | RNA ಪ್ರೋಟೀನ್‌ ಚಯಾಪಚಯಜ |- | ಜೀವಸತ್ವ M | [[ಫಾಲಿಕ್ ಆಮ್ಲ]] | [[ಜೀವಸತ್ವ B9|ಜೀವಸತ್ವ B<sub>9</sub>]] ಎಂದು ಮರುವರ್ಗೀಕರಣಗೊಂಡಿದೆ |- | ಜೀವಸತ್ವ O | [[ಕಾರ್ನಿಟಿನ್‌]] | ಪ್ರೋಟೀನ್‌ ಚಯಾಪಚಯಜ |- | ಜೀವಸತ್ವ P | [[ಫ್ಲಾವೊನೈಡ್‌ಗಳು]] | ಜೀವಸತ್ವವಲ್ಲವೆಂದು ನಿರ್ಧರಿಸಲಾಗಿದೆ |- | ಜೀವಸತ್ವ PP | [[ನಿಯಾಸಿನ್]] | [[ಜೀವಸತ್ವ B3|ಜೀವಸತ್ವ B<sub>3</sub>]] ಎಂದು ಮರುವರ್ಗೀಕರಣಗೊಂಡಿದೆ |- | ಜೀವಸತ್ವ U | [[S-ಮೀಥೈಲ್‌ಮೆಥಿಯೋನೈನ್‌]] | ಪ್ರೋಟೀನ್‌ ಚಯಾಪಚಯಜ |} ಅನೇಕ ಜೀವಸತ್ವಗಳ ಗುಂಪು ನೇರವಾಗಿ Eಯಿಂದ Kಗೆ ಜಿಗಿಯುವುದಕ್ಕೆ ಕಾರಣವೆಂದರೆ F-J ಅಕ್ಷರಗಳಿಗೆ ಸಂಬಂಧಿಸಿದ ಜೀವಸತ್ವಗಳು ಕಾಲಾಂತರದಲ್ಲಿ ಮರುವರ್ಗೀಕರಣಗೊಂಡಿವೆ ಇಲ್ಲವೇ ತಪ್ಪು ಗ್ರಹಿಕೆಯೆಂದೋ ಇಲ್ಲವೇ, ಜೀವಸತ್ವಗಳ ಸಂಕೀರ್ಣವಾಗಿ ಮಾರ್ಪಟ್ಟ B ಜೀವಸತ್ವದೊಂದಿಗಿನ ಅವುಗಳ ಸಂಬಂಧದಿಂದಾಗಿ ಮರುನಾಮಕರಣಗೊಂಡಿರುವುದು. K ಜೀವಸತ್ವವನ್ನು ಪ್ರತ್ಯೇಕಿಸಿ ವಿವರಿಸಿದ ಜರ್ಮನ್‌-ಭಾಷಿಕ ವಿಜ್ಞಾನಿಗಳು(ಹಾಗೆ ಕರೆದುದಲ್ಲದೇ ) ಗಾಯವಾದ ನಂತರವಾಗುವ ಗರಣೆಗಟ್ಟುವ ಪ್ರಕ್ರಿಯೆಯಲ್ಲಿ ಜೀವಸತ್ವ ಪ್ರಮುಖ ಪಾತ್ರ ವಹಿಸುವುದರಿಂದಾಗಿ ''ಜರ್ಮನ್‌ ಭಾಷೆಯಲ್ಲಿ ಕೋಗ್ಯುಲೇಷನ್‌ ಪದದ K ಅಕ್ಷರದಿಂದ'' ಹಾಗೆ ಹೆಸರಿಸಿದರು. ಆ ಸಮಯದಲ್ಲಿ, ಬಹಳಷ್ಟು (ಆದರೆ ಎಲ್ಲವೂ ಅಲ್ಲ) Fನಿಂದ Jವರೆಗಿನ ಅಕ್ಷರಗಳನ್ನು ನಾಮಕರಣದಲ್ಲಿ ಬಳಸಲಾಗಿತ್ತಾದುದರಿಂದ, K ಅಕ್ಷರದ ಬಳಕೆ ತರ್ಕಬದ್ಧವಾಗಿಯೇ ಇದೆ.<ref name="Bennett">[http://www.lifeinyouryears.net/everyvitamin.pdf ಎವ್ವೆರಿ ವಿಟಮಿನ್‌ ಪೇಜ್‌] {{Webarchive|url=https://web.archive.org/web/20191024024839/http://www.lifeinyouryears.net/everyvitamin.pdf |date=2019-10-24 }} ಆಲ್‌ ವಿಟಮಿನ್ಸ್‌ ಅಂಡ್‌ ಸ್ಯೂಡೋ-ವಿಟಮಿನ್ಸ್‌. ಡೇವಿಡ್‌ ಬೆನ್ನೆಟ್‌‌ರಿಂದ ಸಂಪಾದಿತ.</ref><ref name="quiz">{{Cite web |url=http://www.pubquizhelp.34sp.com/sci/vitamin.html |title=ವಿಟಮಿನ್ಸ್‌ ಅಂಡ್‌ ಮಿನರಲ್ಸ್‌‌ - ನೇಮ್ಸ್‌ ಅಂಡ್‌ ಫ್ಯಾಕ್ಟ್‌‌ |access-date=2010-03-03 |archive-date=2007-07-04 |archive-url=https://web.archive.org/web/20070704032900/http://www.pubquizhelp.34sp.com/sci/vitamin.html |url-status=dead }}</ref> ಬಲಭಾಗದಲ್ಲಿರುವ ಕೋಷ್ಟಕವು ಜೀವಸತ್ವಗಳೆಂದು ಮೊದಲಿಗೆ ವರ್ಗೀಕರಿಸಲ್ಪಟ್ಟ ರಾಸಾಯನಿಕಗಳನ್ನು, ಹಾಗೂ B-ಸಂಕೀರ್ಣದ ಭಾಗವಾಗಿ ಮಾರ್ಪಟ್ಟ ಜೀವಸತ್ವಗಳ ಪೂರ್ವನಾಮವನ್ನು ಪಟ್ಟಿ ಮಾಡಿದೆ. == ಇವನ್ನೂ ಗಮನಿಸಿ == <div> * [[ಆಕ್ಸಿಡೀಕರಣ-ವಿರೋಧಿ]] * [[ಜೀವಸತ್ವಪೂರಕ ಆಹಾರ]] * [[ಪಥ್ಯಕ್ಕೆ ಸಂಬಂಧಿಸಿದವು]] * [[ಆರೋಗ್ಯ ಸ್ವಾತಂತ್ರ್ಯದ ಚಳುವಳಿ]] * [[ಪೌಷ್ಟಿಕವಲ್ಲದ ಆಹಾರಕ್ಕೆ ಸಂಬಂಧಿಸಿದ ರೋಗಗಳು]] * [[ಬೃಹತ್ ಜೀವಸತ್ವಗಳ ಚಿಕಿತ್ಸೆ]] * [[ಪೌಷ್ಟಿಕ ಆಹಾರ]] ** [[ಜೀವಸತ್ವ ಕೊರತೆ]] ** ಆಹಾರ ಪದ್ಧತಿಯಲ್ಲಿನ ಖನಿಜ ವಸ್ತುಗಳು ** ಅಗತ್ಯವಾದ ಅಮೈನೋ ಆಮ್ಲಗಳು ** ಅಗತ್ಯವಾದ ಪೋಷಕಾಂಶಗಳು ** [[ನುಟ್ರೋಪಿಕ್ಸ್]] ** ಪೌಷ್ಟಿಕಾಂಶಗಳು: * [[ಆರ್ತೋಮಾಲಿಕ್ಯುಲರ್ ಔಷಧಿ]] * [[ಔಷಧಶಾಸ್ತ್ರ]] * [[ಜೀವಸತ್ವ ವಿಷಪ್ರಾಷನ (ಅತಿಸೇವನೆ)]] * [[ಪೂರ್ಣ ಪೂರಕ ಆಹಾರಗಳು]] </div> {{clear}} == ಆಕರಗಳು == {{Reflist|2}} == ಹೊರಗಿನ ಕೊಂಡಿಗಳು == {{portal|Food}} * [http://www.nal.usda.gov/fnic/dga/rda.pdf PDF ಮಾದರಿಯಲ್ಲಿ USDA RDA ಚಾರ್ಟ್‌‌] {{Webarchive|url=https://web.archive.org/web/20061105020755/http://www.nal.usda.gov/fnic/dga/rda.pdf |date=2006-11-05 }} * [http://www.hc-sc.gc.ca/fn-an/nutrition/reference/table/ref_vitam_tbl_e.html ಹೆಲ್ತ್‌‌ ಕೆನಡಾ ಡಯೆಟರಿ ರೆಫರೆನ್ಸ್‌ ಇನ್‌ಟೇಕ್ಸ್‌ ರೆಫರೆನ್ಸ್‌ ಚಾರ್ಟ್‌ ಫಾರ್‌ ವಿಟಮಿನ್ಸ್‌‌ ] * [http://dietary-supplements.info.nih.gov/Health_Information/Vitamin_and_Mineral_Supplement_Fact_Sheets.aspx NIH ಆಫೀಸ್‌ ಆಫ್‌ ಡಯೆಟರಿ ಸಪ್ಲಿಮೆಂಟ್ಸ್‌‌: ವಾಸ್ತವಾಂಶ ದಾಖಲೆಗಳು] {{Webarchive|url=https://web.archive.org/web/20080916005417/http://dietary-supplements.info.nih.gov/Health_Information/Vitamin_and_Mineral_Supplement_Fact_Sheets.aspx |date=2008-09-16 }} * [http://dietary-supplements.info.nih.gov/factsheets/dietarysupplements.asp NIH ಆಫೀಸ್‌ ಆಫ್‌ ಡಯೆಟರಿ ಸಪ್ಲಿಮೆಂಟ್ಸ್‌‌. ] {{Webarchive|url=https://web.archive.org/web/20080916005118/http://dietary-supplements.info.nih.gov/factsheets/dietarysupplements.asp |date=2008-09-16 }}[http://dietary-supplements.info.nih.gov/factsheets/dietarysupplements.asp ಜೀವಸತ್ವಪೂರಕ ಆಹಾರಗಳು: ಹಿನ್ನೆಲೆಯ ಮಾಹಿತಿ] {{Webarchive|url=https://web.archive.org/web/20080916005118/http://dietary-supplements.info.nih.gov/factsheets/dietarysupplements.asp |date=2008-09-16 }} {{Vitamin}} {{Food chemistry}} {{Nutritional pathology}} {{Dietary supplement}} {{Interwikineeded}} [[ವರ್ಗ:ಅಗತ್ಯವಾದ ಪೋಷಕಾಂಶಗಳು]] [[ವರ್ಗ:ಪೌಷ್ಟಿಕ ಆಹಾರ]] [[ವರ್ಗ:ಆರೋಗ್ಯ]] [[ವರ್ಗ:ಜೀವಸತ್ವಗಳು]] rbp0v2q0ntvq8iiwnphdio8hqj9wdvf ಗ್ರೀನ್ ಕಂಪ್ಯೂಟಿಂಗ್ 0 23772 1427332 1381511 2026-09-02T16:54:13Z InternetArchiveBot 69876 Rescuing 1 sources and tagging 0 as dead.) #IABot (v2.0.9.5 1427332 wikitext text/x-wiki '''ಗ್ರೀನ್‌ ಕಂಪ್ಯೂಟಿಂಗ್‌‌''' ಅಥವಾ '''ಗ್ರೀನ್‌ IT''' ಎಂಬುದು, ಪರಿಸರೀಯವಾಗಿ ಸಮರ್ಥನೀಯವಾಗಿರುವ ರೀತಿಯಲ್ಲಿರುವ ಕಂಪ್ಯೂಟರ್‌ ಬಳಕೆಗೆ ಅಥವಾ ITಗೆ ಉಲ್ಲೇಖಿಸಲ್ಪಡುತ್ತದೆ. ''ಹಾರ್ನೆಸಿಂಗ್‌ ಗ್ರೀನ್‌ IT: ಪ್ರಿನ್ಸಿಪಲ್ಸ್‌ ಅಂಡ್‌ ಪ್ರಾಕ್ಟೀಸಸ್‌'' ಎಂಬ ಲೇಖನದಲ್ಲಿ ಸ್ಯಾನ್‌ ಮುರುಗೇಶನ್‌ ಎಂಬಾತ ಗ್ರೀನ್‌ ಕಂಪ್ಯೂಟಿಂಗ್‌‌ ಕ್ಷೇತ್ರವನ್ನು ಈ ರೀತಿಯಲ್ಲಿ ವ್ಯಾಖ್ಯಾನಿಸುತ್ತಾನೆ: "ಗ್ರೀನ್‌ ಕಂಪ್ಯೂಟಿಂಗ್‌ ಕ್ಷೇತ್ರವು, ಕಂಪ್ಯೂಟರ್‌‌ಗಳು, ಸರ್ವರ್‌ಗಳು ಮತ್ತು ಇವಕ್ಕೆ ಸಂಬಂಧಿಸಿದ ಉಪ-ಯಂತ್ರವ್ಯವಸ್ಥೆಗಳಾದ ದರ್ಶಕ ಘಟಕಗಳು, ಮುದ್ರಕಗಳು, ಮಾಹಿತಿ ಸಂಗ್ರಹಣಾ ಸಾಧನಗಳು, ಮತ್ತು ಜಾಲವನ್ನು ಸ್ಥಾಪಿಸುವ ಹಾಗೂ ಸಂವಹನೆಗಳು ವ್ಯವಸ್ಥೆಗಳ ವಿನ್ಯಾಸ ಮಾಡುವಿಕೆ, ತಯಾರಿಸುವಿಕೆ, ಬಳಸುವಿಕೆ ಹಾಗೂ ಯುಕ್ತ ರೀತಿಯಲ್ಲಿ ಅಳವಡಿಸುವಿಕೆಯನ್ನು ಪರಿಸರದ ಮೇಲೆ ಕನಿಷ್ಠತಮವಾದ ಅಥವಾ ಯಾವುದೇ ಪ್ರಭಾವವನ್ನು ಬೀರದಂತೆ ಸಮರ್ಥವಾಗಿ ಹಾಗೂ ಪರಿಣಾಮಕಾರಿಯಾಗಿ ಮಾಡುವ ಅಧ್ಯಯನ ಮತ್ತು ಪರಿಪಾಠವಾಗಿದೆ."<ref name="San Murugesan 2008, pp 24-33">ಸ್ಯಾನ್‌ ಮುರುಗೇಶನ್‌, “ಹಾರ್ನೆಸಿಂಗ್‌ ಗ್ರೀನ್‌ IT: ಪ್ರಿನ್ಸಿಪಲ್ಸ್‌ ಅಂಡ್‌ ಪ್ರಾಕ್ಟೀಸಸ್‌,” IEEE ''IT ಪ್ರೊಫೆಷನಲ್‌'', ಜನವರಿ-ಫೆಬ್ರುವರಿ 2008, ಪುಟಗಳು 24-33.</ref> ಗ್ರೀನ್‌ ಕಂಪ್ಯೂಟಿಂಗ್‌‌ನ ಗುರಿಗಳು [[ಹಸಿರು ರಸಾಯನಶಾಸ್ತ್ರ]]ದ ಗುರಿಗಳನ್ನು ಹೋಲುತ್ತವೆ; ಅಂದರೆ ಅಪಾಯಕರ ಸಾಮಗ್ರಿಗಳ ಬಳಕೆಯನ್ನು ತಗ್ಗಿಸುವುದು, ಉತ್ಪನ್ನದ ಬಾಳಿಕೆಯ ಅವಧಿಯಲ್ಲಿ ಅದರ ಶಕ್ತಿ-ಕಾರ್ಯಪಟುತ್ವವನ್ನು ಗರಿಷ್ಠಗೊಳಿಸುವುದು, ಮತ್ತು ಬಳಕೆಯಲ್ಲಿಲ್ಲದ ಉತ್ಪನ್ನಗಳು ಹಾಗೂ ಕಾರ್ಖಾನೆಯ ತ್ಯಾಜ್ಯದ [[ಪುನರುಪಯೋಗಕ್ಕೆ ಅರ್ಹವಾಗಿಸುವಿಕೆ]] ಅಥವಾ [[ಜೈವಿಕ ವಿಘಟನೀಯತೆ]]ಯನ್ನು ಉತ್ತೇಝಿಸುವುದು ಈ ಗುರಿಗಳಲ್ಲಿ ಸೇರಿವೆ. ಎಷ್ಟು ಸಾಧ್ಯವೋ ಅಷ್ಟು ಶಕ್ತಿ-ಕಾರ್ಯಪಟುಗಳಾಗಿರುವ ರೀತಿಯಲ್ಲಿ ಕಂಪ್ಯೂಟರ್‌‌ಗಳ ಪ್ರಯೋಜನ ಪಡೆದುಕೊಳ್ಳುವುದು, ಮತ್ತು ಕಾರ್ಯಪಟುತ್ವ-ಸಂಬಂಧಿತ ಕಂಪ್ಯೂಟರ್‌‌ ತಂತ್ರಜ್ಞಾನಗಳಿಗಾಗಿ ಗಣನಾ ಕ್ರಮಗಳು ಹಾಗೂ ವ್ಯವಸ್ಥೆಗಳನ್ನು ವಿನ್ಯಾಸ ಮಾಡುವುದು ಇವೇ ಮೊದಲಾದ ಪ್ರಮುಖ ಕ್ಷೇತ್ರಗಳೊಳಗೆ ಸಂಶೋಧನೆಯು ಮುಂದುವರಿಯುತ್ತಿದೆ. == ಮೂಲಗಳು == 1992ರಲ್ಲಿ, [[U.S. ಪರಿಸರೀಯ ಸಂರಕ್ಷಣಾ ಸಂಸ್ಥೆ]]ಯು [[ಎನರ್ಜಿ ಸ್ಟಾರ್‌]] ಎಂಬ ಒಂದು ಸ್ವಯಂಪ್ರೇರಿತ ವರ್ಗೀಕರಣದ ಕಾರ್ಯಸೂಚಿಯನ್ನು ವಿಧಿವತ್ತಾಗಿ ಬಿಡುಗಡೆಮಾಡಿತು. ದರ್ಶಕ ಘಟಕಗಳು, ಹವಾಮಾನ ನಿಯಂತ್ರಣಾ ಸಾಧನಗಳು, ಹಾಗೂ ಇತರ ತಂತ್ರಜ್ಞಾನಗಳಲ್ಲಿ ಶಕ್ತಿಯ-ಕಾರ್ಯಪಟುತ್ವವನ್ನು ಉತ್ತೇಜಿಸುವ ಹಾಗೂ ಗುರುತಿಸುವ ದೃಷ್ಟಿಯಿಂದ ಇದು ವಿನ್ಯಾಸಗೊಳಿಸಲ್ಪಟ್ಟಿತು. ಇದು ಬಳಕೆದಾರ ವಿದ್ಯುನ್ಮಾನದ ವಲಯದಲ್ಲಿ [[ಸ್ಲೀಪ್‌ ಮೋಡ್‌‌‌]]ನ ಅಳವಡಿಕೆಯು ವ್ಯಾಪಕವಾಗಿ ಹಬ್ಬಲು ಕಾರಣವಾಯಿತು. "ಗ್ರೀನ್‌ ಕಂಪ್ಯೂಟಿಂಗ್‌‌" ಎಂಬ ಶಬ್ದವು ಎನರ್ಜಿ ಸ್ಟಾರ್‌ ಕಾರ್ಯಸೂಚಿಯು ಪ್ರಾರಂಭವಾದ ಕೆಲವೇ ದಿನಗಳಲ್ಲಿ ಪ್ರಾಯಶಃ ರೂಪಿಸಲ್ಪಟ್ಟಿತು; 1992ರಷ್ಟು ಹಿಂದಿನಿಂದಲೂ ಈ ರೀತಿಯಲ್ಲಿ ಶಬ್ದಬಳಕೆಯನ್ನು ಮಾಡುತ್ತಿರುವ ಹಲವಾರು USENET ಕಾರ್ಯಸ್ಥಾನಗಳು ಅಸ್ತಿತ್ವದಲ್ಲಿವೆ.<ref>{{Cite newsgroup |title=leaving it on? |newsgroup=comp.misc |accessdate=2007-11-11 |date=1992-11-20 |url=http://groups.google.com/group/comp.misc/browse_thread/thread/5c4db94663b5808a/f99158e3743127f9?lnk=st&rnum=66&hl=en#f99158e3743127f9}}</ref> TCO ಡೆವಲಪ್‌ಮೆಂಟ್‌ ಎಂಬ ಸ್ವೀಡಿಷ್‌ ಸಂಸ್ಥೆಯು ಏಕಕಾಲೀನವಾಗಿ [[TCO ಪ್ರಮಾಣೀಕರಣ]] ಕಾರ್ಯಸೂಚಿಯನ್ನು ಬಿಡುಗಡೆಮಾಡಿತು. [[CRT]]-ಆಧರಿತ [[ಕಂಪ್ಯೂಟರ್‌‌ ಪ್ರದರ್ಶಿಕೆ]]ಗಳಲ್ಲಿ ಕಡಿಮೆ ಕಾಂತೀಯ ಹಾಗೂ ವಿದ್ಯುತ್ತಿನ ಹೊರಸೂಸುವಿಕೆಗಳು ಬರುವಂತೆ ಉತ್ತೇಜಿಸಲು ಇದು ವಿನ್ಯಾಸಗೊಂಡಿತ್ತು; ಶಕ್ತಿ ಬಳಕೆ, [[ದಕ್ಷತಾಶಾಸ್ತ್ರ]] ಹಾಗೂ ನಿರ್ಮಾಣದಲ್ಲಿನ ಅಪಾಯಕರ ಸಾಮಗ್ರಿಗಳ ಬಳಕೆಯ ಕುರಿತಾದ ಮಾನದಂಡಗಳನ್ನು ಒಳಗೊಳ್ಳುವ ಸಲುವಾಗಿ ಈ ಕಾರ್ಯಸೂಚಿಯನ್ನು ನಂತರ ವಿಸ್ತರಿಸಲಾಯಿತು.<ref>{{Cite article | title=TCO takes the initiative in comparative product testing |accessdate=2008-05-03 |date=2008-05-03 |url=http://www.boivie.se/index.php?page=2&lang=eng}}</ref> == ಕಟ್ಟುಪಾಡುಗಳು ಮತ್ತು ಉದ್ಯಮದ ಉಪಕ್ರಮಗಳು == [[ಆರ್ಗನೈಸೇಷನ್‌ ಫಾರ್‌ ಇಕನಾಮಿಕ್‌ ಕೋ-ಆಪರೇಷನ್‌ ಅಂಡ್‌ ಡೆವಲಪ್‌ಮೆಂಟ್‌]] (OECD) ಎಂಬ ಸಂಸ್ಥೆಯು "ಹಸಿರು ICTಗಳ" ಕುರಿತಾದ, ಅಂದರೆ, ಮಾಹಿತಿ ಹಾಗೂ ಸಂವಹನೆ ತಂತ್ರಜ್ಞಾನಗಳು, ಪರಿಸರ ಮತ್ತು ಹವಾಮಾನ ಬದಲಾವಣೆಯ ಕುರಿತಾದ 90ಕ್ಕೂ ಹೆಚ್ಚಿನ ಸರ್ಕಾರಿ ಹಾಗೂ ಉದ್ಯಮದ ಉಪಕ್ರಮಗಳ ಒಂದು ಸಮೀಕ್ಷೆಯನ್ನು ಪ್ರಕಟಿಸಿದೆ. ಜಾಗತಿಕ ತಾಪಮಾನದ ಏರಿಕೆ ಹಾಗೂ ಪರಿಸರೀಯ ಅವನತಿಯನ್ನು ನಿಭಾಯಿಸುವಲ್ಲಿನ ತಮ್ಮ ವಾಸ್ತವಿಕ ಕಾರ್ಯಗತಗೊಳಿಸುವಿಕೆಯ ಬದಲಿಗೆ, ಸ್ವತಃ ಹಸಿರುಗೊಳಿಸುವ ICTಗಳ ಮೇಲೆ ಗಮನವನ್ನು ಕೇಂದ್ರೀಕರಿಸುವ ಕಡೆಗೆ ಸದರಿ ಉಪಕ್ರಮಗಳು ಒಲವನ್ನು ಹೊಂದಿವೆ ಎಂದು ಇದರ ವರದಿಯು ತೀರ್ಮಾನಿಸುತ್ತದೆ. ಸಾಮಾನ್ಯವಾಗಿ ಹೇಳುವುದಾದರೆ, ವ್ಯವಹಾರ ಪಾಲುದಾರಿಕೆಗಳಿಗಿಂತ ಹೆಚ್ಚಾಗಿ ಹೆಚ್ಚು ಆಗಿಂದಾಗ್ಗೆ ಗುರಿಗಳನ್ನು ಒಳಗೊಳ್ಳುವ ಕಡೆಗೆ ಸರ್ಕಾರ ಕಾರ್ಯಸೂಚಿಗಳು ಒಲವನ್ನು ಹೊಂದುವುದರೊಂದಿಗೆ, ಇವುಗಳ ಪೈಕಿ 20%ನಷ್ಟು ಉಪಕ್ರಮಗಳು ಅಳೆಯಬಹುದಾದ ಗುರಿಗಳನ್ನು ಹೊಂದಿವೆ.<ref>ಸಂಪೂರ್ಣ ವರದಿ: {{Cite web|url=http://oecd.org/dataoecd/47/12/42825130.pdf|author=OECD Working Party on the Information Economy|title=Towards Green ICT strategies: Assessing Policies and Programmes on ICTs and the Environment|access-date=2010-06-24|archive-date=2012-03-17|archive-url=https://web.archive.org/web/20120317103746/http://www.oecd.org/dataoecd/47/12/42825130.pdf|url-status=dead}} ಸಾರಾಂಶ: {{Cite web|url=http://oecd.org/dataoecd/46/18/43044065.pdf|title=Executive summary of OECD report|author=OECD Working Party on the Information Economy|access-date=2010-06-24|archive-date=2012-03-17|archive-url=https://web.archive.org/web/20120317102750/http://www.oecd.org/dataoecd/46/18/43044065.pdf|url-status=dead}}</ref> [[File:Energy Star logo.svg|right|100px]] === ಸರ್ಕಾರ === ಗ್ರೀನ್‌ ಕಂಪ್ಯೂಟಿಂಗ್‌‌ನ್ನು ಪ್ರೋತ್ಸಾಹಿಸುವ ಮಾನದಂಡಗಳು ಹಾಗೂ ಕಟ್ಟುಪಾಡುಗಳ ಕಾರ್ಯಗತಗೊಳಿಸುವಿಕೆಯನ್ನು ಅನೇಕ ಸರ್ಕಾರೀ ಸಂಸ್ಥೆಗಳು ಮುಂದುವರಿಸಿಕೊಂಡುಬಂದಿವೆ. ಮಾನ್ಯತೆ ಪಡೆದ ಉತ್ಪನ್ನಗಳಿಗೆ ಸಂಬಂಧಿಸಿದಂತೆ ಒಂದು ಶ್ರೇಣೀಕೃತ ಶ್ರೇಯಾಂಕ ನೀಡುವಿಕೆಯ ವ್ಯವಸ್ಥೆಯೊಂದಿಗೆ, ಕಂಪ್ಯೂಟರ್‌‌ ಉಪಕರಣಕ್ಕಾಗಿ ಕಟ್ಟುನಿಟ್ಟಾದ ಕಾರ್ಯಪಟುತ್ವದ ಅವಶ್ಯಕತೆಗಳನ್ನು ಒಳಗೊಳ್ಳಲು [[ಎನರ್ಜಿ ಸ್ಟಾರ್‌]] ಕಾರ್ಯಸೂಚಿಯನ್ನು 2006ರ ಅಕ್ಟೋಬರ್‌ನಲ್ಲಿ ಪರಿಷ್ಕರಿಸಲಾಯಿತು.<ref>{{cite web |title=EPA Announces New Computer Efficiency Requirements |date=2006-10-23 |url=http://yosemite.epa.gov/opa/admpress.nsf/a8f952395381d3968525701c005e65b5/113b0c0647fee41585257210006474f1!OpenDocument |last=Jones |first=Ernesta |publisher=U.S. EPA |accessdate=2007-09-18}}</ref><ref>{{cite web |url=http://www.pcmag.com/article2/0,1759,2097558,00.asp |title=How Important Will New Energy Star Be for PC Makers? |last=Gardiner |first=Bryan |date=2007-02-22 |publisher=PC Magazine |accessdate=2007-09-18 |archive-date=2008-06-25 |archive-url=https://web.archive.org/web/20080625103540/http://www.pcmag.com/article2/0,1759,2097558,00.asp |url-status=dead }}</ref> ಉಪಕರಣವೊಂದರ ಅಗತ್ಯವು ಇನ್ನೆಂದೂ ಕಂಡುಬರದಿದ್ದಾಗ ಅದನ್ನು ವಿಲೇವಾರಿ ಮಾಡುವ ಹೊಣೆಗಾರಿಕೆಯನ್ನು ಅದರ ತಯಾರಕನ ಮೇಲೆ ಕೆಲವೊಂದು ಪ್ರಯುತ್ನಗಳು ಹೊರಿಸುತ್ತವೆ; ಇದನ್ನು [[ತಯಾರಕನ ವಿಸ್ತರಿತ ಹೊಣೆಗಾರಿಕೆ]] ಮಾದರಿ ಎಂದು ಕರೆಯಲಾಗುತ್ತದೆ. ಅಪಾಯಕರ ವಸ್ತುಗಳ ತಗ್ಗಿಸುವಿಕೆಯ ಮೇಲಿನ 2002/95/EC ಎಂಬ ([[ಅಪಾಯಕರ ವಸ್ತುಗಳ ನಿರ್ಬಂಧದ ಮಾರ್ಗದರ್ಶಿ ಸೂಚನೆ]]), ಹಾಗೂ ತ್ಯಾಜ್ಯ ವಿದ್ಯುತ್ತಿನ ಹಾಗೂ ವಿದ್ಯುನ್ಮಾನ ಉಪಕರಣದ ಮೇಲಿನ 2002/96/EC ([[ತ್ಯಾಜ್ಯ ವಿದ್ಯುತ್ತಿನ ಹಾಗೂ ವಿದ್ಯುನ್ಮಾನ ಉಪಕರಣ ಮಾರ್ಗದರ್ಶಿ ಸೂಚನೆ]]) ಎಂಬ [[ಐರೋಪ್ಯ ಒಕ್ಕೂಟ]]ದ ಮಾರ್ಗದರ್ಶಿ ಸೂಚನೆಗಳ ಅನುಸಾರ, 2006ರ ಜುಲೈ 1ರಿಂದ ಅನ್ವಯವಾಗುವಂತೆ ಮಾರುಕಟ್ಟೆಯಲ್ಲಿ ಚಾಲನೆಗೊಳಿಸಲಾದ ಎಲ್ಲಾ ವಿದ್ಯುನ್ಮಾನ ಉಪಕರಣಗಳಲ್ಲಿ [[ಪಾಲಿಬ್ರೋಮಿನೇಟೆಡ್‌ ಬೈಫೀನೈಲ್‌]] ಮತ್ತು [[ಪಾಲಿಬ್ರೋಮಿನೇಟೆಡ್‌ ಡೈಫೀನೈಲ್‌ ಈಥರ್‌‌ಗಳಂಥ]] [[ಭಾರದ ಲೋಹಗಳು]] ಹಾಗೂ [[ಜ್ವಾಲೆಯ ವಿಲಂಬಕ]]ಗಳ ಬದಲಿ ಬಳಕೆಯು ಅಗತ್ಯವಾಗಿತ್ತು. ಹಳೆಯ ಉಪಕರಣದ ಕಲೆ ಹಾಕುವಿಕೆ ಮತ್ತು ಮರುಬಳಕೆ ಮಾಡುವಿಕೆಗೆ ಸಂಬಂಧಿಸಿದಂತೆ ತಯಾರಕರ ಮೇಲೆ ಸದರಿ ಮಾರ್ಗದರ್ಶಿ ಸೂಚನೆಗಳು ಹೊಣೆಗಾರಿಕೆಯನ್ನು ಇರಿಸಿದವು.<ref>{{Cite web |url=http://eur-lex.europa.eu/LexUriServ/LexUriServ.do?uri=OJ:L:2003:037:0024:0038:EN:PDF |title= DIRECTIVE 2002/96/EC OF THE EUROPEAN PARLIAMENT AND OF THE COUNCIL |date=2003-01-27 |publisher=Official Journal of the European Union |accessdate=2009-10-21 }}</ref> ಬಳಕೆಯಲ್ಲಿಲ್ಲದ ಕಂಪ್ಯೂಟರ್‌‌ಗಳು ಹಾಗೂ ಬಳಕೆದಾರ ವಿದ್ಯುನ್ಮಾನ ಉಪಕರಣಕ್ಕೆ ಸಂಬಂಧಿಸಿದಂತೆ, ಸದ್ಯಕ್ಕೆ 26 US ಸಂಸ್ಥಾನಗಳು ಸಂಸ್ಥಾನ-ವ್ಯಾಪಿ ಮರುಬಳಕೆ ಮಾಡುವಿಕೆಯ ಕಾರ್ಯಸೂಚಿಗಳನ್ನು ಸ್ಥಾಪಿಸಿವೆ.<ref>{{Cite web |url=http://www.e-takeback.org/docs%20open/Toolkit_Legislators/state%20legislation/state_leg_main.htm |title=State Legislation on E-Waste |date=2008-03-20 |publisher=Electronics Take Back Coalition |accessdate=2008-03-08 |archive-date=2009-03-06 |archive-url=https://web.archive.org/web/20090306222713/http://www.e-takeback.org/docs%20open/Toolkit_Legislators/state%20legislation/state_leg_main.htm |url-status=dead }}</ref> ಸದರಿ ಶಾಸನಗಳು, ಚಿಲ್ಲರೆ ವ್ಯಾಪಾರದಲ್ಲಿ ಮಾರಾಟಗೊಂಡ ಪ್ರತಿ ಘಟಕಕ್ಕೆ ಸಂಬಂಧಿಸಿದಂತೆ ಒಂದು "ಮುಂಗಡ ಪುನರ್ವಶದ ಶುಲ್ಕ"ವನ್ನು ವಿಧಿಸುತ್ತವೆ, ಇಲ್ಲವೇ ಒಬ್ಬನ ಬಳಕೆಗೆ ಸಿದ್ಧವಾಗಿ ಉಪಕರಣವನ್ನು ವಾಪಸು ಮಾಡುವಂತೆ ತಯಾರಕರು ಕೇಳುವುದನ್ನು ಅವಶ್ಯವಾಗಿಸಿವೆ. === ಉದ್ಯಮ === * [[ಹವಾಮಾನ ಉಳಿಸುವವರ ಕಂಪ್ಯೂಟರ್‌ ಬಳಕೆಯ ಕಾರ್ಯಸೂಚಿ‌]] (ಕ್ಲೈಮೇಟ್‌ ಸೇವರ್ಸ್‌‌ ಕಂಪ್ಯೂಟಿಂಗ್‌ ಇನಿಷಿಯೇಟಿವ್-CSCI) ಎಂಬುದು ಸಕ್ರಿಯ ಹಾಗೂ ನಿಷ್ಕ್ರಿಯ ಸ್ಥಿತಿಗಳಲ್ಲಿ PCಗಳ ವಿದ್ಯುತ್‌ ಶಕ್ತಿ‌ ಬಳಕೆಯನ್ನು ತಗ್ಗಿಸುವಲ್ಲಿನ ಒಂದು ಪ್ರಯತ್ನವಾಗಿದೆ.<ref name="CSCI_pressrel_launch">{{Cite press release |url=http://www.climatesaverscomputing.org/program/press.html |title=Intel and Google Join with Dell, EDS, EPA, HP, IBM, Lenovo, Microsoft, PG&E, World Wildlife Fund and Others to Launch Climate Savers Computing Initiative |publisher=Business Wire |date=2007-06-12 |accessdate=2007-12-11 |archive-date=2008-02-14 |archive-url=https://web.archive.org/web/20080214140754/http://www.climatesaverscomputing.org/program/press.html |url-status=dead }}</ref> ತನ್ನ ಸದಸ್ಯ ಸಂಘಟನೆಗಳಿಂದ ಬರುವ ಹಸಿರು ಉತ್ಪನ್ನಗಳ ಒಂದು ಅನುಕ್ರಮಣಿಕೆಯ ಕೈಪಿಡಿಯನ್ನು, ಹಾಗೂ PC ವಿದ್ಯುತ್‌‌ ಬಳಕೆಯನ್ನು ತಗ್ಗಿಸುವುದಕ್ಕೆ ಸಂಬಂಧಿಸಿದ ಮಾಹಿತಿಯನ್ನು CSCI ಒದಗಿಸುತ್ತದೆ. 2007-06-12ರಂದು ಇದು ಆರಂಭಗೊಂಡಿತು. 1999ರಂದು ಬಿಡುಗಡೆಯಾದ [[ವಿಶ್ವ ವನ್ಯಜೀವಿ ನಿಧಿ]]ಯ ಹವಾಮಾನ ಉಳಿಸುವವರ ಕಾರ್ಯಸೂಚಿಯಿಂದ ಇದರ ಹೆಸರು ಉದ್ಭವಿಸಿದೆ.<ref>{{Cite web |url=http://www.climatesaverscomputing.org/program/index.html |title=What exactly is the Climate Savers Computing Initiative? |publisher=Climate Savers Computing Initiative |year=2007 |accessdate=2007-12-11 |archive-date=2007-12-15 |archive-url=https://web.archive.org/web/20071215151042/http://www.climatesaverscomputing.org/program/index.html |url-status=dead }}</ref> WWF ಕೂಡಾ ಕಂಪ್ಯೂಟರ್‌ ಬಳಕೆಮಾಡುವಿಕೆಯ ಉಪಕ್ರಮದ ಒಂದು ಸದಸ್ಯನಾಗಿದೆ.<ref name="CSCI_pressrel_launch" /> * "ಹಸಿರು" ಕಂಪ್ಯೂಟರ್‌ ಬಳಕೆಯ ಯಂತ್ರ-ವ್ಯವಸ್ಥೆಗಳ ಖರೀದಿಯಲ್ಲಿ ನೆರವಾಗಲೆಂದು, ವಿದ್ಯುನ್ಮಾನ ಉತ್ಪನ್ನಗಳ ಪರಿಸರೀಯ ನಿರ್ಧಾರಣೆಯ ಸಾಧನವನ್ನು (ಇಲೆಕ್ಟ್ರಾನಿಕ್‌ ಪ್ರಾಡಕ್ಟ್ಸ್ ಎನ್ವಿರಾನ್ಮೆಂಟಲ್‌ ಅಸೆಸ್‌ಮೆಂಟ್‌ ಟೂಲ್‌-EPEAT) ಹಸಿರು ವಿದ್ಯುನ್ಮಾನ ಪರಿಷತ್ತು (ಗ್ರೀನ್‌ ಇಲೆಕ್ಟ್ರಾನಿಕ್ಸ್‌ ಕೌನ್ಸಿಲ್‌) ನೀಡುತ್ತದೆ. ಉತ್ಪನ್ನವೊಂದರ ಕಾರ್ಯಪಟುತ್ವ ಹಾಗೂ ಸಮರ್ಥನೀಯತೆಯ ಲಕ್ಷಣಗಳನ್ನು ಅಳೆಯುವ 28 ಮಾನದಂಡಗಳ ಮೇಲೆ ಕಂಪ್ಯೂಟರ್‌ ಬಳಕೆಯ ಉಪಕರಣವನ್ನು ಈ ಪರಿಷತ್ತು ಮೌಲ್ಯಮಾಪನ ಮಾಡುತ್ತದೆ. 2007-01-24ರಂದು ಅಧ್ಯಕ್ಷ [[ಜಾರ್ಜ್‌ W. ಬುಷ್‌]] ಕಾರ್ಯಕಾರಿ ಆದೇಶ 13423ವನ್ನು ಜಾರಿಮಾಡಿದ್ದು, ಇದರ ಅನುಸಾರ ಅಮೆರಿಕಾ ಸಂಯುಕ್ತ ಸಂಸ್ಥಾನಗಳ ಎಲ್ಲಾ ಒಕ್ಕೂಟ ಸಂಸ್ಥೆಗಳೂ ಕಂಪ್ಯೂಟರ್‌‌ ಯಂತ್ರ-ವ್ಯವಸ್ಥೆಗಳನ್ನು ಖರೀದಿಸುವಾಗ EPEATಯನ್ನು ಬಳಸುವುದು ಅವಶ್ಯಕವಾಗಿದೆ.<ref>{{cite press release |url=http://www.epeat.net/Docs/Bush%20Requires%20EPEAT%20(1-24-07).pdf |title=President Bush Requires Federal Agencies to Buy EPEAT Registered Green Electronic Products |publisher=Green Electronics Council |date=2007-01-24 |accessdate=2007-09-20 |format=PDF |archive-date=2007-10-10 |archive-url=https://web.archive.org/web/20071010153156/http://www.epeat.net/Docs/Bush%20Requires%20EPEAT%20(1-24-07).pdf |url-status=dead }}</ref><ref>{{cite press release |url=http://georgewbush-whitehouse.archives.gov/news/releases/2007/01/20070124-2.html |title=Executive Order: Strengthening Federal Environmental, Energy, and Transportation Management |publisher=The White House: Office of the Press Secretary |date=2007-01-24 |accessdate=2007-09-20}}</ref> * [[ದಿ ಗ್ರೀನ್‌ ಗ್ರಿಡ್‌]] ಎಂಬುದು ಒಂದು ಜಾಗತಿಕ ಒಕ್ಕೂಟವಾಗಿದ್ದು, ದತ್ತಾಂಶ ಕೇಂದ್ರಗಳು ಹಾಗೂ ವ್ಯವಹಾರದ ಕಂಪ್ಯೂಟರ್‌ ಬಳಕೆಯ ಪರಿಸರ ವ್ಯವಸ್ಥೆಗಳಲ್ಲಿ ಶಕ್ತಿಯ ಕಾರ್ಯಪಟುತ್ವವನ್ನು ಪ್ರಗತಿಯೆಡೆಗೆ ಕೊಂಡೊಯ್ಯುವಲ್ಲಿ ಅದು ತನ್ನನ್ನು ಅರ್ಪಿಸಿಕೊಂಡಿದೆ. ಉದ್ಯಮದಲ್ಲಿರುವ ಹಲವಾರು ಪ್ರಮುಖ ಕಂಪನಿಗಳಿಂದ 2007ರ ಫೆಬ್ರುವರಿಯಲ್ಲಿ ಇದು ಸಂಸ್ಥಾಪಿಸಲ್ಪಟ್ಟಿತು. ಆ ಕಂಪನಿಗಳೆಂದರೆ: [[AMD]], [[APC]], [[ಡೆಲ್‌]], [[HP]], [[IBM]], [[ಇಂಟೆಲ್‌]], [[ಮೈಕ್ರೋಸಾಫ್ಟ್‌]], [[ರ್ಯಾಕಬಲ್‌ ಸಿಸ್ಟಮ್ಸ್‌]], [[ಸ್ಪ್ರೇಕೂಲ್‌]], [[ಸನ್‌ ಮೈಕ್ರೋಸಿಸ್ಟಮ್ಸ್‌]] ಹಾಗೂ [[VMವೇರ್‌‌]]. ಆಂತ್ಯಿಕ ಬಳಕೆದಾರರು ಹಾಗೂ ಸರ್ಕಾರೀ ಸಂಸ್ಥೆಗಳನ್ನು ಒಳಗೊಂಡಂತೆ, ದಿ ಗ್ರೀನ್‌ ಗ್ರಿಡ್‌ ಒಕ್ಕೂಟವು ಇದುವರೆಗೂ ನೂರಾರು ಸಂಖ್ಯೆಯ ಸದಸ್ಯರನ್ನು ಹೊಂದಿದ್ದು, ಅವೆಲ್ಲವೂ ದತ್ತಾಂಶ ಕೇಂದ್ರದ ಕಾರ್ಯಪಟುತ್ವವನ್ನು ಸುಧಾರಿಸುವುದರ ಕಡೆಗೆ ಗಮನವನ್ನು ಕೇಂದ್ರೀಕರಿಸಿವೆ. * ಶಕ್ತಿ ಕಾರ್ಯಪಟುತ್ವದ ([[ದೊಡ್ಡವೈಫಲ್ಯಗಳು]]/[[ವ್ಯಾಟ್‌‌]]) ಆಧಾರದ ಮೇಲೆ [[ಗ್ರೀನ್‌500]] ಪಟ್ಟಿಯು ಸೂಪರ್‌‌ಕಂಪ್ಯೂಟರ್‌‌ಗಳಿಗೆ ಶ್ರೇಯಾಂಕವನ್ನು ನೀಡುತ್ತದೆ; ತನ್ಮೂಲಕ ಪರಿಪೂರ್ಣ ಕಾರ್ಯನಿರ್ವಹಣೆಗಿಂತ ಹೆಚ್ಚಾಗಿ ಕಾರ್ಯಪಟುತ್ವದ ಮೇಲೆ ಒಂದು ಗಮನವನ್ನು ಕೇಂದ್ರೀಕರಿಸಿ ಇದು ಉತ್ತೇಜಿಸುತ್ತಿದೆ. * [[ಗ್ರೀನ್‌ ಕಮ್‌ ಚಾಲೆಂಜ್‌]] ಎಂಬುದು ಒಂದು ಸಂಘಟನೆಯಾಗಿದ್ದು, ಮಾಹಿತಿ ಹಾಗೂ ಸಂವಹನೆಗಳ ತಂತ್ರಜ್ಞಾನದಲ್ಲಿನ (ಇನ್ಫರ್ಮೇಷನ್‌ ಅಂಡ್‌ ಕಮ್ಯುನಿಕೇಷನ್ಸ್‌ ಟೆಕ್ನಾಲಜಿ-ICT) ಶಕ್ತಿ ಸಂರಕ್ಷಣಾ ತಂತ್ರಜ್ಞಾನ ಹಾಗೂ ಪರಿಪಾಠಗಳ ಅಭಿವೃದ್ಧಿಯನ್ನು ಅದು ಉತ್ತೇಜಿಸುತ್ತದೆ. 2007ರಲ್ಲಿ [[ಅಮೆರಿಕಾದ ಕಪ್‌‌‌]]ನ 33ನೇ ಆವೃತ್ತಿಯಲ್ಲಿ ಸವಾಲುಗಾರರ ಪೈಕಿ ಒಬ್ಬನಾಗಿ ಗ್ರೀನ್‌ ಕಮ್‌ ಚಾಲೆಂಜ್‌ ಸಂಘಟನೆಯು ಸೇರಿಸಲ್ಪಟ್ಟಾಗ ಅದು ವಿಶ್ವವ್ಯಾಪಿ ಕುಪ್ರಸಿದ್ಧಿಯನ್ನು ಗಳಿಸಿತು; ಒಂದು ಸ್ಪರ್ಧಾತ್ಮಕ ಅಮೆರಿಕಾದ ಕಪ್‌ ದೋಣಿ ಎಂಬ ನವೀಕರಿಸಬಹುದಾದ ಪರಮಾವಧಿಯ ಶಕ್ತಿಯಂತ್ರವನ್ನು ನಿರ್ಮಿಸುವುದರ ಕುರಿತಾದ ಒಂದು ಉತ್ತೇಜಕ ದೃಷ್ಟಿಯ ನೆರವಿನಿಂದ ವಿಶ್ವದೆಲ್ಲೆಡೆಯ ಸಂಶೋಧಕರು, ತಂತ್ರಜ್ಞರು ಮತ್ತು ವಾಣಿಜ್ಯೋದ್ಯಮಿಗಳನ್ನು ಹೇಗೆ ಒಟ್ಟುಗೂಡಿಸಬಹುದು ಎಂಬುದನ್ನು ತೋರಿಸುವಲ್ಲಿ ಅಮೆರಿಕಾದ ಕಪ್‌‌‌ ಎಂಬುದು ಒಂದು ಪ್ರಯತ್ನವಾಗಿತ್ತು. == ಗ್ರೀನ್‌ ಕಂಪ್ಯೂಟಿಂಗ್‌‌ಗೆ ಇರುವ ಪ್ರವೇಶ ಮಾರ್ಗಗಳು == ''ಹಾರ್ನೆಸಿಂಗ್‌ ಗ್ರೀನ್‌ IT: ಪ್ರಿನ್ಸಿಪಲ್ಸ್‌ ಅಂಡ್‌ ಪ್ರಾಕ್ಟೀಸಸ್‌'' ಎಂಬ ಲೇಖನದಲ್ಲಿ ಸ್ಯಾನ್‌ ಮುರುಗೇಶನ್‌ ಎಂಬಾತ ಗ್ರೀನ್‌ ಕಂಪ್ಯೂಟಿಂಗ್‌‌ ಕ್ಷೇತ್ರವನ್ನು ಈ ರೀತಿಯಲ್ಲಿ ವ್ಯಾಖ್ಯಾನಿಸುತ್ತಾನೆ: "ಗ್ರೀನ್‌ ಕಂಪ್ಯೂಟಿಂಗ್‌ ಕ್ಷೇತ್ರವು, ಕಂಪ್ಯೂಟರ್‌‌ಗಳು, ಸರ್ವರ್‌ಗಳು ಮತ್ತು ಇವಕ್ಕೆ ಸಂಬಂಧಿಸಿದ ಉಪ-ಯಂತ್ರವ್ಯವಸ್ಥೆಗಳಾದ ದರ್ಶಕ ಘಟಕಗಳು, ಮುದ್ರಕಗಳು, ಮಾಹಿತಿ ಸಂಗ್ರಹಣಾ ಸಾಧನಗಳು, ಮತ್ತು ಜಾಲವನ್ನು ಸ್ಥಾಪಿಸುವ ಹಾಗೂ ಸಂವಹನೆಗಳು ವ್ಯವಸ್ಥೆಗಳ ವಿನ್ಯಾಸ ಮಾಡುವಿಕೆ, ತಯಾರಿಸುವಿಕೆ, ಬಳಸುವಿಕೆ ಹಾಗೂ ಯುಕ್ತ ರೀತಿಯಲ್ಲಿ ಅಳವಡಿಸುವಿಕೆಯನ್ನು ಪರಿಸರದ ಮೇಲೆ ಕನಿಷ್ಠತಮವಾದ ಅಥವಾ ಯಾವುದೇ ಪ್ರಭಾವವನ್ನು ಬೀರದಂತೆ ಸಮರ್ಥವಾಗಿ ಹಾಗೂ ಪರಿಣಾಮಕಾರಿಯಾಗಿ ಮಾಡುವ ಅಧ್ಯಯನ ಮತ್ತು ಪರಿಪಾಠವಾಗಿದೆ."<ref name="San Murugesan 2008, pp 24-33" /> ತಾನು ನಂಬಿರುವ ನಾಲ್ಕು ಪಥಗಳ ಕುರಿತು ಪ್ರಸ್ತಾವಿಸುವ ಮುರುಗೇಶನ್‌, ಕಂಪ್ಯೂಟರ್‌ ಬಳಕೆಯ ಪರಿಸರೀಯ ಪ್ರಭಾವಗಳನ್ನು ಇವುಗಳ ಉದ್ದಕ್ಕೂ ಅವಲೋಕಿಸಬೇಕು ಎಂದು ಅಭಿಪ್ರಾಯಪಡುತ್ತಾನೆ. ಅವುಗಳೆಂದರೆ:<ref name="San Murugesan 2008, pp 24-33" /> ಹಸಿರು ಬಳಕೆ, ಹಸಿರು ವಿಲೇವಾರಿ, ಹಸಿರು ವಿನ್ಯಾಸ, ಹಾಗೂ ಹಸಿರು ತಯಾರಿಸುವಿಕೆ. ಜನರು, ಜಾಲಗಳು ಮತ್ತು ಯಂತ್ರಾಂಶದ ಒಂದು ಜಟಿಲಗೊಳಿಸಿದ ಮಿಶ್ರಣದ ಮೇಲೆ ಆಧುನಿಕ [[IT]] ವ್ಯವಸ್ಥೆಗಳು ನೆಚ್ಚಿಕೊಂಡಿವೆ; ಇದರಿಂದಾಗಿ ಈ ಎಲ್ಲಾ ಕ್ಷೇತ್ರಗಳನ್ನೂ ಸಹ ಒಂದು ಗ್ರೀನ್‌ ಕಂಪ್ಯೂಟಿಂಗ್‌‌ ಉಪಕ್ರಮವು ತನ್ನ ತೆಕ್ಕೆಗೆ ತೆಗೆದುಕೊಳ್ಳುವುದು ಅಗತ್ಯವಾಗಿದೆ. ಆಂತ್ಯಿಕ ಬಳಕೆದಾರರ ಸಂತೃಪ್ತಿ, ವ್ಯವಸ್ಥಾಪನೆಯ ಮರು-ರಚಿಸುವಿಕೆ, ನಿಯಂತ್ರಕ ಅನುಸರಣೆ, ಹಾಗೂ ಹೂಡಿಕೆಯ ಮೇಲಿನ ಪ್ರತಿಫಲ (ರಿಟರ್ನ್‌ ಆನ್‌ ಇನ್ವೆಸ್ಟ್‌ಮೆಂಟ್‌-ROI)<ref>{{Cite web |url=http://www.interxion.com/Latest-Press-Releases/video/2010/the-future-of-pue-and-energy-efficiency/ |title=“ದಿ ಫ್ಯೂಚರ್‌ ಆಫ್‌ PUE ಅಂಡ್‌ ಎನರ್ಜಿ ಎಫಿಷಿಯೆನ್ಸಿ” |access-date=2010-06-24 |archive-date=2010-06-24 |archive-url=https://web.archive.org/web/20100624053706/http://www.interxion.com/Latest-Press-Releases/video/2010/the-future-of-pue-and-energy-efficiency/ |url-status=dead }}</ref> ಇವೇ ಮೊದಲಾದ ವಿಷಯಗಳ ಕಡೆಗೆ ಗಮನಹರಿಸಲು ಒಂದು ಪರಿಹಾರ ವ್ಯವಸ್ಥೆಯೂ ಸಹ ಅಗತ್ಯವಿರಬಹುದಾಗಿದೆ. ಕಂಪನಿಗಳು ತಮ್ಮ ಸ್ವಂತದ ವಿದ್ಯುತ್‌‌ ಬಳಕೆಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವುದಕ್ಕೆ ಸಂಬಂಧಿಸಿದಂತೆ ಅವಕ್ಕೆ ಪರಿಗಣನಾರ್ಹ ಹಣಕಾಸಿನ ಪ್ರೇರಣೆಗಳ ಅಗತ್ಯವೂ ಇದೆ; "ಲಭ್ಯವಿರುವ ವಿದ್ಯುತ್‌‌ ನಿರ್ವಹಣಾ ಸಾಧನಗಳ ಪೈಕಿ ಸರಳ, ಸಾದಾ, ಸಾಮಾನ್ಯ ಜ್ಞಾನವು ಈಗಲೂ ಅತ್ಯಂತ ಶಕ್ತಿಯುತವಾಗಿರುವ ಒಂದು ಸಾಧನವಾಗಿರಲು ಸಾಧ್ಯವಿದೆ."<ref>{{cite web |url =http://www.deloitte.co.uk/TMTPredictions/technology/Green-and-lean-it-data-centre-efficiency.cfm |title=The common sense of lean and green IT |work=Deloitte Technology Predictions}}</ref> ===ಉತ್ಪನ್ನದ ಬಾಳಿಕೆ=== [[ಗಾರ್ಟ್‌ನರ್‌‌]] ಸಮರ್ಥಿಸುವ ಪ್ರಕಾರ, PCಯೊಂದರ ಜೀವಿತಾವಧಿಯಲ್ಲಿ ಬಳಸಲ್ಪಡುವ ಸ್ವಾಭಾವಿಕ ಸಂಪನ್ಮೂಲಗಳ ಪೈಕಿ, PC ತಯಾರಿಸುವಿಕೆಯ ಪ್ರಕ್ರಿಯೆಯು 70%ನಷ್ಟು ಭಾಗವನ್ನು ಆಕ್ರಮಿಸಿಕೊಳ್ಳುತ್ತದೆ.<ref>ಇನ್ಫೋವರ್ಲ್ಡ್‌‌ ಜುಲೈ 06, 2009; http://www.infoworld‌.com/d/green-it/used-pc-strategy-passes-toxic-buck-300?_kip_ipx=1053322433-1267784052&amp;_pxn=0</ref>. ಆದ್ದರಿಂದ, ಉಪಕರಣದ ಬಾಳಿಕೆಯ ಅವಧಿಯನ್ನು ಲಂಬಿಸುವುದು ಗ್ರೀನ್‌ ಕಂಪ್ಯೂಟಿಂಗ್‌ಗೆ ವಾಡಿಕೆಯಂತೆ ನೀಡಲ್ಪಡುವ ಅತ್ಯಂತ ದೊಡ್ಡ ಕೊಡುಗೆಯಾಗಿದೆ. "ಉತ್ತಮಪಡಿಸುವ ಸಾಧ್ಯತೆ ಹಾಗೂ ಮಾಡ್ಯೂಲ್‌ಗಳಿಗಿರುವ ಸ್ಥಿತಿಯನ್ನು ಒಳಗೊಂಡಂತೆ, ಉತ್ಪನ್ನ ಬಾಳಿಕೆಗೆ ಸಂಬಂಧಿಸಿದಂತೆ ನೋಡಬೇಕಿರುವುದು ಅಗತ್ಯ" ಎಂದು ಗಾರ್ಟ್‌ನರ್‌ನಿಂದ ಮಾಡ‌ಲ್ಪಟ್ಟಿರುವ ಮತ್ತೊಂದು ವರದಿಯು ಶಿಫಾರಸು ಮಾಡುತ್ತದೆ. <ref>ಸೈಮನ್‌ ಮಿಂಗೇ, ಗಾರ್ಟ್‌ನರ್‌‌: 10 ಕೀ ಎಲಿಮೆಂಟ್ಸ್‌ ಆಫ್‌ ಎ 'ಗ್ರೀನ್‌ IT' ಸ್ಟ್ರಾಟಜಿ; www.onsitelasermedic.com/pdf/10_key_elements_greenIT.pdf.</ref> ಉದಾಹರಣೆಗೆ, ಒಂದು ಅಸ್ತಿತ್ವದಲ್ಲಿರುವ ಕಂಪ್ಯೂಟರ್‌‌ನ್ನು ಉತ್ತಮಪಡಿಸಲು ಅಥವಾ ಪರಿಷ್ಕರಿಸಲು ಒಂದು ಹೊಸ [[RAM]] ಮಾಡ್ಯೂಲ್‌ನ್ನು ತಯಾರಿಸುವುದಕ್ಕಿಂತ, ಒಂದು ಹೊಸ PCಯ ತಯಾರಿಸುವಿಕೆಯು ಒಂದು ಅತ್ಯಂತ ಬೃಹತ್ತಾದ [[ಪರಿಸರ ವಿಜ್ಞಾನದ ಹೆಜ್ಜೆಗುರುತನ್ನು]] ಮೂಡಿಸುತ್ತದೆ; ಅಸ್ತಿತ್ವದಲ್ಲಿರುವ ಕಂಪ್ಯೂಟರ್‌‌ನ್ನು ಉತ್ತಮಪಡಿಸಲು ಬಳಕೆದಾರನು ಒಂದು ಹೊಸ ಕಂಪ್ಯೂಟರ್‌ನ್ನು ಖರೀದಿಸುವುದಕ್ಕೆ ಬದಲಿ ಆಯ್ಕೆಯಾಗಿ ಅಥವಾ ಪರ್ಯಾಯವಾಗಿ ಸದರಿ RAM ಮಾಡ್ಯೂಲ್‌ನ ಪರಿಷ್ಕರಣೆಯು ಬಳಕೆಯಲ್ಲಿದೆ.{{Citation needed|date=April 2010}} === ದಶಕ ಲೆಕ್ಕಪದ್ಧತಿಯ ಕಾರ್ಯಪಟುತ್ವ === ಒಂದು ನಿರ್ದಿಷ್ಟ ಕಂಪ್ಯೂಟರ್‌ ಬಳಕೆಯ ಕಾರ್ಯಚಟುವಟಿಕೆಗೆ ಸಂಬಂಧಿಸಿದಂತೆ ಅವಶ್ಯಕವಾಗಿರುವ ಕಂಪ್ಯೂಟರ್‌‌ ಸಂಪನ್ಮೂಲಗಳ ಪ್ರಮಾಣದ ಮೇಲೆ ದಶಕ ಲೆಕ್ಕಪದ್ಧತಿಗಳ ಕಾರ್ಯಪಟುತ್ವವು ಒಂದು ಪ್ರಭಾವವನ್ನು ಹೊಂದಿದೆ ಮತ್ತು ಕಾರ್ಯಸೂಚಿಗಳನ್ನು ಬರೆಯುವಲ್ಲಿನ ಕಾರ್ಯಪಟುತ್ವದ ಅನೇಕ ರಾಜಿ-ವಿನಿಮಯಗಳು ಲಭ್ಯವಿವೆ. ಕಂಪ್ಯೂಟರ್‌‌ಗಳ ಸಂಖ್ಯೆಯು ಅತೀವವಾಗಿ ಹೆಚ್ಚಿರುವುದರಿಂದ ಹಾಗೂ ಶಕ್ತಿಯ ವೆಚ್ಚಕ್ಕೆ ಹೋಲಿಸಿದಾಗ ಯಂತ್ರಾಂಶದ ವೆಚ್ಚವು ತಗ್ಗಿಸಲ್ಪಟ್ಟಿರುವುದರಿಂದ, ಕಂಪ್ಯೂಟರ್‌ ಬಳಕೆಯ ವ್ಯವಸ್ಥೆಗಳು ಹಾಗೂ ಕಾರ್ಯಸೂಚಿಗಳ ಶಕ್ತಿ ಕಾರ್ಯಪಟುತ್ವ ಹಾಗೂ ಪರಿಸರೀಯ ಪ್ರಭಾವವು ಗಣನೀಯ ಪ್ರಮಾಣದಲ್ಲಿ ಗಮನಸೆಳೆದಿದೆ. [[ಹಾರ್ವರ್ಡ್‌‌‌]]ನಲ್ಲಿನ ಓರ್ವ ಭೌತವಿಜ್ಞಾನಿಯಾದ ಅಲೆಕ್ಸ್‌ ವಿಸ್ನರ್‌-ಗ್ರಾಸ್‌ ಎಂಬಾತ ಕೈಗೊಂಡಿರುವ ಅಧ್ಯಯನವೊಂದು ಅಂದಾಜಿಸಿರುವ ಪ್ರಕಾರ, ಸರಾಸರಿ ಗೂಗಲ್‌ ಶೋಧವು 7 ಗ್ರಾಂಗಳಷ್ಟು ಇಂಗಾಲದ ಡೈಯಾಕ್ಸೈಡ್‌ನ್ನು (CO₂) ಬಿಡುಗಡೆ ಮಾಡುತ್ತದೆ.<ref>{{cite web|url = http://www.foxnews.com/story/0,2933,479127,00.html | title = Research reveals environmental impact of Google searches. | accessdate=2009-01-15}}</ref> ಆದಾಗ್ಯೂ, ಈ ಅಂಕಿ-ಅಂಶದ ಕುರಿತು ಗೂಗಲ್‌ ಆಕ್ಷೇಪವೆತ್ತಿದ್ದು, ಒಂದು ವಿಶಿಷ್ಟ ಗೂಗಲ್‌ ಶೋಧವು ಕೇವಲ 0.2 ಗ್ರಾಂಗಳಷ್ಟು CO₂ನ್ನು ಉತ್ಪಾದಿಸುತ್ತದೆ ಎಂದು ಅದು ಸಮರ್ಥಿಸಿದೆ.<ref>{{cite web | url=http://googleblog.blogspot.com/2009/01/powering-google-search.html | title=Powering a Google search | accessdate=2009-10-01 | work=Official Google Blog | publisher=Google }}</ref> === ಸಂಪನ್ಮೂಲ ಹಂಚಿಕೆ === ವಿದ್ಯುಚ್ಛಕ್ತಿಯು ಕಡಿಮೆ ದುಬಾರಿಯಿರುವ ದತ್ತಾಂಶ ಕೇಂದ್ರಗಳಿಗೆ ದತ್ತಾಂಶವನ್ನು ಮಾರ್ಗ ನಿರ್ದೇಶನ ಮಾಡಲೂ ಸಹ ದಶಕ ಲೆಕ್ಕಪದ್ಧತಿಗಳನ್ನು ಬಳಸಿಕೊಳ್ಳಬಹುದಾಗಿದೆ. MIT, ಕಾರ್ನೆಗಿ ಮೆಲನ್‌ ವಿಶ್ವವಿದ್ಯಾಲಯ, ಹಾಗೂ ಅಕಮಾಯ್‌ಗೆ ಸೇರಿದ ಸಂಶೋಧಕರು, ಅತ್ಯಂತ ಅಗ್ಗದ ಶಕ್ತಿವೆಚ್ಚಗಳೊಂದಿಗೆ ತಾಣಕ್ಕೆ ಸಂಚಾರದ ಯಶಸ್ವೀ ಮಾರ್ಗನಿರ್ದೇಶನವನ್ನು ಮಾಡುವ ಒಂದು ಶಕ್ತಿ ಹಂಚಿಕೆಯ ದಶಕ ಲೆಕ್ಕಪದ್ಧತಿಯನ್ನು ಪರೀಕ್ಷಿಸಿದ್ದಾರೆ. ಒಂದು ವೇಳೆ, ಅವುಗಳ ಪ್ರಸ್ತಾವಿತ ದಶಕ ಲೆಕ್ಕಪದ್ಧತಿಯನ್ನು ಕಾರ್ಯಾಚರಣೆಗೆ ತಂದಿದ್ದೇ ಆದಲ್ಲಿ, ಶಕ್ತಿ ವೆಚ್ಚಗಳ ಮೇಲೆ ಸುಮಾರು ಒಂದು 40 ಪ್ರತಿಶತದಷ್ಟು ಪ್ರಮಾಣದವರೆಗೆ ಉಳಿತಾಯಗಳಾಗುತ್ತವೆ ಎಂದು ಸಂಶೋಧಕರು ಮುನ್ನಂದಾಜು ಮಾಡುತ್ತಾರೆ. ಕಟ್ಟುನಿಟ್ಟಾಗಿ ಹೇಳುವುದಾದರೆ, ಬಳಸಲ್ಪಡುತ್ತಿರುವ ಶಕ್ತಿಯ ಪ್ರಮಾಣವನ್ನು ಈ ವಿಧಾನವು ವಾಸ್ತವವಾಗಿ ತಗ್ಗಿಸುವುದಿಲ್ಲ; ಅದನ್ನು ಬಳಸುತ್ತಿರುವ ಕಂಪನಿಗೆ ಆಗುತ್ತಿರುವ ವೆಚ್ಚವನ್ನು ಮಾತ್ರವೇ ಇದು ತಗ್ಗಿಸುತ್ತದೆ. ಆದಾಗ್ಯೂ, ಒಂದು ಹೆಚ್ಚು ಪರಿಸರೀಯವಾಗಿ ಸ್ನೇಹಿಯಾಗಿರುವ ಅಥವಾ ಕಾರ್ಯಪಟುವಾಗಿರುವ ವಿಧಾನದಲ್ಲಿ ಉತ್ಪಾದಿಸಲ್ಪಟ್ಟ ಶಕ್ತಿಯ ಮೇಲೆ ಅವಲಂಬಿತವಾಗಲು ಸಂಚಾರವನ್ನು ನಿರ್ದೇಶಿಸಲು ಇದೇ ರೀತಿಯ ಒಂದು ಕಾರ್ಯತಂತ್ರವನ್ನು ಬಳಸಿಕೊಳ್ಳಬಹುದಾಗಿದೆ. ಬಿಸಿಯಾದ ಹವಾಮಾನವನ್ನು ಎದುರಿಸುತ್ತಿರುವ ದತ್ತಾಂಶ ಕೇಂದ್ರಗಳಿಂದ ಸಂಚಾರದ ಮಾರ್ಗ-ಬದಲಾವಣೆಯನ್ನು ಮಾಡುವ ಮೂಲಕ, ಶಕ್ತಿಯ ಬಳಕೆಯನ್ನು ತಗ್ಗಿಸಲೂ ಸಹ ಇದೇ ರೀತಿಯ ಒಂದು ವಿಧಾನವನ್ನು ಬಳಕೆಮಾಡಲಾಗಿದೆ; ಹವಾನಿಯಂತ್ರಣ ವ್ಯವಸ್ಥೆಯನ್ನು ಬಳಸುವುದನ್ನು ತಪ್ಪಿಸುವ ಸಲುವಾಗಿ ಕಂಪ್ಯೂಟರ್‌‌ಗಳು ಕೆಲಸ ನಿಲ್ಲಿಸುವುದಕ್ಕೆ ಇದು ಅವಕಾಶ ಕಲ್ಪಿಸಿಕೊಡುತ್ತದೆ.<ref>{{cite web |last= Reardon |first= Marguerite |title= Energy-aware Internet routing coming soon |url= http://news.cnet.com/8301-11128_3-10312408-54.html |date= August 18, 2009 |accessdate= August 19, 2009 |archive-date= ಜೂನ್ 17, 2011 |archive-url= https://web.archive.org/web/20110617075237/http://news.cnet.com/8301-11128_3-10312408-54.html |url-status= dead }}</ref> === ವಾಸ್ತವಾಭಾಸವನ್ನು ಉಂಟುಮಾಡುವಿಕೆ === {{No footnotes|section|date=August 2008}} ಕಂಪ್ಯೂಟರ್‌‌ ವಾಸ್ತವಾಭಾಸವನ್ನು ಉಂಟುಮಾಡುವಿಕೆ ಎಂಬುದು, ಭೌತಿಕ ಯಂತ್ರಾಂಶದ ಒಂದು ಜೋಡಿಯ ಮೇಲೆ ಎರಡು ಅಥವಾ ಎರಡಕ್ಕಿಂತ ಹೆಚ್ಚು ಸಮರ್ಥನೀಯವಾದ ಕಂಪ್ಯೂಟರ್‌‌ ವ್ಯವಸ್ಥೆಗಳನ್ನು ಓಡಿಸುವ ಪ್ರಕ್ರಿಯೆಯಂಥ ಕಂಪ್ಯೂಟರ್‌‌ ಸಂಪನ್ಮೂಲಗಳ ಪೃಥಕ್ಕರಣಕ್ಕೆ ಅನ್ವಯಿಸಲ್ಪಡುತ್ತದೆ. 1960ರ ದಶಕದ IBM [[ಮೇನ್‌ಫ್ರೇಂ]] ಕಾರ್ಯಾಚರಣೆ ವ್ಯವಸ್ಥೆಗಳೊಂದಿಗೆ ಈ ಪರಿಕಲ್ಪನೆಯು ಹುಟ್ಟಿಕೊಂಡಿತಾದರೂ, [[x86]]ಗೆ-ಹೊಂದಿಕೆಯಾಗುವ ಕಂಪ್ಯೂಟರ್‌ಗಳಿಗೆ ಸಂಬಂಧಿಸಿದಂತೆ ಕೇವಲ 1990ರ ದಶಕದಲ್ಲಷ್ಟೇ ಇದು ವಾಣಿಜ್ಯೀಕರಿಸಲ್ಪಟ್ಟಿತು. ವಾಸ್ತವಾಭಾಸವನ್ನು ಉಂಟುಮಾಡುವಿಕೆಯ ನೆರವಿನಿಂದ, ಓರ್ವ ವ್ಯವಸ್ಥೆಯ ನಿರ್ವಾಹಕನು ಒಂದು ಏಕ, ಶಕ್ತಿಯುತ ಯಂತ್ರ-ವ್ಯವಸ್ಥೆಯ ಮೇಲಿನ ವಾಸ್ತವಾಭಾಸದ ಯಂತ್ರಗಳಿಗೆ ಹಲವಾರು ಭೌತಿಕ ವ್ಯವಸ್ಥೆಗಳನ್ನು ಸಂಯೋಜಿಲು ಸಾಧ್ಯವಾಗುತ್ತದೆ. ಇದರಿಂದಾಗಿ ಮೂಲ ಯಂತ್ರಾಂಶದೊಂದಿಗಿನ ಸಂಪರ್ಕ ಕಡಿದುಹಾಕಲ್ಪಡುವುದರ ಜೊತೆಗೆ, ವಿದ್ಯುತ್‌‌ ಹಾಗೂ ತಂಪಾಗಿಸುವಿಕೆಯ ಬಳಕೆಯು ತಗ್ಗಿಸಲ್ಪಡುತ್ತದೆ. ವಾಸ್ತವಾಭಾಸದ ಕಂಪ್ಯೂಟರ್‌ ಬಳಕೆಗೆ ಒಂದು ಬದಲಾವಣೆಯನ್ನು ಉಂಟುಮಾಡುವ ಸಲುವಾಗಿ, ಹಲವಾರು ವಾಣಿಜ್ಯ ಕಂಪನಿಗಳು ಹಾಗೂ ಮುಕ್ತ-ಮೂಲದ ಯೋಜನೆಗಳು ಈಗ ತಂತ್ರಾಂಶದ ಕಟ್ಟುಗಳನ್ನು ನೀಡುತ್ತವೆ. [[ಇಂಟೆಲ್‌ ಕಾರ್ಪೊರೇಷನ್]] ಮತ್ತು [[AMD]] ಕಂಪನಿಗಳು ವಾಸ್ತವಾಭಾಸವನ್ನುಂಟುಮಾಡಿದ ಕಂಪ್ಯೂಟರ್‌ ಬಳಕೆಯನ್ನು ಸುಗಮಗೊಳಿಸುವ ಸಲುವಾಗಿ, ತಮ್ಮ ಪ್ರತಿಯೊಂದು CPU ಉತ್ಪನ್ನ ಶ್ರೇಣಿಗಳೊಳಗಿನ x86 [[ಇನ್‌ಸ್ಟ್ರಕ್ಷನ್‌ ಸೆಟ್‌‌]]ಗೆ ಸ್ವಂತಸ್ವಾಮ್ಯದ [[ವಾಸ್ತವಾಭಾಸವನ್ನು ಉಂಟುಮಾಡುವಿಕೆಯ ವರ್ಧನೆಗಳನ್ನೂ]] ಸಹ ನಿರ್ಮಿಸಿವೆ. === ಟರ್ಮಿನಲ್‌ ಸರ್ವರ್‌ಗಳು === ಟರ್ಮಿನಲ್‌ ಸರ್ವರ್‌ಗಳು ಕೂಡಾ ಗ್ರೀನ್‌ ಕಂಪ್ಯೂಟಿಂಗ್‌‌ನಲ್ಲಿ ಬಳಸಲ್ಪಟ್ಟಿವೆ. ಯಂತ್ರ-ವ್ಯವಸ್ಥೆಯೊಂದನ್ನು ಬಳಸುವಾಗ, ಒಂದು ಟರ್ಮಿನಲ್‌ನಲ್ಲಿರುವ ಬಳಕೆದಾರರು ಒಂದು ಕೇಂದ್ರಸ್ಥ ಸರ್ವರ್‌ನ್ನು ಸಂಪರ್ಕಿಸುತ್ತಾರೆ; ಎಲ್ಲಾ ವಾಸ್ತವಿಕ ಕಂಪ್ಯೂಟರ್‌ ಬಳಕೆಯೂ ಸರ್ವರ್ ಮೇಲೆಯೇ ನಡೆಯುತ್ತದಾದರೂ, ಆಂತ್ಯಿಕ ಬಳಕೆದಾರನು ಟರ್ಮಿನಲ್ ಮೇಲಿನ ಕಾರ್ಯಾಚರಣೆ ವ್ಯವಸ್ಥೆಯನ್ನು ಅನುಭವಕ್ಕೆ ತಂದುಕೊಳ್ಳುತ್ತಾನೆ. ಒಂದು ಸಾಮಾನ್ಯ ಕಾರ್ಯಕೇಂದ್ರದ ಶಕ್ತಿಯ 1/8 ಪ್ರಮಾಣದವರೆಗಿನ ಶಕ್ತಿಯನ್ನು ಬಳಸುವ ಥಿನ್‌ ಕ್ಲೈಂಟ್ಸ್‌‌‌ನೊಂದಿಗೆ ಇವನ್ನು ಸಂಯೋಜಿಸಬಹುದಾಗಿರುತ್ತದೆ. ಇದರಿಂದಾಗಿ ಶಕ್ತಿ ವೆಚ್ಚಗಳು ಹಾಗೂ ಬಳಕೆಯಲ್ಲಿ ಒಂದು ಕುಸಿತವು ಕಂಡುಬರುತ್ತದೆ.{{Citation needed|date=May 2010}} ವಾಸ್ತವಾಭಾಸದ ಪ್ರಯೋಗಾಲಯಗಳನ್ನು ಸೃಷ್ಟಿಸುವ ಸಲುವಾಗಿ, ಥಿನ್‌ ಕ್ಲೈಂಟ್ಸ್‌‌ ಜೊತೆಗಿನ ಟರ್ಮಿನಲ್‌ ಸೇವೆಗಳ ಬಳಕೆಯಲ್ಲಿ ಒಂದು ಹೆಚ್ಚಳವು ಕಂಡುಬರುತ್ತಿದೆ. ಟರ್ಮಿನಲ್‌ ಸರ್ವರ್‌ ತಂತ್ರಾಂಶದ ಉದಾಹರಣೆಗಳಲ್ಲಿ, ವಿಂಡೋಸ್‌ಗೆ ಸಂಬಂಧಿಸಿದ [[ಟರ್ಮಿನಲ್‌ ಸೇವೆಗಳು]] ಹಾಗೂ [[ಲೈನಕ್ಸ್‌ ಕಾರ್ಯಾಚರಣೆ ವ್ಯವಸ್ಥೆ]]ಗೆ ಸಂಬಂಧಿಸಿದ [[ಲೈನಕ್ಸ್‌ ಟರ್ಮಿನಲ್‌ ಸರ್ವರ್‌ ಪ್ರಾಜೆಕ್ಟ್‌‌]] (LTSP) ಇವು ಸೇರಿವೆ. === ವಿದ್ಯುತ್‌‌ ವ್ಯವಸ್ಥಾಪನೆ === {{No footnotes|section|date=August 2008}} [[ಅಡ್ವಾನ್ಸ್‌ಡ್‌ ಕಾನ್ಫಿಗರೇಷನ್‌ ಅಂಡ್‌ ಪವರ್‌ ಇಂಟರ್‌ಫೇಸ್‌]] (ACPI) ಎಂಬುದು ಒಂದು ಮುಕ್ತ ಉದ್ಯಮ ಮಾನದಂಡವಾಗಿದ್ದು, ಕಾರ್ಯಾಚರಣೆ ವ್ಯವಸ್ಥೆಯೊಂದು ತನ್ನ ಆಧಾರವಾಗಿರುವ ಯಂತ್ರಾಂಶದ ವಿದ್ಯುತ್‌‌-ಉಳಿತಾಯದ ಅಂಶಗಳನ್ನು ನೇರವಾಗಿ ನಿಯಂತ್ರಿಸುವಲ್ಲಿ ಅದಕ್ಕೆ ಅನುವುಮಾಡಿಕೊಡುತ್ತದೆ. ನಿಷ್ಕ್ರಿಯತೆಯ ನಿಶ್ಚಿತ ಅವಧಿಗಳ ನಂತರ, [[ದರ್ಶಕ ಘಟಕಗಳು]] ಹಾಗೂ [[ಹಾರ್ಡ್‌ ಡ್ರೈವ್‌‌‌]]ಗಳಂಥ ಘಟಕ ಭಾಗಗಳು ಸ್ವಯಂಚಾಲಿತವಾಗಿ ಕಾರ್ಯವನ್ನು ನಿಲ್ಲಿಸುವಲ್ಲಿ ಯಂತ್ರ-ವ್ಯವಸ್ಥೆಯೊಂದಕ್ಕೆ ಇದು ಅನುವುಮಾಡಿಕೊಡುತ್ತದೆ. ಇದರ ಜೊತೆಗೆ, ಬಹುತೇಕ ಘಟಕ ಭಾಗಗಳು ([[CPU]] ಮತ್ತು ಯಂತ್ರ-ವ್ಯವಸ್ಥೆಯ RAMನ್ನು ಒಳಗೊಂಡಂತೆ) ಕಾರ್ಯವನ್ನು ನಿಲ್ಲಿಸಿದಾಗ ಯಂತ್ರ-ವ್ಯವಸ್ಥೆಯೊಂದು [[ನಿಷ್ಕ್ರಿಯವಾಗಿರಲು]] ಇಲ್ಲಿ ಅವಕಾಶವಿದೆ. ACPI ಎಂಬುದು [[ಅಡ್ವಾನ್ಸ್‌ಡ್‌ ಪವರ್‌ ಮ್ಯಾನೇಜ್‌ಮೆಂಟ್‌]] ಎಂದು ಕರೆಯಲ್ಪಡುವ ಇಂಟೆಲ್‌-ಮೈಕ್ರೋಸಾಫ್ಟ್‌ನ ಒಂದು ಮುಂಚಿನ ಮಾನದಂಡದ ತರುವಾಯ ಬಂದ ಒಂದು ಮಾನದಂಡವಾಗಿದ್ದು, ಒಂದು ಕಂಪ್ಯೂಟರ್‌‌ನ [[BIOS]] ವಿದ್ಯುತ್‌‌ ನಿರ್ವಹಣೆಯ ಕಾರ್ಯಚಟುವಟಿಕೆಗಳನ್ನು ನಿಯಂತ್ರಿಸುವಲ್ಲಿ ಅದು ಅನುವುಮಾಡಿಕೊಡುತ್ತದೆ.{{Citation needed|date=May 2008}} ಕೆಲವೊಂದು ಕಾರ್ಯಸೂಚಿಗಳು CPUಗೆ ಪೂರೈಕೆಯಾದ ವೋಲ್ಟೇಜುಗಳನ್ನು ಕೈಯಿಂದ ಸರಿಹೊಂದಿಸುವಲ್ಲಿ ಬಳಕೆದಾರನಿಗೆ ಅವಕಾಶ ನೀಡುತ್ತವೆ; ಇದು ಉತ್ಪಾದಿಸಲ್ಪಟ್ಟ ಶಾಖ ಹಾಗೂ ಬಳಕೆಮಾಡಲ್ಪಟ್ಟ ವಿದ್ಯುಚ್ಛಕ್ತಿಯ ಪ್ರಮಾಣ ಈ ಎರಡನ್ನೂ ತಗ್ಗಿಸುತ್ತದೆ. ಈ ಪ್ರಕ್ರಿಯೆಗೆ [[ಅಂಡರ್‌ವೋಲ್ಟಿಂಗ್‌]] ಎಂದು ಕರೆಯಲಾಗುತ್ತದೆ. ಕೆಲಸದ ಹೊರೆಯ ಮೇಲೆ ಅವಲಂಬಿಸಿ, ಕೆಲವೊಂದು CPUಗಳು ಸಂಸ್ಕಾರಕವನ್ನು ಸ್ವಯಂಚಾಲಿತವಾಗಿ ಅಂಡರ್‌ವೋಲ್ಟ್‌ ಮಾಡಬಲ್ಲವು; ಈ ತಂತ್ರಜ್ಞಾನವನ್ನು ಇಂಟೆಲ್‌ ಸಂಸ್ಕಾರಕಗಳಲ್ಲಿ "[[ಸ್ಪೀಡ್‌ಸ್ಟೆಪ್‌]]" ಎಂದು ಕರೆದರೆ, "[[ಪವರ್‌ನೌ!]]"/"[[ಕೂಲ್‌'ಎನ್‌'ಕ್ವಯೆಟ್‌]]" ಎಂಬುದಾಗಿ AMD ಚಿಪ್‌ಗಳಲ್ಲಿ, [[ಲಾಂಗ್‌ಹಲ್‌]] ಎಂಬುದಾಗಿ [[VIA]] CPUಗಳಲ್ಲಿ, ಮತ್ತು [[ಲಾಂಗ್‌ರನ್‌]] ಎಂಬುದಾಗಿ [[ಟ್ರಾನ್ಸ್‌ಮೆಟಾ]] ಸಂಸ್ಕಾರಕಗಳಲ್ಲಿ ಕರೆಯಲಾಗುತ್ತದೆ. ==== ಕಾರ್ಯಾಚರಣಾ ವ್ಯವಸ್ಥೆಯ ಬೆಂಬಲ ==== ಪ್ರಭಾವಿ ಡೆಸ್ಕ್‌ಟಾಪ್‌ ಕಾರ್ಯಾಚರಣೆ ವ್ಯವಸ್ಥೆಯಾದ ಮೈಕ್ರೋಸಾಫ್ಟ್‌ ವಿಂಡೋಸ್‌, ವಿಂಡೋಸ್‌ 95 ಆವೃತ್ತಿಯಿಂದಲೂ ಸೀಮಿತವಾದ [[PC ವಿದ್ಯುತ್‌‌ ನಿರ್ವಹಣಾ]] ಲಕ್ಷಣಗಳನ್ನು ಸೇರಿಸಿದೆ.<ref>{{cite web |url=http://msdn.microsoft.com/en-us/library/ms810046.aspx |title=Windows 95 Power Management}}</ref> ಪರ್ಯಾಯವಾದ (ಸಸ್ಪೆಂಡ್‌-ಟು-RAM) ಮತ್ತು ಕಡಿಮೆ ವಿದ್ಯುತ್‌‌ ಸ್ಥಿತಿಯ ಒಂದು ದರ್ಶಕ ಘಟಕಕ್ಕೆ ಸಂಬಂಧಿಸಿದಂತೆ ಇವನ್ನು ಆರಂಭಿಕವಾಗಿ ಒದಗಿಸಲಾಗಿತ್ತು. ವಿಂಡೋಸ್‌ನ ಮುಂದುವರಿದ ಪುನರಾವರ್ತನೆಗಳು ACPI ಮಾನದಂಡಕ್ಕೆ ಸಂಬಂಧಿಸಿದಂತೆ ನಿಷ್ಕ್ರಿಯವಾಗಿರುವಿಕೆ (ಸಸ್ಪೆಂಡ್‌-ಟು-ಡಿಸ್ಕ್‌) ಮತ್ತು ಬೆಂಬಲವನ್ನು ಸೇರ್ಪಡೆಮಾಡಿದವು. ವಿದ್ಯುತ್‌‌ ನಿರ್ವಹಣಾ ವ್ಯವಸ್ಥೆಯನ್ನು ಒಳಗೊಳ್ಳುವಲ್ಲಿ ವಿಂಡೋಸ್‌ 2000 ಮೊದಲ NT ಆಧರಿತ ಕಾರ್ಯಾಚರಣೆ ವ್ಯವಸ್ಥೆಯಾಗಿತ್ತು. ಆಧಾರವಾಗಿರುವ ಕಾರ್ಯಾಚರಣೆ ವ್ಯವಸ್ಥೆಯ ವಿನ್ಯಾಸಕ್ಕೆ ಮತ್ತು ಒಂದು ಹೊಸ ಯಂತ್ರಾಂಶ ಡ್ರೈವರ್‌‌ ಮಾದರಿಗೆ ಪ್ರಮುಖ ಬದಲಾವಣೆಗಳಾಗುವುದನ್ನು ಇದು ಬಯಸಿತು. [[ಗ್ರೂಪ್‌ ಪಾಲಿಸಿ]] ಎಂಬ ತಂತ್ರಜ್ಞಾನವನ್ನೂ ಸಹ ವಿಂಡೋಸ್‌ 2000 ಪರಿಚಯಿಸಿತು. ಬಹುತೇಕ ವಿಂಡೋಸ್‌ ಲಕ್ಷಣಗಳನ್ನು ಕೇಂದ್ರಸ್ಥವಾಗಿ ವಿನ್ಯಾಸಗೊಳಿಸುವಲ್ಲಿ ಈ ತಂತ್ರಜ್ಞಾನವು ನಿರ್ವಾಹಕರಿಗೆ ಅವಕಾಶ ಕಲ್ಪಿಸಿತು. ಆದಾಗ್ಯೂ, ವಿದ್ಯುತ್‌‌ ನಿರ್ವಹಣೆಯು ಆ ಲಕ್ಷಣಗಳ ಪೈಕಿ ಒಂದಾಗಿರಲಿಲ್ಲ. ಪ್ರಾಯಶಃ ಇದು ಏಕೆ ಹೀಗಾಯಿತೆಂದರೆ, ಪ್ರತಿ-ಬಳಕೆದಾರನ ಮತ್ತು ಪ್ರತಿ-ಯಂತ್ರದ ಬೈನರಿ ರಿಜಿಸ್ಟ್ರಿ ಮೌಲ್ಯಗಳ<ref>{{cite web |url=http://www.liv.ac.uk/csd/greenit/powerdown |title=Windows power-saving options are, bizarrely, stored in HKEY_CURRENT_USER |access-date=2010-06-24 |archive-date=2010-11-27 |archive-url=https://web.archive.org/web/20101127034201/http://www.liv.ac.uk/csd/greenit/powerdown/ |url-status=dead }}</ref> ಒಂದು ಸಂಪರ್ಕಿತ ಜೋಡಿಯ ಮೇಲೆ ವಿದ್ಯುತ್‌‌ ನಿರ್ವಹಣೆಯ ಸಜ್ಜಿಕೆಗಳ ವಿನ್ಯಾಸವು ಭರವಸೆಯನ್ನಿಟ್ಟುಕೊಂಡಿತ್ತು; ಇದರಿಂದಾಗಿ ತಮ್ಮದೇ ಆದ ವಿದ್ಯುತ್‌‌ ನಿರ್ವಹಣೆಯ ಸಜ್ಜಿಕೆಗಳನ್ನು ವಿನ್ಯಾಸಗೊಳಿಸಿಕೊಳ್ಳಲು ಪ್ರತಿ ಬಳಕೆದಾರರಿಗೆ ಪರಿಣಾಮಕಾರಿಯಾಗಿ ಅವಕಾಶ ನೀಡಿದಂತಾಯಿತು. ವಿಂಡೋಸ್‌ ಗ್ರೂಪ್‌ ಪಾಲಿಸಿಯೊಂದಿಗೆ ಹೊಂದಿಕೆಯಾಗದಿದ್ದ ಈ ವಿಧಾನವು, ವಿಂಡೋಸ್‌ XPಯಲ್ಲಿ ಪುನರವರ್ತಿತವಾಯಿತು. ಮೈಕ್ರೋಸಾಫ್ಟ್‌ ಕೈಗೊಂಡ ಈ ವಿನ್ಯಾಸದ ತೀರ್ಮಾನಕ್ಕೆ ಸಂಬಂಧಿಸಿದ ಕಾರಣಗಳು ತಿಳಿದುಬಂದಿಲ್ಲ, ಮತ್ತು ಇದು ಅತೀವ ಟೀಕೆಗೆ<ref>{{cite web |url=http://www.treehugger.com/files/2006/11/how_windows_xp.php |title=How Windows XP Wasted $25 Billion of Energy |date=2006-11-21 |accessdate=2005-11-21 |archive-date=2006-11-27 |archive-url=https://web.archive.org/web/20061127051214/http://www.treehugger.com/files/2006/11/how_windows_xp.php |url-status=dead }}</ref> ಕಾರಣವಾಯಿತು. ಇದನ್ನು ವಿಂಡೋಸ್‌ ವಿಸ್ಟಾದಲ್ಲಿ <ref>{{cite web |url=http://download.microsoft.com/download/5/b/9/5b97017b-e28a-4bae-ba48-174cf47d23cd/CPA075_WH06.ppt |title=Windows Vista Power Management Changes}}</ref> ಮೈಕ್ರೋಸಾಫ್ಟ್‌ ಕಂಪನಿಯು ಗಣನೀಯವಾಗಿ ಸುಧಾರಿಸಿತು; ಗ್ರೂಪ್‌ ಪಾಲಿಸಿಯಿಂದ ಮೂಲಭೂತ ರಚನಾ ವಿನ್ಯಾಸವು ನಡೆಯುವಂತೆ ಅನುವುಮಾಡಿಕೊಡಲು ವಿದ್ಯುತ್‌‌ ನಿರ್ವಹಣಾ ವ್ಯವಸ್ಥೆಯನ್ನು ಮರುವಿನ್ಯಾಸ ಮಾಡುವ ಮೂಲಕ ಈ ಸುಧಾರಣೆಯನ್ನು ಅದು ಮಾಡಿತು. ಒಂದು ಏಕ, ಪ್ರತಿ-ಕಂಪ್ಯೂಟರ್‌‌ ಕಾರ್ಯನೀತಿಗೆ ಈ ನೀಡಲ್ಪಟ್ಟ ಬೆಂಬಲವು ಸೀಮಿತಗೊಂಡಿದೆ. ತೀರಾ ಇತ್ತೀಚಿನ ಬಿಡುಗಡೆಯಾದ ವಿಂಡೋಸ್‌ 7 ಆವೃತ್ತಿಯು ಈ ಪರಿಮಿತಿಗಳನ್ನು ಉಳಿಸಿಕೊಂಡಿದೆಯಾದರೂ, ಕಾರ್ಯಾಚರಣೆ ವ್ಯವಸ್ಥೆಯ ಕಾಲಮಾಪಕ, ಸಂಸ್ಕಾರಕ ವಿದ್ಯುತ್‌‌ ನಿರ್ವಹಣೆ<ref>{{cite web |url=http://www.microsoft.com/whdc/system/pnppwr/powermgmt/ProcPowerMgmtWin7.mspx |title=Windows 7 Processor Power Management}}</ref><ref>{{cite web |url=http://www.microsoft.com/whdc/system/pnppwr/powermgmt/TimerCoal.mspx |title=Windows 7 Timer Coalescing}}</ref>, ಹಾಗೂ ಪ್ರದರ್ಶನ ಪಟ್ಟಿಯ ಉಜ್ಜ್ವಲತೆಯ ಹೆಚ್ಚು ಪರಿಣಾಮಕಾರಿ ಬಳಕೆದಾರನಿಗೆ ಸಂಬಂಧಿಸಿದಂತಿರುವ ಪರಿಷ್ಕರಣೆಗಳನ್ನು ಇದು ಒಳಗೊಂಡಿಲ್ಲ. ವಿಂಡೋಸ್‌ 7 ಆವೃತ್ತಿಯಲ್ಲಿನ ಅತ್ಯಂತ ಗಮನಾರ್ಹ ಬದಲಾವಣೆಯು ಬಳಕೆದಾರನ ಅನುಭವದಲ್ಲಿದೆ. ಬಳಕೆದಾರರು ವಿದ್ಯುತ್ತನ್ನು ಉಳಿಸುವ ನಿಟ್ಟಿನಲ್ಲಿ ಅವರನ್ನು ಉತ್ತೇಜಿಸುವ ಗುರಿಯೊಂದಿಗೆ, ಪೂರ್ವನಿಶ್ಚಿತ ಉನ್ನತ ಕಾರ್ಯ ನಿರ್ವಹಣಾ ವಿದ್ಯುತ್‌‌ ಯೋಜನೆಯ ಪ್ರಾಧಾನ್ಯತೆಯನ್ನು ತಗ್ಗಿಸಲಾಗಿದೆ‌. ವಿಂಡೋಸ್‌ ಕಾರ್ಯಾಚರಣೆ ವ್ಯವಸ್ಥೆಯು ಒಳಗೊಂಡಿರುವ ಲಕ್ಷಣಗಳನ್ನೂ ಮೀರಿಸಿದ ತಂತ್ರಾಂಶ ಲಕ್ಷಣಗಳನ್ನು ಒದಗಿಸುತ್ತಿರುವ ಅನ್ಯಾರ್ಥ ಅಥವಾ ತೃತೀಯ [[PC ವಿದ್ಯುತ್‌‌ ನಿರ್ವಹಣಾ]] ತಂತ್ರಾಂಶಕ್ಕೆ ಸಂಬಂಧಿಸಿದಂತೆ ಒಂದು ಗಮನಾರ್ಹ ಸ್ವರೂಪದ ಮಾರುಕಟ್ಟೆಯೂ ಅಸ್ತಿತ್ವದಲ್ಲಿದೆ. ಬಹುತೇಕ ಉತ್ಪನ್ನಗಳು [[ಆಕ್ಟಿವ್‌ ಡೈರೆಕ್ಟ್ರಿ]] ಏಕೀಕರಣ ಮತ್ತು ಪ್ರತಿ-ಬಳಕೆದಾರ/ಪ್ರತಿ-ಯಂತ್ರ ಸಜ್ಜಿಕೆಗಳನ್ನು ನೀಡುತ್ತಿದ್ದರೆ, ಹೆಚ್ಚು ಮುಂದುವರಿದಿರುವ ಉತ್ಪನ್ನಗಳು ಬಹು ವಿದ್ಯುತ್‌‌ ಯೋಜನೆಗಳು, ನಿಗದಿಪಡಿಸಿದ ವಿದ್ಯುತ್‌‌ ಯೋಜನೆಗಳು, ಜಡತ್ವ-ನಿರೋಧಕ ಲಕ್ಷಣಗಳು ಹಾಗೂ ಔದ್ಯಮಿಕ ವಿದ್ಯುತ್‌‌ ಬಳಕೆ ವರದಿಗಾರಿಕೆ ಇವೇ ಮೊದಲಾದ ಲಕ್ಷಣಗಳನ್ನು ಒದಗಿಸುತ್ತಿವೆ. ನಿಜಾವಧಿಯಲ್ಲಿನ ಶಕ್ತಿ ಬಳಕೆ ಹಾಗೂ ತಗ್ಗಿಸುವಿಕೆಯನ್ನು ಅಳೆಯಲು, [[ಬರ್ಕ್‌ಲಿಯ ಯೂನಿವರ್ಸಿಟಿ ಆಫ್‌ ಕ್ಯಾಲಿಫೋರ್ನಿಯಾ]]ವು ನಿಸ್ತಂತು ವಿದ್ಯುತ್‌‌ ಮಾಪಕಗಳೊಂದಿಗಿನ ಆಟೋ ಷಟ್‌ಡೌನ್‌ ಮ್ಯಾನೇಜರ್‌ ಎಂಬ ಒಂದು ವ್ಯವಸ್ಥೆಯನ್ನು ಬಳಸಿಕೊಂಡು ಉಪಕ್ರಮವೊಂದನ್ನು ಶುರುಮಾಡಿದೆ.<ref name="Green Soda">{{cite web |url=http://greensoda.cs.berkeley.edu/wiki/index.php/Desktop |title=Green Soda |access-date=2010-06-24 |archive-date=2010-07-01 |archive-url=https://web.archive.org/web/20100701164453/http://greensoda.cs.berkeley.edu/wiki/index.php/Desktop |url-status=dead }}</ref> ==== ವಿದ್ಯುತ್‌ ಪೂರೈಕೆ ==== ಡೆಸ್ಕ್‌ಟಾಪ್‌ [[ಕಂಪ್ಯೂಟರ್‌‌ ವಿದ್ಯುತ್‌‌ ಪೂರೈಕೆಗಳು]] (PSUಗಳು) ಸಾಮಾನ್ಯವಾಗಿ 70–75%ನಷ್ಟು ಕಾರ್ಯಪಟುಗಳಾಗಿದ್ದು<ref>{{cite web |url=http://www.tomshardware.com/2005/02/28/strong_showing/page38.html |title=Strong Showing: High-Performance Power Supply Units |last=Schuhmann |first=Daniel |date=2005-02-28 |accessdate=2007-09-18 |publisher=Tom's Hardware |archive-date=2012-12-16 |archive-url=https://archive.is/20121216144500/http://www.tomshardware.com/2005/02/28/strong_showing/page38.html |url-status=dead }}</ref>, ಉಳಿದಿರುವ ಶಕ್ತಿಯನ್ನು ಶಾಖವಾಗಿ ಚೆದುರಿಸುತ್ತವೆ. [[80 PLUS]] ಎಂದು ಕರೆಯಲ್ಪಡುವ ಒಂದು ಉದ್ಯಮದ ಉಪಕ್ರಮವು ಕನಿಷ್ಟಪಕ್ಷ 80%ನಷ್ಟು ಕಾರ್ಯಪಟುವಾಗಿರುವ PSUಗಳನ್ನು ಪ್ರಮಾಣೀಕರಿಸುತ್ತದೆ; ವಿಶಿಷ್ಟವೆನಿಸುವಂತೆ, ಅದೇ ಸ್ವರೂಪದ ಅಂಶವನ್ನು ಹೊಂದಿದ ಹಳೆಯ, ಕಡಿಮೆ ಕಾರ್ಯಪಟು PSUಗಳಿಗೆ ಸಂಬಂಧಿಸಿದಂತೆ ಈ ಮಾದರಿಗಳು ನಿರುದ್ದಿಷ್ಟವಾಗಿ ಬರುವ ಬದಲಿ ಬಳಕೆಗಳಾಗಿವೆ.<ref>[[80 PLUS]]</ref> 2007ರ ಜುಲೈ 20ರ ವೇಳೆಗೆ ಇದ್ದಂತೆ, ಎಲ್ಲಾ ಹೊಸ ಎನರ್ಜಿ ಸ್ಟಾರ್‌ 4.0-ಪ್ರಮಾಣಿತ ಡೆಸ್ಕ್‌ಟಾಪ್‌ PSUಗಳು ಕನಿಷ್ಟಪಕ್ಷ 80%ನಷ್ಟು ಕಾರ್ಯಪಟುವಾಗಿರುವುದು ಅಗತ್ಯವಾಗಿರುತ್ತದೆ.<ref>{{cite web |url=http://www.energystar.gov/index.cfm?c=computers.pr_crit_computers |title=Computer Key Product Criteria |publisher=Energy Star |accessdate=2007-09-17 |date=2007-07-20}}</ref> ==== ಶೇಖರಣೆ ==== ಚಿಕ್ಕಗಾತ್ರದ ಸ್ವರೂಪ ಅಂಶದ (ಉದಾಹರಣೆಗೆ 2.5 ಇಂಚಿನ) [[ಹಾರ್ಡ್‌ ಡಿಸ್ಕ್‌ ಡ್ರೈವ್‌ಗಳು]], ಭೌತಿಕವಾಗಿ ದೊಡ್ಡ ಗಾತ್ರದ ಡ್ರೈವ್‌ಗಳಿಗಿಂತ ಅನೇಕವೇಳೆ ಪ್ರತಿ ಗಿಗಾಬೈಟ್‌ಗೆ ಕಡಿಮೆ ವಿದ್ಯುತ್ತನ್ನು ಬಳಕೆಮಾಡುತ್ತವೆ.<ref>{{cite web| title=IS the Silent PC Future 2.5-inches wide?|url=http://www.silentpcreview.com/article145-page1.html|accessdate=2008-08-02|author=Mike Chin|date=8 March 2004}}</ref><ref>{{cite web|url=http://www.silentpcreview.com/article29-page2.html|title=Recommended Hard Drives|accessdate=2008-08-02|author=Mike Chin|date=2002-09-18|archive-date=2008-09-05|archive-url=https://web.archive.org/web/20080905085853/http://www.silentpcreview.com/article29-page2.html|url-status=dead}}</ref> ಹಾರ್ಡ್‌ ಡಿಸ್ಕ್‌ ಡ್ರೈವ್‌ಗಳಿಗಿಂತ ಭಿನ್ನವಾಗಿರುವ [[ಘನ-ಸ್ಥಿತಿಯ ಡ್ರೈವ್‌ಗಳು]] ಫ್ಲ್ಯಾಶ್‌ ಸ್ಮೃತಿ ಅಥವಾ [[DRAM]]ನಲ್ಲಿ ದತ್ತಾಂಶವನ್ನು ಶೇಖರಿಸುತ್ತವೆ. ಯಾವುದೇ ಚಲಿಸುವ ಭಾಗಗಳು ಇಲ್ಲದಿರುವುದರಿಂದ, ಕಡಿಮೆ ಸಾಮರ್ಥ್ಯದ ಫ್ಲ್ಯಾಶ್‌ ಆಧರಿತ ಸಾಧನಗಳಿಗೆ ಸಂಬಂಧಿಸಿದಂತೆ ವಿದ್ಯುತ್‌‌ ಬಳಕೆಯನ್ನು ಒಂದಷ್ಟು ತಗ್ಗಿಸಬಹುದು.<ref>[http://techreport.com/articles.x/10334/13 ಸೂಪರ್‌ ಟ್ಯಾಲೆಂಟ್‌'ಸ್‌ 2.5" IDE ಫ್ಲ್ಯಾಶ್‌ ಹಾರ್ಡ್‌ ಡ್ರೈವ್‌ - ದಿ ಟೆಕ್‌ ರಿಪೋರ್ಟ್‌ - ಪುಟ 13]</ref><ref>[http://www.tomshardware.com/reviews/conventional-hard-drive-obsoletism,1324-5.html ಪವರ್‌ ಕನ್ಸಂಪ್ಷನ್‌ - ಟಾಮ್‌'ಸ್‌ ಹಾರ್ಡ್‌ವೇರ್‌: ಕನ್ವೆನ್ಷನಲ್‌ ಹಾರ್ಡ್‌ ಡ್ರೈವ್‌ ಆಬ್ಸಲೆಟಿಸಮ್‌? ][http://www.tomshardware.com/reviews/conventional-hard-drive-obsoletism,1324-5.html ಸ್ಯಾಮ್‌ಸಂಗ್‌'ಸ್‌ 32 GB ಫ್ಲ್ಯಾಶ್‌ ಡ್ರೈವ್‌ ಪ್ರವ್ಯೂಡ್‌]</ref> ಇತ್ತೀಚಿನ ನಿದರ್ಶನದ ಅಧ್ಯಯನವೊಂದರಲ್ಲಿ, ವಿಶ್ವದ ಅತ್ಯಂತ ವೇಗದ ಘನ-ಸ್ಥಿತಿಯ ಮಾಹಿತಿ ಸಂಗ್ರಹಣಾ ಸಾಧನಗಳ ತಯಾರಕನಾದ [[ಫ್ಯೂಷನ್‌-ಅಯೋ]] ಕಂಪನಿಯು, [[ಮೈಸ್ಪೇಸ್‌]] ದತ್ತಾಂಶ ಕೇಂದ್ರಗಳ ಇಂಗಾಲದ ಹೆಜ್ಜೆಗುರುತು ಹಾಗೂ ಕಾರ್ಯಾಚರಣೆ ವೆಚ್ಚಗಳನ್ನು 80%ನಷ್ಟು ತಗ್ಗಿಸುವಲ್ಲಿ ಯಶಸ್ವಿಯಾಯಿತು. ಅಷ್ಟೇ ಅಲ್ಲ, ಅದೇ ವೇಳೆಗೆ ರೈಡ್‌ 0ನಲ್ಲಿ ಬಹು ಹಾರ್ಡ್‌ ಡಿಸ್ಕ್‌ ಡ್ರೈವ್‌ಗಳ ಮೂಲಕ ತಲುಪಬಲ್ಲ ಮಟ್ಟಕ್ಕಿಂತ ಆಚೆಗಿನ ಕಾರ್ಯನಿರ್ವಹಣೆಯ ವೇಗಗಳನ್ನು ಅದು ಹೆಚ್ಚಿಸಿತು.<ref>{{Cite web |url=http://www.fusionio.com/PDFs/myspace%E2%80%8C-case-study.pdf |title=ಆರ್ಕೈವ್ ನಕಲು |access-date=2010-06-24 |archive-date=2016-03-05 |archive-url=https://web.archive.org/web/20160305120211/http://www.fusionio.com/PDFs/myspace%E2%80%8C-case-study.pdf |url-status=dead }}</ref><ref>[http://www.forbes.com/feeds/businesswire/2009/10/13/businesswire130131961.html ]{{Dead link|date=May 2010}}</ref> ಇದಕ್ಕೆ ಪ್ರತಿಯಾಗಿ, ತಮ್ಮ ಹಲವಾರು ಅತೀವ-ಹೊರೆಯ ಸರ್ವರ್‌ಗಳನ್ನು ಒಳಗೊಂಡಂತೆ ತಮ್ಮ ಹಲವಾರು ಸರ್ವರ್‌ಗಳನ್ನು ಕಾಯಮ್ಮಾಗಿ ನಿವೃತ್ತಿಗೊಳಿಸಲು ಮೈಸ್ಪೇಸ್‌ಗೆ ಸಾಧ್ಯವಾಯಿತು. ಇದರಿಂದಾಗಿ ಅವುಗಳ ಇಂಗಾಲ ಹೆಜ್ಜೆಗುರುತು ಮತ್ತಷ್ಟು ತಗ್ಗಿದಂತಾಯಿತು. ಹಾರ್ಡ್‌ ಡ್ರೈವ್‌ ಬೆಲೆಗಳು ಕುಸಿದಂತೆ, ಆನ್‌ಲೈನ್‌‌ನಲ್ಲಿ ಹೆಚ್ಚು ದತ್ತಾಂಶವನ್ನು ಲಭ್ಯವಾಗಿಸುವ ದೃಷ್ಟಿಯಿಂದ ಶೇಖರಣಾ ಕೇಂದ್ರಗಳು ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ಕಡೆಗೆ ಒಲವು ತೋರಿವೆ. ಇದರಲ್ಲಿ ದಾಖಲೆ ಸಂಗ್ರಹದ ಹಾಗೂ ಉಳಿಸಿಟ್ಟ ದತ್ತಾಂಶವೂ ಸೇರಿದ್ದು, ಇವನ್ನು ಹಿಂದೆಲ್ಲಾ ಟೇಪ್‌ ಅಥವಾ ಇತರ ಆಫ್‌ಲೈನ್‌ ಶೇಖರಣಾ ವ್ಯವಸ್ಥೆಯಲ್ಲಿ ಉಳಿಸಲಾಗುತ್ತಿತ್ತು. ಆನ್‌ಲೈನ್‌ ಶೇಖರಣಾ ವ್ಯವಸ್ಥೆಯಲ್ಲಿನ ಹೆಚ್ಚಳವು ವಿದ್ಯುತ್‌‌ ಬಳಕೆಯನ್ನು ಹೆಚ್ಚಿಸಿದೆ. ಆನ್‌ಲೈನ್‌ ಶೇಖರಣೆಯ ಪ್ರಯೋಜನಗಳನ್ನು ಇನ್ನೂ ಒದಗಿಸುತ್ತಿರುವಾಗಲೇ, ಬೃಹತ್‌ ಶೇಖರಣಾ ಶ್ರೇಣಿಗಳಿಂದ ಆಗುವ ವಿದ್ಯುತ್‌ ಬಳಕೆಯನ್ನು ತಗ್ಗಿಸುವುದು ಪ್ರಗತಿಯಲ್ಲಿರುವ ಸಂಶೋಧನೆಯ ಒಂದು ವಿಷಯವಾಗಿದೆ.<ref>[http://searchstorage.techtarget.com/news/article/0,289142,sid5_gci1255635,00.html?track=NL-52&amp;ad=592882&amp;asrc=EM_NLN_1637134&amp;uid=6241617 IBM ಚೀಫ್‌ ಎಂಜಿನಿಯರ್‌ ಟಾಕ್ಸ್‌ ಗ್ರೀನ್‌ ಸ್ಟೋರೇಜ್‌], ಸರ್ಚ್‌ಸ್ಟೋರೇಜ್‌ - ಟೆಕ್‌ಟಾರ್ಗೆಟ್‌</ref> ==== ವಿಡಿಯೋ ಕಾರ್ಡ್‌ ==== ಒಂದು ವೇಗದ [[GPU]], ಕಂಪ್ಯೂಟರ್‌‌<ref>http://www.xbitlabs.com/articless/video/display/power‌‌-noise.html{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }} X-ಬಿಟ್‌ ಲ್ಯಾಬ್ಸ್‌: ಫಾಸ್ಟರ್‌, ಕ್ವಯೆಟರ್‌, ಲೋಯರ್‌: ಪವರ್‌ ಕನ್ಸಂಪ್ಷನ್‌ ಅಂಡ್ ನಾಯ್ಸ್‌ ಲೆವೆಲ್‌ ಆಫ್‌ ಕಾಂಟೆಂಪರರಿ ಗ್ರಾಫಿಕ್ಸ್‌ ಕಾರ್ಡ್ಸ್‌</ref> ಒಂದರಲ್ಲಿನ ಅತಿದೊಡ್ಡ ವಿದ್ಯುತ್‌‌ ಬಳಕೆದಾರನಾಗಿರಬಹುದಾಗಿದೆ. ಶಕ್ತಿ ಕಾರ್ಯಪಟು [[ಪ್ರದರ್ಶಿಕೆ]]ಯ ಆಯ್ಕೆಗಳಲ್ಲಿ ಇವು ಸೇರಿವೆ: * ಯಾವುದೇ ವಿಡಿಯೋ ಕಾರ್ಡ್‌ ಇಲ್ಲದಿರುವಿಕೆ - ಇದು ಹಂಚಲ್ಪಟ್ಟ ಟರ್ಮಿನಲ್‌, ಹಂಚಲ್ಪಟ್ಟ [[ಥಿನ್‌ ಕ್ಲೈಂಟ್‌]], ಅಥವಾ ಒಂದು ವೇಳೆ ಪ್ರದರ್ಶಿಕೆಯು ಅಗತ್ಯವಾದಲ್ಲಿ [[ಡೆಸ್ಕ್‌ಟಾಪ್‌ ಹಂಚಿಕೆ]] ತಂತ್ರಾಂಶವನ್ನು ಬಳಸುತ್ತದೆ. * ಮದರ್‌ಬೋರ್ಡ್‌ ವಿಡಿಯೋ ಫಲಿತದ ಬಳಕೆ - ವಿಶಿಷ್ಟವಾಗಿ ಕಡಿಮೆ 3D ಕಾರ್ಯ ನಿರ್ವಹಣೆ ಮತ್ತು ಕಡಿಮೆ ವಿದ್ಯುತ್‌‌. * ಸರಾಸರಿ ವ್ಯಾಟ್‌ ಸಾಮರ್ಥ್ಯ ಪ್ರಮಾಣ ಅಥವಾ [[ಪ್ರತಿ ವ್ಯಾಟ್‌ ಮೇಲಿನ ಕಾರ್ಯ ನಿರ್ವಹಣೆ‌‌]]ಯ ಆಧರಿತ ಒಂದು GPU ಆಯ್ಕೆ. ==== ಪ್ರದರ್ಶನ ==== ಪ್ರದರ್ಶಿಕೆಗಾಗಿ ಬೆಳಕನ್ನು ಒದಗಿಸಲು [[LCD ದರ್ಶಕ ಘಟಕಗಳು]] ಒಂದು [[ತಂಪು-ಕ್ಯಾಥೋಡ್‌ನ ಪ್ರತಿದೀಪಕ ಬಲ್ಬನ್ನು]] ವಿಶಿಷ್ಟವಾಗಿ ಬಳಸುತ್ತವೆ. ಕೆಲವೊಂದು ಹೊಸದಾದ ಪ್ರದರ್ಶಿಕೆಗಳು ಪ್ರತಿದೀಪಕ ಬಲ್ಬ್‌ನ ಸ್ಥಾನದಲ್ಲಿ [[ಬೆಳಕು-ಹೊರಸೂಸುವ ಡಯೋಡ್‌‌‌]]ಗಳ (ಲೈಟ್‌-ಎಮಿಟಿಂಗ್‌ ಡಯೋಡ್ಸ್‌-LEDಸ್‌) ಒಂದು ಶ್ರೇಣಿಯನ್ನು ಬಳಸುತ್ತವೆ; ಇವು ಪ್ರದರ್ಶಿಕೆಯಿಂದ ಬಳಸಲ್ಪಡುವ ವಿದ್ಯುಚ್ಛಕ್ತಿಯ ಪ್ರಮಾಣವನ್ನು ತಗ್ಗಿಸುತ್ತವೆ.<ref>{{cite web |url=http://news.thomasnet.com/fullstory/464080 |title=Cree LED Backlight Solution Lowers Power Consumption of LCD Displays |date=2005-05-23 |accessdate=2007-09-17 |archive-date=2009-02-07 |archive-url=https://web.archive.org/web/20090207075733/http://news.thomasnet.com/fullstory/464080 |url-status=dead }}</ref> === ಸಾಮಗ್ರಿಗಳ ಮರುಬಳಕೆ ಮಾಡುವಿಕೆ === ಕಂಪ್ಯೂಟರ್‌ ಬಳಕೆಯ ಉಪಕರಣದ ಮರುಬಳಕೆಯು ಸೀಸ, ಪಾದರಸ, ಮತ್ತು ಆರು ವೇಲೆನ್ಸಿಯುಳ್ಳ ಕ್ರೋಮಿಯಂನಂಥ ಅಪಾಯಕರ ಸಾಮಗ್ರಿಗಳನ್ನು [[ನೆಲಭರ್ತಿ]]ಗಳಿಂದ ಆಚೆಗೆ ಇರಿಸಬಲ್ಲವು, ಮತ್ತು ಅನ್ಯಥಾ ತಯಾರಿಸಲ್ಪಡಬೇಕಾಗಿ ಬರುವ ಉಪಕರಣವನ್ನೂ ಸಹ ಇದು ಪಲ್ಲಟಗೊಳಿಸಬಲ್ಲದು; ಇದರಿಂದಾಗಿ ಮತ್ತಷ್ಟು ಶಕ್ತಿ ಹಾಗೂ ಹೊರಸೂಸುವಿಕೆಗಳು ಉಳಿದಂತಾಗುತ್ತವೆ. ತಮ್ಮ ನಿರ್ದಿಷ್ಟ ಕಾರ್ಯಚಟುವಟಿಕೆಗಿಂತ ಆಚೆಗೂ ಕಾರ್ಯನಿರ್ವಹಿಸುತ್ತಿರುವ ಕಂಪ್ಯೂಟರ್‌‌ ವ್ಯವಸ್ಥೆಗಳನ್ನು ಮರು-ಉದ್ದೇಶಕ್ಕೆ ಈಡುಮಾಡಬಹುದು, ಅಥವಾ ಹಲವಾರು ದತ್ತಿಗಳು ಹಾಗೂ ಲಾಭಗಳಿಕೆಯ-ಉದ್ದೇಶವಿಲ್ಲದ ಸಂಘಟನೆಗಳಿಗೆ<ref>{{Cite web |url=http://earth911.org/blog/2007/04/12/reuse-your-electronics-through-donation-to-schools-charities-and-nonprofit-organizations/ |title=ರೀಯೂಸ್‌ ಯುವರ್‌ ಇಲೆಕ್ಟ್ರಾನಿಕ್ಸ್‌ ಥ್ರೂ ಡೊನೇಷನ್‌ » ಅರ್ಥ್‌ 911 |access-date=2010-06-24 |archive-date=2008-05-03 |archive-url=https://web.archive.org/web/20080503011722/http://earth911.org/blog/2007/04/12/reuse-your-electronics-through-donation-to-schools-charities-and-nonprofit-organizations/ |url-status=dead }}</ref> ದಾನವಾಗಿ ನೀಡಬಹುದು. ಆದಾಗ್ಯೂ, ದಾನಮಾಡಲ್ಪಡುವ ಉಪಕರಣಕ್ಕೆ ಸಂಬಂಧಿಸಿದಂತೆ, ಅನೇಕ ದತ್ತಿಗಳು ಇತ್ತೀಚೆಗೆ ಯಂತ್ರ-ವ್ಯವಸ್ಥೆಯ ಕನಿಷ್ಟ ಅವಶ್ಯಕತೆಗಳನ್ನು ವಿಧಿಸಿವೆ.<ref>{{Cite journal |journal=PC Magazine |volume=26 |issue=17 |date=2007-09-04 |title=15 Ways to Reinvent Your PC |last=Delaney |first=John |url=http://www.pcmag.com/article2/0,1895,2170255,00.asp |access-date=2010-06-24 |archive-date=2008-05-02 |archive-url=https://web.archive.org/web/20080502215811/http://www.pcmag.com/article2/0,1895,2170255,00.asp |url-status=dead }}</ref> ಎಲ್ಲಕ್ಕಿಂತ ಮೇಲಾಗಿ, ಹಳತಾದ ಯಂತ್ರ-ವ್ಯವಸ್ಥೆಗಳಿಂದ ಪಡೆಯಲಾದ ಭಾಗಗಳನ್ನು ರಕ್ಷಿಸಿಡಲು ಹಾಗೂ ಮರುಬಳಕೆ ಮಾಡಲು ಸಾಧ್ಯವಿದೆ. ನಿರ್ದಿಷ್ಟ ಚಿಲ್ಲರೆ ವ್ಯಾಪಾರದ ಮಳಿಗೆಗಳು<ref>{{cite web |url=http://investor.staples.com/phoenix.zhtml?c=96244&p=irol-newsArticle&ID=1004542&highlight= |title=Staples Launches Nationwide Computer and Office Technology Recycling Program |date=2007-05-21 |accessdate=2007-09-17 |publisher=Staples, Inc. |archive-date=2016-01-10 |archive-url=https://web.archive.org/web/20160110185538/http://investor.staples.com/phoenix.zhtml?c=96244&p=irol-newsArticle&ID=1004542&highlight= |url-status=dead }}</ref><ref>{{cite web |url=http://earth911.org/blog/2007/08/15/goodwill-teams-with-electronic-recyclers-to-recycle-ewaste/ |title=Goodwill Teams with Electronic Recyclers to Recycle eWaste |date=2007-08-15 |accessdate=2007-09-17 |publisher=Earth 911 |archive-date=2008-07-25 |archive-url=https://web.archive.org/web/20080725070137/http://earth911.org/blog/2007/08/15/goodwill-teams-with-electronic-recyclers-to-recycle-ewaste/ |url-status=dead }}</ref> ಮತ್ತು ನಗರಸಭೆ ಅಥವಾ ಖಾಸಗಿ ಮರುಬಳಕೆ ಮಾಡುವಿಕೆಯ ಕೇಂದ್ರಗಳು ಈ ನಿಟ್ಟಿನಲ್ಲಿ ನೆರವಾಗಬಲ್ಲವು. [[ಮುದ್ರಕ ಕಾರ್ಟ್ರಿಜ್‌ಗಳು]], [[ಕಾಗದ]], ಹಾಗೂ [[ಬ್ಯಾಟರಿಗಳಂಥ]] ಕಂಪ್ಯೂಟರ್‌ ಬಳಕೆಯ ಪೂರೈಕೆಗಳನ್ನೂ ಸಹ ಇದೇ ರೀತಿಯಲ್ಲಿ ಮರುಬಳಕೆ ಮಾಡಬಹುದಾಗಿದೆ.<ref>[[ಮರುಭರ್ತಿ ಮಾಡಲಾದ ಇಂಕ್‌ ಕಾರ್ಟ್ರಿಜ್‌ಗಳು‌]], [[ಕಾಗದದ ಮರುಬಳಕೆ]], [[ಬ್ಯಾಟರಿ ಮರುಬಳಕೆ]]</ref> ಈ ಕಾರ್ಯಕ್ರಮಗಳ ಪೈಕಿ ಅನೇಕವುಗಳಿಗೆ ಒದಗಿಬರುವ ಒಂದು ಹಿನ್ನಡೆಯೆಂದರೆ, ಮರುಬಳಕೆ ಮಾಡುವಿಕೆಯ ಕಾರ್ಯಕ್ರಮಗಳ ಮೂಲಕ ಒಟ್ಟುಗೂಡಿಸಲ್ಪಟ್ಟ ಕಂಪ್ಯೂಟರ್‌ಗಳು ಅನೇಕವೇಳೆ [[ಅಭಿವೃದ್ಧಿಶೀಲ ದೇಶಗಳಿಗೆ]] ಸಾಗಿಸಲ್ಪಡುತ್ತವೆ. ಉತ್ತರ ಅಮೆರಿಕಾ ಹಾಗೂ ಯುರೋಪ್‌ನಲ್ಲಿ ಇರುವ ಕಟ್ಟುಪಾಡುಗಳಿಗೆ ಹೋಲಿಸಿದಾಗ, ಈ ಅಭಿವೃದ್ಧಿಶೀಲ ದೇಶಗಳಲ್ಲಿನ ಪರಿಸರೀಯ ಮಾನದಂಡಗಳು ಅಷ್ಟೊಂದು ಕಟ್ಟುನಿಟ್ಟಾಗಿಲ್ಲ.<ref>{{Cite journal |title=Green Tech: Reduce, Reuse, That's It |last=Segan |first=Sascha |journal=PC Magazine |url=http://www.pcmag.com/article2/0,2704,2183977,00.asp |volume=26 |issue=19 |pages=56 |date=2007-10-02 |accessdate=2007-11-07 |archive-date=2008-03-25 |archive-url=https://web.archive.org/web/20080325221710/http://www.pcmag.com/article2/0,2704,2183977,00.asp |url-status=dead }}</ref> [[ಸಿಲಿಕಾನ್‌ ವ್ಯಾಲಿ ಟಾಕ್ಸಿಕ್ಸ್‌ ಕೊಯಲಿಷನ್‌]] ಅಂದಾಜಿಸುವ ಪ್ರಕಾರ, ಮರುಬಳಕೆ ಮಾಡುವಿಕೆಗೆ ಸಂಬಂಧಿಸಿದಂತೆ ಸಂಗ್ರಹಿಸಲ್ಪಟ್ಟ ಗ್ರಾಹಕಬಳಕೆಯ-ನಂತರದ 80%ನಷ್ಟು ಪ್ರಮಾಣದ ಇ-ತ್ಯಾಜ್ಯವು, [[ಚೀನಾ]] ಮತ್ತು [[ಪಾಕಿಸ್ತಾನ]]ದಂಥ ದೇಶಗಳಿಗೆ ಸಾಗಿಸಲ್ಪಡುತ್ತದೆ.<ref>{{Cite book |title=Garbage Land: On the Secret Trail of Trash |url=https://archive.org/details/garbageland0000unse |last=Royte |first=Elizabeth |pages=[https://archive.org/details/garbageland0000unse/page/169 169]–170 |year=2006 |publisher=Back Bay Books |isbn=0-316-73826-3}}</ref> ಹಳೆಯ ಕಂಪ್ಯೂಟರ್‌‌ಗಳ ಮರುಬಳಕೆ ಮಾಡುವಿಕೆಯು ಒಂದು ಮುಖ್ಯ ಗೋಪ್ಯತಾ ವಿವಾದಾಂಶವನ್ನು ಹುಟ್ಟುಹಾಕುತ್ತದೆ. ಇ-ಮೇಲ್‌ಗಳು, ಸಂಕೇತಪದಗಳು ಮತ್ತು ಕ್ರೆಡಿಟ್‌ ಕಾರ್ಡ್‌ ಸಂಖ್ಯೆಗಳಂಥ ಖಾಸಗಿ ಮಾಹಿತಿಯನ್ನು ಹಳೆಯ ಮಾಹಿತಿ ಸಂಗ್ರಹಣಾ ಸಾಧನಗಳು ಇನ್ನೂ ಹಿಡಿದಿಟ್ಟುಕೊಂಡಿರುತ್ತವೆ. ಅಂತರ್ಜಾಲದಲ್ಲಿ ಉಚಿತವಾಗಿ ಲಭ್ಯವಿರುವ ತಂತ್ರಾಂಶವನ್ನು ಬಳಸಿಕೊಂಡು ಇಂಥ ಮಾಹಿತಿಗಳನ್ನು ಯಾರಾದರೊಬ್ಬರು ಹಾಗೆಯೇ ಮರುವಶ ಮಾಡಿಕೊಳ್ಳಲು ಸಾಧ್ಯವಿದೆ. ಕಡತವೊಂದರ ತೆಗೆದುಹಾಕುವಿಕೆಯು ಹಾರ್ಡ್‌ ಡ್ರೈವ್‌ನಿಂದ ಕಡತವನ್ನು ವಾಸ್ತವವಾಗಿ ನಿರ್ಮೂಲಗೊಳಿಸುವುದಿಲ್ಲ. ಒಂದು ಕಂಪ್ಯೂಟರ್‌‌ನ್ನು ಮರುಬಳಕೆ ಮಾಡುವುದಕ್ಕೆ ಮುಂಚಿತವಾಗಿ, ಹಾರ್ಡ್‌ ಡ್ರೈವ್‌ನ್ನು ಅಥವಾ ಒಂದಕ್ಕಿಂತ ಹೆಚ್ಚಿದ್ದರೆ ಹಾರ್ಡ್‌ ಡ್ರೈವ್‌ಗಳನ್ನು ಬಳಕೆದಾರರು ತೆಗೆದುಹಾಕಬೇಕು, ಮತ್ತು ಅದನ್ನು ಭೌತಿಕವಾಗಿ ನಾಶಮಾಡಬೇಕು ಅಥವಾ ಎಲ್ಲಾದರೊಂದು ಕಡೆ ಸುರಕ್ಷಿತವಾಗಿ ಶೇಖರಿಸಿಡಬೇಕು. ಅಧಿಕೃತವಾಗಿ ಯಂತ್ರಾಂಶ ಮರುಬಳಕೆ ಮಾಡುವ ಕೆಲವೊಂದು ಕಂಪನಿಗಳು ಅಸ್ತಿತ್ವದಲ್ಲಿದ್ದು, ಮರುಬಳಕೆ ಮಾಡುವಿಕೆಗೆ ಸಂಬಂಧಿಸಿದಂತೆ ಅವಕ್ಕೆ ಕಂಪ್ಯೂಟರ್‌‌ನ್ನು ನೀಡಬಹುದು, ಮತ್ತು ಅವು ವಿಶಿಷ್ಟವಾಗಿ ಒಂದು ಬಹಿರಂಗಪಡಿಸದಿರುವಿಕೆಯ ಒಪ್ಪಂದಕ್ಕೆ ಸಹಿಹಾಕುತ್ತವೆ.<ref>[http://www.mysecurecyberspace.com/articles/features/green-computing-and-privacy-issues.html ಮೈಸೆಕ್ಯೂರ್‌ಸೈಬರ್‌ಸ್ಪೇಸ್‌ » ಗ್ರೀನ್‌ ಕಂಪ್ಯೂಟಿಂಗ್‌‌ ಅಂಡ್‌ ಪ್ರೈವೆಸಿ ಇಷ್ಯೂಸ್‌]</ref> === ದೂರಸಂಪರ್ಕಗಾರಿಕೆ === [[ದೂರಸಂಪರ್ಕ ಗೋಷ್ಠಿ ನಡೆಸುವಿಕೆ]] ಮತ್ತು [[ದೂರಹಾಜರಿ]] ತಂತ್ರಜ್ಞಾನಗಳನ್ನು ಗ್ರೀನ್‌ ಕಂಪ್ಯೂಟಿಂಗ್‌‌ ಉಪಕ್ರಮಗಳಲ್ಲಿ ಅನೇಕವೇಳೆ ಕಾರ್ಯಗತಗೊಳಿಸಲಾಗುತ್ತದೆ. ಇವು ಅನೇಕ ಪ್ರಯೋಜನಗಳನ್ನು ಹೊಂದಿವೆ; ಹೆಚ್ಚಿಸಲ್ಪಟ್ಟ ಕೆಲಸಗಾರ ಸಂತೃಪ್ತಿ, ಪ್ರಯಾಣಕ್ಕೆ ಸಂಬಂಧಿತವಾದ ಗೃಹಬಳಕೆಯ ಅನಿಲದ ಹೊರಸೂಸುವಿಕೆಗಳ ತಗ್ಗಿಸುವಿಕೆ, ಮತ್ತು ಕಚೇರಿ ಸ್ಥಳಾವಕಾಶ, ಶಾಖ, ಬೆಳಕಿನ ವ್ಯವಸ್ಥೆ ಇತ್ಯಾದಿಗಳಿಗೆ ಸಂಬಂಧಿಸಿದಂತೆ ಕಡಿಮೆ ಪ್ರಮಾಣದ ಮೇಲಾಡಳಿತದ ವೆಚ್ಚಗಳ ಕಾರಣದಿಂದಾಗಿ ಹೆಚ್ಚಳಗೊಂಡ ಲಾಭಾಂಶಗಳು ಇತ್ಯಾದಿ. ಉಳಿತಾಯಗಳು ಕೂಡಾ ಇಲ್ಲಿ ಗಮನಾರ್ಹವಾಗಿವೆ; U.S. ಕಚೇರಿ ಕಟ್ಟಡಗಳಿಗೆ ಸಂಬಂಧಿಸಿದಂತೆ ಸರಾಸರಿ ವಾರ್ಷಿಕ ಶಕ್ತಿ ಬಳಕೆಯು ಪ್ರತಿ ಚದರ ಅಡಿಗೆ 23 ಕಿಲೋವ್ಯಾಟ್‌ ಗಂಟೆಗಳ ಪ್ರಮಾಣಕ್ಕಿಂತಲೂ ಹೆಚ್ಚಿದ್ದು, ಬಳಸಲ್ಪಟ್ಟ ಎಲ್ಲಾ ಶಕ್ತಿಯ ಪೈಕಿ ಶಾಖ, ಹವಾ ನಿಯಂತ್ರಣ ವ್ಯವಸ್ಥೆ ಹಾಗೂ ದೀಪದ ವ್ಯವಸ್ಥೆಯು 70%ನಷ್ಟು ಪಾಲನ್ನು ಹೊಂದಿವೆ.<ref>{{cite web |url=http://www.epa.gov/cleanenergy/documents/sector-meeting/4bi_officebuilding.pdf |format=PDF |title=EPA Office Building Energy Use Profile |date=2007-08-15 |accessdate=2008-03-17 |publisher=EPA |archive-date=2008-09-12 |archive-url=https://web.archive.org/web/20080912052435/http://www.epa.gov/cleanenergy/documents/sector-meeting/4bi_officebuilding.pdf |url-status=dead }}</ref> [[ಹೊಟೇಲು ನಿರ್ವಹಣೆ]]ಯಂಥ ಇತರ ಸಂಬಂಧಿತ ಉಪಕ್ರಮಗಳು ಪ್ರತಿ ನೌಕರನಿಗಿರುವ ಚದರ ತುಣುಕನ್ನು ತಗ್ಗಿಸುತ್ತವೆ; ಏಕೆಂದರೆ ಕೆಲಸಗಾರರು ತಮಗೆ ಅಗತ್ಯವಿದ್ದಾಗ ಮಾತ್ರವೇ ಸ್ಥಳಾವಕಾಶವನ್ನು ಕಾದಿರಿಸುತ್ತಾರೆ.<ref>{{cite web|url=http://energypriorities.com/entries/2007/06/what_is_green_it_data_centers.php|title=What Is Green IT?|access-date=2010-06-24|archive-date=2008-04-15|archive-url=https://web.archive.org/web/20080415091508/http://energypriorities.com/entries/2007/06/what_is_green_it_data_centers.php|url-status=dead}}</ref> ಮಾರಾಟಗಾರಿಕೆ, ಸಮಾಲೋಚನೆ, ಹಾಗೂ ಕ್ಷೇತ್ರ ಸೇವೆಯಂಥ ಅನೇಕ ಬಗೆಯ ಉದ್ಯೋಗಗಳು, ಈ ಕೌಶಲದೊಂದಿಗೆ ಉತ್ತಮವಾಗಿ ಒಗ್ಗೂಡುತ್ತವೆ. [[ವಾಯ್ಸ್‌ ಓವರ್ IP (VoIP)]] ವ್ಯವಸ್ಥೆಯು ಅಸ್ತಿತ್ವದಲ್ಲಿರುವ ಎಥರ್‌ನೆಟ್‌ ತಾಮ್ರದ ಹಂಚುವಿಕೆಯ ಮೂಲಕ ದೂರವಾಣಿ ವ್ಯವಸ್ಥೆಯ ತಂತಿಜಾಲ ಅಳವಡಿಕೆಯ ಮೂಲಸೌಕರ್ಯವನ್ನು ತಗ್ಗಿಸುತ್ತದೆ. VoIP ಮತ್ತು ಫೋನ್‌ ವಿಸ್ತರಣೆ ಗತಿಶೀಲತೆಗಳು ಕೂಡಾ [[ಚಲನಶೀಲ ಕಾರ್ಯಕ್ಷೇತ್ರ]]ವನ್ನು ಹೆಚ್ಚು ಕಾರ್ಯಸಾಧ್ಯವನ್ನಾಗಿಸಿವೆ. == ಇವನ್ನೂ ನೋಡಿ == * [[ಹಸಿರು ಶಕ್ತಿ]] * [[ಕನಿಷ್ಠೀಯತೆ (ಕಂಪ್ಯೂಟರ್‌ ಬಳಕೆಮಾಡುವಿಕೆ)]] * [[ಪ್ರತಿ ವ್ಯಾಟ್‌‌ಗೆ ಇರುವ ಕಾರ್ಯ ನಿರ್ವಹಣೆ]] * [[ಪರ್ಯಾಯ ವಿದ್ಯುತ್‌‌]] * [[ನಿಷ್ಕ್ರಿಯ ಸ್ಥಿತಿಯ ಲಕ್ಷಣ (ಕಂಪ್ಯೂಟರ್‌‌ ಕಾರ್ಯಾಚರಣಾ ವ್ಯವಸ್ಥೆಗಳೊಳಗಿನದು)]] * [[ಥಿನ್‌ ಕ್ಲೈಂಟ್‌]] * [[ದತ್ತಾಂಶದ ಸ್ಥಳಾಂತರಿಕೆ]] * [[ಸಮಯ-ಹಂಚಿಕೆ]] * [[ಡೆಸ್ಕ್‌ಟಾಪ್‌‌ ವಾಸ್ತವಾಭಾಸವನ್ನು ಉಂಟುಮಾಡುವಿಕೆ]] * [[ವಿದ್ಯುತ್‌ ಬಳಕೆಯ ಪರಿಣಾಮಕಾರಿತ್ವ]] (ಪವರ್‌ ಯೂಸೇಜ್‌ ಎಫೆಕ್ಟಿವ್‌ನೆಸ್‌-PUE) * [[ದತ್ತಾಂಶ ಕೇಂದ್ರದ ಮೂಲಸೌಕರ್ಯದ ಕಾರ್ಯಪಟುತ್ವ]] (ಡೇಟಾ ಸೆಂಟರ್‌ ಇನ್‌ಫ್ರಾಸ್ಟ್ರಕ್ಚರ್‌ ಎಫಿಷಿಯೆನ್ಸಿ-DCIE) * [[ಪ್ಲಗ್‌ ಕಂಪ್ಯೂಟರ್‌‌]] * [[ಸಕ್ರಿಯ ವಿದ್ಯುತ್‌‌ ಅಂಶದ ಸರಿಪಡಿಸುವಿಕೆ (ಆಕ್ಟಿವ್‌ ಪವರ್‌ ಫ್ಯಾಕ್ಟರ್‌ ಕರೆಕ್ಷನ್‌ ಅಥವಾ ಆಕ್ಟಿವ್‌ PFC)]] * [[USAಯಲ್ಲಿನ ಕಂಪ್ಯೂಟರ್‌‌ಗಳ ಶಕ್ತಿ ಬಳಕೆ]] ==ಉಲ್ಲೇಖಗಳು== {{Reflist}} ==ಬಾಹ್ಯ ಕೊಂಡಿಗಳು== {{External links|date=April 2010}} * www.greenIT-conferences.org ತಾಣವು ಗ್ರೀನ್‌ ಕಂಪ್ಯೂಟಿಂಗ್‌‌ ಹಾಗೂ ಶಕ್ತಿಯ-ಅರಿವಿನ ಕಂಪ್ಯೂಟರ್‌ ಮತ್ತು ಜಾಲಸ್ಥಾಪನಾ ತಂತ್ರಜ್ಞಾನಗಳ ಕುರಿತಾಗಿ ಗಮನ ಹರಿಸಿರುವ ಸಂಶೋಧನಾ ಸಮಾವೇಶಗಳ ಒಂದು ಪಟ್ಟಿಯನ್ನು ಒಳಗೊಳ್ಳುತ್ತದೆ. * [http://www.green-conf.org ಅಂತರರಾಷ್ಟ್ರೀಯ ಗ್ರೀನ್‌ ಕಂಪ್ಯೂಟಿಂಗ್‌‌ ಸಮಾವೇಶ] {{Webarchive|url=https://web.archive.org/web/20150217234031/http://www.green-conf.org/ |date=2015-02-17 }} ವು (ಇಂಟರ್‌ನ್ಯಾಷನಲ್‌ ಗ್ರೀನ್‌ ಕಂಪ್ಯೂಟಿಂಗ್‌ ಕಾನ್ಫರೆನ್ಸ್‌‌-IGCC) ಕಂಪ್ಯೂಟರ್‌ ಬಳಕೆಯಲ್ಲಿನ ಶಕ್ತಿ ಕಾರ್ಯಪಟುತ್ವಕ್ಕೆ ಸಂಬಂಧಿಸಿದ ಪ್ರಮುಖ ವಿವಾದಾಂಶಗಳು ಹಾಗೂ ವಿಷಯಗಳ ಕುರಿತು ಗಮನ ಹರಿಸುತ್ತದೆ ಮತ್ತು ಪರಿಸರೀಯವಾಗಿ ಸ್ನೇಹಿಯಾಗಿರುವ ಕಂಪ್ಯೂಟರ್‌‌ ತಂತ್ರಜ್ಞಾನಗಳು ಹಾಗೂ ಯಂತ್ರ-ವ್ಯವಸ್ಥೆಗಳನ್ನು ಇದು ಉತ್ತೇಜಿಸುತ್ತಿದೆ. * [http://www.oecd.org/sti/ict/green-ict OECD ಅನಾಲಿಸಿಸ್‌ ಆನ್‌ ICTಸ್‌, ದಿ ಎನ್ವಿರಾನ್ಮೆಂಟ್‌ ಅಂಡ್‌ ಕ್ಲೈಮೇಟ್‌ ಚೇಂಜ್‌]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }} {{DEFAULTSORT:Green Computing}} {{Interwikineeded}} [[ವರ್ಗ:ಕಂಪ್ಯೂಟರ್‌ ಬಳಕೆಮಾಡುವಿಕೆ ಹಾಗೂ ಸಮಾಜ]] [[ವರ್ಗ:ಸಮರ್ಥನೀಯ ತಂತ್ರಜ್ಞಾನಗಳು]] [[ವರ್ಗ:ವಿದ್ಯುನ್ಮಾನ ಮತ್ತು ಪರಿಸರ]] [[ವರ್ಗ:ಕಂಪ್ಯೂಟರ್‌‌ಗಳು ಮತ್ತು ಪರಿಸರ]] rukk4bwd5jepakd3g1chn8qqqp5wpen ಪೋರ್ಟ್ಲ್ಯಾಂಡ್, ಆರೆಗನ್ 0 24007 1427354 1380077 2026-09-03T05:05:07Z InternetArchiveBot 69876 Rescuing 1 sources and tagging 0 as dead.) #IABot (v2.0.9.5 1427354 wikitext text/x-wiki {{Infobox settlement | name=Portland | official_name = City of Portland | settlement_type = [[City]] | nickname = <!-- do not add nicknames without reviewing discussion on talk page first --> "Rose City", "Stumptown", "[[P-town]]", "[[PDX]]", and "Little Beirut"<ref name="Oregonian1">{{cite news | last = McCall | first = William | title = 'Little Beirut' nickname has stuck | work = [[The Oregonian]] | date = August 19, 2003 | accessdate = 2007-01-21 }}</ref> See [[Nicknames of Portland, Oregon]] for a complete listing. | website = [http://www.portlandonline.com/ www.portlandonline.com] | image_skyline = TE-Collage Portland.png | imagesize = | image_caption = Montage of Portland | image_flag = Flag of Portland, Oregon.svg | image_seal = Seal of Portland OR.png <!-- see http://factfinder.census.gov/servlet/ACSSAFFFacts?_event=Search&_county=Portland&_cityTown=Portland&_state=04000US41&_lang=en&_sse=on&pctxt=fph&pgsl=010 for more detailed map that is public domain --> | image_map = Multnomah_County_Oregon_Incorporated_and_Unincorporated_areas_Portland_Highlighted.svg | map_caption = Location of Portland in [[Multnomah County, Oregon|Multnomah County]] and the state of [[Oregon]] |pushpin_map = USA |pushpin_map_caption = Location in the United States | image_map1 = | mapsize1 = | map_caption1 = | subdivision_type = [[List of countries|Country]] | subdivision_type1 = [[Political divisions of the United States|State]] | subdivision_type2 = [[List of counties in Oregon|Counties]] | subdivision_name = {{Flag|United States}} | subdivision_name1 = {{Flag|Oregon}} | subdivision_name2 = [[Multnomah County, Oregon|Multnomah]], [[Washington County, Oregon|Washington]], [[Clackamas County, Oregon|Clackamas]] | government_type = [[City commission government|Commission]] | leader_title = [[Mayor]] | leader_name = [[Sam Adams (Oregon politician)|Sam Adams]]<ref>{{cite web |url=http://www.portlandonline.com/index.cfm?c=25999 |title=Elected Officials |accessdate=2007-08-26 |year=2007 |publisher=City of Portland, Oregon |archive-date=2007-08-30 |archive-url=https://web.archive.org/web/20070830051921/http://www.portlandonline.com/index.cfm?c=25999 |url-status=dead }}</ref> | leader_title1 = Commissioners | leader_name1 = [[Randy Leonard]]<br />[[Dan Saltzman]]<br />[[Nick Fish]]<br />[[Amanda Fritz]] | leader_title2 = Auditor | leader_name2 = [[LaVonne Griffin-Valade]] | established_title = [[Municipal corporation|Founded]] | established_title2 = [[Municipal corporation|Incorporated]] | established_date = 1845 | established_date2 = February 8, 1851 | area_magnitude = 1 E8 | area_total_km2 = 376.5 | unit_pref = Imperial | area_total_sq_mi = 145.4 | area_land_km2 = 347.9 | area_land_sq_mi = 134.3 | area_water_km2 = 28.6 | area_water_sq_mi = 11.1 | population_as_of = 2009 | population_total = 582,130 | population_metro = 2,217,325 | population_density_km2 = 1655.31 | population_density_sq_mi = 4288.38 | population_blank1_title = [[Demonym]] | population_blank1 = Portlander | timezone = [[Pacific Standard Time Zone|PST]] | utc_offset = -8 | timezone_DST = [[Pacific Daylight Time|PDT]] | utc_offset_DST = -7 | postal_code_type = [[ZIP code]]s | postal_code = 97086-97299 | area_code = [[Area codes 503 and 971|503/971]] | latd = 45 |latm = 31 |lats = 12 |latNS = N | longd = 122 |longm = 40 |longs = 55 |longEW = W | coordinates_display = inline,title | coordinates_type = type:city(568380)_region:US-OR_source:gnis-1136645 | elevation_m = 15.2 | elevation_ft = 50 | blank_name = [[Federal Information Processing Standard|FIPS code]] | blank_info = 41-59000{{GR|2}} | blank1_name = [[Geographic Names Information System|GNIS]] feature ID | blank1_info = 1136645{{GR|3}} | footnotes = }} '''ಪೋರ್ಟ್‌ಲ್ಯಾಂಡ್‌''' [[ವಾಯುವ್ಯ ಅಮೆರಿಕ ಸಂಯುಕ್ತ ಸಂಸ್ಥಾನ|ವಾಯುವ್ಯ ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿರುವ]] ಒಂದು ನಗರ. ಇದು [[ಒರೆಗಾನ್]] ರಾಜ್ಯದಲ್ಲಿ [[ವಿಲ್ಲಾಮೆಟ್ಟೆ]] ಮತ್ತು [[ಕೊಲಂಬಿಯಾ]] ನದಿಗಳ [[ಸಂಗಮ ಸ್ಥಾನ|ಸಂಗಮ ಸ್ಥಾನದ]] ಹತ್ತಿರದಲ್ಲಿದೆ. ೨೦೦೯ರ ಜುಲೈನಲ್ಲಿ ಇದು ೫೮೨,೧೩೦ನಷ್ಟು ಜನಸಂಖ್ಯೆಯನ್ನು ಹೊಂದಿತ್ತು. ಆಗ ಇದು ಅಮೆರಿಕ ಸಂಯುಕ್ತ ಸಂಸ್ಥಾನದಲ್ಲೇ [[30ನೇ ಅತಿ ಹೆಚ್ಚು ಜನಸಂಖ್ಯೆ]] ಹೊಂದಿದ ನಗರವಾಗಿತ್ತು.<ref name="prc">{{cite web|url=http://www.pdx.edu/sites/www.pdx.edu.prc/files/media_assets/2009CertPopEst_web3.pdf|publisher=Portland State University|title=Certified Population Estimates for Oregon and Oregon Counties|accessdate=2010-01-31|archive-date=2011-09-27|archive-url=https://web.archive.org/web/20110927063750/http://www.pdx.edu/sites/www.pdx.edu.prc/files/media_assets/2009CertPopEst_web3.pdf|url-status=dead}}</ref> ಇದು ವಿಶ್ವದಲ್ಲಿ ಎರಡನೇ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಮೊದಲನೇ ಅತಿ [[ಹೆಚ್ಚು ಪರಿಸರ ಸ್ನೇಹಿ]] ಅಥವಾ "ಹಸಿರು" ನಗರ ಎಂಬ ಹೆಸರನ್ನು ಪಡೆದಿದೆ.<ref>{{cite web |url=http://www.grist.org/news/maindish/2007/07/19/cities/ |title=15 Green Cities |accessdate=2008-07-08 |author=Kate Sheppard |date=2007-07-19 |publisher=Environmental News and Commentary }}</ref> ಪೋರ್ಟ್‌ಲ್ಯಾಂಡ್‌ ಒರೆಗಾನ್‌ನ ಅತಿಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ನಗರವಾಗಿದೆ ಹಾಗೂ [[ವಾಷಿಂಗ್ಟನ್‌]]‌ನ [[ಸಿಯಾಟಲ್‌]] ಮತ್ತು [[ಬ್ರಿಟಿಷ್ ಕೊಲಂಬಿಯಾ|ಬ್ರಿಟಿಷ್ ಕೊಲಂಬಿಯಾದ]] [[ವ್ಯಾಂಕವರ್‌]] ನಂತರ [[ಪೆಸಿಫಿಕ್ ವಾಯುವ್ಯ(ಪೆಸಿಫಿಕ್ ನಾರ್ತ್‌ವೆಸ್ಟ್)|ಪೆಸಿಫಿಕ್ ವಾಯುವ್ಯ(ಪೆಸಿಫಿಕ್ ನಾರ್ತ್‌ವೆಸ್ಟ್)ದಲ್ಲಿ]] ಮೂರನೇ ಅತಿ ಜನಭರಿತ ನಗರವಾಗಿದೆ. ಸರಿಸುಮಾರು ಎರಡು ದಶಲಕ್ಷದಷ್ಟು ಜನರು [[ಪೋರ್ಟ್‌ಲ್ಯಾಂಡ್‌ ಮಹಾನಗರ|ಪೋರ್ಟ್‌ಲ್ಯಾಂಡ್‌ ಮಹಾನಗರದಲ್ಲಿ]] ([[MSA]]) ವಾಸಿಸುತ್ತಾರೆ. ಇದು ೨೦೦೬ರ ಜುಲೈನ ಪ್ರಕಾರ ಅಮೆರಿಕ ಸಂಯುಕ್ತ ಸಂಸ್ಥಾನದಲ್ಲೇ [[23ನೇ ಅತಿಹೆಚ್ಚು ಜನಸಂಖ್ಯೆ|23ನೇ ಅತಿಹೆಚ್ಚು ಜನಸಂಖ್ಯೆಯಾಗಿತ್ತು]].<ref>{{cite web|title=JULY 1, 2006 Population estimates for Metropolitan Combined Statistical Areas| publisher=U.S. Census Bureau|url=http://www.census.gov/population/www/estimates/metro_general/2006/CBSA-EST2006-01.csv|format=[[csv]]|accessdate=2007-10-19}}</ref> ಪೋರ್ಟ್‌ಲ್ಯಾಂಡ್‌ ೧೮೫೧ರಲ್ಲಿ ಏಕೀಕರಣಗೊಂಡಿತು ಹಾಗೂ ಇದು [[ಮುಲ್ಟ್‌ನೋಮಾ ಕೌಂಟಿ|ಮುಲ್ಟ್‌ನೋಮಾ ಕೌಂಟಿಯ]] [[ಮುಖ್ಯ ಪಟ್ಟಣ|ಮುಖ್ಯ ಪಟ್ಟಣವಾಗಿದೆ]].{{GR|6}} ಈ ನಗರವು ಪಶ್ಚಿಮದಲ್ಲಿ [[ವಾಷಿಂಗ್ಟನ್‌ ಕೌಂಟಿ|ವಾಷಿಂಗ್ಟನ್‌ ಕೌಂಟಿಯತ್ತ]] ಸ್ವಲ್ಪ ಭಾಗ ಹಾಗೂ ದಕ್ಷಿಣದಲ್ಲಿ [[ಕ್ಲ್ಯಾಕಮಾಸ್ ಕೌಂಟಿ|ಕ್ಲ್ಯಾಕಮಾಸ್ ಕೌಂಟಿಯತ್ತ]] ವಿಸ್ತರಿಸಿಕೊಂಡಿದೆ. ಈ ನಗರದಲ್ಲಿ ಒಬ್ಬ [[ಮೇಯರ್]] ಮತ್ತು ನಾಲ್ಕು ಇತರ ಕಮೀಷನರ್‌ಗಳನ್ನೊಳಗೊಂಡ [[ಕಮೀಷನ್-ಆಧಾರಿತ ಸರ್ಕಾರ|ಕಮೀಷನ್-ಆಧಾರಿತ ಸರ್ಕಾರವು]] ಆಡಳಿತ ನಡೆಸುತ್ತದೆ. ಈ ನಗರವು ಪ್ರಬಲ ಭೂಬಳಕೆಯ ಯೋಜನೆಗೆ<ref name="smartplan" /> ಮತ್ತು [[ಹಗುರ ರೈಲು]] ಸಾರಿಗೆ ವ್ಯವಸ್ಥೆಯಲ್ಲಿನ ಬಂಡವಾಳ ಹೂಡಿಕೆಗೆ ಗಮನಸೆಳೆದಿದೆ. ಇದು ಒಂದು ಭಿನ್ನವಾದ ಪ್ರಾದೇಶಿಕ-ಸರ್ಕಾರವಾದ [[ಮೆಟ್ರೊ|ಮೆಟ್ರೊದಿಂದ]] ಬೆಂಬಲ ಪಡೆದಿದೆ. ಪೋರ್ಟ್‌ಲ್ಯಾಂಡ್‌ ಅತಿ ಹೆಚ್ಚಿನ ಸಂಖ್ಯೆಯ [[ಮೈಕ್ರೊಬ್ರಿವರಿ(ಸಣ್ಣ ಪ್ರಮಾಣದಲ್ಲಿ ಬಿಯರ್ ಮೊದಲಾದುವುಗಳನ್ನು ಬಟ್ಟಿಯಿಳಿಸುವ ಮನೆ)|ಮೈಕ್ರೊಬ್ರಿವರಿ(ಸಣ್ಣ ಪ್ರಮಾಣದಲ್ಲಿ ಬಿಯರ್ ಮೊದಲಾದುವುಗಳನ್ನು ಬಟ್ಟಿಯಿಳಿಸುವ ಮನೆ)ಗಳಿಗೆ]] ಮತ್ತು [[ಮೈಕ್ರೊಡಿಸ್ಟಿಲ್ಲರಿ(ಸಣ್ಣ ಬಟ್ಟಿಗೃಹ)|ಮೈಕ್ರೊಡಿಸ್ಟಿಲ್ಲರಿ(ಸಣ್ಣ ಬಟ್ಟಿಗೃಹ)ಗಳಿಗೆ]] ಮಾತ್ರವಲ್ಲದೆ ಅದರ [[ಕಾಫಿ|ಕಾಫಿಯನ್ನು]] ಕುರಿತ ಉತ್ಸುಕತೆಗೂ ಹೆಸರಾಗಿದೆ. ಅಲ್ಲದೆ ಇದು [[ಟ್ರೈಯಲ್ ಬ್ಲೇಜರ್]] [[NBA]] ತಂಡಕ್ಕೂ ನೆಲೆಯಾಗಿದೆ. ಪೋರ್ಟ್‌ಲ್ಯಾಂಡ್‌ [[ಸಮುದ್ರದ ತೀರ|ಸಮುದ್ರದ ತೀರದ]] [[ವಾಯುಗಣ|ವಾಯುಗಣವನ್ನು]] ಹೊಂದಿದೆ. ಅಲ್ಲಿ ಬೆಚ್ಚಗಿನ, ಶುಷ್ಕ ಬೇಸಿಗೆ ಮತ್ತು ಮಳೆಯ ಆದರೆ ಸಮಶೀತೋಷ್ಣ ಚಳಿಗಾಲವಿರುತ್ತದೆ. ಈ ವಾಯುಗುಣವು [[ಗುಲಾಬಿ]] ಹೂವುಗಳನ್ನು ಬೆಳೆಯಲು ಅತ್ಯುತ್ತಮವಾಗಿದೆ. ಶತಮಾನಗಳಿಗಿಂತಲೂ ಹಿಂದಿನಿಂದ ಪೋರ್ಟ್‌ಲ್ಯಾಂಡ್‌ "ಗುಲಾಬಿ ಹೂವುಗಳ ನಗರ"<ref>{{cite web |url=http://www.frommers.com/articles/1721.html |title=Portland, Oregon: Green City of Roses &#124; Frommers.com |publisher=Frommers.com |date= |accessdate=2008-10-20 |archive-date=2009-01-07 |archive-url=https://web.archive.org/web/20090107121014/http://www.frommers.com/articles/1721.html |url-status=dead }}</ref><ref>{{cite web |url=http://encarta.msn.com/encyclopedia_761561539/portland.html |title=Portland - MSN Encarta |publisher=Encarta.msn.com |date= |accessdate=2008-10-20 |archive-date=2009-10-29 |archive-url=https://web.archive.org/web/20091029125320/http://encarta.msn.com/encyclopedia_761561539/Portland.html |url-status=dead }}</ref> ಎಂದು ಜನಪ್ರಿಯವಾಗಿದೆ. ಇದು ಅನೇಕ [[ಗುಲಾಬಿ ಹೂವುಗಳ ಉದ್ಯಾನ|ಗುಲಾಬಿ ಹೂವುಗಳ ಉದ್ಯಾನವನ್ನು]] ಹೊಂದಿದೆ. ಅವುಗಳಲ್ಲಿ ಮುಖ್ಯವಾದುದು [[ಇಂಟರ್‌ನ್ಯಾಷನಲ್ ರೋಸ್ ಟೆಸ್ಟ್ ಗಾರ್ಡನ್‌]]. == ಇತಿಹಾಸ == [[File:Portland Oregon in 1890.jpg|thumb|left|1890ರಲ್ಲಿ ಪೋರ್ಟ್‌ಲ್ಯಾಂಡ್‌]] {{Main|History of Portland, Oregon}} ಪೋರ್ಟ್‌ಲ್ಯಾಂಡ್‌ ವಿಲ್ಲಾಮೆಟ್ಟೆ ನದಿಯ ತೀರದಲ್ಲಿ [[ಒರೆಗಾನ್ ನಗರ]] ಮತ್ತು [[ಫೋರ್ಟ್ ವ್ಯಾಂಕವರ್‌]] ಮಧ್ಯದಲ್ಲಿ "ಸ್ವಚ್ಛಗೊಳಿಸಿದ"<ref>{{cite journal |last=Orloff |first=Chet |year=2004 |title=Maintaining Eden: John Charles Olmsted and the Portland Park System |journal=Yearbook of the Association of Pacific Coast Geographers |volume=66 |pages=114–119 |doi=10.1353/pcg.2004.0006 }}</ref> ಪ್ರದೇಶವಾಗಿ ಆರಂಭವಾಯಿತು. ೧೮೪೩ರಲ್ಲಿ [[ವಿಲಿಯಂ ಓವರ್ಟನ್]] ಈ ಭೂಮಿಯು ಹೆಚ್ಚಿನ ವಾಣಿಜ್ಯೋಪಯೋಗಿ ಪ್ರಾಮುಖ್ಯತೆಯನ್ನು ಹೊಂದಿದೆಯೆಂದು ಮನಗಂಡನು. ಆದರೆ ಭೂಮಿಯ ಹಕ್ಕಿಗಾಗಿ ಅರ್ಜಿ ಸಲ್ಲಿಸಲು ಬಂಡವಾಳದ ಕೊರತೆಯನ್ನು ಹೊಂದಿದ್ದನು. ಅವನು ಪಾಲುದಾರ [[ಮಸ್ಸಾಚ್ಯುಸೆಟ್ಸ್‌ನ ಬಾಸ್ಟನ್]]‌ನ [[ಅಸಾ ಲವ್‌ಜಾಯ್]] ಒಂದಿಗೆ [[25¢|25¢ರಷ್ಟಕ್ಕೆ]] ವಾಣಿಜ್ಯ ಒಪ್ಪಂದವೊಂದನ್ನು ಮಾಡಿಕೊಂಡ: ಅದರ ಪ್ರಕಾರ ಓವರ್ಟನ್ ೬೪೦ ಎಕರೆ (೨.೬ km²) ಪ್ರದೇಶದ ಹಕ್ಕನ್ನು ಹೊಂದಿದ್ದನು. ನಂತರ ಓವರ್ಟನ್ ಅವನಿಗೆ ಹಂಚಿಕೊಟ್ಟ ಅರ್ಧ ಭಾಗವನ್ನು [[ಮೈನೆಯ ಪೋರ್ಟ್‌ಲ್ಯಾಂಡ್‌]]‌ನ [[ಫ್ರಾನ್ಸಿಸ್ W. ಪೆಟ್ಟಿಗ್ರೊ|ಫ್ರಾನ್ಸಿಸ್ W. ಪೆಟ್ಟಿಗ್ರೊಗೆ]] ಮಾರಾಟ ಮಾಡಿದನು. ಹೊಸ ನಗರಕ್ಕೆ ಪೆಟ್ಟಿಗ್ರೊ ಮತ್ತು ಲವ್‌ಜಾಯ್ ಇಬ್ಬರೂ ಅವರ ಹುಟ್ಟೂರಿನ ಹೆಸರನ್ನಿಡಲು ಬಯಸಿದರು; ಇದನ್ನು [[ನಾಣ್ಯ ಚಿಮ್ಮುವ|ನಾಣ್ಯ ಚಿಮ್ಮುವಮೂಲಕ]] ನಿರ್ಧರಿಸಲಾಯಿತು. ಅದರಲ್ಲಿ ಪೆಟ್ಟಿಗ್ರೊ ಮೂರು ಟಾಸ್‌ಗಳ ಸರಣಿಯಲ್ಲಿ ಎರಡನ್ನು ಗೆದ್ದುಕೊಂಡನು.<ref>{{cite web | title = Portland: The Town that was Almost Boston | publisher = Portland Oregon Visitors Association | url = http://www.travelportland.com/media/history.html | accessdate = 2006-11-18 | archive-date = 2011-01-01 | archive-url = https://web.archive.org/web/20110101150705/http://www.travelportland.com/media/history.html | url-status = dead }}</ref> ಈ ನಿರ್ಣಯಕ್ಕೆ ಬಳಸಿದ ನಾಣ್ಯವನ್ನು ಈಗ [[ಪೋರ್ಟ್‌ಲ್ಯಾಂಡ್‌ ಪೆನ್ನಿ]] ಎನ್ನುತ್ತಾರೆ. ಇದನ್ನು ಈಗ [[ಒರೆಗಾನ್ ಹಿಸ್ಟೋರಿಕಲ್ ಸೊಸೈಟಿ|ಒರೆಗಾನ್ ಹಿಸ್ಟೋರಿಕಲ್ ಸೊಸೈಟಿಯ]] ಪ್ರಧಾನ ಕಾರ್ಯಸ್ಥಾನದಲ್ಲಿ ಪ್ರದರ್ಶನಕ್ಕಿಡಲಾಗಿದೆ. ಪೋರ್ಟ್‌ಲ್ಯಾಂಡ್‌ ೧೮೫೧ರ ಫೆಬ್ರವರಿ ೮ರಂದು ಏಕೀಕರಣಗೊಂಡಾಗ ೮೦೦ ನಿವಾಸಿಗಳನ್ನು,<ref name="Gibson">ಗಿಬ್ಸನ್, ಕ್ಯಾಂಪ್‌ಬೆಲ್ (ಜೂನ್ ೧೯೯೮). [http://www.census.gov/population/www/documentation/twps0027.html ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ 100 ಅತ್ಯಂತ ದೊಡ್ಡ ನಗರಗಳ ಮತ್ತು ಇತರ ಪಟ್ಟಣ ಪ್ರದೇಶಗಳ ಜನಸಂಖ್ಯೆ: 1790ರಿಂದ 1990ರವರೆಗೆ]. ''U.S. ಬ್ಯೂರೊ ಆಫ್ ದ ಸೆನ್ಸಸ್ - ಪಾಪ್ಯುಲೇಶನ್ ಡಿವಿಷನ್''.</ref> ಒಂದು ಆವಿಶಕ್ತಿಯ ಸಾಮಿಲ್ಲು, ಒಂದು [[ದಿಮ್ಮಿ ಮನೆ(ಲಾಗ್ ಕ್ಯಾಬಿನ್)]] ಹೋಟೆಲ್ ಹಾಗೂ ''[[ವೀಕ್ಲಿ ಒರೆಗಾನಿಯನ್‌]]'' ಎಂಬ ವಾರ್ತಾಪತ್ರಿಕೆಯೊಂದನ್ನು ಒಳಗೊಂಡಿತ್ತು. ೧೮೭೯ರಲ್ಲಿ ಜನಸಂಖ್ಯೆಯು ೧೭,೫೦೦ರಷ್ಟಕ್ಕೆ ಏರಿತು.<ref>{{cite book|last=Loy|first=William G.|coauthors=Stuart Allan, Aileen R. Buckley, James E. Meecham|title= Atlas of Oregon|publisher=[[University of Oregon Press]]|year=2001|pages=32–33|isbn=0-87114-102-7}}</ref> ನಗರವು ೧೮೯೧ರಲ್ಲಿ ಆಲ್ಬಿನ ಮತ್ತು ಪೂರ್ವ ಪೋರ್ಟ್‌ಲ್ಯಾಂಡ್‌ ಒಂದಿಗೆ ಹಾಗೂ ೧೯೧೫ರಲ್ಲಿ ಲಿಂಟನ್ ಮತ್ತು ಸೇಂಟ್ ಜಾನ್ಸ್ ಒಂದಿಗೆ ಸೇರಿಕೊಂಡಿತು. ಪೋರ್ಟ್‌ಲ್ಯಾಂಡ್‌ ಸ್ಥಳವು ವಿಲ್ಲಾಮೆಟ್ಟೆ ಮತ್ತು ಕೊಲಂಬಿಯಾ ನದಿಗಳ ಮೂಲಕ [[ಪೆಸಿಫಿಕ್ ಸಾಗರ|ಪೆಸಿಫಿಕ್ ಸಾಗರಕ್ಕೆ]] ಹಾಗೂ ವೆಸ್ಟ್ ಹಿಲ್ಸ್‌ನಲ್ಲಿನ ದೊಡ್ಡಕಂದರದ ಮೂಲಕ ಹಾದುಹೋಗುವ "ಗ್ರೇಟ್ ಪ್ಲ್ಯಾಂಕ್ ರಸ್ತೆ"ಯಿಂದ (ಪ್ರಸ್ತುತದ ಮಾರ್ಗ [[U.S. ರೂಟ್ 26]]) ಕೃಷಿಭೂಮಿ [[ಟ್ವಾಲಟಿನ್ ಕಣಿವೆ|ಟ್ವಾಲಟಿನ್ ಕಣಿವೆಗೆ]] ಪ್ರವೇಶವನ್ನು ಹೊಂದಿದೆ. ಇದು ಹತ್ತಿರದ ಬಂದರುಗಳಿಗಿಂತ ಅನುಕೂಲ ಸ್ಥಿತಿಯನ್ನು ಕಲ್ಪಿಸಿತು. ಇದರಿಂದಾಗಿ ಈ ನಗರವು ಅತಿ ಶೀಘ್ರದಲ್ಲಿ ಬೆಳವಣಿಗೆ ಕಂಡಿತು.<ref>"ಸಿಟಿ ಕೀಪ್ಸ್ ಲೈವ್ಲಿ ಪಲ್ಸ್". (ಸ್ಪೆನ್ಸರ್ ಹೈಂಜ್, ''[[ದ ಒರೆಗಾನಿಯನ್]]'', ಜನವರಿ ೨೩, ೨೦೦೧)</ref> ಇದು ಪೆಸಿಫಿಕ್ ವಾಯುವ್ಯದಲ್ಲಿ ೧೯ನೇ ಶತಮಾನದಲ್ಲಿ ಬಹುಕಾಲದವರೆಗೆ ೧೮೯೦ರವರೆಗೆ ಪ್ರಮುಖ ಬಂದರಾಗಿತ್ತು. [[ಸಿಯಾಟಲ್‌|ಸಿಯಾಟಲ್‌ನ]] ಆಳಸಮುದ್ರದ ಬಂದರು ಈ ನಗರದ ಉಳಿದ ಪ್ರದೇಶಕ್ಕೆ ರೈಲಿನ ಮೂಲಕ ಸಂಪರ್ಕ ಹೊಂದಿದಾಗ,ಕೊಲಂಬಿಯಾ ನದಿಯ ನೆಚ್ಚಲಾಗದ ಯಾನದ ಬದಲಿಗೆ ಒಳನಾಡಿನ ಮಾರ್ಗದ ಸೌಲಭ್ಯ ಸಿಕ್ಕಿತು. === ಉಪನಾಮಗಳು === {{Main|Nicknames of Portland, Oregon}} ಪೋರ್ಟ್‌ಲ್ಯಾಂಡ್‌ನ ಹೆಚ್ಚು ಸಾಮಾನ್ಯ ಹೆಸರೆಂದರೆ ''ಗುಲಾಬಿ ಹೂವುಗಳ ನಗರ''.<ref name="cityrecorder">[http://www.portlandonline.com/auditor/index.cfm?a=jbgc&amp;c=cheid ಸಿಟಿ ಫ್ಲವರ್] {{Webarchive|url=https://web.archive.org/web/20090423075247/http://www.portlandonline.com/auditor/index.cfm?a=jbgc&c=cheid |date=2009-04-23 }}. ''ಸಿಟಿ ಆಫ್ ಪೋರ್ಟ್‌ಲ್ಯಾಂಡ್‌ ಆಡಿಟರ್ಸ್ ಆಫೀಸ್ - ಸಿಟಿ ರೆಕಾರ್ಡರ್ ಡಿವಿಷನ್''.</ref> ಈ ಹೆಸರು ೨೦೦೩ರಲ್ಲಿ ನಗರದ ಅಧಿಕೃತ ಉಪನಾಮವಾಯಿತು.<ref name="Oreg-June2003">ಸ್ಟರ್ನ್, ಹೆನ್ರಿ (ಜೂನ್ ೧೯, ೨೦೦೩). "P-ಟೌನ್‌ಗೆ ಹೆಸರು ಗುಲಾಬಿ ಹೂವುಗಳಿಂದ ಬರುತ್ತದೆ: ಪೋರ್ಟ್‌ಲ್ಯಾಂಡ್‌ಗೆ ‘ಗುಲಾಬಿ ಹೂವುಗಳ ನಗರ’ವೆಂಬ ಹೆಸರನ್ನು ಇಡುವುದರಿಂದ ಯಾವುದೇ ತಪ್ಪಿಲ್ಲವೆಂದು ಸಿಟಿ ಕೌನ್ಸಿಲ್ ಸೂಚಿಸುತ್ತದೆ". ''[[ದ ಒರೆಗಾನಿಯನ್]]''.</ref> ಇತರ ಉಪನಾಮಗಳೆಂದರೆ - ''[[ಸ್ಟಂಪ್‌ಟೌನ್‌]]'',<ref name="endoftheoregontrail">{{cite web | publisher = End of the Oregon Trail Interpretive Center | title = From Robin's Nest to Stumptown | url = http://www.endoftheoregontrail.org/road2oregon/sa33pdx.html | accessdate = 2006-11-07 | archive-date = 2000-09-01 | archive-url = https://archive.today/20000901050119/http://www.endoftheoregontrail.org/road2oregon/sa33pdx.html | url-status = dead }}</ref> ''ಬ್ರಿಡ್ಜ್‌ಟೌನ್‌'',<ref name="bridgetown">{{cite web | publisher = [[Portland State University]] | title = The Water | url = http://www.pdx.edu/water.html | accessdate = 2006-11-07 | archive-date = 2006-10-31 | archive-url = https://web.archive.org/web/20061031090707/http://www.pdx.edu/water.html | url-status = dead }}</ref> ''ರಿಪ್ ಸಿಟಿ'',<ref>{{Cite news | first = Nena | last = Baker | title = R.I.P. FOR 'Rip City' Ruckus | date = May 21, 1991 | newspaper = The Oregonian | pages = A01 | postscript = <!--None--> }}</ref> ''ಲಿಟಲ್ ಬೈರಟ್'',<ref name="Oregonian1" /> ''ಬೀರ್‌ವಾನ'' <ref>{{cite news|url=http://www.latimes.com/travel/la-tr-beer-20100530,0,767659.story|title=Achieving Beervana in Portland, Ore.|last=Engel|first=Mary|date=2010-05-30|work=[[Los Angeles Times]]|accessdate=30 May 2010}}</ref><ref>{{cite news|url=http://www.oregonlive.com/portland/index.ssf/2010/05/beervana_gets_shout_out_in_la.html|title=Beervana gets shout out in L.A. Times|last=Terry|first=Lynne|date=2010-05-29|work=[[The Oregonian]]|accessdate=30 May 2010}}</ref> ಅಥವಾ ''ಬೀರ್‌ಟೌವ್ನ್'',<ref>{{Cite web |url=http://www.draftmag.com/beertowns/detail/portland |title=ಆರ್ಕೈವ್ ನಕಲು |access-date=2010-07-20 |archive-date=2012-08-06 |archive-url=https://www.webcitation.org/69hclwPdk?url=http://draftmag.com/new/beertowns/ |url-status=dead }}</ref>'' P-ಟೌವ್ನ್'',<ref name="Oreg-June2003" /><ref>{{cite news | last = Hagestedt | first = Andre | title = The Missing Oregon Coast: Waves After Dark | url = http://www.beachconnection.net/news/missin040709_147.php | accessdate = 2009-04-30 | date = 2009-04-07 | quote = I’m used to seeing that hint of dawn back in P-town, with my wretched habit of playing video games until 6 a.m}}</ref>, ''ಸಾಕರ್ ಸಿಟಿ USA'' <ref>{{cite news |title=Portland is new Soccer City, USA |url=https://news.google.com/newspapers?id=II4QAAAAIBAJ&sjid=J-ADAAAAIBAJ&pg=5122,3289171&hl=en |agency=United Press International |newspaper=Eugene Register-Guard |location=Eugene, Oregon |date=1975-08-13 |accessdate=2010-06-22 }}</ref><ref>{{cite news |title=Seeking Help to Bring an M.L.S. Team to Portland |first=Richard |last=Sandomir |url=https://www.nytimes.com/2008/11/07/sports/soccer/07franchise.html?ref=soccer |newspaper=The New York Times |location=New York, New York |date=2008-11-06 |accessdate=2010-06-22 }}</ref><ref>{{cite news |title=Portland's ugly road to MLS status |first=Richard |last=Sandomir |url=http://sportsillustrated.cnn.com/2009/soccer/09/17/portland.timbers/index.html |newspaper=Sports Illustrated |date=2009-09-18 |accessdate=2010-06-22 |archive-date=2012-11-19 |archive-url=https://web.archive.org/web/20121119010346/http://sportsillustrated.cnn.com/2009/soccer/09/17/portland.timbers/index.html |url-status=dead }}</ref><ref>{{cite news |title=Portland Timbers show bark, bite as they prepare to join MLS |first=Beau |last=Dure |url=http://www.usatoday.com/sports/soccer/2009-08-25-portland-timbers_N.htm |newspaper=USA Today |location=McLean, Virginia |date=2009-08-26 |accessdate=2010-06-22 }}</ref> ಮತ್ತು ''[[PDX]]''. == ಬೌಗೋಳಿಕತೆ == {{wide image|WillametteRvrPano edit.jpg|1500px|The [[Willamette River]] runs through the center of the city, while [[Mount Tabor, Portland, Oregon|Mount Tabor]] (center<!--Please scroll the picture (or your page) horizontally and look at the entire image, before you attempt to edit this.-->) rises on the city's east side. [[Mount Saint Helens]] (left) and [[Mount Hood]] (right center) are visible from many places in the city.}} === ಸ್ಥಳದ ಸ್ವರೂಪ === ಪೋರ್ಟ್‌ಲ್ಯಾಂಡ್‌ [[ಒರೆಗಾನ್‌]]‌ನ ಅತಿಹೆಚ್ಚು ಜನಸಂಖ್ಯೆಯ ಪ್ರದೇಶ [[ವಿಲ್ಲಾಮೆಟ್ಟೆ ಕಣಿವೆ|ವಿಲ್ಲಾಮೆಟ್ಟೆ ಕಣಿವೆಯ]] ಉತ್ತರದ ಕೊನೆಯಲ್ಲಿ ಕಂಡುಬರುತ್ತದೆ. ಆದರೂ ಮಹಾನಗರವು ಸಾಂಸ್ಕೃತಿಕವಾಗಿ ಮತ್ತು ರಾಜಕೀಯವಾಗಿ ಕಣಿವೆಯ ಉಳಿದ ಪ್ರದೇಶಕ್ಕಿಂತ ಭಿನ್ನವಾಗಿದೆ ಹಾಗೂ ಸ್ಥಳೀಯ ಸಂಪ್ರದಾಯವು ಪೋರ್ಟ್‌ಲ್ಯಾಂಡ್‌ನ್ನು ಕಣಿವೆಯ ಪ್ರದೇಶದಿಂದ ಹೊರಗುಳಿಸುತ್ತದೆ. ಪೋರ್ಟ್‌ಲ್ಯಾಂಡ್‌ ಹೆಚ್ಚುಕಡಿಮೆ ಸಂಪೂರ್ಣವಾಗಿ [[ಮುಲ್ಟ್‌ನೋಮಾ ಕೌಂಟಿ|ಮುಲ್ಟ್‌ನೋಮಾ ಕೌಂಟಿಯೊಳಗೆ]] ಇದ್ದರೂ, ಇದರ ಕೆಲವು ಭಾಗಗಳು [[ಕ್ಲ್ಯಾಕಮಾಸ್‌]] ಮತ್ತು [[ವಾಷಿಂಗ್ಟನ್‌]] ಕೌಂಟಿಗಳಲ್ಲಿದ್ದು, ಮಧ್ಯ-೨೦೦೫ರಲ್ಲಿ ಇಲ್ಲಿ ಅನುಕ್ರಮವಾಗಿ ೭೮೫ ಮತ್ತು ೧,೪೫೫ರಷ್ಟು ಜನಸಂಖ್ಯೆಯಿತ್ತು ಎಂದು ಅಂದಾಜಿಸಲಾಗಿದೆ. [[ವಿಲ್ಲಾಮೆಟ್ಟೆ ನದಿ|ವಿಲ್ಲಾಮೆಟ್ಟೆ ನದಿಯು]] ಈ ನಗರ ಕೇಂದ್ರದ ಮೂಲಕ ಉತ್ತರಕ್ಕೆ ಹರಿದು, ನಗರದ ಪೂರ್ವ ಮತ್ತು ಪಶ್ಚಿಮ ಭಾಗಗಳನ್ನು ಬೇರ್ಪಡಿಸುತ್ತದೆ. ನಂತರ ವಾಯುವ್ಯಕ್ಕೆ ತಿರುಗಿ [[ಕೊಲಂಬಿಯಾ ನದಿ|ಕೊಲಂಬಿಯಾ ನದಿಯನ್ನು]] (ಇದು [[ವಾಷಿಂಗ್ಟನ್‌]] ರಾಜ್ಯವನ್ನು [[ಒರೆಗಾನ್‌]]‌ನಿಂದ ಬೇರ್ಪಡಿಸುವ) ಸೇರುತ್ತದೆ. ಇದು ನಗರದ ಉತ್ತರಕ್ಕೆ ಅತಿ ಕಡಿಮೆ ದೂರವಾಗಿದೆ. [[ಯುನೈಟೆಡ್ ಸ್ಟೇಟ್ಸ್ ಸೆನ್ಸಸ್ ಬ್ಯೂರೊ]] ಪ್ರಕಾರ, ಈ ನಗರದ ಒಟ್ಟು ವಿಸ್ತೀರ್ಣ ೧೪೫.೪ [[sq&nbsp;mi]] (೩೭೬.೫&nbsp;km²)ನಷ್ಟಾಗಿದೆ. ಅದರಲ್ಲಿ ೧೩೪.೩ sq&nbsp;mi (೩೪೭.೯&nbsp;km²)ರಷ್ಟು ಭೂಭಾಗವು ಹಾಗೂ ೧೧.೧ sq&nbsp;mi (೨೮.೬&nbsp;km²) ಅಥವಾ ೭.೬%ರಷ್ಟು ನೀರು ಆವರಿಸಿದೆ.{{GR|1}} ಪೋರ್ಟ್‌ಲ್ಯಾಂಡ್‌ [[ಬೋರಿಂಗ್ ಲಾವ ಫೀಲ್ಡ್]] ಎನ್ನುವ ಆರಿಹೋದ ಪ್ಲಿಯೊ-ಪ್ಲೈಸ್ಟೊಸೀನ್ ಜ್ವಾಲಾಮುಖಿ ಪ್ರದೇಶದ ತುದಿಯಲ್ಲಿ ಕಂಡುಬರುತ್ತದೆ.<ref name="volcano">{{cite web | title = The Boring Lava Field, Portland, Oregon | publisher = [[USGS]] Cascades Volcano Observatory | url = http://vulcan.wr.usgs.gov/Volcanoes/Oregon/BoringLavaField/description_boring_lava.html | accessdate = 2006-11-07 | archive-date = 2011-07-01 | archive-url = https://web.archive.org/web/20110701101745/http://vulcan.wr.usgs.gov/Volcanoes/Oregon/BoringLavaField/description_boring_lava.html | url-status = dead }}</ref> ಬೋರಿಂಗ್ ಲಾವ ಫೀಲ್ಡ್ [[ಮೌಂಟ್ ಟ್ಯಾಬರ್‌]]‌ನಂತಹ<ref>{{cite web | title = Mount Tabor Cinder Cone, Portland, Oregon | publisher = [[USGS]] Cascades Volcano Observatory | url = http://vulcan.wr.usgs.gov/Volcanoes/Oregon/BoringLavaField/VisitVolcano/mount_tabor.html | accessdate = 2007-04-20 | archive-date = 2012-07-16 | archive-url = https://web.archive.org/web/20120716231818/http://vulcan.wr.usgs.gov/Volcanoes/Oregon/BoringLavaField/VisitVolcano/mount_tabor.html | url-status = dead }}</ref> ಸುಮಾರು ೩೨ ಬೂದಿಯ ಶಂಕುವಿನಾಕಾರದ ದಿಬ್ಬಗಳನ್ನು ಒಳಗೊಂಡಿದೆ ಹಾಗೂ ಇದರ ಕೇಂದ್ರ ಆಗ್ನೇಯ ಪೋರ್ಟ್‌ಲ್ಯಾಂಡ್‌ನಲ್ಲಿದೆ. ಪೋರ್ಟ್‌ಲ್ಯಾಂಡ್‌ನ ಪೂರ್ವದಲ್ಲಿರುವ ಸುಪ್ತ ಆದರೆ ಹೆಚ್ಚು ಕ್ರಿಯಾಶೀಲವಾಗಿರುವ ಅಗ್ನಿಪರ್ವತ [[ಮೌಂಟ್ ಹುಡ್‌]] ಶುಭ್ರ ವಾಯುಗುಣದಲ್ಲಿ ನಗರದ ಹೆಚ್ಚಿನ ಭಾಗದಿಂದ ಸ್ಷಷ್ಟವಾಗಿ ಗೋಚರಿಸುತ್ತದೆ. [[ವಾಷಿಂಗ್ಟನ್‌]]‌ನ ಉತ್ತರಕ್ಕಿರುವ ಕ್ರಿಯಾಶೀಲ ಅಗ್ನಿಪರ್ವತ [[ಮೌಂಟ್ ಸೇಂಟ್ ಹೆಲೆನ್ಸ್‌]] ಈ ನಗರದಲ್ಲಿನ ಹೆಚ್ಚು-ಎತ್ತರದ ಪ್ರದೇಶಗಳಿಂದ ಕಾಣಿಸುತ್ತದೆ. [[1980ರ ಮೇ 18ರ ಉಗುಳುವಿಕೆ]] ನಂತರ ಇದು ಜ್ವಾಲಾಮುಖಿಯ ಬೂದಿಯನ್ನು ನಗರದಲ್ಲಿ ಚಿಮ್ಮಿಸುವಷ್ಟು ತೀರಾ ಹತ್ತಿರಕ್ಕೆ ಬಂದಿತ್ತು.<ref>{{cite news|title=History, relived saved from St. Helens by a six-pack of Fresca|last=Nokes|first=R. Gregory|date=December 4, 2000|work=The Oregonian|pages=17|accessdate=2008-10-27}}</ref> === ವಾಯುಗುಣ === ಪೋರ್ಟ್‌ಲ್ಯಾಂಡ್‌ ಸಮಶೀತೋಷ್ಣವಲಯದ ವಾಯುಗುಣವನ್ನು ಹೊಂದಿದೆ. ಅಲ್ಲಿ ಸಾಧಾರಣ, ಆರ್ದ್ರತೆಯಿರುವ ಚಳಿಗಾಲ ಮತ್ತು ಹೆಚ್ಚುಕಡಿಮೆ ಶುಷ್ಕ, ಬೆಚ್ಚಗಿನ ಬೇಸಿಗೆಕಾಲದೊಂದಿಗೆ ಸಾಮಾನ್ಯವಾಗಿ [[ಸಾಗರದ]] ಅಥವಾ [[ಸಮುದ್ರದ ಕರಾವಳಿ|ಸಮುದ್ರದ ಕರಾವಳಿಯ]] ಹವಾಗುಣವಿರುತ್ತದೆ. [[ಪೆಸಿಫಿಕ್ ವಾಯುವ್ಯ|ಪೆಸಿಫಿಕ್ ವಾಯುವ್ಯದಂತೆ]], [[ಕಾಪ್ಪೆನ್ ವಾಯುಗುಣದ ವರ್ಗೀಕರಣ|ಕಾಪ್ಪೆನ್ ವಾಯುಗುಣದ ವರ್ಗೀಕರಣದ]] ಪ್ರಕಾರ ಇದು ತಂಪಾದ, ಶುಷ್ಕ-ಬೇಸಿಗೆಯ ಉಪೋಷ್ಣವಲಯದಲ್ಲಿ (''Csb'' ) ಬರುತ್ತದೆ. ಇಲ್ಲಿ ಹೆಚ್ಚುಕಡಿಮೆ ಶುಷ್ಕ ಬೇಸಿಗೆಯಿರುವುದರಿಂದ, ಇದನ್ನು ತಣ್ಣಗಿನ-ಬೇಸಿಗೆಯ [[ಮೆಡಿಟರೇನಿಯನ್]] ಎಂದೂ ಕರೆಯುತ್ತಾರೆ.<ref>{{cite journal | last = Kottek | first = M. | coauthors =J. Grieser, C. Beck, B. Rudolf, and F. Rubel | title =World Map of the Köppen-Geiger climate classification updated | journal =Meteorol. Z. | volume =15 | pages =259–263 | url =http://koeppen-geiger.vu-wien.ac.at/pics/kottek_et_al_2006.gif | doi =10.1127/0941-2948/2006/0130 | accessdate = 2007-02-15 | year =2006 }}</ref> [[ಟ್ರೆವಾರ್ಥ|ಟ್ರೆವಾರ್ಥದಂತಹ]] ಇತರ ವಾಯುಗುಣದ ವರ್ಗೀಕರಣ ವ್ಯವಸ್ಥೆಗಳು, ಇದನ್ನು ಸಾಗರದ ವಲಯದಲ್ಲಿ (''Do'' )ದೃಢವಾಗಿ ಇರಿಸುತ್ತವೆ.<ref>http://www.fao.org/docrep/೦೦೬/ad೬೫೨e/ad೬೫೨e೦೭.htm{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> ಪೋರ್ಟ್‌ಲ್ಯಾಂಡ್‌ನಲ್ಲಿ ಬೇಸಿಗೆಯು ಬೆಚ್ಚಗಿದ್ದು, ಹೆಚ್ಚು ಬಿಸಿಲಿರುತ್ತದೆ ಮತ್ತು ಸ್ವಲ್ಪಮಟ್ಟಿಗೆ ಶುಷ್ಕವಾಗಿರುತ್ತದೆ. ಇಲ್ಲಿ ಜುಲೈನಲ್ಲಿ ಉಷ್ಣಾಂಶವು ಹೆಚ್ಚೆಂದರೆ ಸರಿಸುಮಾರು ೮೧&nbsp;°F (೨೭&nbsp;°C)ನಷ್ಟಿರುತ್ತದೆ ಹಾಗೂ ತಿಂಗಳ ಕೊನೆಯಲ್ಲಿ ಕಡಿಮೆಯೆಂದರೆ ೫೮&nbsp;°F (೧೪&nbsp;°C)ನಷ್ಟಿರುತ್ತದೆ. ಇದರ ಒಳನಾಡಿದ ಸ್ಥಳ ಮತ್ತು ಸಮುದ್ರದ ತಂಪಾದ ಮಾರುತದ ಅನುಪಸ್ಥಿತಿಯಲ್ಲಿ, [[ಬಿಸಿಗಾಳಿ|ಬಿಸಿಗಾಳಿಯು]] ಬೀಸುತ್ತದೆ (ನಿರ್ದಿಷ್ಟವಾಗಿ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ). ಇದರಿಂದ ಗಾಳಿಯ ತಾಪಮಾನವು ಸುಮಾರು ೧೦೦&nbsp;°F (೩೮&nbsp;°C)ನಷ್ಟಕ್ಕೆ ಏರುತ್ತದೆ. ಇಲ್ಲಿ ಚಳಿಗಾಲವು ಸಾಧಾರಣ ಮಟ್ಟದಿಂದ ಹಿಡಿದು ಹೆಚ್ಚು ತಂಪಾಗಿರುತ್ತದೆ ಹಾಗೂ ತುಂಬಾ ಆರ್ದ್ರತೆಯಿಂದ ಕೂಡಿರುತ್ತದೆ. ಚಳಿಯು ಜನವರಿಯಲ್ಲಿ ಹೆಚ್ಚೆಂದರೆ ೪೬&nbsp;°F (೮&nbsp;°C)ನಷ್ಟಿರುತ್ತದೆ ಮತ್ತು ಕಡಿಮೆಯೆಂದರೆ ೩೭&nbsp;°F (೩&nbsp;°C)ನಷ್ಟಿರುತ್ತದೆ. ವಸಂತಕಾಲದಲ್ಲಿ ಊಹಿಸಲಾಗದ ಹವಾಗುಣವಿರುತ್ತದೆ. ಸ್ವಲ್ಪಕಾಲ ಬೆಚ್ಚಗಿದ್ದು, ಕೆಲವೊಮ್ಮೆ ಕ್ಯಾಸ್ಕೇಡ್ ವಲಯದಿಂದ ಗುಡುಗು ಸಿಡಿಲಿನಿಂದ ಕೂಡಿದ ಭಾರಿ ಮಳೆಯಾಗುತ್ತದೆ. ಮಧ್ಯ ಪೋರ್ಟ್‌ಲ್ಯಾಂಡ್‌ನಲ್ಲಿ ಮಳೆಯು ಪ್ರಮಾಣವು ಪ್ರತಿ ವರ್ಷ {{convert|37.5|in|mm}}ನಷ್ಟಿರುತ್ತದೆ. ಪೋರ್ಟ್‌ಲ್ಯಾಂಡ್‌ನಲ್ಲಿ ವರ್ಷದ ೧೫೫ ದಿನಗಳ ಕಾಲ ಗಮನಾರ್ಹ ಮಟ್ಟದಲ್ಲಿ [[ನೀರಿನ ಪ್ರಮಾಣ|ನೀರಿನ ಪ್ರಮಾಣಬೀಳುತ್ತದೆ]]. ತಣ್ಣಗಿನ ಅವಧಿಯು ದೀರ್ಘಕಾಲವಿರುವುದಿಲ್ಲ ಹಾಗೂ ಹಿಮಪಾತವು ವರ್ಷಕ್ಕೆ ಕೆಲವು ಬಾರಿ ಮಾತ್ರ ಸಂಭವಿಸುತ್ತದೆ. ಆದರೂ [[ಕೊಲಂಬಿಯಾ ರಿವರ್ ಜಾರ್ಜ್]]‌ನಿಂದ ಬೀಸುವ ಶೀತಗಾಳಿಯಿಂದಾಗಿ ನಗರದಲ್ಲಿ ಹೆಚ್ಚು ಹಿಮಪಾತವಾಗುತ್ತದೆ ಮತ್ತು ಮಂಜು ಸುರಿಯುತ್ತದೆ. ನಗರದ ಚಳಿಗಾಲದ ಒಟ್ಟು ಹಿಮಪಾತವು ಅಲ್ಪ ಪ್ರಮಾಣದಿಂದ ಹಿಡಿದು ೧೮೯೨-೯೩ರಲ್ಲಿ ೬೦.೯&nbsp;ಇಂಚುಗಳಷ್ಟು (೧೫೪.೭&nbsp;ಸೆಂ.ಮೀ) ಏರಿದೆ. ಪೋರ್ಟ್‌ಲ್ಯಾಂಡ್‌ನಲ್ಲಿ ದಾಖಲಾದ ಕನಿಷ್ಠ ತಾಪಮಾನವೆಂದರೆ −೩&nbsp;°F (−೧೯&nbsp;°C). ಇದು ೧೯೫೦ರ ಫೆಬ್ರವರಿ ೨ರಂದು ಕಂಡುಬಂದಿತು. ಇಲ್ಲಿ ದಾಖಲಾದ ಅತ್ಯಂತ ಗರಿಷ್ಠ ತಾಪಮಾನವೆಂದರೆ ೧೦೭&nbsp;°F (೪೨&nbsp;°C). ಇದು ೧೯೬೫ರ ಜುಲೈ ೩೦ರಲ್ಲಿ ಮಾತ್ರವಲ್ಲದೆ ೧೯೮೧ರ ಆಗಸ್ಟ್ ೮ರಂದು ಮತ್ತು ೧೯೮೧ರ ಆಗಸ್ಟ್ ೧೦ರಂದು ಕಂಡುಬಂದಿತು. ೧೦೦ °F (೩೮ °C)ನಷ್ಟು ತಾಪಮಾನವು ಮೇಯಿಂದ ಸೆಪ್ಟೆಂಬರ್‌ವರೆಗಿನ ಎಲ್ಲಾ ತಿಂಗಳಲ್ಲಿ ಕಂಡುಬರುತ್ತದೆ. {{Infobox Weather | single_line=Yes | location =Portland, Oregon ([[Portland International Airport|PDX]]) | Jan_Hi_°F =45.6 | Feb_Hi_°F =50.3 | Mar_Hi_°F =55.7 | Apr_Hi_°F =60.5 | May_Hi_°F =66.7 | Jun_Hi_°F =72.7 | Jul_Hi_°F =79.3 | Aug_Hi_°F =79.7 | Sep_Hi_°F =74.6 | Oct_Hi_°F =63.3 | Nov_Hi_°F =51.8 | Dec_Hi_°F =45.4 | Year_Hi_°F =62.1 | Jan_Lo_°F =34.2 | Feb_Lo_°F =35.9 | Mar_Lo_°F =38.6 | Apr_Lo_°F =41.9 | May_Lo_°F =47.5 | Jun_Lo_°F =52.6 | Jul_Lo_°F =56.9 | Aug_Lo_°F =57.3 | Sep_Lo_°F =52.5 | Oct_Lo_°F =45.2 | Nov_Lo_°F =39.8 | Dec_Lo_°F =35 | Year_Lo_°F =44.8 <!-- | Jan_REC_Hi_°F =66 | Feb_REC_Hi_°F =71 | Mar_REC_Hi_°F =80 | Apr_REC_Hi_°F =90 | May_REC_Hi_°F =100 | Jun_REC_Hi_°F =102 | Jul_REC_Hi_°F =107 | Aug_REC_Hi_°F =107 | Sep_REC_Hi_°F =105 | Oct_REC_Hi_°F =92 | Nov_REC_Hi_°F =73 | Dec_REC_Hi_°F =65 | Year_REC_Hi_°F =107 | Jan_REC_Lo_°F = −2 | Feb_REC_Lo_°F = −3 | Mar_REC_Lo_°F = 19 | Apr_REC_Lo_°F = 29 | May_REC_Lo_°F = 29 | Jun_REC_Lo_°F = 39 | Jul_REC_Lo_°F = 43 | Aug_REC_Lo_°F = 44 | Sep_REC_Lo_°F = 34 | Oct_REC_Lo_°F = 26 | Nov_REC_Lo_°F = 13 | Dec_REC_Lo_°F = 6 | Year_REC_Lo_°F = −3 --> | scprecip = green | Jan_Precip_inch =5.07 | Feb_Precip_inch =4.18 | Mar_Precip_inch =3.71 | Apr_Precip_inch =2.64 | May_Precip_inch =2.38 | Jun_Precip_inch =1.59 | Jul_Precip_inch =0.72 | Aug_Precip_inch =0.93 | Sep_Precip_inch =1.65 | Oct_Precip_inch =2.88 | Nov_Precip_inch =5.61 | Dec_Precip_inch =5.71 | Year_Precip_inch =37.07 |Jan_Snow_inch = 1.6 |Feb_Snow_inch = 1.6 |Mar_Snow_inch = 0 |Apr_Snow_inch = 0 |May_Snow_inch = 0 |Jun_Snow_inch = 0 |Jul_Snow_inch = 0 |Aug_Snow_inch = 0 |Sep_Snow_inch = 0 |Oct_Snow_inch = 0 |Nov_Snow_inch = 0.6 |Dec_Snow_inch = 1.3 |Year_Snow_inch = 5.2 |Jan_Sun=86.8 |Feb_Sun=118.7 |Mar_Sun=192.2 |Apr_Sun=222.0 |May_Sun=275.9 |Jun_Sun=291.0 |Jul_Sun=331.7 |Aug_Sun=297.6 |Sep_Sun=237.0 |Oct_Sun=151.9 |Nov_Sun=78.0 |Dec_Sun=65.1 |Year_Sun=2347.9 |Unit_Precip_days= 0.01 in |Unit_Snow_days= 0.1 in |Jan_Snow_days = 1.0 |Jan_Precip_days = 17.2 |Feb_Snow_days = 1.1 |Feb_Precip_days = 15.8 |Mar_Snow_days = 0 |Mar_Precip_days = 17.2 |Apr_Snow_days = 0 |Apr_Precip_days = 15.3 |May_Snow_days = 0 |May_Precip_days = 12.8 |Jun_Snow_days = 0 |Jun_Precip_days = 8.8 |Jul_Snow_days = 0 |Jul_Precip_days = 4.4 |Aug_Snow_days = 0 |Aug_Precip_days = 4.8 |Sep_Snow_days = 0 |Sep_Precip_days = 7.5 |Oct_Snow_days = 0 |Oct_Precip_days = 11.4 |Nov_Snow_days = 0.4 |Nov_Precip_days = 18.9 |Dec_Snow_days = 1.3 |Dec_Precip_days = 18.3 | source = NOAA <ref name = NCDC > {{Cite web |url=http://www.wrh.noaa.gov/pqr/climate/pdx_clisummary.php |title=NOW Data-NOAA Online Weather Data |publisher= [[National Oceanic and Atmospheric Administration]] |accessdate= 2009-07-30 }}</ref> |accessdate = ೨೦೦೯-೦೭-೩೦ | source೨ = HKO <REF NAME = HKO > {{cite web | url = http://www.weather.gov.hk/wxinfo/climat/world/eng/n_america/us/Portland_e.htm | title = Climatological Normals of Portland, OR | accessdate = 2010-06-26 | publisher = [[Hong Kong Observatory]] | archive-date = 2011-09-25 | archive-url = https://web.archive.org/web/20110925051035/http://www.weather.gov.hk/wxinfo/climat/world/eng/n_america/us/portland_e.htm | url-status = dead }} </ref> | accessdate೨ = ೨೦೧೦-೦೬-೨೬ }} == ನಗರದೃಶ್ಯ == == ನಗರದೃಶ್ಯ == {{wide image|HawthorneBridge-Pano.jpg|1200px|Panorama of downtown Portland. [[Hawthorne Bridge]] viewed from a dock on the [[Willamette River]] near the [[Oregon Museum of Science and Industry]] (OMSI)}} {{wide image|Portland_Night_panorama.jpg|1200px|Panorama of downtown Portland at night. Viewed from across the [[Willamette River]] in SE Portland.}} {{See also|Architecture of Portland, Oregon|List of tallest buildings in Portland, Oregon|Downtown Portland|Neighborhoods of Portland, Oregon}} ಪೋರ್ಟ್‌ಲ್ಯಾಂಡ್‌ ವಿಲ್ಲಾಮೆಟ್ಟೆ ನದಿಯನ್ನು [[ಕೊಲಂಬಿಯಾ ನದಿ|ಕೊಲಂಬಿಯಾ ನದಿಯೊಂದಿಗೆ]] ಸಂಗಮವಾಗುವ ಪ್ರದೇಶದ ಹತ್ತಿರದಲ್ಲಿ ವ್ಯಾಪಿಸಿಕೊಂಡಿದೆ. ಒತ್ತಾಗಿರುವ ಮತ್ತು ಹಿಂದೆ-ಅಭಿವೃದ್ಧಿಹೊಂದಿದ ಪಶ್ಚಿಮದ ಭಾಗವು ಹೆಚ್ಚಾಗಿ [[ವೆಸ್ಟ್ ಹಿಲ್ಸ್ (ಟ್ವಾಲಟಿನ್ ಪರ್ವತಗಳು)|ವೆಸ್ಟ್ ಹಿಲ್ಸ್ (ಟ್ವಾಲಟಿನ್ ಪರ್ವತಗಳು)ನಿಂದ]] ಆವರಿಸಲ್ಪಟ್ಟಿದೆ. ಆದರೂ ಇದು ವಾಷಿಂಗ್ಟನ್‌ ಕೌಂಟಿ ಗಡಿಯವರೆಗೆ ವಿಸ್ತರಿಸಿದೆ. ಇದರ ಸಮತಟ್ಟಾದ ಪೂರ್ವದ ಭಾಗವು [[ಗ್ರೆಶಮ್]]‌ನ ಉಪನಗರದ ಗಡಿಯವರೆಗೆ ಸುಮಾರು ೧೮೦ ಬ್ಲಾಕುಗಳಾಗಿ ಹರಡಿಕೊಂಡಿದೆ. ಗ್ರಾಮೀಣ ಮುಲ್ಟ್ನೊಮಾಹ್ ಕೌಂಟಿಯು ಪೂರ್ವದವರೆಗೂ ವಿಸ್ತರಿಸಿದೆ. [[File:portland.png|thumb|left|ಪೋರ್ಟ್‌ಲ್ಯಾಂಡ್‌ನ ವಿಭಾಗಗಳು]] ೧೮೯೧ರಲ್ಲಿ ಪೋರ್ಟ್‌ಲ್ಯಾಂಡ್‌, [[ಆಲ್ಬಿನಾ]] ಮತ್ತು [[ಪೂರ್ವ ಪೋರ್ಟ್‌ಲ್ಯಾಂಡ್‌]]‌ನ ನಗರಗಳು ಒಟ್ಟುಗೂಡಿದವು ಹಾಗೂ ಅವುಗಳ ಒಂದೇ ನಕಲಿ ಹೆಸರಿನ ರಸ್ತೆಗಳಿಗೆ ಹೊಸ ಹೆಸರುಗಳನ್ನು ನೀಡಲಾಯಿತು. ೧೯೩೧ರ ಸೆಪ್ಟೆಂಬರ್ ೨ರ "ಮಹಾ ಹೊಸಸಂಖ್ಯೆ ನಮೂದು" ರಸ್ತೆಗಳಿಗೆ ಹೆಸರಿಡುವ ವ್ಯವಸ್ಥೆಯನ್ನು ಪ್ರಮಾಣಬದ್ಧಗೊಳಿಸಿತು ಹಾಗೂ ಮನೆಗಳ ಸಂಖ್ಯೆಗಳನ್ನು ಪ್ರತಿ ಬ್ಲಾಕ್‌ನ ೨೦ರಿಂದ ಪ್ರತಿ ಬ್ಲಾಕ್‌ನ ೧೦೦ರವರೆಗೆ ಬದಲಾಯಿಸಿತು. ಇದು ಪೋರ್ಟ್‌ಲ್ಯಾಂಡ್‌ಅನ್ನು ಐದು ವಿಭಾಗಗಳಾಗಿ ವಿಂಗಡಿಸಿತು: ನೈಋತ್ಯ, ಆಗ್ನೇಯ, ವಾಯುವ್ಯ, ಉತ್ತರ ಮತ್ತು ಈಶಾನ್ಯ. ಬರ್ನ್‌ಸೈಡ್ ಸ್ಟ್ರೀಟ್ ಉತ್ತರ ಮತ್ತು ದಕ್ಷಿಣವಾಗಿ ಹಾಗೂ ವಿಲ್ಲಾಮೆಟ್ಟೆ ನದಿಯು ಪೂರ್ವ ಮತ್ತು ಪಶ್ಚಿಮವಾಗಿ ವಿಭಾಗಿಸುತ್ತದೆ.ಬರ್ನ್‌ಸೈಡ್ ಉತ್ತರಕ್ಕೆ ಪಶ್ಚಿಮದ ಐದು ಬ್ಲಾಕ್‌ಗಳನ್ನು ನದಿಯು ತಿರುಗಿಸುತ್ತದೆ. ಆ ಸ್ಥಾನದಲ್ಲಿ ವಿಲಿಯಮನ್ಸ್ ಅವೆನ್ಯೂವನ್ನು ವಿಭಜಕವನ್ನಾಗಿ ಬಳಸಲಾಗಿದೆ. ಉತ್ತರದ ಭಾಗವು ವಿಲಿಯಮ್ಸ್ ಅವೆನ್ಯೂ ಮತ್ತು ಪಶ್ಚಿಮದ ವಿಲ್ಲಾಮೆಟ್ಟೆ ನದಿಯ ಮಧ್ಯದಲ್ಲಿ ಕಂಡುಬರುತ್ತದೆ. ಪಶ್ಚಿಮದ ಭಾಗದಲ್ಲಿ ರಿವರ್‌ಪ್ಲೇಸ್, ಜಾನ್ಸ್ ಲ್ಯಾಂಡಿಂಗ್ ಮತ್ತು ದಕ್ಷಿಣದ ಜಲಾಭಿಮುಖ ಜಿಲ್ಲೆಗಳು "ಸಿಕ್ಸ್ತ್ ಕ್ವಾಡ್ರಂಟ್(ಆರನೇ ಚತುರ್ಥ)"ನಲ್ಲಿ ಕಂಡುಬರುತ್ತವೆ. ಇಲ್ಲಿ ವಿಳಾಸಗಳು ಪಶ್ಚಿಮದಿಂದ ಪೂರ್ವಕ್ಕೆ ನದಿಯೆಡೆಗೆ ಏರುತ್ತಾ ಹೋಗುತ್ತವೆ. ಈ "ಸಿಕ್ಸ್ತ್ ಕ್ವಾಡ್ರಂಟ್" ಪಶ್ಚಿಮದಲ್ಲಿ ನೈಟೊ ಪಾರ್ಕ್‌ವೇ ಮತ್ತು ಬಾರ್ಬರ್ ಬೌಲೆವಾರ್ಡ್, ಉತ್ತರದಲ್ಲಿ ಮಾಂಟ್ಗೊಮರಿ ಸ್ಟ್ರೀಟ್ ಹಾಗೂ ದಕ್ಷಿಣದಲ್ಲಿ ನೇವಡಾ ಸ್ಟ್ರೀಟ್‌ನಿಂದ ಆವರಿಸಲ್ಪಟ್ಟಿದೆ. ಈ ಪ್ರದೇಶದಲ್ಲಿನ ಪೂರ್ವ-ಪಶ್ಚಿಮದ ವಿಳಾಸಗಳನ್ನು ಸೊನ್ನೆಯಿಂದ ಆರಂಭಿಸಿ ಸೂಚಿಸಲಾಗುತ್ತದೆ. (ಅಂದರೆ ೦೨೪೬ SW ಕ್ಯಾಲಿಫೋರ್ನಿಯಾ ಸ್ಟ್ರೀಟ್ ಮತ್ತು ೨೪೬ SW ಕ್ಯಾಲಿಫೋರ್ನಿಯಾ ಸ್ಟ್ರೀಟ್ ಒಂದೇ ಅಲ್ಲ. ಆದರೆ ಹೆಚ್ಚಿನ ನಕ್ಷೆ ರಚಿಸುವ ವ್ಯವಸ್ಥೆಗಳು ಈ ಎರಡು ಭಿನ್ನ ವಿಳಾಸಗಳ ವ್ಯತ್ಯಾಸ ಗುರುತಿಸುವುದಿಲ್ಲ.) === ಉದ್ಯಾನಗಳು ಮತ್ತು ತೋಟಗಳು === {{Main|List of parks in Portland, Oregon}} [[File:IntnlRoseTestGarden.jpg|thumb|right|ಇಂಟರ್‌ನ್ಯಾಷನಲ್ ರೋಸ್ ಟೆಸ್ಟ್ ಗಾರ್ಡನ್‌ನ ದೂರದ ದೃಶ್ಯ]] [[File:TomMcCallWaterfrontPark.jpg|thumb|right|ಟಾಮ್ ಮ್ಯಾಕ್‌ಕಾಲ್‌ ವಾಟರ್‌ಫ್ರಂಟ್ ಪಾರ್ಕ್‌ನ ಉತ್ತರ ಭಾಗದ ದೃಶ್ಯ]] ಪೋರ್ಟ್‌ಲ್ಯಾಂಡ್‌ ಅದರ ಉದ್ಯಾನಗಳಿಗೆ ಮತ್ತು ತೆರೆದ ಜಾಗಗಳನ್ನು ರಕ್ಷಿಸುವ ಪರಂಪರೆಗೆ ಬಹು ಜನಪ್ರಿಯವಾಗಿದೆ. ಉದ್ಯಾನಗಳು ಮತ್ತು ಹಸಿರು ಉಳಿಸುವ ಯೋಜನೆಗಳು [[ಜಾನ್ ಆಲ್ಮ್‌ಸ್ಟೆಡ್‌ನ]] ೧೯೦೩ರ ''ರಿಪೋರ್ಟ್ ಟು ದಿ ಪೋರ್ಟ್‌ಲ್ಯಾಂಡ್‌ ಪಾರ್ಕ್ ಬೋರ್ಡ್'' ‌ನಷ್ಟು ಹಿಂದಿನ ಇತಿಹಾಸವನ್ನು ಹೊಂದಿವೆ. ೧೯೯೫ರಲ್ಲಿ ಪೋರ್ಟ್‌ಲ್ಯಾಂಡ್‌ ಮಹಾನಗರದ ಮತದಾರರು ಮೀನು, ವನ್ಯಜೀವಿಗಳು ಮತ್ತು ಜನರಿಗಾಗಿ ಅಮೂಲ್ಯ ನೈಸರ್ಗಿಕ ಪ್ರದೇಶಗಳನ್ನು ಪಡೆಯಲು ಪ್ರಾದೇಶಿಕ ಕರಾರಿಗೆ ಅನುಮೋದನೆ ನೀಡಿದರು. ಹತ್ತು ವರ್ಷಗಳ ನಂತರ, {{convert|8100|acre|km2|0}}ಗಿಂತಲೂ ಹೆಚ್ಚು ಪರಿಸರದ ದೃಷ್ಟಿಯಿಂದ ಮೌಲ್ಯಯುತ ನೈಸರ್ಗಿಕ ಪ್ರದೇಶಗಳನ್ನು ಖರೀದಿಸಲಾಯಿತು ಹಾಗೂ ಅವುಗಳನ್ನು ಅಭಿವೃದ್ಧಿ ಹೊಂದುವುದರಿಂದ ಶಾಶ್ವತವಾಗಿ ರಕ್ಷಿಸಲಾಯಿತು.<ref>{{cite web | last = Houck | first = Mike | title = Metropolitan Greenspaces: A Grassroots Perspective | publisher = Audubon Society of Portland | url = http://www.audubonportland.org/conservation_advocacy/urbanconservation/metro_greenspaces | accessdate = 2006-11-07 | archive-date = 2007-09-28 | archive-url = https://web.archive.org/web/20070928071519/http://www.audubonportland.org/conservation_advocacy/urbanconservation/metro_greenspaces | url-status = dead }}</ref> [[ಹೊಂದಿಕೊಂಡಿರುವ ರಾಜ್ಯಗಳ U.S.|ಹೊಂದಿಕೊಂಡಿರುವ ರಾಜ್ಯಗಳ U.S.ನಲ್ಲಿ]] ಗಡಿಪ್ರದೇಶಗಳಲ್ಲಿ ಆರಿಹೋದ ಅಗ್ನಿಪರ್ವತಗಳನ್ನು ಹೊಂದಿರುವ ಕೇವಲ ಮೂರು ನಗರಗಳಲ್ಲಿ ಪೋರ್ಟ್‌ಲ್ಯಾಂಡ್‌ ಒಂದಾಗಿದೆ (ಉಳಿದವು [[ಮಿಸ್ಸಿಸಿಪ್ಪಿಯ ಜ್ಯಾಕ್ಸನ್]] ಮತ್ತು [[ಒರೆಗಾನ್‌ನ ಬೆಂಡ್‌]]). [[ಮೌಂಟ್ ಟ್ಯಾಬರ್‌ ಪಾರ್ಕ್]] ಅದರ ನೈಸರ್ಗಿಕ ದೃಶ್ಯಗಳಿಗೆ ಮತ್ತು ಐತಿಹಾಸಿಕ ಜಲಾಶಯಗಳಿಗೆ ಹೆಸರುವಾಸಿಯಾಗಿದೆ.<ref>{{ cite web | title = Mount Tabor Park | publisher = Portland Parks & Recreation | url = http://www.portlandonline.com/parks/finder/index.cfm?action=ViewPark&PropertyID=275 | accessdate = 2006-11-07}}</ref> [[ಫೋರೆಸ್ಟ್ ಪಾರ್ಕ್]] ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ನಗರದೊಳಗಿರುವ ಅತ್ಯಂತ ದೊಡ್ಡ ಅರಣ್ಯಪ್ರದೇಶದ ಉದ್ಯಾನವನವಾಗಿದೆ. ಇದು ೫,೦೦೦ ಎಕರೆಗಳಿಗಿಂತಲೂ (೨೦&nbsp;km²) ಹೆಚ್ಚು ಪ್ರದೇಶವನ್ನು ಆವರಿಸಿದೆ. ಪೋರ್ಟ್‌ಲ್ಯಾಂಡ್‌ ಪ್ರಪಂಚದಲ್ಲೇ ಅತಿಸಣ್ಣ ಉದ್ಯಾನ [[ಮಿಲ್ಲ್ ಎಂಡ್ಸ್ ಪಾರ್ಕ್]]‌ಗೂ (ಎರಡು-ಅಡಿ-ವ್ಯಾಸದ ವೃತ್ತದ ಉದ್ಯಾನದ ವಿಸ್ತೀರ್ಣವು ಕೇವಲ ಸುಮಾರು ೦.೩ ಚದರ ಮೀಟರ್‌ನಷ್ಟಿದೆ) ನೆಲೆಯಾಗಿದೆ. [[ವಾಷಿಂಗ್ಟನ್‌ ಪಾರ್ಕ್]] ನಗರಮಧ್ಯದ ಪಶ್ಚಿಮಕ್ಕಿದೆ ಹಾಗೂ ಇದು [[ಒರೆಗಾನ್ ಜೂ]], [[ಪೋರ್ಟ್‌ಲ್ಯಾಂಡ್‌ ಜಾಪನೀಸ್ ಗಾರ್ಡನ್]] ಮತ್ತು [[ಇಂಟರ್‌ನ್ಯಾಷನಲ್ ರೋಸ್ ಟೆಸ್ಟ್ ಗಾರ್ಡನ್‌]] ಮೊದಲಾದವುಗಳಿಗೆ ನೆಲೆಯಾಗಿದೆ. ಇದರ ಹತ್ತಿರದಲ್ಲಿ [[ಕೌನ್ಸಿಲ್ ಕ್ರೆಸ್ಟ್ ಪಾರ್ಕ್]] ಇದೆ. ಇದು ಪೋರ್ಟ್‌ಲ್ಯಾಂಡ್‌ನ ಅತ್ಯಂತ ಎತ್ತರದ ಪ್ರದೇಶವಾಗಿದೆ. [[ಟಾಮ್ ಮ್ಯಾಕ್‌ಕಾಲ್ ವಾಟರ್‌ಫ್ರಂಟ್ ಪಾರ್ಕ್]] ವಿಲ್ಲಾಮೆಟ್ಟೆಯ ಪಶ್ಚಿಮ ತೀರದುದ್ದಕ್ಕೂ ನಗರಮಧ್ಯದ ಉದ್ದದಷ್ಟು ಹರಡಿಕೊಂಡಿದೆ. {{convert|37|acre|0|adj=on}} ಉದ್ಯಾನವನ್ನು ೧೯೭೪ರಲ್ಲಿ [[ಹಾರ್ಬರ್ ಡ್ರೈವ್|ಹಾರ್ಬರ್ ಡ್ರೈವ್‌ಅನ್ನು]] ತೆಗೆದುಹಾಕಿ ನಿರ್ಮಿಸಲಾಯಿತು. ಅಲ್ಲಿ ಈಗ ವರ್ಷಪೂರ್ತಿ ದೊಡ್ಡ ದೊಡ್ಡ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ಪೋರ್ಟ್‌ಲ್ಯಾಂಡ್‌ನ ಮಧ್ಯಭಾಗವು ಉದ್ಯಾನಕ್ಕಾಗಿ ಮೀಸಲಿರಿಸಿದ ಕೂಡಿಕೊಂಡ-ನಗರ ಬ್ಲಾಕ್‌ಗಳ ಎರಡು ಗುಂಪುಗಳನ್ನು ಹೊಂದಿದೆ: [[ಉತ್ತರ]] ಮತ್ತು [[ದಕ್ಷಿಣ ಪಾರ್ಕ್ ಬ್ಲಾಕ್‌ಗಳು]]. ಪೋರ್ಟ್‌ಲ್ಯಾಂಡ್‌ನಲ್ಲಿರುವ ಮೂರು [[ಒರೆಗಾನ್ ಸ್ಟೇಟ್ ಪಾರ್ಕ್]]‌ಗಳಲ್ಲಿ [[ಟ್ರಿಯಾನ್ ಕ್ರೀಕ್ ಸ್ಟೇಟ್ ನ್ಯಾಚುರಲ್ ಏರಿಯಾ]] ಒಂದಾಗಿದೆ ಹಾಗೂ ಇದು ಅತಿ ಪ್ರಸಿದ್ಧವಾಗಿದೆ; ಇದು [[ಸ್ಟೀಲ್‌ಹೆಡ್]]‌ನ ಒಂದು ಉಪನದಿಯನ್ನು ಹೊಂದಿದೆ. ಇತರ ಎರಡು ಸ್ಟೇಟ್ ಪಾರ್ಕ್‌ಗಳೆಂದರೆ - ವೆಸ್ಟ್‌ ಹಿಲ್ಸ್‌ನಲ್ಲಿರುವ [[ವಿಲ್ಲಾಮೆಟ್ಟೆ ಸ್ಟೋನ್ ಸ್ಟೇಟ್ ಹೆರಿಟೇಜ್]] ಮತ್ತು [[ಪೋರ್ಟ್‌ಲ್ಯಾಂಡ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ|ಪೋರ್ಟ್‌ಲ್ಯಾಂಡ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ]] ಹತ್ತಿರ [[ಕೊಲಂಬಿಯಾ ನದಿ|ಕೊಲಂಬಿಯಾ ನದಿಯ]] ದಡದಲ್ಲಿರುವ[[ಗೌರ್ನ್‌ಮೆಂಟ್ ಐಲ್ಯಾಂಡ್ ಸ್ಟೇಟ್ ರಿಕ್ರಿಯೇಶನ್ ಏರಿಯಾ]]. == ಸಂಸ್ಕೃತಿ ಮತ್ತು ಸಮಕಾಲೀನ ಜೀವನ == {{See also|List of fiction set in Oregon}} ಪೋರ್ಟ್‌ಲ್ಯಾಂಡ್‌ಅನ್ನು ಹೆಚ್ಚಾಗಿ "ಅಮೆರಿಕಾದಲ್ಲೇ ಅತ್ಯಂತ ಹೆಚ್ಚು ಹಸಿರು ನಗರ"ವೆಂದು ಕರೆಯುತ್ತಾರೆ ಹಾಗೂ ಇದು ಪ್ರಪಂಚದ ಪ್ರಮುಖ ೧೦ ಅತ್ಯಂತ ಹಸಿರು ನಗರಗಳ ಪಟ್ಟಿಯಲ್ಲಿ ಸೇರಿಕೊಂಡಿದೆ. ''[[ಪಾಪ್ಯುಲರ್ ಸೈನ್ಸ್]]'' ಪೋರ್ಟ್‌ಲ್ಯಾಂಡ್‌ಗೆ ಅಮೆರಿಕಾದಲ್ಲೇ ಅತ್ಯಂತ ಹೆಚ್ಚು ಹಸಿರಾಗಿರುವ ನಗರವೆಂಬ ಹೆಸರು ನೀಡುವುದನ್ನು ಮುಂದುವರಿಸುತ್ತಾ ಬಂದಿದೆ ಹಾಗೂ ''[[ಗ್ರಿಸ್ಟ್]]'' ನಿಯತಕಾಲಿಕವು ಇದನ್ನು ಪ್ರಪಂಚದಲ್ಲೇ ಎರಡನೇ ಅತ್ಯಂತ ಹೆಚ್ಚು ಹಸಿರಾಗಿರುವ ನಗರವೆಂದು ಪಟ್ಟಿಮಾಡಿದೆ.<ref>{{ cite web |url= http://www.popsci.com/environment/article/2008-02/americas-50-greenest-cities?page=1|title= America's 50 Greenest Cities |accessdate= 2010-06-10 }}</ref><ref>{{ cite web |url= http://www.grist.org/article/cities3/|title= 15 Green Cities |accessdate= 2010-06-10 }}</ref> ಪೋರ್ಟ್‌ಲ್ಯಾಂಡ್‌ ಅಮೆರಿಕನ್ DIY ಯುವ ಸಂಸ್ಕೃತಿಯ ಕೇಂದ್ರವೆಂದು ಹೆಸರುವಾಸಿಯಾಗಿದೆ. ೧೯೮೦ರ ಉತ್ತರಾರ್ಧದಿಂದ ಇಂದಿನವರೆಗೆ ಪೋರ್ಟ್‌ಲ್ಯಾಂಡ್‌, [[ಪೋರ್ಟ್‌ಲ್ಯಾಂಡ್‌ ಝೈನ್ ಸಿಂಪೋಸಿಯಮ್]]<ref>{{cite web |url= http://www.pdxzines.com/info/ |title= Portland Zine Symposium Official Site |accessdate= 2007-09-15 |archive-date= 2011-11-04 |archive-url= https://web.archive.org/web/20111104035943/http://pdxzines.com/info/ |url-status= dead }}</ref>‌ನಂತಹ ಕಾರ್ಯಕ್ರಮಗಳನ್ನು ನಡೆಸಿಕೊಡುವುದನ್ನೂ ಒಳಗೊಂಡಂತೆ [[ಝೈನ್]]-ಮಾಡುವಂತಹ ಚಟುವಟಿಕೆಗಳಿಗೆ ಪ್ರಮುಖ ಕೇಂದ್ರವಾಗಿದೆ. ಅಲ್ಲದೆ ಇದು [[ಮೈಕ್ರೊಕೋಸಮ್]]‌ನಂತಹ ಮುಖ್ಯ [[ಝೈನ್]] ಹಂಚಿಕೆದಾರರಿಗೆ ನೆಲೆಯಾಗಿದೆ. ಪೋರ್ಟ್‌ಲ್ಯಾಂಡ್‌ನಲ್ಲಿ ೧೯೯೦ರ ದಶಕದಿಂದ [[DIY]] ಕರಕುಶಲ ಸಮುದಾಯದ ಸಂಖ್ಯೆಯೂ ಸ್ಫೋಟಿಸಿದೆ. ಈಗ ಅದು [[ಕ್ರಾಫ್ಟಿ ವಂಡರ್‌ಲ್ಯಾಂಡ್]]<ref>{{ cite web |url= http://www.craftywonderland.com/|title= Crafty Wonderland Official Site |accessdate= 2007-09-15 }}</ref>‌ನಂತಹ ಕಾರ್ಯಕ್ರಮಗಳನ್ನು ಮತ್ತು ನಿರಂತರ [[ಚರ್ಚ್ ಆಫ್ ಕ್ರಾಫ್ಟ್]]<ref>{{cite web |url= http://www.churchofcraft.org/index4.html |title= Church of Craft Official Site |accessdate= 2007-09-15 |archive-date= 2007-09-15 |archive-url= https://web.archive.org/web/20070915144045/http://www.churchofcraft.org/index4.html |url-status= dead }}</ref> ಸಭೆಗಳನ್ನು ನಡೆಸಿಕೊಡುತ್ತದೆ. ಅದು [[ನಿಟ್ಟನ್ ಕಿಟ್ಟನ್]],<ref>{{ cite web |url= http://knittnkitten.com/|title= Knittn Kitten Official Site |accessdate= 2007-09-15 }}</ref> [[SCRAP]]<ref>{{cite web |url= http://www.scrapaction.org/ |title= School & Community Reuse Action Project Official Site |accessdate= 2007-09-15 |archive-date= 2011-01-29 |archive-url= https://web.archive.org/web/20110129095815/http://scrapaction.org/ |url-status= dead }}</ref> ಮುಂತಾದ ಮಳಿಗೆಗಳಿಗೆ ನೆಲೆಯಾಗಿದೆ ಹಾಗೂ ಬೋಲ್ಟ್, [[PDX ಸೀಮ್‌ಸ್ಟರ್ಸ್ ಡ್ರಾಪ್-ಇನ್ ಸ್ಯೂಯಿಂಗ್ ಸ್ಟುಡಿಯೊ]]<ref>{{cite web|url= http://pdxseamsters.com/|title= PDX Seamsters Official website|accessdate= 2010-04-21|archive-date= 2011-02-07|archive-url= https://web.archive.org/web/20110207145024/http://pdxseamsters.com/|url-status= dead}}</ref>, [[ಯಾರ್ನ್ ಗಾರ್ಡನ್]]<ref>{{cite web |url= http://www.yarngarden.net/ |title= Yarn Garden Official Site |accessdate= 2007-09-15 |archive-date= 2010-07-04 |archive-url= https://web.archive.org/web/20100704072206/http://yarngarden.net/ |url-status= dead }}</ref> ಮತ್ತು ಮಧ್ಯಭಾಗದ [[ಫೈಬರ್ ಡಿಸ್ಟ್ರಿಕ್ಟ್]] ನಂತಹ ಅನೇಕ ಸ್ವತಂತ್ರ ಸ್ವಾಮ್ಯದ ಮಳಿಗೆಗಳಿಗೆ ನೆಲೆಯಾಗಿದೆ. ಪೋರ್ಟ್‌ಲ್ಯಾಂಡ್‌ ತೀವ್ರ [[ಸ್ತ್ರೀಸಮಾನತಾವಾದಿ]] ಮತ್ತು [[ಸಲಿಂಗಕಾಮ]] ಪರವಾದ ಸಕ್ರಿಯ ಚಳವಳಿಗಳ ನೆಲೆಯಾಗಿದೆ. ಅಲ್ಲದೆ ಇದು ೧೯೭೫ರಲ್ಲಿ ಆರಂಭವಾದ ಹಾಗೂ [[ಇಂಪೀರಿಯಲ್ ಸೊವರಿನ್ ರೋಸ್ ಕೋರ್ಟ್ ಆಫ್ ಒರೆಗಾನ್‌]]‌ನ<ref>{{cite web|url=http://www.rosecourt.org/|title=Imperial Sovereign Rose Court official site|3=access date+ 2008-12-08|access-date=2010-07-20|archive-date=2000-09-15|archive-url=https://web.archive.org/web/20000915183117/http://www.rosecourt.org/|url-status=dead}}</ref> ಮಾದರಿಯಾಗಿರುವ ವರ್ಲ್ಡ್ಸ್ ಓಲ್ಡೆಸ್ಟ್ ಟೀನೇಜ್ ಡ್ರ್ಯಾಗ್ ಕ್ವೀನ್ ಪೆಜೆಂಟ್ ರೋಸ್ ಬಡ್ ಆಂಡ್ ಥೋರ್ನ್ ಪೆಜೆಂಟ್‌ನ ತವರೂರಾಗಿದೆ. ಈ ನಗರವು ಪೂರ್ವಸೂಚಿತವಾದ [[ಉಪಸಂಸ್ಕೃತಿ|ಉಪಸಂಸ್ಕೃತಿಗಳ]] ಭಾಗವಾದ ಸ್ವಆಧಾರಿತ [[DIY ಸಂಸ್ಕೃತಿ]] ಕಾರ್ಯಚಟುವಟಿಕೆಗಳೂ ಒಳಗೊಂಡಂತೆ, [[ಪುಂಡರ]], [[ತೀವ್ರವಾದಿಗಳ]], [[ಒರಟು ಗೂಂಡಾಗಳ]] [[ಕ್ರಾಂತಿಕಾರಿ]] ಚಟುವಟಿಕೆಗಳು ಹಾಗು ಉಪಪ್ರಕಾರಗಳಿಗೆ ಕೇಂದ್ರವಾಗಿದೆ. === ಮನರಂಜನೆ ಮತ್ತು ಕಲಾ ಪ್ರದರ್ಶನ === {{See also|Music of Oregon#Portland}} [[File:SchnitzerAtNightFront.jpg|thumb|right|ಆರ್ಲೀನ್ ಸ್ಕ್ನಿಟ್ಜರ್ ಕನ್ಸರ್ಟ್ ಹಾಲ್, ಇದು ಒರೆಗಾನ್ ಸಿಂಫನಿಯ ನೆಲೆಯಾಗಿದೆ.]] ಹೆಚ್ಚಿನ ದೊಡ್ಡ ನಗರಗಳಂತೆ ಪೋರ್ಟ್‌ಲ್ಯಾಂಡ್‌ ಅನೇಕ ಕಲಾ-ಪ್ರದರ್ಶನ ಸಂಸ್ಥೆಗಳನ್ನು ಒಳಗೊಂಡಿದೆ, ಅವುಗಳೆಂದರೆ - [[ಒರೆಗಾನ್ ಬ್ಯಾಲೆ ಥಿಯೇಟರ್]], [[ಒರೆಗಾನ್ ಸಿಂಫನಿ]], [[ಪೋರ್ಟ್‌ಲ್ಯಾಂಡ್‌ ಸೆಂಟರ್ ಸ್ಟೇಜ್]], [[ಪೋರ್ಟ್‌ಲ್ಯಾಂಡ್‌ ಬ್ಯಾರಖ್ ಆರ್ಕೇಸ್ಟ್ರಾ]] ಮತ್ತು [[ಪೋರ್ಟ್‌ಲ್ಯಾಂಡ್‌ ಒಪೇರಾ]]. ನ್ಯೂಯಾರ್ಕ್‌ನ [[ಆಫ್ ಬ್ರಾಡ್‌ವೇ]] ಅಥವಾ [[ಆಫ್-ಆಫ್-ಬ್ರಾಡ್‌ವೇ|ಆಫ್-ಆಫ್-ಬ್ರಾಡ್‌ವೇಯಂತೆ]] ಇದು [[ಪೋರ್ಟ್‌ಲ್ಯಾಂಡ್‌ ಸೆಂಟರ್ ಸ್ಟೇಜ್]], [[ಆರ್ಟಿಸ್ಟ್ಸ್ ರೆಪರ್ಟರಿ ಥಿಯೇಟರ್]], [[ಮಿರಾಕಲ್ ಥಿಯೇಟರ್]], [[ಸ್ಟಾರ್ಕ್ ರೇವಿಂಗ್ ಥಿಯೇಟರ್]] ಮತ್ತು [[ಟಿಯರ್ಸ್ ಆಫ್ ಜಾಯ್ ಥಿಯೇಟರ್]]‌ನಂತಹ ಕೆಲವು ರಂಗವೇದಿಕೆಗಳನ್ನು ಹೊಂದಿದೆ. ಪೋರ್ಟ್‌ಲ್ಯಾಂಡ್‌ ಪ್ರಪಂಚದ ಏಕೈಕ [[HP ಲವ್‌ಕ್ರಾಫ್ಟ್ ಫಿಲ್ಮ್ ಫೆಸ್ಟಿವಲ್]]<ref>{{ cite web |url= http://www.hplfilmfestival.com/|title= Lovecraft Film Festival Official Site |accessdate= 2007-11-25 }}</ref> ಅನ್ನು [[ಹಾಲಿವುಡ್ ಥಿಯೇಟರ್]]‌ನಲ್ಲಿ ಆಯೋಜಿಸುತ್ತದೆ. ಪೋರ್ಟ್‌ಲ್ಯಾಂಡ್‌ [[ದ ಕಿಂಗ್ಸ್‌ಮೆನ್]] ಮತ್ತು [[ಪಾಲ್ ರೆವೆರೆ ಆಂಡ್ ದ ರೈಡರ್ಸ್‌]] ಎಂಬ ಎರಡು ಪ್ರಸಿದ್ಧ ವಾದ್ಯ-ವೃಂದಕ್ಕೆ ನೆಲೆಯಾಗಿದೆ. ಇವೆರಡೂ [[ಲೂಯಿ ಲೂಯಿ|ಲೂಯಿ ಲೂಯಿಗೆ]] ಹೆಸರುವಾಸಿಯಾಗಿವೆ. ಇತರ ವ್ಯಾಪಕವಾಗಿ ಖ್ಯಾತಿಗಳಿಸಿದ ಸಂಗೀತ ತಂಡಗಳೆಂದರೆ - [[ದ ಡ್ಯಾಂಡಿ ವಾರ್‌ಹಾಲ್ಸ್]], [[ಎವರ್‌ಕ್ಲೀನರ್]], [[ಮಾಡೆಸ್ಟ್ ಮೌಸ್]], [[ಪಿಂಕ್ ಮಾರ್ಟಿನಿ]], [[ಸ್ಲೀಚರ್-ಕಿಡ್ನಿ]], [[ದ ಶಿನ್ಸ್]], [[ಬ್ಲಿಟ್ಜನ್ ಟ್ರ್ಯಾಪರ್]], [[ದ ಡಿಸೆಂಬರಿಸ್ಟ್ಸ್]] ಮತ್ತು ಇತ್ತೀಚಿನ [[ಎಲಿಯಟ್ ಸ್ಮಿತ್]]. ನಗರದ [[ಸ್ಯಾಟಿರಿಕಾನ್ ನೈಟ್‌ಕ್ಲಬ್]] ಸಹ ತುಂಬಾ ಹೆಸರುವಾಸಿಯಾಗಿದೆ. ಇಲ್ಲಿ ಇತ್ತೀಚಿನ [[ನಿರ್ವಾನ]] ಫ್ರಂಟ್‌ಮ್ಯಾನ್ [[ಕುರ್ಟ್ ಕೊಬೇನ್]] ಹಾಗೂ ರಾಕ್-ಸಂಗೀತಗಾರ್ತಿ [[ಕಾರ್ಟ್ನೆ ಲವ್]] ಪರಸ್ಪರ ಭೇಟಿಯಾಗಿ, ಅಂತಿಮವಾಗಿ ವಿವಾಹವಾದರು.<ref>{{citeweb|url=http://www.biography.com/articles/Kurt-Cobain-9542179?print|work=Biography.com|title=Kurt Cobain|accessdate=17 May 2010|archive-date=6 ಆಗಸ್ಟ್ 2012|archive-url=https://www.webcitation.org/69hcsVnTD?url=http://www.biography.com/people/kurt-cobain-9542179|url-status=dead}}</ref> ಈ ನಗರವು [[ಮ್ಯಾಟ್ ಗ್ರೋಯ್ನಿಂಗ್]] (''ದ ಸಿಂಪ್ಸನ್ಸ್'' ) ಮತ್ತು [[ವಿಲ್ ವಿಂಟನ್]] (''ವಿಲ್ ವಿಂಟನ್ಸ್ ಎ ಕ್ಲೇಮೇಶನ್ ಕ್ರಿಸ್‌ಮಸ್ ಸೆಲೆಬ್ರೇಶನ್'' ) ಮೊದಲಾದ ಪ್ರಸಿದ್ಧ ಆನಿಮೇಟರ್‌ಗಳಿಗೆ ಹಾಗೂ [[ಗುಸ್ ವ್ಯಾನ್ ಸ್ಯಾಂಟ್]]‌‌‌ನಂತಹ (''[[ಗುಡ್ ವಿಲ್ ಹಂಟಿಂಗ್]]'' (೧೯೯೭), ''[[ಮಿಲ್ಕ್]]'' (೨೦೦೮)) ಚಲನಚಿತ್ರ ನಿರ್ಮಾಪಕರಿಗೆ ನೆಲೆಬೀಡಾಗಿದೆ. ಪೋರ್ಟ್‌ಲ್ಯಾಂಡ್‌ನ ಪ್ರಸಿದ್ಧ ನಟರೆಂದರೆ - [[ಸ್ಯಾಮ್ ಎಲಿಯಟ್]] ಮತ್ತು [[ಸ್ಯಾಲಿ ಸ್ಟ್ರದರ್ಸ್]]. ''[[ಹೆವಿ ಮೆಟಲ್]]'' ಮತ್ತು ಇತರ ನಿಯತಕಾಲಿಕಗಳ ವ್ಯಂಗ್ಯಚಿತ್ರಕಾರ [[ಡ್ಯಾನ್ ಸ್ಟೆಫನ್]] ವಾಸಿಸುವುದು ಪೋರ್ಟ್‌ಲ್ಯಾಂಡ್‌ನಲ್ಲಿ. ಪೋರ್ಟ್‌ಲ್ಯಾಂಡ್‌ನಲ್ಲಿ ಇತ್ತೀಚಿಗೆ ಚಿತ್ರೀಕರಿಸಿದ ಚಲನಚಿತ್ರಗಳೆಂದರೆ - ''[[ಎಕ್ಸ್‌ಟ್ರಾರ್ಡಿನರಿ ಮೆಜರ್ಸ್]]'', ''[[ಬಾಡಿ ಆಫ್ ಎವಿಡೆನ್ಸ್]]'', ''[[ವಾಟ್ ದ ಬ್ಲೀಪ್ ಡು ವಿ ನೊ!?]]'',''[[ದ ಹಂಟೆಡ್]]'', ''[[ಟ್ವಿಲೈಟ್]]'', ''[[ಪ್ಯಾರನಾಯ್ಡ್ ಪಾರ್ಕ್]]'', ''[[ವೆಂಡಿ ಆಂಡ್ ಲ್ಯೂಸಿ]]'', ''[[ಫೀಸ್ಟ್ ಆಫ್ ಲವ್]]'' ಮತ್ತು ''[[ಅನ್‌ಟ್ರೇಸೇಬಲ್]]''. ಇಲ್ಲಿನ ಮನರಂಜನೆಯ ಒಂದು ವಿಭಿನ್ನ ಲಕ್ಷಣವೆಂದರೆ ಹೆಚ್ಚಿನ ಚಲನಚಿತ್ರಮಂದಿರಗಳು ಬಿಯರ್ ಪಾನೀಯವನ್ನು ಒದಗಿಸುತ್ತವೆ. ಹೆಚ್ಚಾಗಿ ಎರಡನೇ ಬಾರಿ-ಪ್ರದರ್ಶನದ ಅಥವಾ ಪುನಶ್ಚೇತನಗೊಂಡ ಚಿತ್ರಗಳ ಸಂದರ್ಭದಲ್ಲಿ ಹೀಗೆ ಮಾಡಲಾಗುತ್ತದೆ. ಇಂತಹ "ಬ್ರೂ ಆಂಡ್ ವ್ಯೂ" ಚಲನಚಿತ್ರಮಂದಿರಗಳಿಗೆ ಒಂದು ಪ್ರಮುಖ ಉದಾಹರಣೆಯೆಂದರೆ - [[ದ ಬಾಗ್ದಾದ್ ಥಿಯೇಟರ್ ಆಂಡ್ ಪಬ್]]. ''[[ಲೆವರೇಜ್]]'' ಮತ್ತು ''[[ಅಂಡರ್ ಸಸ್ಪೀಶನ್]]'' ಇತ್ಯಾದಿ TV ಕಾರ್ಯಕ್ರಮಗಳನ್ನು ಇಲ್ಲಿ ಚಿತ್ರೀಕರಿಸಲಾಯಿತು. === ಲೇಖಕರು === ಪೋರ್ಟ್‌ಲ್ಯಾಂಡ್‌ನ ಪ್ರಸಿದ್ಧ ಲೇಖಕರೆಂದರೆ - ವಿಜ್ಞಾನ-ಕಾಲ್ಪನಿಕ ಲೇಖಕಿ [[ಉರ್ಸುಲಾ K. ಲೆ ಗ್ಯುಯಿನ್]], ಈಕೆ ''[[ಅರ್ತ್‌ಸೀ]]'' ಕಾದಂಬರಿಗಳಿಗೆ, ''[[ಹೈನಿಶ್ ಸೈಕಲ್]]'' ಮತ್ತು ''[[ಆರ್ಶಿನಿಯನ್ ಟೇಲ್ಸ್]]'' ‌ಗೆ ಹೆಸರುವಾಸಿಯಾಗಿದ್ದಾಳೆ; ಉಲ್ಲಂಘನೆಯ-ಕಾಲ್ಪನಿಕ ಕಾದಂಬರಿಕಾರ [[ಚಕ್ ಪಲಾಹ್ನಾಯ್ಕ್]], ಇವನು ಪ್ರಶಸ್ತಿ-ವಿಜೇತ ಕಾದಂಬರಿ ''[[ಫೈಟ್ ಕ್ಲಬ್]]'' ‌ಗೆ ಜನಪ್ರಿಯವಾಗಿದ್ದಾನೆ; ಹಾಗೂ [[ಬೆವೆರ್ಲಿ ಕ್ಲಿಯರಿ]], ಈಕೆ [[ಹೆನ್ರಿ ಹಗಿನ್ಸ್]], ಅವನ ನಾಯಿ [[ರಿಬ್ಸಿ]], [[ಬೀಟ್ರೈಸ್ "ಬೀಜಸ್" ಕ್ವಿಂಬಿ]] ಮತ್ತು [[ರಾಮೋನ ಕ್ವಿಂಬಿ]] ಮೊದಲಾದವರನ್ನು ಚಿತ್ರಿಸುವ ಮಕ್ಕಳ ಪುಸ್ತಕಗಳ ಪ್ರಸಿದ್ಧ ಸರಣಿಯ ಲೇಖಕಿ. ಕ್ಲಿಯರಿಯ ಪಾತ್ರಗಳು ವಾಸಿಸುವ [[ಕ್ಲಿಕಿಟ್ಯಾಟ್ ಸ್ಟ್ರೀಟ್]] ಈಶಾನ್ಯ ಪೋರ್ಟ್‌ಲ್ಯಾಂಡ್‌ನಲ್ಲಿರುವ ನಿಜವಾದ ರಸ್ತೆಯಾಗಿದೆ. ಈ ಪಾತ್ರಗಳ ಪ್ರತಿಮೆಗಳು ಹತ್ತಿರದ ಗ್ರ್ಯಾಂಟ್ ಪಾರ್ಕ್‌ನಲ್ಲಿ ಕಂಡುಬರುತ್ತವೆ. === ಪ್ರವಾಸೋದ್ಯಮ === {{See also|Tourism in Portland, Oregon|List of artists and art institutions in Portland, Oregon}} ಪೋರ್ಟ್‌ಲ್ಯಾಂಡ್‌ ವಿಭಿನ್ನ ಶೈಲಿಯ ಅನೇಕ ಕಲಾವಿದರಿಗೆ ಮತ್ತು ಕಲಾ ಸಂಸ್ಥೆಗಳಿಗೆ ನೆಲೆಯಾಗಿದೆ. ಈ ನಗರಕ್ಕೆ ೨೦೦೬ರಲ್ಲಿ ''[[ಅಮೆರಿಕನ್ ಸ್ಟೈಲ್]]'' ನಿಯತಕಾಲಿಕವು U.S.ನಲ್ಲೇ ಹತ್ತನೇ ಅತ್ಯುತ್ತಮ ಬಿಗ್ ಸಿಟಿ ಆರ್ಟ್ಸ್ ಡೆಸ್ಟಿನೇಶನ್ ಎಂಬ ಹೆಸರು ನೀಡಿತು. [[ಪೋರ್ಟ್‌ಲ್ಯಾಂಡ್‌ ಆರ್ಟ್ ಮ್ಯೂಸಿಯಂ]] ನಗರದ ಅತಿದೊಡ್ಡ ಕಲಾ ಸಂಗ್ರಹವನ್ನು ಹೊಂದಿದೆ ಹಾಗೂ ಇದು ಪ್ರತಿ ವರ್ಷ ಭಿನ್ನ ರೀತಿಯ ಪ್ರವಾಸಿ ವಸ್ತು ಪ್ರದರ್ಶನಗಳನ್ನು ಏರ್ಪಡಿಸುತ್ತದೆ. ಇತ್ತೀಚೆಗೆ ಆಧುನಿಕ ಮತ್ತು ಸಮಕಾಲೀನ ಕಲೆಯ ವಿಭಾಗದ ಸೇರ್ಪಡೆಯೊಂದಿಗೆ ಇದನ್ನು ಅಮೆರಿಕ ಸಂಯುಕ್ತ ಸಂಸ್ಥಾನದಲ್ಲೇ ಇಪ್ಪತ್ತೈದನೇ ಅತಿದೊಡ್ಡ ಮ್ಯೂಸಿಯಂಗಳಲ್ಲಿ ಒಂದಾಗಿಸಿದೆ. ಕಲಾವಸ್ತುಗಳ ಪ್ರದರ್ಶನ ಮಂದಿರಗಳು ನಗರದ ಮಧ್ಯಭಾಗದಲ್ಲಿ ಮತ್ತು ಪರ್ಲ್ ಡಿಸ್ಟ್ರಿಕ್ಟ್‌ನಲ್ಲಿ, ಮಾತ್ರವಲ್ಲದೆ ಆಲ್ಬರ್ಟಾ ಆರ್ಟ್ಸ್ ಡಿಸ್ಟ್ರಿಕ್ಟ್‌ನಲ್ಲಿ ಮತ್ತು ನಗರದಾದ್ಯಂತದ ಇತರ ಪ್ರದೇಶಗಳಲ್ಲಿ ವಿಪುಲವಾಗಿವೆ. [[ಒರೆಗಾನ್ ಮ್ಯೂಸಿಯಂ ಆಫ್ ಸೈನ್ಸ್ ಆಂಡ್ ಇಂಡಸ್ಟ್ರಿ]] (OMSI)ಯು ವಿಲ್ಲಾಮೆಟ್ಟೆ ನದಿಯ ಪೂರ್ವ ತೀರದಲ್ಲಿ ಪೋರ್ಟ್‌ಲ್ಯಾಂಡ್‌ನ ಮಧ್ಯಭಾಗದಲ್ಲಿದೆ. ಇದು ಭೌತವಿಜ್ಞಾನ, ಜೀವ ವಿಜ್ಞಾನ, ಭೂವಿಜ್ಞಾನ, ತಂತ್ರಜ್ಞಾನ, ಖಗೋಳ ವಿಜ್ಞಾನ ಮತ್ತು ಆರಂಭಿಕ ಬಾಲ್ಯ ಶಿಕ್ಷಣ ಮೊದಲಾದವನ್ನು ಒಳಗೊಂಡ ವೈವಿಧ್ಯಮಯ ಸಕ್ರಿಯ ಪ್ರದರ್ಶನಗಳನ್ನು ಒಳಗೊಂಡಿವೆ. OMSI ಒಂದು OMNIMAX ಥಿಯೇಟರ್ಅನ್ನು ಹೊಂದಿದೆ ಹಾಗೂ ಇದು {{USS|Blueback|SS-581|6}} ಜಲಾಂತರ್ಗಾಮಿ ನೌಕೆ ನೆಲೆಯಾಗಿದೆ, ಇದನ್ನು ''[[ದ ಹಂಟ್ ಫಾರ್ ರೆಡ್ ಅಕ್ಟೋಬರ್]]'' ಎಂಬ ಚಲನಚಿತ್ರದಲ್ಲಿ ಬಳಸಲಾಗಿದೆ. ಪೋರ್ಟ್‌ಲ್ಯಾಂಡ್‌ [[ಸುಜೌ]]-ಶೈಲಿಯ ಗೋಡೆಯನ್ನು ಹೊಂದಿರುವ ಉದ್ಯಾನವನ್ನು ವಿಶ್ವಾಸಾರ್ಹವಾಗಿ ಬಿಂಬಿಸುವ [[ಪೋರ್ಟ್‌ಲ್ಯಾಂಡ್‌ ಕ್ಲಾಸಿಕಲ್ ಚೈನೀಸ್ ಗಾರ್ಡನ್]]‌ಗೂ ನೆಲೆಯಾಗಿದೆ. [[ಪೋರ್ಟ್‌ಲ್ಯಾಂಡ್‌ನ ಬಿಲ್ಡಿಂಗ್‌|ಪೋರ್ಟ್‌ಲ್ಯಾಂಡ್‌ನ ಬಿಲ್ಡಿಂಗ್‌ನ]] ಪಶ್ಚಿಮಕ್ಕಿರುವ ಪ್ರತಿಮೆ [[ಪೋರ್ಟ್‌ಲ್ಯಾಂಡಿಯಾ]] U.S.ನ ಎರಡನೇ ಅತಿದೊಡ್ಡ, ಸುತ್ತಿಗೆಯಿಂದ ಬಡಿದು ವಿನ್ಯಾಸಗೊಳಿಸಿದ ತಾಮ್ರದ ಪ್ರತಿಮೆಯಾಗಿದೆ (ಸ್ಟ್ಯಾಚ್ಯು ಆಫ್ ಲಿಬರ್ಟಿಯ ನಂತರ). ಪೋರ್ಟ್‌ಲ್ಯಾಂಡ್‌ನ ಸಾರ್ವಜನಿಕ ಕಲೆಯನ್ನು [[ರೀಜನಲ್ ಆರ್ಟ್ಸ್ ಆಂಡ್ ಕಲ್ಚರ್ ಕೌನ್ಸಿಲ್]] ನಿರ್ವಹಿಸುತ್ತದೆ. [[ಪೋವೆಲ್ಸ್ ಸಿಟಿ ಆಫ್ ಬುಕ್ಸ್]] ಅಮೆರಿಕ ಸಂಯುಕ್ತ ಸಂಸ್ಥಾನದಲ್ಲೇ ಅತಿದೊಡ್ಡ ಸ್ವತಂತ್ರ ಪುಸ್ತಕದಂಗಡಿಯೆಂಬ ಹೆಸರು ಪಡೆದಿದೆ. ಅಲ್ಲದೆ ಇದು ಮಿಸ್ಸಿಸಿಪ್ಪಿ ನದಿಯ ಪಶ್ಚಿಮ ಭಾಗದಲ್ಲಿ ಅತ್ಯಂತ ದೊಡ್ಡ ಪುಸ್ತಕದ ಅಂಗಡಿಯಾಗಿದೆ. [[ಪೋರ್ಟ್‌ಲ್ಯಾಂಡ್‌ ರೋಸ್ ಫೆಸ್ಟಿವಲ್]] ವರ್ಷಂಪ್ರತಿ ಜೂನ್ ತಿಂಗಳಲ್ಲಿ ನಡೆಯುತ್ತದೆ. ಈ ಸಂದರ್ಭದಲ್ಲಿ ಎರಡು ಮೆರವಣಿಗೆಗಳು, [[ಡ್ರ್ಯಾಗನ್ ಬೋಟ್]] ಪಂದ್ಯಗಳು, ಟಾಮ್ ಮ್ಯಾಕ್‌ಕಾಲ್ ವಾಟರ್‌ಫ್ರಂಟ್ ಉದ್ಯಾನದಲ್ಲಿ ಕಾರ್ನಿವಲ್ ರೈಡ್‌ಗಳು ಹಾಗೂ ಇತರ ಅನೇಕ ಪಂದ್ಯಗಳು ನಡೆಯುತ್ತವೆ. ವೆಸ್ಟ್ ಹಿಲ್ಸ್‌ನಲ್ಲಿನ [[ವಾಷಿಂಗ್ಟನ್‌ ಪಾರ್ಕ್]] ಪೋರ್ಟ್‌ಲ್ಯಾಂಡ್‌ನ ಕೆಲವು ಹೆಚ್ಚು ಜನಪ್ರಿಯ ಮನರಂಜನಾ ತಾಣಗಳಿಗೆ ನೆಲೆಯಾಗಿದೆ, [[ಒರೆಗಾನ್ ಜೂ]], [[ಪೋರ್ಟ್‌ಲ್ಯಾಂಡ್‌ ಜಾಪನೀಸ್ ಗಾರ್ಡನ್]], [[ವರ್ಲ್ಡ್ ಫಾರೆಸ್ಟ್ರಿ ಸೆಂಟರ್]] ಮತ್ತು [[ಹಾಯ್ಟ್ ಆರ್ಬೊರೆಟಮ್|ಹಾಯ್ಟ್ ಆರ್ಬೊರೆಟಮ್‌ಇವುಗಳಲ್ಲಿ]] ಸೇರಿವೆ. ಪೋರ್ಟ್‌ಲ್ಯಾಂಡ್‌‌ನಲ್ಲಿ ಬಿಯರ್ ಮತ್ತು ಅದರ ಬಿಯರ್ ಬಟ್ಟಿ ಇಳಿಸುವಿಕೆಯನ್ನು ಆಚರಿಸಲು ವರ್ಷಪೂರ್ತಿ ಅನೇಕ ಉತ್ಸವಗಳನ್ನು ಆಯೋಜಿಸುತ್ತದೆ., ಅವುಗಳಲ್ಲಿ ಒಂದು [[ಒರೆಗಾನ್ ಬ್ರೂವರ್ಸ್ ಫೆಸ್ಟಿವಲ್]]. ಪ್ರತಿ ಬೇಸಿಗೆಯಲ್ಲಿ ಜುಲೈ ತಿಂಗಳ ಕೊನೆಯ ವಾರಾಂತ್ಯದಲ್ಲಿ ನಡೆಯುವ ಇದು ಉತ್ತರ ಅಮೆರಿಕದಲ್ಲೇ ಅತ್ಯಂತ ದೊಡ್ಡ ಹೊರಾಂಗಣ ಕ್ರಾಫ್ಟ್ ಬಿಯರ್ ಉತ್ಸವವಾಗಿದೆ. ಈ ಉತ್ಸವದಲ್ಲಿ ೨೦೦೮ರಲ್ಲಿ ಸುಮಾರು ೭೦,೦೦೦ ಜನರು ಸೇರಿದ್ದರು.<ref>{{cite web|url=http://blog.oregonlive.com/thebeerhere/2008/07/2008_obf_biggest_ever_say_orga.html|title=OregonLive blog|access-date=2010-07-20|archive-date=2013-09-22|archive-url=https://web.archive.org/web/20130922011706/http://blog.oregonlive.com/thebeerhere/2008/07/2008_obf_biggest_ever_say_orga.html|url-status=dead}}</ref> ವರ್ಷಂಪ್ರತಿ ಆಚರಿಸುವ ಇತರ ಪ್ರಮುಖ ಬಿಯರ್ ಉತ್ಸವಗಳೆಂದರೆ - ಎಪ್ರಿಲ್‌ನಲ್ಲಿ ನಡೆಯುವ ಸ್ಪ್ರಿಂಗ್ ಬಿಯರ್ ಆಂಡ್ ವೈನ್ ಫೆಸ್ಟಿವಲ್, ಜೂನ್‌ನಲ್ಲಿ ಆಚರಿಸುವ ನಾರ್ತ್ ಅಮೆರಿಕನ್ ಆರ್ಗನಿಕ್ ಬ್ರೂವರ್ಸ್ ಫೆಸ್ಟಿವಲ್, ಜುಲೈ ತಿಂಗಳಲ್ಲಿ ನಡೆಯುವ [[ಪೋರ್ಟ್‌ಲ್ಯಾಂಡ್‌ ಇಂಟರ್‌ನ್ಯಾಷನಲ್ ಬಿಯರ್‌ಫೆಸ್ಟ್]],<ref>{{cite news | title = Brewers, beer lovers get many reasons to raise a glass | first = Anne Marie | last = Distefano | work = Portland Tribune | date = July 8, 2005 | url = http://www.portlandtribune.com/features/story.php?story_id=30717 | access-date = ಜುಲೈ 20, 2010 | archive-date = ಡಿಸೆಂಬರ್ 6, 2008 | archive-url = https://web.archive.org/web/20081206074237/http://www.portlandtribune.com/features/story.php?story_id=30717 | url-status = dead }}</ref> ಹಾಗೂ ಡಿಸೆಂಬರ್‌ನಲ್ಲಿ ಆಚರಿಸಲಾಗುವ ಹಾಲಿಡೇ ಅಲೆ ಫೆಸ್ಟಿವಲ್. === ಶಾಪಿಂಗ್ === [[File:MadeinOregonsign.jpg|thumb|ದಿ ಮೇಡ್ ಇನ್ ಒರೆಗಾನ್ ಚಿಹ್ನೆ]] ಪೋರ್ಟ್‌ಲ್ಯಾಂಡ್‌‌ನಲ್ಲಿ ಶಾಪಿಂಗ್‌ಗೆ ಅನೇಕ ಆಯ್ಕೆಗಳಿವೆ. ಹೆಚ್ಚು ಜನಪ್ರಿಯ ಶಾಪಿಂಗ್ ಪ್ರದೇಶಗಳೆಂದರೆ - [[ಮಧ್ಯ ಪೋರ್ಟ್‌ಲ್ಯಾಂಡ್‌]], N.W. ೨೩<sup>rd</sup> ಅವೆನ್ಯೂ, [[ಪರ್ಲ್ ಡಿಸ್ಟ್ರಿಕ್ಟ್]] ಮತ್ತು [[ಲಾಯ್ಡ್ ಡಿಸ್ಟ್ರಿಕ್ಟ್‌]]. ಪ್ರಮುಖ ವಿವಿಧ ಸರಕಿನ ಮಳಿಗೆಗಳೆಂದರೆ - [[ನಾರ್ಡ್‌ಸ್ಟ್ರಾಮ್‌]], [[ಮ್ಯಾಸಿಸ್]], [[ಸ್ಯಾಕ್ಸ್ 5ತ್ ಅವೆನ್ಯೂ]] ಮತ್ತು ಮೇರಿಯೋಸ್. [[ಬ್ರಿಡ್ಜ್‌ಪೋರ್ಟ್ ವಿಲೇಜ್]], [[ವಾಷಿಂಗ್ಟನ್‌ ಸ್ಕ್ವೇರ್]], [[ಕ್ಲ್ಯಾಕಮಾಸ್‌ ಟೌವ್ನ್ ಸೆಂಟರ್]], [[ಲಾಯ್ಡ್ ಸೆಂಟರ್]], [[ವ್ಯಾಂಕವರ್‌ ಮಾಲ್]], ಮತ್ತು [[ಪಿಯೊನೀರ್ ಪ್ಲೇಸ್]] ಮೊದಲಾದವು ಮಹಾನಗರದಲ್ಲಿರುವ ಪ್ರಮುಖ ವ್ಯಾಪಾರಮಳಿಗೆಗಳಾಗಿವೆ. ಮತ್ತೊಂದು ಪ್ರಮುಖ ವ್ಯಾಪಾರ ಕೇಂದ್ರವೆಂದರೆ [[ಪೋರ್ಟ್‌ಲ್ಯಾಂಡ್‌ ಸ್ಯಾಟರ್ಡೆ ಮಾರ್ಕೆಟ್]]. ಇಲ್ಲಿ ಪಟ್ಟಣದ ಬಜಾರ್-ರೀತಿಯ ಪರಿಸರವಿದ್ದು, ಕುಶಲಕರ್ಮಿಗಳ ಕರಕುಶಲ ವಸ್ತುಗಳಿಂದ ಹಿಡಿದು ಟಿಬೇಟಿನ ಆಮದುಗಳವರೆಗೆ ಅನೇಕ ರೀತಿಯ ಸರಕುಗಳು ಲಭ್ಯಯಿರುತ್ತವೆ. ಇದು ಪೋರ್ಟ್‌ಲ್ಯಾಂಡ್‌‌ನ ವೈವಿಧ್ಯಮಯ ಸಂಸ್ಕೃತಿಗಳನ್ನು ಬಿಂಬಿಸುತ್ತದೆ. ಸ್ಯಾಟರ್ಡೆ ಮಾರ್ಕೆಟ್ ಮಾರ್ಚ್‌ನಿಂದ ಕ್ರಿಸ್‌ಮಸ್‌ನವರೆಗೆ ಪ್ರತಿ ವಾರಾಂತ್ಯದಲ್ಲಿ ತೆರೆದಿರುತ್ತದೆ. [[ಮೇಡ್ ಇನ್ ಒರೆಗಾನ್‌]] ಕಂಪೆನಿಯು ಪೋರ್ಟ್‌ಲ್ಯಾಂಡ್‌ನಲ್ಲಿ ನೆಲೆ ಹೊಂದಿದೆ‌; ಅದು [[ಒರೆಗಾನ್‌]]-ಉತ್ಪಾದಿತ ಉತ್ಪನ್ನಗಳಿಗೆ ಮತ್ತು ಉಡುಗೊರೆಗಳಿಗೆ ತಜ್ಞತೆ ಪಡೆದಿದೆ. === ಬ್ರೂವರಿಗಳು(ಬಿಯರ್ ಮೊದಲಾದವನ್ನು ತಯಾರಿಸುವ ಸ್ಥಳ) === ಪೋರ್ಟ್‌ಲ್ಯಾಂಡ್‌ ಅದರ [[ಮೈಕ್ರೊಬ್ರೂವರಿ]] [[ಬಿಯರ್]]‌ಗೆ ಹೆಚ್ಚು ಪ್ರಸಿದ್ಧವಾಗಿದೆ.<ref name="brewpub">{{cite news |url=http://travel.nytimes.com/2006/01/13/travel/escapes/13beer.html | title=In Oregon, It's a Brew Pub World | first = Jessica | last = Merrill | date=January 13, 2006 | accessdate=2009-12-16 | work=The New York Times}}</ref> ಒರೆಗಾನ್ ಪಬ್ಲಿಕ್ ಬ್ರಾಡ್‌ಕಾಸ್ಟಿಂಗ್ "ಬೀರ್‌ವಾನ"<ref>{{cite web |url=http://www.opb.org/programs/oregonexperiencearchive/beervana/player.php |title=Oregon Experience: Beervana |accessdate=January 6, 2009 |archive-date=ಆಗಸ್ಟ್ 6, 2012 |archive-url=https://www.webcitation.org/69hcvE5J8?url=http://www.opb.org/programs/oregonexperiencearchive/beervana/player.php |url-status=dead }}</ref> ಎಂಬ ವರದಿಯಲ್ಲಿ, ಅಮೆರಿಕ ಸಂಯುಕ್ತ ಸಂಸ್ಥಾನದ [[ಮೈಕ್ರೊಬ್ರೂ]] ಕ್ರಾಂತಿಯಲ್ಲಿನ ಪೋರ್ಟ್‌ಲ್ಯಾಂಡ್‌ನ ಪಾತ್ರದ ಬಗ್ಗೆ ದಾಖಲಿಸಿದೆ. ಈ ಬೀರ್‌ವಾನ ಪದವು ಭಿನ್ನವಾಗಿ "ಪೋರ್ಟ್‌ಲ್ಯಾಂಡ್‌ ಸ್ಟೇಟ್ ಆಫ್ ಮೈಂಡ್(ಪೋರ್ಟ್‌ಲ್ಯಾಂಡ್‌ನ ಮನಸ್ಥಿತಿ)"ಅನ್ನು ಉಲ್ಲೇಖಿಸುತ್ತದೆ.{{Tone-inline|date=December 2009}}{{Citation needed|date=October 2008}} [[ಪಾನೀಯ]] ತಯಾರಿಸುವ ಬಗೆಗಿನ ಪೋರ್ಟ್‌ಲ್ಯಾಂಡ್‌ನವರ ಆಸಕ್ತಿಯು ೧೮೮೮ರಲ್ಲಿ ಸಿಕ್ಕಿದ ಅವಕಾಶದಿಂದ ಬೆಳೆಯಿತೆಂದು ಕೆಲವರು ಸ್ಪಷ್ಟಪಡಿಸಿದ್ದಾರೆ. ಆ ಸಂದರ್ಭದಲ್ಲಿ ಸ್ಥಳೀಯ ಬ್ರೂವರ್(ಬಿಯರ್ ಮೊದಲಾದವನ್ನು ತಯಾರಿಸುವವ) [[ಹೆನ್ರಿ ವೈನ್‌ಹಾರ್ಡ್]] ಸ್ವಂತ ಇಚ್ಛೆಯಿಂದ ಅವನ [[ಬ್ರೂವರಿ|ಬ್ರೂವರಿಯಿಂದ]] ಹೊಸದಾಗಿ ನಿರ್ಮಾಣವಾದ ಸ್ಕಿಡ್ಮೋರ್ ಫೌಂಟೇನ್‌ಗೆ ಬಿಯರ್ ಪೂರೈಕೆ ಆರಂಭಿಸಿದನು. ಆದರೆ ಉತ್ತಮ ಗುಣಮಟ್ಟಕ್ಕೆ ಹೆಸರುವಾಸಿಯಾದ ಬಿಯರ್ ತಯಾರಿಕೆಯು ೧೯೮೦ರ ದಶಕದಲ್ಲಿ, ರಾಜ್ಯ ಕಾನೂನು ಬದಲಾವಣೆಗೊಂಡು ಬಿಯರ್ಅನ್ನು ಬ್ರೂವರಿ ಸ್ಥಳಗಳಲ್ಲಿ ಸೇವನೆಗೆ ಅವಕಾಶ ಕಲ್ಪಿಸಿದಾಗ ಆರಂಭವಾಯಿತು. ಅಲ್ಪಾವಧಿಯಲ್ಲಿ ನಗರದಾದ್ಯಂತ [[ಮೈಕ್ರೊಬ್ರೂವರಿ|ಮೈಕ್ರೊಬ್ರೂವರಿಗಳ]] ಮತ್ತು [[ಬ್ರೂಪಬ್‌|ಬ್ರೂಪಬ್‌ಗಳ]] ಜನಪ್ರಿಯತೆಯು ಹೆಚ್ಚಾಯಿತು. {{Citation needed|date=October 2008}} ಅವುಗಳ ಬೆಳವಣಿಗೆಯನ್ನು ಎರಡು-ಸಾಲಿನ [[ಬಾರ್ಲಿ]] ಮತ್ತು ಡಜನ್‌ಗೂ ಹೆಚ್ಚು ಜಾತಿಗಳ[[ಹಾಪ್‌|ಹಾಪ್‌ಗಳನ್ನೂ]] ಒಳಗೊಂಡಂತೆ [[ಬುಲ್ ರನ್ ವಾಟರ್‌ಶೆಡ್]]‌ನ ಶುದ್ಧ ನೀರಿನ ಪೂರೈಕೆ ಮೊದಲಾದವು ಸೇರಿದಂತೆ ವಿಪುಲವಾಗಿ ಲಭ್ಯವಾದ ಸ್ಥಳೀಯ ಪದಾರ್ಥಗಳು ಬೆಂಬಲಿಸಿದವು. ವಿಲ್ಲಾಮೆಟ್ಟೆ ಕಣಿವೆಯು ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಹಾಪ್ ಬೆಳೆಯುವ ಪ್ರಮುಖ ಪ್ರದೇಶಗಳಲ್ಲಿ ಒಂದಾಗಿದೆ. ಇಂದು ಇಪ್ಪತ್ತೆಂಟು ಬ್ರೂವರಿಗಳನ್ನು ಒಳಗೊಂಡ ಪೋರ್ಟ್‌ಲ್ಯಾಂಡ್‌ ರಾಷ್ಟ್ರದಲ್ಲಿನ ಇತರ ನಗರಗಳಿಗಿಂತ ಹೆಚ್ಚಿನ ಬ್ರೂವರಿಗಳಿಗೆ ತಾಣವಾಗಿದೆ.<ref name="brewpub"/> [[ಮ್ಯಾಕ್‌ಮೆನಮಿನ್ ಸಹೋದರರು]] ಸುಮಾರು ಮೂವತ್ತು ಬ್ರೂಪಬ್‌ಗಳು, ಡಿಸ್ಟಿಲ್ಲರಿ(ಬಟ್ಟಿಗೃಹ)ಗಳು ಮತ್ತು ವೈನ್‌ಸ್ಥಾವರಗಳನ್ನು ಹೊಂದಿದ್ದಾರೆ. ಇವೆಲ್ಲವೂ ಮಹಾನಗರದಾದ್ಯಂತ ಹರಡಿಕೊಂಡಿವೆ, ಹಲವಾರು ನವೀಕೃತ [[ಚಲನಚಿತ್ರ ಮಂದಿರ|ಚಲನಚಿತ್ರ ಮಂದಿರಗಳಲ್ಲಿ]] ಹಾಗೂ ಮತ್ತೆ ಕೆಲವು ಹಳೆಯ ಅಥವಾ ಕೆಡವಲು ಉದ್ದೇಶಿಸಿದ್ದ ಕಟ್ಟಡಗಳಲ್ಲಿ ವ್ಯಾಪಿಸಿವೆ. ಇತರ ಗಮನಾರ್ಹ ಪೋರ್ಟ್‌ಲ್ಯಾಂಡ್‌ ಬ್ರೂವರ್‌ಗಳೆಂದರೆ - [[ವಿಡ್ಮರ್ ಬ್ರದರ್ಸ್]], [[ಬ್ರಿಡ್ಜ್‌ಪೋರ್ಟ್]], [[ಹೇರ್ ಆಫ್ ದ ಡಾಗ್]] ಹಾಗೂ ಇನ್ನಿತರ ಅಸಂಖ್ಯಾತ ಸಣ್ಣ ಮಟ್ಟದ ಬ್ರೂವರ್‌ಗಳು. ೧೯೯೯ರಲ್ಲಿ, ಪೋರ್ಟ್‌ಲ್ಯಾಂಡ್‌ ಜರ್ಮನಿಯ [[ಕೊಲೊಗ್ನೆ|ಕೊಲೊಗ್ನೆಗಿಂತ]] ಹೆಚ್ಚು ಬ್ರೂವರಿಗಳನ್ನು ಹೊಂದಿರುವುದರಿಂದ ಆ ನಗರವನ್ನು ಲೇಖಕ [[ಮೈಕೆಲ್ "ಬೀರ್‌ಹಂಟರ್" ಜ್ಯಾಕ್ಸನ್]] ''ಪ್ರಪಂಚದ ಬಿಯರ್‌ನ ರಾಜಧಾನಿ'' ಯ ಅಭ್ಯರ್ಥಿ ಎಂದು ಕರೆದನು. ಪೋರ್ಟ್‌ಲ್ಯಾಂಡ್‌ ಒರೆಗಾನ್ ವಿಸಿಟರ್ಸ್ ಅಸೋಸಿಯೇಶನ್ "ಬೀರ್‌ವಾನ" ಮತ್ತು "ಬ್ರೂಟೋಪಿಯ" ಎಂಬ ಹೆಸರುಗಳನ್ನು ಈ ನಗರಕ್ಕೆ ಉಪನಾಮಗಳಾಗಿ ಸೂಚಿಸುತ್ತಿದೆ.<ref name="Beer">{{cite web | title = Portland: The center of the beer universe | publisher = Portland Oregon Visitors Association | url = http://www.travelportland.com/media/mbmedkit/mb_beer.html | accessdate = 2006-11-18 | archive-date = 2006-03-23 | archive-url = https://web.archive.org/web/20060323063856/http://www.travelportland.com/media/mbmedkit/mb_beer.html | url-status = dead }}</ref> ೨೦೦೬ ಮಧ್ಯ-ಜನವರಿಯಲ್ಲಿ ಮೇಯರ್ ಟಾಮ್ ಪಾಟರ್ ಈ ನಗರಕ್ಕೆ ಅಧಿಕೃತವಾಗಿ ಬೀರ್‌ಟೌವ್ನ್ ಎಂಬ ಹೊಸ ಹೆಸರನ್ನು ಉಪನಾಮವಾಗಿ ನೀಡಿದನು.<ref>{{cite web | title = Portland lifts a glass to its new name | publisher = KOIN 6 News | date = January 12, 2006 | url = http://www.koin.com/Global/story.asp?S=5932394 | accessdate = 2007-01-26 | archive-date = 2007-02-13 | archive-url = https://web.archive.org/web/20070213215818/http://koin.com/Global/story.asp?S=5932394 | url-status = dead }}</ref> === ಅಡುಗೆ ವಿಧಾನ === {{Commons category|Restaurants in Portland, Oregon}} ಪೋರ್ಟ್‌ಲ್ಯಾಂಡ್‌ ಬೆಳೆವಣಿಗೆಯಾಗುತ್ತಿರುವ ಅನೇಕ ರೆಸ್ಟೊರೆಂಟ್‌ಗಳನ್ನು ಹೊಂದಿದೆ. [[ಫುಡ್ ನೆಟ್ವರ್ಕ್ ಅವಾರ್ಡ್‌|ಫುಡ್ ನೆಟ್ವರ್ಕ್ ಅವಾರ್ಡ್‌ಗಳಿಗೆ]] ನಾಮನಿರ್ದೇಶನಗೊಂಡ ಮೂರರಲ್ಲಿ ಇದು ೨೦೦೭ರ "ಡೆಲಿಶಿಯಸ್ ಡೆಸ್ಟಿನೇಶನ್ ಆಫ್ ದ ಇಯರ್: ಎ ರೈಸಿಂಗ್ ಸಿಟಿ ವಿದ್ ಎ ಫಾಸ್ಟ್-ಗ್ರೋಯಿಂಗ್ ಫುಡ್ ಸೀನ್" ಎಂಬ ಪ್ರಶಸ್ತಿಯನ್ನು ಪಡೆಯಿತು.<ref>{{cite web |url=http://www.foodnetwork.com/food/show_aw/text/0,3151,FOOD_28456_61089,00.html |title=TV : Food Network Awards : Food Network Awards Winners : Food Network |publisher=Foodnetwork.com |date= |accessdate=2008-10-06 |archive-date=2007-04-18 |archive-url=https://web.archive.org/web/20070418122635/http://www.foodnetwork.com/food/show_aw/text/0%2C3151%2CFOOD_28456_61089%2C00.html |url-status=dead }}</ref> [[File:StumptownCoffeeDivision.jpg|thumb|180px|left|47ನೇ ಡಿವಿಜನ್‌ನಲ್ಲಿರುವ ಮೂಲ ಸ್ಟಂಪ್‌ಟೌನ್‌ ಕಾಫೀ ಪ್ರದೇಶ]] ''[[ನ್ಯೂಯಾರ್ಕ್ ಟೈಮ್ಸ್‌]]'' ಸಹ ಅದೇ ವರ್ಷದಲ್ಲಿ ಶೀಘ್ರವಾಗಿ ಬೆಳೆಯುತ್ತಿದ್ದ ರೆಸ್ಟೊರೆಂಟ್‌‌ಗಳಿಗಾಗಿ ಪೋರ್ಟ್‌ಲ್ಯಾಂಡ್‌ಗೆ ವ್ಯಾಪಕ ಪ್ರಚಾರ ನೀಡಿತು.<ref>{{cite news|url=https://www.nytimes.com/2007/09/26/dining/26port.html?pagewanted=3&_r=1 |title=In Portland, a Golden Age of Dining and Drinking - New York Times |publisher=Nytimes.com |date=Published: September 26, 2007 |accessdate=2008-10-06 | first=Eric | last=Asimov}}</ref> ''[[ಟ್ರಾವೆಲ್ + ಲೆಷರ್]]'' ೨೦೦೭ರಲ್ಲಿ ಪೋರ್ಟ್‌ಲ್ಯಾಂಡ್‌‌ಗೆ ರಾಷ್ಟ್ರದ ಎಲ್ಲಾ ನಗರಗಳಲ್ಲಿ #೯ನೇ ಸ್ಥಾನವನ್ನು ನೀಡಿತು.<ref>{{cite web|url=http://www.travelandleisure.com/afc/2007/category/6 |title=America's Favorite Cities 2007 &#124; Food/Dining &#124; Food/Dining (Overall) &#124; Travel + Leisure |publisher=Travelandleisure.com |date= |accessdate=2008-10-06}}</ref> ಈ ನಗರವು ಅಮೆರಿಕದಲ್ಲಿ ಹೆಚ್ಚು [[ಸಸ್ಯಾಹಾರಿ]]-ಸ್ನೇಹಿ ನಗರವೆಂದು ಹೆಸರುವಾಸಿಯಾಗಿದೆ.<ref>{{cite web|url=http://www.goveg.com/f-vegcities-portland.asp |title=GoVeg.com // Features // North America's Most Vegetarian-Friendly Cities! // Portland, Oregon |publisher=Goveg.com |date= |accessdate=2008-10-06}}</ref> ಬಿಯರ್‌ಗೆ ಪ್ರಸಿದ್ಧವಾದ ಪೋರ್ಟ್‌ಲ್ಯಾಂಡ್‌, ಪೆಸಿಫಿಕ್ ವಾಯುವ್ಯದಲ್ಲಿ ಮೊದಲ ಕಾಫಿ ತಾಣವೆಂದೂ ಹೆಸರುವಾಸಿಯಾಗಿದೆ. ಅಸಂಖ್ಯಾತ ಕಾಫಿ ಗೃಹಗಳನ್ನು ಹೊಂದಿದ ಸಿಯಾಟಲ್‌ ಎರಡನೇ ಸ್ಥಾನ ಪಡೆದಿದೆ. [[Yelp.com]] ೪.೫-೫ ಸ್ಟಾರ್ ರೇಟಿಂಗ್‌ನೊಂದಿಗೆ ಪೋರ್ಟ್‌ಲ್ಯಾಂಡ್‌ ೨೦ಕ್ಕಿಂತಲೂ ಹೆಚ್ಚು ಕಾಫಿ ಗೃಹಗಳನ್ನು ಹೊಂದಿದೆಯೆಂದು ಪಟ್ಟಿಮಾಡಿದೆ.<ref>{{cite web|url= http://www.yelp.com/c/portland/coffee |title=Portland Coffee Shops |publisher=Yelp.com |date= |accessdate=2009-10-15}}</ref> ಈ ನಗರವು ಮೂಲತಃ [[ಸ್ಟಂಪ್‌ಟೌನ್‌ ಕಾಫಿ ರೋಸ್ಟರ್‌]]‌ಗಳಿಗೆ ನೆಲೆಯಾಗಿದೆ. ಇದು ಅಭಿಮಾನಿಗಳಿಂದ ರಾಷ್ಟ್ರದಲ್ಲೇ ಅತ್ಯುತ್ತಮ ಗುಣಮಟ್ಟದ ನೇರ-ಮಾರಾಟದ ರೋಸ್ಟರಿಗಳಲ್ಲಿ ಒಂದೆಂಬ ಹೆಸರು ಪಡೆದಿದೆ.<ref>{{cite news|url=https://www.nytimes.com/2009/09/16/dining/reviews/16brief-001.html |title=A Seductive Cup |publisher=New York Times |date= 2009-09-16|accessdate=2009-10-15 | first=Oliver | last=Strand}}</ref> ಅಲ್ಲದೆ ಈ ನಗರದಲ್ಲಿ ಅಸಂಖ್ಯಾತ ಇತರ ಮೈಕ್ರೊ-ರೋಸ್ಟರಿಗಳು ಮತ್ತು ಕೆಫೆಗಳೂ ಇವೆ. === ಕ್ರೀಡೆಗಳು === {{Main|Sports in Portland, Oregon}} [[File:RoseGardenArenaS.jpg|thumb|right|ಪೋರ್ಟ್‌ಲ್ಯಾಂಡ್‌ ಟ್ರಯಲ್ ಬ್ಲೇಜರ್‌ಗಳಿಗೆ ನೆಲೆಯಾಗಿರುವ ದಿ ರೋಸ್ ಗಾರ್ಡನ್.]] ಪೋರ್ಟ್‌ಲ್ಯಾಂಡ್‌ [[ನ್ಯಾಷನಲ್ ಬಾಸ್ಕೆಟ್‌ಬಾಲ್ ಅಸೋಸಿಯೇಶನ್]]‌ನ [[ಟ್ರೈಯಲ್ ಬ್ಲೇಜರ್ಸ್]]‌‌ಗೆ ತಾಣವಾಗಿದೆ.<ref>{{cite web|url=http://sports.espn.go.com/mlb/columns/story?columnist=neyer_rob&id=1600284|title=Though not perfect, Portland a viable city for baseball|last=Neyer|first=Rob|date=August 21, 2003|publisher=ESPN.com|quote="Portland is the largest metropolitan area with just one major professional sports team (the Trail Blazers)."|accessdate=2009-01-06}}</ref> ೨೦೧೧ರ ಆರಂಭದಲ್ಲಿ ಈ ನಗರವು [[ಮೇಜರ್ ಲೀಗ್ ಸಾಕರ್]] ಫ್ರಾಂಚೈಸ್ ಆಯೋಜಿಸಲಿದೆ. ಇದು [[ಪೋರ್ಟ್‌ಲ್ಯಾಂಡ್‌ ಟಿಂಬರ್ಸ್]]‌ನ ಮುಂದುವರಿಕೆಯಾಗಲಿದೆ.<ref>http://web.mlsnet.com/news/mls_news.jsp?ymd=೨೦೦೯೦೩೨೦&amp;content_id=೨೨೮೧೪೦&amp;vkey=pr_mls&amp;fext=.jsp{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> ಈ ನಗರವು ಅನೇಕ ಮೈನರ್ ಲೀಗ್ ತಂಡಗಳನ್ನೂ ಹೊಂದಿದೆ. ಓಟವು ಈ ಮಹಾನಗರದಲ್ಲಿನ ಒಂದು ಪ್ರಮುಖ ಕ್ರೀಡೆಯಾಗಿದೆ. ಇದು ಪೋರ್ಟ್‌ಲ್ಯಾಂಡ್‌ ಮ್ಯಾರಥಾನ್ ಮತ್ತು ಹೆಚ್ಚಿನ [[ಹುಡ್ ಟು ಕೋಸ್ಟ್ ರಿಲೆ]] (ಪ್ರಪಂಚದ ಅತಿದೊಡ್ಡ ಸ್ಪರ್ಧೆ) ಮೊದಲಾದವನ್ನು ಒಳಗೊಂಡಿದೆ. [[ಸ್ಕೀಯಿಂಗ್]] ಮತ್ತು [[ಸ್ನೊಬೋರ್ಡಿಂಗ್]] ಸಹ ಇಲ್ಲಿ ಹೆಚ್ಚು ಜನಪ್ರಿಯವಾಗಿರುವ ಕ್ರೀಡೆಯಾಗಿದೆ. ವರ್ಷವಿಡೀ-ಇರುವ [[ಟಿಂಬರ್‌ಲೈನ್|ಟಿಂಬರ್‌ಲೈನ್‌ಅನ್ನೂ]] ಒಳಗೊಂಡಂತೆ [[ಮೌಂಟ್ ಹುಡ್‌]]‌ನಲ್ಲಿ ಅನೇಕ ವಿಹಾರಧಾಮಗಳಿವೆ. ಈ ನಗರವು ಹಿಂದೆ [[ಪೆಸಿಫಿಕ್ ಕೋಸ್ಟ್ ಹಾಕಿ ಅಸೋಸಿಯೇಶನ್]]‌ನ [[ಪೋರ್ಟ್‌ಲ್ಯಾಂಡ್‌ ರೋಸ್‌ಬಡ್ಸ್]]‌ಗೆ ನೆಲೆಯಾಗಿತ್ತು. ಇದು ಒರೆಗಾನ್‌ನ ಮೊದಲ ವೃತ್ತಿಪರ ಕ್ರೀಡಾ ತಂಡ ಹಾಗೂ U.S. ಮೊದಲ ವೃತ್ತಿಪರ ಹಾಕಿ ತಂಡವಾಗಿದೆ. ರೋಸ್‌ಬಡ್ಸ್ ೧೯೧೬ರಲ್ಲಿ [[ಸ್ಟ್ಯಾನ್ಲೆ ಕಪ್]] ಫೈನಲ್‌ನಲ್ಲಿ ಆಡಿತು, ಇದು ಈ ಆಟವನ್ನು ಆಡಿದ ಮೊದಲ U.S. ತಂಡವಾಗಿದೆ. ಪೋರ್ಟ್‌ಲ್ಯಾಂಡ್‌ ಅಮೆರಿಕ ಸಂಯುಕ್ತ ಸಂಸ್ಥಾನದಲ್ಲೇ ಅತ್ಯಂತ ಹೆಚ್ಚು ಸಕ್ರಿಯವಾದ [[ಸೈಕಲ್ ಓಟ|ಸೈಕಲ್ ಓಟದ]] ಪಂದ್ಯಗಳನ್ನು ನಡೆಸಿಕೊಡುತ್ತದೆ. ಪ್ರತಿ ವರ್ಷ [[ಒರೆಗಾನ್ ಬೈಸಿಕಲ್ ರೇಸಿಂಗ್ ಅಸೋಸಿಯೇಶನ್‌|ಒರೆಗಾನ್ ಬೈಸಿಕಲ್ ರೇಸಿಂಗ್ ಅಸೋಸಿಯೇಶನ್‌ನೂರಾರು]] ಪಂದ್ಯಾವಳಿಗಳಿಗೆ ಅನುನೋದನೆ ನೀಡುತ್ತದೆ. [[ಆಲ್ಪೆನ್ರೋಸ್ ವೆಲೋಡ್ರೋಮ್]] ಮತ್ತು [[ಪೋರ್ಟ್‌ಲ್ಯಾಂಡ್‌ ಇಂಟರ್‌ನ್ಯಾಷನಲ್ ರೇಸ್‌ವೇ|ಪೋರ್ಟ್‌ಲ್ಯಾಂಡ್‌ ಇಂಟರ್‌ನ್ಯಾಷನಲ್ ರೇಸ್‌ವೇಯಲ್ಲಿ]] ವಸಂತಕಾಲ ಮತ್ತು ಬೇಸಿಗೆಯ ಪ್ರತಿ ರಾತ್ರಿ ಓಟದ ಪಂದ್ಯಗಳು ನಡೆಯುತ್ತವೆ. ಅಲ್ಲದೆ ಇಲ್ಲಿ ಶರತ್ಕಾಲದ[[ಕ್ರಾಸ್ ಕ್ರುಸೇಡ್]]‌ನಂತಹ [[ಸೈಕ್ಲೊಕ್ರಾಸ್]] ಪಂದ್ಯಗಳ ಸಂದರ್ಭದಲ್ಲಿ ಸುಮಾರು ೧೦೦೦ ಸವಾರರು ಮತ್ತು ಹುರಿದುಂಬಿಸುವ ಪ್ರೇಕ್ಷಕರು ಸೇರುತ್ತಾರೆ. ಇದಕ್ಕೆ ಹೆಚ್ಚುವರಿಯಾಗಿ, ಪೋರ್ಟ್‌ಲ್ಯಾಂಡ್‌ ಮೆಟ್ರೊ ಒರೆಗಾನ್ ಕ್ರಿಕೆಟ್ ಲೀಗ್ (OCL) ಎಂಬ ಅದರ ಸ್ವಂತ [[ಕ್ರಿಕೆಟ್]] ಲೀಗ್ಅನ್ನು ಹೊಂದಿದೆ. ಇದು ಪ್ರತಿ ವರ್ಷ ಹೊರಾಂಗಣ ಆಟ ಕ್ರಿಕೆಟ್‌ನ ೨ ಶೈಲಿಗಳನ್ನು ನಡೆಸಿಕೊಡುತ್ತದೆ.<ref>{{Cite web |url=http://www.oregonsports.org/not-every-sport-requires-a-ball/ |title=ಆರ್ಕೈವ್ ನಕಲು |access-date=2010-07-20 |archive-date=2011-10-02 |archive-url=https://web.archive.org/web/20111002030311/http://www.oregonsports.org/not-every-sport-requires-a-ball/ |url-status=dead }}</ref><ref>{{Cite web |url=http://www.oregoncricketleague.org/ |title=ಆರ್ಕೈವ್ ನಕಲು |access-date=2010-07-20 |archive-date=2009-07-25 |archive-url=https://web.archive.org/web/20090725121402/http://www.oregoncricketleague.org/ |url-status=dead }}</ref> {{List of Portland, Oregon sports teams}} === ಮಾಧ್ಯಮ === {{Main|Media in Portland}} ''[[ದಿ ಒರೆಗಾನಿಯನ್]]'' ಎಂಬುದು ಪೋರ್ಟ್‌ಲ್ಯಾಂಡ್‌ನಲ್ಲಿರುವ ದೈನಂದಿಕ ಸಾರ್ವತ್ರಿಕ-ಆಸಕ್ತಿಯ ಏಕೈಕ ವೃತ್ತಪತ್ರಿಕೆಯಾಗಿದೆ. ಇದು ರಾಜ್ಯದಾದ್ಯಂತ ಮತ್ತು [[ವಾಷಿಂಗ್ಟನ್‌‌ನ ಕ್ಲಾರ್ಕ್ ಕೌಂಟಿ|ವಾಷಿಂಗ್ಟನ್‌‌ನ ಕ್ಲಾರ್ಕ್ ಕೌಂಟಿಯಲ್ಲಿಯೂ]] ಪ್ರಕಟವಾಗುತ್ತದೆ. ವೃತ್ತ ಪತ್ರಿಕೆ ಬಾಕ್ಸ್‌ಗಳಲ್ಲಿ ಮತ್ತು ನಗರದ ಸುತ್ತಮುತ್ತಲ ಪ್ರದೇಶಗಳಲ್ಲಿ ಉಚಿತವಾಗಿ ಹಂಚಲ್ಪಡುವ ಸಣ್ಣ ಮಟ್ಟಿನ ಸ್ಥಳೀಯ ವೃತ್ತಪತ್ರಿಕೆಗಳೆಂದರೆ - ''[[ಪೋರ್ಟ್‌ಲ್ಯಾಂಡ್‌ ಟ್ರಿಬ್ಯೂನ್]]'' (ಗುರುವಾರದಂದು ಪ್ರಕಟವಾಗುವ ಸಾರ್ವತ್ರಿಕ-ಆಸಕ್ತಿಯ ಪತ್ರಿಕೆ), ''[[ವಿಲ್ಲಾಮೆಟ್ಟೆ ವೀಕ್]]'' (ಸಾರ್ವತ್ರಿಕ-ಆಸಕ್ತಿಯ [[ಪಾಕ್ಷಿಕ ಪತ್ರಿಕೆ]]), ''[[ದ ಪೋರ್ಟ್‌ಲ್ಯಾಂಡ್‌ ಮರ್ಕ್ಯುರಿ]]'' (ಪಟ್ಟಣದ ಕಿರಿಯ ಓದುಗರನ್ನು ಉದ್ದೇಶಿಸಿದ ಮತ್ತೊಂದು ವಾರಪತ್ರಿಕೆ) ಹಾಗೂ ''[[ದ ಏಷ್ಯಯನ್ ರಿಪೋರ್ಟರ್]]'' (ಅಂತಾರಾಷ್ಟ್ರೀಯ ಮತ್ತು ಪ್ರಾದೇಶಿಕ ಎರಡನ್ನೂ ಒಳಗೊಂಡ, ಏಷ್ಯಾದ ಸುದ್ದಿಗಳನ್ನು ಬಿತ್ತರಿಸುವ ವಾರಪತ್ರಿಕೆ). [[ಪೋರ್ಟ್‌ಲ್ಯಾಂಡ್‌ ಇಂಡಿಮೀಡಿಯಾ]] ಹಳೆಯ ಮತ್ತು ದೊಡ್ಡ ಸ್ವತಂತ್ರ ಮಾಧ್ಯಮ ಕೇಂದ್ರಗಳಲ್ಲಿ ಒಂದಾಗಿದೆ. ಸರ್ವಾಧಿಕಾರ-ವಿರೋಧಿ ಅಭಿವೃದ್ಧಿಶೀಲ ಮಾಸಿಕ ''[[ಪೋರ್ಟ್‌ಲ್ಯಾಂಡ್‌ ಅಲೈಯನ್ಸ್]]'' ನಗರದಲ್ಲಿನ ಅತಿ ದೊಡ್ಡ ಕ್ರಾಂತಿಕಾರಿ ಪತ್ರಿಕೆಯಾಗಿದೆ. ಪೋರ್ಟ್‌ಲ್ಯಾಂಡ್‌ನಲ್ಲಿ ತಿಂಗಳಿಗೆ ಎರಡು ಬಾರಿ ಪ್ರಕಟವಾಗುವ ''[[ಜಸ್ಟ್ ಔಟ್]]'' ನಗರದ ಅತ್ಯುತ್ತಮ [[LGBT]] ಪ್ರಕಟಣೆಯಾಗಿದೆ. ವಾರಕ್ಕೆ ಎರಡು ಬಾರಿ ಪ್ರಕಟವಾಗುವ ''[[ಸ್ಟ್ರೀಟ್ ರೂಟ್ಸ್]]'' ನಗರದಲ್ಲಿ ವಸತಿರಹಿತ ಸಮುದಾಯದ ಸದಸ್ಯರಿಂದ ಮಾರಾಟವಾಗುತ್ತದೆ. ವಾರಪತ್ರಿಕೆಯಾದ ''ದ ಪೋರ್ಟ್‌ಲ್ಯಾಂಡ್‌ [[ಬ್ಯುಸಿನೆಸ್ ಜರ್ನಲ್]]'' ವ್ಯವಹಾರ-ಸಂಬಂಧಿತ ಸುದ್ದಿಗಳನ್ನು ಬಿತ್ತರಿಸುತ್ತದೆ. ಇದೇ ರೀತಿಯ ಮತ್ತೊಂದು ಪತ್ರಿಕೆಯೆಂದರೆ ''ದ [[ಡೈಲಿ ಜರ್ನಲ್ ಆಫ್ ಕಾಮರ್ಸ್]]''. ''[[ಪೋರ್ಟ್‌ಲ್ಯಾಂಡ್‌ ಮಂತ್ಲಿ]]'' ಯು ಸುದ್ದಿ ಮತ್ತು ಸಂಸ್ಕೃತಿಯ ಮಾಸಿಕ-ನಿಯತಕಾಲಿಕವಾಗಿದೆ. ಸುಮಾರು ೧೦೦ ವರ್ಷ ಹಳೆಯದಾದ ''[[ದ ಬೀ]]'' ಆಗ್ನೇಯ ಭಾಗಗಳ ಸುದ್ದಿಯನ್ನು ಪ್ರಕಟಿಸುವ ಮತ್ತೊಂದು ವೃತ್ತಪತ್ರಿಕೆಯಾಗಿದೆ. ಪೋರ್ಟ್‌ಲ್ಯಾಂಡ್‌ನಲ್ಲಿ ಸಾಕಷ್ಟು ದೂರದರ್ಶನ ಮತ್ತು ರೇಡಿಯೊ ಸೌಲಭ್ಯಗಳಿವೆ. ಮೆಟ್ರೊ ಪ್ರದೇಶವು ೨೨ನೇ ಅತಿದೊಡ್ಡ U.S. [[ಮಾರುಕಟ್ಟೆ ಪ್ರದೇಶ|ಮಾರುಕಟ್ಟೆ ಪ್ರದೇಶವಾಗಿದೆ]]. ಇದು ಸುಮಾರು ೧,೦೮೬,೯೦೦ ಮನೆಗಳನ್ನು ಮತ್ತು ೦.೯೯೨%ನಷ್ಟು U.S. ಮಾರುಕಟ್ಟೆಯನ್ನು ಒಳಗೊಂಡಿದೆ.{{Citation needed|date=February 2009}} ಪ್ರಮುಖ ನೆಟ್ವರ್ಕ್ ದೂರದರ್ಶನ ಅಂಗಸಂಸ್ಥೆಗಳೆಂದರೆ: * [[KATU]] ೨ ([[ABC]]) * [[KOIN]] ೬ ([[CBS]]) * [[KGW]] ೮ ([[NBC]]) * [[KOPB-TV]] ೧೦ ಒರೆಗಾನ್ ಪಬ್ಲಿಕ್ ಬ್ರಾಡ್‌ಕಾಸ್ಟಿಂಗ್ ([[PBS]]) * [[KPTV]] ೧೨ ([[Fox]]) * [[KPXG]] ೨೨ ([[ION]]) * [[KRCW-TV]] ೩೨ ([[ದ CW]]) * [[KUNP-LP]] ೪೭ ([[ಯೂನಿವಿಜನ್]]) * [[KPDX]] ೪೯ ([[MyNetworkTV]]) == ಆರ್ಥಿಕತೆ == ಪೋರ್ಟ್‌ಲ್ಯಾಂಡ್‌ನ ಮೆಟ್ರೊ ಪ್ರದೇಶದ ಜನಸಂಖ್ಯಾ ಬೆಳವಣಿಗೆಯು ಕಳೆದ ದಶಕದಲ್ಲಿ ರಾಷ್ಟ್ರದ ಸರಾಸರಿ ಜನಸಂಖ್ಯೆಯನ್ನು ಮೀರಿಸಿದೆ. ಮುಂದಿನ ೫೦ ವರ್ಷಗಳಲ್ಲಿ ೬೦%ಕ್ಕಿಂತ ಹೆಚ್ಚು ಜನಸಂಖ್ಯೆ ಬೆಳವಣಿಗೆಯ ೮೦% ಅವಕಾಶಗಳನ್ನು ಪ್ರಸ್ತುತದ ಅಂದಾಜುಗಳು ತೋರಿಸುತ್ತವೆ.<ref name="pt_growth">{{cite web | title = Metro takes long view of growth | url = http://www.portlandtribune.com/news/story.php?story_id=121200846357363500 | last = Law | first = Steve | publisher = Portland Tribune | date = 2008-05-29 | accessdate = 2008-06-04 | archive-date = 2008-12-06 | archive-url = https://web.archive.org/web/20081206074247/http://www.portlandtribune.com/news/story.php?story_id=121200846357363500 | url-status = dead }}</ref> [[File:Portland house price index.gif|thumb|ಪೋರ್ಟ್‌ಲ್ಯಾಂಡ್‌ ಮನೆ-ದರ ಸೂಚ್ಯಂಕ ರಾಷ್ಟ್ರದ ಸರಾಸರಿಗಿಂತ ಹೆಚ್ಚು ಪ್ರಬಲವಾಗಿ ಉಳಿದಿದೆ.]]‎ ಪೋರ್ಟ್‌ಲ್ಯಾಂಡ್‌ನ ಸ್ಥಳವು ಅನೇಕ ಉದ್ಯಮಗಳಿಗೆ ಪ್ರಯೋಜನಕಾರಿಯಾಗಿದೆ. ತುಲನಾತ್ಮಕವಾಗಿ ಕಡಿಮೆ-ಇಂಧನ ಖರ್ಚಿನ, ಸುಲಭಲಭ್ಯ ಸಂಪನ್ಮೂಲಗಳು, ಉತ್ತರ-ದಕ್ಷಿಣ ಮತ್ತು ಪೂರ್ವ-ಪಶ್ಚಿಮ ಅಂತಾರಾಜ್ಯ ಅಂತಾರಾಷ್ಟ್ರೀಯದೊಡ್ಡ ಹಡಗು ಹಡಗು-ರವಾನೆ ಸೌಕರ್ಯಗಳು ಹಾಗೂ ಪಶ್ಚಿಮ ಕರಾವಳಿಯ ಖಂಡಾಂತರದ ರೈಲುಮಾರ್ಗಗಗಳು ಮೊದಲಾದೆಲ್ಲವೂ ಆರ್ಥಿಕವಾಗಿ ಅನುಕೂಲಕರವಾಗಿವೆ.<ref name="citydata_economy" /> [[US ಸಲಹಾ ಸಂಸ್ಥೆ ಮರ್ಸರ್]] ೨೦೦೯ರಲ್ಲಿ "ನೌಕರರನ್ನು ಅಂತಾರಾಷ್ಟ್ರೀಯ ಕಾರ್ಯಭಾರಕ್ಕೆ ನೇಮಕ ಮಾಡಲು ಸರ್ಕಾರಗಳಿಗೆ ಮತ್ತು ಪ್ರಮುಖ ಕಂಪೆನಿಗಳಿಗೆ ಸಹಾಯ ಮಾಡಲು ನಡೆಸಿದ" ಅಂದಾಜಿನಲ್ಲಿ ಪೋರ್ಟ್‌ಲ್ಯಾಂಡ್‌ಗೆ [[ವಿಶ್ವವ್ಯಾಪಿ ಜೀವನ ಗುಣಮಟ್ಟ|ವಿಶ್ವವ್ಯಾಪಿ ಜೀವನ ಗುಣಮಟ್ಟದಲ್ಲಿ]] ೪೨ನೇ ಸ್ಥಾನವನ್ನು ನೀಡಿದೆ; ಈ ಸಮೀಕ್ಷೆಯು [[ರಾಜಕೀಯ ಸುಭದ್ರತೆ]], [[ವೈಯಕ್ತಿಕ ಸ್ವಾತಂತ್ರ್ಯ]], ನೈರ್ಮಲ್ಯ, ಅಪರಾಧ, ಗೃಹ, ನೈಸರ್ಗಿಕ ಪರಿಸರ, ಮನರಂಜನೆ, ಬ್ಯಾಂಕಿಂಗ್ ಸೌಕರ್ಯಗಳು, [[ಗ್ರಾಹಕ ಸರಕುಗಳ]] ಲಭ್ಯತೆ, ಶಿಕ್ಷಣ ಮತ್ತು ಸಾರಿಗ ವ್ಯವಸ್ಥೆಯನ್ನೂ ಒಳಗೊಂಡಂತೆ ಸಾರ್ವಜನಿಕ ಸೇವೆಗಳು ಮೊದಲಾದ ಅಂಶಗಳನ್ನು ಪರಿಗಣಿಸಿದೆ.<ref>{{cite web| url=http://www.mercer.com/referencecontent.htm?idContent=1173105 | title = Quality of Living global city rankings 2009 – Mercer survey | publisher = [[Mercer (consulting firm)|Mercer]]| date=28 April 2009| accessdate=2009-05-08 }}</ref> === ರಿಯಲ್ ಎಸ್ಟೇಟ್ ಮತ್ತು ನಿರ್ಮಾಣ === [[File:Urban Growth Portland Oregon.ogg|thumb|ಪೋರ್ಟ್‌ಲ್ಯಾಂಡ್‌ನ ಅರ್ಬನ್ ಗ್ರೋತ್ ಬೌಂಡರಿ(ನಗರದ ಬೆಳವಣಿಗೆಯ ಮಿತಿ)ಯ ವೀಡಿಯೊ.]][[File:Urban Growth Portland Oregon.ogg|ಕೆಂಪು ಚುಕ್ಕೆಗಳು 1986ರಿಂದ 1996ರವರೆಗೆ ಬೆಳವಣಿಗೆಯಾದ ಪ್ರದೇಶಗಳನ್ನು ಸೂಚಿಸುತ್ತವೆ. ([[:File:Urban Growth Portland Oregon.ogg|ದೊಡ್ಡ ಗಾತ್ರ]])]] ಒರೆಗಾನ್‌ನ ೧೯೭೩ರ "[[ಅರ್ಬನ್ ಗ್ರೋತ್ ಬೌಂಡರಿ]]" ಕಾನೂನು, ಒರೆಗಾನ್‌ನಲ್ಲಿನ ಪ್ರತಿಯೊಂದು ಮಹಾನಗರಗಳ ಹೆಚ್ಚಿನ ಪ್ರಮಾಣದ ಅಭಿವೃದ್ಧಿಯನ್ನು ಮಿತಿಗೊಳಿಸುತ್ತದೆ‌.<ref name="metro_ugb">{{cite web | title = Metro: Urban growth boundary | url = http://www.metro-region.org/index.cfm/go/by.web/id/277 | accessdate = 2008-06-04 | archive-date = 2012-08-12 | archive-url = https://web.archive.org/web/20120812085659/http://www.oregonmetro.gov/index.cfm/go/by.web/id/277 | url-status = dead }}</ref> ಇದು ಒಳಚರಂಡಿ, ನೀರು ಮತ್ತು ದೂರಸಂಪರ್ಕ ವ್ಯವಸ್ಥೆಯಂತಹ ಸೌಕರ್ಯಗಳಿಗೆ ಮಾತ್ರವಲ್ಲದೆ ಬೆಂಕಿಯಿಂದ ರಕ್ಷಣೆ, ಪೋಲೀಸ್ ಮತ್ತು ಶಾಲಾ ವ್ಯವಸ್ಥೆಗಳಿಗೂ ಪ್ರವೇಶವನ್ನು ಮಿತಿಗೊಳಿಸುತ್ತದೆ.<ref name="metro_ugb" /> ಮೂಲತಃ ಈ ಕಾನೂನು ನಗರವು ಸುಮಾರು ೨೦ ವರ್ಷಗಳ ಬೆಳವಣಿಗೆಯನ್ನು ಒದಗಿಸಲು ಸೀಮಾರೇಖೆಯೊಳಗೆ ಸಾಕಷ್ಟು ಭೂಮಿಯನ್ನು ಹೊಂದಿರಬೇಕೆಂಬುದನ್ನು ಕಡ್ಡಾಯಗೊಳಿಸಿತು. ಆದಾಗ್ಯೂ, ಸೀಮಾರೇಖೆಯೊಳಗೆ ೫೦ ವರ್ಷಗಳ ಬೆಳವಣಿಗೆಯನ್ನು ನಿರ್ವಹಿಸುವ ಅಗತ್ಯದ ಬಗ್ಗೆ ಹಾಗೂ ಜತೆಗಿರುವ ಜಮೀನು ಮತ್ತು ಗ್ರಾಮೀಣ ಪ್ರದೇಶಗಳನ್ನು ರಕ್ಷಿಸಲ ೨೦೦೭ರಲ್ಲಿ ಶಾಸಕಾಂಗವು ಈ ಕಾನೂನನ್ನು ಮಾರ್ಪಡಿಸಿತು.<ref name="pt_growth" /> ಆರ್ಥಿಕ ಅಭಿವೃದ್ಧಿ ವಲಯಗಳನ್ನು ರಚಿಸುವ PDCಯ ಪ್ರಯತ್ನಗಳೊಂದಿಗೆ ಬೆಳವಣಿಗೆ ಸೀಮಾರೇಖೆಯು, ನಗರದ ಮಧ್ಯಭಾಗದ ಹೆಚ್ಚಿನ ಪ್ರದೇಶಗಳ ಅಭಿವೃದ್ಧಿಗೆ,ಅಧಿಕ ಪ್ರಮಾಣದ ಮಧ್ಯಮ ಮತ್ತು ಉನ್ನತ-ಮಟ್ಟದ ಅಭಿವೃದ್ಧಿಗಳಿಗೆ ಕಾರಣವಾಯಿತು ಹಾಗೂ ಗೃಹನಿರ್ಮಾಣ ಮತ್ತು ಉದ್ಯಮ ಸಾಂದ್ರತೆಯಲ್ಲಿ ಒಟ್ಟಾರೆ ಏರಿಕೆಯನ್ನು ಉಂಟುಮಾಡಿತು.<ref name="ssp_portland">{{cite web | title = Portland - SkyscraperPage | url = http://skyscraperpage.com/cities/?cityID=29 | accessdate = 2008-06-04 | archive-date = 2012-08-06 | archive-url = https://web.archive.org/web/20120806181558/http://skyscraperpage.com/cities/?cityID=29 | url-status = dead }}</ref><ref name="olmis_jobgrowth">{{cite web | title = OLMIS - Portland Metro Area: A Look at Recent Job Growth | url = http://www.qualityinfo.org/olmisj/ArticleReader?itemid=00005735 | accessdate = 2008-06-04 | archive-date = 2012-10-31 | archive-url = https://web.archive.org/web/20121031180919/http://www.qualityinfo.org/olmisj/ArticleReader?itemid=00005735 | url-status = dead }}</ref> ೨೦೦೯ರ ಅಕ್ಟೋಬರ್‌ನಲ್ಲಿ [[ಫಾರ್ಬೆಸ್ ನಿಯತಕಾಲಿಕ|ಫಾರ್ಬೆಸ್ ನಿಯತಕಾಲಿಕವು]] ಪೋರ್ಟ್‌ಲ್ಯಾಂಡ್‌ಗೆ ಅಮೆರಿಕದಲ್ಲೇ ೩ನೇ ಅತಿಹೆಚ್ಚು ಸುರಕ್ಷಿತವಾದ ನಗರವೆಂಬ ಹೆಸರು ನೀಡಿತು.<ref>{{Cite web |url=http://www.forbes.com/2009/10/26/safest-cities-ten-lifestyle-real-estate-metros-msa.html |title=ಅಮೆರಿಕಾಸ್ ಸೇಫೆಸ್ಟ್ ಸಿಟೀಸ್ ಫಾರ್ ರಿಯಲ್ ಎಸ್ಟೇಟ್ |access-date=2012-07-31 |archive-date=2012-07-31 |archive-url=https://archive.is/20120731111427/http://www.forbes.com/2009/10/26/safest-cities-ten-lifestyle-real-estate-metros-msa.html |url-status=live }}</ref> === ಉತ್ಪಾದನೆ === ಕಂಪ್ಯೂಟರ್ ಭಾಗಗಳನ್ನು ತಯಾರಿಸುವ [[ಇಂಟೆಲ್]] ಪೋರ್ಟ್‌ಲ್ಯಾಂಡ್‌ನ ಅತ್ಯಂತ ದೊಡ್ಡ ಸಂಸ್ಥೆಯಾಗಿದೆ. ಇದು ೧೪,೦೦೦ಗಿಂತಲೂ ಹೆಚ್ಚು ಮಂದಿಗೆ ಉದ್ಯೋಗವನ್ನು ನೀಡುತ್ತದೆ. ಇದರ ಅನೇಕ ಕ್ಯಾಂಪಸ್‌ಗಳು ಕೇಂದ್ರ ಪೋರ್ಟ್‌ಲ್ಯಾಂಡ್‌ನ ಪಶ್ಚಿಮದ [[ಹಿಲ್ಸ್‌ಬೋರೊ]] ನಗರದಲ್ಲಿವೆ.<ref name="citydata_economy">{{cite web | title = Portland: Economy - Major Industries and Commercial Activity | url=http://www.city-data.com/us-cities/The-West/Portland-Economy.html | accessdate = 2008-06-04 }}</ref> ಈ ಮಹಾನಗರವು ೧,೨೦೦ಗಿಂತಲೂ ಹೆಚ್ಚು ತಂತ್ರಜ್ಞಾನ ಕಂಪೆನಿಗಳಿಗೆ ನೆಲೆಯಾಗಿದೆ.<ref name="citydata_economy" /> ಹೆಚ್ಚಿನ ಸಾಂದ್ರತೆಯ ತಂತ್ರಜ್ಞಾನ ಕಂಪೆನಿಗಳಿರುವುದರಿಂದ ಪೋರ್ಟ್‌ಲ್ಯಾಂಡ್‌ಗೆ [[ಸಿಲಿಕಾನ್ ಫಾರೆಸ್ಟ್]] ಎಂಬ ಹೆಸರು ಬಂದಿದೆ. ಇದು ಈ ಪ್ರದೇಶದಲ್ಲಿ ಮರಗಳು ಹೇರಳವಾಗಿರುವುದನ್ನೂ ಸೂಚಿಸುತ್ತದೆ. ಪೋರ್ಟ್‌ಲ್ಯಾಂಡ್‌ [[ಅಡಿಡಾಸ್]]‌ನ ಪ್ರಾದೇಶಿಕ ಮುಖ್ಯ ಕಾರ್ಯಾಲಯಕ್ಕೆ ನೆಲೆಯಾಗಿದೆ. ಈ ಮೆಟ್ರೊ ಪ್ರದೇಶವು [[ಕೊಲಂಬಿಯಾ ಸ್ಪೋರ್ಟ್ಸ್‌ವೇರ್]] ಕಾರ್ಪೊರೇಶನ್, ಯಾಕಿಮ ಪ್ರೋಡಕ್ಟ್ಸ್ ಮತ್ತು [[ನೈಕ್ ಇಂಕ್]] ಮೊದಲಾದವುಗಳ ಪ್ರಧಾನ ಕಾರ್ಯಾಲಯಗಳನ್ನು ಹೊಂದಿವೆ. [[ಬೀವರ್ಟನ್, ಒರೆಗಾನ್ಸ್‌]] ನೈಕ್ ಇಂಕ್ ಮತ್ತು ಪೋರ್ಟ್‌ಲ್ಯಾಂಡ್ಸ್ [[ಪ್ರೆಸಿಶನ್ ಕಾಸ್ಟ್‌ಪಾರ್ಟ್ಸ್ ಕಾರ್ಪೊರೇಶನ್]] ಮೊದಲಾದವು ಮಾತ್ರ ಒರೆಗಾನ್‌ನಲ್ಲಿ ಪ್ರಧಾನ ಕಾರ್ಯಾಲಯಗಳನ್ನು ಹೊಂದಿರುವ ಎರಡು [[ಫೊರ್ಚ್ಯೂನ್ 500]] ಕಂಪೆನಿಗಳಾಗಿವೆ. ನೈಕ್‌ನ ಸಹ-ಸ್ಥಾಪಕ ಮತ್ತು ಅಧ್ಯಕ್ಷನಾದ [[ಫಿಲಿಪ್ ನೈಟ್]] ಅರೆಗಾನ್‌ನಲ್ಲಿ ಹುಟ್ಟಿದವ ಹಾಗೂ [[ಒರೆಗಾನ್ ವಿಶ್ವವಿದ್ಯಾನಿಲಯ‌|ಒರೆಗಾನ್ ವಿಶ್ವವಿದ್ಯಾನಿಲಯ‌ದ]] ಹಳೆಯ ವಿದ್ಯಾರ್ಥಿಯಾಗಿದ್ದಾರೆ. ಪೋರ್ಟ್‌ಲ್ಯಾಂಡ್‌ನಲ್ಲಿ ಉಕ್ಕಿನ ಕೈಗಾರಿಕೆಯು ವಿಶ್ವ ಸಮರ IIಕ್ಕಿಂತಲೂ ಹಿಂದೆಯೇ ಬೆಳವಣಿಗೆ ಹೊಂದಿತ್ತು. ೧೯೫೦ರ ದಶಕದಲ್ಲಿ ಉಕ್ಕಿನ ಕೈಗಾರಿಕೆಯು ನಗರದಲ್ಲಿ ಉದ್ಯೋಗವನ್ನು ನೀಡುವ ಪ್ರಮುಖ ಉದ್ಯಮವಾಯಿತು.<ref name="history_pdx_steel">{{cite web | title = Steel Industry | url = http://www.history.pdx.edu/guildslake/industry/steel1.htm | accessdate = 2008-06-04 | archive-date = 2012-08-06 | archive-url = https://www.webcitation.org/69hdAqlqF?url=http://www.pdx.edu/history/ | url-status = dead }}</ref> ಮುಖ್ಯ ಉಕ್ಕಿನ ಕಂಪೆನಿಯಾದ [[ಸ್ಕ್ನಿಟ್ಜರ್ ಸ್ಟೀಲ್ ಇಂಡಸ್ಟ್ರೀಸ್]] ಒಂದಿಗೆ ಉಕ್ಕಿನ ಕೈಗಾರಿಕೆಯು ನಗರದಲ್ಲಿ ಉತ್ತಮ ರೀತಿಯಲ್ಲಿ ಅಭಿವೃದ್ಧಿ ಹೊಂದುತ್ತಿದೆ. ಇದು ೨೦೦೩ರ ಸಂದರ್ಭದಲ್ಲಿ ೧.೧೫ ಶತಕೋಟಿ ಟನ್‌ಗಳಷ್ಟು ಲೋಹದ ಚೂರುಪಾರುಗಳನ್ನು ಏಷ್ಯಾಕ್ಕೆ ಹಡಗಿನಲ್ಲಿ ಸಾಗಿಸಿದ ದಾಖಲೆಯಿದೆ.<ref name="history_pdx_steel" /> ಅಲ್ಯೂಮಿನಿಯಂ ಕೈಗಾರಿಕೆಯು ಪೋರ್ಟ್‌ಲ್ಯಾಂಡ್‌ ನಗರದಲ್ಲಿ ೨೦ನೇ ಶತಮಾನದ ಉತ್ತರಾರ್ಧದಲ್ಲಿ ಬೆಳವಣಿಗೆ ಕಂಡಿತು. ಇದು ಆರಂಭದಲ್ಲಿ ಸ್ಥಳೀಯ ನದಿಗಳಿಗೆ ಕಟ್ಟಿದ ಅನೇಕ ಅಣೆಕಟ್ಟುಗಳ ನೀರಿನಿಂದ ಉತ್ಪಾದಿಸಿದ ಕಡಿಮೆ ಖರ್ಚಿನ ವಿದ್ಯುತ್ಅನ್ನು ಬಳಸಿಕೊಂಡು ಅಭಿವೃದ್ಧಿ ಹೊಂದಿತು. ಈ ಉದ್ಯಮವು ನಗರದಲ್ಲಿನ ನಿವಾಸಗಳ ಮತ್ತು ವ್ಯಾಪಾರದ ಶಕ್ತಿಯ ವೆಚ್ಚಗಳ ಮೇಲೆ ಪ್ರಭಾವ ಬೀರುವುದರಿಂದ ಮತ್ತು ಅಲ್ಯೂಮಿನಿಯ ಉತ್ಪಾದನೆಗೆ ಸಂಬಂಧಿಸಿದ ಮಾಲೀನ್ಯದಿಂದ, ಇದು ರಾಜಕೀಯವಾಗಿ ಹೆಚ್ಚು ಒಳನುಗ್ಗಿಸುವ ಉದ್ಯಮಗಳಲ್ಲಿ ಒಂದಾಗಿದೆ.<ref name="jstor">{{cite web | title = The Juice Junkie | url = http://wweek.com/editorial/2730/1708/ | accessdate = 2008-06-04 | archive-date = 2008-10-20 | archive-url = https://web.archive.org/web/20081020040022/http://wweek.com/editorial/2730/1708/ | url-status = dead }}</ref> === ಲಾಜಿಸ್ಟಿಕ್ಸ್(ಸಾಗಣೆ ವ್ಯವಸ್ಥೆ) === ಪೋರ್ಟ್‌ಲ್ಯಾಂಡ್‌ ಅಮೆರಿಕ ಸಂಯುಕ್ತ ಸಂಸ್ಥಾನದಲ್ಲೇ<ref>{{cite web | url = http://learfieldcreative.typepad.com/brownfield/2009/01/next-stop-port-of-portland-.html | title = Next stop: Port of Portland | date = January 7, 2009 | accessdate = 2009-02-06 | archive-date = 2012-08-06 | archive-url = https://www.webcitation.org/69hdBXpeD?url=http://learfieldcreative.typepad.com/brownfield/2009/01/next-stop-port-of-portland-.html | url-status = dead }}</ref><ref>{{cite web | url = http://www.ccrh.org/comm/slough/primary/stmntofnd.htm | title = Port of Portland's Statement of Need | publisher = Center for Columbia River History | accessdate = 2009-02-06 }}</ref> ಅತಿ ಹೆಚ್ಚು ಗೋಧಿಯನ್ನು ಹಡಗಿನಲ್ಲಿ ಸಾಗಣೆ ಮಾಡುವ ಒಂದು ನಗರವಾಗಿದೆ ಹಾಗೂ ಗೋಧಿಯನ್ನು ಸಾಗಿಸುವ ಪ್ರಪಂಚದಲ್ಲಿ ಎರಡನೇ ಅತಿದೊಡ್ಡ ಬಂದರಾಗಿದೆ.<ref>[http://georgewbush-whitehouse.archives.gov/news/releases/2004/08/20040813-1.html ವೈಟ್ ಹೌಸ್ ಪ್ರೆಸ್ ರಿಲೀಸ್: ದ ಕೊಲಂಬಿಯಾ ರಿವರ್ ಚಾನೆಲ್ ಡೀಪನಿಂಗ್ ಪ್ರಾಜೆಕ್ಟ್, ಆಗಸ್ಟ್ 13, 2004]</ref> ಇಲ್ಲಿನ ಸಮುದ್ರದ ಬಂದರುಗಳು ಪ್ರತಿ ವರ್ಷ ಸುಮಾರು ೧೩ ದಶಲಕ್ಷ ಟನ್‌ಗಳಷ್ಟು ಸರಕುಗಳನ್ನು ನಿರ್ವಹಿಸುತ್ತವೆ ಹಾಗೂ ಇದು ರಾಷ್ಟ್ರದಲ್ಲೇ ಅತಿ ದೊಡ್ಡ ವಾಣಿಜ್ಯ ಒಣ-ಹಡುಗುಕಟ್ಟೆ(ಡ್ರೈ ಡಾಕ್)(ನೀರನ್ನು ಹೊರತೆಗೆಯಬಹುದಾದ ಹಡಗುಕಟ್ಟೆ)ಯನ್ನು ಹೊಂದಿದೆ.<ref name="answers_cg">{{cite web | title = Cascade General, Inc. | url=http://www.answers.com/topic/cascade-general-inc?cat=biz-fin | accessdate = 2008-06-04 }}</ref><ref name="portofportland_report">{{cite web | title= Portfolio | url= http://www.portofportland.com/PDFPOP/Portfolio_06_07.pdf | format= PDF | accessdate= 2008-06-04 | archive-date= 2013-01-15 | archive-url= https://web.archive.org/web/20130115174439/http://www.portofportland.com/PDFPOP/Portfolio_06_07.pdf | url-status= dead }}</ref> ಪೋರ್ಟ್ ಆಫ್ ಪೋರ್ಟ್‌ಲ್ಯಾಂಡ್‌ ನೀರಿನಿಂದ ಸುಮಾರು {{convert|80|mi|km}}ನಷ್ಟು ಎತ್ತರದಲ್ಲಿದ್ದರೂ U.S.ನ ಪಶ್ಚಿಮ ಕರಾಳವಳಿಯಲ್ಲಿನ ಮೂರನೇ ಅತಿದೊಡ್ಡ ಬಂದರಾಗಿದೆ.<ref name="citydata_economy" /><ref name="portofportland_report" /> == ಸಾರಿಗೆ ವ್ಯವಸ್ಥೆ == {{multiple image | direction = vertical | width = 200 | footer = | image1 = PortlandTriMetMAX.jpg | width1 = | alt1 = | caption1 = [[MAX Light Rail]] is the centerpiece of the city's public transportation system | image2 = PortlandStreetcar5.jpg | alt2 = | width2 = | caption2 = [[Portland Streetcar]] runs north-south through Downtown | image3 = PortlandTramCar3.jpg | alt3 = | width3 = | caption3 = [[Portland Aerial Tram]] car descends towards the [[South Waterfront]] district }} {{Main|Transportation in Portland, Oregon}} ಪೋರ್ಟ್‌ಲ್ಯಾಂಡ್‌ ಮಹಾನಗರವು U.S.ನ ಪ್ರಮುಖ ನಗರಗಳಿಗೆ ಸಮಾನವಾದ ಸಾರಿಗೆ ವ್ಯವಸ್ಥೆಗಳನ್ನು ಹೊಂದಿದೆ. ಆದರೂ [[ಅರ್ಬನ್ ಗ್ರೋತ್ ಬೌಂಡರಿ(ನಗರದ ಬೆಳವಣಿಗೆಯ ಸೀಮೆ)]] ಮಿತಿಯಲ್ಲಿ ಪೂರ್ವ-ನಿಯಂತ್ರಕ [[ಭೂಬಳಕೆ ಯೋಜನೆ]] ಮತ್ತು [[ಸಾರಿಗೆ-ಆಧಾರಿತ ಅಭಿವೃದ್ಧಿ|ಸಾರಿಗೆ-ಆಧಾರಿತ ಅಭಿವೃದ್ಧಿಯ]] ಮೇಲಿನ ಒರೆಗಾನ್‌ನ ಪ್ರಾಧಾನ್ಯತೆಯು ನಿತ್ಯ ಪ್ರಯಾಣಿಕರಿಗೆ ಉತ್ತಮವಾಗಿ-ಅಭಿವೃದ್ಧಿ ಹೊಂದಿದ ಅನೇಕ ಆಯ್ಕೆಗಳನ್ನು ಒದಗಿಸುತ್ತದೆ. ಪೋರ್ಟ್‌ಲ್ಯಾಂಡ್‌ನ ಕೆಲವರು ಅವರ ದಿನನಿತ್ಯದ ಪ್ರಯಾಣಕ್ಕೆ ಸಮೂಹ ಪ್ರಯಾಣದ ವಾಹನಗಳನ್ನು ಬಳಸುತ್ತಾರೆ. ೨೦೦೮ರಲ್ಲಿ ಪೋರ್ಟ್‌ಲ್ಯಾಂಡ್‌ನಲ್ಲಿ ೧೨.೬%ನಷ್ಟು ಪ್ರಯಾಣಿಕರು ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಉಪಯೋಗಿಸುತ್ತಿದ್ದರು.<ref>{{cite web |title=American Community Survey 2006, Table S0802 |publisher=[[United States Census Bureau|U.S. Census Bureau]] |url=http://factfinder.census.gov/servlet/STGeoSearchByListServlet?ds_name=ACS_2008_1YR_G00_ |access-date=2010-07-20 |archive-date=2020-02-12 |archive-url=https://archive.today/20200212054754/http://factfinder.census.gov/servlet/STGeoSearchByListServlet?ds_name=ACS_2008_1YR_G00_ |url-status=dead }}</ref> [[ಟ್ರಿಮೆಟ್]] ನಗರ ಮತ್ತು ಉಪನಗರಗಳನ್ನು ಸಂಪರ್ಕಿಸುವ ಹೆಚ್ಚಿನ ಬಸ್‌ ಮತ್ತು [[MAX]] (ಮೆಟ್ರೊಪೊಲಿಟನ್ ಏರಿಯಾ ಎಕ್ಸ್‌ಪ್ರೆಸ್‌ನ ಸಂಕ್ಷಿಪ್ತ ರೂಪ) [[ಲಘು ರೈಲು]] ವ್ಯವಸ್ಥೆಯನ್ನು ನಿರ್ವಹಿಸುತ್ತದೆ. [[ವೆಸ್ಟ್‌ಸೈಡ್ ಎಕ್ಸ್‌ಪ್ರೆಸ್ ಸರ್ವಿಸ್]] ಅಥವಾ WES ಪೋರ್ಟ್‌ಲ್ಯಾಂಡ್‌ನ ಪಶ್ಚಿಮದ ಉಪನಗರಗಳಿಗೆ ನಿತ್ಯ ಪ್ರಯಾಣಿಕರ ರೈಲಾಗಿ ೨೦೦೯ರ ಫೆಬ್ರವರಿಯಲ್ಲಿ ಕಾರ್ಯಾರಂಭಗೊಂಡಿತು. ಇದು [[ಬೀವರ್ಟನ್]] ಮತ್ತು [[ವಿಲ್ಸನ್‌ವಿಲ್ಲೆ|ವಿಲ್ಸನ್‌ವಿಲ್ಲೆಅನ್ನು]] ಸಂಪರ್ಕಿಸುತ್ತದೆ. [[ಪೋರ್ಟ್‌ಲ್ಯಾಂಡ್‌ ಸ್ಟ್ರೀಟ್‌ಕಾರ್]] ದಕ್ಷಿಣದ ಜಲಾಭಿಮುಖ ಪ್ರದೇಶಗಳಿಂದ ಹಿಡಿದು, ಪೋರ್ಟ್‌ಲ್ಯಾಂಡ್‌ ಸ್ಟೇಟ್ ಯೂನಿವರ್ಸಿಟಿ ಹಾಗೂ ಉತ್ತರದ ಸಮೀಪದ ಮನೆಗಳು ಮತ್ತು ಶಾಪಿಂಗ್ ಜಿಲ್ಲೆಗಳವರೆಗೆ ಕಾರ್ಯನಿರ್ವಹಿಸುತ್ತದೆ. ನಗರದ ಮಧ್ಯಭಾಗದಲ್ಲಿ ಕೇಂದ್ರೀಕೃತವಾದ ಒಂದು ಗೊತ್ತುಪಡಿಸಿದ ಭೌಗೋಳಿಕ ಪ್ರದೇಶವಾದ [[ಫ್ರೀ ರೈಲ್ ಜೋನ್]]‌ನಲ್ಲಿ ಟ್ರಿಮೆಟ್‌ನ MAX ಮತ್ತು ಸ್ಟ್ರೀಟ್‌ಕಾರ್ ಸಾರಿಗೆ ವ್ಯವಸ್ಥೆಯಲ್ಲಿನ ಪ್ರಯಾಣವು ಉಚಿತವಾಗಿರುತ್ತದೆ. ನಗರ ಮಧ್ಯದಲ್ಲಿ ಐದನೇ ಮತ್ತು ಆರನೇ ಅವೆನ್ಯೂಗಳು [[ಪೋರ್ಟ್‌ಲ್ಯಾಂಡ್‌ ಟ್ರಾನ್ಸಿಟ್ ಮಾಲ್|ಪೋರ್ಟ್‌ಲ್ಯಾಂಡ್‌ ಟ್ರಾನ್ಸಿಟ್ ಮಾಲ್‌ಅನ್ನು]] ಒಳಗೊಂಡಿವೆ. ಈ ಎರಡು ಮಾರ್ಗಗಳು ಮೂಲತಃ ಬಸ್ ಮತ್ತು ಲಘು ರೈಲು ಸಂಚಾರಕ್ಕೆ ಮೀಸಲಾಗಿದ್ದು, ಸೀಮಿತ ವಾಹನಗಳ ಪ್ರವೇಶಕ್ಕೆ ಅನುವು ಮಾಡಿಕೊಡುತ್ತದೆ. ಸಾರ್ವಜನಿಕ ಸಾರಿಗೆ ವ್ಯವಸ್ಥೆಯು ತೀವ್ರ ಪ್ರಮಾಣದಲ್ಲಿ ಅಭಿವೃದ್ಧಿ ಹೊಂದುತ್ತಿದೆ. ಎರಡು ಲಘು-ರೈಲು ಮಾರ್ಗಗಳು ಮಾತ್ರವಲ್ಲದೆ ಅನೇಕ ಸಾರಿಗೆ ವ್ಯವಸ್ಥೆಗಳನ್ನು ಸಂಪರ್ಕಿಸುವ ನಗರ ಮಧ್ಯಭಾಗದ ಹೊಸ ಸಾರಿಗೆ ಮಾರ್ಗವೊಂದು ನಿರ್ಮಾಣ ಹಂತದಲ್ಲಿದೆ. ಟ್ರಿಮೆಟ್ ಅದರ ಟ್ರಾನ್ಸಿಟ್‌ಟ್ರ್ಯಾಕರ್ ಒಂದಿಗೆ ಸರಿಯಾದ ಸಮಯದಲ್ಲಿ ಬಸ್ ಮತ್ತು ರೈಲುಗಳ ಸಂಚಾರದ ಜಾಡನ್ನು ಹಿಡಿಯುತ್ತದೆ. ಅಲ್ಲದೆ ಇದು ಸಾಫ್ಟ್‌ವೇರ್ ಅಭಿವೃದ್ಧಿಕಾರರಿಗೆ ದತ್ತಾಂಶ ಲಭ್ಯವಾಗುವಂತೆ ಮಾಡುತ್ತದೆ. ಇದರಿಂದ ಅವರು ಗಿರಾಕಿಗಳ ಆದೇಶಾನುಸಾರ ತಮ್ಮದೇ ಆದ ಪರಿಕರಗಳನ್ನು ತಯಾರಿಸಲು ಸುಲಭವಾಗುತ್ತದೆ.<ref>[http://www.myTrimet.com ಟ್ರಿಮೆಟ್ ವೆಬ್‌ಸೈಟ್]</ref> [[I-5]] ಪೋರ್ಟ್‌ಲ್ಯಾಂಡ್‌ಅನ್ನು ದಕ್ಷಿಣದಲ್ಲಿ [[ವಿಲ್ಲಾಮೆಟ್ಟೆ ಕಣಿವೆ]], [[ದಕ್ಷಿಣದ ಒರೆಗಾನ್‌]] ಮತ್ತು [[ಕ್ಯಾಲಿಫೋರ್ನಿಯಾ]] ಒಂದಿಗೆ ಹಾಗೂ ಉತ್ತರದಲ್ಲಿ [[ವಾಷಿಂಗ್ಟನ್‌]] ಒಂದಿಗೆ ಸಂಪರ್ಕವನ್ನು ಕಲ್ಪಿಸುತ್ತದೆ. [[I-405]] ನಗರದ ಮಧ್ಯಭಾಗದ ಪ್ರದೇಶಗಳ ಸುತ್ತಲೂ I-೫ ಒಂದಿಗೆ ಕುಣಿಕೆಯಂಥ ಮಾರ್ಗವಾಗಿ ರೂಪುಗೊಂಡಿದೆ. [[I-205]] ಪೂರ್ವ ಭಾಗದಲ್ಲಿನ ಕುಣಿಕೆಯಂಥ ಮುಕ್ತ ಮಾರ್ಗವಾಗಿದೆ. ಇದು [[ಪೋರ್ಟ್‌ಲ್ಯಾಂಡ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ|ಪೋರ್ಟ್‌ಲ್ಯಾಂಡ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದೊಂದಿಗೆ]] ಸಂಪರ್ಕಿಸುತ್ತದೆ. [[US 26]] ಮಹಾನಗರದೊಳಗೆ ಪ್ರಯಾಣಿಸಲು ನೆರವಾಗುತ್ತದೆ. ಇದು ಪಶ್ಚಿಮದಲ್ಲಿ ಪೆಸಿಫಿಕ್ ಸಾಗರದವರೆಗೆ ಹಾಗೂ ಪೂರ್ವದಲ್ಲಿ [[ಮೌಂಟ್ ಹುಡ್‌]] ಮತ್ತು [[ಕೇಂದ್ರ ಒರೆಗಾನ್‌]]‌ವರೆಗೆ ಹಬ್ಬಿಕೊಂಡಿದೆ. [[US 30]] ನಗರದಾದ್ಯಂತ ಒಂದು ಮುಖ್ಯ, ಬೈಪಾಸ್ ಮತ್ತು ವ್ಯಾಪಾರೀ ಮಾರ್ಗವನ್ನು ಹೊಂದಿದೆ. ಇದು ಪಶ್ಚಿಮದಲ್ಲಿ [[ಒರೆಗಾನ್‌ನ ಆಸ್ಟೋರಿಯ‌|ಒರೆಗಾನ್‌ನ ಆಸ್ಟೋರಿಯ‌ದಿಂದ]] ಹಿಡಿದು, [[ಒರೆಗಾನ್‌ನ ಗ್ರೆಶ್ಯಾಮ್‌|ಒರೆಗಾನ್‌ನ ಗ್ರೆಶ್ಯಾಮ್‌ನ]] ಮೂಲಕ ಮತ್ತು ಪೂರ್ವದ [[ಹೊರನಗರ|ಹೊರನಗರಗಳವರೆಗೆ]] ವಿಸ್ತರಿಸುತ್ತದೆ ಹಾಗೂ [[I-84]] ಒಂದಿಗೆ ಸಂಪರ್ಕಿಸಿ, [[ಇದಾಹೊ, ಬಾಯ್ಸೆ|ಇದಾಹೊ, ಬಾಯ್ಸೆನೆಡೆಗೆ]] ಸಾಗುತ್ತದೆ. ಪೋರ್ಟ್‌ಲ್ಯಾಂಡ್‌ನ ಮುಖ್ಯ ವಿಮಾನ ನಿಲ್ದಾಣವಾದ [[ಪೋರ್ಟ್‌ಲ್ಯಾಂಡ್ ಇಂಟರ್‌ನ್ಯಾಷನಲ್ ಏರ್‌ಪೋರ್ಟ್|ಪೋರ್ಟ್‌ಲ್ಯಾಂಡ್ ಇಂಟರ್‌ನ್ಯಾಷನಲ್ ಏರ್‌ಪೋರ್ಟ್‌ನಗರ]] ಮಧ್ಯಭಾಗದ ಈಶಾನ್ಯದಲ್ಲಿದ್ದು, ಕಾರಿನಲ್ಲಿ ಪ್ರಯಾಣಿಸಿದರೆ ಸುಮಾರು ೨೦ ನಿಮಿಷಗಳ (MAXನಿಂದಾದರೆ ೪೦ ನಿಮಿಷಗಳು)ಸಮಯ ತೆಗೆದುಕೊಳ್ಳುತ್ತದೆ. ಇದಲ್ಲದೆ ಪೋರ್ಟ್‌ಲ್ಯಾಂಡ್‌ [[ಒರೆಗಾನ್‌ನ]] ಏಕೈಕ ಸಾರ್ವಜನಿಕ ಬಳಕೆಯ ಹೆಲಿಕಾಪ್ಟರ್-ನಿಲ್ದಾಣವಾದ [[ಪೋರ್ಟ್‌ಲ್ಯಾಂಡ್‌ ಡೌನ್‌ಟೌನ್ ಹೆಲಿಪೋರ್ಟ್]]‌ಅನ್ನೂ ಹೊಂದಿದೆ. ರಾಷ್ಟ್ರೀಯ ಪ್ರಯಾಣಿಕರ ರೈಲು ವ್ಯವಸ್ಥೆಯಾದ [[ಆಮ್‌ಟ್ರ್ಯಾಕ್]] ಪೋರ್ಟ್‌ಲ್ಯಾಂಡ್‌ಗೆ [[ಯೂನಿಯನ್ ಸ್ಟೇಷನ್]]‌ನಲ್ಲಿ ಮೂರು ಮಾರ್ಗಗಳಲ್ಲಿ ಸೇವೆಯನ್ನು ಒದಗಿಸುತ್ತದೆ. ದೀರ್ಘ-ದೂರದ ರೈಲು ಮಾರ್ಗಗಳೆಂದರೆ - [[ಕೋಸ್ಟ್ ಸ್ಟಾರ್‌ಲೈಟ್]] (ಲಾಸ್ ಏಂಜಲೀಸ್‌ನಿಂದ ಸಿಯಾಟಲ್‌ವರೆಗೆ ಸೇವೆಯನ್ನು ಒದಗಿಸುತ್ತದೆ‌) ಮತ್ತು [[ಎಂಪೈರ್ ಬಿಲ್ಡರ್]] (ಪೋರ್ಟ್‌ಲ್ಯಾಂಡ್‌ನಿಂದ ಚಿಕಾಗೊವರೆಗೆ ಸೇವೆಯನ್ನು ಒದಗಿಸುತ್ತದೆ‌). [[ಆಮ್‌ಟ್ರ್ಯಾಕ್ ಕಾಸ್ಕೇಡ್ಸ್]] ನಿತ್ಯ ಪ್ರಯಾಣಿಕರ ರೈಲುಗಳು [[ಬ್ರಿಟಿಷ್ ಕೊಲಂಬಿಯಾದ ವ್ಯಾಂಕವರ್‌]] ಮತ್ತು [[ಒರೆಗಾನ್‌‌ನ ಯೂಜೀನ್]] ಮಧ್ಯೆ ಕಾರ್ಯ ನಿರ್ವಹಿಸುತ್ತದೆ ಹಾಗೂ ಇವು ಪೋರ್ಟ್‌ಲ್ಯಾಂಡ್‌ನಲ್ಲಿ ಪ್ರತಿ ದಿನ ಅನೇಕ ಬಾರಿ ಓಡುತ್ತವೆ. ಈ ನಗರವು ವಿಶೇಷವಾಗಿ [[ನಗರದ ಬೈಸಿಕಲಿಂಗ್]]‌ಗೆ ಬೆಂಬಲವಾಗಿದೆ. ಅಲ್ಲದೆ ಅದರ ಮಾರ್ಗಗಳ ಜಾಲಕ್ಕೆ ಹಾಗೂ ಇತರ ಸೈಕಲ್-ಸ್ನೇಹಿ ಸೇವೆಗಳಿಂದಾಗಿ [[ಲೀಗ್ ಆಫ್ ಅಮೆರಿಕನ್ ಬೈಸಿಕಲಿಸ್ಟ್ಸ್]]‌ಮತ್ತಿತರರು ಅದನ್ನು ಗುರುತಿಸಿದ್ದಾರೆ.<ref>{{cite web | url=http://www.bikeleague.org/media/press/ | title=League of American Bicyclists * Press Releases | publisher=Bikeleague.org | accessdate=2008-10-06 | archive-date=2013-05-30 | archive-url=https://web.archive.org/web/20130530133918/http://www.bikeleague.org/media/press/ | url-status=dead }}</ref> ಪೋರ್ಟ್‌ಲ್ಯಾಂಡ್ ಪ್ರಪಂಚದ ಹೆಚ್ಚು ಸೈಕಲ್-ಸೇವೆಯನ್ನು ಹೊಂದಿರುವ ನಗರಗಳಲ್ಲೇ ಅಗ್ರ ಸ್ಥಾನದಲ್ಲಿದೆ.<ref>{{cite web | url = http://www.virgin-vacations.com/site_vv/11-most-bike-friendly-cities.asp | title = 11 Most Bike Friendly Cities in the World – Bicycle friendly cities | work = Virgin Vacations | publisher = Virgin Airlines | accessdate = 2009-06-18 | archive-date = 2010-01-01 | archive-url = https://web.archive.org/web/20100101015142/http://virgin-vacations.com/site_vv/11-most-bike-friendly-cities.asp | url-status = dead }}</ref> [[ಬೈಸಿಕಲ್ ಟ್ರಾನ್ಸ್‌ಪೋರ್ಟೇಶನ್ ಅಲೈಯನ್ಸ್]] ವಾರ್ಷಿಕವಾಗಿ ಬೈಸಿಕಲ್ ಕಮ್ಯೂಟ್ ಚಾಲೆಂಜ್ಅನ್ನು ಪ್ರಾಯೋಜಿಸುತ್ತದೆ. ಇದರಲ್ಲಿ ಸಾವಿರಾರು ನಿತ್ಯ ಪ್ರಯಾಣಿಕರು ಅವರು ಪ್ರಯಾಣಿಸಿದ ದೂರ ಮತ್ತು ಪ್ರಯಾಣದ ಆವರ್ತನೆಯ ಆಧಾರದಲ್ಲಿ ಬಹುಮಾನ ಮತ್ತು ಮನ್ನಣೆಗಾಗಿ ಸ್ಪರ್ಧಿಸುತ್ತಾರೆ.<ref>[http://www.bikecommutechallenge.com/oregon ಬೈಸಿಕಲ್ ಕಮ್ಯೂಟ್ ಚಾಲೆಂಜ್] ಮಾಹಿತಿ</ref> ಸರಿಸುಮಾರು ೮%ನಷ್ಟು ಪ್ರಯಾಣಿಕರು ಬೈಕ್‌ನಲ್ಲಿ ಕೆಲಸಕ್ಕೆ ಹೋಗುತ್ತಾರೆ. ಇದು U.S.ನ ಇತರ ಪ್ರಮುಖ ನಗರಗಳಿಗಿಂತ ಹೆಚ್ಚಿನ ಪ್ರಮಾಣವಾಗಿದೆ ಹಾಗೂ ರಾಷ್ಟ್ರದ ಸರಾಸರಿ ಪ್ರಮಾಣಕ್ಕಿಂತ ೧೦ ಪಟ್ಟು ಅಧಿಕವಾಗಿದೆ.<ref>[http://online.wsj.com/article/SB124242099361525009.html 'ಯುತ್ ಮ್ಯಾಗ್ನೆಟ್' ಸಿಟೀಸ್ ಹಿಟ್ ಮಿಡ್ಲೈಫ್ ಕ್ರೈಸಿಸ್] ದ ವಾಲ್ ಸ್ಟ್ರೀಟ್ ಜರ್ನಲ್. ೨೦೦೯-೦೬-೧೪ ರಲ್ಲಿ ಮರು ಸಂಪಾದಿಸಲಾಗಿದೆ.</ref> [[ಜಿಪ್‌ಕಾರ್]] ಮತ್ತು [[U ಕಾರ್ ಶೇರ್]]‌ನ ಮೂಲಕ [[ಕಾರಿನ ಬಳಸುವಿಕೆಯು]] ನಗರದ ಮತ್ತು ಕೆಲವು ಒಳ ಉಪನಗರಗಳ ನಿವಾಸಿಗರಿಗೆ ಲಭ್ಯವಿರುತ್ತದೆ. ಪೋರ್ಟ್‌ಲ್ಯಾಂಡ್‌ ಪ್ರಯಾಣಿಕರ ತೂಗು-ಕೇಬಲ್-ಹಾದಿ [[ಪೋರ್ಟ್‌ಲ್ಯಾಂಡ್‌ ಏರಿಯಲ್ ಟ್ರ್ಯಾಮ್|ಪೋರ್ಟ್‌ಲ್ಯಾಂಡ್‌ ಏರಿಯಲ್ ಟ್ರ್ಯಾಮ್‌ಅನ್ನು]] ಹೊಂದಿದೆ. ಇದು ವಿಲ್ಲಾಮೆಟ್ಟೆ ನದಿಯಲ್ಲಿರುವ [[ಸೌತ್ ವಾಟರ್‌ಫ್ರಂಟ್]] ಡಿಸ್ಟ್ರಿಕ್ಟ್‌ ಮತ್ತು ಮಾರ್ಕ್ವ್ಯಾಮ್ ಬೆಟ್ಟದ ಮೇಲಿರುವ [[ಒರೆಗಾನ್ ಹೆಲ್ತ್ ಆಂಡ್ ಸೈನ್ಸ್ ಯೂನಿವರ್ಸಿಟಿ|ಒರೆಗಾನ್ ಹೆಲ್ತ್ ಆಂಡ್ ಸೈನ್ಸ್ ಯೂನಿವರ್ಸಿಟಿಯ]] ಮಧ್ಯೆ ಸಂಪರ್ಕ ಕಲ್ಪಿಸುತ್ತದೆ. ಪೋರ್ಟ್‌ಲ್ಯಾಂಡ್‌ ಐದು ಒಳಾಂಗಣ [[ಸ್ಕೇಟ್-ಪಾರ್ಕ್]]‌ಗಳನ್ನು ಹೊಂದಿದೆ. ಅಲ್ಲದೆ ಇದು ಐತಿಹಾಸಿಕವಾಗಿ ಮಹತ್ವಪೂರ್ಣವಾದ [[ಬರ್ನ್‌ಸೈಡ್ ಸ್ಕೇಟ್-ಪಾರ್ಕ್]]‌ಗೆ ತಾಣವಾಗಿದೆ. ಇತ್ತೀಚಿನ [[ಗೇಬ್ರಿಯಲ್ ಸ್ಕೇಟ್-ಪಾರ್ಕ್]] ೨೦೦೮ರ ಜುಲೈ ೧೨ರಂದು ಪ್ರವೇಶಕ್ಕೆ ಮುಕ್ತವಾಯಿತು. ಮತ್ತಷ್ಟು ಹದಿನಾಲ್ಕು ಸ್ಕೇಟ್‌ಪಾರ್ಕ್‌ಗಳು ನಿರ್ಮಾಣ ಹಂತದಲ್ಲಿವೆ.<ref>{{cite web |url=http://skateportland.org/?page_id=11 |title=19: Portland's Skatepark Master Plan |accessdate=2006-07-18 |publisher=Skaters for Portland Skateparks |archive-date=2012-11-02 |archive-url=https://web.archive.org/web/20121102223531/http://skateportland.org/?page_id=11 |url-status=dead }}</ref> [[ದ ವಾಲ್ ಸ್ಟ್ರೀಟ್ ಜರ್ನಲ್]] ಪೋರ್ಟ್‌ಲ್ಯಾಂಡ್‌ಅನ್ನು "ಅಮೆರಿಕಾದಲ್ಲೇ ಅತ್ಯಂತ ಹೆಚ್ಚು ಸ್ಕೇಟ್‌ಬೋರ್ಡ್-ಸ್ನೇಹಿ ನಗರ"ವೆಂದು ಹೇಳಿದೆ.<ref>{{cite news|url=http://online.wsj.com/article/SB10001424052970204119704574238073660408040.html|title=Skateboarding Capital of the World|last=Dougherty|first=Conor|date=July 30, 2009|work=[[The Wall Street Journal]]|accessdate=2009-07-31}}</ref> == ಕಾನೂನು ಮತ್ತು ಸರ್ಕಾರ == {{See also|Government of Portland, Oregon}} [[File:PortlandCityHall.jpg|right|thumb|ಪೋರ್ಟ್‌ಲ್ಯಾಂಡ್‌ ಸಿಟಿ ಹಾಲ್]] ಪೋರ್ಟ್‌ಲ್ಯಾಂಡ್‌ ನಗರದಲ್ಲಿ [[ಪೋರ್ಟ್‌ಲ್ಯಾಂಡ್‌ ಸಿಟಿ ಕೌನ್ಸಿಲ್]] ಆಡಳಿತ ನಡೆಸುತ್ತದೆ. ಇದು ಮೇಯರ್ ಮತ್ತು ನಾಲ್ಕು ಕಮೀಷನರ್‌ಗಳನ್ನು ಹಾಗೂ ಒಬ್ಬ ಲೆಕ್ಕಪರೀಕ್ಷಕನನ್ನು ಒಳಗೊಂಡಿದೆ. ಇವರೆಲ್ಲರನ್ನು ನಾಲ್ಕು ವರ್ಷಾವಧಿಯಲ್ಲಿ ಕಾರ್ಯನಿರ್ವಹಿಸುವುದಕ್ಕಾಗಿ ನಗರದಾದ್ಯಂತದಿಂದ ಚುನಾಯಿಸಲಾಗುತ್ತದೆ. ಲೆಕ್ಕಪರೀಕ್ಷಕರು ಇತಿಮಿತಿಗಳನ್ನು(ಚೆಕ್ಸ್ ಅಂಡ್ ಬ್ಯಾಲೆನ್ಸಸ್) ಕಮೀಷನ್ ಸ್ವರೂಪದ ಸರ್ಕಾರದಲ್ಲಿ ಒದಗಿಸುತ್ತಾರೆ ಹಾಗೂ ಸಾರ್ವಜನಿಕ ಸಂಪನ್ಮೂಲಗಳ ಬಳಕೆಗಾಗಿ ಉತ್ತರದಾಯಿತ್ವ ಹೊಂದಿರುತ್ತಾರೆ. ಇದಕ್ಕೆ ಹೆಚ್ಚುವರಿಯಾಗಿ, ಲೆಕ್ಕಪರೀಕ್ಷಕನು ನಗರದ ಸರ್ಕಾರದ ಅನೇಕ ವಿಷಯಗಳ ಮಾಹಿತಿ ಮತ್ತು ವರದಿಗಳ ಬಗ್ಗೆ ತಿಳಿಯಲು ಅವಕಾಶ ಕಲ್ಪಿಸಿ ಕೊಡುತ್ತಾನೆ. ನಗರದ ಆಫೀಸ್ ಆಫ್ ನೈಬರ್‌ಹುಡ್ ಇನ್ವಾಲ್ವ್‌ಮೆಂಟ್, ನಗರದ ಸರ್ಕಾರ ಮತ್ತು [[95 ನೆರೆಯ ಸಂಘಗಳ]] ನಡುವೆ ನಾಲೆಯಾಗಿ ಕಾರ್ಯನಿರ್ವಹಿಸುತ್ತದೆ. ಈ ಸಂಘಗಳು ಒಂದುಗೂಡಿ ಏಳು ಒಕ್ಕೂಟಗಳಾಗಿವೆ. ಪೋರ್ಟ್‌ಲ್ಯಾಂಡ್‌ ಮತ್ತು ಅದರ ಸುತ್ತಮುತ್ತಲ ಮಹಾನಗರದ ಪ್ರದೇಶಗಳಲ್ಲಿ [[ಮೆಟ್ರೊ]] ಆಡಳಿತ ನಡೆಸುತ್ತದೆ. ಇದು ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ನೇರವಾಗಿ ಚುನಾಯಿಸಲಾಗುವ ಏಕೈಕ ಪ್ರಾದೇಶಿಕ ಸರ್ಕಾರವಾಗಿದೆ. ಮೆಟ್ರೊದ ಸನ್ನದು ಭೂಬಳಕೆ ಮತ್ತು ಸಾರಿಗೆ ವ್ಯವಸ್ಥೆ ಯೋಜನೆ, ಭಾರಿ ತ್ಯಾಜ್ಯ ವಿಲೇವಾರಿ ಹಾಗೂ ನಕ್ಷೆ ಅಭಿವೃದ್ಧಿಯನ್ನು ಒಳಗೊಂಡಿದೆ. ಇದು [[ಒರೆಗಾನ್ ಕನ್ವೆನ್ಶನ್ ಸೆಂಟರ್]], [[ಒರೆಗಾನ್ ಜೂ]], [[ಪೋರ್ಟ್‌ಲ್ಯಾಂಡ್‌ ಸೆಂಟರ್ ಫಾರ್ ದಿ ಪರ್ಫಾರ್ಮಿಂಗ್ ಆರ್ಟ್ಸ್]] ಮತ್ತು [[ಪೋರ್ಟ್‌ಲ್ಯಾಂಡ್‌ ಮೆಟ್ರೊಪೊಲಿಟನ್ ಎಕ್ಸ್‌ಪೊಸಿಶನ್ ಸೆಂಟರ್]] ಮೊದಲಾದವುಗಳ ಸ್ವಾಮ್ಯ ಹೊಂದಿದೆ ಮತ್ತು ನಿರ್ವಹಿಸುತ್ತದೆ. [[ಮುಲ್ಟ್ನೊಮಾಹ್ ಕೌಂಟಿ]] ಸರ್ಕಾರವೂ ಸಹ ಪೋರ್ಟ್‌ಲ್ಯಾಂಡ್‌ ನಗರಕ್ಕೆ ಅನೇಕ ಸೇವೆಗಳನ್ನು ಒದಗಿಸುತ್ತದೆ. ಅದರೊಂದಿಗೆ ಪಶ್ಚಿಮ ಮತ್ತು ದಕ್ಷಿಣದಲ್ಲಿ [[ವಾಷಿಂಗ್ಟನ್‌]] ಮತ್ತು [[ಕ್ಲ್ಯಾಕಮಾಸ್‌]] ಕೌಂಟಿಗಳೂ ಸಹ ಸೇರಿಕೊಂಡಿವೆ. ೧೯೫೦ರಿಂದ ಈಚೆಗೆ ಪೋರ್ಟ್‌ಲ್ಯಾಂಡ್‌, ಸರ್ಕಾರದ ಎಲ್ಲಾ ಮಟ್ಟಗಳಲ್ಲಿ ಹೆಚ್ಚಾಗಿ [[ಡೆಮೋಕ್ರೆಟಿಕ್ ಪಕ್ಷ|ಡೆಮೋಕ್ರೆಟಿಕ್ ಪಕ್ಷಕ್ಕೆ]] ಬಲವಾದ ಒಲವು ಹೊಂದಿತ್ತು.{{Citation needed|date=December 2008}} ಪ್ರಾದೇಶಿಕ ಚುನಾವಣೆಗಳು ನಿಷ್ಪಕ್ಷಪಾತವಾಗಿದ್ದರೂ ಸಹ, ನಗರದಲ್ಲಿ ಚುನಾಯಿತರಾದ ಹೆಚ್ಚಿನ ಅಧಿಕಾರಿಗಳು ಡೆಮೊಕ್ರೆಟಿಕ್ ಪಕ್ಷದವರಾಗಿದ್ದಾರೆ. ಡೆಮೊಕ್ರೆಟಿಕ್ ಪಕ್ಷದವರು [[ಒರೆಗಾನ್ ಶಾಸಕಾಂಗ]]‌ಕ್ಕೆ ಪ್ರತಿನಿಧಿಸಿದ ನಿಯೋಗದಲ್ಲಿ ಪ್ರಾಬಲ್ಯ ಹೊಂದಿದ್ದಾರೆ. ಫೆಡರಲ್ ವಿಧಾನದಿಂದ, ಪೋರ್ಟ್‌ಲ್ಯಾಂಡ್‌ ಮೂರು [[ಕಾಂಗ್ರೆಸ್ಸೀಯ ಜಿಲ್ಲೆ‌|ಕಾಂಗ್ರೆಸ್ಸೀಯ ಜಿಲ್ಲೆ‌ಗಳಾಗಿ]] ವಿಭಾಗಿಸಲ್ಪಡುತ್ತದೆ. ನಗರದ ಹೆಚ್ಚಿನ ಭಾಗವು [[3ನೇ ಡಿಸ್ಟ್ರಿಕ್ಟ್|3ನೇ ಡಿಸ್ಟ್ರಿಕ್ಟ್‌ಯಲ್ಲಿ]] ಕಂಡುಬರುತ್ತದೆ. ಇದನ್ನು [[ಅರ್ಲ್ ಬ್ಲುಮೆನಾರ್]] ಪ್ರತಿನಿಧಿಸುತ್ತಿದ್ದರು. ಅವರು ಈ ನಗರದ ಕೌನ್ಸಿಲ್‌ನ್ನು ೧೯೮೬ರಿಂದ ೧೯೯೬ರಲ್ಲಿ ಕಾಂಗ್ರೆಸ್‌ಗೆ ಚುನಾಯಿತನಾಗುವವರೆಗೆ ಸೇವೆ ಸಲ್ಲಿಸಿದರು. ವಿಲ್ಲಾಮೆಟ್ಟೆ ನದಿಯ ಪಶ್ಚಿಮಕ್ಕಿರುವ ನಗರದ ಹೆಚ್ಚಿನ ಪ್ರದೇಶವು [[ಡೇವಿಡ್ ವು]] ಪ್ರಾತಿನಿಧ್ಯದ [[1ನೇ ಡಿಸ್ಟ್ರಿಕ್ಟ್‌|1ನೇ ಡಿಸ್ಟ್ರಿಕ್ಟ್‌ನ]] ಭಾಗವಾಗಿದೆ. ನಗರದ ಸಣ್ಣ ಭಾಗವೊಂದು [[5ನೇ ಡಿಸ್ಟ್ರಿಕ್ಟ್‌]]‌ನಲ್ಲಿದೆ. ಇದನ್ನು [[ಕುರ್ಟ್ ಸ್ಕ್ರೇಡರ್]] ಪ್ರತಿನಿಧಿಸುತ್ತಾರೆ. ಈ ಮೂರೂ ಸಹ ಡೆಮೊಕ್ರೆಟಿಕ್ ಪಕ್ಷಗಳಿಂದ ಪ್ರತಿನಿಧಿಸಲ್ಪಡುತ್ತವೆ; ೧೯೭೫ರಿಂದ ಒಬ್ಬ [[ರಿಪಬ್ಲಿಕನ್‌|ರಿಪಬ್ಲಿಕನ್‌ಕೂಡ]] ಪೋರ್ಟ್‌ಲ್ಯಾಂಡ್‌ನ ಪ್ರಮುಖ ಭಾಗವನ್ನು ಪ್ರತಿನಿಧಿಸಿಲ್ಲ. ಒರೆಗಾನ್‌ನ ಇಬ್ಬರು ಸೆನೆಟರ್‌ಗಳೂ, [[ರಾನ್ ವೈಡನ್]] ಮತ್ತು [[ಜೆಫ್ ಮರ್ಕ್ಲೆ]], ಪೋರ್ಟ್‌ಲ್ಯಾಂಡ್‌ನವರಾಗಿದ್ದಾರೆ. ೨೦೦೯ರಲ್ಲಿ ಆಯ್ಕೆಯಾದ ಪೋರ್ಟ್‌ಲ್ಯಾಂಡ್‌ನ ಪ್ರಸ್ತುತ ಮೇಯರ್ ಸ್ಯಾಮ್ ಆಡಮ್ಸ್ ನಗರದ ಮೊದಲ ಬಹಿರಂಗಗೊಂಡ ಸಲಿಂಗಕಾಮಿ ಮೇಯರ್ ಆಗಿದ್ದಾರೆ.<ref>{{Cite web |url=http://www.sovo.com/2009/1-9/news/national/9647.cfm |title=ಪೋರ್ಟ್‌ಲ್ಯಾಂಡ್‌ ಬಿಕಮ್ಸ್ ಲಾರ್ಜೆಸ್ಟ್ U.S. ಸಿಟಿ ವಿತ್ ಗೇ ಮೇಯರ್ - ಸದರ್ನ್ ವಾಯ್ಸ್ |access-date=2010-07-20 |archive-date=2009-06-16 |archive-url=https://web.archive.org/web/20090616134227/http://www.sovo.com/2009/1-9/news/national/9647.cfm |url-status=dead }}</ref> ಆ ಸಂದರ್ಭದಲ್ಲಿ ಪೋರ್ಟ್‌ಲ್ಯಾಂಡ್‌ U.S.ನಲ್ಲೇ GLBT ಮೇಯರ್ಅನ್ನು ಹೊಂದಿದ ಅತಿದೊಡ್ಡ ನಗರವಾಯಿತು. ವಿವಾಹವು ಒಬ್ಬ ಪುರುಷ ಮತ್ತು ಒಬ್ಬ ಮಹಿಳೆಯ ನಡುವೆ ಎಂದು ವ್ಯಾಖ್ಯಾನಿಸಿ,[[ಸಲಿಂಗ-ವಿವಾಹ|ಸಲಿಂಗ-ವಿವಾಹವನ್ನು]] ರದ್ದುಗೊಳಿಸಬೇಕೆಂದು [[ಒರೆಗಾನ್ ಸಂವಿಧಾನ|ಒರೆಗಾನ್ ಸಂವಿಧಾನವನ್ನು]] ತಿದ್ದುಪಡಿ ಮಾಡಿದ [[ಒರೆಗಾನ್ ಬ್ಯಾಲಟ್ ಮೆಶರ್ 36|ಒರೆಗಾನ್ ಬ್ಯಾಲಟ್ ಮೆಶರ್ 36ಕ್ಕೆ]] ೦೦೪ರಲ್ಲಿ ಮುಲ್ಟ್‌ನೋಮಾ ಕೌಂಟಿಯು, ೫೯.೭%ನಷ್ಟು ಪ್ರಮಾಣದಲ್ಲಿ ವಿರೋಧದ ಮತ ಚಲಾಯಿಸಿತು. ಈ ಕಾಯಿದೆಯು ರಾಜ್ಯವ್ಯಾಪಿ ೫೬.೬%ನಷ್ಟು ಮತದೊಂದಿಗೆ ಅನುಮೋದನೆ ಪಡೆದಿತ್ತು. [[ಒರೆಗಾನ್ ಸ್ಟೇಟ್ ಯೂನಿವರ್ಸಿಟಿ|ಒರೆಗಾನ್ ಸ್ಟೇಟ್ ಯೂನಿವರ್ಸಿಟಿಗೆ]] ನೆಲೆಯಾಗಿರುವ [[ಕಾರ್ವಾಲಿಸ್|ಕಾರ್ವಾಲಿಸ್‌ಅನ್ನು]] ಹೊಂದಿರುವ [[ಬೆಂಟನ್ ಕೌಂಟಿ|ಬೆಂಟನ್ ಕೌಂಟಿಯು]] ಈ ಉಪಕ್ರಮ ವಿಫಲಗೊಂಡ ಮತ್ತೊಂದು ಕೌಂಟಿಯಾಗಿತ್ತು.<ref>[http://www.uselectionatlas.org/RESULTS/state.php?year=2004&amp;off=60&amp;elect=0&amp;fips=41&amp;f=0 ಒರೆಗಾನ್ ಮೆಜರ್ 36 ರಿಸಲ್ಟ್ಸ್ ಬೈ ಕೌಂಟಿ]</ref> === ಯೋಜನೆ ಮತ್ತು ಅಭಿವೃದ್ಧಿ === [[File:PortlandOR-aerial.jpg|thumb|ಕೇಂದ್ರ ಪೋರ್ಟ್‌ಲ್ಯಾಂಡ್‌ನ ವೈಮಾನಿಕ ನೋಟ]] [[File:PDX1966PGEplant.jpg|thumb|right|ನಗರ ಮಧ್ಯಭಾಗದ ಅಂಚಿನಲ್ಲಿರುವ ಗರಗಸದ ಹೊಟ್ಟಿನ-ಬೆಂಕಿಯಿಂದ ಇಂಧನ ಉತ್ಪಾದಿಸುವ ಸ್ಥಾವರವನ್ನು ತೋರಿಸುತ್ತಿರುವ 1966ರ ಫೋಟೊ, ಅದನ್ನು ಸಾಂದ್ರತೆಯ ನಿವಾಸಗಳ ಅಭಿವೃದ್ಧಿಗಾಗಿ ಕೆಡವಲಾಯಿತು.ಹಿಂಬದಿಯಲ್ಲಿ ಎಡಕ್ಕೆ ತೋರಿಸಲಾದ ಗಗನಚುಂಬಿಗಳು ಪೋರ್ಟ್‌ಲ್ಯಾಂಡ್‌ ಡೆವಲಪ್ಮೆಂಟ್ ಕಮೀಷನ್‌ನ ಆರಂಭಿಕ ಯೋಜನೆಗಳನ್ನು ಸೂಚಿಸುತ್ತವೆ.]] ಈ ನಗರದಲ್ಲಿ ಅನೇಕ ಯೋಜನೆಗಳನ್ನು ೧೯೦೩ರಷ್ಟು ಹಿಂದೆಯೇ ಯೋಜಿಸಲಾಗಿತ್ತು. [[ವಾಷಿಂಗ್ಟನ್‌ ಪಾರ್ಕ್]] ಮತ್ತು ನಗರದ ಅನೇಕ ಉದ್ಯಾನಗಳನ್ನು ಸಂಪರ್ಕಿಸುವ ರಾಷ್ಟ್ರದ ಅತ್ಯುತ್ತಮ ಹಸಿರು ಮಾರ್ಗ [[40 ಮೈಲ್ ಲೂಪ್]]‌ ಮೊದಲಾದವುಗಳ ಅಭಿವೃದ್ಧಿ ಕಾರ್ಯವು ಆರಂಭವಾಯಿತು. ಪೋರ್ಟ್‌ಲ್ಯಾಂಡ್‌ಅನ್ನು ಹೆಚ್ಚಾಗಿ ಪ್ರಬಲ [[ಭೂಬಳಕೆ ಯೋಜನೆ]] ನಿಯಂತ್ರಣಗಳನ್ನು ಹೊಂದಿದ ಮಾದರಿ ನಗರವೆಂದು ಹೇಳಲಾಗುತ್ತದೆ;<ref name="smartplan">{{cite web | title = The "Smart Growth" Debate Continues | publisher = Urban Mobility Corporation | date = May/June 2003 | url = http://www.innobriefs.com/editor/20030423smartgrowth.html | accessdate = 2006-11-07 | archive-date = 2012-03-06 | archive-url = https://web.archive.org/web/20120306011023/http://www.innobriefs.com/editor/20030423smartgrowth.html | url-status = dead }}</ref> ಇದು ೧೯೭೩ರಲ್ಲಿ ಗವರ್ನರ್ [[ಟಾಮ್ ಮ್ಯಾಕ್‌ಕಾಲ್‌]] ರಾಜ್ಯದಾದ್ಯಂತ ಚಾಲ್ತಿಗೆ ತಂದ ಭೂಸಂರಕ್ಷಣಾ ನಿಯಮಗಳಿಂದ ಹಾಗೂ ನಿರ್ದಿಷ್ಟವಾಗಿ ಪ್ರತಿ ನಗರ ಮತ್ತು ಮಹಾನಗರ ಪ್ರದೇಶಗಳಲ್ಲಿ [[ಅರ್ಬನ್ ಗ್ರೋತ್ ಬೌಂಡರಿ|ಅರ್ಬನ್ ಗ್ರೋತ್ ಬೌಂಡರಿಯ]] ಅವಶ್ಯಕತೆಯ ಫಲವಾಗಿತ್ತು. ಇದಕ್ಕೆ ವಿರುದ್ಧವಾದ ಕೆಲವು ಅಥವಾ ಯಾವುದೇ ನಿಯಂತ್ರಣಗಳನ್ನು ಹೊಂದಿರದ ವ್ಯವಸ್ಥೆಯು ವಿಶಿಷ್ಟವಾಗಿ [[ಟೆಕ್ಸಾಸ್‌ನ ಹೌಸ್ಟನ್]] ನಗರದಲ್ಲಿ ಕಂಡುಬರುತ್ತದೆ.<ref>{{cite web|url=http://www.businessweek.com/the_thread/hotproperty/archives/2007/10/how_houston_get.html |title=How Houston gets along without zoning - BusinessWeek |publisher=Businessweek.com |date= |accessdate=2008-10-20}}</ref><ref>{{cite news|url=http://www.usatoday.com/travel/destinations/cityguides/houston/2003-10-07-spotlight-zoning_x.htm |title=USATODAY.com - Houston: A city without zoning |publisher=Usatoday.com |author=Sherry Thomas, special for USATODAY.com |date=Posted 10/30/2003 12:20 PM |accessdate=2008-10-20}}</ref><ref>{{cite web|url=http://www.planetizen.com/node/109 |title=Zoning Without Zoning &#124; Planetizen |publisher=Planetizen.com |author=Author: Michael Lewyn |date= |accessdate=2008-10-20}}</ref><ref>{{cite news|url=http://query.nytimes.com/gst/fullpage.html?res=9A0DEFDB103FF934A2575BC0A960948260 |title=FOCUS: Houston; A Fresh Approach To Zoning - New York Times |publisher=Query.nytimes.com |author=Robert Reinhold |date=Published: August 17, 1986 |accessdate=2008-10-20}}</ref><ref>{{cite web|url=http://houston.bizjournals.com/houston/stories/2006/04/10/editorial1.html |title='The only major U.S. city without zoning' - Houston Business Journal: |publisher=Houston.bizjournals.com |date= |accessdate=2008-10-20}}</ref> ೧೯೭೯ರಲ್ಲಿ ಬಳಕೆಗೆ ಬಂದ ಪೋರ್ಟ್‌ಲ್ಯಾಂಡ್‌ನ ಅರ್ಬನ್ ಗ್ರೋತ್ ಬೌಂಡರಿಯು ಪಟ್ಟಣದ ಪ್ರದೇಶಗಳನ್ನು (ಇಲ್ಲಿ ಹೆಚ್ಚಿನ ಸಾಂದ್ರತೆಯ ಅಭಿವೃದ್ಧಿಗೆ ಪ್ರೋತ್ಸಾಹ ಹಾಗೂ ಗಮನ) ಸಾಂಪ್ರದಾಯಿಕ ಒಕ್ಕಲು ಜಮೀನು ಪ್ರದೇಶಗಳಿಂದ (ಇಲ್ಲಿ ವ್ಯವಸಾಯವಲ್ಲದ ಅಭಿವೃದ್ಧಿ ಕಾರ್ಯಗಳ ಮೇಲಿನ ನಿರ್ಬಂಧಗಳು ಬಹಳ ಕಟ್ಟುನಿಟ್ಟಾಗಿರುತ್ತದೆ) ಪ್ರತ್ಯೇಕಿಸುತ್ತದೆ.<ref>[http://www.oregon.gov/LCD/goals.shtml ಸ್ಟೇಟ್‌ವೈಡ್ ಪ್ಲಾನಿಂಗ್ ಗೋಲ್ಸ್.] {{Webarchive|url=https://web.archive.org/web/20111103211716/http://www.oregon.gov/LCD/goals.shtml |date=2011-11-03 }} ಒರೆಗಾನ್ ಭೂಸಂರಕ್ಷಣೆ ಮತ್ತು ಅಭಿವೃದ್ಧಿ ಇಲಾಖೆ ೨೦೦೭ರ ಡಿಸೆಂಬರ್ ೨೩ರಂದು ಮರುಸಂಪಾದಿಸಲಾಗಿದೆ.</ref> ವಾಹನಗಳ ಬಳಕೆಯಿಂದ ಅನೇಕ ಪ್ರದೇಶಗಳು ತನ್ನ ಮುಖ್ಯ ನಗರಗಳನ್ನು ನಿರ್ಲಕ್ಷಿಸಿ,[[ಅಂತಾರಾಜ್ಯ ಹೆದ್ದಾರಿ|ಅಂತಾರಾಜ್ಯ ಹೆದ್ದಾರಿಗಳುದ್ದಕ್ಕೂ]] ವಸತಿಪ್ರದೇಶಗಳಲ್ಲಿ, ಉಪನಗರಗಳಲ್ಲಿ ಅಭಿವೃದ್ಧಿಗೆ ಆದ್ಯತೆ ನೀಡುವ ಯುಗದಲ್ಲಿ ಈ ಬೆಳವಣಿಗೆ ಅಸಾಮಾನ್ಯವಾಗಿದೆ. ಜನಸಂಖ್ಯೆ ಹೆಚ್ಚಾದಂತೆ ಹಾಗೂ ಅರ್ಬನ್ ಗ್ರೋತ್ ಬೌಂಡರಿಯ ಮಿತಿಯಲ್ಲಿನ ಅಭಿವೃದ್ಧಿ ಹೊಂದದ ಭೂಮಿಯು ಕ್ಷೀಣಿಸಿದಂತೆ, ನಿಯಮಗಳನ್ನು ಬದಲಾಯಿಸುವ ಅಥವಾ ಸಡಿಲಗೊಳಿಸುವ ಬಗ್ಗೆ ಒತ್ತಡವು ಹೆಚ್ಚಾಯಿತು.{{Citation needed|date=October 2008}} ವಾಷಿಂಗ್ಟನ್‌ ಕೌಂಟಿಯಲ್ಲಿನ [[ನೈಕ್]] ಮತ್ತು [[ಇಂಟೆಲ್]] ಎಂಬ ಎರಡು ಪ್ರಮುಖ ಉದ್ಯೋಗ ನೀಡುವ ಸಂಸ್ಥೆಗಳ ಶೀಘ್ರ ಬೆಳವಣಿಗೆಯು ಈ ಒತ್ತಡವನ್ನು ಇನ್ನಷ್ಟು ಪ್ರಬಲಗೊಳಿಸಿತು.{{Citation needed|date=October 2008}} ಮೂಲತಃ ರಾಜ್ಯ ನಿಯಮಗಳು ಅರ್ಬನ್ ಗ್ರೋತ್ ಬೌಂಡರಿಗಳನ್ನು ವಿಸ್ತರಿಸುವ ನಿಬಂಧನೆಗಳನ್ನು ಒಳಗೊಂಡಿತ್ತು. ಆದರೆ ವಿಮರ್ಶಕರು ಇದು ನೆರವೇರುವುದಿಲ್ಲವೆಂದು ಅಭಿಪ್ರಾಯ ಪಟ್ಟರು. ೧೯೯೫ರಲ್ಲಿ ರಾಜ್ಯವು ಕಾನೂನೊಂದನ್ನು ಅನುಮೋದಿಸಿತು. ಅದರ ಪ್ರಕಾರ ನಗರಗಳು ಯೋಜಿತ ಬೆಳವಣಿಗೆ ಮಟ್ಟಗಳಲ್ಲಿ ಮುಂದಿನ ೨೦ ವರ್ಷಗಳಲ್ಲಿ ವಸತಿಗಳನ್ನು ಪೂರೈಸಲು ಸಾಕಷ್ಟು ಅಭಿವೃದ್ಧಿಗೊಳಿಸದ ಭೂಮಿಯನ್ನು ಒದಗಿಸಲು UGBಗಳನ್ನು ವಿಸ್ತರಿಸಬೇಕಾಗಿತ್ತು.<ref>{{cite web | title = Comprehensive Land Use Planning Coordination | publisher = Legislative Counsel Committee of the Oregon Legislative Assembly | url = http://www.leg.state.or.us/ors/197.html | accessdate = 2006-11-07 | archive-date = 2012-10-28 | archive-url = https://web.archive.org/web/20121028035146/http://www.leg.state.or.us/ors/197.html | url-status = dead }}</ref> [[ಪೋರ್ಟ್‌ಲ್ಯಾಂಡ್‌ ಡೆವಲಪ್ಮೆಂಟ್ ಕಮೀಷನ್]] ಅರೆ-ಸಾರ್ವಜನಿಕ ಏಜೆನ್ಸಿಯಾಗಿದೆ. ಇದು ನಗರಮಧ್ಯಭಾಗದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಇದನ್ನು [[ನಗರದ ನವೀಕರಣ]] ಏಜೆನ್ಸಿಯಾಗಿ ಕಾರ್ಯನಿರ್ವಹಿಸಲು ನಗರ ನಿವಾಸಿಗಳು ೧೯೫೮ರಲ್ಲಿ ರಚಿಸಿದರು. ಇದು ನಗರದಲ್ಲಿ ವಸತಿ ಮತ್ತು ಆರ್ಥಿಕ ಅಭಿವೃದ್ಧಿ ಯೋಜನೆಗಳನ್ನು ಒದಗಿಸುತ್ತದೆ. ಅಲ್ಲದೆ ಇದು ದೊಡ್ಡ ಯೋಜನೆಗಳನ್ನು ರಚಿಸಲು ಪ್ರಮುಖ ಸ್ಥಳೀಯ ಡೆವಲಪರ್(ಅಭಿವೃದ್ಧಿಮಾಡುವವರು)ರೊಂದಿಗೆ ಕೆಲಸ ಮಾಡುತ್ತದೆ. ೧೯೬೦ರ ಆರಂಭದಲ್ಲಿ ನಗರದ ಮಧ್ಯಭಾಗದಲ್ಲಿ ನೆರೆಯಲ್ಲಿದ್ದ PDC ಇಟಲಿಯನ್-ಯೆಹೂದಿ ಕಟ್ಟಡವನ್ನು ನೆಲಸಮ ಮಾಡಿತು. ಇದು I-೪೦೫ ಮುಕ್ತಮಾರ್ಗ, ವಿಲ್ಲಾಮೆಟ್ಟೆ ನದಿ, ೪ನೇ ಅವೆನ್ಯೂ ಮತ್ತು ಮಾರ್ಕೆಟ್ ಸ್ಟ್ರೀಟ್‌ನಿಂದ ಆವರಿಸಲ್ಪಟ್ಟಿತ್ತು. ಮೇಯರ್ [[ನೈಲ್ ಗೋಲ್ಡ್‌ಸ್ಕ್ಮಿತ್]] ೧೯೭೦ರ ದಶಕದಲ್ಲಿ ಸಂಜೆ ೫ ಗಂಟೆಯ ನಂತರ ಖಾಲಿಯಾಗಿ ಕಾಣುತ್ತಿದ್ದ ನಗರದ ಮಧ್ಯಭಾಗದಲ್ಲಿ ನಿವಾಸಗಳನ್ನು ನಿರ್ಮಿಸಿ,ಅದಕ್ಕೆ ಮರುಚೈತನ್ಯ ನೀಡುವ ಪ್ರತಿಪಾದಕರಾದರು. ಈ ಪ್ರಯತ್ನವು ೩೦ ವರ್ಷಗಳಿಂದ ಗಮನಾರ್ಹ ಪ್ರಭಾವವನ್ನು ಬೀರಿತು. ಇದರಿಂದಾಗಿ ೩ ಪ್ರದೇಶಗಳಲ್ಲಿ ಸಾವಿರಾರು ಹೊಸ ನಿವಾಸಗಳು ನಿರ್ಮಾಣಗೊಂಡವು: ಪೋರ್ಟ್‌ಲ್ಯಾಂಡ್‌ ಸ್ಟೇಟ್ ಯೂನಿವರ್ಸಿಟಿಯ ಉತ್ತರದಲ್ಲಿ (I-೪೦೫ ಮುಕ್ತಮಾರ್ಗ, SW ಬ್ರಾಡ್‌ವೇ ಮತ್ತು SW ಟೈಲರ್ ಸ್ಟ್ರೀಟ್‌ ಮಧ್ಯೆ); ಮಾರ್ಕ್ವ್ಯಾಮ್ (I-೫) ಸೇತುವೆಯಡಿಯಲ್ಲಿ ಜಲಾಭಿಮುಖ ಪ್ರದೇಶದುದ್ದಕ್ಕೂ ರಿವರ್‌ಪ್ಲೇಸ್ ಅಭಿವೃದ್ಧಿ; ಹಾಗೂ ಮುಖ್ಯವಾಗಿ ಪರ್ಲ್ ಡಿಸ್ಟ್ರಿಕ್ಟ್‌‌ನಲ್ಲಿ (I-೪೦೫, ಬರ್ನ್‌ಸೈಡ್ ಸ್ಟ್ರೀಟ್, NW ನಾರ್ತ್‌ರಪ್ ಸ್ಟ್ರೀಟ್ ಮತ್ತು NW ೯ನೇ ಅವೆನ್ಯೂ ಮಧ್ಯೆ). ಪೋರ್ಟ್‌ಲ್ಯಾಂಡ್‌ ಸ್ಟೇಟ್ ವಿಶ್ವವಿದ್ಯಾನಿಲಯದ ಮಾಪನ ಸಂಶೋಧನೆಯ ಬೌಗೋಳಿಕ ಇಲಾಖೆಯ ಕೇಂದ್ರದಲ್ಲಿ ನೆಲೆಗೊಂಡಿರುವ ಅರ್ಬನ್ ಗ್ರೀನ್‌ಸ್ಪೇಸಸ್ ಇನ್‌ಸ್ಟಿಟ್ಯೂಟ್, ಕಟ್ಟಡ ಮತ್ತು ನೈಸರ್ಗಿಕ ಪರಿಸರಗಳ ಉತ್ತಮ ಸಂಯೋಜನೆಗೆ ಉತ್ತೇಜಿಸುತ್ತದೆ. ಈ ಸಂಸ್ಥೆಯು ನಗರದ ಉದ್ಯಾನ, ಕಾಲುದಾರಿ ಮತ್ತು ನೈಸರ್ಗಿಕ ಪ್ರದೇಶಗಳ ಯೋಜನೆಯ ಸಮಸ್ಯೆಗಳ ಬಗ್ಗೆ ಸ್ಥಳೀಯ ಮತ್ತು ಪ್ರಾದೇಶಿಕ ಮಟ್ಟಗಳೆರಡರಲ್ಲೂ ಕಾರ್ಯ ನಿರ್ವಹಿಸುತ್ತದೆ. ''[[ಗ್ರಿಸ್ಟ್]]'' ನಿಯತಕಾಲಿಕದ ಪ್ರಕಾರ ಪೋರ್ಟ್‌ಲ್ಯಾಂಡ್‌, [[ಐಸ್‌ಲ್ಯಾಂಡ್‌|ಐಸ್‌ಲ್ಯಾಂಡ್‌ನ]] [[ರೇಕ್ಜಾವಿಕ್]] ಅನ್ನು ಹಿಂದಿಕ್ಕಿ ಪ್ರಪಂಚದಲ್ಲೇ ಎರಡನೇ ಅತಿ ಹೆಚ್ಚು [[ಪರಿಸರ-ಸ್ನೇಹಿ]] ಅಥವಾ "ಹಸಿರು" ನಗರವಾಗಿದೆ.<ref>{{cite web | title = Grist 15 Green Cities | publisher = ''Grist'' Magazine Online | url = http://www.grist.org/news/maindish/2007/07/19/cities/index.html | accessdate = 2007-01-02 | archive-date = 2011-01-02 | archive-url = https://web.archive.org/web/20110102130205/http://www.grist.org/news/maindish/2007/07/19/cities/index.html | url-status = dead }}</ref> ೨೦೧೦ರಲ್ಲಿ [[Move.com]] ಅದರ "ಪ್ರಮುಖ ೧೦ ಅತ್ಯಂತ ಹೆಚ್ಚು ಹಸಿರು ನಗರಗಳ" ಪಟ್ಟಿಯಲ್ಲಿ ಪೋರ್ಟ್‌ಲ್ಯಾಂಡ್‌‌ಗೆ ಒಂದು ಸ್ಥಾನವನ್ನು ನೀಡಿದೆ.<ref>{{cite news|url=http://www.oregonlive.com/idahosportugal/index.ssf/2010/03/portland_makes_list_of_top_10.html|title=Top 10 greenest cities: Portland makes the cut|last=Sienstra|date=2010-03-24|work=[[The Oregonian]]|accessdate=24 March 2010}}</ref><ref>{{cite web|url=http://www.move.com/home-finance/real-estate/general/top-greenest-cities-in-us.aspx|title=The Top 10 Greenest Cities|last=Kipen|first=Nicki|date=2010-03-24|work=[[Move.com]]|accessdate=24 March 2010|archive-date=2012-08-06|archive-url=https://www.webcitation.org/69hdRdHwz?url=http://www.realtor.com/home-finance/real-estate/general/top-greenest-cities-in-us.aspx|url-status=dead}}</ref> === ವಾಕ್‌ಸ್ವಾತಂತ್ರ್ಯ === ಸ್ಟ್ರಿಪ್ ಕ್ಲಬ್‌ಗಳಲ್ಲಿ ಸಂಪೂರ್ಣ ನಗ್ನ ಮತ್ತು ಲ್ಯಾಪ್ ನೃತ್ಯಗಳು ವಾಕ್ ಶಕ್ತಿಯನ್ನು ರಕ್ಷಿಸುತ್ತದೆ ಎಂದು ಪತ್ತೆಮಾಡಿದ[[ಒರೆಗಾನ್ ಸರ್ವೋಚ್ಚ ನ್ಯಾಯಾಲಯ|ಒರೆಗಾನ್ ಸರ್ವೋಚ್ಚ ನ್ಯಾಯಾಲಯದ]] [[ಹೆನ್ರಿ v. ಒರೆಗಾನ್ ಸಂವಿಧಾನ 1987]] ಎತ್ತಿಹಿಡಿದ [[ಒರೆಗಾನ್ ಸಂವಿಧಾನ|ಒರೆಗಾನ್ ಸಂವಿಧಾನದ]] ಪ್ರಬಲ ವಾಕ್‌ಸ್ವಾತಂತ್ರ್ಯ ರಕ್ಷಣೆಗಳಿಂದಾಗಿ,<ref>{{cite web | last = Busse | first = Phil | publisher = [[The Portland Mercury]] | title = Cover Yourself! | date = November 7, 2002 | url = http://www.portlandmercury.com/portland/Content?oid=27886&category=22101 | accessdate = 2007-02-01 }}</ref> ಪೋರ್ಟ್‌ಲ್ಯಾಂಡ್‌ [[ಲಾಸ್ ವೆಗಾಸ್]] ಅಥವಾ ಸ್ಯಾನ್ ಫ್ರಾನ್ಸಿಸ್ಕೊಗಿಂತ ಪ್ರತಿ ವ್ಯಕ್ತಿಗೆ ಹೆಚ್ಚು ಸ್ಟ್ರಿಪ್ ಕ್ಲಬ್‌ಗಳನ್ನು ಹೊಂದಿದೆ.<ref>{{cite web | last = Moore | first = Adam S. | coauthors = Beck, Byron | title = Bump and Grind | publisher = [[Willamette Week]] | date = November 8, 2004 | url = http://www.wweek.com/story.php?story=6093 | accessdate = 2007-02-01 | archive-date = 2012-08-06 | archive-url = https://www.webcitation.org/69hdVNoXh?url=http://www.wweek.com/portland/article-4194-1995.html | url-status = dead }}</ref><ref>{{cite web | url = http://abcnews.go.com/TheLaw/Story?id=6088041&page=1 | title = Strip Club Teases Small Oregon City—In National Capital of Stripping, Residents Say Free Speech Has Gone Too Far | author = Susan Donaldson James | publisher = ABC News | date = October 22, 2008 | accessdate = 2008-12-08 }}</ref><ref>{{cite web | url = http://www.katu.com/news/local/8263157.html | title = Judge: Salem lap dances protected by constitution | author = Associated Press | work = KATU News | date = June 30, 2007 | accessdate = 2008-12-08 | archive-date = 2012-05-06 | archive-url = https://web.archive.org/web/20120506210914/http://www.katu.com/news/local/8263157.html | url-status = dead }}</ref> "ಪೋರ್ಟ್‌ಲ್ಯಾಂಡ್‌ನಲ್ಲಿ ವಾರ್ಷಿಕ[[ವರ್ಲ್ಡ್ ನೇಕೆಡ್ ಬೈಕ್ ರೈಡ್]] ‌ಸುಸ್ಥಿರ ಸಂಪ್ರದಾಯವಾಗಿದೆ" ಎಂಬ ಆಧಾರದ ಮೇಲೆ ೨೦೦೮ ನವೆಂಬರ್‌ನಲ್ಲಿ ನಗ್ನ ಸೈಕಲ್-ಸವಾರನ ವಿರುದ್ಧದ ಆಪಾದನೆಯನ್ನು ನ್ಯಾಯಾಧೀಶರೊಬ್ಬರು ರದ್ದುಗೊಳಿಸಿದರು.<ref>{{cite web | url = http://www.katu.com/news/local/34445764.html | title = Judge: riding in the buff is 'tradition,' man cleared | work = Associated Press | publisher = KATU | date = November 21, 2008 | accessdate = 2008-12-08 | archive-date = 2009-01-22 | archive-url = https://web.archive.org/web/20090122082145/http://www.katu.com/news/local/34445764.html | url-status = dead }}</ref> ೨೦೦೯ರ ನೇಕೆಡ್ ಬೈಕ್ ರೈಡ್<ref>{{cite web | url = https://www.youtube.com/watch?v=i5wSKi5Bchk | title = BUTTCRACKS AND BICYCLES: the Portland naked bike ride 2009! | author = magnifiquem | work = YouTube | date = June 12, 2009 | accessdate = 2009-06-22 }}</ref> ಯಾವುದೇ ಗಮನಾರ್ಹ ಘಟನೆಗಳಿಲ್ಲದೆ ನಡೆಯಿತು. ನಗರ ಪೊಲೀಸರು ಸಂಚಾರ ಚೌಕಗಳನ್ನು ನಿರ್ವಹಿಸಿದರು.<ref>{{cite web | url = http://www.katu.com/news/local/48028862.html | title = Cyclists bare all in naked ride through Portland | date = June 14, 2009 | work = KATU | accessdate = 2009-06-22 | archive-date = 2012-08-06 | archive-url = https://www.webcitation.org/69hiBW0JZ?url=http://www.katu.com/news/local/48028862.html | url-status = dead }}</ref> ಸುಮಾರು ೩೦೦೦ರಿಂದ ೫೦೦೦ರಷ್ಟು ಸ್ಪರ್ಧಿಗಳು ಭಾಗವಹಿಸಿದ್ದರೆಂದು ಅಂದಾಜಿಸಲಾಗಿದೆ.<ref>{{cite web | url = http://pdxpipeline.wordpress.com/2009/06/15/portland-naked-bike-ride-5000-people-pictures-story/ | title = Portland Naked Bike Ride: 5000 People | date = June 15, 2009 | work = PDX Pipeline | author = Jonathan Maus, BikePortland | accessdate = 2009-06-22 }}</ref><ref>{{cite web | url = http://bikeportland.org/2009/06/14/world-naked-bike-ride-was-it-good-for-you/ | title = An estimated 5,000 take part in Portland's Naked Bike Ride | author = Jonathan Maus | work = Bike Portland | date = June 14, 2009 | accessdate = 2009-06-22 }}</ref> ಹಿಂಸಾತ್ಮಕ ಪ್ರತಿಕ್ರಿಯೆ ನೀಡುವುದಕ್ಕೆ ಪ್ರೇರೇಪಿಸುವ ಸಾಧ್ಯತೆಯಿದ್ದ ವ್ಯಕ್ತಿಯೊಬ್ಬನನ್ನು ಸಾರ್ವಜನಿಕವಾಗಿ ಅವಮಾನಿಸುವುದನ್ನು ನಿರ್ಬಂಧಿಸುವ ರಾಜ್ಯದ ಕಾನೂನನ್ನು ಪೋರ್ಟ್‌ಲ್ಯಾಂಡ್‌ನಲ್ಲಿ ಪರೀಕ್ಷಿಸಲಾಯಿತು ಹಾಗೂ ಅದು ರಕ್ಷಿತ ವಾಕ್‌ಸ್ವಾತಂತ್ರ್ಯವನ್ನು ಉಲ್ಲಂಘಿಸುತ್ತದೆ ಮತ್ತು ಅಸಂವಿಧಾನಿಕ ಎಂದು ಸ್ಟೇಟ್ ಸುಪ್ರೀಮ್ ಕೋರ್ಟ್‌ ಅದನ್ನು ಸರ್ವಾನುಮತದಿಂದ ರದ್ದುಗೊಳಿಸಿತು.<ref>{{cite web | url = http://www.seattlepi.com/local/375034_racist15.html | title = Oregon Court: Racist, insulting speech is protected | date = August 14, 2008 | author = Associated Press | work = Seattle Post-Intelligencer | accessdate = 2008-12-08 }}</ref> == ಜನಸಂಖ್ಯಾಶಾಸ್ತ್ರ == {{USCensusPop | 1850 = 821 | 1860 = 2874 | 1870 = 8293 | 1880 = 17577 | 1890 = 46385 | 1900 = 90426 | 1910 = 207214 | 1920 = 258288 | 1930 = 301815 | 1940 = 305394 | 1950 = 373628 | 1960 = 372676 | 1970 = 382619 | 1980 = 366383 | 1990 = 437319 | 2000 = 529121 | footnote = <ref>{{cite web | title = State & County QuickFacts | publisher = U.S. Census Bureau | url = http://quickfacts.census.gov/qfd/states/41/4159000.html | accessdate = 2006-11-07 | archive-date = 2012-08-06 | archive-url = https://www.webcitation.org/69hd3i5Qq?url=http://quickfacts.census.gov/qfd/states/41/4159000.html | url-status = dead }}</ref> }} ೨೦೦೦ದ ಹೊತ್ತಿಗೆ ಈ ನಗರದಲ್ಲಿ ಸುಮಾರು ೫೨೯,೧೨೧ರಷ್ಟು ಜನರು ವಾಸಿಸುತ್ತಿದ್ದರೆಂದು ಅಂದಾಜಿಸಲಾಗಿದೆ. ಅದರಲ್ಲಿ ೨೨೩,೭೩೭ರಷ್ಟು ನಿವಾಸಿಗಳಿದ್ದರು ಮತ್ತು ೧೧೮,೩೫೬ರಷ್ಟು ಕುಟುಂಬಗಳಿದ್ದವು. [[ಜನಸಂಖ್ಯಾ ಸಾಂದ್ರತೆ|ಜನಸಂಖ್ಯಾ ಸಾಂದ್ರತೆಯು]] ಪ್ರತಿ ಚದರ ಮೈಲಿಗೆ ೪,೨೨೮.೩೮ರಷ್ಟು ಜನರನ್ನು ಹೊಂದಿದೆ (೧,೬೫೫.೩೧/km²). ೧,೭೬೬.೭/sq&nbsp;mi (೬೮೨.೧/km²)ರಷ್ಟು ಸರಾಸರಿ ಸಾಂದ್ರತೆಯಲ್ಲಿ ೨೩೭,೩೦೭ ನಿವಾಸಗಳಿವೆ. {| class="wikitable" ! colspan="3"|2006-2008 ಅಮೆರಿಕನ್ ಕಮ್ಯೂನಿಟಿ ಸರ್ವೆ ಅಂದಾಜುಗಳು<ref>{{Cite web |url=http://factfinder.census.gov/servlet/ADPTable?_bm=y&-geo_id=16000US4159000&-qr_name=ACS_2008_3YR_G00_DP3YR5&-ds_name=ACS_2008_3YR_G00_&-_lang=en&-_sse=on |title=ಆರ್ಕೈವ್ ನಕಲು |access-date=2021-08-10 |archive-date=2020-02-16 |archive-url=https://archive.today/20200216012254/http://factfinder.census.gov/servlet/ADPTable?_bm=y&-geo_id=16000US4159000&-qr_name=ACS_2008_3YR_G00_DP3YR5&-ds_name=ACS_2008_3YR_G00_&-_lang=en&-_sse=on |url-status=dead }}</ref> ! ''(NH)'' ! ''(DC)'' |- align="right" | 433,172 | 78.6% | align="left"|'''ಬಿಳಿಯರು''' | ''74.0%'' | ''81.9%'' |- align="right" | 36,036 | 6.5% | align="left"|'''ಏಷ್ಯಾದವರು''' | ''6.5%'' | ''7.7%'' |- align="right" | 35,246 | 6.4% | align="left"|'''ಕರಿಯರು ಅಥವಾ ಆಫ್ರಿಕಾದ ಅಮೆರಿಕನ್ನರು''' | ''6.3%'' | ''7.7%'' |- align="right" | 7,629 | 1.4% | align="left"|'''ಅಮೆರಿಕಾದ ಭಾರತೀಯರು, ಅಲಸ್ಕಾ ಸ್ಥಳೀಯರು''' | ''0.6%'' | ''2.8%'' |- align="right" | 2,668 | 0.5% | align="left"|'''ಸ್ಥಳೀಯ ಹವಾಯಿಯನ್ನರು, ಪೆಸಿಫಿಕ್ ದ್ವೀಪದವರು''' | ''0.5%'' | ''0.6%'' |- align="right" | 16,026 | 2.9% | align="left"|'''ಇತರ ಜನಾಂಗದವರು''' | ''0.2%'' | ''3.2%'' |- align="right" | 20,449 | 3.7% | align="left"|'''ಎರಡು ಅಥವಾ ಅದಕ್ಕಿಂತ ಹೆಚ್ಚು ಜನಾಂಗದವರು''' | ''3.2%'' | rowspan="5" valign="bottom"|''103.9%'' |- align="right" | 551,226 | 100% | align="left"| '''ಒಟ್ಟು ಎಲ್ಲಾ ಜನಾಂಗದವರು''' | rowspan="3" valign="bottom"|''91.2%'' |- align="right" | 48,627 | 8.8% | align="left"| '''ಒಟ್ಟು ಹಿಸ್ಪಾನಿಕ್/ಲ್ಯಾಟಿನೊ''' (ಯಾವುದೇ ಜನಾಂಗದ) |- align="right" | colspan="3"| '''''(NH)'' ''' '' ಜನಾಂಗದಿಂದ ಹಿಸ್ಪಾನಿಕ್-ಅಲ್ಲದವರ ಒಟ್ಟು ಪ್ರಮಾಣ'' |- align="right" | colspan="4"| '''''(DC)'' ''' '' / ಒಟ್ಟು ಡಬಲ್/ಟ್ರಿಪಲ್ ಗಣತಿ 'ಎರಡು ಅಥವಾ ಅದಕ್ಕಿಂತ ಹೆಚ್ಚು ಜನಾಂಗದವರು''' |- |} ಒರೆಗಾನ್ ರಾಜ್ಯ ಸರಾಸರಿ ಪ್ರಮಾಣಕ್ಕೆ ಹೋಲಿಸಿದರೆ, ಪೋರ್ಟ್‌ಲ್ಯಾಂಡ್‌ನ ಮಧ್ಯದ ನಿವಾಸದ ಮೌಲ್ಯವು ರಾಜ್ಯದ ಸರಾಸರಿಗಿಂತ ಹೆಚ್ಚಾಗಿದೆ. ಅಲ್ಲದೆ ಅದರ ಕರಿಯರ, ಹಿಸ್ಪಾನಿಕ್(ಸ್ಪೇನ್ ಭಾಷೆ ಮಾತನಾಡುವ ವ್ಯಕ್ತಿ) ಮತ್ತು ವಿದೇಶಿ-ಸಂಜಾತರ ಪ್ರಮಾಣವೂ ರಾಜ್ಯದ ಸರಾಸರಿಗಿಂತ ಅಧಿಕವಾಗಿದೆ.{{Citation needed|date=March 2009}} ೨೨೩,೭೩೭ ನಿವಾಸಗಳಲ್ಲಿ, ೨೪.೫%ನಷ್ಟು ಮಂದಿ ೧೮ ವರ್ಷಕ್ಕಿಂತ ಕೆಳಗಿನ ವಯಸ್ಸಿನ ಮಕ್ಕಳೊಂದಿಗೆ ವಾಸಿಸುತ್ತಿದ್ದಾರೆ, ೩೮.೧%ನಷ್ಟು ಮಂದಿ ವಿವಾಹಿತರಾಗಿದ್ದಾರೆ, ೧೦.೮%ನಷ್ಟು ಮಂದಿ ಪತಿಯರಿಲ್ಲದ-ಮಹಿಳೆಯರಿದ್ದಾರೆ ಹಾಗೂ ೪೭.೧%ನಷ್ಟು ಮಂದಿ ಕುಟುಂಬವನ್ನು ಹೊಂದದವರಾಗಿದ್ದಾರೆ. ಎಲ್ಲಾ ನಿವಾಸಗಳ ಪೈಕಿ ೩೪.೬%ನಷ್ಟು ಮಂದಿ ಏಕಾಂಗಿಯಾಗಿರುತ್ತಾರೆ ಹಾಗೂ ೯%ನಷ್ಟು ಮಂದಿ ೬೫ ವರ್ಷ ಅಥವಾ ಅದಕ್ಕಿಂತ ಹೆಚ್ಚು ವಯಸ್ಸಿನ ಏಕಾಂಗಿಯಾಗಿ ಜೀವಿಸುವ ನಿವಾಸಗಳನ್ನು ಹೊಂದಿದೆ. ಸರಾಸರಿ ಒಂದು ಕುಟುಂಬದಲ್ಲಿ ೩ ಮಂದಿಯಿರುತ್ತಾರೆ ಹಾಗೂ ಸರಾಸರಿ ಒಂದು ಮನೆಯಲ್ಲಿರುವ ಜನರ ಸಂಖ್ಯೆ ೨.೩. ಈ ನಗರದ ಜನಸಂಖ್ಯೆಯು ವಯಸ್ಸಿನ ಆಧಾರದಲ್ಲಿ- ೨೧.೧%ನಷ್ಟು ಮಂದಿ ೧೮ ವರ್ಷಕ್ಕಿಂತ ಕೆಳಗಿನವರು, ೧೦.೩%ನಷ್ಟು ೧೮ರಿಂದ ೨೪ ವರ್ಷ ವಯಸ್ಸಿನವರು, ೩೪.೭%ನಷ್ಟು ಮಂದಿ ೨೫ರಿಂದ ೪೪ ವರ್ಷದವರು, ೨೨.೪%ನಷ್ಟು ೪೫ರಿಂದ ೬೪ ವರ್ಷ ವಯಸ್ಸಿನವರು ಹಾಗೂ ೧೧.೬%ನಷ್ಟು ಮಂದಿ ೬೫ ವರ್ಷ ಅಥವಾ ಅದಕ್ಕಿಂತ ಹೆಚ್ಚು ವಯಸ್ಸಿನವರು. ಇಲ್ಲಿ ೩೫ ವರ್ಷವನ್ನು ಮಧ್ಯದ ಪ್ರಾಯವೆಂದು ಪರಿಗಣಿಸಲಾಗುತ್ತದೆ. ಇಲ್ಲಿ ೧೦೦ ಮಹಿಳೆಯರಿಗೆ ೯೭.೮ ಪುರುಷರಿದ್ದಾರೆ. ೧೮ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಹಿಳೆಯರಿಗೆ ೯೫.೯ ಪುರುಷರಿದ್ದಾರೆ. ನಗರದಲ್ಲಿ ಒಂದು ಮನೆಯ ಮಧ್ಯಮ ಪ್ರಮಾಣದ ಆದಾಯವು $೪೦,೧೪೬ನಷ್ಟಿರುತ್ತದೆ ಹಾಗೂ ಕುಟುಂಬವೊಂದರ ಮಧ್ಯಮ ವರಮಾನವು $೫೦,೨೭೧ನಷ್ಟಿರುತ್ತದೆ. ಪುರುಷರು $೩೫,೨೭೯ನಷ್ಟು ಮತ್ತು ಮಹಿಳೆಯರು $೨೯,೩೪೪ನಷ್ಟು ಮಧ್ಯಮ ಪ್ರಮಾಣದ ಆದಾಯವನ್ನು ಹೊಂದಿರುತ್ತಾರೆ. ನಗರದ [[ತಲಾ ಆದಾಯವು]] $೨೨,೬೪೩ನಷ್ಟಿರುತ್ತದೆ. ೧೩.೧%ನಷ್ಟು ಜನರು ಮತ್ತು ೮.೫%ನಷ್ಟು ಕುಟುಂಬಗಳು [[ಬಡತನ ರೇಖೆ|ಬಡತನ ರೇಖೆಗಿಂತ]] ಕೆಳಗಿದ್ದಾರೆ. ಒಟ್ಟು ಜನಸಂಖ್ಯೆಯಲ್ಲಿ, ೧೫.೭%ನಷ್ಟು ೧೮ ವರ್ಷಕ್ಕಿಂತ ಕೆಳಗಿನವರು ಹಾಗೂ ೧೦.೪%ನಷ್ಟು ೬೫ ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರು ಬಡತನ ರೇಖೆಗಿಂತ ಕೆಳಗೆ ವಾಸಿಸುತ್ತಿದ್ದಾರೆ. ಜನಾಂಗದ ಆಧಾರದಲ್ಲಿ ವರಮಾನದ ಮಟ್ಟಗಳನ್ನು ನಿರೂಪಿಸುವ ಅಂಕಿಅಂಶಗಳು ಸದ್ಯಕ್ಕೆ ಲಭ್ಯವಿಲ್ಲ. ನಗರದ ಜನಸಂಖ್ಯೆಯು ಏರುತ್ತಿದ್ದರೂ, ಒಟ್ಟು ಮಕ್ಕಳ ಸಂಖ್ಯೆಯು ಕ್ಷೀಣಿಸುತ್ತಿದೆ. ಇದು ಸಾರ್ವಜನಿಕ ಶಾಲಾ ವ್ಯವಸ್ಥೆಗೆ ಶಾಲೆಗಳನ್ನು ಮುಚ್ಚುವಂತೆ ಒತ್ತಡವನ್ನು ಹೇರುತ್ತಿದೆ. ಪೋರ್ಟ್‌ಲ್ಯಾಂಡ್‌ ೧೯೨೫ರಲ್ಲಿ ಮಕ್ಕಳಿಗೆ ಶಿಕ್ಷಣ ನೀಡಿದುದಕ್ಕಿಂತ ಈಗ ಕಡಿಮೆ ಮಕ್ಕಳಿಗೆ ಶಿಕ್ಷಣ ಒದಗಿಸುತ್ತಿದೆ ಎಂದು ೨೦೦೫ರ ಅಧ್ಯಯನವೊಂದು ಕಂಡುಹಿಡಿದಿದೆ. ಆದರೆ ಆಗಿನಿಂದ ನಗರದ ಜನಸಂಖ್ಯೆಯು ಸರಿಸುಮಾರು ಎರಡು ಪಟ್ಟು ಹೆಚ್ಚಾಗಿದ್ದರೂ, ನಗರವು ಮುಂದಿನ ದಶಕದಲ್ಲಿ ಪ್ರತಿ ವರ್ಷ ಮೂರರಿಂದ ನಾಲ್ಕು ಪ್ರಾಥಮಿಕ ಶಾಲೆಗಳನ್ನು ಮುಚ್ಚಬೇಕಾಗುತ್ತದೆ.<ref>{{ cite news | last = Egan | first = Timothy | url = https://www.nytimes.com/2005/03/24/national/24childless.html?ei=5090&en=cbfa254535a51a5f&ex=1269320400&partner=rssuserland&pagewanted=all&position= | title = Vibrant Cities Find One Thing Missing: Children | publisher = ''[[ದ ನ್ಯೂ ಯಾರ್ಕ್ ಟೈಮ್ಸ್]]'' | date = March 24, 2005 }}</ref> ೧೯೪೦ರಲ್ಲಿ ಪೋರ್ಟ್‌ಲ್ಯಾಂಡ್‌ನ [[ಆಫ್ರಿಕಾದ-ಅಮೆರಿಕನ್ನರ]] ಜನಸಂಖ್ಯೆಯು ಸರಿಸುಮಾರು ೨,೦೦೦ದಷ್ಟಿತ್ತು. ಇವರಲ್ಲಿ ಹೆಚ್ಚಿನವರು ರೈಲುಮಾರ್ಗ ಕಾರ್ಮಿಕರು ಮತ್ತು ಅವರ ಕುಟುಂಬದವರಾಗಿದ್ದರು.<ref name="maccoll">{{cite book | last = MacColl | first = E. Kimbark | authorlink = | coauthors = | title = The Growth of a City: Power and Politics in Portland, Oregon 1915-1950 | url = https://archive.org/details/growthofcitypowe0000macc | origyear = 1979 | edition = | year = 1979 | publisher = The Georgian Press | location = Portland, [[Oregon]] | isbn = 0-9603408-1-5 }}</ref> ಯುದ್ಧದ-ಸಂದರ್ಭದಲ್ಲಿ [[ಲಿಬರ್ಟಿ ನೌಕೆ|ಲಿಬರ್ಟಿ ನೌಕೆಯ]] ನಿರ್ಮಾಣ ಚೇತರಿಕೆಯಿಂದಾಗಿ, ಹೆಚ್ಚಿನ ಕಾರ್ಮಿಕರ ಅವಶ್ಯಕತೆ ಇದ್ದುದರಿಂದ ಅನೇಕ ಮಂದಿ ಕರಿಯರನ್ನು ನಗರಕ್ಕೆ ಆಕರ್ಷಿಸಿತು. ನಗರಕ್ಕೆ ಹೊಸದಾಗಿ ಕರಿಯರ ಜನಪ್ರವಾಹವು [[ಆಲ್ಬಿನಾ]] ಡಿಸ್ಟ್ರಿಕ್ಟ್‌ ಮತ್ತು [[ವ್ಯಾನ್‌ಪೋರ್ಟ್]] ಮೊದಲಾದ ಕೆಲವು ನಿರ್ದಿಷ್ಟ ನೆರೆಯ ಪ್ರದೇಶಗಳಲ್ಲಿ ನೆಲೆಸಿದರು. [[ವ್ಯಾನ್‌ಪೋರ್ಟ್|ವ್ಯಾನ್‌ಪೋರ್ಟ್‌ಅನ್ನು]] ನಾಶಗೊಳಿಸಿದ ೧೯೪೮ರ ಮೇ ತಿಂಗಳ ಪ್ರವಾಹವು ಏಕೈಕ ಸಂಯೋಜಿತ ನೆರೆಪ್ರದೇಶವನ್ನು ನಿವಾರಿಸಿತು. ನಗರದ NE ಭಾಗಕ್ಕೆ ಬರುತ್ತಿದ್ದ ಕರಿಯರ ಮಹಾಪೂರವು ಹಾಗೆಯೇ ಮುಂದುವರಿಯಿತು.<ref name="maccoll" /> ೭.೯೦%ರಲ್ಲಿ, ಪೋರ್ಟ್‌ಲ್ಯಾಂಡ್‌ನ ಆಫ್ರಿಕಾದ-ಅಮೆರಿಕನ್ನರ ಜನಸಂಖ್ಯೆಯು ರಾಜ್ಯದ ಸರಾಸರಿಗಿಂತ ನಾಲ್ಕು ಪಟ್ಟು ಹೆಚ್ಚಾಗಿದೆ. ಒರೆಗಾನ್‌ನ ಆಫ್ರಿಕಾದ-ಅಮೆರಿಕನ್ನರಲ್ಲಿ ಮೂರನೇ ಎರಡರಷ್ಟು ಮಂದಿ ಪೋರ್ಟ್‌ಲ್ಯಾಂಡ್‌ನಲ್ಲಿ ವಾಸಿಸುತ್ತಾರೆ.<ref name="maccoll" /> ೨೦೦೦ರ ಜನಗಣತಿಯ ಪ್ರಕಾರ, ನಗರದ ಮೂರು ಪ್ರೌಢಶಾಲೆಗಳು (ಕ್ಲೆವೆಲ್ಯಾಂಡ್, ಲಿಂಕಾಲ್ನ್ ಮತ್ತು ವಿಲ್ಸನ್)ಒಟ್ಟಾರೆ ಜನಸಂಖ್ಯೆಯನ್ನು ಬಿಂಬಿಸುವಂತೆ ಒಟ್ಟು ವಿದ್ಯಾರ್ಥಿಗಳಲ್ಲಿ ಸುಮಾರು ೭೦%ನಷ್ಟು ಬಿಳಿಯರನ್ನು ಹೊಂದಿದ್ದವು. ಆದರೆ ಜೆಫ್ಫೆರ್ಸನ್ ಹೈ ಸ್ಕೂಲ್ ೭೬%ನಷ್ಟು ಬಿಳಿಯೇತರ ವಿದ್ಯಾರ್ಥಿಗಳನ್ನು ಹೊಂದಿತ್ತು. ಉಳಿದ ಆರು ಶಾಲೆಗಳು ಹೆಚ್ಚಿನ ಸಂಖ್ಯೆಯ ಬಿಳಿಯೇತರ ವಿದ್ಯಾರ್ಥಿಗಳನ್ನು ಹೊಂದಿದೆ, ಈ ಪ್ರಮಾಣವು ಕರಿಯರು ಮತ್ತು ಏಷ್ಯಾದವರನ್ನೂ ಒಳಗೊಂಡಿದೆ. ಹಿಸ್ಪಾನಿಕ್ ವಿದ್ಯಾರ್ಥಿಗಳ ಪ್ರಮಾಣವು ವಿಲ್ಸನ್‌ನಲ್ಲಿ ೩.೩%ನಷ್ಟಿದೆ ಹಾಗೂ ರೋಸ್‌ವೆಲ್ಟ್‌ನಲ್ಲಿ ೧೪.೯%ನಷ್ಟಿದೆ.<ref>{{cite web | title = Abernethy Elementary School: Recent Enrollment Trends, 1995-96 through 2002-03 | publisher = Portland Public Schools, Prepared by Management Information Services | url = http://www.pps.k12.or.us/depts/mis/enroll/current/EnrollxSchl95-03.pdf | format = PDF | date = October 30, 2002 | access-date = ಜುಲೈ 20, 2010 | archive-date = ಮಾರ್ಚ್ 7, 2012 | archive-url = https://web.archive.org/web/20120307171009/http://www.pps.k12.or.us/depts/mis/enroll/current/EnrollxSchl95-03.pdf | url-status = dead }}</ref> ಪೋರ್ಟ್‌ಲ್ಯಾಂಡ್‌ನ ನಗರ ಪ್ರದೇಶವು ರಾಷ್ಟ್ರದಲ್ಲೇ ೭ನೇ ಅತಿಹೆಚ್ಚು [[LGBT]] ಜನಸಂಖ್ಯೆಯನ್ನು ಹೊಂದಿದೆ, ಅದರಲ್ಲಿ ೮.೮%ನಷ್ಟು ನಿವಾಸಿಗರು ಸಲಿಂಗಕಾಮಿಗಳೆಂದು ಗುರುತಿಸಲಾಗಿದೆ. ಮೆಟ್ರೊ ಪ್ರದೇಶವು ರಾಷ್ಟ್ರದಲ್ಲಿ ೬.೧%ರಷ್ಟು ಮಂದಿಯನ್ನು ಸಲಿಂಗಕಾಮಿಗಳೊಂದಿಗೆ ೪ನೇ ಸ್ಥಾನವನ್ನು ಪಡೆದಿದೆ.<ref name="ACSGates">ಗ್ಯಾರಿ J. ಗೇಟ್ಸ್{{PDFlink|[http://www.law.ucla.edu/williamsinstitute/publications/SameSexCouplesandGLBpopACS.pdf Same-sex Couples and the Gay, Lesbian, Bisexual Population: New Estimates from the American Community Survey]|2.07&nbsp;[[Mebibyte|MiB]]<!-- application/pdf, 2180309 bytes -->}}. ದಿ ವಿಲಿಯಮ್ಸ್ ಇನ್‌ಸ್ಟಿಟ್ಯೂಟ್ ಆನ್ ಸೆಕ್ಶುಯಲ್ ಓರಿಯೆಂಟೇಶನ್ ಲಾ ಆಂಡ್ ಪಬ್ಲಿಕ್ ಪಾಲಿಸಿ, [[UCLA ಸ್ಕೂಲ್ ಆಫ್ ಲಾ]], ಅಕ್ಟೋಬರ್ ೨೦೦೬. ೨೦೦೭ರ ಎಪ್ರಿಲ್ ೨೦ರಲ್ಲಿ ಮರುಸಂಪಾದಿಸಲಾಗಿದೆ.</ref> ==ಅಪರಾಧ== ಪೋರ್ಟ್‌ಲ್ಯಾಂಡ್‌ನ ಅಪರಾಧ ದರವು ಹತ್ಯೆಯನ್ನು ಹೊರತುಪಡಿಸಿ ಉಳಿದ ಎಲ್ಲಾ ವರ್ಗದ ಅಪರಾಧಗಳಲ್ಲಿ ರಾಷ್ಟ್ರದ ಸರಾಸರಿ ಮಟ್ಟಕ್ಕಿಂತ ಹೆಚ್ಚಾಗಿದೆ.<ref>{{cite web | url = http://www.cityrating.com/citycrime.asp?city=Portland&state=OR | title = Crime Statistics | work = City Rating | year = 2003 | accessdate = 2010-04-24 }}</ref> == ಶಿಕ್ಷಣ == {{Main|Education in Portland, Oregon}} ಪೋರ್ಟ್‌ಲ್ಯಾಂಡ್‌‌ ಆರು ಸಾರ್ವಜನಿಕ ಶಾಲಾ ಜಿಲ್ಲೆಗಳನ್ನು ಮತ್ತು ಅನೇಕ ಖಾಸಗಿ ಶಾಲೆಗಳನ್ನು ಹೊಂದಿದೆ. [[ಪೋರ್ಟ್‌ಲ್ಯಾಂಡ್‌ ಪಬ್ಲಿಕ್ ಸ್ಕೂಲ್ಸ್]] ಅತಿದೊಡ್ಡ ಶಾಲಾ ಜಿಲ್ಲೆಯಾಗಿದೆ. ಅಲ್ಲಿ ಹಲವಾರು ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳೂ ಇವೆ - ಅವುಗಳಲ್ಲಿ ಅತ್ಯಂತ ದೊಡ್ಡದು [[ಪೋರ್ಟ್‌ಲ್ಯಾಂಡ್‌ ಕಮ್ಯೂನಿಟಿ ಕಾಲೇಜ್]], [[ಪೋರ್ಟ್‌ಲ್ಯಾಂಡ್‌ ಸ್ಟೇಟ್ ಯೂನಿವರ್ಸಿಟಿ]] ಮತ್ತು [[ಒರೆಗಾನ್ ಹೆಲ್ತ್ ಆಂಡ್ ಸೈನ್ಸ್ ಯೂನಿವರ್ಸಿಟಿ]]. == ಸೋದರ-ನಗರಗಳು == ಪೋರ್ಟ್‌ಲ್ಯಾಂಡ್‌ ಒಂಬತ್ತು [[ಸೋದರ-ನಗರಗಳನ್ನು]] ಹೊಂದಿದೆ:<ref>{{cite web | title = About Portland's Sister Cities | publisher = Office of Mayor Sam Adams | url = http://portlandonline.com/mayor/index.cfm?c=49918 | accessdate = 2009-03-18 | archive-date = 2009-06-16 | archive-url = https://web.archive.org/web/20090616201710/http://portlandonline.com/mayor/index.cfm?c=49918 | url-status = dead }}</ref> <div style="float:left;width:48%"> * {{Flagicon|Israel}} [[ಆಶ್ಕೆಲಾನ್]], [[ಇಸ್ರೇಲ್]] * {{Flagicon|Taiwan}} [[ಕಾವೋಹ್ಸುಂಗ್]], [[ಥೈವಾನ್]] * {{Flagicon|South Korea}} [[ಉಲ್ಸಾನ್]], [[ದಕ್ಷಿಣ ಕೊರಿಯಾ]] * {{Flagicon|Zimbabwe}} [[ಮ್ಯುಟೇರ್]], [[ಜಿಂಬಾವ್ವೆ]] * {{Flagicon|Mexico}} [[ಗ್ವಾಡಲಜರ]], ಮೆಕ್ಸಿಕೊ </div><div style="float:right;width:48%"> * {{Flagicon|Russia}} [[ಖಬರೋವ್ಸ್ಕ್]], ರಷ್ಯಾ * {{Flagicon|Japan}} [[ಸಪೋರೊ]], ಜಪಾನ್ * {{Flagicon|China}} [[ಸುಜೊ]], [[ಚೀನಾ]] * {{Flagicon|Italy}} [[ಬೊಲೋಗ್ನಾ]], ಇಟಲಿ </div> {{-}} <br> ಪೋರ್ಟ್‌ಲ್ಯಾಂಡ್‌ ಇವುಗಳೊಂದಿಗೆ "ಸ್ನೇಹಶೀಲ ನಗರ" ಸಂಬಂಧವನ್ನು ಹೊಂದಿದೆ: * {{Flagicon|Estonia}} [[ಟ್ಯಾಲ್ಲಿನ್ನ್]], [[ಎಸ್ಟೋನಿಯ]]<ref>{{Cite web |url=http://portlandonline.com/mayor/index.cfm?c=49951&a=235160 |title=ಎಬೌಟ್ ದ ಸಿಸ್ಟರ್ ಸಿಟಿ ಪ್ರೋಗ್ರಾಂ |access-date=2021-08-10 |archive-date=2009-06-16 |archive-url=https://web.archive.org/web/20090616235442/http://portlandonline.com/mayor/index.cfm?c=49951&a=235160 |url-status=dead }}</ref> == ಗ್ಯಾಲರಿ == <gallery class="center"> File:Portland or ೧೮೯೭.png|ಪೋರ್ಟ್‌ಲ್ಯಾಂಡ್‌ನ ೧೮೯೭ರ ಸ್ಥಳಾಕೃತಿಯ ನಕ್ಷೆಯು ರಸ್ತೆಗಳು, ರೈಲುಮಾರ್ಗಗಳು ಮತ್ತು ಕೊಲಂಬಿಯಾ ಜವುಗುಪ್ರದೇಶದ ಗಮನಾರ್ಹ ವ್ಯತ್ಯಾಸಗಳನ್ನು ತೋರಿಸುತ್ತಿದೆ. File:Portland rose.jpg|ಗುಲಾಬಿ ಹೂವು ಪೋರ್ಟ್‌ಲ್ಯಾಂಡ್‌ನ ಇತಿಹಾಸದಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಅಲ್ಲದೆ ಇದು ಅದಕ್ಕೆ ಉಪನಾಮ ನೀಡಲು ಸ್ಫೂರ್ತಿ ನೀಡಿದೆ. File:Portland Max Tunnel.jpg|ಒರೆಗಾನ್ ಮೃಗಾಲಯದಲ್ಲಿರುವ MAX ಹಗುರ ರೈಲು ಮತ್ತು ಭೂಗತ ನಿಲ್ದಾಣ. File:Panorama of Portland, Oregon from atop the KOIN Tower.jpg|KOIN ಸೆಂಟರ್‌ ಮೇಲ್ಛಾವಣಿಯಿಂದ ವೀಕ್ಷಿಸಿದಾಗ ಕಾಣಿಸುವ ವಿಲ್ಲಾಮೆಟ್ಟೆ ನದಿಯ ಒಂದು ದೃಶ್ಯ </gallery> == ಇವನ್ನೂ ಗಮನಿಸಿ == {{Portal|Oregon}} * [[ಒರೆಗಾನ್‌ನ ಪೋರ್ಟ್‌ಲ್ಯಾಂಡ್‌ನ ಜನರ ಪಟ್ಟಿ]] * [[1972 ಪೋರ್ಟ್‌ಲ್ಯಾಂಡ್‌-ವ್ಯಾಂಕವರ್‌ ಟೊರ್ನ್ಯಾಡೊ]] * [[ಒರೆಗಾನ್‌ನ ಪೋರ್ಟ್‌ಲ್ಯಾಂಡ್‌ನಲ್ಲಿರುವ ಆಸ್ಪತ್ರೆಗಳ ಪಟ್ಟಿ]] ==ಆಕರಗಳು== {{Reflist|2}} == ಹೆಚ್ಚಿನ ಓದಿಗಾಗಿ == * C. ಅಬ್ಬೋಟೊ, ''ಗ್ರೇಟರ್ ಪೋರ್ಟ್‌ಲ್ಯಾಂಡ್‌: ಅರ್ಬನ್ ಲೈಫ್ ಆಂಡ್ ಲ್ಯಾಂಡ್‌ಸ್ಕೇಪ್ ಇನ್ ಪೆಸಿಫಿಕ್ ನಾರ್ತ್‌ವೆಸ್ಟ್''. ಫಿಲಡೆಲ್ಫಿಯಾ: ಯೂನಿವರ್ಸಿಟಿ ಆಫ್ ಪೆನ್ನಿಸಿಲ್ವೇನಿಯಾ ಪ್ರೆಸ್, ೨೦೦೧. ISBN ೦-೮೧೨೨-೧೭೭೯-೯ * C. ಒಜಾವ (ಸಂಪಾದಕ), ''ದ ಪೋರ್ಟ್‌ಲ್ಯಾಂಡ್‌ ಎಡ್ಜ್: ಚಾಲೆಂಜಸ್ ಆಂಡ್ ಸಕ್ಸೆಸಸ್ ಇನ್ ಗ್ರೋಯಿಂಗ್ ಕಮ್ಯೂನಟೀಸ್''. ವಾಷಿಂಗ್ಟನ್‌: ಐಲ್ಯಾಂಡ್ ಪ್ರೆಸ್, ೨೦೦೪. ISBN ೧-೫೫೯೬೩-೬೯೫-೫ * [[ಚಕ್ ಪಲಾಹ್ನಾಯ್ಕ್]], ''[[Fugitives and Refugees: A Walk in Portland, Oregon]]''. ಕ್ರೌನ್, ೨೦೦೩. ISBN ೧-೪೦೦೦-೪೭೮೩-೮ * [[ಸ್ಟೆವಾರ್ಟ್ ಹಾಲ್ಬ್ರೂಕ್]], ''ದ ಫಾರ್ ಕಾರ್ನರ್''. ಕಾಮ್‌ಸ್ಟಾಕ್ ಎಡಿಶನ್ಸ್, ೧೯೫೨. ISBN ೦-೮೯೧೭೪-೦೪೩-೦ * E. ಕಿಂಬಾರ್ಕ್ ಮ್ಯಾಕ್‌ಕಾಲ್, ''ದ ಶೇಪಿಂಗ್ ಆಫ್ ಎ ಸಿಟಿ: ಬ್ಯುಸಿನೆಸ್ ಆಂಡ್ ಪಾಲಿಟಿಕ್ಸ್ ಇನ್ ಪೋರ್ಟ್‌ಲ್ಯಾಂಡ್‌, ಒರೆಗಾನ್ ೧೮೮೫ ಟು ೧೯೧೫''. ಪೋರ್ಟ್‌ಲ್ಯಾಂಡ್‌: ಜಾರ್ಜಿಯನ್ ಪ್ರೆಸ್, ೧೯೭೬. {{OCLC|2645815}} {{ASIN|B0006CP2A0}} * E. ಕಿಂಬಾರ್ಕ್ ಮ್ಯಾಕ್‌ಕಾಲ್, ''ದ ಗ್ರೋತ್ ಆಫ್ ಎ ಸಿಟಿ: ಪವರ್ ಆಂಡ್ ಪಾಲಿಟಿಕ್ಸ್ ಪೋರ್ಟ್‌ಲ್ಯಾಂಡ್‌, ಒರೆಗಾನ್ ೧೯೧೫ ಟು ೧೯೫೦''. ಪೋರ್ಟ್‌ಲ್ಯಾಂಡ್‌: ಜಾರ್ಜಿಯನ್ ಪ್ರೆಸ್, ೧೯೭೯. ISBN ೦-೯೬೦೩೪೦೮-೧-೫ * ಜ್ಯುವೆಲ್ ಲ್ಯಾನ್ಸಿಂಗ್, ''ಪೋರ್ಟ್‌ಲ್ಯಾಂಡ್‌: ಪೀಪಲ್, ಪಾಲಿಟಿಕ್ಸ್ ಆಂಡ್ ಪವರ್, ೧೮೫೧–೨೦೦೧''. ಒರೆಗಾನ್ ಸ್ಟೇಟ್ ಯೂನಿವರ್ಸಿಟಿ ಪ್ರೆಸ್, ೨೦೦೩. ISBN ೯೭೮-೦೮೭೦೭೧೫೫೯೪ * {{cite book|author=MacGibbon, Elma|title=[http://www.secstate.wa.gov/history/publications%5Fdetail.aspx?p=63 Leaves of knowledge]|publisher=Shaw & Borden Co|year=1904}} ಎಲ್ಮ ಮ್ಯಾಕ್‌ಗಿಬ್ಬನ್ಸ್‌ಳ ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿನ ಪ್ರಯಾಣದ ನೆನಪುಗಳು ೧೮೯೮ರಲ್ಲಿ ಆರಂಭವಾಗುತ್ತವೆ, ಅದು ಮುಖ್ಯವಾಗಿ ಒರೆಗಾನ್ ಮತ್ತು ವಾಷಿಂಗ್ಟನ್‌ನಲ್ಲಿ. ಅದು "ಪೋರ್ಟ್‌ಲ್ಯಾಂಡ್‌, ದ ವೆಸ್ಟರ್ನ್ ಹಬ್" ಅಧ್ಯಾಯವನ್ನು ಒಳಗೊಳ್ಳುತ್ತದೆ. * ಒಟೂಲ್, ರಾಂಡಲ್. [http://www.cato.org/pubs/pas/pa-596.pdf ''ಡಿಬಂಕಿಂಗ್ ಪೋರ್ಟ್‌ಲ್ಯಾಂಡ್‌: ದ ಸಿಟಿ ದ್ಯಾಟ್ ಡಸ್‌ನಾಟ್ ವರ್ಕ್'' ]. ''ಪಾಲಿಸಿ ಅನಾಲಿಸಿಸ್. '' ''ಸಂ. ೫೯೬. '' ''ಕ್ಯಾಟೊ ಇನ್‌ಸ್ಟಿಟ್ಯೂಟ್, ಜುಲೈ ೯, ೨೦೦೭. '' ==ಬಾಹ್ಯ ಕೊಂಡಿಗಳು== {{Sisterlinks|Portland, Oregon}} * [http://www.portlandonline.com/ ಒರೆಗಾನ್‌ನ ಪೋರ್ಟ್‌ಲ್ಯಾಂಡ್‌ ನಗರ] {{Webarchive|url=https://web.archive.org/web/20100710115957/http://www.portlandonline.com/ |date=2010-07-10 }} ** [http://www.portlandmaps.com/ ಪೋರ್ಟ್‌ಲ್ಯಾಂಡ್‌ ಮ್ಯಾಪ್ಸ್] {{Webarchive|url=https://web.archive.org/web/20100722074758/http://www.portlandmaps.com/ |date=2010-07-22 }} (ಲಾಟ್-ಲೆವೆಲ್ GIS) ** [http://www.gis.ci.portland.or.us/maps/police/index.cfm ಪೋರ್ಟ್‌ಲ್ಯಾಂಡ್‌ ಕ್ರೈಮ್‌ಮ್ಯಾಪರ್] {{Webarchive|url=https://web.archive.org/web/20080915204607/http://www.gis.ci.portland.or.us/maps/police/index.cfm |date=2008-09-15 }} * [http://www.portlandalliance.com/ ಪೋರ್ಟ್‌ಲ್ಯಾಂಡ್‌ ಬ್ಯುಸಿನೆಸ್ ಅಲೈಯನ್ಸ್ - ಪೋರ್ಟ್‌ಲ್ಯಾಂಡ್‌ ಚೇಂಬರ್ ಆಫ್ ಕಾಮರ್ಸ್] {{Webarchive|url=https://web.archive.org/web/20080823201712/http://www.portlandalliance.com/ |date=2008-08-23 }} * [http://www.travelportland.com/ ಟ್ರ್ಯಾವೆಲ್ ಪೋರ್ಟ್‌ಲ್ಯಾಂಡ್‌] * [http://www.platial.com/tinzeroes/map/2221?title=Demolished_Buildings_of_PDX. ಮ್ಯಾಪ್ ಆಫ್ ನೌ-ಡೆಮಾಲಿಶ್ಡ್ ಬಿಲ್ಡಿಂಗ್ಸ್ ಆಫ್ PDX] {{Webarchive|url=https://web.archive.org/web/20080508175057/http://www.platial.com/tinzeroes/map/2221?title=Demolished_Buildings_of_PDX. |date=2008-05-08 }} ಮ್ಯಾಪ್ಡ್ ಆನ್ ಪ್ಲೇಟಿಯಲ್. '''[[ವಿಕಿ|ವಿಕಿಗಳಾಗಿಯೂ]] ಇರುವ ಪೋರ್ಟ್‌ಲ್ಯಾಂಡ್‌ನ ವೆಬ್‌ಸೈಟ್‌ಗಳು''' * [[ಬೀವರ್ಟನ್]]‌ನ [[ಹೊವಾರ್ಡ್ ಕನ್ನಿಂಗ್ಯಾಮ್]] ಸ್ಥಾಪಿಸಿದ [[WikiWikiWeb:|ವಿಕಿವಿಕಿವೆಬ್]]. ವಾರ್ಡ್ ವಿಕಿ ವಿಕಿ ವೆಬ್ಅವನ್ನು ಆವಿಷ್ಕರಿಸಿದ ನಂತರ, ಇದು ಅಸ್ತಿತ್ವದಲ್ಲಿರುವ ಮೊದಲ ವಿಕಿಯಾಗಿದೆ. * {{wikivoyage|Portland (Oregon)}} {{Clear}} ==ಸಂಬಂಧಿತ ಮಾಹಿತಿ== {{PortlandOR}} {{Portland neighborhoods}} {{Clackamas County, Oregon}} {{Multnomah County, Oregon}} {{Washington County, Oregon}} {{Oregon}} {{USLargestCities}} {{Portland Freeways}} [[ವರ್ಗ:ಒರೆಗಾನ್‌ನಲ್ಲಿರುವ ನಗರಗಳು]] [[ವರ್ಗ:ಒರೆಗಾನ್‌ನ ಕೌಂಟಿ ಪ್ರದೇಶಗಳು]] [[ವರ್ಗ:ನ್ಯೂಅರ್ಬೇನಿಸಮ್]] [[ವರ್ಗ:ಪೋರ್ಟ್‌ಲ್ಯಾಂಡ್‌, ಒರೆಗಾನ್‌]] [[ವರ್ಗ:1840ರ ದಶಕದಲ್ಲಿ ಸ್ಥಾಪಿತವಾದ ಜನಸಾಂದ್ರತೆಯ ಪ್ರದೇಶಗಳು]] [[ವರ್ಗ:ಒರೆಗಾನ್‌ನಲ್ಲಿರುವ ಬಂದರು ವಸಾಹತುಗಳು]] [[ವರ್ಗ:ಕೊಲಂಬಿಯಾ ನದಿಯಲ್ಲಿರುವ ಜನಸಾಂದ್ರತೆಯ ಪ್ರದೇಶಗಳು]] [[ವರ್ಗ:ಪೋರ್ಟ್‌ಲ್ಯಾಂಡ್‌ ಮಹಾನಗರ ಪ್ರದೇಶ]] [[ವರ್ಗ:ಅಮೇರಿಕ ಸಂಯುಕ್ತ ಸಂಸ್ಥಾನದ ಪಟ್ಟಣಗಳು]] [[bs:Portland]] [[es:Portland (Oregón)]] [[fa:پورتلند]] [[hi:पोर्टलैंड, ऑरेगॉन (Portland, Oregon)]] [[mr:पोर्टलंड, ओरेगॉन]] [[no:Portland (Oregon)]] [[oc:Portland, Oregon]] [[zh:波特蘭 (奧勒岡州)]] 4d47mu0wn4ttkxcup86z912xeokrhy5 ಪೋರ್ಟ್ಲ್ಯಾಂಡ್, ಒರೆಗಾನ್ 0 24073 1427355 1381816 2026-09-03T05:05:19Z InternetArchiveBot 69876 Rescuing 1 sources and tagging 0 as dead.) #IABot (v2.0.9.5 1427355 wikitext text/x-wiki {{Infobox settlement | name=Portland | official_name = City of Portland | settlement_type = [[City]] | nickname = <!-- do not add nicknames without reviewing discussion on talk page first --> "Rose City", "Stumptown", "[[P-town]]", "[[PDX]]", and "Little Beirut"<ref name="Oregonian1">{{cite news | last = McCall | first = William | title = 'Little Beirut' nickname has stuck | work = [[The Oregonian]] | date = August 19, 2003 | accessdate = 2007-01-21 }}</ref> See [[Nicknames of Portland, Oregon]] for a complete listing. | website = [http://www.portlandonline.com/ www.portlandonline.com] | image_skyline = TE-Collage Portland.png | imagesize = | image_caption = Montage of Portland | image_flag = Flag of Portland, Oregon.svg | image_seal = Seal of Portland OR.png <!-- see http://factfinder.census.gov/servlet/ACSSAFFFacts?_event=Search&_county=Portland&_cityTown=Portland&_state=04000US41&_lang=en&_sse=on&pctxt=fph&pgsl=010 for more detailed map that is public domain --> | image_map = Multnomah_County_Oregon_Incorporated_and_Unincorporated_areas_Portland_Highlighted.svg | map_caption = Location of Portland in [[Multnomah County, Oregon|Multnomah County]] and the state of [[Oregon]] |pushpin_map = USA |pushpin_map_caption = Location in the United States | image_map1 = | mapsize1 = | map_caption1 = | subdivision_type = [[List of countries|Country]] | subdivision_type1 = [[Political divisions of the United States|State]] | subdivision_type2 = [[List of counties in Oregon|Counties]] | subdivision_name = {{Flag|United States}} | subdivision_name1 = {{Flag|Oregon}} | subdivision_name2 = [[Multnomah County, Oregon|Multnomah]], [[Washington County, Oregon|Washington]], [[Clackamas County, Oregon|Clackamas]] | government_type = [[City commission government|Commission]] | leader_title = [[Mayor]] | leader_name = [[Sam Adams (Oregon politician)|Sam Adams]]<ref>{{cite web |url=http://www.portlandonline.com/index.cfm?c=25999 |title=Elected Officials |accessdate=2007-08-26 |year=2007 |publisher=City of Portland, Oregon |archive-date=2007-08-30 |archive-url=https://web.archive.org/web/20070830051921/http://www.portlandonline.com/index.cfm?c=25999 |url-status=dead }}</ref> | leader_title1 = Commissioners | leader_name1 = [[Randy Leonard]]<br />[[Dan Saltzman]]<br />[[Nick Fish]]<br />[[Amanda Fritz]] | leader_title2 = Auditor | leader_name2 = [[LaVonne Griffin-Valade]] | established_title = [[Municipal corporation|Founded]] | established_title2 = [[Municipal corporation|Incorporated]] | established_date = 1845 | established_date2 = February 8, 1851 | area_magnitude = 1 E8 | area_total_km2 = 376.5 | unit_pref = Imperial | area_total_sq_mi = 145.4 | area_land_km2 = 347.9 | area_land_sq_mi = 134.3 | area_water_km2 = 28.6 | area_water_sq_mi = 11.1 | population_as_of = 2009 | population_total = 582,130 | population_metro = 2,217,325 | population_density_km2 = 1655.31 | population_density_sq_mi = 4288.38 | population_blank1_title = [[Demonym]] | population_blank1 = Portlander | timezone = [[Pacific Standard Time Zone|PST]] | utc_offset = -8 | timezone_DST = [[Pacific Daylight Time|PDT]] | utc_offset_DST = -7 | postal_code_type = [[ZIP code]]s | postal_code = 97086-97299 | area_code = [[Area codes 503 and 971|503/971]] | latd = 45 |latm = 31 |lats = 12 |latNS = N | longd = 122 |longm = 40 |longs = 55 |longEW = W | coordinates_display = inline,title | coordinates_type = type:city(568380)_region:US-OR_source:gnis-1136645 | elevation_m = 15.2 | elevation_ft = 50 | blank_name = [[Federal Information Processing Standard|FIPS code]] | blank_info = 41-59000{{GR|2}} | blank1_name = [[Geographic Names Information System|GNIS]] feature ID | blank1_info = 1136645{{GR|3}} | footnotes = }} '''ಪೋರ್ಟ್‌ಲ್ಯಾಂಡ್‌''' [[ವಾಯುವ್ಯ ಅಮೆರಿಕ ಸಂಯುಕ್ತ ಸಂಸ್ಥಾನ]]ದಲ್ಲಿರುವ ಒಂದು ನಗರ. ಇದು [[ಒರೆಗಾನ್‌]] ರಾಜ್ಯದಲ್ಲಿ [[ವಿಲ್ಲಾಮೆಟ್ಟೆ]] ಮತ್ತು [[ಕೊಲಂಬಿಯಾ]] ನದಿಗಳ [[ಸಂಗಮ ಸ್ಥಾನ]]ದ ಸಮೀಪದಲ್ಲಿದೆ. ೨೦೦೯ರ ಜುಲೈನಲ್ಲಿ ಇದು ೫೮೨,೧೩೦ನಷ್ಟು ಜನಸಂಖ್ಯೆಯನ್ನು ಹೊಂದಿತ್ತು. ಆಗ ಇದು ಅಮೆರಿಕ ಸಂಯುಕ್ತ ಸಂಸ್ಥಾನದಲ್ಲೇ [[30ನೇ ಅತಿ ಹೆಚ್ಚು ಜನಸಂಖ್ಯೆ]] ಹೊಂದಿದ ನಗರವಾಗಿತ್ತು.<ref name="prc">{{cite web|url=http://www.pdx.edu/sites/www.pdx.edu.prc/files/media_assets/2009CertPopEst_web3.pdf|publisher=Portland State University|title=Certified Population Estimates for Oregon and Oregon Counties|accessdate=2010-01-31|archive-date=2011-09-27|archive-url=https://web.archive.org/web/20110927063750/http://www.pdx.edu/sites/www.pdx.edu.prc/files/media_assets/2009CertPopEst_web3.pdf|url-status=dead}}</ref> ಇದು ವಿಶ್ವದಲ್ಲಿ ಎರಡನೇ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಮೊದಲನೇ ಅತಿ [[ಹೆಚ್ಚು ಪರಿಸರ ಸ್ನೇಹಿ]] ಅಥವಾ "ಹಸಿರು" ನಗರ ಎಂಬ ಹೆಸರನ್ನು ಪಡೆದಿದೆ.<ref>{{cite web |url=http://www.grist.org/news/maindish/2007/07/19/cities/ |title=15 Green Cities |accessdate=2008-07-08 |author=Kate Sheppard |date=2007-07-19 |publisher=Environmental News and Commentary }}</ref> ಪೋರ್ಟ್‌ಲ್ಯಾಂಡ್‌ ಒರೆಗಾನ್‌ನ ಅತಿಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ನಗರವಾಗಿದೆ ಹಾಗೂ [[ವಾಷಿಂಗ್ಟನ್‌]]‌ನ [[ಸಿಯಾಟಲ್‌]] ಮತ್ತು [[ಬ್ರಿಟಿಷ್ ಕೊಲಂಬಿಯಾ]]ದ [[ವ್ಯಾಂಕವರ್‌]] ನಂತರ [[ಪೆಸಿಫಿಕ್ ವಾಯುವ್ಯ(ಪೆಸಿಫಿಕ್ ನಾರ್ತ್‌ವೆಸ್ಟ್)]]ದಲ್ಲಿ ಮೂರನೇ ಅತಿ ಜನಭರಿತ ನಗರವಾಗಿದೆ. ಸರಿಸುಮಾರು ಎರಡು ದಶಲಕ್ಷದಷ್ಟು ಜನರು [[ಪೋರ್ಟ್‌ಲ್ಯಾಂಡ್‌ ಮಹಾನಗರ]]ದಲ್ಲಿ ([[MSA]]) ವಾಸಿಸುತ್ತಾರೆ. ಇದು ೨೦೦೬ರ ಜುಲೈನ ಪ್ರಕಾರ ಅಮೆರಿಕ ಸಂಯುಕ್ತ ಸಂಸ್ಥಾನದಲ್ಲೇ [[23ನೇ ಅತಿಹೆಚ್ಚು ಜನಸಂಖ್ಯೆ]]ಯಾಗಿತ್ತು.<ref>{{cite web|title=JULY 1, 2006 Population estimates for Metropolitan Combined Statistical Areas| publisher=U.S. Census Bureau|url=http://www.census.gov/population/www/estimates/metro_general/2006/CBSA-EST2006-01.csv|format=[[csv]]|accessdate=2007-10-19}}</ref> ಪೋರ್ಟ್‌ಲ್ಯಾಂಡ್‌ ೧೮೫೧ರಲ್ಲಿ ಏಕೀಕರಣಗೊಂಡಿತು ಹಾಗೂ ಇದು [[ಮುಲ್ಟ್‌ನೋಮಾ ಕೌಂಟಿ]]ಯ [[ಮುಖ್ಯ ಪಟ್ಟಣ]]ವಾಗಿದೆ.{{GR|6}} ಈ ನಗರವು ಪಶ್ಚಿಮದಲ್ಲಿ [[ವಾಷಿಂಗ್ಟನ್‌ ಕೌಂಟಿ]]ಯತ್ತ ಸ್ವಲ್ಪ ಭಾಗ ಹಾಗೂ ದಕ್ಷಿಣದಲ್ಲಿ [[ಕ್ಲ್ಯಾಕಮಾಸ್ ಕೌಂಟಿ]]ಯತ್ತ ವಿಸ್ತರಿಸಿಕೊಂಡಿದೆ. ಈ ನಗರದಲ್ಲಿ ಒಬ್ಬ [[ಮೇಯರ್]] ಮತ್ತು ನಾಲ್ಕು ಇತರ ಕಮೀಷನರ್‌ಗಳನ್ನೊಳಗೊಂಡ [[ಕಮೀಷನ್-ಆಧಾರಿತ ಸರ್ಕಾರ]]ವು ಆಡಳಿತ ನಡೆಸುತ್ತದೆ. ಈ ನಗರವು ಪ್ರಬಲ ಭೂಬಳಕೆಯ ಯೋಜನೆಗೆ<ref name="smartplan"/> ಮತ್ತು [[ಹಗುರ ರೈಲು]] ಸಾರಿಗೆ ವ್ಯವಸ್ಥೆಯಲ್ಲಿನ ಬಂಡವಾಳ ಹೂಡಿಕೆಗೆ ಗಮನಸೆಳೆದಿದೆ. ಇದು ಒಂದು ಭಿನ್ನವಾದ ಪ್ರಾದೇಶಿಕ-ಸರ್ಕಾರವಾದ [[ಮೆಟ್ರೊ]]ದಿಂದ ಬೆಂಬಲ ಪಡೆದಿದೆ. ಪೋರ್ಟ್‌ಲ್ಯಾಂಡ್‌ ಅತಿ ಹೆಚ್ಚಿನ ಸಂಖ್ಯೆಯ [[ಮೈಕ್ರೊಬ್ರಿವರಿ(ಸಣ್ಣ ಪ್ರಮಾಣದಲ್ಲಿ ಬಿಯರ್ ಮೊದಲಾದುವುಗಳನ್ನು ಬಟ್ಟಿಯಿಳಿಸುವ ಮನೆ)]]ಗಳಿಗೆ ಮತ್ತು [[ಮೈಕ್ರೊಡಿಸ್ಟಿಲ್ಲರಿ(ಸಣ್ಣ ಬಟ್ಟಿಗೃಹ)]]ಗಳಿಗೆ ಮಾತ್ರವಲ್ಲದೆ ಅದರ [[ಕಾಫಿ]]ಯನ್ನು ಕುರಿತ ಉತ್ಸುಕತೆಗೂ ಹೆಸರಾಗಿದೆ. ಅಲ್ಲದೆ ಇದು [[ಟ್ರೈಯಲ್ ಬ್ಲೇಜರ್]] [[NBA]] ತಂಡಕ್ಕೂ ನೆಲೆಯಾಗಿದೆ. ಪೋರ್ಟ್‌ಲ್ಯಾಂಡ್‌ [[ಸಮುದ್ರದ ತೀರ]]ದ [[ವಾಯುಗಣ]]ವನ್ನು ಹೊಂದಿದೆ. ಅಲ್ಲಿ ಬೆಚ್ಚಗಿನ, ಶುಷ್ಕ ಬೇಸಿಗೆ ಮತ್ತು ಮಳೆಯ ಆದರೆ ಸಮಶೀತೋಷ್ಣ ಚಳಿಗಾಲವಿರುತ್ತದೆ. ಈ ವಾಯುಗುಣವು [[ಗುಲಾಬಿ]] ಹೂವುಗಳನ್ನು ಬೆಳೆಯಲು ಅತ್ಯುತ್ತಮವಾಗಿದೆ. ಶತಮಾನಗಳಿಗಿಂತಲೂ ಹಿಂದಿನಿಂದ ಪೋರ್ಟ್‌ಲ್ಯಾಂಡ್‌ "ಗುಲಾಬಿ ಹೂವುಗಳ ನಗರ"<ref>{{cite web |url=http://www.frommers.com/articles/1721.html |title=Portland, Oregon: Green City of Roses &#124; Frommers.com |publisher=Frommers.com |date= |accessdate=2008-10-20 |archive-date=2009-01-07 |archive-url=https://web.archive.org/web/20090107121014/http://www.frommers.com/articles/1721.html |url-status=dead }}</ref><ref>{{cite web |url=http://encarta.msn.com/encyclopedia_761561539/portland.html |title=Portland - MSN Encarta |publisher=Encarta.msn.com |date= |accessdate=2008-10-20 |archive-date=2009-10-29 |archive-url=https://web.archive.org/web/20091029125320/http://encarta.msn.com/encyclopedia_761561539/Portland.html |url-status=dead }}</ref> ಎಂದು ಜನಪ್ರಿಯವಾಗಿದೆ. ಇದು ಅನೇಕ [[ಗುಲಾಬಿ ಹೂವುಗಳ ಉದ್ಯಾನ]]ವನ್ನು ಹೊಂದಿದೆ. ಅವುಗಳಲ್ಲಿ ಮುಖ್ಯವಾದುದು [[ಇಂಟರ್‌ನ್ಯಾಷನಲ್ ರೋಸ್ ಟೆಸ್ಟ್ ಗಾರ್ಡನ್‌]]. == ಇತಿಹಾಸ == [[ಚಿತ್ರ:Portland Oregon in 1890.jpg|thumb|left|1890ರಲ್ಲಿ ಪೋರ್ಟ್‌ಲ್ಯಾಂಡ್‌]] {{Main|History of Portland, Oregon}} ಪೋರ್ಟ್‌ಲ್ಯಾಂಡ್‌ ವಿಲ್ಲಾಮೆಟ್ಟೆ ನದಿಯ ತೀರದಲ್ಲಿ [[ಒರೆಗಾನ್‌ ನಗರ]] ಮತ್ತು [[ಫೋರ್ಟ್ ವ್ಯಾಂಕವರ್‌]] ಮಧ್ಯದಲ್ಲಿ "ಸ್ವಚ್ಛಗೊಳಿಸಿದ"<ref>{{cite journal |last=Orloff |first=Chet |year=2004 |title=Maintaining Eden: John Charles Olmsted and the Portland Park System |journal=Yearbook of the Association of Pacific Coast Geographers |volume=66 |pages=114–119 |doi=10.1353/pcg.2004.0006 }}</ref> ಪ್ರದೇಶವಾಗಿ ಆರಂಭವಾಯಿತು. ೧೮೪೩ರಲ್ಲಿ [[ವಿಲಿಯಂ ಓವರ್ಟನ್]] ಈ ಭೂಮಿಯು ಹೆಚ್ಚಿನ ವಾಣಿಜ್ಯೋಪಯೋಗಿ ಪ್ರಾಮುಖ್ಯತೆಯನ್ನು ಹೊಂದಿದೆಯೆಂದು ಮನಗಂಡನು. ಆದರೆ ಭೂಮಿಯ ಹಕ್ಕಿಗಾಗಿ ಅರ್ಜಿ ಸಲ್ಲಿಸಲು ಬಂಡವಾಳದ ಕೊರತೆಯನ್ನು ಹೊಂದಿದ್ದನು. ಅವನು ಪಾಲುದಾರ [[ಮಸ್ಸಾಚ್ಯುಸೆಟ್ಸ್‌ನ ಬಾಸ್ಟನ್]]‌ನ [[ಅಸಾ ಲವ್‌ಜಾಯ್]] ಒಂದಿಗೆ [[25¢]]ರಷ್ಟಕ್ಕೆ ವಾಣಿಜ್ಯ ಒಪ್ಪಂದವೊಂದನ್ನು ಮಾಡಿಕೊಂಡ: ಅದರ ಪ್ರಕಾರ ಓವರ್ಟನ್ ೬೪೦ ಎಕರೆ (೨.೬ km²) ಪ್ರದೇಶದ ಹಕ್ಕನ್ನು ಹೊಂದಿದ್ದನು. ನಂತರ ಓವರ್ಟನ್ ಅವನಿಗೆ ಹಂಚಿಕೊಟ್ಟ ಅರ್ಧ ಭಾಗವನ್ನು [[ಮೈನೆಯ ಪೋರ್ಟ್‌ಲ್ಯಾಂಡ್‌]]‌ನ [[ಫ್ರಾನ್ಸಿಸ್ W. ಪೆಟ್ಟಿಗ್ರೊ]]ಗೆ ಮಾರಾಟ ಮಾಡಿದನು. ಹೊಸ ನಗರಕ್ಕೆ ಪೆಟ್ಟಿಗ್ರೊ ಮತ್ತು ಲವ್‌ಜಾಯ್ ಇಬ್ಬರೂ ಅವರ ಹುಟ್ಟೂರಿನ ಹೆಸರನ್ನಿಡಲು ಬಯಸಿದರು; ಇದನ್ನು [[ನಾಣ್ಯ ಚಿಮ್ಮುವ]]ಮೂಲಕ ನಿರ್ಧರಿಸಲಾಯಿತು. ಅದರಲ್ಲಿ ಪೆಟ್ಟಿಗ್ರೊ ಮೂರು ಟಾಸ್‌ಗಳ ಸರಣಿಯಲ್ಲಿ ಎರಡನ್ನು ಗೆದ್ದುಕೊಂಡನು.<ref>{{cite web | title = Portland: The Town that was Almost Boston | publisher = Portland Oregon Visitors Association | url = http://www.travelportland.com/media/history.html | accessdate = 2006-11-18 | archive-date = 2011-01-01 | archive-url = https://web.archive.org/web/20110101150705/http://www.travelportland.com/media/history.html | url-status = dead }}</ref> ಈ ನಿರ್ಣಯಕ್ಕೆ ಬಳಸಿದ ನಾಣ್ಯವನ್ನು ಈಗ [[ಪೋರ್ಟ್‌ಲ್ಯಾಂಡ್‌ ಪೆನ್ನಿ]] ಎನ್ನುತ್ತಾರೆ. ಇದನ್ನು ಈಗ [[ಒರೆಗಾನ್‌ ಹಿಸ್ಟೋರಿಕಲ್ ಸೊಸೈಟಿ]]ಯ ಪ್ರಧಾನ ಕಾರ್ಯಸ್ಥಾನದಲ್ಲಿ ಪ್ರದರ್ಶನಕ್ಕಿಡಲಾಗಿದೆ. ಪೋರ್ಟ್‌ಲ್ಯಾಂಡ್‌ ೧೮೫೧ರ ಫೆಬ್ರವರಿ ೮ರಂದು ಏಕೀಕರಣಗೊಂಡಾಗ ೮೦೦ ನಿವಾಸಿಗಳನ್ನು,<ref name="Gibson">ಗಿಬ್ಸನ್, ಕ್ಯಾಂಪ್‌ಬೆಲ್ (ಜೂನ್ ೧೯೯೮). [http://www.census.gov/population/www/documentation/twps0027.html ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ 100 ಅತ್ಯಂತ ದೊಡ್ಡ ನಗರಗಳ ಮತ್ತು ಇತರ ಪಟ್ಟಣ ಪ್ರದೇಶಗಳ ಜನಸಂಖ್ಯೆ: 1790ರಿಂದ 1990ರವರೆಗೆ]. ''U.S. ಬ್ಯೂರೊ ಆಫ್ ದ ಸೆನ್ಸಸ್ - ಪಾಪ್ಯುಲೇಶನ್ ಡಿವಿಷನ್''.</ref> ಒಂದು ಆವಿಶಕ್ತಿಯ ಸಾಮಿಲ್ಲು, ಒಂದು [[ದಿಮ್ಮಿ ಮನೆ(ಲಾಗ್ ಕ್ಯಾಬಿನ್)]] ಹೋಟೆಲ್ ಹಾಗೂ ''[[ವೀಕ್ಲಿ ಆರೆಗನಿಯನ್‌]]'' ಎಂಬ ವಾರ್ತಾಪತ್ರಿಕೆಯೊಂದನ್ನು ಒಳಗೊಂಡಿತ್ತು. ೧೮೭೯ರಲ್ಲಿ ಜನಸಂಖ್ಯೆಯು ೧೭,೫೦೦ರಷ್ಟಕ್ಕೆ ಏರಿತು.<ref>{{cite book|last=Loy|first=William G.|coauthors=Stuart Allan, Aileen R. Buckley, James E. Meecham|title= Atlas of Oregon|publisher=[[University of Oregon Press]]|year=2001|pages=32–33|isbn=0-87114-102-7}}</ref> ನಗರವು ೧೮೯೧ರಲ್ಲಿ ಆಲ್ಬಿನ ಮತ್ತು ಪೂರ್ವ ಪೋರ್ಟ್‌ಲ್ಯಾಂಡ್‌ ಒಂದಿಗೆ ಹಾಗೂ ೧೯೧೫ರಲ್ಲಿ ಲಿಂಟನ್ ಮತ್ತು ಸೇಂಟ್ ಜಾನ್ಸ್ ಒಂದಿಗೆ ಸೇರಿಕೊಂಡಿತು. ಪೋರ್ಟ್‌ಲ್ಯಾಂಡ್‌ ಸ್ಥಳವು ವಿಲ್ಲಾಮೆಟ್ಟೆ ಮತ್ತು ಕೊಲಂಬಿಯಾ ನದಿಗಳ ಮೂಲಕ [[ಪೆಸಿಫಿಕ್ ಸಾಗರ]]ಕ್ಕೆ ಹಾಗೂ ವೆಸ್ಟ್ ಹಿಲ್ಸ್‌ನಲ್ಲಿನ ದೊಡ್ಡಕಂದರದ ಮೂಲಕ ಹಾದುಹೋಗುವ "ಗ್ರೇಟ್ ಪ್ಲ್ಯಾಂಕ್ ರಸ್ತೆ"ಯಿಂದ (ಪ್ರಸ್ತುತದ ಮಾರ್ಗ [[U.S. ರೂಟ್ 26]]) ಕೃಷಿಭೂಮಿ [[ಟ್ವಾಲಟಿನ್ ಕಣಿವೆ]]ಗೆ ಪ್ರವೇಶವನ್ನು ಹೊಂದಿದೆ. ಇದು ಹತ್ತಿರದ ಬಂದರುಗಳಿಗಿಂತ ಅನುಕೂಲ ಸ್ಥಿತಿಯನ್ನು ಕಲ್ಪಿಸಿತು. ಇದರಿಂದಾಗಿ ಈ ನಗರವು ಅತಿ ಶೀಘ್ರದಲ್ಲಿ ಬೆಳವಣಿಗೆ ಕಂಡಿತು.<ref>"ಸಿಟಿ ಕೀಪ್ಸ್ ಲೈವ್ಲಿ ಪಲ್ಸ್". (ಸ್ಪೆನ್ಸರ್ ಹೈಂಜ್, ''[[ದ ಆರೆಗನಿಯನ್]]'', ಜನವರಿ ೨೩, ೨೦೦೧)</ref> ಇದು ಪೆಸಿಫಿಕ್ ವಾಯುವ್ಯದಲ್ಲಿ ೧೯ನೇ ಶತಮಾನದಲ್ಲಿ ಬಹುಕಾಲದವರೆಗೆ ೧೮೯೦ರವರೆಗೆ ಪ್ರಮುಖ ಬಂದರಾಗಿತ್ತು. [[ಸಿಯಾಟಲ್‌]]ನ ಆಳಸಮುದ್ರದ ಬಂದರು ಈ ನಗರದ ಉಳಿದ ಪ್ರದೇಶಕ್ಕೆ ರೈಲಿನ ಮೂಲಕ ಸಂಪರ್ಕ ಹೊಂದಿದಾಗ,ಕೊಲಂಬಿಯಾ ನದಿಯ ನೆಚ್ಚಲಾಗದ ಯಾನದ ಬದಲಿಗೆ ಒಳನಾಡಿನ ಮಾರ್ಗದ ಸೌಲಭ್ಯ ಸಿಕ್ಕಿತು. === ಉಪನಾಮಗಳು === {{Main|Nicknames of Portland, Oregon}} ಪೋರ್ಟ್‌ಲ್ಯಾಂಡ್‌ನ ಹೆಚ್ಚು ಸಾಮಾನ್ಯ ಅಡ್ಡ ಹೆಸರೆಂದರೆ ''ಗುಲಾಬಿ ಹೂವುಗಳ ನಗರ''.<ref name="cityrecorder">[http://www.portlandonline.com/auditor/index.cfm?a=jbgc&amp;c=cheid ಸಿಟಿ ಫ್ಲವರ್] {{Webarchive|url=https://web.archive.org/web/20090423075247/http://www.portlandonline.com/auditor/index.cfm?a=jbgc&c=cheid |date=2009-04-23 }}. ''ಸಿಟಿ ಆಫ್ ಪೋರ್ಟ್‌ಲ್ಯಾಂಡ್‌ ಆಡಿಟರ್ಸ್ ಆಫೀಸ್ - ಸಿಟಿ ರೆಕಾರ್ಡರ್ ಡಿವಿಷನ್''.</ref> ಈ ಹೆಸರು ೨೦೦೩ರಲ್ಲಿ ನಗರದ ಅಧಿಕೃತ ಉಪನಾಮವಾಯಿತು.<ref name="Oreg-June2003">ಸ್ಟರ್ನ್, ಹೆನ್ರಿ (ಜೂನ್ ೧೯, ೨೦೦೩). "P-ಟೌನ್‌ಗೆ ಹೆಸರು ಗುಲಾಬಿ ಹೂವುಗಳಿಂದ ಬರುತ್ತದೆ: ಪೋರ್ಟ್‌ಲ್ಯಾಂಡ್‌ಗೆ ‘ಗುಲಾಬಿ ಹೂವುಗಳ ನಗರ’ವೆಂಬ ಹೆಸರನ್ನು ಇಡುವುದರಿಂದ ಯಾವುದೇ ತಪ್ಪಿಲ್ಲವೆಂದು ಸಿಟಿ ಕೌನ್ಸಿಲ್ ಸೂಚಿಸುತ್ತದೆ". ''[[ದ ಆರೆಗನಿಯನ್]]''.</ref> ಇತರ ಉಪನಾಮಗಳೆಂದರೆ - ''[[ಸ್ಟಂಪ್‌ಟೌನ್‌]]'',<ref name="endoftheoregontrail">{{cite web | publisher = End of the Oregon Trail Interpretive Center | title = From Robin's Nest to Stumptown | url = http://www.endoftheoregontrail.org/road2oregon/sa33pdx.html | accessdate = 2006-11-07 | archive-date = 2000-09-01 | archive-url = https://archive.today/20000901050119/http://www.endoftheoregontrail.org/road2oregon/sa33pdx.html | url-status = dead }}</ref> ''ಬ್ರಿಡ್ಜ್‌ಟೌನ್‌'',<ref name="bridgetown">{{cite web | publisher = [[Portland State University]] | title = The Water | url = http://www.pdx.edu/water.html | accessdate = 2006-11-07 | archive-date = 2006-10-31 | archive-url = https://web.archive.org/web/20061031090707/http://www.pdx.edu/water.html | url-status = dead }}</ref> ''ರಿಪ್ ಸಿಟಿ'',<ref>{{Cite news | first = Nena | last = Baker | title = R.I.P. FOR 'Rip City' Ruckus | date = May 21, 1991 | newspaper = The Oregonian | pages = A01 | postscript = <!--None--> }}</ref> ''ಲಿಟಲ್ ಬೈರಟ್'',<ref name="Oregonian1"/> ''ಬೀರ್‌ವಾನ'' <ref>{{cite news|url=http://www.latimes.com/travel/la-tr-beer-20100530,0,767659.story|title=Achieving Beervana in Portland, Ore.|last=Engel|first=Mary|date=2010-05-30|work=[[Los Angeles Times]]|accessdate=30 May 2010}}</ref><ref>{{cite news|url=http://www.oregonlive.com/portland/index.ssf/2010/05/beervana_gets_shout_out_in_la.html|title=Beervana gets shout out in L.A. Times|last=Terry|first=Lynne|date=2010-05-29|work=[[The Oregonian]]|accessdate=30 May 2010}}</ref> ಅಥವಾ ''ಬೀರ್‌ಟೌನ್'',<ref>{{Cite web |url=http://www.draftmag.com/beertowns/detail/portland |title=ಆರ್ಕೈವ್ ನಕಲು |access-date=2010-07-27 |archive-date=2012-08-06 |archive-url=https://www.webcitation.org/69hclwPdk?url=http://draftmag.com/new/beertowns/ |url-status=dead }}</ref>'' P-ಟೌನ್'',<ref name="Oreg-June2003"/><ref>{{cite news | last = Hagestedt | first = Andre | title = The Missing Oregon Coast: Waves After Dark | url = http://www.beachconnection.net/news/missin040709_147.php | accessdate = 2009-04-30 | date = 2009-04-07 | quote = I’m used to seeing that hint of dawn back in P-town, with my wretched habit of playing video games until 6 a.m}}</ref>, ''ಸಾಕರ್ ಸಿಟಿ USA'' <ref>{{cite news |title=Portland is new Soccer City, USA |url=https://news.google.com/newspapers?id=II4QAAAAIBAJ&sjid=J-ADAAAAIBAJ&pg=5122,3289171&hl=en |agency=United Press International |newspaper=Eugene Register-Guard |location=Eugene, Oregon |date=1975-08-13 |accessdate=2010-06-22 }}</ref><ref>{{cite news |title=Seeking Help to Bring an M.L.S. Team to Portland |first=Richard |last=Sandomir |url=https://www.nytimes.com/2008/11/07/sports/soccer/07franchise.html?ref=soccer |newspaper=The New York Times |location=New York, New York |date=2008-11-06 |accessdate=2010-06-22 }}</ref><ref>{{cite news |title=Portland's ugly road to MLS status |first=Richard |last=Sandomir |url=http://sportsillustrated.cnn.com/2009/soccer/09/17/portland.timbers/index.html |newspaper=Sports Illustrated |date=2009-09-18 |accessdate=2010-06-22 |archive-date=2012-11-19 |archive-url=https://web.archive.org/web/20121119010346/http://sportsillustrated.cnn.com/2009/soccer/09/17/portland.timbers/index.html |url-status=dead }}</ref><ref>{{cite news |title=Portland Timbers show bark, bite as they prepare to join MLS |first=Beau |last=Dure |url=http://www.usatoday.com/sports/soccer/2009-08-25-portland-timbers_N.htm |newspaper=USA Today |location=McLean, Virginia |date=2009-08-26 |accessdate=2010-06-22 }}</ref> ಮತ್ತು ''[[PDX]]''. == ಬೌಗೋಳಿಕತೆ == {{wide image|WillametteRvrPano edit.jpg|1500px|The [[Willamette River]] runs through the center of the city, while [[Mount Tabor, Portland, Oregon|Mount Tabor]] (center<!--Please scroll the picture (or your page) horizontally and look at the entire image, before you attempt to edit this.-->) rises on the city's east side. [[Mount Saint Helens]] (left) and [[Mount Hood]] (right center) are visible from many places in the city.}} === ಸ್ಥಳದ ಸ್ವರೂಪ === ಪೋರ್ಟ್‌ಲ್ಯಾಂಡ್‌ [[ಒರೆಗಾನ್‌]]‌ನ ಅತಿಹೆಚ್ಚು ಜನಸಂಖ್ಯೆಯ ಪ್ರದೇಶ [[ವಿಲ್ಲಾಮೆಟ್ಟೆ ಕಣಿವೆ]]ಯ ಉತ್ತರದ ಕೊನೆಯಲ್ಲಿ ಕಂಡುಬರುತ್ತದೆ. ಆದರೂ ಮಹಾನಗರವು ಸಾಂಸ್ಕೃತಿಕವಾಗಿ ಮತ್ತು ರಾಜಕೀಯವಾಗಿ ಕಣಿವೆಯ ಉಳಿದ ಪ್ರದೇಶಕ್ಕಿಂತ ಭಿನ್ನವಾಗಿದೆ ಹಾಗೂ ಸ್ಥಳೀಯ ಸಂಪ್ರದಾಯವು ಪೋರ್ಟ್‌ಲ್ಯಾಂಡ್‌ನ್ನು ಕಣಿವೆಯ ಪ್ರದೇಶದಿಂದ ಹೊರಗುಳಿಸುತ್ತದೆ. ಪೋರ್ಟ್‌ಲ್ಯಾಂಡ್‌ ಹೆಚ್ಚುಕಡಿಮೆ ಸಂಪೂರ್ಣವಾಗಿ [[ಮುಲ್ಟ್‌ನೋಮಾ ಕೌಂಟಿ]]ಯೊಳಗೆ ಇದ್ದರೂ, ಇದರ ಕೆಲವು ಭಾಗಗಳು [[ಕ್ಲ್ಯಾಕಮಾಸ್‌]] ಮತ್ತು [[ವಾಷಿಂಗ್ಟನ್‌]] ಕೌಂಟಿಗಳಲ್ಲಿದ್ದು, ಮಧ್ಯ-೨೦೦೫ರಲ್ಲಿ ಇಲ್ಲಿ ಅನುಕ್ರಮವಾಗಿ ೭೮೫ ಮತ್ತು ೧,೪೫೫ರಷ್ಟು ಜನಸಂಖ್ಯೆಯಿತ್ತು ಎಂದು ಅಂದಾಜಿಸಲಾಗಿದೆ. [[ವಿಲ್ಲಾಮೆಟ್ಟೆ ನದಿ]]ಯು ಈ ನಗರ ಕೇಂದ್ರದ ಮೂಲಕ ಉತ್ತರಕ್ಕೆ ಹರಿದು, ನಗರದ ಪೂರ್ವ ಮತ್ತು ಪಶ್ಚಿಮ ಭಾಗಗಳನ್ನು ಬೇರ್ಪಡಿಸುತ್ತದೆ. ನಂತರ ವಾಯುವ್ಯಕ್ಕೆ ತಿರುಗಿ [[ಕೊಲಂಬಿಯಾ ನದಿ]]ಯನ್ನು (ಇದು [[ವಾಷಿಂಗ್ಟನ್‌]] ರಾಜ್ಯವನ್ನು [[ಒರೆಗಾನ್‌]]‌ನಿಂದ ಬೇರ್ಪಡಿಸುವ) ಸೇರುತ್ತದೆ. ಇದು ನಗರದ ಉತ್ತರಕ್ಕೆ ಅತಿ ಕಡಿಮೆ ದೂರವಾಗಿದೆ. [[ಯುನೈಟೆಡ್ ಸ್ಟೇಟ್ಸ್ ಸೆನ್ಸಸ್ ಬ್ಯೂರೊ]] ಪ್ರಕಾರ, ಈ ನಗರದ ಒಟ್ಟು ವಿಸ್ತೀರ್ಣ ೧೪೫.೪ [[sq&nbsp;mi]] (೩೭೬.೫&nbsp;km²)ನಷ್ಟಾಗಿದೆ. ಅದರಲ್ಲಿ ೧೩೪.೩ sq&nbsp;mi (೩೪೭.೯&nbsp;km²)ರಷ್ಟು ಭೂಭಾಗವು ಹಾಗೂ ೧೧.೧ sq&nbsp;mi (೨೮.೬&nbsp;km²) ಅಥವಾ ೭.೬%ರಷ್ಟು ನೀರು ಆವರಿಸಿದೆ.{{GR|1}} ಪೋರ್ಟ್‌ಲ್ಯಾಂಡ್‌ [[ಬೋರಿಂಗ್ ಲಾವ ಫೀಲ್ಡ್]] ಎನ್ನುವ ಆರಿಹೋದ ಪ್ಲಿಯೊ-ಪ್ಲೈಸ್ಟೊಸೀನ್ ಜ್ವಾಲಾಮುಖಿ ಪ್ರದೇಶದ ತುದಿಯಲ್ಲಿ ಕಂಡುಬರುತ್ತದೆ.<ref name="volcano">{{cite web | title = The Boring Lava Field, Portland, Oregon | publisher = [[USGS]] Cascades Volcano Observatory | url = http://vulcan.wr.usgs.gov/Volcanoes/Oregon/BoringLavaField/description_boring_lava.html | accessdate = 2006-11-07 | archive-date = 2011-07-01 | archive-url = https://web.archive.org/web/20110701101745/http://vulcan.wr.usgs.gov/Volcanoes/Oregon/BoringLavaField/description_boring_lava.html | url-status = dead }}</ref> ಬೋರಿಂಗ್ ಲಾವ ಫೀಲ್ಡ್ [[ಮೌಂಟ್ ಟ್ಯಾಬರ್‌]]‌ನಂತಹ<ref>{{cite web | title = Mount Tabor Cinder Cone, Portland, Oregon | publisher = [[USGS]] Cascades Volcano Observatory | url = http://vulcan.wr.usgs.gov/Volcanoes/Oregon/BoringLavaField/VisitVolcano/mount_tabor.html | accessdate = 2007-04-20 | archive-date = 2012-07-16 | archive-url = https://web.archive.org/web/20120716231818/http://vulcan.wr.usgs.gov/Volcanoes/Oregon/BoringLavaField/VisitVolcano/mount_tabor.html | url-status = dead }}</ref> ಸುಮಾರು ೩೨ ಬೂದಿಯ ಶಂಕುವಿನಾಕಾರದ ದಿಬ್ಬಗಳನ್ನು ಒಳಗೊಂಡಿದೆ ಹಾಗೂ ಇದರ ಕೇಂದ್ರ ಆಗ್ನೇಯ ಪೋರ್ಟ್‌ಲ್ಯಾಂಡ್‌ನಲ್ಲಿದೆ. ಪೋರ್ಟ್‌ಲ್ಯಾಂಡ್‌ನ ಪೂರ್ವದಲ್ಲಿರುವ ಸುಪ್ತ ಆದರೆ ಹೆಚ್ಚು ಕ್ರಿಯಾಶೀಲವಾಗಿರುವ ಅಗ್ನಿಪರ್ವತ [[ಮೌಂಟ್ ಹುಡ್‌]] ಶುಭ್ರ ವಾಯುಗುಣದಲ್ಲಿ ನಗರದ ಹೆಚ್ಚಿನ ಭಾಗದಿಂದ ಸ್ಷಷ್ಟವಾಗಿ ಗೋಚರಿಸುತ್ತದೆ. [[ವಾಷಿಂಗ್ಟನ್‌]]‌ನ ಉತ್ತರಕ್ಕಿರುವ ಕ್ರಿಯಾಶೀಲ ಅಗ್ನಿಪರ್ವತ [[ಮೌಂಟ್ ಸೇಂಟ್ ಹೆಲೆನ್ಸ್‌]] ಈ ನಗರದಲ್ಲಿನ ಹೆಚ್ಚು-ಎತ್ತರದ ಪ್ರದೇಶಗಳಿಂದ ಕಾಣಿಸುತ್ತದೆ. [[1980ರ ಮೇ 18ರ ಉಗುಳುವಿಕೆ]] ನಂತರ ಇದು ಜ್ವಾಲಾಮುಖಿಯ ಬೂದಿಯನ್ನು ನಗರದಲ್ಲಿ ಚಿಮ್ಮಿಸುವಷ್ಟು ತೀರಾ ಹತ್ತಿರಕ್ಕೆ ಬಂದಿತ್ತು.<ref>{{cite news|title=History, relived saved from St. Helens by a six-pack of Fresca|last=Nokes|first=R. Gregory|date=December 4, 2000|work=The Oregonian|pages=17|accessdate=2008-10-27}}</ref> === ವಾಯುಗುಣ === ಪೋರ್ಟ್‌ಲ್ಯಾಂಡ್‌ ಸಮಶೀತೋಷ್ಣವಲಯದ ವಾಯುಗುಣವನ್ನು ಹೊಂದಿದೆ. ಅಲ್ಲಿ ಸಾಧಾರಣ, ಆರ್ದ್ರತೆಯಿರುವ ಚಳಿಗಾಲ ಮತ್ತು ಹೆಚ್ಚುಕಡಿಮೆ ಶುಷ್ಕ, ಬೆಚ್ಚಗಿನ ಬೇಸಿಗೆಕಾಲದೊಂದಿಗೆ ಸಾಮಾನ್ಯವಾಗಿ [[ಸಾಗರದ]] ಅಥವಾ [[ಸಮುದ್ರದ ಕರಾವಳಿ]]ಯ ಹವಾಗುಣವಿರುತ್ತದೆ. [[ಪೆಸಿಫಿಕ್ ವಾಯುವ್ಯ]]ದಂತೆ, [[ಕಾಪ್ಪೆನ್ ವಾಯುಗುಣದ ವರ್ಗೀಕರಣ]]ದ ಪ್ರಕಾರ ಇದು ತಂಪಾದ, ಶುಷ್ಕ-ಬೇಸಿಗೆಯ ಉಪೋಷ್ಣವಲಯದಲ್ಲಿ (''Csb'' ) ಬರುತ್ತದೆ. ಇಲ್ಲಿ ಹೆಚ್ಚುಕಡಿಮೆ ಶುಷ್ಕ ಬೇಸಿಗೆಯಿರುವುದರಿಂದ, ಇದನ್ನು ತಣ್ಣಗಿನ-ಬೇಸಿಗೆಯ [[ಮೆಡಿಟರೇನಿಯನ್]] ಎಂದೂ ಕರೆಯುತ್ತಾರೆ.<ref>{{cite journal | last = Kottek | first = M. | coauthors =J. Grieser, C. Beck, B. Rudolf, and F. Rubel | title =World Map of the Köppen-Geiger climate classification updated | journal =Meteorol. Z. | volume =15 | pages =259–263 | url =http://koeppen-geiger.vu-wien.ac.at/pics/kottek_et_al_2006.gif | doi =10.1127/0941-2948/2006/0130 | accessdate = 2007-02-15 | year =2006 }}</ref> [[ಟ್ರೆವಾರ್ಥ]]ದಂತಹ ಇತರ ವಾಯುಗುಣದ ವರ್ಗೀಕರಣ ವ್ಯವಸ್ಥೆಗಳು, ಇದನ್ನು ಸಾಗರದ ವಲಯದಲ್ಲಿ (''Do'' )ದೃಢವಾಗಿ ಇರಿಸುತ್ತವೆ.<ref>http://www.fao.org/docrep/೦೦೬/ad೬೫೨e/ad೬೫೨e೦೭.htm{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> ಪೋರ್ಟ್‌ಲ್ಯಾಂಡ್‌ನಲ್ಲಿ ಬೇಸಿಗೆಯು ಬೆಚ್ಚಗಿದ್ದು, ಹೆಚ್ಚು ಬಿಸಿಲಿರುತ್ತದೆ ಮತ್ತು ಸ್ವಲ್ಪಮಟ್ಟಿಗೆ ಶುಷ್ಕವಾಗಿರುತ್ತದೆ. ಇಲ್ಲಿ ಜುಲೈನಲ್ಲಿ ಉಷ್ಣಾಂಶವು ಹೆಚ್ಚೆಂದರೆ ಸರಿಸುಮಾರು ೮೧&nbsp;°F (೨೭&nbsp;°C)ನಷ್ಟಿರುತ್ತದೆ ಹಾಗೂ ತಿಂಗಳ ಕೊನೆಯಲ್ಲಿ ಕಡಿಮೆಯೆಂದರೆ ೫೮&nbsp;°F (೧೪&nbsp;°C)ನಷ್ಟಿರುತ್ತದೆ. ಇದರ ಒಳನಾಡಿದ ಸ್ಥಳ ಮತ್ತು ಸಮುದ್ರದ ತಂಪಾದ ಮಾರುತದ ಅನುಪಸ್ಥಿತಿಯಲ್ಲಿ, [[ಬಿಸಿಗಾಳಿ]]ಯು ಬೀಸುತ್ತದೆ (ನಿರ್ದಿಷ್ಟವಾಗಿ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ). ಇದರಿಂದ ಗಾಳಿಯ ತಾಪಮಾನವು ಸುಮಾರು ೧೦೦&nbsp;°F (೩೮&nbsp;°C)ನಷ್ಟಕ್ಕೆ ಏರುತ್ತದೆ. ಇಲ್ಲಿ ಚಳಿಗಾಲವು ಸಾಧಾರಣ ಮಟ್ಟದಿಂದ ಹಿಡಿದು ಹೆಚ್ಚು ತಂಪಾಗಿರುತ್ತದೆ ಹಾಗೂ ತುಂಬಾ ಆರ್ದ್ರತೆಯಿಂದ ಕೂಡಿರುತ್ತದೆ. ಚಳಿಯು ಜನವರಿಯಲ್ಲಿ ಹೆಚ್ಚೆಂದರೆ ೪೬&nbsp;°F (೮&nbsp;°C)ನಷ್ಟಿರುತ್ತದೆ ಮತ್ತು ಕಡಿಮೆಯೆಂದರೆ ೩೭&nbsp;°F (೩&nbsp;°C)ನಷ್ಟಿರುತ್ತದೆ. ವಸಂತಕಾಲದಲ್ಲಿ ಊಹಿಸಲಾಗದ ಹವಾಗುಣವಿರುತ್ತದೆ. ಸ್ವಲ್ಪಕಾಲ ಬೆಚ್ಚಗಿದ್ದು, ಕೆಲವೊಮ್ಮೆ ಕ್ಯಾಸ್ಕೇಡ್ ವಲಯದಿಂದ ಗುಡುಗು ಸಿಡಿಲಿನಿಂದ ಕೂಡಿದ ಭಾರಿ ಮಳೆಯಾಗುತ್ತದೆ. ಮಧ್ಯ ಪೋರ್ಟ್‌ಲ್ಯಾಂಡ್‌ನಲ್ಲಿ ಮಳೆಯು ಪ್ರಮಾಣವು ಪ್ರತಿ ವರ್ಷ {{convert|37.5|in|mm}}ನಷ್ಟಿರುತ್ತದೆ. ಪೋರ್ಟ್‌ಲ್ಯಾಂಡ್‌ನಲ್ಲಿ ವರ್ಷದ ೧೫೫ ದಿನಗಳ ಕಾಲ ಗಮನಾರ್ಹ ಮಟ್ಟದಲ್ಲಿ [[ನೀರಿನ ಪ್ರಮಾಣ]]ಬೀಳುತ್ತದೆ. ತಣ್ಣಗಿನ ಅವಧಿಯು ದೀರ್ಘಕಾಲವಿರುವುದಿಲ್ಲ ಹಾಗೂ ಹಿಮಪಾತವು ವರ್ಷಕ್ಕೆ ಕೆಲವು ಬಾರಿ ಮಾತ್ರ ಸಂಭವಿಸುತ್ತದೆ. ಆದರೂ [[ಕೊಲಂಬಿಯಾ ರಿವರ್ ಜಾರ್ಜ್]]‌ನಿಂದ ಬೀಸುವ ಶೀತಗಾಳಿಯಿಂದಾಗಿ ನಗರದಲ್ಲಿ ಹೆಚ್ಚು ಹಿಮಪಾತವಾಗುತ್ತದೆ ಮತ್ತು ಮಂಜು ಸುರಿಯುತ್ತದೆ. ನಗರದ ಚಳಿಗಾಲದ ಒಟ್ಟು ಹಿಮಪಾತವು ಅಲ್ಪ ಪ್ರಮಾಣದಿಂದ ಹಿಡಿದು ೧೮೯೨-೯೩ರಲ್ಲಿ ೬೦.೯&nbsp;ಇಂಚುಗಳಷ್ಟು (೧೫೪.೭&nbsp;ಸೆಂ.ಮೀ) ಏರಿದೆ. ಪೋರ್ಟ್‌ಲ್ಯಾಂಡ್‌ನಲ್ಲಿ ದಾಖಲಾದ ಕನಿಷ್ಠ ತಾಪಮಾನವೆಂದರೆ −೩&nbsp;°F (−೧೯&nbsp;°C). ಇದು ೧೯೫೦ರ ಫೆಬ್ರವರಿ ೨ರಂದು ಕಂಡುಬಂದಿತು. ಇಲ್ಲಿ ದಾಖಲಾದ ಅತ್ಯಂತ ಗರಿಷ್ಠ ತಾಪಮಾನವೆಂದರೆ ೧೦೭&nbsp;°F (೪೨&nbsp;°C). ಇದು ೧೯೬೫ರ ಜುಲೈ ೩೦ರಲ್ಲಿ ಮಾತ್ರವಲ್ಲದೆ ೧೯೮೧ರ ಆಗಸ್ಟ್ ೮ರಂದು ಮತ್ತು ೧೯೮೧ರ ಆಗಸ್ಟ್ ೧೦ರಂದು ಕಂಡುಬಂದಿತು. ೧೦೦ °F (೩೮ °C)ನಷ್ಟು ತಾಪಮಾನವು ಮೇಯಿಂದ ಸೆಪ್ಟೆಂಬರ್‌ವರೆಗಿನ ಎಲ್ಲಾ ತಿಂಗಳಲ್ಲಿ ಕಂಡುಬರುತ್ತದೆ. {{Infobox Weather | single_line=Yes | location =Portland, Oregon ([[Portland International Airport|PDX]]) | Jan_Hi_°F =45.6 | Feb_Hi_°F =50.3 | Mar_Hi_°F =55.7 | Apr_Hi_°F =60.5 | May_Hi_°F =66.7 | Jun_Hi_°F =72.7 | Jul_Hi_°F =79.3 | Aug_Hi_°F =79.7 | Sep_Hi_°F =74.6 | Oct_Hi_°F =63.3 | Nov_Hi_°F =51.8 | Dec_Hi_°F =45.4 | Year_Hi_°F =62.1 | Jan_Lo_°F =34.2 | Feb_Lo_°F =35.9 | Mar_Lo_°F =38.6 | Apr_Lo_°F =41.9 | May_Lo_°F =47.5 | Jun_Lo_°F =52.6 | Jul_Lo_°F =56.9 | Aug_Lo_°F =57.3 | Sep_Lo_°F =52.5 | Oct_Lo_°F =45.2 | Nov_Lo_°F =39.8 | Dec_Lo_°F =35 | Year_Lo_°F =44.8 <!-- | Jan_REC_Hi_°F =66 | Feb_REC_Hi_°F =71 | Mar_REC_Hi_°F =80 | Apr_REC_Hi_°F =90 | May_REC_Hi_°F =100 | Jun_REC_Hi_°F =102 | Jul_REC_Hi_°F =107 | Aug_REC_Hi_°F =107 | Sep_REC_Hi_°F =105 | Oct_REC_Hi_°F =92 | Nov_REC_Hi_°F =73 | Dec_REC_Hi_°F =65 | Year_REC_Hi_°F =107 | Jan_REC_Lo_°F = −2 | Feb_REC_Lo_°F = −3 | Mar_REC_Lo_°F = 19 | Apr_REC_Lo_°F = 29 | May_REC_Lo_°F = 29 | Jun_REC_Lo_°F = 39 | Jul_REC_Lo_°F = 43 | Aug_REC_Lo_°F = 44 | Sep_REC_Lo_°F = 34 | Oct_REC_Lo_°F = 26 | Nov_REC_Lo_°F = 13 | Dec_REC_Lo_°F = 6 | Year_REC_Lo_°F = −3 --> | scprecip = green | Jan_Precip_inch =5.07 | Feb_Precip_inch =4.18 | Mar_Precip_inch =3.71 | Apr_Precip_inch =2.64 | May_Precip_inch =2.38 | Jun_Precip_inch =1.59 | Jul_Precip_inch =0.72 | Aug_Precip_inch =0.93 | Sep_Precip_inch =1.65 | Oct_Precip_inch =2.88 | Nov_Precip_inch =5.61 | Dec_Precip_inch =5.71 | Year_Precip_inch =37.07 |Jan_Snow_inch = 1.6 |Feb_Snow_inch = 1.6 |Mar_Snow_inch = 0 |Apr_Snow_inch = 0 |May_Snow_inch = 0 |Jun_Snow_inch = 0 |Jul_Snow_inch = 0 |Aug_Snow_inch = 0 |Sep_Snow_inch = 0 |Oct_Snow_inch = 0 |Nov_Snow_inch = 0.6 |Dec_Snow_inch = 1.3 |Year_Snow_inch = 5.2 |Jan_Sun=86.8 |Feb_Sun=118.7 |Mar_Sun=192.2 |Apr_Sun=222.0 |May_Sun=275.9 |Jun_Sun=291.0 |Jul_Sun=331.7 |Aug_Sun=297.6 |Sep_Sun=237.0 |Oct_Sun=151.9 |Nov_Sun=78.0 |Dec_Sun=65.1 |Year_Sun=2347.9 |Unit_Precip_days= 0.01 in |Unit_Snow_days= 0.1 in |Jan_Snow_days = 1.0 |Jan_Precip_days = 17.2 |Feb_Snow_days = 1.1 |Feb_Precip_days = 15.8 |Mar_Snow_days = 0 |Mar_Precip_days = 17.2 |Apr_Snow_days = 0 |Apr_Precip_days = 15.3 |May_Snow_days = 0 |May_Precip_days = 12.8 |Jun_Snow_days = 0 |Jun_Precip_days = 8.8 |Jul_Snow_days = 0 |Jul_Precip_days = 4.4 |Aug_Snow_days = 0 |Aug_Precip_days = 4.8 |Sep_Snow_days = 0 |Sep_Precip_days = 7.5 |Oct_Snow_days = 0 |Oct_Precip_days = 11.4 |Nov_Snow_days = 0.4 |Nov_Precip_days = 18.9 |Dec_Snow_days = 1.3 |Dec_Precip_days = 18.3 | source = NOAA <ref name = NCDC > {{Cite web |url=http://www.wrh.noaa.gov/pqr/climate/pdx_clisummary.php |title=NOW Data-NOAA Online Weather Data |publisher= [[National Oceanic and Atmospheric Administration]] |accessdate= 2009-07-30 }}</ref> |accessdate = ೨೦೦೯-೦೭-೩೦ | source೨ = HKO <REF NAME = HKO > {{cite web | url = http://www.weather.gov.hk/wxinfo/climat/world/eng/n_america/us/Portland_e.htm | title = Climatological Normals of Portland, OR | accessdate = 2010-06-26 | publisher = [[Hong Kong Observatory]] | archive-date = 2011-09-25 | archive-url = https://web.archive.org/web/20110925051035/http://www.weather.gov.hk/wxinfo/climat/world/eng/n_america/us/portland_e.htm | url-status = dead }} </ref> | accessdate೨ = ೨೦೧೦-೦೬-೨೬ }} == ನಗರದೃಶ್ಯ == {{wide image|HawthorneBridge-Pano.jpg|1200px|Panorama of downtown Portland. [[Hawthorne Bridge]] viewed from a dock on the [[Willamette River]] near the [[Oregon Museum of Science and Industry]] (OMSI)}} {{wide image|Portland_Night_panorama.jpg|1200px|Panorama of downtown Portland at night. Viewed from across the [[Willamette River]] in SE Portland.}} {{See also|Architecture of Portland, Oregon|List of tallest buildings in Portland, Oregon|Downtown Portland|Neighborhoods of Portland, Oregon}} ಪೋರ್ಟ್‌ಲ್ಯಾಂಡ್‌ ವಿಲ್ಲಾಮೆಟ್ಟೆ ನದಿಯನ್ನು [[ಕೊಲಂಬಿಯಾ ನದಿ]]ಯೊಂದಿಗೆ ಸಂಗಮವಾಗುವ ಪ್ರದೇಶದ ಹತ್ತಿರದಲ್ಲಿ ವ್ಯಾಪಿಸಿಕೊಂಡಿದೆ. ಒತ್ತಾಗಿರುವ ಮತ್ತು ಹಿಂದೆ-ಅಭಿವೃದ್ಧಿಹೊಂದಿದ ಪಶ್ಚಿಮದ ಭಾಗವು ಹೆಚ್ಚಾಗಿ [[ವೆಸ್ಟ್ ಹಿಲ್ಸ್ (ಟ್ವಾಲಟಿನ್ ಪರ್ವತಗಳು)]]ನಿಂದ ಆವರಿಸಲ್ಪಟ್ಟಿದೆ. ಆದರೂ ಇದು ವಾಷಿಂಗ್ಟನ್‌ ಕೌಂಟಿ ಗಡಿಯವರೆಗೆ ವಿಸ್ತರಿಸಿದೆ. ಇದರ ಸಮತಟ್ಟಾದ ಪೂರ್ವದ ಭಾಗವು [[ಗ್ರೆಶಮ್]]‌ನ ಉಪನಗರದ ಗಡಿಯವರೆಗೆ ಸುಮಾರು ೧೮೦ ಬ್ಲಾಕುಗಳಾಗಿ ಹರಡಿಕೊಂಡಿದೆ. ಗ್ರಾಮೀಣ ಮುಲ್ಟ್ನೊಮಾಹ್ ಕೌಂಟಿಯು ಪೂರ್ವದವರೆಗೂ ವಿಸ್ತರಿಸಿದೆ. [[ಚಿತ್ರ:portland.png|thumb|left|ಪೋರ್ಟ್‌ಲ್ಯಾಂಡ್‌ನ ವಿಭಾಗಗಳು]] ೧೮೯೧ರಲ್ಲಿ ಪೋರ್ಟ್‌ಲ್ಯಾಂಡ್‌, [[ಆಲ್ಬಿನಾ]] ಮತ್ತು [[ಪೂರ್ವ ಪೋರ್ಟ್‌ಲ್ಯಾಂಡ್‌]]‌ನ ನಗರಗಳು ಒಟ್ಟುಗೂಡಿದವು ಹಾಗೂ ಅವುಗಳ ಒಂದೇ ನಕಲಿ ಹೆಸರಿನ ರಸ್ತೆಗಳಿಗೆ ಹೊಸ ಹೆಸರುಗಳನ್ನು ನೀಡಲಾಯಿತು. ೧೯೩೧ರ ಸೆಪ್ಟೆಂಬರ್ ೨ರ "ಮಹಾ ಹೊಸಸಂಖ್ಯೆ ನಮೂದು" ರಸ್ತೆಗಳಿಗೆ ಹೆಸರಿಡುವ ವ್ಯವಸ್ಥೆಯನ್ನು ಪ್ರಮಾಣಬದ್ಧಗೊಳಿಸಿತು ಹಾಗೂ ಮನೆಗಳ ಸಂಖ್ಯೆಗಳನ್ನು ಪ್ರತಿ ಬ್ಲಾಕ್‌ನ ೨೦ರಿಂದ ಪ್ರತಿ ಬ್ಲಾಕ್‌ನ ೧೦೦ರವರೆಗೆ ಬದಲಾಯಿಸಿತು. ಇದು ಪೋರ್ಟ್‌ಲ್ಯಾಂಡ್‌ಅನ್ನು ಐದು ವಿಭಾಗಗಳಾಗಿ ವಿಂಗಡಿಸಿತು: ನೈಋತ್ಯ, ಆಗ್ನೇಯ, ವಾಯುವ್ಯ, ಉತ್ತರ ಮತ್ತು ಈಶಾನ್ಯ. ಬರ್ನ್‌ಸೈಡ್ ಸ್ಟ್ರೀಟ್ ಉತ್ತರ ಮತ್ತು ದಕ್ಷಿಣವಾಗಿ ಹಾಗೂ ವಿಲ್ಲಾಮೆಟ್ಟೆ ನದಿಯು ಪೂರ್ವ ಮತ್ತು ಪಶ್ಚಿಮವಾಗಿ ವಿಭಾಗಿಸುತ್ತದೆ.ಬರ್ನ್‌ಸೈಡ್ ಉತ್ತರಕ್ಕೆ ಪಶ್ಚಿಮದ ಐದು ಬ್ಲಾಕ್‌ಗಳನ್ನು ನದಿಯು ತಿರುಗಿಸುತ್ತದೆ. ಆ ಸ್ಥಾನದಲ್ಲಿ ವಿಲಿಯಮನ್ಸ್ ಅವೆನ್ಯೂವನ್ನು ವಿಭಜಕವನ್ನಾಗಿ ಬಳಸಲಾಗಿದೆ. ಉತ್ತರದ ಭಾಗವು ವಿಲಿಯಮ್ಸ್ ಅವೆನ್ಯೂ ಮತ್ತು ಪಶ್ಚಿಮದ ವಿಲ್ಲಾಮೆಟ್ಟೆ ನದಿಯ ಮಧ್ಯದಲ್ಲಿ ಕಂಡುಬರುತ್ತದೆ. ಪಶ್ಚಿಮದ ಭಾಗದಲ್ಲಿ ರಿವರ್‌ಪ್ಲೇಸ್, ಜಾನ್ಸ್ ಲ್ಯಾಂಡಿಂಗ್ ಮತ್ತು ದಕ್ಷಿಣದ ಜಲಾಭಿಮುಖ ಜಿಲ್ಲೆಗಳು "ಸಿಕ್ಸ್ತ್ ಕ್ವಾಡ್ರಂಟ್(ಆರನೇ ಚತುರ್ಥ)"ನಲ್ಲಿ ಕಂಡುಬರುತ್ತವೆ. ಇಲ್ಲಿ ವಿಳಾಸಗಳು ಪಶ್ಚಿಮದಿಂದ ಪೂರ್ವಕ್ಕೆ ನದಿಯೆಡೆಗೆ ಏರುತ್ತಾ ಹೋಗುತ್ತವೆ. ಈ "ಸಿಕ್ಸ್ತ್ ಕ್ವಾಡ್ರಂಟ್" ಪಶ್ಚಿಮದಲ್ಲಿ ನೈಟೊ ಪಾರ್ಕ್‌ವೇ ಮತ್ತು ಬಾರ್ಬರ್ ಬೌಲೆವಾರ್ಡ್, ಉತ್ತರದಲ್ಲಿ ಮಾಂಟ್ಗೊಮರಿ ಸ್ಟ್ರೀಟ್ ಹಾಗೂ ದಕ್ಷಿಣದಲ್ಲಿ ನೇವಡಾ ಸ್ಟ್ರೀಟ್‌ನಿಂದ ಆವರಿಸಲ್ಪಟ್ಟಿದೆ. ಈ ಪ್ರದೇಶದಲ್ಲಿನ ಪೂರ್ವ-ಪಶ್ಚಿಮದ ವಿಳಾಸಗಳನ್ನು ಸೊನ್ನೆಯಿಂದ ಆರಂಭಿಸಿ ಸೂಚಿಸಲಾಗುತ್ತದೆ. (ಅಂದರೆ ೦೨೪೬ SW ಕ್ಯಾಲಿಫೋರ್ನಿಯಾ ಸ್ಟ್ರೀಟ್ ಮತ್ತು ೨೪೬ SW ಕ್ಯಾಲಿಫೋರ್ನಿಯಾ ಸ್ಟ್ರೀಟ್ ಒಂದೇ ಅಲ್ಲ. ಆದರೆ ಹೆಚ್ಚಿನ ನಕ್ಷೆ ರಚಿಸುವ ವ್ಯವಸ್ಥೆಗಳು ಈ ಎರಡು ಭಿನ್ನ ವಿಳಾಸಗಳ ವ್ಯತ್ಯಾಸ ಗುರುತಿಸುವುದಿಲ್ಲ.) === ಉದ್ಯಾನಗಳು ಮತ್ತು ತೋಟಗಳು === {{Main|List of parks in Portland, Oregon}} [[ಚಿತ್ರ:IntnlRoseTestGarden.jpg|thumb|right|ಇಂಟರ್‌ನ್ಯಾಷನಲ್ ರೋಸ್ ಟೆಸ್ಟ್ ಗಾರ್ಡನ್‌ನ ದೂರದ ದೃಶ್ಯ]] [[ಚಿತ್ರ:TomMcCallWaterfrontPark.jpg|thumb|right|ಟಾಮ್ ಮ್ಯಾಕ್‌ಕಾಲ್‌ ವಾಟರ್‌ಫ್ರಂಟ್ ಪಾರ್ಕ್‌ನ ಉತ್ತರ ಭಾಗದ ದೃಶ್ಯ]] ಪೋರ್ಟ್‌ಲ್ಯಾಂಡ್‌ ಅದರ ಉದ್ಯಾನಗಳಿಗೆ ಮತ್ತು ತೆರೆದ ಜಾಗಗಳನ್ನು ರಕ್ಷಿಸುವ ಪರಂಪರೆಗೆ ಬಹು ಜನಪ್ರಿಯವಾಗಿದೆ. ಉದ್ಯಾನಗಳು ಮತ್ತು ಹಸಿರು ಉಳಿಸುವ ಯೋಜನೆಗಳು [[ಜಾನ್ ಆಲ್ಮ್‌ಸ್ಟೆಡ್‌ನ]] ೧೯೦೩ರ ''ರಿಪೋರ್ಟ್ ಟು ದಿ ಪೋರ್ಟ್‌ಲ್ಯಾಂಡ್‌ ಪಾರ್ಕ್ ಬೋರ್ಡ್'' ‌ನಷ್ಟು ಹಿಂದಿನ ಇತಿಹಾಸವನ್ನು ಹೊಂದಿವೆ. ೧೯೯೫ರಲ್ಲಿ ಪೋರ್ಟ್‌ಲ್ಯಾಂಡ್‌ ಮಹಾನಗರದ ಮತದಾರರು ಮೀನು, ವನ್ಯಜೀವಿಗಳು ಮತ್ತು ಜನರಿಗಾಗಿ ಅಮೂಲ್ಯ ನೈಸರ್ಗಿಕ ಪ್ರದೇಶಗಳನ್ನು ಪಡೆಯಲು ಪ್ರಾದೇಶಿಕ ಕರಾರಿಗೆ ಅನುಮೋದನೆ ನೀಡಿದರು. ಹತ್ತು ವರ್ಷಗಳ ನಂತರ, {{convert|8100|acre|km2|0}}ಗಿಂತಲೂ ಹೆಚ್ಚು ಪರಿಸರದ ದೃಷ್ಟಿಯಿಂದ ಮೌಲ್ಯಯುತ ನೈಸರ್ಗಿಕ ಪ್ರದೇಶಗಳನ್ನು ಖರೀದಿಸಲಾಯಿತು ಹಾಗೂ ಅವುಗಳನ್ನು ಅಭಿವೃದ್ಧಿ ಹೊಂದುವುದರಿಂದ ಶಾಶ್ವತವಾಗಿ ರಕ್ಷಿಸಲಾಯಿತು.<ref>{{cite web | last = Houck | first = Mike | title = Metropolitan Greenspaces: A Grassroots Perspective | publisher = Audubon Society of Portland | url = http://www.audubonportland.org/conservation_advocacy/urbanconservation/metro_greenspaces | accessdate = 2006-11-07 | archive-date = 2007-09-28 | archive-url = https://web.archive.org/web/20070928071519/http://www.audubonportland.org/conservation_advocacy/urbanconservation/metro_greenspaces | url-status = dead }}</ref> [[ಹೊಂದಿಕೊಂಡಿರುವ ರಾಜ್ಯಗಳ U.S.]]ನಲ್ಲಿ ಗಡಿಪ್ರದೇಶಗಳಲ್ಲಿ ಆರಿಹೋದ ಅಗ್ನಿಪರ್ವತಗಳನ್ನು ಹೊಂದಿರುವ ಕೇವಲ ಮೂರು ನಗರಗಳಲ್ಲಿ ಪೋರ್ಟ್‌ಲ್ಯಾಂಡ್‌ ಒಂದಾಗಿದೆ (ಉಳಿದವು [[ಮಿಸ್ಸಿಸಿಪ್ಪಿಯ ಜ್ಯಾಕ್ಸನ್]] ಮತ್ತು [[ಒರೆಗಾನ್‌ನ ಬೆಂಡ್‌]]). [[ಮೌಂಟ್ ಟ್ಯಾಬರ್‌ ಪಾರ್ಕ್]] ಅದರ ನೈಸರ್ಗಿಕ ದೃಶ್ಯಗಳಿಗೆ ಮತ್ತು ಐತಿಹಾಸಿಕ ಜಲಾಶಯಗಳಿಗೆ ಹೆಸರುವಾಸಿಯಾಗಿದೆ.<ref>{{ cite web | title = Mount Tabor Park | publisher = Portland Parks & Recreation | url = http://www.portlandonline.com/parks/finder/index.cfm?action=ViewPark&PropertyID=275 | accessdate = 2006-11-07}}</ref> [[ಫೋರೆಸ್ಟ್ ಪಾರ್ಕ್]] ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ನಗರದೊಳಗಿರುವ ಅತ್ಯಂತ ದೊಡ್ಡ ಅರಣ್ಯಪ್ರದೇಶದ ಉದ್ಯಾನವನವಾಗಿದೆ. ಇದು ೫,೦೦೦ ಎಕರೆಗಳಿಗಿಂತಲೂ (೨೦&nbsp;km²) ಹೆಚ್ಚು ಪ್ರದೇಶವನ್ನು ಆವರಿಸಿದೆ. ಪೋರ್ಟ್‌ಲ್ಯಾಂಡ್‌ ಪ್ರಪಂಚದಲ್ಲೇ ಅತಿಸಣ್ಣ ಉದ್ಯಾನ [[ಮಿಲ್ಲ್ ಎಂಡ್ಸ್ ಪಾರ್ಕ್]]‌ಗೂ (ಎರಡು-ಅಡಿ-ವ್ಯಾಸದ ವೃತ್ತದ ಉದ್ಯಾನದ ವಿಸ್ತೀರ್ಣವು ಕೇವಲ ಸುಮಾರು ೦.೩ ಚದರ ಮೀಟರ್‌ನಷ್ಟಿದೆ) ನೆಲೆಯಾಗಿದೆ. [[ವಾಷಿಂಗ್ಟನ್‌ ಪಾರ್ಕ್]] ನಗರಮಧ್ಯದ ಪಶ್ಚಿಮಕ್ಕಿದೆ ಹಾಗೂ ಇದು [[ಒರೆಗಾನ್‌ ಜೂ]], [[ಪೋರ್ಟ್‌ಲ್ಯಾಂಡ್‌ ಜಾಪನೀಸ್ ಗಾರ್ಡನ್]] ಮತ್ತು [[ಇಂಟರ್‌ನ್ಯಾಷನಲ್ ರೋಸ್ ಟೆಸ್ಟ್ ಗಾರ್ಡನ್‌]] ಮೊದಲಾದವುಗಳಿಗೆ ನೆಲೆಯಾಗಿದೆ. ಇದರ ಹತ್ತಿರದಲ್ಲಿ [[ಕೌನ್ಸಿಲ್ ಕ್ರೆಸ್ಟ್ ಪಾರ್ಕ್]] ಇದೆ. ಇದು ಪೋರ್ಟ್‌ಲ್ಯಾಂಡ್‌ನ ಅತ್ಯಂತ ಎತ್ತರದ ಪ್ರದೇಶವಾಗಿದೆ. [[ಟಾಮ್ ಮ್ಯಾಕ್‌ಕಾಲ್ ವಾಟರ್‌ಫ್ರಂಟ್ ಪಾರ್ಕ್]] ವಿಲ್ಲಾಮೆಟ್ಟೆಯ ಪಶ್ಚಿಮ ತೀರದುದ್ದಕ್ಕೂ ನಗರಮಧ್ಯದ ಉದ್ದದಷ್ಟು ಹರಡಿಕೊಂಡಿದೆ. {{convert|37|acre|0|adj=on}} ಉದ್ಯಾನವನ್ನು ೧೯೭೪ರಲ್ಲಿ [[ಹಾರ್ಬರ್ ಡ್ರೈವ್]]ಅನ್ನು ತೆಗೆದುಹಾಕಿ ನಿರ್ಮಿಸಲಾಯಿತು. ಅಲ್ಲಿ ಈಗ ವರ್ಷಪೂರ್ತಿ ದೊಡ್ಡ ದೊಡ್ಡ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ಪೋರ್ಟ್‌ಲ್ಯಾಂಡ್‌ನ ಮಧ್ಯಭಾಗವು ಉದ್ಯಾನಕ್ಕಾಗಿ ಮೀಸಲಿರಿಸಿದ ಕೂಡಿಕೊಂಡ-ನಗರ ಬ್ಲಾಕ್‌ಗಳ ಎರಡು ಗುಂಪುಗಳನ್ನು ಹೊಂದಿದೆ: [[ಉತ್ತರ]] ಮತ್ತು [[ದಕ್ಷಿಣ ಪಾರ್ಕ್ ಬ್ಲಾಕ್‌ಗಳು]]. ಪೋರ್ಟ್‌ಲ್ಯಾಂಡ್‌ನಲ್ಲಿರುವ ಮೂರು [[ಒರೆಗಾನ್‌ ಸ್ಟೇಟ್ ಪಾರ್ಕ್]]‌ಗಳಲ್ಲಿ [[ಟ್ರಿಯಾನ್ ಕ್ರೀಕ್ ಸ್ಟೇಟ್ ನ್ಯಾಚುರಲ್ ಏರಿಯಾ]] ಒಂದಾಗಿದೆ ಹಾಗೂ ಇದು ಅತಿ ಪ್ರಸಿದ್ಧವಾಗಿದೆ; ಇದು [[ಸ್ಟೀಲ್‌ಹೆಡ್]]‌ನ ಒಂದು ಉಪನದಿಯನ್ನು ಹೊಂದಿದೆ. ಇತರ ಎರಡು ಸ್ಟೇಟ್ ಪಾರ್ಕ್‌ಗಳೆಂದರೆ - ವೆಸ್ಟ್‌ ಹಿಲ್ಸ್‌ನಲ್ಲಿರುವ [[ವಿಲ್ಲಾಮೆಟ್ಟೆ ಸ್ಟೋನ್ ಸ್ಟೇಟ್ ಹೆರಿಟೇಜ್]] ಮತ್ತು [[ಪೋರ್ಟ್‌ಲ್ಯಾಂಡ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ]]ದ ಹತ್ತಿರ [[ಕೊಲಂಬಿಯಾ ನದಿ]]ಯ ದಡದಲ್ಲಿರುವ[[ಗೌರ್ನ್‌ಮೆಂಟ್ ಐಲ್ಯಾಂಡ್ ಸ್ಟೇಟ್ ರಿಕ್ರಿಯೇಶನ್ ಏರಿಯಾ]]. == ಸಂಸ್ಕೃತಿ ಮತ್ತು ಸಮಕಾಲೀನ ಜೀವನ == {{See also|List of fiction set in Oregon}} ಪೋರ್ಟ್‌ಲ್ಯಾಂಡ್‌ಅನ್ನು ಹೆಚ್ಚಾಗಿ "ಅಮೆರಿಕಾದಲ್ಲೇ ಅತ್ಯಂತ ಹೆಚ್ಚು ಹಸಿರು ನಗರ"ವೆಂದು ಕರೆಯುತ್ತಾರೆ ಹಾಗೂ ಇದು ಪ್ರಪಂಚದ ಪ್ರಮುಖ ೧೦ ಅತ್ಯಂತ ಹಸಿರು ನಗರಗಳ ಪಟ್ಟಿಯಲ್ಲಿ ಸೇರಿಕೊಂಡಿದೆ. ''[[ಪಾಪ್ಯುಲರ್ ಸೈನ್ಸ್]]'' ಪೋರ್ಟ್‌ಲ್ಯಾಂಡ್‌ಗೆ ಅಮೆರಿಕಾದಲ್ಲೇ ಅತ್ಯಂತ ಹೆಚ್ಚು ಹಸಿರಾಗಿರುವ ನಗರವೆಂಬ ಹೆಸರು ನೀಡುವುದನ್ನು ಮುಂದುವರಿಸುತ್ತಾ ಬಂದಿದೆ ಹಾಗೂ ''[[ಗ್ರಿಸ್ಟ್]]'' ನಿಯತಕಾಲಿಕವು ಇದನ್ನು ಪ್ರಪಂಚದಲ್ಲೇ ಎರಡನೇ ಅತ್ಯಂತ ಹೆಚ್ಚು ಹಸಿರಾಗಿರುವ ನಗರವೆಂದು ಪಟ್ಟಿಮಾಡಿದೆ.<ref>{{ cite web |url= http://www.popsci.com/environment/article/2008-02/americas-50-greenest-cities?page=1|title= America's 50 Greenest Cities |accessdate= 2010-06-10 }}</ref><ref>{{ cite web |url= http://www.grist.org/article/cities3/|title= 15 Green Cities |accessdate= 2010-06-10 }}</ref> ಪೋರ್ಟ್‌ಲ್ಯಾಂಡ್‌ ಅಮೆರಿಕನ್ DIY ಯುವ ಸಂಸ್ಕೃತಿಯ ಕೇಂದ್ರವೆಂದು ಹೆಸರುವಾಸಿಯಾಗಿದೆ. ೧೯೮೦ರ ಉತ್ತರಾರ್ಧದಿಂದ ಇಂದಿನವರೆಗೆ ಪೋರ್ಟ್‌ಲ್ಯಾಂಡ್‌, [[ಪೋರ್ಟ್‌ಲ್ಯಾಂಡ್‌ ಝೈನ್ ಸಿಂಪೋಸಿಯಮ್]]<ref>{{cite web |url= http://www.pdxzines.com/info/ |title= Portland Zine Symposium Official Site |accessdate= 2007-09-15 |archive-date= 2011-11-04 |archive-url= https://web.archive.org/web/20111104035943/http://pdxzines.com/info/ |url-status= dead }}</ref>‌ನಂತಹ ಕಾರ್ಯಕ್ರಮಗಳನ್ನು ನಡೆಸಿಕೊಡುವುದನ್ನೂ ಒಳಗೊಂಡಂತೆ [[ಝೈನ್]]-ಮಾಡುವಂತಹ ಚಟುವಟಿಕೆಗಳಿಗೆ ಪ್ರಮುಖ ಕೇಂದ್ರವಾಗಿದೆ. ಅಲ್ಲದೆ ಇದು [[ಮೈಕ್ರೊಕೋಸಮ್]]‌ನಂತಹ ಮುಖ್ಯ [[ಝೈನ್]] ಹಂಚಿಕೆದಾರರಿಗೆ ನೆಲೆಯಾಗಿದೆ. ಪೋರ್ಟ್‌ಲ್ಯಾಂಡ್‌ನಲ್ಲಿ ೧೯೯೦ರ ದಶಕದಿಂದ [[DIY]] ಕರಕುಶಲ ಸಮುದಾಯದ ಸಂಖ್ಯೆಯೂ ಸ್ಫೋಟಿಸಿದೆ. ಈಗ ಅದು [[ಕ್ರಾಫ್ಟಿ ವಂಡರ್‌ಲ್ಯಾಂಡ್]]<ref>{{ cite web |url= http://www.craftywonderland.com/|title= Crafty Wonderland Official Site |accessdate= 2007-09-15 }}</ref>‌ನಂತಹ ಕಾರ್ಯಕ್ರಮಗಳನ್ನು ಮತ್ತು ನಿರಂತರ [[ಚರ್ಚ್ ಆಫ್ ಕ್ರಾಫ್ಟ್]]<ref>{{cite web |url= http://www.churchofcraft.org/index4.html |title= Church of Craft Official Site |accessdate= 2007-09-15 |archive-date= 2007-09-15 |archive-url= https://web.archive.org/web/20070915144045/http://www.churchofcraft.org/index4.html |url-status= dead }}</ref> ಸಭೆಗಳನ್ನು ನಡೆಸಿಕೊಡುತ್ತದೆ. ಅದು [[ನಿಟ್ಟನ್ ಕಿಟ್ಟನ್]],<ref>{{ cite web |url= http://knittnkitten.com/|title= Knittn Kitten Official Site |accessdate= 2007-09-15 }}</ref> [[SCRAP]]<ref>{{cite web |url= http://www.scrapaction.org/ |title= School & Community Reuse Action Project Official Site |accessdate= 2007-09-15 |archive-date= 2011-01-29 |archive-url= https://web.archive.org/web/20110129095815/http://scrapaction.org/ |url-status= dead }}</ref> ಮುಂತಾದ ಮಳಿಗೆಗಳಿಗೆ ನೆಲೆಯಾಗಿದೆ ಹಾಗೂ ಬೋಲ್ಟ್, [[PDX ಸೀಮ್‌ಸ್ಟರ್ಸ್ ಡ್ರಾಪ್-ಇನ್ ಸ್ಯೂಯಿಂಗ್ ಸ್ಟುಡಿಯೊ]]<ref>{{cite web|url= http://pdxseamsters.com/|title= PDX Seamsters Official website|accessdate= 2010-04-21|archive-date= 2011-02-07|archive-url= https://web.archive.org/web/20110207145024/http://pdxseamsters.com/|url-status= dead}}</ref>, [[ಯಾರ್ನ್ ಗಾರ್ಡನ್]]<ref>{{cite web |url= http://www.yarngarden.net/ |title= Yarn Garden Official Site |accessdate= 2007-09-15 |archive-date= 2010-07-04 |archive-url= https://web.archive.org/web/20100704072206/http://yarngarden.net/ |url-status= dead }}</ref> ಮತ್ತು ಮಧ್ಯಭಾಗದ [[ಫೈಬರ್ ಡಿಸ್ಟ್ರಿಕ್ಟ್]] ನಂತಹ ಅನೇಕ ಸ್ವತಂತ್ರ ಸ್ವಾಮ್ಯದ ಮಳಿಗೆಗಳಿಗೆ ನೆಲೆಯಾಗಿದೆ. ಪೋರ್ಟ್‌ಲ್ಯಾಂಡ್‌ ತೀವ್ರ [[ಸ್ತ್ರೀಸಮಾನತಾವಾದಿ]] ಮತ್ತು [[ಸಲಿಂಗಕಾಮ]] ಪರವಾದ ಸಕ್ರಿಯ ಚಳವಳಿಯ ನೆಲೆಯಾಗಿದೆ. ಅಲ್ಲದೆ ಇದು ೧೯೭೫ರಲ್ಲಿ ಆರಂಭವಾದ ಹಾಗೂ [[ಇಂಪೀರಿಯಲ್ ಸೊವರಿನ್ ರೋಸ್ ಕೋರ್ಟ್ ಆಫ್ ಒರೆಗಾನ್‌]]‌ನ<ref>{{cite web|url=http://www.rosecourt.org/|title=Imperial Sovereign Rose Court official site|3=access date+ 2008-12-08|access-date=2010-07-27|archive-date=2000-09-15|archive-url=https://web.archive.org/web/20000915183117/http://www.rosecourt.org/|url-status=dead}}</ref> ಮಾದರಿಯಾಗಿರುವ ವರ್ಲ್ಡ್ಸ್ ಓಲ್ಡೆಸ್ಟ್ ಟೀನೇಜ್ ಡ್ರ್ಯಾಗ್ ಕ್ವೀನ್ ಪೆಜೆಂಟ್ ರೋಸ್ ಬಡ್ ಆಂಡ್ ಥೋರ್ನ್ ಪೆಜೆಂಟ್‌ನ ತವರೂರಾಗಿದೆ. ಈ ನಗರವು ಪೂರ್ವಸೂಚಿತವಾದ [[ಉಪಸಂಸ್ಕೃತಿ]]ಗಳ ಭಾಗವಾದ ಸ್ವಆಧಾರಿತ [[DIY ಸಂಸ್ಕೃತಿ]] ಕಾರ್ಯಚಟುವಟಿಕೆಗಳೂ ಒಳಗೊಂಡಂತೆ, [[ಪುಂಡರ]], [[ತೀವ್ರವಾದಿಗಳ]], [[ಒರಟು ಗೂಂಡಾಗಳ]] [[ಕ್ರಾಂತಿಕಾರಿ]] ಚಟುವಟಿಕೆಗಳು ಹಾಗು ಉಪಪ್ರಕಾರಗಳಿಗೆ ಕೇಂದ್ರವಾಗಿದೆ. === ಮನರಂಜನೆ ಮತ್ತು ಕಲಾ ಪ್ರದರ್ಶನ === {{See also|Music of Oregon#Portland}} [[ಚಿತ್ರ:SchnitzerAtNightFront.jpg|thumb|right|ಆರ್ಲೀನ್ ಸ್ಕ್ನಿಟ್ಜರ್ ಕನ್ಸರ್ಟ್ ಹಾಲ್, ಇದು ಒರೆಗಾನ್‌ ಸಿಂಫನಿಯ ನೆಲೆಯಾಗಿದೆ.]] ಹೆಚ್ಚಿನ ದೊಡ್ಡ ನಗರಗಳಂತೆ ಪೋರ್ಟ್‌ಲ್ಯಾಂಡ್‌ ಅನೇಕ ಕಲಾ-ಪ್ರದರ್ಶನ ಸಂಸ್ಥೆಗಳನ್ನು ಒಳಗೊಂಡಿದೆ, ಅವುಗಳೆಂದರೆ - [[ಒರೆಗಾನ್‌ ಬ್ಯಾಲೆ ಥಿಯೇಟರ್]], [[ಒರೆಗಾನ್‌ ಸಿಂಫನಿ]], [[ಪೋರ್ಟ್‌ಲ್ಯಾಂಡ್‌ ಸೆಂಟರ್ ಸ್ಟೇಜ್]], [[ಪೋರ್ಟ್‌ಲ್ಯಾಂಡ್‌ ಬ್ಯಾರಖ್ ಆರ್ಕೇಸ್ಟ್ರಾ]] ಮತ್ತು [[ಪೋರ್ಟ್‌ಲ್ಯಾಂಡ್‌ ಒಪೇರಾ]]. ನ್ಯೂಯಾರ್ಕ್‌ನ [[ಆಫ್ ಬ್ರಾಡ್‌ವೇ]] ಅಥವಾ [[ಆಫ್-ಆಫ್-ಬ್ರಾಡ್‌ವೇ]]ಯಂತೆ ಇದು [[ಪೋರ್ಟ್‌ಲ್ಯಾಂಡ್‌ ಸೆಂಟರ್ ಸ್ಟೇಜ್]], [[ಆರ್ಟಿಸ್ಟ್ಸ್ ರೆಪರ್ಟರಿ ಥಿಯೇಟರ್]], [[ಮಿರಾಕಲ್ ಥಿಯೇಟರ್]], [[ಸ್ಟಾರ್ಕ್ ರೇವಿಂಗ್ ಥಿಯೇಟರ್]] ಮತ್ತು [[ಟಿಯರ್ಸ್ ಆಫ್ ಜಾಯ್ ಥಿಯೇಟರ್]]‌ನಂತಹ ಕೆಲವು ರಂಗವೇದಿಕೆಗಳನ್ನು ಹೊಂದಿದೆ. ಪೋರ್ಟ್‌ಲ್ಯಾಂಡ್‌ ಪ್ರಪಂಚದ ಏಕೈಕ [[HP ಲವ್‌ಕ್ರಾಫ್ಟ್ ಫಿಲ್ಮ್ ಫೆಸ್ಟಿವಲ್]]<ref>{{ cite web |url= http://www.hplfilmfestival.com/|title= Lovecraft Film Festival Official Site |accessdate= 2007-11-25 }}</ref> ಅನ್ನು [[ಹಾಲಿವುಡ್ ಥಿಯೇಟರ್]]‌ನಲ್ಲಿ ಆಯೋಜಿಸುತ್ತದೆ. ಪೋರ್ಟ್‌ಲ್ಯಾಂಡ್‌ [[ದ ಕಿಂಗ್ಸ್‌ಮೆನ್]] ಮತ್ತು [[ಪಾಲ್ ರೆವೆರೆ ಆಂಡ್ ದ ರೈಡರ್ಸ್‌]] ಎಂಬ ಎರಡು ಪ್ರಸಿದ್ಧ ವಾದ್ಯ-ವೃಂದಕ್ಕೆ ನೆಲೆಯಾಗಿದೆ. ಇವೆರಡೂ [[ಲೂಯಿ ಲೂಯಿ]]ಗೆ ಹೆಸರುವಾಸಿಯಾಗಿವೆ. ಇತರ ವ್ಯಾಪಕವಾಗಿ ಖ್ಯಾತಿಗಳಿಸಿದ ಸಂಗೀತ ತಂಡಗಳೆಂದರೆ - [[ದ ಡ್ಯಾಂಡಿ ವಾರ್‌ಹಾಲ್ಸ್]], [[ಎವರ್‌ಕ್ಲೀನರ್]], [[ಮಾಡೆಸ್ಟ್ ಮೌಸ್]], [[ಪಿಂಕ್ ಮಾರ್ಟಿನಿ]], [[ಸ್ಲೀಚರ್-ಕಿಡ್ನಿ]], [[ದ ಶಿನ್ಸ್]], [[ಬ್ಲಿಟ್ಜನ್ ಟ್ರ್ಯಾಪರ್]], [[ದ ಡಿಸೆಂಬರಿಸ್ಟ್ಸ್]] ಮತ್ತು ಇತ್ತೀಚಿನ [[ಎಲಿಯಟ್ ಸ್ಮಿತ್]]. ನಗರದ [[ಸ್ಯಾಟಿರಿಕಾನ್ ನೈಟ್‌ಕ್ಲಬ್]] ಸಹ ತುಂಬಾ ಹೆಸರುವಾಸಿಯಾಗಿದೆ. ಇಲ್ಲಿ ಇತ್ತೀಚಿನ [[ನಿರ್ವಾನ]] ಫ್ರಂಟ್‌ಮ್ಯಾನ್ [[ಕುರ್ಟ್ ಕೊಬೇನ್]] ಹಾಗೂ ರಾಕ್-ಸಂಗೀತಗಾರ್ತಿ [[ಕಾರ್ಟ್ನೆ ಲವ್]] ಪರಸ್ಪರ ಭೇಟಿಯಾಗಿ, ಅಂತಿಮವಾಗಿ ವಿವಾಹವಾದರು.<ref>{{citeweb|url=http://www.biography.com/articles/Kurt-Cobain-9542179?print|work=Biography.com|title=Kurt Cobain|accessdate=17 May 2010|archive-date=6 ಆಗಸ್ಟ್ 2012|archive-url=https://www.webcitation.org/69hcsVnTD?url=http://www.biography.com/people/kurt-cobain-9542179|url-status=dead}}</ref> ಈ ನಗರವು [[ಮ್ಯಾಟ್ ಗ್ರೋಯ್ನಿಂಗ್]] (''ದ ಸಿಂಪ್ಸನ್ಸ್'' ) ಮತ್ತು [[ವಿಲ್ ವಿಂಟನ್]] (''ವಿಲ್ ವಿಂಟನ್ಸ್ ಎ ಕ್ಲೇಮೇಶನ್ ಕ್ರಿಸ್‌ಮಸ್ ಸೆಲೆಬ್ರೇಶನ್'' ) ಮೊದಲಾದ ಪ್ರಸಿದ್ಧ ಆನಿಮೇಟರ್‌ಗಳಿಗೆ ಹಾಗೂ [[ಗುಸ್ ವ್ಯಾನ್ ಸ್ಯಾಂಟ್]]‌‌‌ನಂತಹ (''[[ಗುಡ್ ವಿಲ್ ಹಂಟಿಂಗ್]]'' (೧೯೯೭), ''[[ಮಿಲ್ಕ್]]'' (೨೦೦೮)) ಚಲನಚಿತ್ರ ನಿರ್ಮಾಪಕರಿಗೆ ನೆಲೆಬೀಡಾಗಿದೆ. ಪೋರ್ಟ್‌ಲ್ಯಾಂಡ್‌ನ ಪ್ರಸಿದ್ಧ ನಟರೆಂದರೆ - [[ಸ್ಯಾಮ್ ಎಲಿಯಟ್]] ಮತ್ತು [[ಸ್ಯಾಲಿ ಸ್ಟ್ರದರ್ಸ್]]. ''[[ಹೆವಿ ಮೆಟಲ್]]'' ಮತ್ತು ಇತರ ನಿಯತಕಾಲಿಕಗಳ ವ್ಯಂಗ್ಯಚಿತ್ರಕಾರ [[ಡ್ಯಾನ್ ಸ್ಟೆಫನ್]] ವಾಸಿಸುವುದು ಪೋರ್ಟ್‌ಲ್ಯಾಂಡ್‌ನಲ್ಲಿ. ಪೋರ್ಟ್‌ಲ್ಯಾಂಡ್‌ನಲ್ಲಿ ಇತ್ತೀಚಿಗೆ ಚಿತ್ರೀಕರಿಸಿದ ಚಲನಚಿತ್ರಗಳೆಂದರೆ - ''[[ಎಕ್ಸ್‌ಟ್ರಾರ್ಡಿನರಿ ಮೆಜರ್ಸ್]]'', ''[[ಬಾಡಿ ಆಫ್ ಎವಿಡೆನ್ಸ್]]'', ''[[ವಾಟ್ ದ ಬ್ಲೀಪ್ ಡು ವಿ ನೊ!?]]'',''[[ದ ಹಂಟೆಡ್]]'', ''[[ಟ್ವಿಲೈಟ್]]'', ''[[ಪ್ಯಾರನಾಯ್ಡ್ ಪಾರ್ಕ್]]'', ''[[ವೆಂಡಿ ಆಂಡ್ ಲ್ಯೂಸಿ]]'', ''[[ಫೀಸ್ಟ್ ಆಫ್ ಲವ್]]'' ಮತ್ತು ''[[ಅನ್‌ಟ್ರೇಸೇಬಲ್]]''. ಇಲ್ಲಿನ ಮನರಂಜನೆಯ ಒಂದು ವಿಭಿನ್ನ ಲಕ್ಷಣವೆಂದರೆ ಹೆಚ್ಚಿನ ಚಲನಚಿತ್ರಮಂದಿರಗಳು ಬಿಯರ್ ಪಾನೀಯವನ್ನು ಒದಗಿಸುತ್ತವೆ. ಹೆಚ್ಚಾಗಿ ಎರಡನೇ ಬಾರಿ-ಪ್ರದರ್ಶನದ ಅಥವಾ ಪುನಶ್ಚೇತನಗೊಂಡ ಚಿತ್ರಗಳ ಸಂದರ್ಭದಲ್ಲಿ ಹೀಗೆ ಮಾಡಲಾಗುತ್ತದೆ. ಇಂತಹ "ಬ್ರೂ ಆಂಡ್ ವ್ಯೂ" ಚಲನಚಿತ್ರಮಂದಿರಗಳಿಗೆ ಒಂದು ಪ್ರಮುಖ ಉದಾಹರಣೆಯೆಂದರೆ - [[ದ ಬಾಗ್ದಾದ್ ಥಿಯೇಟರ್ ಆಂಡ್ ಪಬ್]]. ''[[ಲೆವರೇಜ್]]'' ಮತ್ತು ''[[ಅಂಡರ್ ಸಸ್ಪೀಶನ್]]'' ಇತ್ಯಾದಿ TV ಕಾರ್ಯಕ್ರಮಗಳನ್ನು ಇಲ್ಲಿ ಚಿತ್ರೀಕರಿಸಲಾಯಿತು. === ಲೇಖಕರು === ಪೋರ್ಟ್‌ಲ್ಯಾಂಡ್‌ನ ಪ್ರಸಿದ್ಧ ಲೇಖಕರೆಂದರೆ - ವಿಜ್ಞಾನ-ಕಾಲ್ಪನಿಕ ಲೇಖಕಿ [[ಉರ್ಸುಲಾ K. ಲೆ ಗ್ಯುಯಿನ್]], ಈಕೆ ''[[ಅರ್ತ್‌ಸೀ]]'' ಕಾದಂಬರಿಗಳಿಗೆ, ''[[ಹೈನಿಶ್ ಸೈಕಲ್]]'' ಮತ್ತು ''[[ಆರ್ಶಿನಿಯನ್ ಟೇಲ್ಸ್]]'' ‌ಗೆ ಹೆಸರುವಾಸಿಯಾಗಿದ್ದಾಳೆ; ಉಲ್ಲಂಘನೆಯ-ಕಾಲ್ಪನಿಕ ಕಾದಂಬರಿಕಾರ [[ಚಕ್ ಪಲಾಹ್ನಾಯ್ಕ್]], ಇವನು ಪ್ರಶಸ್ತಿ-ವಿಜೇತ ಕಾದಂಬರಿ ''[[ಫೈಟ್ ಕ್ಲಬ್]]'' ‌ಗೆ ಜನಪ್ರಿಯವಾಗಿದ್ದಾನೆ; ಹಾಗೂ [[ಬೆವೆರ್ಲಿ ಕ್ಲಿಯರಿ]], ಈಕೆ [[ಹೆನ್ರಿ ಹಗಿನ್ಸ್]], ಅವನ ನಾಯಿ [[ರಿಬ್ಸಿ]], [[ಬೀಟ್ರೈಸ್ "ಬೀಜಸ್" ಕ್ವಿಂಬಿ]] ಮತ್ತು [[ರಾಮೋನ ಕ್ವಿಂಬಿ]] ಮೊದಲಾದವರನ್ನು ಚಿತ್ರಿಸುವ ಮಕ್ಕಳ ಪುಸ್ತಕಗಳ ಪ್ರಸಿದ್ಧ ಸರಣಿಯ ಲೇಖಕಿ. ಕ್ಲಿಯರಿಯ ಪಾತ್ರಗಳು ವಾಸಿಸುವ [[ಕ್ಲಿಕಿಟ್ಯಾಟ್ ಸ್ಟ್ರೀಟ್]] ಈಶಾನ್ಯ ಪೋರ್ಟ್‌ಲ್ಯಾಂಡ್‌ನಲ್ಲಿರುವ ನಿಜವಾದ ರಸ್ತೆಯಾಗಿದೆ. ಈ ಪಾತ್ರಗಳ ಪ್ರತಿಮೆಗಳು ಹತ್ತಿರದ ಗ್ರ್ಯಾಂಟ್ ಪಾರ್ಕ್‌ನಲ್ಲಿ ಕಂಡುಬರುತ್ತವೆ. === ಪ್ರವಾಸೋದ್ಯಮ === {{See also|Tourism in Portland, Oregon|List of artists and art institutions in Portland, Oregon}} ಪೋರ್ಟ್‌ಲ್ಯಾಂಡ್‌ ವಿಭಿನ್ನ ಶೈಲಿಯ ಅನೇಕ ಕಲಾವಿದರಿಗೆ ಮತ್ತು ಕಲಾ ಸಂಸ್ಥೆಗಳಿಗೆ ನೆಲೆಯಾಗಿದೆ. ಈ ನಗರಕ್ಕೆ ೨೦೦೬ರಲ್ಲಿ ''[[ಅಮೆರಿಕನ್ ಸ್ಟೈಲ್]]'' ನಿಯತಕಾಲಿಕವು U.S.ನಲ್ಲೇ ಹತ್ತನೇ ಅತ್ಯುತ್ತಮ ಬಿಗ್ ಸಿಟಿ ಆರ್ಟ್ಸ್ ಡೆಸ್ಟಿನೇಶನ್ ಎಂಬ ಹೆಸರು ನೀಡಿತು. [[ಪೋರ್ಟ್‌ಲ್ಯಾಂಡ್‌ ಆರ್ಟ್ ಮ್ಯೂಸಿಯಂ]] ನಗರದ ಅತಿದೊಡ್ಡ ಕಲಾ ಸಂಗ್ರಹವನ್ನು ಹೊಂದಿದೆ ಹಾಗೂ ಇದು ಪ್ರತಿ ವರ್ಷ ಭಿನ್ನ ರೀತಿಯ ಪ್ರವಾಸಿ ವಸ್ತು ಪ್ರದರ್ಶನಗಳನ್ನು ಏರ್ಪಡಿಸುತ್ತದೆ. ಇತ್ತೀಚೆಗೆ ಆಧುನಿಕ ಮತ್ತು ಸಮಕಾಲೀನ ಕಲೆಯ ವಿಭಾಗದ ಸೇರ್ಪಡೆಯೊಂದಿಗೆ ಇದನ್ನು ಅಮೆರಿಕ ಸಂಯುಕ್ತ ಸಂಸ್ಥಾನದಲ್ಲೇ ಇಪ್ಪತ್ತೈದನೇ ಅತಿದೊಡ್ಡ ಮ್ಯೂಸಿಯಂಗಳಲ್ಲಿ ಒಂದಾಗಿಸಿದೆ. ಕಲಾವಸ್ತುಗಳ ಪ್ರದರ್ಶನ ಮಂದಿರಗಳು ನಗರದ ಮಧ್ಯಭಾಗದಲ್ಲಿ ಮತ್ತು ಪರ್ಲ್ ಡಿಸ್ಟ್ರಿಕ್ಟ್‌ನಲ್ಲಿ, ಮಾತ್ರವಲ್ಲದೆ ಆಲ್ಬರ್ಟಾ ಆರ್ಟ್ಸ್ ಡಿಸ್ಟ್ರಿಕ್ಟ್‌ನಲ್ಲಿ ಮತ್ತು ನಗರದಾದ್ಯಂತದ ಇತರ ಪ್ರದೇಶಗಳಲ್ಲಿ ವಿಪುಲವಾಗಿವೆ. [[ಒರೆಗಾನ್‌ ಮ್ಯೂಸಿಯಂ ಆಫ್ ಸೈನ್ಸ್ ಆಂಡ್ ಇಂಡಸ್ಟ್ರಿ]] (OMSI)ಯು ವಿಲ್ಲಾಮೆಟ್ಟೆ ನದಿಯ ಪೂರ್ವ ತೀರದಲ್ಲಿ ಪೋರ್ಟ್‌ಲ್ಯಾಂಡ್‌ನ ಮಧ್ಯಭಾಗದಲ್ಲಿದೆ. ಇದು ಭೌತವಿಜ್ಞಾನ, ಜೀವ ವಿಜ್ಞಾನ, ಭೂವಿಜ್ಞಾನ, ತಂತ್ರಜ್ಞಾನ, ಖಗೋಳ ವಿಜ್ಞಾನ ಮತ್ತು ಆರಂಭಿಕ ಬಾಲ್ಯ ಶಿಕ್ಷಣ ಮೊದಲಾದವನ್ನು ಒಳಗೊಂಡ ವೈವಿಧ್ಯಮಯ ಸಕ್ರಿಯ ಪ್ರದರ್ಶನಗಳನ್ನು ಒಳಗೊಂಡಿವೆ. OMSI ಒಂದು OMNIMAX ಥಿಯೇಟರ್‌ ಅನ್ನು ಹೊಂದಿದೆ ಹಾಗೂ ಇದು {{USS|Blueback|SS-581|6}} ಜಲಾಂತರ್ಗಾಮಿ ನೌಕೆ ನೆಲೆಯಾಗಿದೆ, ಇದನ್ನು ''[[ದ ಹಂಟ್ ಫಾರ್ ರೆಡ್ ಅಕ್ಟೋಬರ್]]'' ಎಂಬ ಚಲನಚಿತ್ರದಲ್ಲಿ ಬಳಸಲಾಗಿದೆ. ಪೋರ್ಟ್‌ಲ್ಯಾಂಡ್‌ [[ಸುಜೌ]]-ಶೈಲಿಯ ಗೋಡೆಯನ್ನು ಹೊಂದಿರುವ ಉದ್ಯಾನವನ್ನು ವಿಶ್ವಾಸಾರ್ಹವಾಗಿ ಬಿಂಬಿಸುವ [[ಪೋರ್ಟ್‌ಲ್ಯಾಂಡ್‌ ಕ್ಲಾಸಿಕಲ್ ಚೈನೀಸ್ ಗಾರ್ಡನ್]]‌ಗೂ ನೆಲೆಯಾಗಿದೆ. [[ಪೋರ್ಟ್‌ಲ್ಯಾಂಡ್‌ನ ಬಿಲ್ಡಿಂಗ್‌]]ನ ಪಶ್ಚಿಮಕ್ಕಿರುವ ಪ್ರತಿಮೆ [[ಪೋರ್ಟ್‌ಲ್ಯಾಂಡಿಯಾ]] U.S.ನ ಎರಡನೇ ಅತಿದೊಡ್ಡ, ಸುತ್ತಿಗೆಯಿಂದ ಬಡಿದು ವಿನ್ಯಾಸಗೊಳಿಸಿದ ತಾಮ್ರದ ಪ್ರತಿಮೆಯಾಗಿದೆ (ಸ್ಟ್ಯಾಚ್ಯು ಆಫ್ ಲಿಬರ್ಟಿಯ ನಂತರ). ಪೋರ್ಟ್‌ಲ್ಯಾಂಡ್‌ನ ಸಾರ್ವಜನಿಕ ಕಲೆಯನ್ನು [[ರೀಜನಲ್ ಆರ್ಟ್ಸ್ ಆಂಡ್ ಕಲ್ಚರ್ ಕೌನ್ಸಿಲ್]] ನಿರ್ವಹಿಸುತ್ತದೆ. [[ಪೋವೆಲ್ಸ್ ಸಿಟಿ ಆಫ್ ಬುಕ್ಸ್]] ಅಮೆರಿಕ ಸಂಯುಕ್ತ ಸಂಸ್ಥಾನದಲ್ಲೇ ಅತಿದೊಡ್ಡ ಸ್ವತಂತ್ರ ಪುಸ್ತಕದಂಗಡಿಯೆಂಬ ಹೆಸರು ಪಡೆದಿದೆ. ಅಲ್ಲದೆ ಇದು ಮಿಸ್ಸಿಸಿಪ್ಪಿ ನದಿಯ ಪಶ್ಚಿಮ ಭಾಗದಲ್ಲಿ ಅತ್ಯಂತ ದೊಡ್ಡ ಪುಸ್ತಕದ ಅಂಗಡಿಯಾಗಿದೆ. [[ಪೋರ್ಟ್‌ಲ್ಯಾಂಡ್‌ ರೋಸ್ ಫೆಸ್ಟಿವಲ್]] ವರ್ಷಂಪ್ರತಿ ಜೂನ್ ತಿಂಗಳಲ್ಲಿ ನಡೆಯುತ್ತದೆ. ಈ ಸಂದರ್ಭದಲ್ಲಿ ಎರಡು ಮೆರವಣಿಗೆಗಳು, [[ಡ್ರ್ಯಾಗನ್ ಬೋಟ್]] ಪಂದ್ಯಗಳು, ಟಾಮ್ ಮ್ಯಾಕ್‌ಕಾಲ್ ವಾಟರ್‌ಫ್ರಂಟ್ ಉದ್ಯಾನದಲ್ಲಿ ಕಾರ್ನಿವಲ್ ರೈಡ್‌ಗಳು ಹಾಗೂ ಇತರ ಅನೇಕ ಪಂದ್ಯಗಳು ನಡೆಯುತ್ತವೆ. ವೆಸ್ಟ್ ಹಿಲ್ಸ್‌ನಲ್ಲಿನ [[ವಾಷಿಂಗ್ಟನ್‌ ಪಾರ್ಕ್]] ಪೋರ್ಟ್‌ಲ್ಯಾಂಡ್‌ನ ಕೆಲವು ಹೆಚ್ಚು ಜನಪ್ರಿಯ ಮನರಂಜನಾ ತಾಣಗಳಿಗೆ ನೆಲೆಯಾಗಿದೆ, [[ಒರೆಗಾನ್‌ ಜೂ]], [[ಪೋರ್ಟ್‌ಲ್ಯಾಂಡ್‌ ಜಾಪನೀಸ್ ಗಾರ್ಡನ್]], [[ವರ್ಲ್ಡ್ ಫಾರೆಸ್ಟ್ರಿ ಸೆಂಟರ್]] ಮತ್ತು [[ಹಾಯ್ಟ್ ಆರ್ಬೊರೆಟಮ್]]ಇವುಗಳಲ್ಲಿ ಸೇರಿವೆ. ಪೋರ್ಟ್‌ಲ್ಯಾಂಡ್‌‌ನಲ್ಲಿ ಬಿಯರ್ ಮತ್ತು ಅದರ ಬಿಯರ್ ಬಟ್ಟಿ ಇಳಿಸುವಿಕೆಯನ್ನು ಆಚರಿಸಲು ವರ್ಷಪೂರ್ತಿ ಅನೇಕ ಉತ್ಸವಗಳನ್ನು ಆಯೋಜಿಸುತ್ತದೆ., ಅವುಗಳಲ್ಲಿ ಒಂದು [[ಒರೆಗಾನ್‌ ಬ್ರೂವರ್ಸ್ ಫೆಸ್ಟಿವಲ್]]. ಪ್ರತಿ ಬೇಸಿಗೆಯಲ್ಲಿ ಜುಲೈ ತಿಂಗಳ ಕೊನೆಯ ವಾರಾಂತ್ಯದಲ್ಲಿ ನಡೆಯುವ ಇದು ಉತ್ತರ ಅಮೆರಿಕದಲ್ಲೇ ಅತ್ಯಂತ ದೊಡ್ಡ ಹೊರಾಂಗಣ ಕ್ರಾಫ್ಟ್ ಬಿಯರ್ ಉತ್ಸವವಾಗಿದೆ. ಈ ಉತ್ಸವದಲ್ಲಿ ೨೦೦೮ರಲ್ಲಿ ಸುಮಾರು ೭೦,೦೦೦ ಜನರು ಸೇರಿದ್ದರು.<ref>{{cite web|url=http://blog.oregonlive.com/thebeerhere/2008/07/2008_obf_biggest_ever_say_orga.html|title=OregonLive blog|access-date=2010-07-27|archive-date=2013-09-22|archive-url=https://web.archive.org/web/20130922011706/http://blog.oregonlive.com/thebeerhere/2008/07/2008_obf_biggest_ever_say_orga.html|url-status=dead}}</ref> ವರ್ಷಂಪ್ರತಿ ಆಚರಿಸುವ ಇತರ ಪ್ರಮುಖ ಬಿಯರ್ ಉತ್ಸವಗಳೆಂದರೆ - ಎಪ್ರಿಲ್‌ನಲ್ಲಿ ನಡೆಯುವ ಸ್ಪ್ರಿಂಗ್ ಬಿಯರ್ ಆಂಡ್ ವೈನ್ ಫೆಸ್ಟಿವಲ್, ಜೂನ್‌ನಲ್ಲಿ ಆಚರಿಸುವ ನಾರ್ತ್ ಅಮೆರಿಕನ್ ಆರ್ಗನಿಕ್ ಬ್ರೂವರ್ಸ್ ಫೆಸ್ಟಿವಲ್, ಜುಲೈ ತಿಂಗಳಲ್ಲಿ ನಡೆಯುವ [[ಪೋರ್ಟ್‌ಲ್ಯಾಂಡ್‌ ಇಂಟರ್‌ನ್ಯಾಷನಲ್ ಬಿಯರ್‌ಫೆಸ್ಟ್]],<ref>{{cite news | title = Brewers, beer lovers get many reasons to raise a glass | first = Anne Marie | last = Distefano | work = Portland Tribune | date = July 8, 2005 | url = http://www.portlandtribune.com/features/story.php?story_id=30717 | access-date = ಜುಲೈ 27, 2010 | archive-date = ಡಿಸೆಂಬರ್ 6, 2008 | archive-url = https://web.archive.org/web/20081206074237/http://www.portlandtribune.com/features/story.php?story_id=30717 | url-status = dead }}</ref> ಹಾಗೂ ಡಿಸೆಂಬರ್‌ನಲ್ಲಿ ಆಚರಿಸಲಾಗುವ ಹಾಲಿಡೇ ಅಲೆ ಫೆಸ್ಟಿವಲ್. === ಶಾಪಿಂಗ್ === [[ಚಿತ್ರ:MadeinOregonsign.jpg|thumb|ದಿ ಮೇಡ್ ಇನ್ ಒರೆಗಾನ್‌ ಚಿಹ್ನೆ]] ಪೋರ್ಟ್‌ಲ್ಯಾಂಡ್‌‌ನಲ್ಲಿ ಶಾಪಿಂಗ್‌ಗೆ ಅನೇಕ ಆಯ್ಕೆಗಳಿವೆ. ಹೆಚ್ಚು ಜನಪ್ರಿಯ ಶಾಪಿಂಗ್ ಪ್ರದೇಶಗಳೆಂದರೆ - [[ಮಧ್ಯ ಪೋರ್ಟ್‌ಲ್ಯಾಂಡ್‌]], N.W. ೨೩<sup>rd</sup> ಅವೆನ್ಯೂ, [[ಪರ್ಲ್ ಡಿಸ್ಟ್ರಿಕ್ಟ್]] ಮತ್ತು [[ಲಾಯ್ಡ್ ಡಿಸ್ಟ್ರಿಕ್ಟ್‌]]. ಪ್ರಮುಖ ವಿವಿಧ ಸರಕಿನ ಮಳಿಗೆಗಳೆಂದರೆ - [[ನಾರ್ಡ್‌ಸ್ಟ್ರಾಮ್‌]], [[ಮ್ಯಾಸಿಸ್]], [[ಸ್ಯಾಕ್ಸ್ 5ತ್ ಅವೆನ್ಯೂ]] ಮತ್ತು ಮೇರಿಯೋಸ್. [[ಬ್ರಿಡ್ಜ್‌ಪೋರ್ಟ್ ವಿಲೇಜ್]], [[ವಾಷಿಂಗ್ಟನ್‌ ಸ್ಕ್ವೇರ್]], [[ಕ್ಲ್ಯಾಕಮಾಸ್‌ ಟೌವ್ನ್ ಸೆಂಟರ್]], [[ಲಾಯ್ಡ್ ಸೆಂಟರ್]], [[ವ್ಯಾಂಕವರ್‌ ಮಾಲ್]], ಮತ್ತು [[ಪಿಯೊನೀರ್ ಪ್ಲೇಸ್]] ಮೊದಲಾದವು ಮಹಾನಗರದಲ್ಲಿರುವ ಪ್ರಮುಖ ವ್ಯಾಪಾರಮಳಿಗೆಗಳಾಗಿವೆ. ಮತ್ತೊಂದು ಪ್ರಮುಖ ವ್ಯಾಪಾರ ಕೇಂದ್ರವೆಂದರೆ [[ಪೋರ್ಟ್‌ಲ್ಯಾಂಡ್‌ ಸ್ಯಾಟರ್ಡೆ ಮಾರ್ಕೆಟ್]]. ಇಲ್ಲಿ ಪಟ್ಟಣದ ಬಜಾರ್-ರೀತಿಯ ಪರಿಸರವಿದ್ದು, ಕುಶಲಕರ್ಮಿಗಳ ಕರಕುಶಲ ವಸ್ತುಗಳಿಂದ ಹಿಡಿದು ಟಿಬೇಟಿನ ಆಮದುಗಳವರೆಗೆ ಅನೇಕ ರೀತಿಯ ಸರಕುಗಳು ಲಭ್ಯಯಿರುತ್ತವೆ. ಇದು ಪೋರ್ಟ್‌ಲ್ಯಾಂಡ್‌‌ನ ವೈವಿಧ್ಯಮಯ ಸಂಸ್ಕೃತಿಗಳನ್ನು ಬಿಂಬಿಸುತ್ತದೆ. ಸ್ಯಾಟರ್ಡೆ ಮಾರ್ಕೆಟ್ ಮಾರ್ಚ್‌ನಿಂದ ಕ್ರಿಸ್‌ಮಸ್‌ನವರೆಗೆ ಪ್ರತಿ ವಾರಾಂತ್ಯದಲ್ಲಿ ತೆರೆದಿರುತ್ತದೆ. [[ಮೇಡ್ ಇನ್ ಒರೆಗಾನ್‌]] ಕಂಪೆನಿಯು ಪೋರ್ಟ್‌ಲ್ಯಾಂಡ್‌ನಲ್ಲಿ ನೆಲೆ ಹೊಂದಿದೆ‌; ಅದು [[ಒರೆಗಾನ್‌]]-ಉತ್ಪಾದಿತ ಉತ್ಪನ್ನಗಳಿಗೆ ಮತ್ತು ಉಡುಗೊರೆಗಳಿಗೆ ತಜ್ಞತೆ ಪಡೆದಿದೆ. === ಬ್ರೂವರಿಗಳು(ಬಿಯರ್ ಮೊದಲಾದವನ್ನು ತಯಾರಿಸುವ ಸ್ಥಳ) === ಪೋರ್ಟ್‌ಲ್ಯಾಂಡ್‌ ಅದರ [[ಮೈಕ್ರೊಬ್ರೂವರಿ]] [[ಬಿಯರ್]]‌ಗೆ ಹೆಚ್ಚು ಪ್ರಸಿದ್ಧವಾಗಿದೆ.<ref name="brewpub">{{cite news |url=http://travel.nytimes.com/2006/01/13/travel/escapes/13beer.html | title=In Oregon, It's a Brew Pub World | first = Jessica | last = Merrill | date=January 13, 2006 | accessdate=2009-12-16 | work=The New York Times}}</ref> ಒರೆಗಾನ್‌ ಪಬ್ಲಿಕ್ ಬ್ರಾಡ್‌ಕಾಸ್ಟಿಂಗ್ "ಬೀರ್‌ವಾನ"<ref>{{cite web |url=http://www.opb.org/programs/oregonexperiencearchive/beervana/player.php |title=Oregon Experience: Beervana |accessdate=January 6, 2009 |archive-date=ಆಗಸ್ಟ್ 6, 2012 |archive-url=https://www.webcitation.org/69hcvE5J8?url=http://www.opb.org/programs/oregonexperiencearchive/beervana/player.php |url-status=dead }}</ref> ಎಂಬ ವರದಿಯಲ್ಲಿ, ಅಮೆರಿಕ ಸಂಯುಕ್ತ ಸಂಸ್ಥಾನದ [[ಮೈಕ್ರೊಬ್ರೂ]] ಕ್ರಾಂತಿಯಲ್ಲಿನ ಪೋರ್ಟ್‌ಲ್ಯಾಂಡ್‌ನ ಪಾತ್ರದ ಬಗ್ಗೆ ದಾಖಲಿಸಿದೆ. ಈ ಬೀರ್‌ವಾನ ಪದವು ಭಿನ್ನವಾಗಿ "ಪೋರ್ಟ್‌ಲ್ಯಾಂಡ್‌ ಸ್ಟೇಟ್ ಆಫ್ ಮೈಂಡ್(ಪೋರ್ಟ್‌ಲ್ಯಾಂಡ್‌ನ ಮನಸ್ಥಿತಿ)"ಅನ್ನು ಉಲ್ಲೇಖಿಸುತ್ತದೆ.{{Tone-inline|date=December 2009}}{{Citation needed|date=October 2008}} [[ಪಾನೀಯ]] ತಯಾರಿಸುವ ಬಗೆಗಿನ ಪೋರ್ಟ್‌ಲ್ಯಾಂಡ್‌ನವರ ಆಸಕ್ತಿಯು ೧೮೮೮ರಲ್ಲಿ ಸಿಕ್ಕಿದ ಅವಕಾಶದಿಂದ ಬೆಳೆಯಿತೆಂದು ಕೆಲವರು ಸ್ಪಷ್ಟಪಡಿಸಿದ್ದಾರೆ. ಆ ಸಂದರ್ಭದಲ್ಲಿ ಸ್ಥಳೀಯ ಬ್ರೂವರ್(ಬಿಯರ್ ಮೊದಲಾದವನ್ನು ತಯಾರಿಸುವವ) [[ಹೆನ್ರಿ ವೈನ್‌ಹಾರ್ಡ್]] ಸ್ವಂತ ಇಚ್ಛೆಯಿಂದ ಅವನ [[ಬ್ರೂವರಿ]]ಯಿಂದ ಹೊಸದಾಗಿ ನಿರ್ಮಾಣವಾದ ಸ್ಕಿಡ್ಮೋರ್ ಫೌಂಟೇನ್‌ಗೆ ಬಿಯರ್ ಪೂರೈಕೆ ಆರಂಭಿಸಿದನು. ಆದರೆ ಉತ್ತಮ ಗುಣಮಟ್ಟಕ್ಕೆ ಹೆಸರುವಾಸಿಯಾದ ಬಿಯರ್ ತಯಾರಿಕೆಯು ೧೯೮೦ರ ದಶಕದಲ್ಲಿ, ರಾಜ್ಯ ಕಾನೂನು ಬದಲಾವಣೆಗೊಂಡು ಬಿಯರ್ಅನ್ನು ಬ್ರೂವರಿ ಸ್ಥಳಗಳಲ್ಲಿ ಸೇವನೆಗೆ ಅವಕಾಶ ಕಲ್ಪಿಸಿದಾಗ ಆರಂಭವಾಯಿತು. ಅಲ್ಪಾವಧಿಯಲ್ಲಿ ನಗರದಾದ್ಯಂತ [[ಮೈಕ್ರೊಬ್ರೂವರಿ]]ಗಳ ಮತ್ತು [[ಬ್ರೂಪಬ್‌]]ಗಳ ಜನಪ್ರಿಯತೆಯು ಹೆಚ್ಚಾಯಿತು. {{Citation needed|date=October 2008}} ಅವುಗಳ ಬೆಳವಣಿಗೆಯನ್ನು ಎರಡು-ಸಾಲಿನ [[ಬಾರ್ಲಿ]] ಮತ್ತು ಡಜನ್‌ಗೂ ಹೆಚ್ಚು ಜಾತಿಗಳ[[ಹಾಪ್‌]]ಗಳನ್ನೂ ಒಳಗೊಂಡಂತೆ [[ಬುಲ್ ರನ್ ವಾಟರ್‌ಶೆಡ್]]‌ನ ಶುದ್ಧ ನೀರಿನ ಪೂರೈಕೆ ಮೊದಲಾದವು ಸೇರಿದಂತೆ ವಿಪುಲವಾಗಿ ಲಭ್ಯವಾದ ಸ್ಥಳೀಯ ಪದಾರ್ಥಗಳು ಬೆಂಬಲಿಸಿದವು. ವಿಲ್ಲಾಮೆಟ್ಟೆ ಕಣಿವೆಯು ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಹಾಪ್ ಬೆಳೆಯುವ ಪ್ರಮುಖ ಪ್ರದೇಶಗಳಲ್ಲಿ ಒಂದಾಗಿದೆ. ಇಂದು ಇಪ್ಪತ್ತೆಂಟು ಬ್ರೂವರಿಗಳನ್ನು ಒಳಗೊಂಡ ಪೋರ್ಟ್‌ಲ್ಯಾಂಡ್‌ ರಾಷ್ಟ್ರದಲ್ಲಿನ ಇತರ ನಗರಗಳಿಗಿಂತ ಹೆಚ್ಚಿನ ಬ್ರೂವರಿಗಳಿಗೆ ತಾಣವಾಗಿದೆ.<ref name="brewpub"/> [[ಮ್ಯಾಕ್‌ಮೆನಮಿನ್ ಸಹೋದರರು]] ಸುಮಾರು ಮೂವತ್ತು ಬ್ರೂಪಬ್‌ಗಳು, ಡಿಸ್ಟಿಲ್ಲರಿ(ಬಟ್ಟಿಗೃಹ)ಗಳು ಮತ್ತು ವೈನ್‌ಸ್ಥಾವರಗಳನ್ನು ಹೊಂದಿದ್ದಾರೆ. ಇವೆಲ್ಲವೂ ಮಹಾನಗರದಾದ್ಯಂತ ಹರಡಿಕೊಂಡಿವೆ, ಹಲವಾರು ನವೀಕೃತ [[ಚಲನಚಿತ್ರ ಮಂದಿರ]]ಗಳಲ್ಲಿ ಹಾಗೂ ಮತ್ತೆ ಕೆಲವು ಹಳೆಯ ಅಥವಾ ಕೆಡವಲು ಉದ್ದೇಶಿಸಿದ್ದ ಕಟ್ಟಡಗಳಲ್ಲಿ ವ್ಯಾಪಿಸಿವೆ. ಇತರ ಗಮನಾರ್ಹ ಪೋರ್ಟ್‌ಲ್ಯಾಂಡ್‌ ಬ್ರೂವರ್‌ಗಳೆಂದರೆ - [[ವಿಡ್ಮರ್ ಬ್ರದರ್ಸ್]], [[ಬ್ರಿಡ್ಜ್‌ಪೋರ್ಟ್]], [[ಹೇರ್ ಆಫ್ ದ ಡಾಗ್]] ಹಾಗೂ ಇನ್ನಿತರ ಅಸಂಖ್ಯಾತ ಸಣ್ಣ ಮಟ್ಟದ ಬ್ರೂವರ್‌ಗಳು. ೧೯೯೯ರಲ್ಲಿ, ಪೋರ್ಟ್‌ಲ್ಯಾಂಡ್‌ ಜರ್ಮನಿಯ [[ಕೊಲೊಗ್ನೆ]]ಗಿಂತ ಹೆಚ್ಚು ಬ್ರೂವರಿಗಳನ್ನು ಹೊಂದಿರುವುದರಿಂದ ಆ ನಗರವನ್ನು ಲೇಖಕ [[ಮೈಕೆಲ್ "ಬೀರ್‌ಹಂಟರ್" ಜ್ಯಾಕ್ಸನ್]] ''ಪ್ರಪಂಚದ ಬಿಯರ್‌ನ ರಾಜಧಾನಿ'' ಯ ಅಭ್ಯರ್ಥಿ ಎಂದು ಕರೆದನು. ಪೋರ್ಟ್‌ಲ್ಯಾಂಡ್‌ ಒರೆಗಾನ್‌ ವಿಸಿಟರ್ಸ್ ಅಸೋಸಿಯೇಶನ್ "ಬೀರ್‌ವಾನ" ಮತ್ತು "ಬ್ರೂಟೋಪಿಯ" ಎಂಬ ಹೆಸರುಗಳನ್ನು ಈ ನಗರಕ್ಕೆ ಉಪನಾಮಗಳಾಗಿ ಸೂಚಿಸುತ್ತಿದೆ.<ref name="Beer">{{cite web | title = Portland: The center of the beer universe | publisher = Portland Oregon Visitors Association | url = http://www.travelportland.com/media/mbmedkit/mb_beer.html | accessdate = 2006-11-18 | archive-date = 2006-03-23 | archive-url = https://web.archive.org/web/20060323063856/http://www.travelportland.com/media/mbmedkit/mb_beer.html | url-status = dead }}</ref> ೨೦೦೬ ಮಧ್ಯ-ಜನವರಿಯಲ್ಲಿ ಮೇಯರ್ ಟಾಮ್ ಪಾಟರ್ ಈ ನಗರಕ್ಕೆ ಅಧಿಕೃತವಾಗಿ ಬೀರ್‌ಟೌವ್ನ್ ಎಂಬ ಹೊಸ ಹೆಸರನ್ನು ಉಪನಾಮವಾಗಿ ನೀಡಿದನು.<ref>{{cite web | title = Portland lifts a glass to its new name | publisher = KOIN 6 News | date = January 12, 2006 | url = http://www.koin.com/Global/story.asp?S=5932394 | accessdate = 2007-01-26 | archive-date = 2007-02-13 | archive-url = https://web.archive.org/web/20070213215818/http://koin.com/Global/story.asp?S=5932394 | url-status = dead }}</ref> === ಅಡುಗೆ ವಿಧಾನ === {{Commons category|Restaurants in Portland, Oregon}} ಪೋರ್ಟ್‌ಲ್ಯಾಂಡ್‌ ಬೆಳೆವಣಿಗೆಯಾಗುತ್ತಿರುವ ಅನೇಕ ರೆಸ್ಟೊರೆಂಟ್‌ಗಳನ್ನು ಹೊಂದಿದೆ. [[ಫುಡ್ ನೆಟ್ವರ್ಕ್ ಅವಾರ್ಡ್‌]]ಗಳಿಗೆ ನಾಮನಿರ್ದೇಶನಗೊಂಡ ಮೂರರಲ್ಲಿ ಇದು ೨೦೦೭ರ "ಡೆಲಿಶಿಯಸ್ ಡೆಸ್ಟಿನೇಶನ್ ಆಫ್ ದ ಇಯರ್: ಎ ರೈಸಿಂಗ್ ಸಿಟಿ ವಿದ್ ಎ ಫಾಸ್ಟ್-ಗ್ರೋಯಿಂಗ್ ಫುಡ್ ಸೀನ್" ಎಂಬ ಪ್ರಶಸ್ತಿಯನ್ನು ಪಡೆಯಿತು.<ref>{{cite web |url=http://www.foodnetwork.com/food/show_aw/text/0,3151,FOOD_28456_61089,00.html |title=TV : Food Network Awards : Food Network Awards Winners : Food Network |publisher=Foodnetwork.com |date= |accessdate=2008-10-06 |archive-date=2007-04-18 |archive-url=https://web.archive.org/web/20070418122635/http://www.foodnetwork.com/food/show_aw/text/0%2C3151%2CFOOD_28456_61089%2C00.html |url-status=dead }}</ref> [[ಚಿತ್ರ:StumptownCoffeeDivision.jpg|thumb|180px|left|47ನೇ ಡಿವಿಜನ್‌ನಲ್ಲಿರುವ ಮೂಲ ಸ್ಟಂಪ್‌ಟೌನ್‌ ಕಾಫೀ ಪ್ರದೇಶ]] ''[[ನ್ಯೂಯಾರ್ಕ್ ಟೈಮ್ಸ್‌]]'' ಸಹ ಅದೇ ವರ್ಷದಲ್ಲಿ ಶೀಘ್ರವಾಗಿ ಬೆಳೆಯುತ್ತಿದ್ದ ರೆಸ್ಟೊರೆಂಟ್‌‌ಗಳಿಗಾಗಿ ಪೋರ್ಟ್‌ಲ್ಯಾಂಡ್‌ಗೆ ವ್ಯಾಪಕ ಪ್ರಚಾರ ನೀಡಿತು.<ref>{{cite news|url=https://www.nytimes.com/2007/09/26/dining/26port.html?pagewanted=3&_r=1 |title=In Portland, a Golden Age of Dining and Drinking - New York Times |publisher=Nytimes.com |date=Published: September 26, 2007 |accessdate=2008-10-06 | first=Eric | last=Asimov}}</ref> ''[[ಟ್ರಾವೆಲ್ + ಲೆಷರ್]]'' ೨೦೦೭ರಲ್ಲಿ ಪೋರ್ಟ್‌ಲ್ಯಾಂಡ್‌‌ಗೆ ರಾಷ್ಟ್ರದ ಎಲ್ಲಾ ನಗರಗಳಲ್ಲಿ #೯ನೇ ಸ್ಥಾನವನ್ನು ನೀಡಿತು.<ref>{{cite web|url=http://www.travelandleisure.com/afc/2007/category/6 |title=America's Favorite Cities 2007 &#124; Food/Dining &#124; Food/Dining (Overall) &#124; Travel + Leisure |publisher=Travelandleisure.com |date= |accessdate=2008-10-06}}</ref> ಈ ನಗರವು ಅಮೆರಿಕದಲ್ಲಿ ಹೆಚ್ಚು [[ಸಸ್ಯಾಹಾರಿ]]-ಸ್ನೇಹಿ ನಗರವೆಂದು ಹೆಸರುವಾಸಿಯಾಗಿದೆ.<ref>{{cite web|url=http://www.goveg.com/f-vegcities-portland.asp |title=GoVeg.com // Features // North America's Most Vegetarian-Friendly Cities! // Portland, Oregon |publisher=Goveg.com |date= |accessdate=2008-10-06}}</ref> ಬಿಯರ್‌ಗೆ ಪ್ರಸಿದ್ಧವಾದ ಪೋರ್ಟ್‌ಲ್ಯಾಂಡ್‌, ಪೆಸಿಫಿಕ್ ವಾಯುವ್ಯದಲ್ಲಿ ಮೊದಲ ಕಾಫಿ ತಾಣವೆಂದೂ ಹೆಸರುವಾಸಿಯಾಗಿದೆ. ಅಸಂಖ್ಯಾತ ಕಾಫಿ ಗೃಹಗಳನ್ನು ಹೊಂದಿದ ಸಿಯಾಟಲ್‌ ಎರಡನೇ ಸ್ಥಾನ ಪಡೆದಿದೆ. [[Yelp.com]] ೪.೫-೫ ಸ್ಟಾರ್ ರೇಟಿಂಗ್‌ನೊಂದಿಗೆ ಪೋರ್ಟ್‌ಲ್ಯಾಂಡ್‌ ೨೦ಕ್ಕಿಂತಲೂ ಹೆಚ್ಚು ಕಾಫಿ ಗೃಹಗಳನ್ನು ಹೊಂದಿದೆಯೆಂದು ಪಟ್ಟಿಮಾಡಿದೆ.<ref>{{cite web|url= http://www.yelp.com/c/portland/coffee |title=Portland Coffee Shops |publisher=Yelp.com |date= |accessdate=2009-10-15}}</ref> ಈ ನಗರವು ಮೂಲತಃ [[ಸ್ಟಂಪ್‌ಟೌನ್‌ ಕಾಫಿ ರೋಸ್ಟರ್‌]]‌ಗಳಿಗೆ ನೆಲೆಯಾಗಿದೆ. ಇದು ಅಭಿಮಾನಿಗಳಿಂದ ರಾಷ್ಟ್ರದಲ್ಲೇ ಅತ್ಯುತ್ತಮ ಗುಣಮಟ್ಟದ ನೇರ-ಮಾರಾಟದ ರೋಸ್ಟರಿಗಳಲ್ಲಿ ಒಂದೆಂಬ ಹೆಸರು ಪಡೆದಿದೆ.<ref>{{cite news|url=https://www.nytimes.com/2009/09/16/dining/reviews/16brief-001.html |title=A Seductive Cup |publisher=New York Times |date= 2009-09-16|accessdate=2009-10-15 | first=Oliver | last=Strand}}</ref> ಅಲ್ಲದೆ ಈ ನಗರದಲ್ಲಿ ಅಸಂಖ್ಯಾತ ಇತರ ಮೈಕ್ರೊ-ರೋಸ್ಟರಿಗಳು ಮತ್ತು ಕೆಫೆಗಳೂ ಇವೆ. === ಕ್ರೀಡೆಗಳು === {{Main|Sports in Portland, Oregon}} [[File:RoseGardenArenaS.jpg|thumb|right|ಪೋರ್ಟ್‌ಲ್ಯಾಂಡ್‌ ಟ್ರಯಲ್ ಬ್ಲೇಜರ್‌ಗಳಿಗೆ ನೆಲೆಯಾಗಿರುವ ದಿ ರೋಸ್ ಗಾರ್ಡನ್.]] ಪೋರ್ಟ್‌ಲ್ಯಾಂಡ್‌ [[ನ್ಯಾಷನಲ್ ಬಾಸ್ಕೆಟ್‌ಬಾಲ್ ಅಸೋಸಿಯೇಶನ್]]‌ನ [[ಟ್ರೈಯಲ್ ಬ್ಲೇಜರ್ಸ್]]‌‌ಗೆ ತಾಣವಾಗಿದೆ.<ref>{{cite web|url=http://sports.espn.go.com/mlb/columns/story?columnist=neyer_rob&id=1600284|title=Though not perfect, Portland a viable city for baseball|last=Neyer|first=Rob|date=August 21, 2003|publisher=ESPN.com|quote="Portland is the largest metropolitan area with just one major professional sports team (the Trail Blazers)."|accessdate=2009-01-06}}</ref> ೨೦೧೧ರ ಆರಂಭದಲ್ಲಿ ಈ ನಗರವು [[ಮೇಜರ್ ಲೀಗ್ ಸಾಕರ್]] ಫ್ರಾಂಚೈಸ್ ಆಯೋಜಿಸಲಿದೆ. ಇದು [[ಪೋರ್ಟ್‌ಲ್ಯಾಂಡ್‌ ಟಿಂಬರ್ಸ್]]‌ನ ಮುಂದುವರಿಕೆಯಾಗಲಿದೆ.<ref>{{Cite web |url=http://web.mlsnet.com/news/mls_news.jsp?ymd=20090320&content_id=228140&vkey=pr_mls&fext=.jsp |title=ಆರ್ಕೈವ್ ನಕಲು |access-date=2021-08-10 |archive-date=2010-03-19 |archive-url=https://web.archive.org/web/20100319020353/http://web.mlsnet.com/news/mls_news.jsp?ymd=20090320&content_id=228140&vkey=pr_mls&fext=.jsp |url-status=dead }}</ref> ಈ ನಗರವು ಅನೇಕ ಮೈನರ್ ಲೀಗ್ ತಂಡಗಳನ್ನೂ ಹೊಂದಿದೆ. ಓಟವು ಈ ಮಹಾನಗರದಲ್ಲಿನ ಒಂದು ಪ್ರಮುಖ ಕ್ರೀಡೆಯಾಗಿದೆ. ಇದು ಪೋರ್ಟ್‌ಲ್ಯಾಂಡ್‌ ಮ್ಯಾರಥಾನ್ ಮತ್ತು ಹೆಚ್ಚಿನ [[ಹುಡ್ ಟು ಕೋಸ್ಟ್ ರಿಲೆ]] (ಪ್ರಪಂಚದ ಅತಿದೊಡ್ಡ ಸ್ಪರ್ಧೆ) ಮೊದಲಾದವನ್ನು ಒಳಗೊಂಡಿದೆ. [[ಸ್ಕೀಯಿಂಗ್]] ಮತ್ತು [[ಸ್ನೊಬೋರ್ಡಿಂಗ್]] ಸಹ ಇಲ್ಲಿ ಹೆಚ್ಚು ಜನಪ್ರಿಯವಾಗಿರುವ ಕ್ರೀಡೆಯಾಗಿದೆ. ವರ್ಷವಿಡೀ-ಇರುವ [[ಟಿಂಬರ್‌ಲೈನ್]]ಅನ್ನೂ ಒಳಗೊಂಡಂತೆ [[ಮೌಂಟ್ ಹುಡ್‌]]‌ನಲ್ಲಿ ಅನೇಕ ವಿಹಾರಧಾಮಗಳಿವೆ. ಈ ನಗರವು ಹಿಂದೆ [[ಪೆಸಿಫಿಕ್ ಕೋಸ್ಟ್ ಹಾಕಿ ಅಸೋಸಿಯೇಶನ್]]‌ನ [[ಪೋರ್ಟ್‌ಲ್ಯಾಂಡ್‌ ರೋಸ್‌ಬಡ್ಸ್]]‌ಗೆ ನೆಲೆಯಾಗಿತ್ತು. ಇದು ಒರೆಗಾನ್‌ನ ಮೊದಲ ವೃತ್ತಿಪರ ಕ್ರೀಡಾ ತಂಡ ಹಾಗೂ U.S. ಮೊದಲ ವೃತ್ತಿಪರ ಹಾಕಿ ತಂಡವಾಗಿದೆ. ರೋಸ್‌ಬಡ್ಸ್ ೧೯೧೬ರಲ್ಲಿ [[ಸ್ಟ್ಯಾನ್ಲೆ ಕಪ್]] ಫೈನಲ್‌ನಲ್ಲಿ ಆಡಿತು, ಇದು ಈ ಆಟವನ್ನು ಆಡಿದ ಮೊದಲ U.S. ತಂಡವಾಗಿದೆ. ಪೋರ್ಟ್‌ಲ್ಯಾಂಡ್‌ ಅಮೆರಿಕ ಸಂಯುಕ್ತ ಸಂಸ್ಥಾನದಲ್ಲೇ ಅತ್ಯಂತ ಹೆಚ್ಚು ಸಕ್ರಿಯವಾದ [[ಸೈಕಲ್ ಓಟ]]ದ ಪಂದ್ಯಗಳನ್ನು ನಡೆಸಿಕೊಡುತ್ತದೆ. ಪ್ರತಿ ವರ್ಷ [[ಒರೆಗಾನ್‌ ಬೈಸಿಕಲ್ ರೇಸಿಂಗ್ ಅಸೋಸಿಯೇಶನ್‌]]ನೂರಾರು ಪಂದ್ಯಾವಳಿಗಳಿಗೆ ಅನುನೋದನೆ ನೀಡುತ್ತದೆ. [[ಆಲ್ಪೆನ್ರೋಸ್ ವೆಲೋಡ್ರೋಮ್]] ಮತ್ತು [[ಪೋರ್ಟ್‌ಲ್ಯಾಂಡ್‌ ಇಂಟರ್‌ನ್ಯಾಷನಲ್ ರೇಸ್‌ವೇ]]ಯಲ್ಲಿ ವಸಂತಕಾಲ ಮತ್ತು ಬೇಸಿಗೆಯ ಪ್ರತಿ ರಾತ್ರಿ ಓಟದ ಪಂದ್ಯಗಳು ನಡೆಯುತ್ತವೆ. ಅಲ್ಲದೆ ಇಲ್ಲಿ ಶರತ್ಕಾಲದ[[ಕ್ರಾಸ್ ಕ್ರುಸೇಡ್]]‌ನಂತಹ [[ಸೈಕ್ಲೊಕ್ರಾಸ್]] ಪಂದ್ಯಗಳ ಸಂದರ್ಭದಲ್ಲಿ ಸುಮಾರು ೧೦೦೦ ಸವಾರರು ಮತ್ತು ಹುರಿದುಂಬಿಸುವ ಪ್ರೇಕ್ಷಕರು ಸೇರುತ್ತಾರೆ. ಇದಕ್ಕೆ ಹೆಚ್ಚುವರಿಯಾಗಿ, ಪೋರ್ಟ್‌ಲ್ಯಾಂಡ್‌ ಮೆಟ್ರೊ ಒರೆಗಾನ್‌ ಕ್ರಿಕೆಟ್ ಲೀಗ್ (OCL) ಎಂಬ ಅದರ ಸ್ವಂತ [[ಕ್ರಿಕೆಟ್]] ಲೀಗ್ಅನ್ನು ಹೊಂದಿದೆ. ಇದು ಪ್ರತಿ ವರ್ಷ ಹೊರಾಂಗಣ ಆಟ ಕ್ರಿಕೆಟ್‌ನ ೨ ಶೈಲಿಗಳನ್ನು ನಡೆಸಿಕೊಡುತ್ತದೆ.<ref>{{Cite web |url=http://www.oregonsports.org/not-every-sport-requires-a-ball/ |title=ಆರ್ಕೈವ್ ನಕಲು |access-date=2010-07-27 |archive-date=2011-10-02 |archive-url=https://web.archive.org/web/20111002030311/http://www.oregonsports.org/not-every-sport-requires-a-ball/ |url-status=dead }}</ref><ref>{{Cite web |url=http://www.oregoncricketleague.org/ |title=ಆರ್ಕೈವ್ ನಕಲು |access-date=2010-07-27 |archive-date=2009-07-25 |archive-url=https://web.archive.org/web/20090725121402/http://www.oregoncricketleague.org/ |url-status=dead }}</ref> {{List of Portland, Oregon sports teams}} === ಮಾಧ್ಯಮ === {{Main|Media in Portland}} ''[[ದಿ ಒರೆಗಾನಿಯನ್]]'' ಎಂಬುದು ಪೋರ್ಟ್‌ಲ್ಯಾಂಡ್‌ನಲ್ಲಿರುವ ದೈನಂದಿಕ ಸಾರ್ವತ್ರಿಕ-ಆಸಕ್ತಿಯ ಏಕೈಕ ವೃತ್ತಪತ್ರಿಕೆಯಾಗಿದೆ. ಇದು ರಾಜ್ಯದಾದ್ಯಂತ ಮತ್ತು [[ವಾಷಿಂಗ್ಟನ್‌‌ನ ಕ್ಲಾರ್ಕ್ ಕೌಂಟಿ]]ಯಲ್ಲಿಯೂ ಪ್ರಕಟವಾಗುತ್ತದೆ. ವೃತ್ತ ಪತ್ರಿಕೆ ಬಾಕ್ಸ್‌ಗಳಲ್ಲಿ ಮತ್ತು ನಗರದ ಸುತ್ತಮುತ್ತಲ ಪ್ರದೇಶಗಳಲ್ಲಿ ಉಚಿತವಾಗಿ ಹಂಚಲ್ಪಡುವ ಸಣ್ಣ ಮಟ್ಟಿನ ಸ್ಥಳೀಯ ವೃತ್ತಪತ್ರಿಕೆಗಳೆಂದರೆ - ''[[ಪೋರ್ಟ್‌ಲ್ಯಾಂಡ್‌ ಟ್ರಿಬ್ಯೂನ್]]'' (ಗುರುವಾರದಂದು ಪ್ರಕಟವಾಗುವ ಸಾರ್ವತ್ರಿಕ-ಆಸಕ್ತಿಯ ಪತ್ರಿಕೆ), ''[[ವಿಲ್ಲಾಮೆಟ್ಟೆ ವೀಕ್]]'' (ಸಾರ್ವತ್ರಿಕ-ಆಸಕ್ತಿಯ [[ಪಾಕ್ಷಿಕ ಪತ್ರಿಕೆ]]), ''[[ದ ಪೋರ್ಟ್‌ಲ್ಯಾಂಡ್‌ ಮರ್ಕ್ಯುರಿ]]'' (ಪಟ್ಟಣದ ಕಿರಿಯ ಓದುಗರನ್ನು ಉದ್ದೇಶಿಸಿದ ಮತ್ತೊಂದು ವಾರಪತ್ರಿಕೆ) ಹಾಗೂ ''[[ದ ಏಷ್ಯಯನ್ ರಿಪೋರ್ಟರ್]]'' (ಅಂತಾರಾಷ್ಟ್ರೀಯ ಮತ್ತು ಪ್ರಾದೇಶಿಕ ಎರಡನ್ನೂ ಒಳಗೊಂಡ, ಏಷ್ಯಾದ ಸುದ್ದಿಗಳನ್ನು ಬಿತ್ತರಿಸುವ ವಾರಪತ್ರಿಕೆ). [[ಪೋರ್ಟ್‌ಲ್ಯಾಂಡ್‌ ಇಂಡಿಮೀಡಿಯಾ]] ಹಳೆಯ ಮತ್ತು ದೊಡ್ಡ ಸ್ವತಂತ್ರ ಮಾಧ್ಯಮ ಕೇಂದ್ರಗಳಲ್ಲಿ ಒಂದಾಗಿದೆ. ಸರ್ವಾಧಿಕಾರ-ವಿರೋಧಿ ಅಭಿವೃದ್ಧಿಶೀಲ ಮಾಸಿಕ ''[[ಪೋರ್ಟ್‌ಲ್ಯಾಂಡ್‌ ಅಲೈಯನ್ಸ್]]'' ನಗರದಲ್ಲಿನ ಅತಿ ದೊಡ್ಡ ಕ್ರಾಂತಿಕಾರಿ ಪತ್ರಿಕೆಯಾಗಿದೆ. ಪೋರ್ಟ್‌ಲ್ಯಾಂಡ್‌ನಲ್ಲಿ ತಿಂಗಳಿಗೆ ಎರಡು ಬಾರಿ ಪ್ರಕಟವಾಗುವ ''[[ಜಸ್ಟ್ ಔಟ್]]'' ನಗರದ ಅತ್ಯುತ್ತಮ [[LGBT]] ಪ್ರಕಟಣೆಯಾಗಿದೆ. ವಾರಕ್ಕೆ ಎರಡು ಬಾರಿ ಪ್ರಕಟವಾಗುವ ''[[ಸ್ಟ್ರೀಟ್ ರೂಟ್ಸ್]]'' ನಗರದಲ್ಲಿ ವಸತಿರಹಿತ ಸಮುದಾಯದ ಸದಸ್ಯರಿಂದ ಮಾರಾಟವಾಗುತ್ತದೆ. ವಾರಪತ್ರಿಕೆಯಾದ ''ದ ಪೋರ್ಟ್‌ಲ್ಯಾಂಡ್‌ [[ಬ್ಯುಸಿನೆಸ್ ಜರ್ನಲ್]]'' ವ್ಯವಹಾರ-ಸಂಬಂಧಿತ ಸುದ್ದಿಗಳನ್ನು ಬಿತ್ತರಿಸುತ್ತದೆ. ಇದೇ ರೀತಿಯ ಮತ್ತೊಂದು ಪತ್ರಿಕೆಯೆಂದರೆ ''ದ [[ಡೈಲಿ ಜರ್ನಲ್ ಆಫ್ ಕಾಮರ್ಸ್]]''. ''[[ಪೋರ್ಟ್‌ಲ್ಯಾಂಡ್‌ ಮಂತ್ಲಿ]]'' ಯು ಸುದ್ದಿ ಮತ್ತು ಸಂಸ್ಕೃತಿಯ ಮಾಸಿಕ-ನಿಯತಕಾಲಿಕವಾಗಿದೆ. ಸುಮಾರು ೧೦೦ ವರ್ಷ ಹಳೆಯದಾದ ''[[ದ ಬೀ]]'' ಆಗ್ನೇಯ ಭಾಗಗಳ ಸುದ್ದಿಯನ್ನು ಪ್ರಕಟಿಸುವ ಮತ್ತೊಂದು ವೃತ್ತಪತ್ರಿಕೆಯಾಗಿದೆ. ಪೋರ್ಟ್‌ಲ್ಯಾಂಡ್‌ನಲ್ಲಿ ಸಾಕಷ್ಟು ದೂರದರ್ಶನ ಮತ್ತು ರೇಡಿಯೊ ಸೌಲಭ್ಯಗಳಿವೆ. ಮೆಟ್ರೊ ಪ್ರದೇಶವು ೨೨ನೇ ಅತಿದೊಡ್ಡ U.S. [[ಮಾರುಕಟ್ಟೆ ಪ್ರದೇಶ]]ವಾಗಿದೆ. ಇದು ಸುಮಾರು ೧,೦೮೬,೯೦೦ ಮನೆಗಳನ್ನು ಮತ್ತು ೦.೯೯೨%ನಷ್ಟು U.S. ಮಾರುಕಟ್ಟೆಯನ್ನು ಒಳಗೊಂಡಿದೆ.{{Citation needed|date=February 2009}} ಪ್ರಮುಖ ನೆಟ್ವರ್ಕ್ ದೂರದರ್ಶನ ಅಂಗಸಂಸ್ಥೆಗಳೆಂದರೆ: * [[KATU]] ೨ ([[ABC]]) * [[KOIN]] ೬ ([[CBS]]) * [[KGW]] ೮ ([[NBC]]) * [[KOPB-TV]] ೧೦ ಒರೆಗಾನ್‌ ಪಬ್ಲಿಕ್ ಬ್ರಾಡ್‌ಕಾಸ್ಟಿಂಗ್ ([[PBS]]) * [[KPTV]] ೧೨ ([[Fox]]) * [[KPXG]] ೨೨ ([[ION]]) * [[KRCW-TV]] ೩೨ ([[ದ CW]]) * [[KUNP-LP]] ೪೭ ([[ಯೂನಿವಿಜನ್]]) * [[KPDX]] ೪೯ ([[MyNetworkTV]]) == ಆರ್ಥಿಕತೆ == ಪೋರ್ಟ್‌ಲ್ಯಾಂಡ್‌ನ ಮೆಟ್ರೊ ಪ್ರದೇಶದ ಜನಸಂಖ್ಯಾ ಬೆಳವಣಿಗೆಯು ಕಳೆದ ದಶಕದಲ್ಲಿ ರಾಷ್ಟ್ರದ ಸರಾಸರಿ ಜನಸಂಖ್ಯೆಯನ್ನು ಮೀರಿಸಿದೆ. ಮುಂದಿನ ೫೦ ವರ್ಷಗಳಲ್ಲಿ ೬೦%ಕ್ಕಿಂತ ಹೆಚ್ಚು ಜನಸಂಖ್ಯೆ ಬೆಳವಣಿಗೆಯ ೮೦% ಅವಕಾಶಗಳನ್ನು ಪ್ರಸ್ತುತದ ಅಂದಾಜುಗಳು ತೋರಿಸುತ್ತವೆ.<ref name="pt_growth">{{cite web | title = Metro takes long view of growth | url = http://www.portlandtribune.com/news/story.php?story_id=121200846357363500 | last = Law | first = Steve | publisher = Portland Tribune | date = 2008-05-29 | accessdate = 2008-06-04 | archive-date = 2008-12-06 | archive-url = https://web.archive.org/web/20081206074247/http://www.portlandtribune.com/news/story.php?story_id=121200846357363500 | url-status = dead }}</ref> [[ಚಿತ್ರ:Portland house price index.gif|thumb|ಪೋರ್ಟ್‌ಲ್ಯಾಂಡ್‌ ಮನೆ-ದರ ಸೂಚ್ಯಂಕ ರಾಷ್ಟ್ರದ ಸರಾಸರಿಗಿಂತ ಹೆಚ್ಚು ಪ್ರಬಲವಾಗಿ ಉಳಿದಿದೆ.]]‎ ಪೋರ್ಟ್‌ಲ್ಯಾಂಡ್‌ನ ಸ್ಥಳವು ಅನೇಕ ಉದ್ಯಮಗಳಿಗೆ ಪ್ರಯೋಜನಕಾರಿಯಾಗಿದೆ. ತುಲನಾತ್ಮಕವಾಗಿ ಕಡಿಮೆ-ಇಂಧನ ಖರ್ಚಿನ, ಸುಲಭಲಭ್ಯ ಸಂಪನ್ಮೂಲಗಳು, ಉತ್ತರ-ದಕ್ಷಿಣ ಮತ್ತು ಪೂರ್ವ-ಪಶ್ಚಿಮ ಅಂತಾರಾಜ್ಯ ಅಂತಾರಾಷ್ಟ್ರೀಯದೊಡ್ಡ ಹಡಗು ಹಡಗು-ರವಾನೆ ಸೌಕರ್ಯಗಳು ಹಾಗೂ ಪಶ್ಚಿಮ ಕರಾವಳಿಯ ಖಂಡಾಂತರದ ರೈಲುಮಾರ್ಗಗಗಳು ಮೊದಲಾದೆಲ್ಲವೂ ಆರ್ಥಿಕವಾಗಿ ಅನುಕೂಲಕರವಾಗಿವೆ.<ref name="citydata_economy"/> [[US ಸಲಹಾ ಸಂಸ್ಥೆ ಮರ್ಸರ್]] ೨೦೦೯ರಲ್ಲಿ "ನೌಕರರನ್ನು ಅಂತಾರಾಷ್ಟ್ರೀಯ ಕಾರ್ಯಭಾರಕ್ಕೆ ನೇಮಕ ಮಾಡಲು ಸರ್ಕಾರಗಳಿಗೆ ಮತ್ತು ಪ್ರಮುಖ ಕಂಪೆನಿಗಳಿಗೆ ಸಹಾಯ ಮಾಡಲು ನಡೆಸಿದ" ಅಂದಾಜಿನಲ್ಲಿ ಪೋರ್ಟ್‌ಲ್ಯಾಂಡ್‌ಗೆ [[ವಿಶ್ವವ್ಯಾಪಿ ಜೀವನ ಗುಣಮಟ್ಟ]]ದಲ್ಲಿ ೪೨ನೇ ಸ್ಥಾನವನ್ನು ನೀಡಿದೆ; ಈ ಸಮೀಕ್ಷೆಯು [[ರಾಜಕೀಯ ಸುಭದ್ರತೆ]], [[ವೈಯಕ್ತಿಕ ಸ್ವಾತಂತ್ರ್ಯ]], ನೈರ್ಮಲ್ಯ, ಅಪರಾಧ, ಗೃಹ, ನೈಸರ್ಗಿಕ ಪರಿಸರ, ಮನರಂಜನೆ, ಬ್ಯಾಂಕಿಂಗ್ ಸೌಕರ್ಯಗಳು, [[ಗ್ರಾಹಕ ಸರಕುಗಳ]] ಲಭ್ಯತೆ, ಶಿಕ್ಷಣ ಮತ್ತು ಸಾರಿಗ ವ್ಯವಸ್ಥೆಯನ್ನೂ ಒಳಗೊಂಡಂತೆ ಸಾರ್ವಜನಿಕ ಸೇವೆಗಳು ಮೊದಲಾದ ಅಂಶಗಳನ್ನು ಪರಿಗಣಿಸಿದೆ.<ref>{{cite web| url=http://www.mercer.com/referencecontent.htm?idContent=1173105 | title = Quality of Living global city rankings 2009 – Mercer survey | publisher = [[Mercer (consulting firm)|Mercer]]| date=28 April 2009| accessdate=2009-05-08 }}</ref> === ರಿಯಲ್ ಎಸ್ಟೇಟ್ ಮತ್ತು ನಿರ್ಮಾಣ === [[ಚಿತ್ರ:Urban Growth Portland Oregon.ogg|thumb|ಪೋರ್ಟ್‌ಲ್ಯಾಂಡ್‌ನ ಅರ್ಬನ್ ಗ್ರೋತ್ ಬೌಂಡರಿ(ನಗರದ ಬೆಳವಣಿಗೆಯ ಮಿತಿ)ಯ ವೀಡಿಯೊ.]][[ಚಿತ್ರ:Urban Growth Portland Oregon.ogg|ಕೆಂಪು ಚುಕ್ಕೆಗಳು 1986ರಿಂದ 1996ರವರೆಗೆ ಬೆಳವಣಿಗೆಯಾದ ಪ್ರದೇಶಗಳನ್ನು ಸೂಚಿಸುತ್ತವೆ. ([[:File:Urban Growth Portland Oregon.ogg|ದೊಡ್ಡ ಗಾತ್ರ]])]] ಒರೆಗಾನ್‌ನ ೧೯೭೩ರ "[[ಅರ್ಬನ್ ಗ್ರೋತ್ ಬೌಂಡರಿ]]" ಕಾನೂನು, ಒರೆಗಾನ್‌ನಲ್ಲಿನ ಪ್ರತಿಯೊಂದು ಮಹಾನಗರಗಳ ಹೆಚ್ಚಿನ ಪ್ರಮಾಣದ ಅಭಿವೃದ್ಧಿಯನ್ನು ಮಿತಿಗೊಳಿಸುತ್ತದೆ‌.<ref name="metro_ugb">{{cite web | title = Metro: Urban growth boundary | url = http://www.metro-region.org/index.cfm/go/by.web/id/277 | accessdate = 2008-06-04 | archive-date = 2012-08-12 | archive-url = https://web.archive.org/web/20120812085659/http://www.oregonmetro.gov/index.cfm/go/by.web/id/277 | url-status = dead }}</ref> ಇದು ಒಳಚರಂಡಿ, ನೀರು ಮತ್ತು ದೂರಸಂಪರ್ಕ ವ್ಯವಸ್ಥೆಯಂತಹ ಸೌಕರ್ಯಗಳಿಗೆ ಮಾತ್ರವಲ್ಲದೆ ಬೆಂಕಿಯಿಂದ ರಕ್ಷಣೆ, ಪೋಲೀಸ್ ಮತ್ತು ಶಾಲಾ ವ್ಯವಸ್ಥೆಗಳಿಗೂ ಪ್ರವೇಶವನ್ನು ಮಿತಿಗೊಳಿಸುತ್ತದೆ.<ref name="metro_ugb"/> ಮೂಲತಃ ಈ ಕಾನೂನು ನಗರವು ಸುಮಾರು ೨೦ ವರ್ಷಗಳ ಬೆಳವಣಿಗೆಯನ್ನು ಒದಗಿಸಲು ಸೀಮಾರೇಖೆಯೊಳಗೆ ಸಾಕಷ್ಟು ಭೂಮಿಯನ್ನು ಹೊಂದಿರಬೇಕೆಂಬುದನ್ನು ಕಡ್ಡಾಯಗೊಳಿಸಿತು. ಆದಾಗ್ಯೂ, ಸೀಮಾರೇಖೆಯೊಳಗೆ ೫೦ ವರ್ಷಗಳ ಬೆಳವಣಿಗೆಯನ್ನು ನಿರ್ವಹಿಸುವ ಅಗತ್ಯದ ಬಗ್ಗೆ ಹಾಗೂ ಜತೆಗಿರುವ ಜಮೀನು ಮತ್ತು ಗ್ರಾಮೀಣ ಪ್ರದೇಶಗಳನ್ನು ರಕ್ಷಿಸಲ ೨೦೦೭ರಲ್ಲಿ ಶಾಸಕಾಂಗವು ಈ ಕಾನೂನನ್ನು ಮಾರ್ಪಡಿಸಿತು.<ref name="pt_growth"/> ಆರ್ಥಿಕ ಅಭಿವೃದ್ಧಿ ವಲಯಗಳನ್ನು ರಚಿಸುವ PDCಯ ಪ್ರಯತ್ನಗಳೊಂದಿಗೆ ಬೆಳವಣಿಗೆ ಸೀಮಾರೇಖೆಯು, ನಗರದ ಮಧ್ಯಭಾಗದ ಹೆಚ್ಚಿನ ಪ್ರದೇಶಗಳ ಅಭಿವೃದ್ಧಿಗೆ,ಅಧಿಕ ಪ್ರಮಾಣದ ಮಧ್ಯಮ ಮತ್ತು ಉನ್ನತ-ಮಟ್ಟದ ಅಭಿವೃದ್ಧಿಗಳಿಗೆ ಕಾರಣವಾಯಿತು ಹಾಗೂ ಗೃಹನಿರ್ಮಾಣ ಮತ್ತು ಉದ್ಯಮ ಸಾಂದ್ರತೆಯಲ್ಲಿ ಒಟ್ಟಾರೆ ಏರಿಕೆಯನ್ನು ಉಂಟುಮಾಡಿತು.<ref name="ssp_portland">{{cite web | title = Portland - SkyscraperPage | url = http://skyscraperpage.com/cities/?cityID=29 | accessdate = 2008-06-04 | archive-date = 2012-08-06 | archive-url = https://web.archive.org/web/20120806181558/http://skyscraperpage.com/cities/?cityID=29 | url-status = dead }}</ref><ref name="olmis_jobgrowth">{{cite web | title = OLMIS - Portland Metro Area: A Look at Recent Job Growth | url = http://www.qualityinfo.org/olmisj/ArticleReader?itemid=00005735 | accessdate = 2008-06-04 | archive-date = 2012-10-31 | archive-url = https://web.archive.org/web/20121031180919/http://www.qualityinfo.org/olmisj/ArticleReader?itemid=00005735 | url-status = dead }}</ref> ೨೦೦೯ರ ಅಕ್ಟೋಬರ್‌ನಲ್ಲಿ [[ಫಾರ್ಬೆಸ್ ನಿಯತಕಾಲಿಕ]]ವು ಪೋರ್ಟ್‌ಲ್ಯಾಂಡ್‌ಗೆ ಅಮೆರಿಕದಲ್ಲೇ ೩ನೇ ಅತಿಹೆಚ್ಚು ಸುರಕ್ಷಿತವಾದ ನಗರವೆಂಬ ಹೆಸರು ನೀಡಿತು.<ref>{{Cite web |url=http://www.forbes.com/2009/10/26/safest-cities-ten-lifestyle-real-estate-metros-msa.html |title=ಅಮೆರಿಕಾಸ್ ಸೇಫೆಸ್ಟ್ ಸಿಟೀಸ್ ಫಾರ್ ರಿಯಲ್ ಎಸ್ಟೇಟ್ |access-date=2012-07-31 |archive-date=2012-07-31 |archive-url=https://archive.is/20120731111427/http://www.forbes.com/2009/10/26/safest-cities-ten-lifestyle-real-estate-metros-msa.html |url-status=live }}</ref> === ತಯಾರಿಕೆ === ಕಂಪ್ಯೂಟರ್ ಭಾಗಗಳನ್ನು ತಯಾರಿಸುವ [[ಇಂಟೆಲ್]] ಪೋರ್ಟ್‌ಲ್ಯಾಂಡ್‌ನ ಅತ್ಯಂತ ದೊಡ್ಡ ಸಂಸ್ಥೆಯಾಗಿದೆ. ಇದು ೧೪,೦೦೦ಗಿಂತಲೂ ಹೆಚ್ಚು ಮಂದಿಗೆ ಉದ್ಯೋಗವನ್ನು ನೀಡುತ್ತದೆ. ಇದರ ಅನೇಕ ಕ್ಯಾಂಪಸ್‌ಗಳು ಕೇಂದ್ರ ಪೋರ್ಟ್‌ಲ್ಯಾಂಡ್‌ನ ಪಶ್ಚಿಮದ [[ಹಿಲ್ಸ್‌ಬೋರೊ]] ನಗರದಲ್ಲಿವೆ.<ref name="citydata_economy">{{cite web | title = Portland: Economy - Major Industries and Commercial Activity | url=http://www.city-data.com/us-cities/The-West/Portland-Economy.html | accessdate = 2008-06-04 }}</ref> ಈ ಮಹಾನಗರವು ೧,೨೦೦ಗಿಂತಲೂ ಹೆಚ್ಚು ತಂತ್ರಜ್ಞಾನ ಕಂಪೆನಿಗಳಿಗೆ ನೆಲೆಯಾಗಿದೆ.<ref name="citydata_economy"/> ಹೆಚ್ಚಿನ ಸಾಂದ್ರತೆಯ ತಂತ್ರಜ್ಞಾನ ಕಂಪೆನಿಗಳಿರುವುದರಿಂದ ಪೋರ್ಟ್‌ಲ್ಯಾಂಡ್‌ಗೆ [[ಸಿಲಿಕಾನ್ ಫಾರೆಸ್ಟ್]] ಎಂಬ ಹೆಸರು ಬಂದಿದೆ. ಇದು ಈ ಪ್ರದೇಶದಲ್ಲಿ ಮರಗಳು ಹೇರಳವಾಗಿರುವುದನ್ನೂ ಸೂಚಿಸುತ್ತದೆ. ಪೋರ್ಟ್‌ಲ್ಯಾಂಡ್‌ [[ಅಡಿಡಾಸ್]]‌ನ ಪ್ರಾದೇಶಿಕ ಮುಖ್ಯ ಕಾರ್ಯಾಲಯಕ್ಕೆ ನೆಲೆಯಾಗಿದೆ. ಈ ಮೆಟ್ರೊ ಪ್ರದೇಶವು [[ಕೊಲಂಬಿಯಾ ಸ್ಪೋರ್ಟ್ಸ್‌ವೇರ್]] ಕಾರ್ಪೊರೇಶನ್, ಯಾಕಿಮ ಪ್ರೋಡಕ್ಟ್ಸ್ ಮತ್ತು [[ನೈಕ್ ಇಂಕ್]] ಮೊದಲಾದವುಗಳ ಪ್ರಧಾನ ಕಾರ್ಯಾಲಯಗಳನ್ನು ಹೊಂದಿವೆ. [[ಬೀವರ್ಟನ್, ಆರೆಗನ್ಸ್‌]] ನೈಕ್ ಇಂಕ್ ಮತ್ತು ಪೋರ್ಟ್‌ಲ್ಯಾಂಡ್ಸ್ [[ಪ್ರೆಸಿಶನ್ ಕಾಸ್ಟ್‌ಪಾರ್ಟ್ಸ್ ಕಾರ್ಪೊರೇಶನ್]] ಮೊದಲಾದವು ಮಾತ್ರ ಒರೆಗಾನ್‌ನಲ್ಲಿ ಪ್ರಧಾನ ಕಾರ್ಯಾಲಯಗಳನ್ನು ಹೊಂದಿರುವ ಎರಡು [[ಫೊರ್ಚ್ಯೂನ್ 500]] ಕಂಪೆನಿಗಳಾಗಿವೆ. ನೈಕ್‌ನ ಸಹ-ಸ್ಥಾಪಕ ಮತ್ತು ಅಧ್ಯಕ್ಷನಾದ [[ಫಿಲಿಪ್ ನೈಟ್]] ಅರೆಗಾನ್‌ನಲ್ಲಿ ಹುಟ್ಟಿದವ ಹಾಗೂ [[ಆರೆಗನ್ ವಿಶ್ವವಿದ್ಯಾನಿಲಯ‌]]ದ ಹಳೆಯ ವಿದ್ಯಾರ್ಥಿಯಾಗಿದ್ದಾರೆ. ಪೋರ್ಟ್‌ಲ್ಯಾಂಡ್‌ನಲ್ಲಿ ಉಕ್ಕಿನ ಕೈಗಾರಿಕೆಯು ವಿಶ್ವ ಸಮರ IIಕ್ಕಿಂತಲೂ ಹಿಂದೆಯೇ ಬೆಳವಣಿಗೆ ಹೊಂದಿತ್ತು. ೧೯೫೦ರ ದಶಕದಲ್ಲಿ ಉಕ್ಕಿನ ಕೈಗಾರಿಕೆಯು ನಗರದಲ್ಲಿ ಉದ್ಯೋಗವನ್ನು ನೀಡುವ ಪ್ರಮುಖ ಉದ್ಯಮವಾಯಿತು.<ref name="history_pdx_steel">{{cite web | title = Steel Industry | url = http://www.history.pdx.edu/guildslake/industry/steel1.htm | accessdate = 2008-06-04 | archive-date = 2012-08-06 | archive-url = https://www.webcitation.org/69hdAqlqF?url=http://www.pdx.edu/history/ | url-status = dead }}</ref> ಮುಖ್ಯ ಉಕ್ಕಿನ ಕಂಪೆನಿಯಾದ [[ಸ್ಕ್ನಿಟ್ಜರ್ ಸ್ಟೀಲ್ ಇಂಡಸ್ಟ್ರೀಸ್]] ಒಂದಿಗೆ ಉಕ್ಕಿನ ಕೈಗಾರಿಕೆಯು ನಗರದಲ್ಲಿ ಉತ್ತಮ ರೀತಿಯಲ್ಲಿ ಅಭಿವೃದ್ಧಿ ಹೊಂದುತ್ತಿದೆ. ಇದು ೨೦೦೩ರ ಸಂದರ್ಭದಲ್ಲಿ ೧.೧೫ ಶತಕೋಟಿ ಟನ್‌ಗಳಷ್ಟು ಲೋಹದ ಚೂರುಪಾರುಗಳನ್ನು ಏಷ್ಯಾಕ್ಕೆ ಹಡಗಿನಲ್ಲಿ ಸಾಗಿಸಿದ ದಾಖಲೆಯಿದೆ.<ref name="history_pdx_steel"/> ಅಲ್ಯೂಮಿನಿಯಂ ಕೈಗಾರಿಕೆಯು ಪೋರ್ಟ್‌ಲ್ಯಾಂಡ್‌ ನಗರದಲ್ಲಿ ೨೦ನೇ ಶತಮಾನದ ಉತ್ತರಾರ್ಧದಲ್ಲಿ ಬೆಳವಣಿಗೆ ಕಂಡಿತು. ಇದು ಆರಂಭದಲ್ಲಿ ಸ್ಥಳೀಯ ನದಿಗಳಿಗೆ ಕಟ್ಟಿದ ಅನೇಕ ಅಣೆಕಟ್ಟುಗಳ ನೀರಿನಿಂದ ಉತ್ಪಾದಿಸಿದ ಕಡಿಮೆ ಖರ್ಚಿನ ವಿದ್ಯುತ್ಅನ್ನು ಬಳಸಿಕೊಂಡು ಅಭಿವೃದ್ಧಿ ಹೊಂದಿತು. ಈ ಉದ್ಯಮವು ನಗರದಲ್ಲಿನ ನಿವಾಸಗಳ ಮತ್ತು ವ್ಯಾಪಾರದ ಶಕ್ತಿಯ ವೆಚ್ಚಗಳ ಮೇಲೆ ಪ್ರಭಾವ ಬೀರುವುದರಿಂದ ಮತ್ತು ಅಲ್ಯೂಮಿನಿಯ ಉತ್ಪಾದನೆಗೆ ಸಂಬಂಧಿಸಿದ ಮಾಲೀನ್ಯದಿಂದ, ಇದು ರಾಜಕೀಯವಾಗಿ ಹೆಚ್ಚು ಒಳನುಗ್ಗಿಸುವ ಉದ್ಯಮಗಳಲ್ಲಿ ಒಂದಾಗಿದೆ.<ref name="jstor">{{cite web | title = The Juice Junkie | url = http://wweek.com/editorial/2730/1708/ | accessdate = 2008-06-04 | archive-date = 2008-10-20 | archive-url = https://web.archive.org/web/20081020040022/http://wweek.com/editorial/2730/1708/ | url-status = dead }}</ref> === ಲಾಜಿಸ್ಟಿಕ್ಸ್(ಸಾಗಣೆ ವ್ಯವಸ್ಥೆ) === ಪೋರ್ಟ್‌ಲ್ಯಾಂಡ್‌ ಅಮೆರಿಕ ಸಂಯುಕ್ತ ಸಂಸ್ಥಾನದಲ್ಲೇ<ref>{{cite web | url = http://learfieldcreative.typepad.com/brownfield/2009/01/next-stop-port-of-portland-.html | title = Next stop: Port of Portland | date = January 7, 2009 | accessdate = 2009-02-06 | archive-date = 2012-08-06 | archive-url = https://www.webcitation.org/69hdBXpeD?url=http://learfieldcreative.typepad.com/brownfield/2009/01/next-stop-port-of-portland-.html | url-status = dead }}</ref><ref>{{cite web | url = http://www.ccrh.org/comm/slough/primary/stmntofnd.htm | title = Port of Portland's Statement of Need | publisher = Center for Columbia River History | accessdate = 2009-02-06 }}</ref> ಅತಿ ಹೆಚ್ಚು ಗೋಧಿಯನ್ನು ಹಡಗಿನಲ್ಲಿ ಸಾಗಣೆ ಮಾಡುವ ಒಂದು ನಗರವಾಗಿದೆ ಹಾಗೂ ಗೋಧಿಯನ್ನು ಸಾಗಿಸುವ ಪ್ರಪಂಚದಲ್ಲಿ ಎರಡನೇ ಅತಿದೊಡ್ಡ ಬಂದರಾಗಿದೆ.<ref>[http://georgewbush-whitehouse.archives.gov/news/releases/2004/08/20040813-1.html ವೈಟ್ ಹೌಸ್ ಪ್ರೆಸ್ ರಿಲೀಸ್: ದ ಕೊಲಂಬಿಯಾ ರಿವರ್ ಚಾನೆಲ್ ಡೀಪನಿಂಗ್ ಪ್ರಾಜೆಕ್ಟ್, ಆಗಸ್ಟ್ 13, 2004]</ref> ಇಲ್ಲಿನ ಸಮುದ್ರದ ಬಂದರುಗಳು ಪ್ರತಿ ವರ್ಷ ಸುಮಾರು ೧೩ ದಶಲಕ್ಷ ಟನ್‌ಗಳಷ್ಟು ಸರಕುಗಳನ್ನು ನಿರ್ವಹಿಸುತ್ತವೆ ಹಾಗೂ ಇದು ರಾಷ್ಟ್ರದಲ್ಲೇ ಅತಿ ದೊಡ್ಡ ವಾಣಿಜ್ಯ ಒಣ-ಹಡುಗುಕಟ್ಟೆ(ಡ್ರೈ ಡಾಕ್)(ನೀರನ್ನು ಹೊರತೆಗೆಯಬಹುದಾದ ಹಡಗುಕಟ್ಟೆ)ಯನ್ನು ಹೊಂದಿದೆ.<ref name="answers_cg">{{cite web | title = Cascade General, Inc. | url=http://www.answers.com/topic/cascade-general-inc?cat=biz-fin | accessdate = 2008-06-04 }}</ref><ref name="portofportland_report">{{cite web | title= Portfolio | url= http://www.portofportland.com/PDFPOP/Portfolio_06_07.pdf | format= PDF | accessdate= 2008-06-04 | archive-date= 2013-01-15 | archive-url= https://web.archive.org/web/20130115174439/http://www.portofportland.com/PDFPOP/Portfolio_06_07.pdf | url-status= dead }}</ref> ಪೋರ್ಟ್ ಆಫ್ ಪೋರ್ಟ್‌ಲ್ಯಾಂಡ್‌ ನೀರಿನಿಂದ ಸುಮಾರು {{convert|80|mi|km}}ನಷ್ಟು ಎತ್ತರದಲ್ಲಿದ್ದರೂ U.S.ನ ಪಶ್ಚಿಮ ಕರಾಳವಳಿಯಲ್ಲಿನ ಮೂರನೇ ಅತಿದೊಡ್ಡ ಬಂದರಾಗಿದೆ.<ref name="citydata_economy"/><ref name="portofportland_report"/> == ಸಾರಿಗೆ ವ್ಯವಸ್ಥೆ == {{multiple image | direction = vertical | width = 200 | footer = | image1 = PortlandTriMetMAX.jpg | width1 = | alt1 = | caption1 = [[MAX Light Rail]] is the centerpiece of the city's public transportation system | image2 = PortlandStreetcar5.jpg | alt2 = | width2 = | caption2 = [[Portland Streetcar]] runs north-south through Downtown | image3 = PortlandTramCar3.jpg | alt3 = | width3 = | caption3 = [[Portland Aerial Tram]] car descends towards the [[South Waterfront]] district }} {{Main|Transportation in Portland, Oregon}} ಪೋರ್ಟ್‌ಲ್ಯಾಂಡ್‌ ಮಹಾನಗರವು U.S.ನ ಪ್ರಮುಖ ನಗರಗಳಿಗೆ ಸಮಾನವಾದ ಸಾರಿಗೆ ವ್ಯವಸ್ಥೆಗಳನ್ನು ಹೊಂದಿದೆ. ಆದರೂ [[ಅರ್ಬನ್ ಗ್ರೋತ್ ಬೌಂಡರಿ(ನಗರದ ಬೆಳವಣಿಗೆಯ ಸೀಮೆ)]] ಮಿತಿಯಲ್ಲಿ ಪೂರ್ವ-ನಿಯಂತ್ರಕ [[ಭೂಬಳಕೆ ಯೋಜನೆ]] ಮತ್ತು [[ಸಾರಿಗೆ-ಆಧಾರಿತ ಅಭಿವೃದ್ಧಿ]]ಯ ಮೇಲಿನ ಒರೆಗಾನ್‌ನ ಪ್ರಾಧಾನ್ಯತೆಯು ನಿತ್ಯ ಪ್ರಯಾಣಿಕರಿಗೆ ಉತ್ತಮವಾಗಿ-ಅಭಿವೃದ್ಧಿ ಹೊಂದಿದ ಅನೇಕ ಆಯ್ಕೆಗಳನ್ನು ಒದಗಿಸುತ್ತದೆ. ಪೋರ್ಟ್‌ಲ್ಯಾಂಡ್‌ನ ಕೆಲವರು ಅವರ ದಿನನಿತ್ಯದ ಪ್ರಯಾಣಕ್ಕೆ ಸಮೂಹ ಪ್ರಯಾಣದ ವಾಹನಗಳನ್ನು ಬಳಸುತ್ತಾರೆ. ೨೦೦೮ರಲ್ಲಿ ಪೋರ್ಟ್‌ಲ್ಯಾಂಡ್‌ನಲ್ಲಿ ೧೨.೬%ನಷ್ಟು ಪ್ರಯಾಣಿಕರು ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಉಪಯೋಗಿಸುತ್ತಿದ್ದರು.<ref>{{cite web |title=American Community Survey 2006, Table S0802 |publisher=[[United States Census Bureau|U.S. Census Bureau]] |url=http://factfinder.census.gov/servlet/STGeoSearchByListServlet?ds_name=ACS_2008_1YR_G00_ |access-date=2010-07-27 |archive-date=2020-02-12 |archive-url=https://archive.today/20200212054754/http://factfinder.census.gov/servlet/STGeoSearchByListServlet?ds_name=ACS_2008_1YR_G00_ |url-status=dead }}</ref> [[ಟ್ರಿಮೆಟ್]] ನಗರ ಮತ್ತು ಉಪನಗರಗಳನ್ನು ಸಂಪರ್ಕಿಸುವ ಹೆಚ್ಚಿನ ಬಸ್‌ ಮತ್ತು [[MAX]] (ಮೆಟ್ರೊಪೊಲಿಟನ್ ಏರಿಯಾ ಎಕ್ಸ್‌ಪ್ರೆಸ್‌ನ ಸಂಕ್ಷಿಪ್ತ ರೂಪ) [[ಲಘು ರೈಲು]] ವ್ಯವಸ್ಥೆಯನ್ನು ನಿರ್ವಹಿಸುತ್ತದೆ. [[ವೆಸ್ಟ್‌ಸೈಡ್ ಎಕ್ಸ್‌ಪ್ರೆಸ್ ಸರ್ವಿಸ್]] ಅಥವಾ WES ಪೋರ್ಟ್‌ಲ್ಯಾಂಡ್‌ನ ಪಶ್ಚಿಮದ ಉಪನಗರಗಳಿಗೆ ನಿತ್ಯ ಪ್ರಯಾಣಿಕರ ರೈಲಾಗಿ ೨೦೦೯ರ ಫೆಬ್ರವರಿಯಲ್ಲಿ ಕಾರ್ಯಾರಂಭಗೊಂಡಿತು. ಇದು [[ಬೀವರ್ಟನ್]] ಮತ್ತು [[ವಿಲ್ಸನ್‌ವಿಲ್ಲೆ]]ಅನ್ನು ಸಂಪರ್ಕಿಸುತ್ತದೆ. [[ಪೋರ್ಟ್‌ಲ್ಯಾಂಡ್‌ ಸ್ಟ್ರೀಟ್‌ಕಾರ್]] ದಕ್ಷಿಣದ ಜಲಾಭಿಮುಖ ಪ್ರದೇಶಗಳಿಂದ ಹಿಡಿದು, ಪೋರ್ಟ್‌ಲ್ಯಾಂಡ್‌ ಸ್ಟೇಟ್ ಯೂನಿವರ್ಸಿಟಿ ಹಾಗೂ ಉತ್ತರದ ಸಮೀಪದ ಮನೆಗಳು ಮತ್ತು ಶಾಪಿಂಗ್ ಜಿಲ್ಲೆಗಳವರೆಗೆ ಕಾರ್ಯನಿರ್ವಹಿಸುತ್ತದೆ. ನಗರದ ಮಧ್ಯಭಾಗದಲ್ಲಿ ಕೇಂದ್ರೀಕೃತವಾದ ಒಂದು ಗೊತ್ತುಪಡಿಸಿದ ಭೌಗೋಳಿಕ ಪ್ರದೇಶವಾದ [[ಫ್ರೀ ರೈಲ್ ಜೋನ್]]‌ನಲ್ಲಿ ಟ್ರಿಮೆಟ್‌ನ MAX ಮತ್ತು ಸ್ಟ್ರೀಟ್‌ಕಾರ್ ಸಾರಿಗೆ ವ್ಯವಸ್ಥೆಯಲ್ಲಿನ ಪ್ರಯಾಣವು ಉಚಿತವಾಗಿರುತ್ತದೆ. ನಗರ ಮಧ್ಯದಲ್ಲಿ ಐದನೇ ಮತ್ತು ಆರನೇ ಅವೆನ್ಯೂಗಳು [[ಪೋರ್ಟ್‌ಲ್ಯಾಂಡ್‌ ಟ್ರಾನ್ಸಿಟ್ ಮಾಲ್]]ಅನ್ನು ಒಳಗೊಂಡಿವೆ. ಈ ಎರಡು ಮಾರ್ಗಗಳು ಮೂಲತಃ ಬಸ್ ಮತ್ತು ಲಘು ರೈಲು ಸಂಚಾರಕ್ಕೆ ಮೀಸಲಾಗಿದ್ದು, ಸೀಮಿತ ವಾಹನಗಳ ಪ್ರವೇಶಕ್ಕೆ ಅನುವು ಮಾಡಿಕೊಡುತ್ತದೆ. ಸಾರ್ವಜನಿಕ ಸಾರಿಗೆ ವ್ಯವಸ್ಥೆಯು ತೀವ್ರ ಪ್ರಮಾಣದಲ್ಲಿ ಅಭಿವೃದ್ಧಿ ಹೊಂದುತ್ತಿದೆ. ಎರಡು ಲಘು-ರೈಲು ಮಾರ್ಗಗಳು ಮಾತ್ರವಲ್ಲದೆ ಅನೇಕ ಸಾರಿಗೆ ವ್ಯವಸ್ಥೆಗಳನ್ನು ಸಂಪರ್ಕಿಸುವ ನಗರ ಮಧ್ಯಭಾಗದ ಹೊಸ ಸಾರಿಗೆ ಮಾರ್ಗವೊಂದು ನಿರ್ಮಾಣ ಹಂತದಲ್ಲಿದೆ. ಟ್ರಿಮೆಟ್ ಅದರ ಟ್ರಾನ್ಸಿಟ್‌ಟ್ರ್ಯಾಕರ್ ಒಂದಿಗೆ ಸರಿಯಾದ ಸಮಯದಲ್ಲಿ ಬಸ್ ಮತ್ತು ರೈಲುಗಳ ಸಂಚಾರದ ಜಾಡನ್ನು ಹಿಡಿಯುತ್ತದೆ. ಅಲ್ಲದೆ ಇದು ಸಾಫ್ಟ್‌ವೇರ್ ಅಭಿವೃದ್ಧಿಕಾರರಿಗೆ ದತ್ತಾಂಶ ಲಭ್ಯವಾಗುವಂತೆ ಮಾಡುತ್ತದೆ. ಇದರಿಂದ ಅವರು ಗಿರಾಕಿಗಳ ಆದೇಶಾನುಸಾರ ತಮ್ಮದೇ ಆದ ಪರಿಕರಗಳನ್ನು ತಯಾರಿಸಲು ಸುಲಭವಾಗುತ್ತದೆ.<ref>[http://www.myTrimet.com ಟ್ರಿಮೆಟ್ ವೆಬ್‌ಸೈಟ್]</ref> [[I-5]] ಪೋರ್ಟ್‌ಲ್ಯಾಂಡ್‌ಅನ್ನು ದಕ್ಷಿಣದಲ್ಲಿ [[ವಿಲ್ಲಾಮೆಟ್ಟೆ ಕಣಿವೆ]], [[ದಕ್ಷಿಣದ ಒರೆಗಾನ್‌]] ಮತ್ತು [[ಕ್ಯಾಲಿಫೋರ್ನಿಯಾ]] ಒಂದಿಗೆ ಹಾಗೂ ಉತ್ತರದಲ್ಲಿ [[ವಾಷಿಂಗ್ಟನ್‌]] ಒಂದಿಗೆ ಸಂಪರ್ಕವನ್ನು ಕಲ್ಪಿಸುತ್ತದೆ. [[I-405]] ನಗರದ ಮಧ್ಯಭಾಗದ ಪ್ರದೇಶಗಳ ಸುತ್ತಲೂ I-೫ ಒಂದಿಗೆ ಕುಣಿಕೆಯಂಥ ಮಾರ್ಗವಾಗಿ ರೂಪುಗೊಂಡಿದೆ. [[I-205]] ಪೂರ್ವ ಭಾಗದಲ್ಲಿನ ಕುಣಿಕೆಯಂಥ ಮುಕ್ತ ಮಾರ್ಗವಾಗಿದೆ. ಇದು [[ಪೋರ್ಟ್‌ಲ್ಯಾಂಡ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ]]ದೊಂದಿಗೆ ಸಂಪರ್ಕಿಸುತ್ತದೆ. [[US 26]] ಮಹಾನಗರದೊಳಗೆ ಪ್ರಯಾಣಿಸಲು ನೆರವಾಗುತ್ತದೆ. ಇದು ಪಶ್ಚಿಮದಲ್ಲಿ ಪೆಸಿಫಿಕ್ ಸಾಗರದವರೆಗೆ ಹಾಗೂ ಪೂರ್ವದಲ್ಲಿ [[ಮೌಂಟ್ ಹುಡ್‌]] ಮತ್ತು [[ಕೇಂದ್ರ ಒರೆಗಾನ್‌]]‌ವರೆಗೆ ಹಬ್ಬಿಕೊಂಡಿದೆ. [[US 30]] ನಗರದಾದ್ಯಂತ ಒಂದು ಮುಖ್ಯ, ಬೈಪಾಸ್ ಮತ್ತು ವ್ಯಾಪಾರೀ ಮಾರ್ಗವನ್ನು ಹೊಂದಿದೆ. ಇದು ಪಶ್ಚಿಮದಲ್ಲಿ [[ಒರೆಗಾನ್‌ನ ಆಸ್ಟೋರಿಯ‌]]ದಿಂದ ಹಿಡಿದು, [[ಒರೆಗಾನ್‌ನ ಗ್ರೆಶ್ಯಾಮ್‌]]ನ ಮೂಲಕ ಮತ್ತು ಪೂರ್ವದ [[ಹೊರನಗರ]]ಗಳವರೆಗೆ ವಿಸ್ತರಿಸುತ್ತದೆ ಹಾಗೂ [[I-84]] ಒಂದಿಗೆ ಸಂಪರ್ಕಿಸಿ, [[ಇದಾಹೊ, ಬಾಯ್ಸೆ]]ನೆಡೆಗೆ ಸಾಗುತ್ತದೆ. ಪೋರ್ಟ್‌ಲ್ಯಾಂಡ್‌ನ ಮುಖ್ಯ ವಿಮಾನ ನಿಲ್ದಾಣವಾದ [[ಪೋರ್ಟ್‌ಲ್ಯಾಂಡ್ ಇಂಟರ್‌ನ್ಯಾಷನಲ್ ಏರ್‌ಪೋರ್ಟ್]]ನಗರ ಮಧ್ಯಭಾಗದ ಈಶಾನ್ಯದಲ್ಲಿದ್ದು, ಕಾರಿನಲ್ಲಿ ಪ್ರಯಾಣಿಸಿದರೆ ಸುಮಾರು ೨೦ ನಿಮಿಷಗಳ (MAXನಿಂದಾದರೆ ೪೦ ನಿಮಿಷಗಳು)ಸಮಯ ತೆಗೆದುಕೊಳ್ಳುತ್ತದೆ. ಇದಲ್ಲದೆ ಪೋರ್ಟ್‌ಲ್ಯಾಂಡ್‌ [[ಒರೆಗಾನ್‌ನ]] ಏಕೈಕ ಸಾರ್ವಜನಿಕ ಬಳಕೆಯ ಹೆಲಿಕಾಪ್ಟರ್-ನಿಲ್ದಾಣವಾದ [[ಪೋರ್ಟ್‌ಲ್ಯಾಂಡ್‌ ಡೌನ್‌ಟೌನ್ ಹೆಲಿಪೋರ್ಟ್]]‌ಅನ್ನೂ ಹೊಂದಿದೆ. ರಾಷ್ಟ್ರೀಯ ಪ್ರಯಾಣಿಕರ ರೈಲು ವ್ಯವಸ್ಥೆಯಾದ [[ಆಮ್‌ಟ್ರ್ಯಾಕ್]] ಪೋರ್ಟ್‌ಲ್ಯಾಂಡ್‌ಗೆ [[ಯೂನಿಯನ್ ಸ್ಟೇಷನ್]]‌ನಲ್ಲಿ ಮೂರು ಮಾರ್ಗಗಳಲ್ಲಿ ಸೇವೆಯನ್ನು ಒದಗಿಸುತ್ತದೆ. ದೀರ್ಘ-ದೂರದ ರೈಲು ಮಾರ್ಗಗಳೆಂದರೆ - [[ಕೋಸ್ಟ್ ಸ್ಟಾರ್‌ಲೈಟ್]] (ಲಾಸ್ ಏಂಜಲೀಸ್‌ನಿಂದ ಸಿಯಾಟಲ್‌ವರೆಗೆ ಸೇವೆಯನ್ನು ಒದಗಿಸುತ್ತದೆ‌) ಮತ್ತು [[ಎಂಪೈರ್ ಬಿಲ್ಡರ್]] (ಪೋರ್ಟ್‌ಲ್ಯಾಂಡ್‌ನಿಂದ ಚಿಕಾಗೊವರೆಗೆ ಸೇವೆಯನ್ನು ಒದಗಿಸುತ್ತದೆ‌). [[ಆಮ್‌ಟ್ರ್ಯಾಕ್ ಕಾಸ್ಕೇಡ್ಸ್]] ನಿತ್ಯ ಪ್ರಯಾಣಿಕರ ರೈಲುಗಳು [[ಬ್ರಿಟಿಷ್ ಕೊಲಂಬಿಯಾದ ವ್ಯಾಂಕವರ್‌]] ಮತ್ತು [[ಒರೆಗಾನ್‌‌ನ ಯೂಜೀನ್]] ಮಧ್ಯೆ ಕಾರ್ಯ ನಿರ್ವಹಿಸುತ್ತದೆ ಹಾಗೂ ಇವು ಪೋರ್ಟ್‌ಲ್ಯಾಂಡ್‌ನಲ್ಲಿ ಪ್ರತಿ ದಿನ ಅನೇಕ ಬಾರಿ ಓಡುತ್ತವೆ. ಈ ನಗರವು ವಿಶೇಷವಾಗಿ [[ನಗರದ ಬೈಸಿಕಲಿಂಗ್]]‌ಗೆ ಬೆಂಬಲವಾಗಿದೆ. ಅಲ್ಲದೆ ಅದರ ಮಾರ್ಗಗಳ ಜಾಲಕ್ಕೆ ಹಾಗೂ ಇತರ ಸೈಕಲ್-ಸ್ನೇಹಿ ಸೇವೆಗಳಿಂದಾಗಿ [[ಲೀಗ್ ಆಫ್ ಅಮೆರಿಕನ್ ಬೈಸಿಕಲಿಸ್ಟ್ಸ್]]‌ಮತ್ತಿತರರು ಅದನ್ನು ಗುರುತಿಸಿದ್ದಾರೆ.<ref>{{cite web | url=http://www.bikeleague.org/media/press/ | title=League of American Bicyclists * Press Releases | publisher=Bikeleague.org | accessdate=2008-10-06 | archive-date=2013-05-30 | archive-url=https://web.archive.org/web/20130530133918/http://www.bikeleague.org/media/press/ | url-status=dead }}</ref> ಪೋರ್ಟ್‌ಲ್ಯಾಂಡ್ ಪ್ರಪಂಚದ ಹೆಚ್ಚು ಸೈಕಲ್-ಸೇವೆಯನ್ನು ಹೊಂದಿರುವ ನಗರಗಳಲ್ಲೇ ಅಗ್ರ ಸ್ಥಾನದಲ್ಲಿದೆ.<ref>{{cite web | url = http://www.virgin-vacations.com/site_vv/11-most-bike-friendly-cities.asp | title = 11 Most Bike Friendly Cities in the World – Bicycle friendly cities | work = Virgin Vacations | publisher = Virgin Airlines | accessdate = 2009-06-18 | archive-date = 2010-01-01 | archive-url = https://web.archive.org/web/20100101015142/http://virgin-vacations.com/site_vv/11-most-bike-friendly-cities.asp | url-status = dead }}</ref> [[ಬೈಸಿಕಲ್ ಟ್ರಾನ್ಸ್‌ಪೋರ್ಟೇಶನ್ ಅಲೈಯನ್ಸ್]] ವಾರ್ಷಿಕವಾಗಿ ಬೈಸಿಕಲ್ ಕಮ್ಯೂಟ್ ಚಾಲೆಂಜ್ಅನ್ನು ಪ್ರಾಯೋಜಿಸುತ್ತದೆ. ಇದರಲ್ಲಿ ಸಾವಿರಾರು ನಿತ್ಯ ಪ್ರಯಾಣಿಕರು ಅವರು ಪ್ರಯಾಣಿಸಿದ ದೂರ ಮತ್ತು ಪ್ರಯಾಣದ ಆವರ್ತನೆಯ ಆಧಾರದಲ್ಲಿ ಬಹುಮಾನ ಮತ್ತು ಮನ್ನಣೆಗಾಗಿ ಸ್ಪರ್ಧಿಸುತ್ತಾರೆ.<ref>[http://www.bikecommutechallenge.com/oregon ಬೈಸಿಕಲ್ ಕಮ್ಯೂಟ್ ಚಾಲೆಂಜ್] ಮಾಹಿತಿ</ref> ಸರಿಸುಮಾರು ೮%ನಷ್ಟು ಪ್ರಯಾಣಿಕರು ಬೈಕ್‌ನಲ್ಲಿ ಕೆಲಸಕ್ಕೆ ಹೋಗುತ್ತಾರೆ. ಇದು U.S.ನ ಇತರ ಪ್ರಮುಖ ನಗರಗಳಿಗಿಂತ ಹೆಚ್ಚಿನ ಪ್ರಮಾಣವಾಗಿದೆ ಹಾಗೂ ರಾಷ್ಟ್ರದ ಸರಾಸರಿ ಪ್ರಮಾಣಕ್ಕಿಂತ ೧೦ ಪಟ್ಟು ಅಧಿಕವಾಗಿದೆ.<ref>[http://online.wsj.com/article/SB124242099361525009.html 'ಯುತ್ ಮ್ಯಾಗ್ನೆಟ್' ಸಿಟೀಸ್ ಹಿಟ್ ಮಿಡ್ಲೈಫ್ ಕ್ರೈಸಿಸ್] ದ ವಾಲ್ ಸ್ಟ್ರೀಟ್ ಜರ್ನಲ್. ೨೦೦೯-೦೬-೧೪ ರಲ್ಲಿ ಮರು ಸಂಪಾದಿಸಲಾಗಿದೆ.</ref> [[ಜಿಪ್‌ಕಾರ್]] ಮತ್ತು [[U ಕಾರ್ ಶೇರ್]]‌ನ ಮೂಲಕ [[ಕಾರಿನ ಬಳಸುವಿಕೆಯು]] ನಗರದ ಮತ್ತು ಕೆಲವು ಒಳ ಉಪನಗರಗಳ ನಿವಾಸಿಗರಿಗೆ ಲಭ್ಯವಿರುತ್ತದೆ. ಪೋರ್ಟ್‌ಲ್ಯಾಂಡ್‌ ಪ್ರಯಾಣಿಕರ ತೂಗು-ಕೇಬಲ್-ಹಾದಿ [[ಪೋರ್ಟ್‌ಲ್ಯಾಂಡ್‌ ಏರಿಯಲ್ ಟ್ರ್ಯಾಮ್]]ಅನ್ನು ಹೊಂದಿದೆ. ಇದು ವಿಲ್ಲಾಮೆಟ್ಟೆ ನದಿಯಲ್ಲಿರುವ [[ಸೌತ್ ವಾಟರ್‌ಫ್ರಂಟ್]] ಡಿಸ್ಟ್ರಿಕ್ಟ್‌ ಮತ್ತು ಮಾರ್ಕ್ವ್ಯಾಮ್ ಬೆಟ್ಟದ ಮೇಲಿರುವ [[ಒರೆಗಾನ್‌ ಹೆಲ್ತ್ ಆಂಡ್ ಸೈನ್ಸ್ ಯೂನಿವರ್ಸಿಟಿ]]ಯ ಮಧ್ಯೆ ಸಂಪರ್ಕ ಕಲ್ಪಿಸುತ್ತದೆ. ಪೋರ್ಟ್‌ಲ್ಯಾಂಡ್‌ ಐದು ಒಳಾಂಗಣ [[ಸ್ಕೇಟ್-ಪಾರ್ಕ್]]‌ಗಳನ್ನು ಹೊಂದಿದೆ. ಅಲ್ಲದೆ ಇದು ಐತಿಹಾಸಿಕವಾಗಿ ಮಹತ್ವಪೂರ್ಣವಾದ [[ಬರ್ನ್‌ಸೈಡ್ ಸ್ಕೇಟ್-ಪಾರ್ಕ್]]‌ಗೆ ತಾಣವಾಗಿದೆ. ಇತ್ತೀಚಿನ [[ಗೇಬ್ರಿಯಲ್ ಸ್ಕೇಟ್-ಪಾರ್ಕ್]] ೨೦೦೮ರ ಜುಲೈ ೧೨ರಂದು ಪ್ರವೇಶಕ್ಕೆ ಮುಕ್ತವಾಯಿತು. ಮತ್ತಷ್ಟು ಹದಿನಾಲ್ಕು ಸ್ಕೇಟ್‌ಪಾರ್ಕ್‌ಗಳು ನಿರ್ಮಾಣ ಹಂತದಲ್ಲಿವೆ.<ref>{{cite web |url=http://skateportland.org/?page_id=11 |title=19: Portland's Skatepark Master Plan |accessdate=2006-07-18 |publisher=Skaters for Portland Skateparks |archive-date=2012-11-02 |archive-url=https://web.archive.org/web/20121102223531/http://skateportland.org/?page_id=11 |url-status=dead }}</ref> [[ದ ವಾಲ್ ಸ್ಟ್ರೀಟ್ ಜರ್ನಲ್]] ಪೋರ್ಟ್‌ಲ್ಯಾಂಡ್‌ಅನ್ನು "ಅಮೆರಿಕಾದಲ್ಲೇ ಅತ್ಯಂತ ಹೆಚ್ಚು ಸ್ಕೇಟ್‌ಬೋರ್ಡ್-ಸ್ನೇಹಿ ನಗರ"ವೆಂದು ಹೇಳಿದೆ.<ref>{{cite news|url=http://online.wsj.com/article/SB10001424052970204119704574238073660408040.html|title=Skateboarding Capital of the World|last=Dougherty|first=Conor|date=July 30, 2009|work=[[The Wall Street Journal]]|accessdate=2009-07-31}}</ref> == ಕಾನೂನು ಮತ್ತು ಸರ್ಕಾರ == {{See also|Government of Portland, Oregon}} [[ಚಿತ್ರ:PortlandCityHall.jpg|right|thumb|ಪೋರ್ಟ್‌ಲ್ಯಾಂಡ್‌ ಸಿಟಿ ಹಾಲ್]] ಪೋರ್ಟ್‌ಲ್ಯಾಂಡ್‌ ನಗರದಲ್ಲಿ [[ಪೋರ್ಟ್‌ಲ್ಯಾಂಡ್‌ ಸಿಟಿ ಕೌನ್ಸಿಲ್]] ಆಡಳಿತ ನಡೆಸುತ್ತದೆ. ಇದು ಮೇಯರ್ ಮತ್ತು ನಾಲ್ಕು ಕಮೀಷನರ್‌ಗಳನ್ನು ಹಾಗೂ ಒಬ್ಬ ಲೆಕ್ಕಪರೀಕ್ಷಕನನ್ನು ಒಳಗೊಂಡಿದೆ. ಇವರೆಲ್ಲರನ್ನು ನಾಲ್ಕು ವರ್ಷಾವಧಿಯಲ್ಲಿ ಕಾರ್ಯನಿರ್ವಹಿಸುವುದಕ್ಕಾಗಿ ನಗರದಾದ್ಯಂತದಿಂದ ಚುನಾಯಿಸಲಾಗುತ್ತದೆ. ಲೆಕ್ಕಪರೀಕ್ಷಕರು ಇತಿಮಿತಿಗಳನ್ನು(ಚೆಕ್ಸ್ ಅಂಡ್ ಬ್ಯಾಲೆನ್ಸಸ್) ಕಮೀಷನ್ ಸ್ವರೂಪದ ಸರ್ಕಾರದಲ್ಲಿ ಒದಗಿಸುತ್ತಾರೆ ಹಾಗೂ ಸಾರ್ವಜನಿಕ ಸಂಪನ್ಮೂಲಗಳ ಬಳಕೆಗಾಗಿ ಉತ್ತರದಾಯಿತ್ವ ಹೊಂದಿರುತ್ತಾರೆ. ಇದಕ್ಕೆ ಹೆಚ್ಚುವರಿಯಾಗಿ, ಲೆಕ್ಕಪರೀಕ್ಷಕನು ನಗರದ ಸರ್ಕಾರದ ಅನೇಕ ವಿಷಯಗಳ ಮಾಹಿತಿ ಮತ್ತು ವರದಿಗಳ ಬಗ್ಗೆ ತಿಳಿಯಲು ಅವಕಾಶ ಕಲ್ಪಿಸಿ ಕೊಡುತ್ತಾನೆ. ನಗರದ ಆಫೀಸ್ ಆಫ್ ನೈಬರ್‌ಹುಡ್ ಇನ್ವಾಲ್ವ್‌ಮೆಂಟ್, ನಗರದ ಸರ್ಕಾರ ಮತ್ತು [[95 ನೆರೆಯ ಸಂಘಗಳ]] ನಡುವೆ ನಾಲೆಯಾಗಿ ಕಾರ್ಯನಿರ್ವಹಿಸುತ್ತದೆ. ಈ ಸಂಘಗಳು ಒಂದುಗೂಡಿ ಏಳು ಒಕ್ಕೂಟಗಳಾಗಿವೆ. ಪೋರ್ಟ್‌ಲ್ಯಾಂಡ್‌ ಮತ್ತು ಅದರ ಸುತ್ತಮುತ್ತಲ ಮಹಾನಗರದ ಪ್ರದೇಶಗಳಲ್ಲಿ [[ಮೆಟ್ರೊ]] ಆಡಳಿತ ನಡೆಸುತ್ತದೆ. ಇದು ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ನೇರವಾಗಿ ಚುನಾಯಿಸಲಾಗುವ ಏಕೈಕ ಪ್ರಾದೇಶಿಕ ಸರ್ಕಾರವಾಗಿದೆ. ಮೆಟ್ರೊದ ಸನ್ನದು ಭೂಬಳಕೆ ಮತ್ತು ಸಾರಿಗೆ ವ್ಯವಸ್ಥೆ ಯೋಜನೆ, ಭಾರಿ ತ್ಯಾಜ್ಯ ವಿಲೇವಾರಿ ಹಾಗೂ ನಕ್ಷೆ ಅಭಿವೃದ್ಧಿಯನ್ನು ಒಳಗೊಂಡಿದೆ. ಇದು [[ಒರೆಗಾನ್‌ ಕನ್ವೆನ್ಶನ್ ಸೆಂಟರ್]], [[ಒರೆಗಾನ್‌ ಜೂ]], [[ಪೋರ್ಟ್‌ಲ್ಯಾಂಡ್‌ ಸೆಂಟರ್ ಫಾರ್ ದಿ ಪರ್ಫಾರ್ಮಿಂಗ್ ಆರ್ಟ್ಸ್]] ಮತ್ತು [[ಪೋರ್ಟ್‌ಲ್ಯಾಂಡ್‌ ಮೆಟ್ರೊಪೊಲಿಟನ್ ಎಕ್ಸ್‌ಪೊಸಿಶನ್ ಸೆಂಟರ್]] ಮೊದಲಾದವುಗಳ ಸ್ವಾಮ್ಯ ಹೊಂದಿದೆ ಮತ್ತು ನಿರ್ವಹಿಸುತ್ತದೆ. [[ಮುಲ್ಟ್ನೊಮಾಹ್ ಕೌಂಟಿ]] ಸರ್ಕಾರವೂ ಸಹ ಪೋರ್ಟ್‌ಲ್ಯಾಂಡ್‌ ನಗರಕ್ಕೆ ಅನೇಕ ಸೇವೆಗಳನ್ನು ಒದಗಿಸುತ್ತದೆ. ಅದರೊಂದಿಗೆ ಪಶ್ಚಿಮ ಮತ್ತು ದಕ್ಷಿಣದಲ್ಲಿ [[ವಾಷಿಂಗ್ಟನ್‌]] ಮತ್ತು [[ಕ್ಲ್ಯಾಕಮಾಸ್‌]] ಕೌಂಟಿಗಳೂ ಸಹ ಸೇರಿಕೊಂಡಿವೆ. ೧೯೫೦ರಿಂದ ಈಚೆಗೆ ಪೋರ್ಟ್‌ಲ್ಯಾಂಡ್‌, ಸರ್ಕಾರದ ಎಲ್ಲಾ ಮಟ್ಟಗಳಲ್ಲಿ ಹೆಚ್ಚಾಗಿ [[ಡೆಮೋಕ್ರೆಟಿಕ್ ಪಕ್ಷ]]ಕ್ಕೆ ಬಲವಾದ ಒಲವು ಹೊಂದಿತ್ತು.{{Citation needed|date=December 2008}} ಪ್ರಾದೇಶಿಕ ಚುನಾವಣೆಗಳು ನಿಷ್ಪಕ್ಷಪಾತವಾಗಿದ್ದರೂ ಸಹ, ನಗರದಲ್ಲಿ ಚುನಾಯಿತರಾದ ಹೆಚ್ಚಿನ ಅಧಿಕಾರಿಗಳು ಡೆಮೊಕ್ರೆಟಿಕ್ ಪಕ್ಷದವರಾಗಿದ್ದಾರೆ. ಡೆಮೊಕ್ರೆಟಿಕ್ ಪಕ್ಷದವರು [[ಒರೆಗಾನ್‌ ಶಾಸಕಾಂಗ]]‌ಕ್ಕೆ ಪ್ರತಿನಿಧಿಸಿದ ನಿಯೋಗದಲ್ಲಿ ಪ್ರಾಬಲ್ಯ ಹೊಂದಿದ್ದಾರೆ. ಫೆಡರಲ್ ವಿಧಾನದಿಂದ, ಪೋರ್ಟ್‌ಲ್ಯಾಂಡ್‌ ಮೂರು [[ಕಾಂಗ್ರೆಸ್ಸೀಯ ಜಿಲ್ಲೆ‌]]ಗಳಾಗಿ ವಿಭಾಗಿಸಲ್ಪಡುತ್ತದೆ. ನಗರದ ಹೆಚ್ಚಿನ ಭಾಗವು [[3ನೇ ಡಿಸ್ಟ್ರಿಕ್ಟ್]]ಯಲ್ಲಿ ಕಂಡುಬರುತ್ತದೆ. ಇದನ್ನು [[ಅರ್ಲ್ ಬ್ಲುಮೆನಾರ್]] ಪ್ರತಿನಿಧಿಸುತ್ತಿದ್ದರು. ಅವರು ಈ ನಗರದ ಕೌನ್ಸಿಲ್‌ನ್ನು ೧೯೮೬ರಿಂದ ೧೯೯೬ರಲ್ಲಿ ಕಾಂಗ್ರೆಸ್‌ಗೆ ಚುನಾಯಿತನಾಗುವವರೆಗೆ ಸೇವೆ ಸಲ್ಲಿಸಿದರು. ವಿಲ್ಲಾಮೆಟ್ಟೆ ನದಿಯ ಪಶ್ಚಿಮಕ್ಕಿರುವ ನಗರದ ಹೆಚ್ಚಿನ ಪ್ರದೇಶವು [[ಡೇವಿಡ್ ವು]] ಪ್ರಾತಿನಿಧ್ಯದ [[1ನೇ ಡಿಸ್ಟ್ರಿಕ್ಟ್‌]]ನ ಭಾಗವಾಗಿದೆ. ನಗರದ ಸಣ್ಣ ಭಾಗವೊಂದು [[5ನೇ ಡಿಸ್ಟ್ರಿಕ್ಟ್‌]]‌ನಲ್ಲಿದೆ. ಇದನ್ನು [[ಕುರ್ಟ್ ಸ್ಕ್ರೇಡರ್]] ಪ್ರತಿನಿಧಿಸುತ್ತಾರೆ. ಈ ಮೂರೂ ಸಹ ಡೆಮೊಕ್ರೆಟಿಕ್ ಪಕ್ಷಗಳಿಂದ ಪ್ರತಿನಿಧಿಸಲ್ಪಡುತ್ತವೆ; ೧೯೭೫ರಿಂದ ಒಬ್ಬ [[ರಿಪಬ್ಲಿಕನ್‌]]ಕೂಡ ಪೋರ್ಟ್‌ಲ್ಯಾಂಡ್‌ನ ಪ್ರಮುಖ ಭಾಗವನ್ನು ಪ್ರತಿನಿಧಿಸಿಲ್ಲ. ಒರೆಗಾನ್‌ನ ಇಬ್ಬರು ಸೆನೆಟರ್‌ಗಳೂ, [[ರಾನ್ ವೈಡನ್]] ಮತ್ತು [[ಜೆಫ್ ಮರ್ಕ್ಲೆ]], ಪೋರ್ಟ್‌ಲ್ಯಾಂಡ್‌ನವರಾಗಿದ್ದಾರೆ. ೨೦೦೯ರಲ್ಲಿ ಆಯ್ಕೆಯಾದ ಪೋರ್ಟ್‌ಲ್ಯಾಂಡ್‌ನ ಪ್ರಸ್ತುತ ಮೇಯರ್ ಸ್ಯಾಮ್ ಆಡಮ್ಸ್ ನಗರದ ಮೊದಲ ಬಹಿರಂಗಗೊಂಡ ಸಲಿಂಗಕಾಮಿ ಮೇಯರ್ ಆಗಿದ್ದಾರೆ.<ref>{{Cite web |url=http://www.sovo.com/2009/1-9/news/national/9647.cfm |title=ಪೋರ್ಟ್‌ಲ್ಯಾಂಡ್‌ ಬಿಕಮ್ಸ್ ಲಾರ್ಜೆಸ್ಟ್ U.S. ಸಿಟಿ ವಿತ್ ಗೇ ಮೇಯರ್ - ಸದರ್ನ್ ವಾಯ್ಸ್ |access-date=2010-07-27 |archive-date=2009-06-16 |archive-url=https://web.archive.org/web/20090616134227/http://www.sovo.com/2009/1-9/news/national/9647.cfm |url-status=dead }}</ref> ಆ ಸಂದರ್ಭದಲ್ಲಿ ಪೋರ್ಟ್‌ಲ್ಯಾಂಡ್‌ U.S.ನಲ್ಲೇ GLBT ಮೇಯರ್ಅನ್ನು ಹೊಂದಿದ ಅತಿದೊಡ್ಡ ನಗರವಾಯಿತು. ವಿವಾಹವು ಒಬ್ಬ ಪುರುಷ ಮತ್ತು ಒಬ್ಬ ಮಹಿಳೆಯ ನಡುವೆ ಎಂದು ವ್ಯಾಖ್ಯಾನಿಸಿ,[[ಸಲಿಂಗ-ವಿವಾಹ]]ವನ್ನು ರದ್ದುಗೊಳಿಸಬೇಕೆಂದು [[ಒರೆಗಾನ್‌ ಸಂವಿಧಾನ]]ವನ್ನು ತಿದ್ದುಪಡಿ ಮಾಡಿದ [[ಒರೆಗಾನ್‌ ಬ್ಯಾಲಟ್ ಮೆಶರ್ 36]]ಕ್ಕೆ ೦೦೪ರಲ್ಲಿ ಮುಲ್ಟ್‌ನೋಮಾ ಕೌಂಟಿಯು, ೫೯.೭%ನಷ್ಟು ಪ್ರಮಾಣದಲ್ಲಿ ವಿರೋಧದ ಮತ ಚಲಾಯಿಸಿತು. ಈ ಕಾಯಿದೆಯು ರಾಜ್ಯವ್ಯಾಪಿ ೫೬.೬%ನಷ್ಟು ಮತದೊಂದಿಗೆ ಅನುಮೋದನೆ ಪಡೆದಿತ್ತು. [[ಒರೆಗಾನ್‌ ಸ್ಟೇಟ್ ಯೂನಿವರ್ಸಿಟಿ]]ಗೆ ನೆಲೆಯಾಗಿರುವ [[ಕಾರ್ವಾಲಿಸ್]]ಅನ್ನು ಹೊಂದಿರುವ [[ಬೆಂಟನ್ ಕೌಂಟಿ]]ಯು ಈ ಉಪಕ್ರಮ ವಿಫಲಗೊಂಡ ಮತ್ತೊಂದು ಕೌಂಟಿಯಾಗಿತ್ತು.<ref>[http://www.uselectionatlas.org/RESULTS/state.php?year=2004&amp;off=60&amp;elect=0&amp;fips=41&amp;f=0 ಒರೆಗಾನ್‌ ಮೆಜರ್ 36 ರಿಸಲ್ಟ್ಸ್ ಬೈ ಕೌಂಟಿ]</ref> === ಯೋಜನೆ ಮತ್ತು ಅಭಿವೃದ್ಧಿ === [[ಚಿತ್ರ:PortlandOR-aerial.jpg|thumb|ಕೇಂದ್ರ ಪೋರ್ಟ್‌ಲ್ಯಾಂಡ್‌ನ ವೈಮಾನಿಕ ನೋಟ]] [[ಚಿತ್ರ:PDX1966PGEplant.jpg|thumb|right|ನಗರ ಮಧ್ಯಭಾಗದ ಅಂಚಿನಲ್ಲಿರುವ ಗರಗಸದ ಹೊಟ್ಟಿನ-ಬೆಂಕಿಯಿಂದ ಇಂಧನ ಉತ್ಪಾದಿಸುವ ಸ್ಥಾವರವನ್ನು ತೋರಿಸುತ್ತಿರುವ 1966ರ ಫೋಟೊ, ಅದನ್ನು ಸಾಂದ್ರತೆಯ ನಿವಾಸಗಳ ಅಭಿವೃದ್ಧಿಗಾಗಿ ಕೆಡವಲಾಯಿತು.ಹಿಂಬದಿಯಲ್ಲಿ ಎಡಕ್ಕೆ ತೋರಿಸಲಾದ ಗಗನಚುಂಬಿಗಳು ಪೋರ್ಟ್‌ಲ್ಯಾಂಡ್‌ ಡೆವಲಪ್ಮೆಂಟ್ ಕಮೀಷನ್‌ನ ಆರಂಭಿಕ ಯೋಜನೆಗಳನ್ನು ಸೂಚಿಸುತ್ತವೆ.]] ಈ ನಗರದಲ್ಲಿ ಅನೇಕ ಯೋಜನೆಗಳನ್ನು ೧೯೦೩ರಷ್ಟು ಹಿಂದೆಯೇ ಯೋಜಿಸಲಾಗಿತ್ತು. [[ವಾಷಿಂಗ್ಟನ್‌ ಪಾರ್ಕ್]] ಮತ್ತು ನಗರದ ಅನೇಕ ಉದ್ಯಾನಗಳನ್ನು ಸಂಪರ್ಕಿಸುವ ರಾಷ್ಟ್ರದ ಅತ್ಯುತ್ತಮ ಹಸಿರು ಮಾರ್ಗ [[40 ಮೈಲ್ ಲೂಪ್]]‌ ಮೊದಲಾದವುಗಳ ಅಭಿವೃದ್ಧಿ ಕಾರ್ಯವು ಆರಂಭವಾಯಿತು. ಪೋರ್ಟ್‌ಲ್ಯಾಂಡ್‌ಅನ್ನು ಹೆಚ್ಚಾಗಿ ಪ್ರಬಲ [[ಭೂಬಳಕೆ ಯೋಜನೆ]] ನಿಯಂತ್ರಣಗಳನ್ನು ಹೊಂದಿದ ಮಾದರಿ ನಗರವೆಂದು ಹೇಳಲಾಗುತ್ತದೆ;<ref name="smartplan">{{cite web | title = The "Smart Growth" Debate Continues | publisher = Urban Mobility Corporation | date = May/June 2003 | url = http://www.innobriefs.com/editor/20030423smartgrowth.html | accessdate = 2006-11-07 | archive-date = 2012-03-06 | archive-url = https://web.archive.org/web/20120306011023/http://www.innobriefs.com/editor/20030423smartgrowth.html | url-status = dead }}</ref> ಇದು ೧೯೭೩ರಲ್ಲಿ ಗವರ್ನರ್ [[ಟಾಮ್ ಮ್ಯಾಕ್‌ಕಾಲ್‌]] ರಾಜ್ಯದಾದ್ಯಂತ ಚಾಲ್ತಿಗೆ ತಂದ ಭೂಸಂರಕ್ಷಣಾ ನಿಯಮಗಳಿಂದ ಹಾಗೂ ನಿರ್ದಿಷ್ಟವಾಗಿ ಪ್ರತಿ ನಗರ ಮತ್ತು ಮಹಾನಗರ ಪ್ರದೇಶಗಳಲ್ಲಿ [[ಅರ್ಬನ್ ಗ್ರೋತ್ ಬೌಂಡರಿ]]ಯ ಅವಶ್ಯಕತೆಯ ಫಲವಾಗಿತ್ತು. ಇದಕ್ಕೆ ವಿರುದ್ಧವಾದ ಕೆಲವು ಅಥವಾ ಯಾವುದೇ ನಿಯಂತ್ರಣಗಳನ್ನು ಹೊಂದಿರದ ವ್ಯವಸ್ಥೆಯು ವಿಶಿಷ್ಟವಾಗಿ [[ಟೆಕ್ಸಾಸ್‌ನ ಹೌಸ್ಟನ್]] ನಗರದಲ್ಲಿ ಕಂಡುಬರುತ್ತದೆ.<ref>{{cite web|url=http://www.businessweek.com/the_thread/hotproperty/archives/2007/10/how_houston_get.html |title=How Houston gets along without zoning - BusinessWeek |publisher=Businessweek.com |date= |accessdate=2008-10-20}}</ref><ref>{{cite news|url=http://www.usatoday.com/travel/destinations/cityguides/houston/2003-10-07-spotlight-zoning_x.htm |title=USATODAY.com - Houston: A city without zoning |publisher=Usatoday.com |author=Sherry Thomas, special for USATODAY.com |date=Posted 10/30/2003 12:20 PM |accessdate=2008-10-20}}</ref><ref>{{cite web|url=http://www.planetizen.com/node/109 |title=Zoning Without Zoning &#124; Planetizen |publisher=Planetizen.com |author=Author: Michael Lewyn |date= |accessdate=2008-10-20}}</ref><ref>{{cite news|url=http://query.nytimes.com/gst/fullpage.html?res=9A0DEFDB103FF934A2575BC0A960948260 |title=FOCUS: Houston; A Fresh Approach To Zoning - New York Times |publisher=Query.nytimes.com |author=Robert Reinhold |date=Published: August 17, 1986 |accessdate=2008-10-20}}</ref><ref>{{cite web|url=http://houston.bizjournals.com/houston/stories/2006/04/10/editorial1.html |title='The only major U.S. city without zoning' - Houston Business Journal: |publisher=Houston.bizjournals.com |date= |accessdate=2008-10-20}}</ref> ೧೯೭೯ರಲ್ಲಿ ಬಳಕೆಗೆ ಬಂದ ಪೋರ್ಟ್‌ಲ್ಯಾಂಡ್‌ನ ಅರ್ಬನ್ ಗ್ರೋತ್ ಬೌಂಡರಿಯು ಪಟ್ಟಣದ ಪ್ರದೇಶಗಳನ್ನು (ಇಲ್ಲಿ ಹೆಚ್ಚಿನ ಸಾಂದ್ರತೆಯ ಅಭಿವೃದ್ಧಿಗೆ ಪ್ರೋತ್ಸಾಹ ಹಾಗೂ ಗಮನ) ಸಾಂಪ್ರದಾಯಿಕ ಒಕ್ಕಲು ಜಮೀನು ಪ್ರದೇಶಗಳಿಂದ (ಇಲ್ಲಿ ವ್ಯವಸಾಯವಲ್ಲದ ಅಭಿವೃದ್ಧಿ ಕಾರ್ಯಗಳ ಮೇಲಿನ ನಿರ್ಬಂಧಗಳು ಬಹಳ ಕಟ್ಟುನಿಟ್ಟಾಗಿರುತ್ತದೆ) ಪ್ರತ್ಯೇಕಿಸುತ್ತದೆ.<ref>[http://www.oregon.gov/LCD/goals.shtml ಸ್ಟೇಟ್‌ವೈಡ್ ಪ್ಲಾನಿಂಗ್ ಗೋಲ್ಸ್.] {{Webarchive|url=https://web.archive.org/web/20111103211716/http://www.oregon.gov/LCD/goals.shtml |date=2011-11-03 }} ಒರೆಗಾನ್‌ ಭೂಸಂರಕ್ಷಣೆ ಮತ್ತು ಅಭಿವೃದ್ಧಿ ಇಲಾಖೆ ೨೦೦೭ರ ಡಿಸೆಂಬರ್ ೨೩ರಂದು ಮರುಸಂಪಾದಿಸಲಾಗಿದೆ.</ref> ವಾಹನಗಳ ಬಳಕೆಯಿಂದ ಅನೇಕ ಪ್ರದೇಶಗಳು ತನ್ನ ಮುಖ್ಯ ನಗರಗಳನ್ನು ನಿರ್ಲಕ್ಷಿಸಿ,[[ಅಂತಾರಾಜ್ಯ ಹೆದ್ದಾರಿ]]ಗಳುದ್ದಕ್ಕೂ ವಸತಿಪ್ರದೇಶಗಳಲ್ಲಿ, ಉಪನಗರಗಳಲ್ಲಿ ಅಭಿವೃದ್ಧಿಗೆ ಆದ್ಯತೆ ನೀಡುವ ಯುಗದಲ್ಲಿ ಈ ಬೆಳವಣಿಗೆ ಅಸಾಮಾನ್ಯವಾಗಿದೆ. ಜನಸಂಖ್ಯೆ ಹೆಚ್ಚಾದಂತೆ ಹಾಗೂ ಅರ್ಬನ್ ಗ್ರೋತ್ ಬೌಂಡರಿಯ ಮಿತಿಯಲ್ಲಿನ ಅಭಿವೃದ್ಧಿ ಹೊಂದದ ಭೂಮಿಯು ಕ್ಷೀಣಿಸಿದಂತೆ, ನಿಯಮಗಳನ್ನು ಬದಲಾಯಿಸುವ ಅಥವಾ ಸಡಿಲಗೊಳಿಸುವ ಬಗ್ಗೆ ಒತ್ತಡವು ಹೆಚ್ಚಾಯಿತು.{{Citation needed|date=October 2008}} ವಾಷಿಂಗ್ಟನ್‌ ಕೌಂಟಿಯಲ್ಲಿನ [[ನೈಕ್]] ಮತ್ತು [[ಇಂಟೆಲ್]] ಎಂಬ ಎರಡು ಪ್ರಮುಖ ಉದ್ಯೋಗ ನೀಡುವ ಸಂಸ್ಥೆಗಳ ಶೀಘ್ರ ಬೆಳವಣಿಗೆಯು ಈ ಒತ್ತಡವನ್ನು ಇನ್ನಷ್ಟು ಪ್ರಬಲಗೊಳಿಸಿತು.{{Citation needed|date=October 2008}} ಮೂಲತಃ ರಾಜ್ಯ ನಿಯಮಗಳು ಅರ್ಬನ್ ಗ್ರೋತ್ ಬೌಂಡರಿಗಳನ್ನು ವಿಸ್ತರಿಸುವ ನಿಬಂಧನೆಗಳನ್ನು ಒಳಗೊಂಡಿತ್ತು. ಆದರೆ ವಿಮರ್ಶಕರು ಇದು ನೆರವೇರುವುದಿಲ್ಲವೆಂದು ಅಭಿಪ್ರಾಯ ಪಟ್ಟರು. ೧೯೯೫ರಲ್ಲಿ ರಾಜ್ಯವು ಕಾನೂನೊಂದನ್ನು ಅನುಮೋದಿಸಿತು. ಅದರ ಪ್ರಕಾರ ನಗರಗಳು ಯೋಜಿತ ಬೆಳವಣಿಗೆ ಮಟ್ಟಗಳಲ್ಲಿ ಮುಂದಿನ ೨೦ ವರ್ಷಗಳಲ್ಲಿ ವಸತಿಗಳನ್ನು ಪೂರೈಸಲು ಸಾಕಷ್ಟು ಅಭಿವೃದ್ಧಿಗೊಳಿಸದ ಭೂಮಿಯನ್ನು ಒದಗಿಸಲು UGBಗಳನ್ನು ವಿಸ್ತರಿಸಬೇಕಾಗಿತ್ತು.<ref>{{cite web | title = Comprehensive Land Use Planning Coordination | publisher = Legislative Counsel Committee of the Oregon Legislative Assembly | url = http://www.leg.state.or.us/ors/197.html | accessdate = 2006-11-07 | archive-date = 2012-10-28 | archive-url = https://web.archive.org/web/20121028035146/http://www.leg.state.or.us/ors/197.html | url-status = dead }}</ref> [[ಪೋರ್ಟ್‌ಲ್ಯಾಂಡ್‌ ಡೆವಲಪ್ಮೆಂಟ್ ಕಮೀಷನ್]] ಅರೆ-ಸಾರ್ವಜನಿಕ ಏಜೆನ್ಸಿಯಾಗಿದೆ. ಇದು ನಗರಮಧ್ಯಭಾಗದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಇದನ್ನು [[ನಗರದ ನವೀಕರಣ]] ಏಜೆನ್ಸಿಯಾಗಿ ಕಾರ್ಯನಿರ್ವಹಿಸಲು ನಗರ ನಿವಾಸಿಗಳು ೧೯೫೮ರಲ್ಲಿ ರಚಿಸಿದರು. ಇದು ನಗರದಲ್ಲಿ ವಸತಿ ಮತ್ತು ಆರ್ಥಿಕ ಅಭಿವೃದ್ಧಿ ಯೋಜನೆಗಳನ್ನು ಒದಗಿಸುತ್ತದೆ. ಅಲ್ಲದೆ ಇದು ದೊಡ್ಡ ಯೋಜನೆಗಳನ್ನು ರಚಿಸಲು ಪ್ರಮುಖ ಸ್ಥಳೀಯ ಡೆವಲಪರ್(ಅಭಿವೃದ್ಧಿಮಾಡುವವರು)ರೊಂದಿಗೆ ಕೆಲಸ ಮಾಡುತ್ತದೆ. ೧೯೬೦ರ ಆರಂಭದಲ್ಲಿ ನಗರದ ಮಧ್ಯಭಾಗದಲ್ಲಿ ನೆರೆಯಲ್ಲಿದ್ದ PDC ಇಟಲಿಯನ್-ಯೆಹೂದಿ ಕಟ್ಟಡವನ್ನು ನೆಲಸಮ ಮಾಡಿತು. ಇದು I-೪೦೫ ಮುಕ್ತಮಾರ್ಗ, ವಿಲ್ಲಾಮೆಟ್ಟೆ ನದಿ, ೪ನೇ ಅವೆನ್ಯೂ ಮತ್ತು ಮಾರ್ಕೆಟ್ ಸ್ಟ್ರೀಟ್‌ನಿಂದ ಆವರಿಸಲ್ಪಟ್ಟಿತ್ತು. ಮೇಯರ್ [[ನೈಲ್ ಗೋಲ್ಡ್‌ಸ್ಕ್ಮಿತ್]] ೧೯೭೦ರ ದಶಕದಲ್ಲಿ ಸಂಜೆ ೫ ಗಂಟೆಯ ನಂತರ ಖಾಲಿಯಾಗಿ ಕಾಣುತ್ತಿದ್ದ ನಗರದ ಮಧ್ಯಭಾಗದಲ್ಲಿ ನಿವಾಸಗಳನ್ನು ನಿರ್ಮಿಸಿ,ಅದಕ್ಕೆ ಮರುಚೈತನ್ಯ ನೀಡುವ ಪ್ರತಿಪಾದಕರಾದರು. ಈ ಪ್ರಯತ್ನವು ೩೦ ವರ್ಷಗಳಿಂದ ಗಮನಾರ್ಹ ಪ್ರಭಾವವನ್ನು ಬೀರಿತು. ಇದರಿಂದಾಗಿ ೩ ಪ್ರದೇಶಗಳಲ್ಲಿ ಸಾವಿರಾರು ಹೊಸ ನಿವಾಸಗಳು ನಿರ್ಮಾಣಗೊಂಡವು: ಪೋರ್ಟ್‌ಲ್ಯಾಂಡ್‌ ಸ್ಟೇಟ್ ಯೂನಿವರ್ಸಿಟಿಯ ಉತ್ತರದಲ್ಲಿ (I-೪೦೫ ಮುಕ್ತಮಾರ್ಗ, SW ಬ್ರಾಡ್‌ವೇ ಮತ್ತು SW ಟೈಲರ್ ಸ್ಟ್ರೀಟ್‌ ಮಧ್ಯೆ); ಮಾರ್ಕ್ವ್ಯಾಮ್ (I-೫) ಸೇತುವೆಯಡಿಯಲ್ಲಿ ಜಲಾಭಿಮುಖ ಪ್ರದೇಶದುದ್ದಕ್ಕೂ ರಿವರ್‌ಪ್ಲೇಸ್ ಅಭಿವೃದ್ಧಿ; ಹಾಗೂ ಮುಖ್ಯವಾಗಿ ಪರ್ಲ್ ಡಿಸ್ಟ್ರಿಕ್ಟ್‌‌ನಲ್ಲಿ (I-೪೦೫, ಬರ್ನ್‌ಸೈಡ್ ಸ್ಟ್ರೀಟ್, NW ನಾರ್ತ್‌ರಪ್ ಸ್ಟ್ರೀಟ್ ಮತ್ತು NW ೯ನೇ ಅವೆನ್ಯೂ ಮಧ್ಯೆ). ಪೋರ್ಟ್‌ಲ್ಯಾಂಡ್‌ ಸ್ಟೇಟ್ ವಿಶ್ವವಿದ್ಯಾನಿಲಯದ ಮಾಪನ ಸಂಶೋಧನೆಯ ಬೌಗೋಳಿಕ ಇಲಾಖೆಯ ಕೇಂದ್ರದಲ್ಲಿ ನೆಲೆಗೊಂಡಿರುವ ಅರ್ಬನ್ ಗ್ರೀನ್‌ಸ್ಪೇಸಸ್ ಇನ್‌ಸ್ಟಿಟ್ಯೂಟ್, ಕಟ್ಟಡ ಮತ್ತು ನೈಸರ್ಗಿಕ ಪರಿಸರಗಳ ಉತ್ತಮ ಸಂಯೋಜನೆಗೆ ಉತ್ತೇಜಿಸುತ್ತದೆ. ಈ ಸಂಸ್ಥೆಯು ನಗರದ ಉದ್ಯಾನ, ಕಾಲುದಾರಿ ಮತ್ತು ನೈಸರ್ಗಿಕ ಪ್ರದೇಶಗಳ ಯೋಜನೆಯ ಸಮಸ್ಯೆಗಳ ಬಗ್ಗೆ ಸ್ಥಳೀಯ ಮತ್ತು ಪ್ರಾದೇಶಿಕ ಮಟ್ಟಗಳೆರಡರಲ್ಲೂ ಕಾರ್ಯ ನಿರ್ವಹಿಸುತ್ತದೆ. ''[[ಗ್ರಿಸ್ಟ್]]'' ನಿಯತಕಾಲಿಕದ ಪ್ರಕಾರ ಪೋರ್ಟ್‌ಲ್ಯಾಂಡ್‌, [[ಐಸ್‌ಲ್ಯಾಂಡ್‌]]ನ [[ರೇಕ್ಜಾವಿಕ್]] ಅನ್ನು ಹಿಂದಿಕ್ಕಿ ಪ್ರಪಂಚದಲ್ಲೇ ಎರಡನೇ ಅತಿ ಹೆಚ್ಚು [[ಪರಿಸರ-ಸ್ನೇಹಿ]] ಅಥವಾ "ಹಸಿರು" ನಗರವಾಗಿದೆ.<ref>{{cite web | title = Grist 15 Green Cities | publisher = ''Grist'' Magazine Online | url = http://www.grist.org/news/maindish/2007/07/19/cities/index.html | accessdate = 2007-01-02 | archive-date = 2011-01-02 | archive-url = https://web.archive.org/web/20110102130205/http://www.grist.org/news/maindish/2007/07/19/cities/index.html | url-status = dead }}</ref> ೨೦೧೦ರಲ್ಲಿ [[Move.com]] ಅದರ "ಪ್ರಮುಖ ೧೦ ಅತ್ಯಂತ ಹೆಚ್ಚು ಹಸಿರು ನಗರಗಳ" ಪಟ್ಟಿಯಲ್ಲಿ ಪೋರ್ಟ್‌ಲ್ಯಾಂಡ್‌‌ಗೆ ಒಂದು ಸ್ಥಾನವನ್ನು ನೀಡಿದೆ.<ref>{{cite news|url=http://www.oregonlive.com/idahosportugal/index.ssf/2010/03/portland_makes_list_of_top_10.html|title=Top 10 greenest cities: Portland makes the cut|last=Sienstra|date=2010-03-24|work=[[The Oregonian]]|accessdate=24 March 2010}}</ref><ref>{{cite web|url=http://www.move.com/home-finance/real-estate/general/top-greenest-cities-in-us.aspx|title=The Top 10 Greenest Cities|last=Kipen|first=Nicki|date=2010-03-24|work=[[Move.com]]|accessdate=24 March 2010|archive-date=2012-08-06|archive-url=https://www.webcitation.org/69hdRdHwz?url=http://www.realtor.com/home-finance/real-estate/general/top-greenest-cities-in-us.aspx|url-status=dead}}</ref> === ವಾಕ್‌ಸ್ವಾತಂತ್ರ್ಯ === ಸ್ಟ್ರಿಪ್ ಕ್ಲಬ್‌ಗಳಲ್ಲಿ ಸಂಪೂರ್ಣ ನಗ್ನ ಮತ್ತು ಲ್ಯಾಪ್ ನೃತ್ಯಗಳು ವಾಕ್ ಶಕ್ತಿಯನ್ನು ರಕ್ಷಿಸುತ್ತದೆ ಎಂದು ಪತ್ತೆಮಾಡಿದ[[ಒರೆಗಾನ್‌ ಸರ್ವೋಚ್ಚ ನ್ಯಾಯಾಲಯ]]ದ [[ಹೆನ್ರಿ v. ಒರೆಗಾನ್‌ ಸಂವಿಧಾನ 1987]] ಎತ್ತಿಹಿಡಿದ [[ಒರೆಗಾನ್‌ ಸಂವಿಧಾನ]]ದ ಪ್ರಬಲ ವಾಕ್‌ಸ್ವಾತಂತ್ರ್ಯ ರಕ್ಷಣೆಗಳಿಂದಾಗಿ,<ref>{{cite web | last = Busse | first = Phil | publisher = [[The Portland Mercury]] | title = Cover Yourself! | date = November 7, 2002 | url = http://www.portlandmercury.com/portland/Content?oid=27886&category=22101 | accessdate = 2007-02-01 }}</ref> ಪೋರ್ಟ್‌ಲ್ಯಾಂಡ್‌ [[ಲಾಸ್ ವೆಗಾಸ್]] ಅಥವಾ ಸ್ಯಾನ್ ಫ್ರಾನ್ಸಿಸ್ಕೊಗಿಂತ ಪ್ರತಿ ವ್ಯಕ್ತಿಗೆ ಹೆಚ್ಚು ಸ್ಟ್ರಿಪ್ ಕ್ಲಬ್‌ಗಳನ್ನು ಹೊಂದಿದೆ.<ref>{{cite web | last = Moore | first = Adam S. | coauthors = Beck, Byron | title = Bump and Grind | publisher = [[Willamette Week]] | date = November 8, 2004 | url = http://www.wweek.com/story.php?story=6093 | accessdate = 2007-02-01 | archive-date = 2012-08-06 | archive-url = https://www.webcitation.org/69hdVNoXh?url=http://www.wweek.com/portland/article-4194-1995.html | url-status = dead }}</ref><ref>{{cite web | url = http://abcnews.go.com/TheLaw/Story?id=6088041&page=1 | title = Strip Club Teases Small Oregon City—In National Capital of Stripping, Residents Say Free Speech Has Gone Too Far | author = Susan Donaldson James | publisher = ABC News | date = October 22, 2008 | accessdate = 2008-12-08 }}</ref><ref>{{cite web | url = http://www.katu.com/news/local/8263157.html | title = Judge: Salem lap dances protected by constitution | author = Associated Press | work = KATU News | date = June 30, 2007 | accessdate = 2008-12-08 | archive-date = 2012-05-06 | archive-url = https://web.archive.org/web/20120506210914/http://www.katu.com/news/local/8263157.html | url-status = dead }}</ref> "ಪೋರ್ಟ್‌ಲ್ಯಾಂಡ್‌ನಲ್ಲಿ ವಾರ್ಷಿಕ[[ವರ್ಲ್ಡ್ ನೇಕೆಡ್ ಬೈಕ್ ರೈಡ್]] ‌ಸುಸ್ಥಿರ ಸಂಪ್ರದಾಯವಾಗಿದೆ" ಎಂಬ ಆಧಾರದ ಮೇಲೆ ೨೦೦೮ ನವೆಂಬರ್‌ನಲ್ಲಿ ನಗ್ನ ಸೈಕಲ್-ಸವಾರನ ವಿರುದ್ಧದ ಆಪಾದನೆಯನ್ನು ನ್ಯಾಯಾಧೀಶರೊಬ್ಬರು ರದ್ದುಗೊಳಿಸಿದರು.<ref>{{cite web | url = http://www.katu.com/news/local/34445764.html | title = Judge: riding in the buff is 'tradition,' man cleared | work = Associated Press | publisher = KATU | date = November 21, 2008 | accessdate = 2008-12-08 | archive-date = 2009-01-22 | archive-url = https://web.archive.org/web/20090122082145/http://www.katu.com/news/local/34445764.html | url-status = dead }}</ref> ೨೦೦೯ರ ನೇಕೆಡ್ ಬೈಕ್ ರೈಡ್<ref>{{cite web | url = https://www.youtube.com/watch?v=i5wSKi5Bchk | title = BUTTCRACKS AND BICYCLES: the Portland naked bike ride 2009! | author = magnifiquem | work = YouTube | date = June 12, 2009 | accessdate = 2009-06-22 }}</ref> ಯಾವುದೇ ಗಮನಾರ್ಹ ಘಟನೆಗಳಿಲ್ಲದೆ ನಡೆಯಿತು. ನಗರ ಪೊಲೀಸರು ಸಂಚಾರ ಚೌಕಗಳನ್ನು ನಿರ್ವಹಿಸಿದರು.<ref>{{cite web | url = http://www.katu.com/news/local/48028862.html | title = Cyclists bare all in naked ride through Portland | date = June 14, 2009 | work = KATU | accessdate = 2009-06-22 | archive-date = 2012-08-06 | archive-url = https://www.webcitation.org/69hiBW0JZ?url=http://www.katu.com/news/local/48028862.html | url-status = dead }}</ref> ಸುಮಾರು ೩೦೦೦ರಿಂದ ೫೦೦೦ರಷ್ಟು ಸ್ಪರ್ಧಿಗಳು ಭಾಗವಹಿಸಿದ್ದರೆಂದು ಅಂದಾಜಿಸಲಾಗಿದೆ.<ref>{{cite web | url = http://pdxpipeline.wordpress.com/2009/06/15/portland-naked-bike-ride-5000-people-pictures-story/ | title = Portland Naked Bike Ride: 5000 People | date = June 15, 2009 | work = PDX Pipeline | author = Jonathan Maus, BikePortland | accessdate = 2009-06-22 }}</ref><ref>{{cite web | url = http://bikeportland.org/2009/06/14/world-naked-bike-ride-was-it-good-for-you/ | title = An estimated 5,000 take part in Portland's Naked Bike Ride | author = Jonathan Maus | work = Bike Portland | date = June 14, 2009 | accessdate = 2009-06-22 }}</ref> ಹಿಂಸಾತ್ಮಕ ಪ್ರತಿಕ್ರಿಯೆ ನೀಡುವುದಕ್ಕೆ ಪ್ರೇರೇಪಿಸುವ ಸಾಧ್ಯತೆಯಿದ್ದ ವ್ಯಕ್ತಿಯೊಬ್ಬನನ್ನು ಸಾರ್ವಜನಿಕವಾಗಿ ಅವಮಾನಿಸುವುದನ್ನು ನಿರ್ಬಂಧಿಸುವ ರಾಜ್ಯದ ಕಾನೂನನ್ನು ಪೋರ್ಟ್‌ಲ್ಯಾಂಡ್‌ನಲ್ಲಿ ಪರೀಕ್ಷಿಸಲಾಯಿತು ಹಾಗೂ ಅದು ರಕ್ಷಿತ ವಾಕ್‌ಸ್ವಾತಂತ್ರ್ಯವನ್ನು ಉಲ್ಲಂಘಿಸುತ್ತದೆ ಮತ್ತು ಅಸಂವಿಧಾನಿಕ ಎಂದು ಸ್ಟೇಟ್ ಸುಪ್ರೀಮ್ ಕೋರ್ಟ್‌ ಅದನ್ನು ಸರ್ವಾನುಮತದಿಂದ ರದ್ದುಗೊಳಿಸಿತು.<ref>{{cite web | url = http://www.seattlepi.com/local/375034_racist15.html | title = Oregon Court: Racist, insulting speech is protected | date = August 14, 2008 | author = Associated Press | work = Seattle Post-Intelligencer | accessdate = 2008-12-08 }}</ref> == ಜನಸಂಖ್ಯಾಶಾಸ್ತ್ರ == {{USCensusPop | 1850 = 821 | 1860 = 2874 | 1870 = 8293 | 1880 = 17577 | 1890 = 46385 | 1900 = 90426 | 1910 = 207214 | 1920 = 258288 | 1930 = 301815 | 1940 = 305394 | 1950 = 373628 | 1960 = 372676 | 1970 = 382619 | 1980 = 366383 | 1990 = 437319 | 2000 = 529121 | footnote = <ref>{{cite web | title = State & County QuickFacts | publisher = U.S. Census Bureau | url = http://quickfacts.census.gov/qfd/states/41/4159000.html | accessdate = 2006-11-07 | archive-date = 2012-08-06 | archive-url = https://www.webcitation.org/69hd3i5Qq?url=http://quickfacts.census.gov/qfd/states/41/4159000.html | url-status = dead }}</ref> }} ೨೦೦೦ದ ಹೊತ್ತಿಗೆ ಈ ನಗರದಲ್ಲಿ ಸುಮಾರು ೫೨೯,೧೨೧ರಷ್ಟು ಜನರು ವಾಸಿಸುತ್ತಿದ್ದರೆಂದು ಅಂದಾಜಿಸಲಾಗಿದೆ. ಅದರಲ್ಲಿ ೨೨೩,೭೩೭ರಷ್ಟು ನಿವಾಸಿಗಳಿದ್ದರು ಮತ್ತು ೧೧೮,೩೫೬ರಷ್ಟು ಕುಟುಂಬಗಳಿದ್ದವು. [[ಜನಸಂಖ್ಯಾ ಸಾಂದ್ರತೆ]]ಯು ಪ್ರತಿ ಚದರ ಮೈಲಿಗೆ ೪,೨೨೮.೩೮ರಷ್ಟು ಜನರನ್ನು ಹೊಂದಿದೆ (೧,೬೫೫.೩೧/km²). ೧,೭೬೬.೭/sq&nbsp;mi (೬೮೨.೧/km²)ರಷ್ಟು ಸರಾಸರಿ ಸಾಂದ್ರತೆಯಲ್ಲಿ ೨೩೭,೩೦೭ ನಿವಾಸಗಳಿವೆ. {| class="wikitable" ! colspan="3"|2006-2008 ಅಮೆರಿಕನ್ ಕಮ್ಯೂನಿಟಿ ಸರ್ವೆ ಅಂದಾಜುಗಳು<ref>{{Cite web |url=http://factfinder.census.gov/servlet/ADPTable?_bm=y&-geo_id=16000US4159000&-qr_name=ACS_2008_3YR_G00_DP3YR5&-ds_name=ACS_2008_3YR_G00_&-_lang=en&-_sse=on |title=ಆರ್ಕೈವ್ ನಕಲು |access-date=2021-08-10 |archive-date=2020-02-16 |archive-url=https://archive.today/20200216012254/http://factfinder.census.gov/servlet/ADPTable?_bm=y&-geo_id=16000US4159000&-qr_name=ACS_2008_3YR_G00_DP3YR5&-ds_name=ACS_2008_3YR_G00_&-_lang=en&-_sse=on |url-status=dead }}</ref> ! ''(NH)'' ! ''(DC)'' |- align="right" | 433,172 | 78.6% | align="left"|'''ಬಿಳಿಯರು''' | ''74.0%'' | ''81.9%'' |- align="right" | 36,036 | 6.5% | align="left"|'''ಏಷ್ಯಾದವರು''' | ''6.5%'' | ''7.7%'' |- align="right" | 35,246 | 6.4% | align="left"|'''ಕರಿಯರು ಅಥವಾ ಆಫ್ರಿಕಾದ ಅಮೆರಿಕನ್ನರು''' | ''6.3%'' | ''7.7%'' |- align="right" | 7,629 | 1.4% | align="left"|'''ಅಮೆರಿಕಾದ ಭಾರತೀಯರು, ಅಲಸ್ಕಾ ಸ್ಥಳೀಯರು''' | ''0.6%'' | ''2.8%'' |- align="right" | 2,668 | 0.5% | align="left"|'''ಸ್ಥಳೀಯ ಹವಾಯಿಯನ್ನರು, ಪೆಸಿಫಿಕ್ ದ್ವೀಪದವರು''' | ''0.5%'' | ''0.6%'' |- align="right" | 16,026 | 2.9% | align="left"|'''ಇತರ ಜನಾಂಗದವರು''' | ''0.2%'' | ''3.2%'' |- align="right" | 20,449 | 3.7% | align="left"|'''ಎರಡು ಅಥವಾ ಅದಕ್ಕಿಂತ ಹೆಚ್ಚು ಜನಾಂಗದವರು''' | ''3.2%'' | rowspan="5" valign="bottom"|''103.9%'' |- align="right" | 551,226 | 100% | align="left"| '''ಒಟ್ಟು ಎಲ್ಲಾ ಜನಾಂಗದವರು''' | rowspan="3" valign="bottom"|''91.2%'' |- align="right" | 48,627 | 8.8% | align="left"| '''ಒಟ್ಟು ಹಿಸ್ಪಾನಿಕ್/ಲ್ಯಾಟಿನೊ''' (ಯಾವುದೇ ಜನಾಂಗದ) |- align="right" | colspan="3"| '''''(NH)'' ''' '' ಜನಾಂಗದಿಂದ ಹಿಸ್ಪಾನಿಕ್-ಅಲ್ಲದವರ ಒಟ್ಟು ಪ್ರಮಾಣ'' |- align="right" | colspan="4"| '''''(DC)'' ''' '' / ಒಟ್ಟು ಡಬಲ್/ಟ್ರಿಪಲ್ ಗಣತಿ 'ಎರಡು ಅಥವಾ ಅದಕ್ಕಿಂತ ಹೆಚ್ಚು ಜನಾಂಗದವರು''' |- |} ಒರೆಗಾನ್‌ ರಾಜ್ಯ ಸರಾಸರಿ ಪ್ರಮಾಣಕ್ಕೆ ಹೋಲಿಸಿದರೆ, ಪೋರ್ಟ್‌ಲ್ಯಾಂಡ್‌ನ ಮಧ್ಯದ ನಿವಾಸದ ಮೌಲ್ಯವು ರಾಜ್ಯದ ಸರಾಸರಿಗಿಂತ ಹೆಚ್ಚಾಗಿದೆ. ಅಲ್ಲದೆ ಅದರ ಕರಿಯರ, ಹಿಸ್ಪಾನಿಕ್(ಸ್ಪೇನ್ ಭಾಷೆ ಮಾತನಾಡುವ ವ್ಯಕ್ತಿ) ಮತ್ತು ವಿದೇಶಿ-ಸಂಜಾತರ ಪ್ರಮಾಣವೂ ರಾಜ್ಯದ ಸರಾಸರಿಗಿಂತ ಅಧಿಕವಾಗಿದೆ.{{Citation needed|date=March 2009}} ೨೨೩,೭೩೭ ನಿವಾಸಗಳಲ್ಲಿ, ೨೪.೫%ನಷ್ಟು ಮಂದಿ ೧೮ ವರ್ಷಕ್ಕಿಂತ ಕೆಳಗಿನ ವಯಸ್ಸಿನ ಮಕ್ಕಳೊಂದಿಗೆ ವಾಸಿಸುತ್ತಿದ್ದಾರೆ, ೩೮.೧%ನಷ್ಟು ಮಂದಿ ವಿವಾಹಿತರಾಗಿದ್ದಾರೆ, ೧೦.೮%ನಷ್ಟು ಮಂದಿ ಪತಿಯರಿಲ್ಲದ-ಮಹಿಳೆಯರಿದ್ದಾರೆ ಹಾಗೂ ೪೭.೧%ನಷ್ಟು ಮಂದಿ ಕುಟುಂಬವನ್ನು ಹೊಂದದವರಾಗಿದ್ದಾರೆ. ಎಲ್ಲಾ ನಿವಾಸಗಳ ಪೈಕಿ ೩೪.೬%ನಷ್ಟು ಮಂದಿ ಏಕಾಂಗಿಯಾಗಿರುತ್ತಾರೆ ಹಾಗೂ ೯%ನಷ್ಟು ಮಂದಿ ೬೫ ವರ್ಷ ಅಥವಾ ಅದಕ್ಕಿಂತ ಹೆಚ್ಚು ವಯಸ್ಸಿನ ಏಕಾಂಗಿಯಾಗಿ ಜೀವಿಸುವ ನಿವಾಸಗಳನ್ನು ಹೊಂದಿದೆ. ಸರಾಸರಿ ಒಂದು ಕುಟುಂಬದಲ್ಲಿ ೩ ಮಂದಿಯಿರುತ್ತಾರೆ ಹಾಗೂ ಸರಾಸರಿ ಒಂದು ಮನೆಯಲ್ಲಿರುವ ಜನರ ಸಂಖ್ಯೆ ೨.೩. ಈ ನಗರದ ಜನಸಂಖ್ಯೆಯು ವಯಸ್ಸಿನ ಆಧಾರದಲ್ಲಿ- ೨೧.೧%ನಷ್ಟು ಮಂದಿ ೧೮ ವರ್ಷಕ್ಕಿಂತ ಕೆಳಗಿನವರು, ೧೦.೩%ನಷ್ಟು ೧೮ರಿಂದ ೨೪ ವರ್ಷ ವಯಸ್ಸಿನವರು, ೩೪.೭%ನಷ್ಟು ಮಂದಿ ೨೫ರಿಂದ ೪೪ ವರ್ಷದವರು, ೨೨.೪%ನಷ್ಟು ೪೫ರಿಂದ ೬೪ ವರ್ಷ ವಯಸ್ಸಿನವರು ಹಾಗೂ ೧೧.೬%ನಷ್ಟು ಮಂದಿ ೬೫ ವರ್ಷ ಅಥವಾ ಅದಕ್ಕಿಂತ ಹೆಚ್ಚು ವಯಸ್ಸಿನವರು. ಇಲ್ಲಿ ೩೫ ವರ್ಷವನ್ನು ಮಧ್ಯದ ಪ್ರಾಯವೆಂದು ಪರಿಗಣಿಸಲಾಗುತ್ತದೆ. ಇಲ್ಲಿ ೧೦೦ ಮಹಿಳೆಯರಿಗೆ ೯೭.೮ ಪುರುಷರಿದ್ದಾರೆ. ೧೮ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಹಿಳೆಯರಿಗೆ ೯೫.೯ ಪುರುಷರಿದ್ದಾರೆ. ನಗರದಲ್ಲಿ ಒಂದು ಮನೆಯ ಮಧ್ಯಮ ಪ್ರಮಾಣದ ಆದಾಯವು $೪೦,೧೪೬ನಷ್ಟಿರುತ್ತದೆ ಹಾಗೂ ಕುಟುಂಬವೊಂದರ ಮಧ್ಯಮ ವರಮಾನವು $೫೦,೨೭೧ನಷ್ಟಿರುತ್ತದೆ. ಪುರುಷರು $೩೫,೨೭೯ನಷ್ಟು ಮತ್ತು ಮಹಿಳೆಯರು $೨೯,೩೪೪ನಷ್ಟು ಮಧ್ಯಮ ಪ್ರಮಾಣದ ಆದಾಯವನ್ನು ಹೊಂದಿರುತ್ತಾರೆ. ನಗರದ [[ತಲಾ ಆದಾಯವು]] $೨೨,೬೪೩ನಷ್ಟಿರುತ್ತದೆ. ೧೩.೧%ನಷ್ಟು ಜನರು ಮತ್ತು ೮.೫%ನಷ್ಟು ಕುಟುಂಬಗಳು [[ಬಡತನ ರೇಖೆ]]ಗಿಂತ ಕೆಳಗಿದ್ದಾರೆ. ಒಟ್ಟು ಜನಸಂಖ್ಯೆಯಲ್ಲಿ, ೧೫.೭%ನಷ್ಟು ೧೮ ವರ್ಷಕ್ಕಿಂತ ಕೆಳಗಿನವರು ಹಾಗೂ ೧೦.೪%ನಷ್ಟು ೬೫ ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರು ಬಡತನ ರೇಖೆಗಿಂತ ಕೆಳಗೆ ವಾಸಿಸುತ್ತಿದ್ದಾರೆ. ಜನಾಂಗದ ಆಧಾರದಲ್ಲಿ ವರಮಾನದ ಮಟ್ಟಗಳನ್ನು ನಿರೂಪಿಸುವ ಅಂಕಿಅಂಶಗಳು ಸದ್ಯಕ್ಕೆ ಲಭ್ಯವಿಲ್ಲ. ನಗರದ ಜನಸಂಖ್ಯೆಯು ಏರುತ್ತಿದ್ದರೂ, ಒಟ್ಟು ಮಕ್ಕಳ ಸಂಖ್ಯೆಯು ಕ್ಷೀಣಿಸುತ್ತಿದೆ. ಇದು ಸಾರ್ವಜನಿಕ ಶಾಲಾ ವ್ಯವಸ್ಥೆಗೆ ಶಾಲೆಗಳನ್ನು ಮುಚ್ಚುವಂತೆ ಒತ್ತಡವನ್ನು ಹೇರುತ್ತಿದೆ. ಪೋರ್ಟ್‌ಲ್ಯಾಂಡ್‌ ೧೯೨೫ರಲ್ಲಿ ಮಕ್ಕಳಿಗೆ ಶಿಕ್ಷಣ ನೀಡಿದುದಕ್ಕಿಂತ ಈಗ ಕಡಿಮೆ ಮಕ್ಕಳಿಗೆ ಶಿಕ್ಷಣ ಒದಗಿಸುತ್ತಿದೆ ಎಂದು ೨೦೦೫ರ ಅಧ್ಯಯನವೊಂದು ಕಂಡುಹಿಡಿದಿದೆ. ಆದರೆ ಆಗಿನಿಂದ ನಗರದ ಜನಸಂಖ್ಯೆಯು ಸರಿಸುಮಾರು ಎರಡು ಪಟ್ಟು ಹೆಚ್ಚಾಗಿದ್ದರೂ, ನಗರವು ಮುಂದಿನ ದಶಕದಲ್ಲಿ ಪ್ರತಿ ವರ್ಷ ಮೂರರಿಂದ ನಾಲ್ಕು ಪ್ರಾಥಮಿಕ ಶಾಲೆಗಳನ್ನು ಮುಚ್ಚಬೇಕಾಗುತ್ತದೆ.<ref>{{ cite news | last = Egan | first = Timothy | url = https://www.nytimes.com/2005/03/24/national/24childless.html?ei=5090&en=cbfa254535a51a5f&ex=1269320400&partner=rssuserland&pagewanted=all&position= | title = Vibrant Cities Find One Thing Missing: Children | publisher = ''[[ದ ನ್ಯೂ ಯಾರ್ಕ್ ಟೈಮ್ಸ್]]'' | date = March 24, 2005 }}</ref> ೧೯೪೦ರಲ್ಲಿ ಪೋರ್ಟ್‌ಲ್ಯಾಂಡ್‌ನ [[ಆಫ್ರಿಕಾದ-ಅಮೆರಿಕನ್ನರ]] ಜನಸಂಖ್ಯೆಯು ಸರಿಸುಮಾರು ೨,೦೦೦ದಷ್ಟಿತ್ತು. ಇವರಲ್ಲಿ ಹೆಚ್ಚಿನವರು ರೈಲುಮಾರ್ಗ ಕಾರ್ಮಿಕರು ಮತ್ತು ಅವರ ಕುಟುಂಬದವರಾಗಿದ್ದರು.<ref name="maccoll">{{cite book | last = MacColl | first = E. Kimbark | authorlink = | coauthors = | title = The Growth of a City: Power and Politics in Portland, Oregon 1915-1950 | url = https://archive.org/details/growthofcitypowe0000macc | origyear = 1979 | edition = | year = 1979 | publisher = The Georgian Press | location = Portland, [[Oregon]] | isbn = 0-9603408-1-5 }}</ref> ಯುದ್ಧದ-ಸಂದರ್ಭದಲ್ಲಿ [[ಲಿಬರ್ಟಿ ನೌಕೆ]]ಯ ನಿರ್ಮಾಣ ಚೇತರಿಕೆಯಿಂದಾಗಿ, ಹೆಚ್ಚಿನ ಕಾರ್ಮಿಕರ ಅವಶ್ಯಕತೆ ಇದ್ದುದರಿಂದ ಅನೇಕ ಮಂದಿ ಕರಿಯರನ್ನು ನಗರಕ್ಕೆ ಆಕರ್ಷಿಸಿತು. ನಗರಕ್ಕೆ ಹೊಸದಾಗಿ ಕರಿಯರ ಜನಪ್ರವಾಹವು [[ಆಲ್ಬಿನಾ]] ಡಿಸ್ಟ್ರಿಕ್ಟ್‌ ಮತ್ತು [[ವ್ಯಾನ್‌ಪೋರ್ಟ್]] ಮೊದಲಾದ ಕೆಲವು ನಿರ್ದಿಷ್ಟ ನೆರೆಯ ಪ್ರದೇಶಗಳಲ್ಲಿ ನೆಲೆಸಿದರು. [[ವ್ಯಾನ್‌ಪೋರ್ಟ್]]ಅನ್ನು ನಾಶಗೊಳಿಸಿದ ೧೯೪೮ರ ಮೇ ತಿಂಗಳ ಪ್ರವಾಹವು ಏಕೈಕ ಸಂಯೋಜಿತ ನೆರೆಪ್ರದೇಶವನ್ನು ನಿವಾರಿಸಿತು. ನಗರದ NE ಭಾಗಕ್ಕೆ ಬರುತ್ತಿದ್ದ ಕರಿಯರ ಮಹಾಪೂರವು ಹಾಗೆಯೇ ಮುಂದುವರಿಯಿತು.<ref name="maccoll" /> ೭.೯೦%ರಲ್ಲಿ, ಪೋರ್ಟ್‌ಲ್ಯಾಂಡ್‌ನ ಆಫ್ರಿಕಾದ-ಅಮೆರಿಕನ್ನರ ಜನಸಂಖ್ಯೆಯು ರಾಜ್ಯದ ಸರಾಸರಿಗಿಂತ ನಾಲ್ಕು ಪಟ್ಟು ಹೆಚ್ಚಾಗಿದೆ. ಒರೆಗಾನ್‌ನ ಆಫ್ರಿಕಾದ-ಅಮೆರಿಕನ್ನರಲ್ಲಿ ಮೂರನೇ ಎರಡರಷ್ಟು ಮಂದಿ ಪೋರ್ಟ್‌ಲ್ಯಾಂಡ್‌ನಲ್ಲಿ ವಾಸಿಸುತ್ತಾರೆ.<ref name="maccoll" /> ೨೦೦೦ರ ಜನಗಣತಿಯ ಪ್ರಕಾರ, ನಗರದ ಮೂರು ಪ್ರೌಢಶಾಲೆಗಳು (ಕ್ಲೆವೆಲ್ಯಾಂಡ್, ಲಿಂಕಾಲ್ನ್ ಮತ್ತು ವಿಲ್ಸನ್)ಒಟ್ಟಾರೆ ಜನಸಂಖ್ಯೆಯನ್ನು ಬಿಂಬಿಸುವಂತೆ ಒಟ್ಟು ವಿದ್ಯಾರ್ಥಿಗಳಲ್ಲಿ ಸುಮಾರು ೭೦%ನಷ್ಟು ಬಿಳಿಯರನ್ನು ಹೊಂದಿದ್ದವು. ಆದರೆ ಜೆಫ್ಫೆರ್ಸನ್ ಹೈ ಸ್ಕೂಲ್ ೭೬%ನಷ್ಟು ಬಿಳಿಯೇತರ ವಿದ್ಯಾರ್ಥಿಗಳನ್ನು ಹೊಂದಿತ್ತು. ಉಳಿದ ಆರು ಶಾಲೆಗಳು ಹೆಚ್ಚಿನ ಸಂಖ್ಯೆಯ ಬಿಳಿಯೇತರ ವಿದ್ಯಾರ್ಥಿಗಳನ್ನು ಹೊಂದಿದೆ, ಈ ಪ್ರಮಾಣವು ಕರಿಯರು ಮತ್ತು ಏಷ್ಯಾದವರನ್ನೂ ಒಳಗೊಂಡಿದೆ. ಹಿಸ್ಪಾನಿಕ್ ವಿದ್ಯಾರ್ಥಿಗಳ ಪ್ರಮಾಣವು ವಿಲ್ಸನ್‌ನಲ್ಲಿ ೩.೩%ನಷ್ಟಿದೆ ಹಾಗೂ ರೋಸ್‌ವೆಲ್ಟ್‌ನಲ್ಲಿ ೧೪.೯%ನಷ್ಟಿದೆ.<ref>{{cite web | title = Abernethy Elementary School: Recent Enrollment Trends, 1995-96 through 2002-03 | publisher = Portland Public Schools, Prepared by Management Information Services | url = http://www.pps.k12.or.us/depts/mis/enroll/current/EnrollxSchl95-03.pdf | format = PDF | date = October 30, 2002 | access-date = ಜುಲೈ 27, 2010 | archive-date = ಮಾರ್ಚ್ 7, 2012 | archive-url = https://web.archive.org/web/20120307171009/http://www.pps.k12.or.us/depts/mis/enroll/current/EnrollxSchl95-03.pdf | url-status = dead }}</ref> ಪೋರ್ಟ್‌ಲ್ಯಾಂಡ್‌ನ ನಗರ ಪ್ರದೇಶವು ರಾಷ್ಟ್ರದಲ್ಲೇ ೭ನೇ ಅತಿಹೆಚ್ಚು [[LGBT]] ಜನಸಂಖ್ಯೆಯನ್ನು ಹೊಂದಿದೆ, ಅದರಲ್ಲಿ ೮.೮%ನಷ್ಟು ನಿವಾಸಿಗರು ಸಲಿಂಗಕಾಮಿಗಳೆಂದು ಗುರುತಿಸಲಾಗಿದೆ. ಮೆಟ್ರೊ ಪ್ರದೇಶವು ರಾಷ್ಟ್ರದಲ್ಲಿ ೬.೧%ರಷ್ಟು ಮಂದಿಯನ್ನು ಸಲಿಂಗಕಾಮಿಗಳೊಂದಿಗೆ ೪ನೇ ಸ್ಥಾನವನ್ನು ಪಡೆದಿದೆ.<ref name="ACSGates">ಗ್ಯಾರಿ J. ಗೇಟ್ಸ್{{PDFlink|[http://www.law.ucla.edu/williamsinstitute/publications/SameSexCouplesandGLBpopACS.pdf Same-sex Couples and the Gay, Lesbian, Bisexual Population: New Estimates from the American Community Survey]|2.07&nbsp;[[Mebibyte|MiB]]<!-- application/pdf, 2180309 bytes -->}}. ದಿ ವಿಲಿಯಮ್ಸ್ ಇನ್‌ಸ್ಟಿಟ್ಯೂಟ್ ಆನ್ ಸೆಕ್ಶುಯಲ್ ಓರಿಯೆಂಟೇಶನ್ ಲಾ ಆಂಡ್ ಪಬ್ಲಿಕ್ ಪಾಲಿಸಿ, [[UCLA ಸ್ಕೂಲ್ ಆಫ್ ಲಾ]], ಅಕ್ಟೋಬರ್ ೨೦೦೬. ೨೦೦೭ರ ಎಪ್ರಿಲ್ ೨೦ರಲ್ಲಿ ಮರುಸಂಪಾದಿಸಲಾಗಿದೆ.</ref> == ಅಪರಾಧ == ಪೋರ್ಟ್‌ಲ್ಯಾಂಡ್‌ನ ಅಪರಾಧ ದರವು ಹತ್ಯೆಯನ್ನು ಹೊರತುಪಡಿಸಿ ಉಳಿದ ಎಲ್ಲಾ ವರ್ಗದ ಅಪರಾಧಗಳಲ್ಲಿ ರಾಷ್ಟ್ರದ ಸರಾಸರಿ ಮಟ್ಟಕ್ಕಿಂತ ಹೆಚ್ಚಾಗಿದೆ.<ref>{{cite web | url = http://www.cityrating.com/citycrime.asp?city=Portland&state=OR | title = Crime Statistics | work = City Rating | year = 2003 | accessdate = 2010-04-24 }}</ref> == ಶಿಕ್ಷಣ == {{Main|Education in Portland, Oregon}} ಪೋರ್ಟ್‌ಲ್ಯಾಂಡ್‌‌ ಆರು ಸಾರ್ವಜನಿಕ ಶಾಲಾ ಜಿಲ್ಲೆಗಳನ್ನು ಮತ್ತು ಅನೇಕ ಖಾಸಗಿ ಶಾಲೆಗಳನ್ನು ಹೊಂದಿದೆ. [[ಪೋರ್ಟ್‌ಲ್ಯಾಂಡ್‌ ಪಬ್ಲಿಕ್ ಸ್ಕೂಲ್ಸ್]] ಅತಿದೊಡ್ಡ ಶಾಲಾ ಜಿಲ್ಲೆಯಾಗಿದೆ. ಅಲ್ಲಿ ಹಲವಾರು ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳೂ ಇವೆ - ಅವುಗಳಲ್ಲಿ ಅತ್ಯಂತ ದೊಡ್ಡದು [[ಪೋರ್ಟ್‌ಲ್ಯಾಂಡ್‌ ಕಮ್ಯೂನಿಟಿ ಕಾಲೇಜ್]], [[ಪೋರ್ಟ್‌ಲ್ಯಾಂಡ್‌ ಸ್ಟೇಟ್ ಯೂನಿವರ್ಸಿಟಿ]] ಮತ್ತು [[ಒರೆಗಾನ್‌ ಹೆಲ್ತ್ ಆಂಡ್ ಸೈನ್ಸ್ ಯೂನಿವರ್ಸಿಟಿ]]. == ಸೋದರ-ನಗರಗಳು == ಪೋರ್ಟ್‌ಲ್ಯಾಂಡ್‌ ಒಂಬತ್ತು [[ಸೋದರ-ನಗರಗಳನ್ನು]] ಹೊಂದಿದೆ:<ref>{{cite web | title = About Portland's Sister Cities | publisher = Office of Mayor Sam Adams | url = http://portlandonline.com/mayor/index.cfm?c=49918 | accessdate = 2009-03-18 | archive-date = 2009-06-16 | archive-url = https://web.archive.org/web/20090616201710/http://portlandonline.com/mayor/index.cfm?c=49918 | url-status = dead }}</ref> <div style="float:left;width:48%"> * {{Flagicon|Israel}} [[ಆಶ್ಕೆಲಾನ್]], [[ಇಸ್ರೇಲ್]] * {{Flagicon|Taiwan}} [[ಕಾವೋಹ್ಸುಂಗ್]], [[ಥೈವಾನ್]] * {{Flagicon|South Korea}} [[ಉಲ್ಸಾನ್]], [[ದಕ್ಷಿಣ ಕೊರಿಯಾ]] * {{Flagicon|Zimbabwe}} [[ಮ್ಯುಟೇರ್]], [[ಜಿಂಬಾವ್ವೆ]] * {{Flagicon|Mexico}} [[ಗ್ವಾಡಲಜರ]], ಮೆಕ್ಸಿಕೊ </div><div style="float:right;width:48%"> * {{Flagicon|Russia}} [[ಖಬರೋವ್ಸ್ಕ್]], ರಷ್ಯಾ * {{Flagicon|Japan}} [[ಸಪೋರೊ]], ಜಪಾನ್ * {{Flagicon|China}} [[ಸುಜೊ]], [[ಚೀನಾ]] * {{Flagicon|Italy}} [[ಬೊಲೋಗ್ನಾ]], ಇಟಲಿ </div> {{-}} <br /> ಪೋರ್ಟ್‌ಲ್ಯಾಂಡ್‌ ಇವುಗಳೊಂದಿಗೆ "ಸ್ನೇಹಶೀಲ ನಗರ" ಸಂಬಂಧವನ್ನು ಹೊಂದಿದೆ: * {{Flagicon|Estonia}} [[ಟ್ಯಾಲ್ಲಿನ್ನ್]], [[ಎಸ್ಟೋನಿಯ]]<ref>{{Cite web |url=http://portlandonline.com/mayor/index.cfm?c=49951&a=235160 |title=ಎಬೌಟ್ ದ ಸಿಸ್ಟರ್ ಸಿಟಿ ಪ್ರೋಗ್ರಾಂ |access-date=2021-08-10 |archive-date=2009-06-16 |archive-url=https://web.archive.org/web/20090616235442/http://portlandonline.com/mayor/index.cfm?c=49951&a=235160 |url-status=dead }}</ref> == ಗ್ಯಾಲರಿ == <gallery class="center"> File:Portland or ೧೮೯೭.png|ಪೋರ್ಟ್‌ಲ್ಯಾಂಡ್‌ನ ೧೮೯೭ರ ಸ್ಥಳಾಕೃತಿಯ ನಕ್ಷೆಯು ರಸ್ತೆಗಳು, ರೈಲುಮಾರ್ಗಗಳು ಮತ್ತು ಕೊಲಂಬಿಯಾ ಜವುಗುಪ್ರದೇಶದ ಗಮನಾರ್ಹ ವ್ಯತ್ಯಾಸಗಳನ್ನು ತೋರಿಸುತ್ತಿದೆ. File:Portland rose.jpg|ಗುಲಾಬಿ ಹೂವು ಪೋರ್ಟ್‌ಲ್ಯಾಂಡ್‌ನ ಇತಿಹಾಸದಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಅಲ್ಲದೆ ಇದು ಅದಕ್ಕೆ ಉಪನಾಮ ನೀಡಲು ಸ್ಫೂರ್ತಿ ನೀಡಿದೆ. File:Portland Max Tunnel.jpg|ಒರೆಗಾನ್‌ ಮೃಗಾಲಯದಲ್ಲಿರುವ MAX ಹಗುರ ರೈಲು ಮತ್ತು ಭೂಗತ ನಿಲ್ದಾಣ. File:Panorama of Portland, Oregon from atop the KOIN Tower.jpg|KOIN ಸೆಂಟರ್‌ ಮೇಲ್ಛಾವಣಿಯಿಂದ ವೀಕ್ಷಿಸಿದಾಗ ಕಾಣಿಸುವ ವಿಲ್ಲಾಮೆಟ್ಟೆ ನದಿಯ ಒಂದು ದೃಶ್ಯ </gallery> == ಇವನ್ನೂ ಗಮನಿಸಿ == {{Portal|Oregon}} * [[ಒರೆಗಾನ್‌ನ ಪೋರ್ಟ್‌ಲ್ಯಾಂಡ್‌ನ ಜನರ ಪಟ್ಟಿ]] * [[1972 ಪೋರ್ಟ್‌ಲ್ಯಾಂಡ್‌-ವ್ಯಾಂಕವರ್‌ ಟೊರ್ನ್ಯಾಡೊ]] * [[ಒರೆಗಾನ್‌ನ ಪೋರ್ಟ್‌ಲ್ಯಾಂಡ್‌ನಲ್ಲಿರುವ ಆಸ್ಪತ್ರೆಗಳ ಪಟ್ಟಿ]] == ಆಕರಗಳು == {{Reflist|2}} == ಹೆಚ್ಚಿನ ಓದಿಗಾಗಿ == * C. ಅಬ್ಬೋಟೊ, ''ಗ್ರೇಟರ್ ಪೋರ್ಟ್‌ಲ್ಯಾಂಡ್‌: ಅರ್ಬನ್ ಲೈಫ್ ಆಂಡ್ ಲ್ಯಾಂಡ್‌ಸ್ಕೇಪ್ ಇನ್ ಪೆಸಿಫಿಕ್ ನಾರ್ತ್‌ವೆಸ್ಟ್''. ಫಿಲಡೆಲ್ಫಿಯಾ: ಯೂನಿವರ್ಸಿಟಿ ಆಫ್ ಪೆನ್ನಿಸಿಲ್ವೇನಿಯಾ ಪ್ರೆಸ್, ೨೦೦೧. ISBN ೦-೮೧೨೨-೧೭೭೯-೯ * C. ಒಜಾವ (ಸಂಪಾದಕ), ''ದ ಪೋರ್ಟ್‌ಲ್ಯಾಂಡ್‌ ಎಡ್ಜ್: ಚಾಲೆಂಜಸ್ ಆಂಡ್ ಸಕ್ಸೆಸಸ್ ಇನ್ ಗ್ರೋಯಿಂಗ್ ಕಮ್ಯೂನಟೀಸ್''. ವಾಷಿಂಗ್ಟನ್‌: ಐಲ್ಯಾಂಡ್ ಪ್ರೆಸ್, ೨೦೦೪. ISBN ೧-೫೫೯೬೩-೬೯೫-೫ * [[ಚಕ್ ಪಲಾಹ್ನಾಯ್ಕ್]], ''[[Fugitives and Refugees: A Walk in Portland, Oregon]]''. ಕ್ರೌನ್, ೨೦೦೩. ISBN ೧-೪೦೦೦-೪೭೮೩-೮ * [[ಸ್ಟೆವಾರ್ಟ್ ಹಾಲ್ಬ್ರೂಕ್]], ''ದ ಫಾರ್ ಕಾರ್ನರ್''. ಕಾಮ್‌ಸ್ಟಾಕ್ ಎಡಿಶನ್ಸ್, ೧೯೫೨. ISBN ೦-೮೯೧೭೪-೦೪೩-೦ * E. ಕಿಂಬಾರ್ಕ್ ಮ್ಯಾಕ್‌ಕಾಲ್, ''ದ ಶೇಪಿಂಗ್ ಆಫ್ ಎ ಸಿಟಿ: ಬ್ಯುಸಿನೆಸ್ ಆಂಡ್ ಪಾಲಿಟಿಕ್ಸ್ ಇನ್ ಪೋರ್ಟ್‌ಲ್ಯಾಂಡ್‌, ಒರೆಗಾನ್‌ ೧೮೮೫ ಟು ೧೯೧೫''. ಪೋರ್ಟ್‌ಲ್ಯಾಂಡ್‌: ಜಾರ್ಜಿಯನ್ ಪ್ರೆಸ್, ೧೯೭೬. {{OCLC|2645815}} {{ASIN|B0006CP2A0}} * E. ಕಿಂಬಾರ್ಕ್ ಮ್ಯಾಕ್‌ಕಾಲ್, ''ದ ಗ್ರೋತ್ ಆಫ್ ಎ ಸಿಟಿ: ಪವರ್ ಆಂಡ್ ಪಾಲಿಟಿಕ್ಸ್ ಪೋರ್ಟ್‌ಲ್ಯಾಂಡ್‌, ಒರೆಗಾನ್‌ ೧೯೧೫ ಟು ೧೯೫೦''. ಪೋರ್ಟ್‌ಲ್ಯಾಂಡ್‌: ಜಾರ್ಜಿಯನ್ ಪ್ರೆಸ್, ೧೯೭೯. ISBN ೦-೯೬೦೩೪೦೮-೧-೫ * ಜ್ಯುವೆಲ್ ಲ್ಯಾನ್ಸಿಂಗ್, ''ಪೋರ್ಟ್‌ಲ್ಯಾಂಡ್‌: ಪೀಪಲ್, ಪಾಲಿಟಿಕ್ಸ್ ಆಂಡ್ ಪವರ್, ೧೮೫೧–೨೦೦೧''. ಒರೆಗಾನ್‌ ಸ್ಟೇಟ್ ಯೂನಿವರ್ಸಿಟಿ ಪ್ರೆಸ್, ೨೦೦೩. ISBN ೯೭೮-೦೮೭೦೭೧೫೫೯೪ * {{cite book|author=MacGibbon, Elma|title=[http://www.secstate.wa.gov/history/publications%5Fdetail.aspx?p=63 Leaves of knowledge]|publisher=Shaw & Borden Co|year=1904}} ಎಲ್ಮ ಮ್ಯಾಕ್‌ಗಿಬ್ಬನ್ಸ್‌ಳ ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿನ ಪ್ರಯಾಣದ ನೆನಪುಗಳು ೧೮೯೮ರಲ್ಲಿ ಆರಂಭವಾಗುತ್ತವೆ, ಅದು ಮುಖ್ಯವಾಗಿ ಒರೆಗಾನ್‌ ಮತ್ತು ವಾಷಿಂಗ್ಟನ್‌ನಲ್ಲಿ. ಅದು "ಪೋರ್ಟ್‌ಲ್ಯಾಂಡ್‌, ದ ವೆಸ್ಟರ್ನ್ ಹಬ್" ಅಧ್ಯಾಯವನ್ನು ಒಳಗೊಳ್ಳುತ್ತದೆ. * ಒಟೂಲ್, ರಾಂಡಲ್. [http://www.cato.org/pubs/pas/pa-596.pdf ''ಡಿಬಂಕಿಂಗ್ ಪೋರ್ಟ್‌ಲ್ಯಾಂಡ್‌: ದ ಸಿಟಿ ದ್ಯಾಟ್ ಡಸ್‌ನಾಟ್ ವರ್ಕ್'' ]. ''ಪಾಲಿಸಿ ಅನಾಲಿಸಿಸ್. '' ''ಸಂ. ೫೯೬. '' ''ಕ್ಯಾಟೊ ಇನ್‌ಸ್ಟಿಟ್ಯೂಟ್, ಜುಲೈ ೯, ೨೦೦೭. '' == ಬಾಹ್ಯ ಕೊಂಡಿಗಳು == {{Sisterlinks|Portland, Oregon}} * [http://www.portlandonline.com/ ಒರೆಗಾನ್‌ನ ಪೋರ್ಟ್‌ಲ್ಯಾಂಡ್‌ ನಗರ] {{Webarchive|url=https://web.archive.org/web/20100710115957/http://www.portlandonline.com/ |date=2010-07-10 }} ** [http://www.portlandmaps.com/ ಪೋರ್ಟ್‌ಲ್ಯಾಂಡ್‌ ಮ್ಯಾಪ್ಸ್] {{Webarchive|url=https://web.archive.org/web/20100722074758/http://www.portlandmaps.com/ |date=2010-07-22 }} (ಲಾಟ್-ಲೆವೆಲ್ GIS) ** [http://www.gis.ci.portland.or.us/maps/police/index.cfm ಪೋರ್ಟ್‌ಲ್ಯಾಂಡ್‌ ಕ್ರೈಮ್‌ಮ್ಯಾಪರ್] {{Webarchive|url=https://web.archive.org/web/20080915204607/http://www.gis.ci.portland.or.us/maps/police/index.cfm |date=2008-09-15 }} * [http://www.portlandalliance.com/ ಪೋರ್ಟ್‌ಲ್ಯಾಂಡ್‌ ಬ್ಯುಸಿನೆಸ್ ಅಲೈಯನ್ಸ್ - ಪೋರ್ಟ್‌ಲ್ಯಾಂಡ್‌ ಚೇಂಬರ್ ಆಫ್ ಕಾಮರ್ಸ್] {{Webarchive|url=https://web.archive.org/web/20080823201712/http://www.portlandalliance.com/ |date=2008-08-23 }} * [http://www.travelportland.com/ ಟ್ರ್ಯಾವೆಲ್ ಪೋರ್ಟ್‌ಲ್ಯಾಂಡ್‌] * [http://www.platial.com/tinzeroes/map/2221?title=Demolished_Buildings_of_PDX. ಮ್ಯಾಪ್ ಆಫ್ ನೌ-ಡೆಮಾಲಿಶ್ಡ್ ಬಿಲ್ಡಿಂಗ್ಸ್ ಆಫ್ PDX] {{Webarchive|url=https://web.archive.org/web/20080508175057/http://www.platial.com/tinzeroes/map/2221?title=Demolished_Buildings_of_PDX. |date=2008-05-08 }} ಮ್ಯಾಪ್ಡ್ ಆನ್ ಪ್ಲೇಟಿಯಲ್. '''[[ವಿಕಿ]]ಗಳಾಗಿಯೂ ಇರುವ ಪೋರ್ಟ್‌ಲ್ಯಾಂಡ್‌ನ ವೆಬ್‌ಸೈಟ್‌ಗಳು''' * [[ಬೀವರ್ಟನ್]]‌ನ [[ಹೊವಾರ್ಡ್ ಕನ್ನಿಂಗ್ಯಾಮ್]] ಸ್ಥಾಪಿಸಿದ [[WikiWikiWeb:|ವಿಕಿವಿಕಿವೆಬ್]]. ವಾರ್ಡ್ ವಿಕಿ ವಿಕಿ ವೆಬ್ಅವನ್ನು ಆವಿಷ್ಕರಿಸಿದ ನಂತರ, ಇದು ಅಸ್ತಿತ್ವದಲ್ಲಿರುವ ಮೊದಲ ವಿಕಿಯಾಗಿದೆ. * {{wikivoyage|Portland (Oregon)}} {{Clear}} == ಸಂಬಂಧಿತ ಮಾಹಿತಿ == {{PortlandOR}} {{Portland neighborhoods}} {{Clackamas County, Oregon}} {{Multnomah County, Oregon}} {{Washington County, Oregon}} {{Oregon}} {{USLargestCities}} {{Portland Freeways}} {{Interwikineeded}} [[ವರ್ಗ:ಒರೆಗಾನ್‌ನಲ್ಲಿರುವ ನಗರಗಳು]] [[ವರ್ಗ:ಒರೆಗಾನ್‌ನ ಕೌಂಟಿ ಪ್ರದೇಶಗಳು]] [[ವರ್ಗ:ನ್ಯೂಅರ್ಬೇನಿಸಮ್]] [[ವರ್ಗ:ಪೋರ್ಟ್‌ಲ್ಯಾಂಡ್‌, ಒರೆಗಾನ್‌]] [[ವರ್ಗ:1840ರ ದಶಕದಲ್ಲಿ ಸ್ಥಾಪಿತವಾದ ಜನಸಾಂದ್ರತೆಯ ಪ್ರದೇಶಗಳು]] [[ವರ್ಗ:ಒರೆಗಾನ್‌ನಲ್ಲಿರುವ ಬಂದರು ವಸಾಹತುಗಳು]] [[ವರ್ಗ:ಕೊಲಂಬಿಯಾ ನದಿಯಲ್ಲಿರುವ ಜನಸಾಂದ್ರತೆಯ ಪ್ರದೇಶಗಳು]] [[ವರ್ಗ:ಪೋರ್ಟ್‌ಲ್ಯಾಂಡ್‌ ಮಹಾನಗರ ಪ್ರದೇಶ]] [[ವರ್ಗ:ಅಮೆರಿಕದ ಪ್ರೇಕ್ಷಣೀಯ ಸ್ಥಳಗಳು]] r6duompknecg3kfch8tabhre1yes105 ಕೊಲ್ಲಿ ಯುದ್ಧ 0 24150 1427314 1381957 2026-09-02T12:33:24Z InternetArchiveBot 69876 Rescuing 1 sources and tagging 0 as dead.) #IABot (v2.0.9.5 1427314 wikitext text/x-wiki {{FixBunching|beg}} {{Infobox Military Conflict |conflict=Persian Gulf War |image=ಚಿತ್ರ:Gulf War Photobox.jpg |imagesize=300px |caption=Clockwise from top: [[USAF]] aircraft flying over [[Kuwaiti oil fires|burning Kuwaiti oil wells]]; British troops in [[Operation Granby]]; Camera view from a [[Lockheed AC-130]]; [[Highway of death]]; [[M728 Combat Engineer Vehicle]] |date= August 2, 1990 – February 28, 1991 (Operation Desert Storm officially ended 30 November 1995)<ref>{{cite web|url=http://www.historyorb.com/events/november/30 |title=Historical Events on 30th November |publisher=Historyorb.com |date= |accessdate=2010-03-18}}</ref> |place=[[Iraq]], [[Kuwait]], [[Saudi Arabia]] |result=[[Coalition of Gulf War|Coalition]] victory * Imposition of [[Iraq sanctions|sanctions against Iraq]] * Removal of Iraqi invasion force from Kuwait * Heavy Iraqi casualties and destruction of Iraqi and Kuwaiti infrastructure |combatant1='''[[Coalition of Gulf War|Coalition forces]]''' {{flag|Kuwait}}<br /> {{flag|United States}}<br /> {{flag|Saudi Arabia }}<br /> {{flag|United Kingdom}}<br /> {{flag|Egypt}}<br /> {{flag|United Arab Emirates}}<br /> {{flag|France}}<br /> {{flag|Syria}}<br /> {{flag|Morocco}}<br /> {{flag|Qatar}}<br /> {{flag|Oman}}<br /> {{flag|Pakistan}}<br /> {{flag|Canada}}<br /> {{flag|Argentina}}<br /> {{flag|Spain}}<br /> {{flag|Italy}}<br /> ''[[Coalition of Gulf War|and others]]'' |combatant2=[[ಚಿತ್ರ:Flag of Iraq (1963-1991).svg|22px]] '''[[Ba'athist Iraq|Iraq]]'''<!-- Iraq had this flag in 1990, see [[Flag of Iraq]] (historical section), the current flag was introduced in 1991, by which time the Gulf War had already started --> |commander1={{flagicon|Kuwait}} [[Jaber Al-Ahmad Al-Jaber Al-Sabah]]<br />{{flagicon|USA}} [[George H.W. Bush]]<br />{{flagicon|USA}} [[Norman Schwarzkopf]]<br />{{flagicon|USA}} [[Colin Powell]]<br />{{flagicon|USA}} [[Calvin Waller]]<br />{{flagicon|Saudi Arabia}} [[Fahd of Saudi Arabia|King Fahd]]<br />{{flagicon|Saudi Arabia}} [[Abdullah of Saudi Arabia|Prince Abdullah]]<br />{{flagicon|Saudi Arabia}} [[Sultan, Crown Prince of Saudi Arabia|Prince Sultan]]<br />{{flagicon|Saudi Arabia}} [[Turki bin Faisal Al Saud|Turki Al-Faisal]]<br />{{flagicon|Saudi Arabia}} [[Saleh Al-Muhaya]]<br />{{flagicon|Saudi Arabia}} [[Khalid bin Sultan]]<ref>''Gulf War, the Sandhurst-trained Prince Khaled bin Sultan al-Saud was co commander with General Norman Schwarzkopf'' [http://www.casi.org.uk/discuss/2002/msg01184.html www.casi.org.uk/discuss] {{Webarchive|url=https://web.archive.org/web/20160303195039/http://www.casi.org.uk/discuss/2002/msg01184.html |date=2016-03-03 }}</ref><ref>''General Khaled was Co-Commander, with U.S. General Norman Schwarzkopf, of the allied coalition that liberated Kuwait'' [http://www.thefreelibrary.com/FEATURE+Gulf+War+commander+signs+publishing+agreement+with...-a016226901 www.thefreelibrary.com] {{Webarchive|url=https://web.archive.org/web/20110430043714/http://www.thefreelibrary.com/FEATURE+Gulf+War+commander+signs+publishing+agreement+with...-a016226901 |date=2011-04-30 }}</ref> <br />{{flagicon|United Kingdom}} [[John Major]]<br />{{flagicon|United Kingdom}} [[Patrick Hine]]<br />{{flagicon|United Kingdom}} [[Andrew Wilson (RAF officer)|Andrew Wilson]]<br />{{flagicon|United Kingdom}} [[Peter de la Billière]]<br />{{flagicon|United Kingdom}} [[John Chapple]]<br />{{flagicon|France}} [[Michel Roquejoffre]]<br />{{flagicon|Egypt}} [[Mohamed Hussein Tantawi]]<br />{{flagicon|Syria}} [[Mustafa Tlass]]<br />{{flagicon|Qatar}} [[Hamad bin Khalifa Al Thani]]<br />{{flagicon|Pakistan}} [[Mirza Aslam Beg]] |commander2={{flag icon|Iraq|1991}} '''[[Saddam Hussein]]'''<br /> {{flagicon|Iraq|1991}} [[Ali Hassan al-Majid]]<br />{{flagicon|Iraq|1991}} [[Salah Aboud Mahmoud]] |strength1=959,600<ref>Gulf War Coalition Forces (Latest available) by country [http://www.nationmaster.com/graph/mil_gul_war_coa_for-military-gulf-war-coalition-forces www.nationmaster.com]</ref> <br /> 1,820 [[Fighter aircraft]] and [[attack aircraft]] (1,376 American, 175 Saudi, 69 British, 42 French, 24 Canadian, 8 Italian) <br /> 3,318 [[tanks]] (mainly [[M1 Abrams]](U.S.), [[Challenger 1]](UK), [[M60 Patton|M60]](U.S.)) <br /> 8 [[aircraft carrier]]s <br /> 2 [[battleship]]s <br /> 20 [[cruiser]]s <br /> 20 [[destroyer]]s <br /> 5 [[submarine]]s<ref name="autogenerated3">Geoffrey Regan, p.214</ref> |strength2=545,000 (100,000 in Kuwait)+ <br /> 649 fighters <br /> 4,500 tanks (Chinese Type-59s, Type-69s, & self produced T-55 T-62, about 200 Soviet Union [[T-72]]M's [[Asad Babil]])<ref name="autogenerated3" /> |casualties1=Between 240-392 killed (not including the invasion of Kuwait)<ref>2010 World Almanac and Book of Facts, Pg. 176, Published 2009, Published by World Almanac Books; ISBN 1-60057-105-0</ref><br />776 wounded<ref name="ca.encarta.msn.com">{{cite web|title=Persian Gulf War - MSN Encarta <!-- BOT GENERATED TITLE -->|url=http://ca.encarta.msn.com/encyclopedia_761551555_2/Arabian_Gulf_War.html|work=|archiveurl=https://www.webcitation.org/5kwqMXGNZ?url=http://ca.encarta.msn.com/encyclopedia_761551555_2/Persian_Gulf_War.html|archivedate=2009-11-01|deadurl=yes|access-date=2010-08-02|url-status=dead}}</ref> |casualties2=20,000-35,000 casualties<ref name="ca.encarta.msn.com"/> |casualties3='''Kuwaiti civilian deaths:'''<br /> Over 1,000 Kuwaiti civilians estimated killed during the Iraqi occupation in addition to 300,000 mADE refugees.<ref name=useofterrorkuwait>{{cite web |archiveurl=https://web.archive.org/web/20050124091425/http://www.jafi.org.il/education/actual/iraq/3.html |archivedate=2005-01-24|url=http://www.jafi.org.il/education/actual/iraq/3.html |title=The Use of Terror during Iraq’s invasion of Kuwait|accessdate=2010-06-22 |publisher=The Jewish Agency for Israel}}</ref><br /> '''Iraqi civilian deaths:'''<br />About 3,664 Iraqi civilians killed.<ref name=Wagesofwar>{{cite web |url=http://www.comw.org/pda/0310rm8ap2.html#1.%20Iraqi%20civilian%20fatalities%20in%20the%201991%20Gulf |title=The Wages of War: Iraqi Combatant and Noncombatant Fatalities in the 2003 Conflict |accessdate=2009-05-09 |publisher=Project on Defense Alternatives |archive-date=2016-01-04 |archive-url=https://web.archive.org/web/20160104222225/http://www.comw.org/pda/0310rm8ap2.html#1.%20Iraqi%20civilian%20fatalities%20in%20the%201991%20Gulf |url-status=dead }}</ref><br /><br /> '''Other civilian deaths:'''<br />2 Israeli civilians killed, 230 injured<ref name="publicpolicy.umd.edu"/><br /> 1 Saudi civilian killed, 65 injured<ref name="iraqwatch.org"/> }} {{FixBunching|mid}} {{Campaignbox Arabian Gulf Wars}} {{FixBunching|mid}} {{Campaignbox Gulf War}} {{FixBunching|end}} '''ಕೊಲ್ಲಿ ಯುದ್ಧ''' ವು ('''ಮೊದಲ ಕೊಲ್ಲಿ ಯುದ್ಧ''' ಎಂದೂ ಸಹ ಇದನ್ನು ಉಲ್ಲೇಖಿಸಲಾಗುತ್ತದೆ) (ಆಗಸ್ಟ್‌ 2, 1990 – ಫೆಬ್ರುವರಿ 28, 1991), [[ಅಮೆರಿಕಾ ಸಂಯುಕ್ತ ಸಂಸ್ಥಾನಗಳ]] ನೇತೃತ್ವವನ್ನು ಹೊಂದಿದ್ದ ಮೂವತ್ನಾಲ್ಕು ರಾಷ್ಟ್ರಗಳಿಗೆ ಸೇರಿದ್ದ, [[U.N.]]-ಅಧಿಕಾರ ಪಡೆದ [[ಒಕ್ಕೂಟ ಪಡೆ]]ಯೊಂದರಿಂದ [[ಇರಾಕ್‌]] ವಿರುದ್ಧ ನಡೆಸಲ್ಪಟ್ಟ ಒಂದು ಯುದ್ಧವಾಗಿತ್ತು; 1990ರ ಆಗಸ್ಟ್‌ 2ರಂದು ನಡೆದ [[ಕುವೈಟ್‌]] ಮೇಲಿನ ಇರಾಕಿನ ಪಡೆಗಳ [[ಆಕ್ರಮಣ ಮತ್ತು ವಶಪಡಿಸಿಕೊಳ್ಳುವಿಕೆ]]ಯ ನಂತರ, ಕುವೈಟ್‌ನಿಂದ ಇರಾಕಿನ ಪಡೆಗಳನ್ನು ಹೊರದೂಡುವುದರ ಒಂದು ಪ್ರಕಟಪಡಿಸಲ್ಪಟ್ಟ ಉದ್ದೇಶವು ಈ ಯುದ್ಧದ ಹಿಂದಿತ್ತು. ಈ ಯುದ್ಧವು (ಇರಾಕಿನ ನಾಯಕ [[ಸದ್ದಾಂ ಹುಸೇನ್‌‌‌]]ನಿಂದ) '''[[ಎಲ್ಲ ಕದನಗಳ ತಾಯಿ]]''' <ref>{{cite news|url=http://news.bbc.co.uk/onthisday/hi/dates/stories/january/17/newsid_2530000/2530375.stm |title=BBC ON THIS DAY &#124; 17 &#124; 1991: 'Mother of all Battles' begins |publisher=BBC News |accessdate=2010-03-18 | date=17 January 1991}}</ref> ಎಂಬುದಾಗಿಯೂ ಉಲ್ಲೇಖಿಸಲ್ಪಟ್ಟಿದೆ. ಅಷ್ಟೇ ಅಲ್ಲ, ಸೇನಾ ಪ್ರತಿಕ್ರಿಯೆಯ<ref>{{Cite web |url=http://ehistory.osu.edu/world/WarView.Cfm?WID=41 |title=ಆರ್ಕೈವ್ ನಕಲು |access-date=2010-08-02 |archive-date=2010-07-02 |archive-url=https://web.archive.org/web/20100702212005/http://ehistory.osu.edu/world/WarView.Cfm?WID=41 |url-status=dead }}</ref> ಕಾರ್ಯಾಚರಣೆಗೆ ಸಂಬಂಧಿಸಿದಂತೆ ಇದು '''ಡಸರ್ಟ್‌ ಸ್ಟಾರ್ಮ್‌''' ಎಂಬ ಹೆಸರಿನಿಂದ, ಅಥವಾ [[ಇರಾಕ್‌ ಯುದ್ಧ]] ಎಂಬುದಾಗಿ ಸಾಮಾನ್ಯವಾಗಿ ಚಿರಪರಿಚಿತವಾಗಿದೆ.<ref name="FrontlineCron">{{cite web |url=http://www.pbs.org/wgbh/pages/frontline/gulf/cron/ |title=Frontline Chronology |accessdate=2007-03-20 |format=PDF |publisher=Public Broadcasting Service}}</ref><ref>{{citation |publisher=CNN |date=16 January 2001 |title=Tenth anniversary of the Gulf War: A look back |url=http://archives.cnn.com/2001/US/01/16/gulf.anniversary/index.html |archiveurl=https://web.archive.org/web/19960101/http://archives.cnn.com/2001/US/01/16/gulf.anniversary/index.html |archivedate=1 ಜನವರಿ 1996 |access-date=2 ಆಗಸ್ಟ್ 2010 |url-status=live }}</ref><ref name="cfr.org">{{cite web |author=Kenneth Estes |url=http://www.cfr.org/publication/13865/isn.html |title=ISN: The Second Gulf War (1990-1991) - Council on Foreign Relations |publisher=Cfr.org |date= |accessdate=2010-03-18 |archive-date=2011-01-02 |archive-url=https://web.archive.org/web/20110102171502/http://www.cfr.org/publication/13865/isn.html |url-status=dead }}</ref> 1990ರ ಆಗಸ್ಟ್‌ 2ರಂದು ಪ್ರಾರಂಭಗೊಂಡ [[ಇರಾಕಿನ ಪಡೆಗಳಿಂದ]] ಆದ [[ಕುವೈಟ್‌‌ನ ‌ಆಕ್ರಮಣ]]ವು ಅಂತರರಾಷ್ಟ್ರೀಯ ಛೀಮಾರಿಗೆ ಈಡಾಯಿತು, ಮತ್ತು [[UN ಭದ್ರತಾ ಮಂಡಳಿ]]ಯ ಸದಸ್ಯರಿಂದ ಇರಾಕ್‌ ವಿರುದ್ಧವಾಗಿ ತತ್‌ಕ್ಷಣದ [[ಆರ್ಥಿಕ ನಿರ್ಬಂಧಗಳು]] ಹೇರಲ್ಪಡಲು ಅದು ಕಾರಣವಾಯಿತು. ಅಮೆರಿಕಾದ ಪಡೆಗಳನ್ನು ಸಜ್ಜುಗೊಳಿಸಿ ಸೌದಿ ಅರೇಬಿಯಾಗೆ ಕಳಿಸಿದ U.S. ಅಧ್ಯಕ್ಷ [[ಜಾರ್ಜ್‌ H. W. ಬುಷ್‌]], ಸದರಿ ರಂಗಸ್ಥಲಕ್ಕೆ ತಂತಮ್ಮ ಪಡೆಗಳನ್ನು ಕಳಿಸಬೇಕೆಂದು ಇತರ ದೇಶಗಳನ್ನು ಒತ್ತಾಯಿಸಿದ. ರಾಷ್ಟ್ರಗಳ ಒಂದು ಸೇನಾವ್ಯೂಹವು [[ಕೊಲ್ಲಿ ಯುದ್ಧದ ಒಕ್ಕೂಟ]]ವನ್ನು ಸೇರಿಕೊಂಡಿತು. ಒಕ್ಕೂಟದಲ್ಲಿನ ಸೇನಾ ಪಡೆಗಳಲ್ಲಿ [[ಅಮೆರಿಕಾ ಸಂಯುಕ್ತ ಸಂಸ್ಥಾನಗಳ]] ಪಡೆಗಳ ಮಹಾನ್‌ ಬಾಹುಳ್ಯವು ಕಂಡುಬಂದಿದ್ದರೆ, [[ಸೌದಿ ಅರೇಬಿಯಾ]], [[ಯುನೈಟೆಡ್‌ ಕಿಂಗ್‌ಡಂ]] ಮತ್ತು [[ಈಜಿಪ್ಟ್‌]] ಮೊದಲಾದ ರಾಷ್ಟ್ರಗಳು ಇದೇ ಅನುಕ್ರಮದಲ್ಲಿ ಅಗ್ರಗಣ್ಯ ಕೊಡುಗೆದಾರರಾಗಿದ್ದವು. 60 ಶತಕೋಟಿ USನಷ್ಟು ವೆಚ್ಚದ ಪೈಕಿ ಸುಮಾರು 40 ಶತಕೋಟಿ US$ನಷ್ಟು ಮೊತ್ತವು ಸೌದಿ ಅರೇಬಿಯಾದಿಂದ ಪಾವತಿಸಲ್ಪಟ್ಟಿತು.<ref>{{cite book |last1=Peters |first1=John E |last2=Deshong |first2=Howard |title= Out of Area or Out of Reach? European Military Support for Operations in Southwest Asia |url=http://www.rand.org/pubs/monograph_reports/2007/MR629.pdf |year= 1995 |publisher=RAND |isbn=0833023292}}{{page number}}</ref> ಕುವೈಟ್‌ನಿಂದ ಇರಾಕಿನ ಪಡೆಗಳನ್ನು ಹೊರದೂಡುವುದಕ್ಕೆ ಸಂಬಂಧಿಸಿದ ಆರಂಭಿಕ ತಿಕ್ಕಾಟವು, 1991ರ ಜನವರಿ 17ರಂದು ವಿಮಾನದಿಂದ ಮಾಡಿದ ಒಂದು ಬಾಂಬ್‌ದಾಳಿಯೊಂದಿಗೆ ಪ್ರಾರಂಭವಾಯಿತು. ಇದಾದ ನಂತರ ಫೆಬ್ರುವರಿ 23ರಂದು ನೆಲದ ಮೇಲಿನ ಆಕ್ರಮಣವೊಂದನ್ನು ಶುರುಮಾಡಲಾಯಿತು. ಕುವೈಟ್‌ನ್ನು ವಿಮೋಚನೆಗೊಳಿಸಿ ಇರಾಕಿನ ಸೀಮೆಯೊಳಗೆ ಮುಂದುವರಿದ ಒಕ್ಕೂಟ ಪಡೆಗಳಿಗೆ ಸಂಬಂಧಿಸಿದಂತೆ ಇದೊಂದು ನಿರ್ಣಾಯಕ ವಿಜಯವಾಗಿತ್ತು. ಒಕ್ಕೂಟವು ತನ್ನ ಮುಂದುವರಿಕೆಯನ್ನು ನಿಲ್ಲಿಸಿತು, ಮತ್ತು ನೆಲದ ಮೇಲಿನ ಸೈನಿಕ ಕಾರ್ಯಾಚರಣೆಯು ಪ್ರಾರಂಭವಾದ 100 ಗಂಟೆಗಳ ನಂತರ ಒಂದು ಕದನ-ವಿರಾಮವನ್ನು ಘೋಷಿಸಿತು. ಇರಾಕ್‌, ಕುವೈಟ್‌, ಮತ್ತು [[ಸೌದಿ ಅರೇಬಿಯಾ]]ದ ಗಡಿಯ ಮೇಲಿರುವ ಪ್ರದೇಶಗಳಿಗೆ ವೈಮಾನಿಕ ಯುದ್ಧ ಮತ್ತು ನೆಲದ ಯುದ್ಧವನ್ನು ಸೀಮಿತಗೊಳಿಸಲಾಗಿತ್ತು. ಆದಾಗ್ಯೂ, ಸೌದಿ ಅರೇಬಿಯಾದಲ್ಲಿದ್ದ ಒಕ್ಕೂಟ ಸೇನಾ ಗುರಿಗಳ ವಿರುದ್ಧ ಇರಾಕ್‌ [[ಕ್ಷಿಪಣಿಗಳನ್ನು]] ಉಡಾಯಿಸಿತು. == ಮೂಲಗಳು == {{See|Iraq-United States relations}} [[ಶೀತಲ ಸಮರ]]ದ ಬಹುಭಾಗದುದ್ದಕ್ಕೂ ಇರಾಕ್‌ ರಾಷ್ಟ್ರವು [[ಸೋವಿಯೆಟ್‌ ಒಕ್ಕೂಟ]]ದ ಒಂದು ಮಿತ್ರರಾಷ್ಟ್ರವಾಗಿತ್ತು, ಮತ್ತು ಅದರ ಹಾಗೂ ಅಮೆರಿಕಾ ಸಂಯುಕ್ತ ಸಂಸ್ಥಾನಗಳ ನಡುವೆ ಘರ್ಷಣೆಯ ಒಂದು ಇತಿಹಾಸವೇ ಇತ್ತು. [[ಇಸ್ರೇಲಿನ]]–[[ಪ್ಯಾಲೆಸ್ಟೀನಿಯಾದ]] ರಾಜಕೀಯದ ಕುರಿತು ಇರಾಕ್‌ ಹೊಂದಿದ್ದ ನಿಲುವಿನಿಂದಾಗಿ, ಹಾಗೂ ಇಸ್ರೇಲ್‌ ಮತ್ತು [[ಈಜಿಪ್ಟ್‌]] ನಡುವಿನ ಶಾಂತಿಯ ಸ್ವರೂಪದ ಕುರಿತಾಗಿ ಅದು ಹೊಮ್ಮಿಸಿದ್ದ ಅಸಮ್ಮತಿಯ ಕುರಿತು U.S. ಕಳವಳಗೊಂಡಿತ್ತು. [[ಅಬು ನಿಡಾಲ್‌‌‌]]ನಂಥ ಹಲವಾರು [[ಅರಬ್‌]] ಮತ್ತು [[ಪ್ಯಾಲೆಸ್ಟೀನಿಯಾದ ಉಗ್ರಗಾಮಿ]] ಗುಂಪುಗಳಿಗೆ ಇರಾಕಿನ ಬೆಂಬಲ ದೊರಕಿದ್ದು ಸಹ ಅಮೆರಿಕಾ ಸಂಯುಕ್ತ ಸಂಸ್ಥಾನಗಳಿಗೆ ಮೆಚ್ಚುಗೆಯಾಗಿರಲಿಲ್ಲ; 1979ರ ಡಿಸೆಂಬರ್‌‌ 29ರಂದು ಅಭಿವೃದ್ಧಿಶೀಲ [[ಅಂತರರಾಷ್ಟ್ರೀಯ ಭಯೋತ್ಪಾದನೆಯ ಉತ್ತೇಜಕ ರಾಷ್ಟ್ರಗಳ ಕುರಿತಾದ U.S. ಪಟ್ಟಿ]]ಯಲ್ಲಿ ಇರಾಕ್‌ನ್ನು ಸೇರಿಸಿಕೊಳ್ಳಲು ಇದು ಕಾರಣವಾಯಿತು. [[ಇರಾನ್‌‌–ಇರಾಕ್‌ ಯುದ್ಧ]]ವಾಗಿ ಮಾರ್ಪಟ್ಟ, [[ಇರಾನ್‌‌]]ನ ಆಕ್ರಮಣದ ನಂತರ U.S. ಅಧಿಕೃತವಾಗಿ ತಟಸ್ಥವಾಗಿ ಉಳಿದುಕೊಂಡಿತು; ಆದರೂ ಸಹ ಇದು ಇರಾಕ್‌ಗೆ ರಹಸ್ಯವಾಗಿ ನೆರವಾಯಿತು. ಆದಾಗ್ಯೂ, 1982ರ ಮಾರ್ಚ್‌ನಲ್ಲಿ [[ಆಪರೇಷನ್‌‌ ಅನ್‌ಡಿನೈಯಬಲ್‌ ವಿಕ್ಟರಿ]] ಎಂಬ ಒಂದು ಯಶಸ್ವೀ [[ಎದುರು ದಾಳಿ]]ಯನ್ನು ಇರಾನ್‌ ಶುರುಮಾಡಿತು, ಮತ್ತು ಶರಣಾಗತಿಗೆ ಒತ್ತಡ ಹೇರದಂತೆ ಇರಾನ್‌ನ್ನು ತಡೆಗಟ್ಟುವ ಸಲುವಾಗಿ ಅಮೆರಿಕಾ ಸಂಯುಕ್ತ ಸಂಸ್ಥಾನವು [[ಇರಾಕ್‌ಗಾಗಿ ತನ್ನ ಬೆಂಬಲವನ್ನು ಹೆಚ್ಚಿಸಿತು]]. ಇರಾಕ್‌ ಜೊತೆಗಿನ ಸಂಪೂರ್ಣ ರಾಜತಾಂತ್ರಿಕ ಬಾಂಧವ್ಯಗಳನ್ನು ಮುಕ್ತವಾಗಿಸುವಂತೆ U.S. ನೀಡಿದ ಕರೆಯ ಅನುಸಾರ [[ಭಯೋತ್ಪಾದನೆಯ ಉತ್ತೇಜಕ ರಾಷ್ಟ್ರಗಳ]] ಕುರಿತಾದ U.S. ಪಟ್ಟಿಯಿಂದ ಈ ದೇಶವನ್ನು ತೆಗೆದುಹಾಕಲಾಯಿತು. ತೋರಿಕೆಗಾಗಿ ಇದು ಆಳ್ವಿಕೆಯ ದಾಖಲೆಯಲ್ಲಿನ ಸುಧಾರಣೆಯ ಕಾರಣದಿಂದ ಕೈಗೊಂಡ ಕ್ರಮವಾಗಿತ್ತಾದರೂ, ಅಮೆರಿಕಾ ಸಂಯುಕ್ತ ಸಂಸ್ಥಾನಗಳ ಹಿಂದಿನ ಸಹಾಯಕ ರಕ್ಷಣಾ ಕಾರ್ಯದರ್ಶಿಯಾದ ನೋಯೆಲ್‌ ಕೊಚ್‌ ಈ ಕುರಿತು ನಂತರ ಮಾತನಾಡುತ್ತಾ, "[[ಭಯೋತ್ಪಾದನೆ]]ಯಲ್ಲಿ ಇರಾಕಿನ ಮುಂದುವರಿದ ಒಳಗೊಳ್ಳುವಿಕೆಯ ಕುರಿತಾಗಿ ಯಾರಿಗೂ ಯಾವ ಸಂದೇಹಗಳೂ ಇರಲಿಲ್ಲ... ಇರಾನ್‌‌ ವಿರುದ್ಧದ ಯುದ್ಧದಲ್ಲಿ ಯಶಸ್ವಿಯಾಗಲು ಅವರಿಗೆ ನೆರವಾಗುವುದು ನಿಜವಾದ ಕಾರಣವಾಗಿತ್ತು" ಎಂದು ತಿಳಿಸಿದ.<ref name="Borer">{{cite web |url=http://www.army.mil/professionalwriting/volumes/volume1/july_2003/7_03_2v2.html |title=Inverse Engagement: Lessons from U.S.-Iraq Relations, 1982–1990 |accessdate=2006-10-12 |author=Douglas A. Borer |year=2003 |work=U.S. Army Professional Writing Collection |publisher=U.S. Army |archive-date=2006-10-11 |archive-url=https://web.archive.org/web/20061011195656/http://www.army.mil/professionalwriting/volumes/volume1/july_2003/7_03_2v2.html |url-status=dead }}</ref> ಯುದ್ಧದಲ್ಲಿ ಇರಾಕ್ ಹೊಸದಾಗಿ ಕಂಡುಕೊಂಡ ಯಶಸ್ಸಿನೊಂದಿಗೆ, ಮತ್ತು ಜುಲೈನಲ್ಲಿ ಬಂದ ಶಾಂತಿ ಆಹ್ವಾನವೊಂದಕ್ಕೆ ಇರಾನಿನ ವತಿಯಿಂದ ಬಂದ ನಿರಾಕರಣೆಯ ಹಿನ್ನೆಲೆಯಲ್ಲಿ, [[ಇರಾಕ್‌ಗೆ ಮಾಡಲಾದ ಶಸ್ತ್ರಾಸ್ತ್ರಗಳ ಮಾರಾಟ‌]]ವು 1982ರಲ್ಲಿ ಒಂದು ದಾಖಲೆ ತುತ್ತತುದಿಯನ್ನು ತಲುಪಿತು. ಆದಾಗ್ಯೂ, U.S.-ಇರಾಕ್‌ ನಡುವಿನ ಯಾವುದೇ ಸಂಭಾವ್ಯ ಸಂಬಂಧಕ್ಕೆ ಅಡೆತಡೆಯೊಂದು ಉಳಿದುಕೊಂಡಿತು - [[ಬಾಗ್ದಾದ್‌‌]]ನಲ್ಲಿನ ಅಧಿಕೃತ ಬೆಂಬಲದೊಂದಿಗೆ ಅಬು ನಿಡಾಲ್‌ ತನ್ನ ಕಾರ್ಯಚಟುವಟಿಕೆಗಳನ್ನು ಮುಂದುವರಿಸಿತು. 1983ರ ನವೆಂಬರ್‌‌ನಲ್ಲಿ ಅಮೆರಿಕಾ ಸಂಯುಕ್ತ ಸಂಸ್ಥಾನಗಳು ಮಾಡಿದ ಮನವಿಯ ಅನುಸಾರ ಇರಾಕಿನ ಅಧ್ಯಕ್ಷ ಸದ್ದಾಂ ಹುಸೇನ್‌ ಸದರಿ ಗುಂಪನ್ನು [[ಸಿರಿಯಾ]]ಕ್ಕೆ ಹೊರದೂಡಿದಾಗ, ಅಧ್ಯಕ್ಷ ಹುಸೇನ್‌ನನ್ನು ಓರ್ವ ವಿಶೇಷ ನಿಯೋಗಿಯಾಗಿ ಭೇಟಿಯಾಗಲು ಮತ್ತು ಸಂಬಂಧಗಳನ್ನು ಬೆಳೆಸಲು [[ರೇಗನ್‌ ಆಡಳಿತ]]ವು [[ಡೊನಾಲ್ಡ್‌ ರಮ್ಸ್‌ಫೆಲ್ಡ್‌‌‌]]ನನ್ನು ಕಳಿಸಿಕೊಟ್ಟಿತು. === ಕುವೈಟ್‌ನೊಂದಿಗಿನ ಬಿಕ್ಕಟ್ಟುಗಳು === {{Main|Invasion of Kuwait}} 1988ರ ಆಗಸ್ಟ್‌ನಲ್ಲಿ [[ಇರಾನ್‌‌ ಜೊತೆಗಿನ ಕದನ ವಿರಾಮ]]ವು ಸಹಿಯಾಗುವ ವೇಳೆಗೆ, ಇರಾಕ್‌ ವಾಸ್ತವಿಕವಾಗಿ ದಿವಾಳಿಯಾಗಿತ್ತು ಮತ್ತು ಅದರ ಬಹುಪಾಲು ಋಣಭಾರಕ್ಕೆ [[ಸೌದಿ ಅರೇಬಿಯಾ]] ಮತ್ತು [[ಕುವೈಟ್‌]] ಕಾರಣವಾಗಿದ್ದವು. ಋಣಭಾರಗಳಿಂದ ವಿಮೋಚನೆ ಮಾಡುವಂತೆ ಎರಡೂ ರಾಷ್ಟ್ರಗಳ ಮೇಲೆ ಇರಾಕ್‌ ಒತ್ತಡ ಹೇರಿತು, ಆದರೆ ಅದನ್ನು ಅವು ತಿರಸ್ಕರಿಸಿದವು. ಕುವೈಟ್‌ ತನ್ನ OPEC ನಿಯತಾಂಶಗಳ ಮಿತಿಯನ್ನು ಮೀರುತ್ತಿದೆ ಮತ್ತು ತೈಲಬೆಲೆಯನ್ನು ಕೆಳಗಿಳಿಸುತ್ತಿದೆ, ತನ್ಮೂಲಕ ಇರಾಕಿನ ಆರ್ಥಿಕತೆಯನ್ನು ಅದು ಮತ್ತಷ್ಟು ಘಾಸಿಗೊಳಿಸುತ್ತಿದೆ ಎಂದೂ ಸಹ ಕುವೈಟ್‌ ಮೇಲೆ ಇರಾಕ್‌ ಆಪಾದಿಸಿತು. ತೈಲ ಬೆಲೆಗಳಲ್ಲಿನ ಕುಸಿತವು ಇರಾಕಿನ ಆರ್ಥಿಕತೆಯ ಮೇಲೆ ಒಂದು ಮಹಾದುರಂತದ ಸ್ವರೂಪದ ಪ್ರಭಾವವನ್ನು ಬೀರಿತು. ಇದನ್ನು ಆರ್ಥಿಕ ಯುದ್ಧದ ಒಂದು ಪ್ರಕಾರವಾಗಿ ವಿವರಿಸಿದ ಇರಾಕಿನ ಸರ್ಕಾರವು, ಗಡಿಯನ್ನು ದಾಟಿಕೊಂಡು ಇರಾಕ್‌ನ ರುಮೈಲಾ ತೈಲ ಕ್ಷೇತ್ರದೊಳಗೆ [[ಓರೆ-ಕೊರೆತ]]ವನ್ನು ಕುವೈಟ್‌ ಮಾಡಿದ್ದರಿಂದಾಗಿ ಇದು ಮತ್ತಷ್ಟು ಉಲ್ಬಣಗೊಂಡಿದೆ ಎಂದು ಸಮರ್ಥಿಸಿತು.<ref>‌ಕ್ಲೀವ್‌ಲ್ಯಾಂಡ್, ವಿಲಿಯಂ L. ''ಎ ಹಿಸ್ಟರಿ ಆಫ್‌ ದಿ ಮಾಡರ್ನ್‌ ಮಿಡ್ಲ್‌ ಈಸ್ಟ್‌ 2ನೇ ಆವೃತ್ತಿ'' ಪುಟ 464</ref> ಕುವೈಟ್‌ ಪ್ರದೇಶವು ಇರಾಕ್‌ನ ಒಂದು ಸೀಮೆಯಾಗಿದೆ ಎಂಬ ಇರಾಕಿನ ಹಕ್ಕಿನ-ಸಮರ್ಥನೆಗಳನ್ನೂ ಸಹ ಇರಾಕ್‌-ಕುವೈಟ್‌ ವಿವಾದವು ಒಳಗೊಂಡಿತ್ತು. 1932ರಲ್ಲಿ ಸ್ವಾತಂತ್ರ್ಯವನ್ನು ಗಳಿಸಿದ ನಂತರ, ಕುವೈಟ್‌ ನ್ಯಾಯಸಮ್ಮತವಾಗಿ ಇರಾಕ್‌ನ ಒಂದು ಸೀಮೆಯಾಗಿತ್ತು ಎಂಬುದಾಗಿ ಇರಾಕಿನ ಸರ್ಕಾರವು ತತ್‌ಕ್ಷಣವೇ ಘೋಷಿಸಿತು; [[Iನೇ ಜಾಗತಿಕ ಸಮರ]]ದ ನಂತರ ಕುವೈಟ್‌ನ್ನು ಬ್ರಿಟಿಷರು ಸೃಷ್ಟಿಸುವವರೆಗೂ, ಶತಶತಮಾನಗಳಿಂದಲೂ ಕುವೈಟ್‌ ಇರಾಕಿನ ಒಂದು ಸೀಮೆಯಾಗಿತ್ತು ಎಂಬುದಾಗಿ ಇದಕ್ಕೆ ಪೂರಕವಾದ ತನ್ನ ವಾದವನ್ನು ಮಂಡಿಸಿದ ಇರಾಕಿನ ಸರ್ಕಾರವು, ತನ್ಮೂಲಕ ಕುವೈಟ್‌ ಎಂಬುದು ಬ್ರಿಟಿಷ್‌ ಸಾಮ್ರಾಜ್ಯಶಾಹಿಯ ಒಂದು ಆವಿಷ್ಕಾರವಾಗಿತ್ತು ಎಂಬ ಹೇಳಿಕೆಯನ್ನು ನೀಡಿತು.<ref>‌‌ಡ್ಯೂಕರ್, ವಿಲಿಯಂ J; ಸ್ಪೈಲ್‌ವೊಜೆಲ್‌, ಜಾಕ್‌ಸನ್‌ J. ''ವರ್ಲ್ಡ್‌ ಹಿಸ್ಟರಿ: ಫ್ರಂ 1500''. 5ನೇ ಆವೃತ್ತಿ. ಬೆಲ್‌ಮಾಂಟ್‌, ಕ್ಯಾಲಿಫೋರ್ನಿಯಾ, USA: ಥಾಮ್ಸನ್‌ ವ್ಯಾಡ್ಸ್‌ವರ್ತ್‌, 2007. ಪುಟ 839.</ref> ಕುವೈಟ್‌ ಸೀಮೆಯು [[ಒಟ್ಟೋಮನ್‌ ಸಾಮ್ರಾಜ್ಯ]]ದ [[ಬಸ್ರಾ ಪ್ರಾಂತ]] ಒಂದು ಭಾಗವಾಗಿತ್ತು ಎಂದು ಇರಾಕ್‌ ಸಮರ್ಥಿಸಿತು. ಇದನ್ನು ಆಳುತ್ತಿದ್ದ ರಾಜವಂಶವಾದ [[ಅಲ್‌-ಸಹಾಬ್‌ ಕುಟುಂಬ]]ವು, 1899ರಲ್ಲಿ ಒಂದು [[ರಾಷ್ಟ್ರಪಾಲಕತ್ವ]] ಒಪ್ಪಂದವನ್ನು ತೀರ್ಮಾನಿಸಿತ್ತು; ಈ ಒಪ್ಪಂದದ ಅನುಸಾರ, ಇದರ ವಿದೇಶಿ ವ್ಯವಹಾರಗಳಿಗೆ ಸಂಬಂಧಿಸಿದ ಹೊಣೆಗಾರಿಕೆಯನ್ನು [[ಬ್ರಿಟನ್‌‌‌]]ಗೆ ವಹಿಸಲಾಯಿತು. ಎರಡು ದೇಶಗಳ ನಡುವೆ ಬ್ರಿಟನ್‌ ಗಡಿರೇಖೆಯನ್ನು ಎಳೆಯಿತು ಮತ್ತು ಸಾಗರಕ್ಕಿರುವ ಇರಾಕ್‌ನ ಪ್ರವೇಶಮಾರ್ಗವನ್ನು ಸೀಮಿತಗೊಳಿಸಲು ಉದ್ದೇಶಪೂರ್ವಕವಾಗಿ ಪ್ರಯತ್ನಿಸಿತು; ಇರಾಕಿನ ಭವಿಷ್ಯದ ಯಾವುದೇ ಸರ್ಕಾರವು [[ಪರ್ಷಿಯಾದ ಕೊಲ್ಲಿ]]ಯ ಮೇಲಿನ ಬ್ರಿಟನ್‌ನ ಹತೋಟಿಗೆ ಬೆದರಿಕೆ ಒಡ್ಡುವ ಸ್ಥಿತಿಯಲ್ಲಿರಬಾರದು ಎಂಬುದು ಇದರ ಹಿಂದಿನ ಉದ್ದೇಶವಾಗಿತ್ತು. ಗಡಿರೇಖೆಯನ್ನು ಸಮ್ಮತಿಸಲು ಇರಾಕ್‌ ತಿರಸ್ಕರಿಸಿತು, ಮತ್ತು 1963ರವರೆಗೂ ಕುವೈಟಿನ ಸರ್ಕಾರವನ್ನು ಗುರುತಿಸಲಿಲ್ಲ.<ref>ಕ್ಲೀವ್‌ಲ್ಯಾಂಡ್‌, ವಿಲಿಯಂ L. ''ಎ ಹಿಸ್ಟರಿ ಆಫ್‌ ದಿ ಮಾಡರ್ನ್‌ ಮಿಡ್ಲ್‌ ಈಸ್ಟ್‌ 2ನೇ ಆವೃತ್ತಿ'' ಪುಟ 463</ref> ಜುಲೈ ಆರಂಭದಲ್ಲಿ, ತಮ್ಮ ನಿಯತಾಂಶವನ್ನು ಗೌರವಿಸದಿರುವಂಥ ಕುವೈಟ್‌ನ ವರ್ತನೆಯ ಕುರಿತಾಗಿ ಇರಾಕ್‌ ಆಕ್ಷೇಪಿಸಿತು, ಮತ್ತು ಸೇನಾ ಕ್ರಮವನ್ನು ತೆಗೆದುಕೊಳ್ಳುವುದರ ಕುರಿತು ಮುಕ್ತವಾಗಿ ಬೆದರಿಕೆ ಹಾಕಿತು. 23ರಂದು, ರಾಕ್‌-ಕುವೈಟ್‌ ಗಡಿಯ ಕಡೆಗೆ ಇರಾಕ್‌ 30,000 ಪಡೆಗಳನ್ನು ಸಾಗಿಸಿದೆ ಎಂದು [[CIA]] ವರದಿಮಾಡಿತು, ಮತ್ತು ಪರ್ಷಿಯಾದ ಕೊಲ್ಲಿಯಲ್ಲಿನ U.S. ನೌಕಾ ಪಡೆಯನ್ನು ಜಾಗರೂಕ ಸ್ಥಿತಿಯಲ್ಲಿ ಇರಿಸಲಾಯಿತು. ಬಾಗ್ದಾದ್‌ನಲ್ಲಿನ ಅಮೆರಿಕಾದ ಓರ್ವ ರಾಯಭಾರಿಯಾದ [[ಏಪ್ರಿಲ್‌ ಗ್ಲಾಸ್ಪೀ]] ಎಂಬಾತನನ್ನು 25ರಂದು ಸದ್ದಾಂ ಹುಸೇನ್‌ ಭೇಟಿಯಾದ. ಆ ಭೇಟಿಯ ಕುರಿತಾದ ಇರಾಕಿನ ಒಂದು ಪ್ರತಿಲೇಖನದ ಅನುಸಾರ, "ಅರಬ್‌-ಅರಬ್‌ ತಿಕ್ಕಾಟಗಳ ಕುರಿತಾಗಿ ನಮ್ಮದೇನೂ ಅಭಿಪ್ರಾಯವಿಲ್ಲ" ಎಂಬುದಾಗಿ ಇರಾಕಿನ ನಿಯೋಗಕ್ಕೆ ಗ್ಲಾಸ್ಪೀ ತಿಳಿಸಿದ. 31ರಂದು ಇರಾಕ್‌ ಮತ್ತು ಕುವೈಟ್‌ ನಡುವಣ ಜೆಡ್ಡಾದಲ್ಲಿ ನಡೆದ ಸಂಧಾನಸಭೆಗಳು ಪ್ರಚಂಡವಾಗಿ ವಿಫಲಗೊಂಡವು.<ref>{{Cite web |url=http://afa.at/histomun/HISTOMUN2008-Paper-Kuwait.pdf |title=ಅಕಡೆಮಿಕ್‌ ಫೋರಮ್‌ ಫಾರ್‌ ಫಾರಿನ್‌ ಅಫೇರ್ಸ್‌, ಆಸ್ಟ್ರಿಯಾ. |access-date=2010-08-02 |archive-date=2011-04-28 |archive-url=https://web.archive.org/web/20110428083826/http://afa.at/histomun/HISTOMUN2008-Paper-Kuwait.pdf |url-status=dead }}</ref> 1990ರ ಆಗಸ್ಟ್‌ 2ರಂದು, ಕುವೈಟಿನ ರಾಜಧಾನಿಯಾದ [[ಕುವೈಟ್‌ ನಗರ]]ದ ಮೇಲೆ ಬಾಂಬ್‌ದಾಳಿ ನಡೆಸುವ ಮೂಲಕ ಆಕ್ರಮಣಕ್ಕೆ ಇರಾಕ್‌ ಚಾಲನೆ ನೀಡಿತು. ನಗರದ ಮೇಲೆ ದಾಳಿಮಾಡುವಂತೆ ಹೆಲಿಕಾಪ್ಟರುಗಳು ಮತ್ತು ದೋಣಿಗಳಿಂದ ಸಜ್ಜುಗೊಳಿಸಲ್ಪಟ್ಟಿದ್ದ [[ಕ್ಷಿಪ್ರದಾಳಿಯ ಪಡೆ]]ಗಳಿಂದ ಪ್ರಮುಖ ನುಗ್ಗುದಾಳಿಯನ್ನು ನಿರ್ವಹಿಸಲಾದರೆ, [[ವಿಮಾನ ನಿಲ್ದಾಣಗಳು]] ಮತ್ತು ಎರಡು [[ವಾಯುನೆಲೆ]]ಗಳನ್ನು ಉಳಿದ ವಿಭಾಗಗಳು ವಶಪಡಿಸಿಕೊಂಡವು. ಹೀಗೆ ಇರಾಕಿನ [[ಸೈನ್ಯಬಲದ ಪ್ರದರ್ಶನ]]ವು ಕಂಡುಬಂದರೂ ಸಹ, ಕುವೈಟ್‌ನ ಪಡೆಗಳು ಜಾಗರೂಕ ಸ್ಥಿತಿಯಲ್ಲಿರಲಿಲ್ಲ; ಇದರ ಪರಿಣಾಮವಾಗಿ ಅನಿರೀಕ್ಷಿತವಾಗಿ ಹಿಡಿಯಲ್ಪಡುವಂತಾಯಿತು. ಎರಡು ದಿನಗಳ ಅವಧಿಯ ತೀವ್ರ ಯುದ್ಧದ ನಂತರ, [[ಕುವೈಟಿನ ಸಶಸ್ತ್ರ ಪಡೆಗಳ]] ಬಹುಭಾಗವು [[ಇರಾಕಿನ ರಿಪಬ್ಲಿಕನ್‌ ಗಾರ್ಡ್‌‌]]ಗಳಿಂದ ಧ್ವಂಸಮಾಡಲ್ಪಟ್ಟಿತ್ತು, ಅಥವಾ ನೆರೆಯ [[ಸೌದಿ ಅರೇಬಿಯಾ]]ಕ್ಕೆ ಪರಾರಿಯಾಗಿತ್ತು. ಇರಾಕಿನ ನಿರ್ಣಾಯಕ ವಿಜಯದ ನಂತರ, ಸದ್ದಾಂ ಹುಸೇನ್‌ ತನ್ನ ಸೋದರ ಸಂಬಂಧಿಯಾದ [[ಆಲಿ ಹಸನ್‌ ಅಲ್‌-ಮಜೀದ್‌]] (ಕೆಮಿಕಲ್‌ ಆಲಿ) ಎಂಬಾತನನ್ನು ಕುವೈಟ್‌‌ನ [[ಗವರ್ನರ್‌‌]] ಆಗಿ ಪ್ರತಿಷ್ಠಾಪಿಸಿದ.<ref name="cns.miis.edu">{{Cite web |url=http://cns.miis.edu/research/iraq/almajid.htm |title=ದಿ ಸಿಗ್ನಿಫಿಕೆನ್ಸ್‌ ಆಫ್‌ ದಿ "ಡೆತ್‌" ಆಫ್‌ ಆಲಿ ಹಸನ್‌ ಅಲ್‌-ಮಜೀದ್‌ ಬೈ ಇಬ್ರಾಹಿಂ ಅಲ್‌-ಮರಾಶಿ |access-date=2010-08-02 |archive-date=2003-06-09 |archive-url=https://web.archive.org/web/20030609225032/http://cns.miis.edu/research/iraq/almajid.htm |url-status=dead }}</ref> {{anchor|Stuart Lockwood}} [[ಚಿತ್ರ:Stuartlockwood.jpg|thumb|ಸರ್ಕಾರಿ ದೂರದರ್ಶನದಲ್ಲಿ ತೋರಿಸಲ್ಪಡುತ್ತಿರುವ ವಿಡಿಯೊ ತುಣುಕಿನೊಂದಿಗೆ, ಸದ್ದಾಂ ಹುಸೇನ್‌ ಬಂದಿಯಾಗಿಟ್ಟಿರುವ ಹಲವಾರು ಪಾಶ್ಚಾತ್ಯರು]] 1990ರ ಆಗಸ್ಟ್‌ 23ರಂದು, ಯಾವ ಪಾಶ್ಚಾತ್ಯ ಒತ್ತೆಯಾಳುಗಳಿಗೆ ತಾನು ನಿರ್ಗಮನ ವೀಸಾಗಳನ್ನು ತಿರಸ್ಕರಿಸಿದ್ದನೋ ಅವರೊಂದಿಗೆ ಅಧ್ಯಕ್ಷ ಸದ್ದಾಂ ಸರ್ಕಾರಿ ದೂರದರ್ಶನದ ಮೂಲಕ ಕಾಣಿಸಿಕೊಂಡ. ವಿಡಿಯೊದಲ್ಲಿ, ಸ್ಟುವರ್ಟ್‌ ಲಾಕ್‌ವುಡ್‌ ಎಂಬ ಹೆಸರಿನ ಓರ್ವ ಪುಟ್ಟ [[ಬ್ರಿಟಿಷ್‌]] ಬಾಲಕನ ಬೆನ್ನನ್ನು ಅವನು ಮೆಲ್ಲಗೆ ತಟ್ಟಿದ. ಸ್ಟುವರ್ಟ್‌ಗೆ ಕುಡಿಯಲು ಹಾಲು ಸಿಗುತ್ತಿದೆಯೇ ಎಂಬುದಾಗಿ [[ಸದೌನ್‌‌ ಅಲ್‌-ಝುಬಾಯ್ಡಿ]] ಎಂಬ ತನ್ನ ದುಭಾಷಿಯ ಮೂಲಕ ಸದ್ದಾಂ ಆಗ ಕೇಳಿದ. ಸದ್ದಾಂ ತನ್ನ ಮಾತುಗಳನ್ನು ಮುಂದುವರಿಸುತ್ತಾ, "ಅತಿಥಿಗಳಾಗಿ ನಿಮ್ಮ ಹಾಜರಿಯು ಇಲ್ಲಿ ಬಹಳ ದಿನಗಳವರೆಗೆ ಇರುವುದಿಲ್ಲ ಎಂದು ನಾವು ಆಶಿಸುತ್ತೇವೆ. ಇಲ್ಲಿನ, ಮತ್ತು ಇತರ ಜಾಗಗಳಲ್ಲಿನ ನಿಮ್ಮ ಹಾಜರಿಯು, ಯುದ್ಧದ ಉಪದ್ರವವನ್ನು ತಡೆಗಟ್ಟುವ ಉದ್ದೇಶವನ್ನು ಹೊಂದಿದೆ" ಎಂದು ನುಡಿದ.<ref name="BBCOTD">‌BBC ನ್ಯೂಸ್. "[http://news.bbc.co.uk/onthisday/hi/dates/stories/august/23/newsid_2512000/2512289.stm 1990: ಔಟ್‌ರೇಜ್‌ ಅಟ್‌ ಇರಾಕಿ TV ಹೋಸ್ಟೇಜ್‌ ಷೋ]". 2007ರ ಸೆಪ್ಟೆಂಬರ್‌ 2ರಂದು ಮರುಸಂಪಾದಿಸಲಾಯಿತು.</ref> == ಯುದ್ಧ-ಪೂರ್ವ ರಾಜತಂತ್ರ == === ವಾಪಸಾತಿಗೆ ಸಂಬಂಧಿಸಿದ ಇರಾಕಿನ ಪ್ರಸ್ತಾವನೆಗಳು === 1990ರ ಆಗಸ್ಟ್‌ 12ರಂದು ಇತ್ಯರ್ಥವೊಂದನ್ನು ಸದ್ದಾಂ ಹುಸೇನ್‌ ಪ್ರಸ್ತಾವಿಸಿದ. ಇದರ ಅನುಸಾರ, ಕುವೈಟ್‌ನಿಂದ ಇರಾಕಿನ ವಾಪಸಾತಿಯಾಗಬೇಕೆಂದರೆ, ಅಕ್ರಮವಾಗಿ ಆಕ್ರಮಿತವಾಗಿರುವ ಇತರ ಅರಬ್‌ ಭೂಪ್ರದೇಶಗಳಿಂದಲೂ<ref>"ಕಾನ್‌ಫ್ರಂಟೇಷನ್‌ ಇನ್‌ ದಿ ಗಲ್ಫ್‌ -- ಪ್ರಪೋಸಲ್ಸ್‌ ಬೈ ಇರಾಕಿ ಪ್ರೆಸಿಡೆಂಟ್‌: ಎಕ್ಸರ್ಪ್ಟ್ಸ್‌ ಫ್ರಂ ಹಿಸ್‌ ಅಡ್ರೆಸ್‌," ನ್ಯೂಯಾರ್ಕ್‌ ಟೈಮ್ಸ್‌‌, ಆಗಸ್ಟ್‌ 13, 1990, ಪುಟ A8</ref> ವಾಪಸಾತಿಗಳು ಆಗಬೇಕು, ಅಂದರೆ ಲೆಬನಾನ್‌ನಿಂದ ಸಿರಿಯಾದ ವಾಪಸಾತಿ, ಮತ್ತು ತಾನು 1967ರಲ್ಲಿ ಗೆದ್ದ ಸೀಮೆಗಳಿಂದ ಇಸ್ರೇಲ್‌ನ ವಾಪಸಾತಿ ಆಗಬೇಕು ಎಂಬುದು ಅವನ ಇಂಗಿತವಾಗಿತ್ತು.<ref>ಸಂಪಾದಕೀಯ, "ದಿ ಇಷ್ಯೂ ಈಸ್‌ ಸ್ಟಿಲ್‌ ಕುವೈಟ್‌," ಹಣಕಾಸಿನ ಟೈಮ್‌s (ಲಂಡನ್‌), ಆಗಸ್ಟ್‌ 13, 1990, ಪುಟ 12</ref> 1990ರ ಆಗಸ್ಟ್‌ 23ರಂದು, ರಾಷ್ಟ್ರೀಯ ಭದ್ರತಾ ಸಲಹೆಗಾರನಾದ ಬ್ರೆಂಟ್‌ ಸ್ಕೌಕ್ರಾಫ್ಟ್ ಎಂಬಾತನಿಗೆ ಉನ್ನತ-ಶ್ರೇಣಿಯ ಓರ್ವ ಮಾಜಿ U.S. ಅಧಿಕಾರಿಯು ಇರಾಕಿನ ಮತ್ತೊಂದು ಪ್ರಸ್ತಾವನೆಯನ್ನು ತಲುಪಿಸಿದ; ಇದನ್ನು ರವಾನಿಸಿದ ಪ್ರತಿನಿಧಿಯಿಂದ ಹಾಗೂ ಅನೌಪಚಾರಿಕ ಪತ್ರಗಳಿಂದ ದೃಢೀಕರಿಸಲ್ಪಟ್ಟ ಈ ಪ್ರಸ್ತಾವನೆಯು, ನ್ಯೂಸ್‌ಡೇ ಎಂಬ ನ್ಯೂಯಾರ್ಕ್‌ನ ಉಪನಗರದ ವೃತ್ತಪತ್ರಿಕೆಯಲ್ಲಿ 1990ರ ಆಗಸ್ಟ್‌ 29ರಂದು ನಟ್‌ ರಾಯ್ಸ್‌ ಎಂಬಾತ ಬರೆದ ಲೇಖನದಲ್ಲಿ ಅಂತಿಮವಾಗಿ ಬಹಿರಂಗಗೊಳಿಸಲ್ಪಟ್ಟಿತು.<ref>MIDDLE EAST CRISIS ಸೀಕ್ರೆಟ್‌ ಆಫರ್‌‌ ಇರಾಕ್‌ ಸೆಂಟ್‌ ಪುಲ್‌ಔಟ್‌ ಟೀಲ್‌ ಟು U.S.; [ಎಲ್ಲಾ ಆವೃತ್ತಿಗಳು]; ಲೇಖಕ: ನಟ್‌ ರಾಯ್ಸ್‌. ನ್ಯೂಸ್‌ಡೇ ವಾಷಿಂಗ್ಟನ್‌‌ ಬ್ಯೂರೋ. ನ್ಯೂಸ್‌ಡೇ. (ಸಂಯೋಜಿತ ಆವೃತ್ತಿಗಳು). ಲಾಂಗ್‌ ಐಲಂಡ್‌, N.Y.: ಆಗಸ್ಟ್‌‌ 29, 1990. (ಉದ್ಧೃತ ಭಾಗ: "ಕುವೈಟ್‌ನಿಂದ ತಾನು ಹಿಂದೆಗೆದುಕೊಳ್ಳುವುದಾಗಿ ಮತ್ತು ವಿದೇಶಿಯರು ಅಲ್ಲಿಂದ ತೆರಳಲು ಅವಕಾಶ ಕಲ್ಪಿಸುವುದಾಗಿ ಇರಾಕ್‌ ಶ್ವೇತ ಭವನಕ್ಕೆ ತಿಳಿಸಿದೆ, ಆದರೆ ಅದಕ್ಕೆ ಪ್ರತಿಯಾಗಿ ವಿಶ್ವಸಂಸ್ಥೆಯ ನಿರ್ಬಂಧಗಳು ಕೊನೆಗೊಳ್ಳಬೇಕು, ಪರ್ಷಿಯಾದ ಕೊಲ್ಲಿಗೆ ಖಾತರಿಯ ಪ್ರವೇಶಾವಕಾಶವನ್ನು ನೀಡಬೇಕು ಮತ್ತು ಕುವೈಟ್‌ನೊಳಗಡೆ ಇಳಿದಿರುವ ತೈಲ ಕ್ಷೇತ್ರವೊಂದರ ಸಂಪೂರ್ಣ ನಿಯಂತ್ರಣವನ್ನು ನೀಡಬೇಕು ಎಂದು ಅದು ಬಯಸುತ್ತದೆ ಎಂದು ರಹಸ್ಯ ಆಹ್ವಾನದಲ್ಲಿ ಒಳಗೊಂಡಿರುವ ಮೂಲಗಳು ಮತ್ತು ಅದರ ಹೂರಣವನ್ನು ವಿವರಿಸುವ ಅನೌಪಚಾರಿಕ ಪತ್ರಗಳು ತಿಳಿಸಿವೆ. ಇರಾಕ್‌ನ ಸಂದೇಶವನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರನಾದ ಬ್ರೆಂಟ್‌ ಸ್ಕೌಕ್ರಾಫ್ಟ್‌‌ಗೆ ಗುರುವಾರದಂದು ಓರ್ವ ಹಿಂದಿನ ಉನ್ನತ-ಶ್ರೇಣಿಯ U.S. ಅಧಿಕಾರಿಯ ಮೂಲಕ ತಲುಪಿಸಲಾಯಿತು. ಸದರಿ ಹಿಂದಿನ ಅಧಿಕಾರಿಯನ್ನು ನ್ಯೂಸ್‌ಡೇಯು ನಿನ್ನೆ ಸಂಪರ್ಕಿಸಿ ಕೇಳಿದಾಗ, ತಾನು ಇರಾಕ್‌ನ ಪ್ರಸ್ತಾವನೆಯನ್ನು ಶ್ವೇತ ಭವನಕ್ಕೆ ತಲುಪಿಸಿರುವುದಾಗಿ ಆತ ದೃಢೀಕರಿಸಿದ್ದಾನೆ"</ref> ಒಳಗೊಂಡಿದ್ದ ಮೂಲಗಳು ಹಾಗೂ ದಸ್ತಾವೇಜುಗಳ ಅನುಸಾರ, ಕುವೈಟ್‌ನಿಂದ ಹಿಂದೆಗೆದುಕೊಳ್ಳಲು ಮತ್ತು ಆ ಸ್ಥಳವನ್ನು ಬಿಡಲು ವಿದೇಶಿಯರಿಗೆ ಅವಕಾಶ ಕಲ್ಪಿಸಲು ತಾನು ಸಿದ್ಧವೆಂದು ಇರಾಕ್‌ ತಿಳಿಸಿತು. ಇದು ಜರುಗಬೇಕೆಂದರೆ ತನ್ನ ಮೇಲೆ ವಿಧಿಸಲಾಗಿದ್ದ ನಿರ್ಬಂಧಗಳು ಕೊನೆಗೊಳ್ಳಬೇಕು, ಪರ್ಷಿಯಾದ ಕೊಲ್ಲಿಗೆ ಖಾತರಿಯಾದ ಪ್ರವೇಶಾವಕಾಶವನ್ನು ನೀಡಬೇಕು ಮತ್ತು ಒಂದು ವಿವಾದಿತ ಗಡಿಯ ಆಚೆಗೆ ಸುಮಾರು ಎರಡು ಮೈಲುಗಳಷ್ಟು ದೂರಕ್ಕೆ "ಇರಾಕ್‌ನಿಂದ (ರಾಯ್ಸ್‌) ಕುವೈಟಿನ ಸೀಮೆಯೊಳಗೆ ಕೊಂಚವೇ ವಿಸ್ತರಿಸಿಕೊಳ್ಳುವ" ರುಮೈಲಾಹ್‌‌ ತೈಲಕ್ಷೇತ್ರದ ಸಂಪೂರ್ಣ ನಿಯಂತ್ರಣ ತನಗೆ ಸಿಗಬೇಕು ಎಂಬುದು ಇರಾಕಿನ ಷರತ್ತಾಗಿತ್ತು.<ref>MIDDLE EAST CRISIS ಸೀಕ್ರೆಟ್‌ ಆಫರ್‌ ಇರಾಕ್‌ ಸೆಂಟ್‌ ಪುಲ್‌ಔಟ್‌ ಡೀಲ್‌ ಟು U.S.; [ಎಲ್ಲಾ ಆವೃತ್ತಿಗಳು]; ಲೇಖಕ: ನಟ್‌ ರಾಯ್ಸ್‌. ನ್ಯೂಸ್‌ಡೇ ವಾಷಿಂಗ್ಟನ್‌‌ ಬ್ಯೂರೋ. ನ್ಯೂಸ್‌ಡೇ. (ಸಂಯೋಜಿತ ಆವೃತ್ತಿಗಳು). ಲಾಂಗ್‌ ಐಲಂಡ್‌, N.Y.: ಆಗಸ್ಟ್‌‌ 29, 1990 (ಉದ್ಧೃತ ಭಾಗ: "ತಾನು ಮತ್ತೆಂದೂ ಗುರುತಿಸಲ್ಪಡಬಾರದು ಎಂಬ ಷರತ್ತಿನೊಂದಿಗೆ ಮಾತನಾಡಿದ ಸದರಿ ಹಿಂದಿನ ಅಧಿಕಾರಿಯು ತನ್ನ ಅಭಿಪ್ರಾಯವನ್ನು ತಿಳಿಸುತ್ತಾ, ಈ ಪ್ರಸ್ತಾವನೆಯು ಒಂದು ಗಂಭೀರ ಆಹ್ವಾನವಾಗಿತ್ತೇ ಅಥವಾ "ನೀವು ಮೋಸಮಾಡಲು ಹೊರಟಿದ್ದೀರೋ ಅಥವಾ ಇಲ್ಲವೋ ಎಂಬುದನ್ನು ಪರೀಕ್ಷಿಸಲು ಕೇವಲ ತೇಲಿಬಿಟ್ಟ ಏನೋಒಂದು ವಿಷಯವಾಗಿತ್ತೇ" ಎಂಬುದರ ಕುರಿತು ತನಗೆ ಖಾತ್ರಿಯಿರಲಿಲ್ಲ ಎಂದು ಒಪ್ಪಿಕೊಂಡ." ಕೆಲವು ದಿನಗಳಿಗೆ ಮುಂಚಿತವಾಗಿ ಸ್ಕೌಕ್ರಾಫ್ಟ್‌‌ ಜೊತೆಯಲ್ಲಿ ಔಪಚಾರಿಕ ಭೋಜನಕೂಟವೊಂದರಲ್ಲಿ ಪಾಲ್ಗೊಂಡಿದ್ದ ರಾಷ್ಟ್ರೀಯ ಭದ್ರತಾ ಸಲಹೆಗಾರನು ಹಿಂದಿನ ಅಧಿಕಾರಿಯೊಂದಿಗೆ ಮಾತನಾಡುತ್ತಾ, ಅಮೆರಿಕಾ ಸಂಯುಕ್ತ ಸಂಸ್ಥಾನಗಳು ಸಂಧಾನಸಭೆಗಳಿಗೆ "ಕುರುಡಾಗಿರಲಿಲ್ಲ" ಮತ್ತು "ಸೇನಾ ಆಯ್ಕೆಯನ್ನು ತೆಗೆದುಕೊಳ್ಳದೆಯೇ ಎಲ್ಲವನ್ನೂ ಮಾಡಲು ಪ್ರಯತ್ನಿಸುತ್ತಿತ್ತು" ಎಂಬುದಾಗಿ ತಿಳಿಸಿದ್ದ ಎಂದು ಆ ಭೇಟಿಯ ಒಂದು ಖಾಸಗಿ ಸಾರಾಂಶದ ಅನುಸಾರ ತಿಳಿದುಬಂದಿತ್ತು. ಅದೇ ವೇಳೆಗೆ, ಕುವೈಟ್‌‌ನಿಂದ ಹಿಂದೆಗೆಯುವಂತೆ ಇರಾಕ್‌ನ್ನು ಪ್ರಚೋದಿಸಲು "UN-ವಿಧಿಸಿದ ಆರ್ಥಿಕ ನಿರ್ಬಂಧಗಳ ಪರಿಣಾಮವನ್ನು ನೋಡಲು" ಅಮೆರಿಕಾ ಸಂಯುಕ್ತ ಸಂಸ್ಥಾನವು ಕಾಯುತ್ತಿತ್ತು. ಶ್ವೇತ ಭವನದ ಓರ್ವ ವಕ್ತಾರನು ತನ್ನ ಅಭಿಪ್ರಾಯವನ್ನು ತಿಳಿಸುತ್ತಾ, ಇರಾಕ್‌ ಒಂದಷ್ಟು "ಇಂಗಿತ ಪರೀಕ್ಷೆಗಳನ್ನು" ತೇಲಿಬಿಡುತ್ತಿದೆ ಎಂಬುದು ತನಗೆ ಗೊತ್ತಿದೆ ಎಂದು ಹೇಳಿದನಾದರೂ, ಕುವೈಟ್‌ನಿಂದ ಇರಾಕ್‌ ಹಿಂದೆಗೆದುಕೊಳ್ಳಬೇಕು, ಅದರ ಸರ್ಕಾರದ ಪುನಃಸ್ಥಾಪನೆಗೆ ಅವಕಾಶ ಕಲ್ಪಿಸಬೇಕು ಮತ್ತು ಯಾವುದೇ ಸಂಧಾನಸಭೆಗಳು ಪ್ರಾರಂಭವಾಗುವುದಕ್ಕೆ ಮುಂಚೆಯೇ ಎಲ್ಲಾ ಒತ್ತೆಯಾಳುಗಳನ್ನೂ ಬಿಡುಗಡೆ ಮಾಡಬೇಕು ಎಂಬ ಅಧ್ಯಕ್ಷ ಜಾರ್ಜ್‌ ಬುಷ್‌‌ ಹೇಳಿಕೆಯ ಪೂರ್ವಭಾವಿ ಷರತ್ತನ್ನು ಮರುದೃಢೀಕರಿಸಿದ. ಆದಾಗ್ಯೂ, ಮಧ್ಯಪ್ರಾಚ್ಯ ವ್ಯವಹಾರಗಳಲ್ಲಿ ಪರಿಣತಿ ಪಡೆದಿದ್ದ ಓರ್ವ ಆಡಳಿತಾತ್ಮಕ ಅಧಿಕಾರಿಯು ಮಾತನಾಡುತ್ತಾ, "ಪ್ರಸ್ತಾವನೆಯ ಷರತ್ತುಗಳು ಗಂಭೀರವಾಗಿವೆ ಮತ್ತು ಸದರಿ ಪ್ರಸ್ತಾವನೆಯು ಸಂಧಾನ ನಡೆಸಲು ಸಾಧ್ಯವಾದ ಲಕ್ಷಣವನ್ನು ಹೊಂದಿದೆ" ಎಂದು ತಿಳಿಸಿದ. ಇದರ ಪ್ರಾಮುಖ್ಯತೆ ಅಥವಾ ರಹಸ್ಯಾರ್ಥದ ಕುರಿತು ಅವನು ಮಾತನಾಡುತ್ತಾ, ಅಮೆರಿಕಾ ಸಂಯುಕ್ತ ಸಂಸ್ಥಾನಗಳು ಸೌದಿ ಅರೇಬಿಯಾದಿಂದ ತನ್ನ ಪಡೆಗಳನ್ನು ಹಿಂದೆಗೆದುಕೊಳ್ಳಬೇಕು ಎಂಬ ಒಂದು ಪೂರ್ವಭಾವಿ ಷರತ್ತಿನ ಕುರಿತಾಗಿ ಇರಾಕ್‌ ತನ್ನ ಪ್ರಸ್ತಾವನೆಯಲ್ಲಿ ಯಾವುದೇ ಉಲ್ಲೇಖವನ್ನೂ ಮಾಡಿಲ್ಲ ಎಂಬುದು ಇದರಲ್ಲಿನ ವಾಸ್ತವಾಂಶವಾಗಿದೆ ಎಂದು ತಿಳಿಸಿದ. ಆ ಅಧಿಕಾರಿ ತನ್ನ ಮಾತನ್ನು ಮುಂದುವರೆಸುತ್ತಾ, "ಅಸಾಧ್ಯವಾದ ಬೇಡಿಕೆಗಳನ್ನು" ಒಳಗೊಂಡಿದ್ದ ಹಿಂದಿನವುಗಳನ್ನು ಪ್ರಸ್ತಾವನೆಯು ಅನುಸರಿಸುತ್ತದೆ ಎಂದು ಸೂಚಿಸಿದ; ಪಶ್ಚಿಮ ದಂಡೆ ಮತ್ತು ಗಾಜಾದಿಂದ ಇಸ್ರೇಲಿನ ವಾಪಸಾತಿಯೊಂದಿಗೆ ಕುವೈಟ್‌ನಿಂದ ಮಾಡುವ ಒಂದು ಹಿಂದೆಗೆತವನ್ನು ಸಂಪರ್ಕ ಕಲ್ಪಿಸುವುದು ಸದರಿ ಅಸಾಧ್ಯವಾದ ಬೇಡಿಕೆಗಳಲ್ಲಿ ಸೇರಿತ್ತು ಎಂಬುದು ಅವನ ಅಭಿಪ್ರಾಯವಾಗಿತ್ತು. ಕುವೈಟ್‌ನಲ್ಲಿರುವ ರಾಯಭಾರಿಯ ನಿವಾಸಗಳಿಂದ ರಾಯಭಾರಿಗಳನ್ನು ಹೊರದೂಡುವುದಾಗಿ ಇರಾಕ್‌ ಬೆದರಿಕೆ ಹಾಕಿದ್ದರಿಂದ ಒಂದು ಪರಮೋಚ್ಚ ಬಿಕ್ಕಟ್ಟಿನ ಅವಧಿಯಲ್ಲಿ ಸಂದೇಶವನ್ನು ರವಾನಿಸಲಾಯಿತು, ಮತ್ತು ಮೂಲಗಳು ತಿಳಿಸಿದ ಪ್ರಕಾರ, ಸೇನಾ ಪ್ರತೀಕಾರವನ್ನು ಕೈಗೊಳ್ಳುವುದರ ಕಡೆಗೆ ಆಡಳಿತವು ಆಲೋಚಿಸುತ್ತಿತ್ತು. ಪ್ರಸ್ತಾವನೆಯ ಸ್ಥೂಲವಿವರಣೆ ನೀಡುವ ದಸ್ತಾವೇಜೊಂದರ ಪ್ರಕಾರ, ಕುವೈಟ್‌ನಿಂದ ಹಿಂದೆಗೆದುಕೊಳ್ಳಲು ಮತ್ತು ದೇಶವನ್ನು ಬಿಡಲು ವಿದೇಶಿಯರಿಗೆ ಅವಕಾಶ ನೀಡಲು ಇರಾಕ್‌ ಒಪ್ಪುತ್ತದೆ ಎಂಬುದು ವ್ಯಕ್ತವಾಗಿತ್ತು. ಇದಕ್ಕೆ ಪ್ರತಿಯಾಗಿ, UN ಆರ್ಥಿಕ ನಿರ್ಬಂಧಗಳು ಕೊನೆಗೊಳಿಸಲ್ಪಡಬೇಕಿತ್ತು...ಶ್ವೇತ ಭವನಕ್ಕೆ ತಲುಪಿಸಲ್ಪಟ್ಟ ಇರಾಕ್‌ನ ಪ್ರಸ್ತಾವನೆಯು ಬಾಗ್ದಾದ್‌ನಲ್ಲಿರುವ ವಿದೇಶಾಂಗ ಖಾತೆ ಹಾಗೂ ಅಧ್ಯಕ್ಷ ಸದ್ದಾಂ ಹುಸೇನ್‌ನಿಂದ ತೀರ್ಮಾನಿಸಲ್ಪಟ್ಟ "ಮೇಲಿನ ಸ್ಥಾನದವರಿಂದ" ಜನ್ಯವಾಯಿತು. ನ್ಯೂಸ್‌ಡೇಗೆ ದೊರಕಿದ ಅನೌಪಚಾರಿಕ ಪತ್ರಗಳ ಅನುಸಾರ, ಹಿಂದಿನ ಆಡಳಿತಾಧಿಕಾರಿಗೆ ಗುರುವಾರದ ಸಂದೇಶವನ್ನು ಇರಾಕ್‌ನಲ್ಲಿ ವ್ಯಾಪಕ ವ್ಯವಹಾರ ಸಂಬಂಧಗಳನ್ನು ಹೊಂದಿರುವ ಅವನ ಓರ್ವ ಇರಾಕ್‌‌-ಸಂಜಾತ ಅಮೆರಿಕಾದ ಸ್ನೇಹಿತನು ತಲುಪಿಸಿದ. ರಹಸ್ಯ ಪ್ರಸ್ತಾವನೆಯಲ್ಲಿ ಸೇರಿಕೊಂಡಿರುವ ಹೂರಣವನ್ನು ಪತ್ತೆಹಚ್ಚಲು ಹೋಗಬಾರದು ಎಂಬ ಷರತ್ತಿನ ಮೇಲೆ ದಸ್ತಾವೇಜುಗಳನ್ನು ಒದಗಿಸಲಾಗಿತ್ತು. ಆಗಸ್ಟ್‌ 2ರಂದು ಕುವೈಟ್‌ನ ಮೇಲೆ ಇರಾಕ್‌ ದಾಳಿಮಾಡಿದಾಗ, ಇರಾಕ್‌‌-ಸಂಜಾತ ಅಮೆರಿಕಾದ ವ್ಯಕ್ತಿ ಹಾಗೂ ಶ್ವೇತ ಭವನದ ಸಿಬ್ಬಂದಿಯ ಮುಖ್ಯಸ್ಥನಾದ ಜಾನ್‌ ಸುನುನು ಎಂಬಾತನಿಕೆ "ನಿಕಟನಾಗಿದ್ದವ" ಎಂಬುದಾಗಿ ಅನೌಪಚಾರಿಕ ಪತ್ರಗಳಲ್ಲಿ ವಿವರಿಸಲ್ಪಟ್ಟ ಮತ್ತೋರ್ವ ಅಮೆರಿಕಾದವ ಈ ಇಬ್ಬರೂ ಬಾಗ್ದಾದ್‌ನಲ್ಲಿದ್ದರು. ಆಕ್ರಮಣವಾದ ನಂತರ ಕೂಡಲೇ ಆ ಜಾಗವನ್ನು ಬಿಡಲು ಅವರು ಬಯಸಿದ್ದರು, ಆದರೆ ಬುಷ್‌ ಆಡಳಿತಕ್ಕಾಗಿ ಮೀಸಲಾದ ಒಂದು "ಸಂದೇಶ"ವನ್ನು ಇರಾಕ್‌ ಸಿದ್ಧಪಡಿಸುವ ಕೆಲದಿನಗಳವರೆಗೆ ಉಳಿದುಕೊಳುವಂತೆ ಅವರನ್ನು ಹುಸೇನ್‌ಗೆ ನಿಕಟನಾಗಿದ್ದ ಇರಾಕಿನ ಓರ್ವ ಪ್ರಭಾವಿ ಅಧಿಕಾರಿಯು ಕೇಳಿಕೊಂಡ ಎಂಬುದನ್ನು ದಸ್ತಾವೇಜುಗಳು ತೋರಿಸುತ್ತವೆ."</ref> ರಾಯ್ಸ್‌ ಉಲ್ಲೇಖಿಸುವ ಅನೌಪಚಾರಿಕ ಪತ್ರಗಳ ಅನುಸಾರ, "ಎರಡೂ ರಾಷ್ಟ್ರಗಳ ರಾಷ್ಟ್ರೀಯ ಭದ್ರತಾ ಹಿತಾಸಕ್ತಿಗಳಿಗೆ ತೃಪ್ತಿಕರವಾಗಿ ಕಂಡುಬರುವ" ಒಂದು ತೈಲ ಒಪ್ಪಂದವನ್ನು ಇರಾಕ್‌ ಮತ್ತು U.S. ಕೈಗೊಳ್ಳಬೇಕು, "ಕೊಲ್ಲಿ ಪ್ರದೇಶದ ಸ್ಥಿರತೆಯ ಕುರಿತಾಗಿ ಒಟ್ಟಾಗಿ ಕೆಲಸ ಮಾಡಬೇಕು", ಮತ್ತು ಇರಾಕ್‌ನ ಆರ್ಥಿಕ ಮತ್ತು ಹಣಕಾಸಿನ ಸಮಸ್ಯೆಗಳನ್ನು ಉಪಶಮನಗೊಳಿಸಲು" ಒಂದು ಜಂಟಿ ಯೋಜನೆಯನ್ನು ಅಭಿವೃದ್ಧಿಪಡಿಸಬೇಕು ಎಂಬ ಇತರ ಷರತ್ತುಗಳು ಪ್ರಸ್ತಾವನೆಯಲ್ಲಿ ಸೇರಿದ್ದವು.<ref>MIDDLE EAST CRISIS ಸೀಕ್ರೆಟ್‌ ಆಫರ್‌‌ ಇರಾಕ್‌ ಸೆಂಟ್‌ ಪುಲ್‌ಔಟ್‌ ಡೀಲ್‌ ಟು U.S.; [ಎಲ್ಲಾ ಆವೃತ್ತಿಗಳು]; ಲೇಖಕ: ನಟ್‌ ರಾಯ್ಸ್‌. ನ್ಯೂಸ್‌ಡೇ ವಾಷಿಂಗ್ಟನ್‌‌ ಬ್ಯೂರೋ. ನ್ಯೂಸ್‌ಡೇ. (ಸಂಯೋಜಿತ ಆವೃತ್ತಿಗಳು). ಲಾಂಗ್‌ ಐಲಂಡ್‌, N.Y.: Aug 29, 1990 (ಉದ್ಧೃತ ಭಾಗ:"ಪ್ರಸ್ತಾವನೆಯ ಸ್ಥೂಲವಿವರಣೆ ನೀಡುವ ದಸ್ತಾವೇಜೊಂದರ ಪ್ರಕಾರ, ಕುವೈಟ್‌ನಿಂದ ಹಿಂದೆಗೆದುಕೊಳ್ಳಲು ಮತ್ತು ದೇಶವನ್ನು ಬಿಡಲು ವಿದೇಶಿಯರಿಗೆ ಅವಕಾಶ ನೀಡಲು ಇರಾಕ್‌ ಒಪ್ಪುತ್ತದೆ ಎಂಬುದು ವ್ಯಕ್ತವಾಗಿತ್ತು. ಇದಕ್ಕೆ ಪ್ರತಿಯಾಗಿ, UN ಆರ್ಥಿಕ ನಿರ್ಬಂಧಗಳು ಕೊನೆಗೊಳಿಸಲ್ಪಡಬೇಕು. ಕುವೈಟಿನ ಬುಬಿಯಾನ್‌ ಮತ್ತು ವಾರ್ಬಾಹ್‌ ದ್ವೀಪಗಳ ಮೂಲಕ ಪರ್ಷಿಯಾದ ಕೊಲ್ಲಿಗೆ "ಖಾತರಿಯ ಪ್ರವೇಶಾವಕಾಶವು" ಇರಾಕ್‌ಗೆ ದೊರಕಬೇಕು ಮತ್ತು ಇರಾಕ್‌ನಿಂದ ಕುವೈಟಿನ ಸೀಮೆಯೊಳಗೆ ಕೊಂಚವೇ ವಿಸ್ತರಿಸಿರುವ ರುಮೈಲಾಹ್‌‌ ತೈಲ ಕ್ಷೇತ್ರದ ಸಂಪೂರ್ಣ ನಿಯಂತ್ರಣವನ್ನು ಗಳಿಸಬೇಕು ಎಂಬುದು ಪ್ರಸ್ತಾವನೆಯಲ್ಲಿ ಸೇರಿದೆ. ಇದರ ಜೊತೆಗೆ, 'ಎರಡೂ ರಾಷ್ಟ್ರಗಳ ರಾಷ್ಟ್ರೀಯ ಭದ್ರತಾ ಹಿತಾಸಕ್ತಿಗಳಿಗೆ ತೃಪ್ತಿಕರವಾಗಿರುವ' ರೀತಿಯಲ್ಲಿ ಅಮೆರಿಕಾ ಸಂಯುಕ್ತ ಸಂಸ್ಥಾನಗಳೊಂದಿಗೆ ಒಂದು ತೈಲ ಒಪ್ಪಂದವನ್ನು ಸಾಧಿಸುವುದಕ್ಕೆ ಸಂಬಂಧಿಸಿದ ಆಹ್ವಾನಗಳನ್ನು ಇರಾಕ್‌ನ ಪ್ರಸ್ತಾವನೆಯು ಒಳಗೊಳ್ಳುತ್ತದೆ. ಅಷ್ಟೇ ಅಲ್ಲ, 'ಇರಾಕ್‌ನ ಆರ್ಥಿಕ ಮತ್ತು ಹಣಕಾಸಿನ ಸಮಸ್ಯೆಗಳನ್ನು ಉಪಶಮನಗೊಳಿಸಲು' ಮತ್ತು 'ಕೊಲ್ಲಿ ಪ್ರದೇಶದ ಸ್ಥಿರತೆಯ ಕುರಿತು ಒಟ್ಟಾಗಿ ಕೆಲಸ ಮಾಡಲು' ಒಂದು ಜಂಟಿ ಯೋಜನೆಯನ್ನು ಅಭಿವೃದ್ಧಿಗೊಳಿಸುವ ಚಿಂತನೆಯನ್ನೂ ಈ ಪ್ರಸ್ತಾವನೆಯು ಒಳಗೊಳ್ಳುತ್ತದೆ."</ref> ಸೌದಿ ಅರೇಬಿಯಾದಿಂದ U.S. ವಾಪಸಾತಿಯ ಕುರಿತು, ಅಥವಾ ಇತರ ಪೂರ್ವಭಾವಿ ಷರತ್ತುಗಳ ಕುರಿತು ಅದರಲ್ಲಿ ಯಾವುದೇ ಉಲ್ಲೇಖವಿರಲಿಲ್ಲ. ಮಧ್ಯಪ್ರಾಚ್ಯ ವ್ಯವಹಾರಗಳಲ್ಲಿ ಪರಿಣತಿ ಪಡೆದಿದ್ದ ಬುಷ್‌ ಆಡಳಿತ ವ್ಯವಸ್ಥೆಯ ಓರ್ವ ಅಧಿಕಾರಿಯು ಸದರಿ ಪ್ರಸ್ತಾವನೆಯನ್ನು "ಗಂಭೀರ" ಮತ್ತು "ಸಂಧಾನ ನಡೆಸಲು ಸಾಧ್ಯವಾದ" ಸ್ವರೂಪದಲ್ಲಿರುವಂಥದು ಎಂದು ವಿವರಿಸಿದ.<ref>MIDDLE EAST CRISIS ಸೀಕ್ರೆಟ್‌ ಆಫರ್‌ ಇರಾಕ್‌ ಸೆಂಟ್‌ ಪುಲ್‌ಔಟ್‌ ಡೀಲ್‌ ಟು U.S.; [ಎಲ್ಲಾ ಆವೃತ್ತಿಗಳು]; ಲೇಖಕ: ನಟ್‌ ರಾಯ್ಸ್‌. ನ್ಯೂಸ್‌ಡೇ ವಾಷಿಂಗ್ಟನ್‌‌ ಬ್ಯೂರೋ. ನ್ಯೂಸ್‌ಡೇ. (ಸಂಯೋಜಿತ ಆವೃತ್ತಿಗಳು). ಲಾಂಗ್‌ ಐಲಂಡ್‌, N.Y.: ಆಗಸ್ಟ್‌‌ 29, 1990 (ಉದ್ಧೃತ ಭಾಗ: "ಶ್ವೇತ ಭವನದ ಓರ್ವ ವಕ್ತಾರನು ತನ್ನ ಅಭಿಪ್ರಾಯವನ್ನು ತಿಳಿಸುತ್ತಾ, ಇರಾಕ್‌ ಒಂದಷ್ಟು "ಇಂಗಿತ ಪರೀಕ್ಷೆಗಳನ್ನು" ತೇಲಿಬಿಡುತ್ತಿದೆ ಎಂಬುದು ತನಗೆ ಗೊತ್ತಿದೆ ಎಂದು ಹೇಳಿದನಾದರೂ, ಕುವೈಟ್‌ನಿಂದ ಇರಾಕ್‌ ಹಿಂದೆಗೆದುಕೊಳ್ಳಬೇಕು, ಅದರ ಸರ್ಕಾರದ ಪುನಃಸ್ಥಾಪನೆಗೆ ಅವಕಾಶ ಕಲ್ಪಿಸಬೇಕು ಮತ್ತು ಯಾವುದೇ ಸಂಧಾನಸಭೆಗಳು ಪ್ರಾರಂಭವಾಗುವುದಕ್ಕೆ ಮುಂಚೆಯೇ ಎಲ್ಲಾ ಒತ್ತೆಯಾಳುಗಳನ್ನೂ ಬಿಡುಗಡೆ ಮಾಡಬೇಕು ಎಂಬ ಅಧ್ಯಕ್ಷ ಜಾರ್ಜ್‌ ಬುಷ್‌‌ ಹೇಳಿಕೆಯ ಪೂರ್ವಭಾವಿ ಷರತ್ತನ್ನು ಮರುದೃಢೀಕರಿಸಿದ. ಆದಾಗ್ಯೂ, ಮಧ್ಯಪ್ರಾಚ್ಯ ವ್ಯವಹಾರಗಳಲ್ಲಿ ಪರಿಣತಿ ಪಡೆದಿದ್ದ ಓರ್ವ ಆಡಳಿತಾತ್ಮಕ ಅಧಿಕಾರಿಯು ಮಾತನಾಡುತ್ತಾ, "ಪ್ರಸ್ತಾವನೆಯ ಷರತ್ತುಗಳು ಗಂಭೀರವಾಗಿವೆ ಮತ್ತು ಸದರಿ ಪ್ರಸ್ತಾವನೆಯು ಸಂಧಾನ ನಡೆಸಲು ಸಾಧ್ಯವಾದ ಲಕ್ಷಣವನ್ನು ಹೊಂದಿದೆ" ಎಂದು ತಿಳಿಸಿದ. ಇದರ ಪ್ರಾಮುಖ್ಯತೆ ಅಥವಾ ರಹಸ್ಯಾರ್ಥದ ಕುರಿತು ಅವನು ಮಾತನಾಡುತ್ತಾ, ಅಮೆರಿಕಾ ಸಂಯುಕ್ತ ಸಂಸ್ಥಾನಗಳು ಸೌದಿ ಅರೇಬಿಯಾದಿಂದ ತನ್ನ ಪಡೆಗಳನ್ನು ಹಿಂದೆಗೆದುಕೊಳ್ಳಬೇಕು ಎಂಬ ಒಂದು ಪೂರ್ವಭಾವಿ ಷರತ್ತಿನ ಕುರಿತಾಗಿ ಇರಾಕ್‌ ತನ್ನ ಪ್ರಸ್ತಾವನೆಯಲ್ಲಿ ಯಾವುದೇ ಉಲ್ಲೇಖವನ್ನೂ ಮಾಡಿಲ್ಲ ಎಂಬುದು ಇದರಲ್ಲಿನ ವಾಸ್ತವಾಂಶವಾಗಿದೆ ಎಂದು ತಿಳಿಸಿದ. ಆ ಅಧಿಕಾರಿ ತನ್ನ ಮಾತನ್ನು ಮುಂದುವರೆಸುತ್ತಾ, "ಅಸಾಧ್ಯವಾದ ಬೇಡಿಕೆಗಳನ್ನು" ಒಳಗೊಂಡಿದ್ದ ಹಿಂದಿನವುಗಳನ್ನು ಪ್ರಸ್ತಾವನೆಯು ಅನುಸರಿಸುತ್ತದೆ ಎಂದು ಸೂಚಿಸಿದ; ಪಶ್ಚಿಮ ದಂಡೆ ಮತ್ತು ಗಾಜಾದಿಂದ ಇಸ್ರೇಲಿನ ವಾಪಸಾತಿಯೊಂದಿಗೆ ಕುವೈಟ್‌ನಿಂದ ಮಾಡುವ ಒಂದು ಹಿಂದೆಗೆತವನ್ನು ಸಂಪರ್ಕ ಕಲ್ಪಿಸುವುದು ಸದರಿ ಅಸಾಧ್ಯವಾದ ಬೇಡಿಕೆಗಳಲ್ಲಿ ಸೇರಿತ್ತು ಎಂಬುದು ಅವನ ಅಭಿಪ್ರಾಯವಾಗಿತ್ತು."</ref>[http://www.understandingpower.com/chap5.htm (ನೋಡಿ: ಟಿಪ್ಪಣಿ 88)] {{Webarchive|url=https://web.archive.org/web/20110101230244/http://www.understandingpower.com/chap5.htm |date=2011-01-01 }} <ref>‌‌‌ಅಂಡರ್‌ಸ್ಟಾಂಡಿಂಗ್‌‌ ಪವರ್, ಪೀಟರ್‌‌ R. ಮಿಚೆಲ್‌‌, ಜಾನ್‌ ಸ್ಕೋಫೆಲ್‌: ಆನ್‌ಲೈನ್‌‌ ಅಡಿಟಿಪ್ಪಣಿಗಳು. ಅಧ್ಯಾಯ 5, ಅಡಿಟಿಪ್ಪಣಿ 88,</ref><ref>"ಸೀಕ್ರೆಟ್‌ ಆಫರ್‌‌: ಇರಾಕ್‌ ಸೆಂಟ್‌ ಪುಲ್‌ಔಟ್‌ ಡೀಲ್‌ ಟು U.S.," ನ್ಯೂಸ್‌ಡೇ, ಆಗಸ್ಟ್‌ 29, 1990, ಪುಟ 3.</ref><ref>"U.S.: ಇರಾಕಿ ಪ್ರಪೋಸಲ್‌ ನಾಟ್‌ ವರ್ತ್‌ ಎ ರೆಸ್ಪಾನ್ಸ್‌‌," ನ್ಯೂಸ್‌ಡೇ, ಆಗಸ್ಟ್‌ 30, 1990, ಪುಟ 6. ಒಂದು ಉದ್ಧೃತ ಭಾಗ: ಆರ್ಥಿಕ ನಿರ್ಬಂಧಗಳ ಕೊನೆಗೊಳಿಸುವಿಕೆ ಹಾಗೂ ಇತರ ರಿಯಾಯಿತಿಗಳಿಗೆ ಪ್ರತಿಯಾಗಿ, ಕುವೈಟ್‌ನಿಂದ ಹಿಂದೆಗೆದುಕೊಳ್ಳುವ ಆಹ್ವಾನವನ್ನು ನೀಡಿರುವ ಇರಾಕಿನ ಅಧಿಕಾರಿಗಳಿಂದ ಸಂಭವನೀಯ ಶಾಂತಿ ಸುಳಿವುಗಳನ್ನು ಸ್ವೀಕರಿಸಲಾಗಿದೆ ಎಂಬ ನ್ಯೂಸ್‌ಡೇ ವರದಿಗಳಿಗೆ ಆಡಳಿತವು ಸಮ್ಮತಿಯನ್ನು ಸೂಚಿಸಿದೆ; ಆದರೆ, ಅವು ಗಂಭೀರ ಸ್ವರೂಪದ್ದಲ್ಲ ಎಂಬ ಕಾರಣಕ್ಕಾಗಿ ಅವು ತಳ್ಳಿಹಾಕಲ್ಪಟ್ಟವು. ಅವು ಗಂಭೀರ ಸ್ವರೂಪದ್ದು ಆಗಿವೆಯೋ ಇಲ್ಲವೋ ಎಂಬುದನ್ನು ಪರೀಕ್ಷಿಸಲು ಅವರನ್ನೇಕೆ ಮನವೊಲಿಸಲಿಲ್ಲ ಎಂದು ಕೇಳಿದ್ದಕ್ಕೆ, "ಅದು ನನಗೆ ಗೊತ್ತಿಲ್ಲ" ಎಂದು ಆ ಹಿರಿಯ ಅಧಿಕಾರಿ ಉತ್ತರಿಸಿದ.</ref> 1990ರ ಡಿಸೆಂಬರ್‌‌ ಅಂತ್ಯದ ವೇಳೆಗೆ ಇರಾಕ್‌ ಮತ್ತೊಂದು ಪ್ರಸ್ತಾವನೆಯನ್ನು ಮಾಡಿತು ಹಾಗೂ 1991ರ ಜನವರಿ 2ರಂದು U.S. ಅಧಿಕಾರಿಗಳಿಂದ ಇದು ಹೊರಗೆಡಹಲ್ಪಟ್ಟಿತು: "ಒಂದು ವೇಳೆ ಸೈನಿಕರನ್ನು ಹಿಂದೆಗೆದುಕೊಳ್ಳುತ್ತಿದ್ದಂತೆ ದಾಳಿ ಮಾಡುವುದಿಲ್ಲ ಎಂಬುದಾಗಿ ಅಮೆರಿಕಾ ಸಂಯುಕ್ತ ಸಂಸ್ಥಾನಗಳು ವಾಗ್ದಾನ ಮಾಡುವುದಾದಲ್ಲಿ, ಒಂದು ವೇಳೆ ವಿದೇಶಿ ಪಡೆಗಳು ಆ ಪ್ರದೇಶವನ್ನು ಬಿಟ್ಟಲ್ಲಿ, ಮತ್ತು ಒಂದು ವೇಳೆ ಪ್ಯಾಲೆಸ್ಟೀನಿಯಾದ ಸಮಸ್ಯೆಯ ಕುರಿತಾಗಿ ಮತ್ತು ಸದರಿ ಪ್ರದೇಶದಲ್ಲಿನ ಸಾಮೂಹಿಕ ನಾಶದ ಎಲ್ಲಾ ಶಸ್ತ್ರಾಸ್ತ್ರಗಳನ್ನು ನಿಷೇಧಿಸುವುದರ ಕುರಿತಾಗಿ ಅಲ್ಲೇನಾದರೂ ಒಂದು ಒಪ್ಪಂದವು ಏರ್ಪಟ್ಟರೆ, ತಾನು ಕುವೈಟ್‌ನಿಂದ ಹಿಂದೆಗೆದುಕೊಳ್ಳುವುದಾಗಿ" ಈ ಪ್ರಸ್ತಾವನೆಯಲ್ಲಿ ಇರಾಕ್‌ ಪ್ರಸ್ತಾವಿಸಿತ್ತು.<ref>ಇರಾಕ್‌ ಆಫರ್ಸ್‌‌ ಡೀಲ್‌ ಟು ಕ್ವಿಟ್‌ ಕುವೈಟ್‌‌ U.S. ರಿಜೆಕ್ಟ್ಸ್‌ ಇಟ್‌, ಬಟ್‌ ಸ್ಟೇಸ್‌ 'ಇಂಟರೆಸ್ಟೆಡ್‌‌'; [NASSAU AND SUFFOLK ಆವೃತ್ತಿ]; ಲೇಖಕ: ನಟ್‌ ರಾಯ್ಸ್‌. WASHINGTON BUREAU. ನ್ಯೂಸ್‌ಡೇ. (ಸಂಯೋಜಿತ ಆವೃತ್ತಿಗಳು). ಲಾಂಗ್‌ ಐಲಂಡ್‌, N.Y.: ಜನವರಿ 3, 1991. ಪುಟ 05 (ಉದ್ಧೃತ ಭಾಗ: "ಸೈನಿಕರು ಹಿಂದೆಗೆದುಕೊಳ್ಳುತ್ತಿದ್ದಂತೆ ದಾಳಿ ಮಾಡುವುದಿಲ್ಲ ಎಂಬುದಾಗಿ ಒಂದು ವೇಳೆ ಅಮೆರಿಕಾ ಸಂಯುಕ್ತ ಸಂಸ್ಥಾನಗಳು ವಾಗ್ದಾನ ಮಾಡುವುದಾದರೆ, ಒಂದು ವೇಳೆ ವಿದೇಶಿ ಪಡೆಗಳು ಪ್ರದೇಶವನ್ನು ಬಿಟ್ಟರೆ, ಮತ್ತು ಒಂದು ವೇಳೆ ಪ್ಯಾಲೆಸ್ಟೀನಿಯಾದ ಸಮಸ್ಯೆಯ ಕುರಿತಾಗಿ ಹಾಗೂ ಪ್ರದೇಶದಲ್ಲಿ ಸಾಮೂಹಿಕ ನಾಶ ಎಲ್ಲಾ ಶಸ್ತ್ರಾಸ್ತ್ರಗಳನ್ನು ನಿಷೇಧಗೊಳಿಸುವುದರ ಕುರಿತಾಗಿ ಅಲ್ಲಿ ಒಪ್ಪಂದವೇರ್ಪಟ್ಟರೆ, ಕುವೈಟ್‌ನಿಂದ ಹಿಂದೆಗೆದುಕೊಳ್ಳುವುದಾಗಿ ಇರಾಕ್‌ ಆಹ್ವಾನ ನೀಡಿದೆ."</ref> "ಸದರಿ ಆಹ್ವಾನವು ಗಡಿ ಸಮಸ್ಯೆಗಳನ್ನು ಕೈಬಿಟ್ಟಿದ್ದರಿಂದ ಮತ್ತು ಒಂದು ಸಂಧಾನದ ಮೂಲಕದ ಇತ್ಯರ್ಥದಲ್ಲಿ ಇರಾಕಿಗೆ ಇರುವ ಆಸಕ್ತಿಯನ್ನು ಸಂಕೇತಿಸಿದ್ದರಿಂದ" ಇದು "ಆಸಕ್ತಿಕರವಾಗಿದೆ" ಎಂದು ಅಧಿಕಾರಿಗಳು ಬಣ್ಣಿಸಿದರು.<ref>‌ಇರಾಕ್‌ ಆಫರ್ಸ್‌‌ ಡೀಲ್‌ ಟು ಕ್ವಿಟ್‌ ಕುವೈಟ್‌‌ U.S. ರಿಜೆಕ್ಟ್ಸ್‌ ಇಟ್‌, ಬಟ್‌ ಸ್ಟೇಸ್‌ 'ಇಂಟರೆಸ್ಟೆಡ್'; [NASSAU AND SUFFOLK ಆವೃತ್ತಿ]; ಲೇಖಕ: ನಟ್‌ ರಾಯ್ಸ್‌. WASHINGTON BUREAU. ನ್ಯೂಸ್‌ಡೇ. (ಸಂಯೋಜಿತ ಆವೃತ್ತಿಗಳು). ಲಾಂಗ್‌ ಐಲಂಡ್‌, N.Y.: ಜನವರಿ 3, 1991. ಪುಟ 05 (ಉದ್ಧೃತ ಭಾಗ: "U.S. ಅಧಿಕಾರಿಗಳು ನಿನ್ನೆ ಹೊರಗೆಡಹಿರುವುದು. ಒಂದು ಹಿಂದೆಗೆತಕ್ಕೆ ಸಂಬಂಧಿಸಿದಂತಿರುವ ಪೂರ್ವಭಾವಿ ಷರತ್ತುಗಳನ್ನು ಪ್ರಸ್ತಾವನೆಯು ಒಳಗೊಂಡಿರುವುದರಿಂದ, ಇದು ಅಸಮರ್ಪಕವಾಗಿದೆ ಎಂಬುದಾಗಿ ಶ್ವೇತ ಭವನವು ಸದರಿ ಪ್ರಸ್ತಾವನೆಯನ್ನು ತತ್‌ಕ್ಷಣವೇ ತಳ್ಳಿಹಾಕಿತಾದರೂ, ಇತರ ಸರ್ಕಾರಿ ಅಧಿಕಾರಿಗಳು ಈ ಕುರಿತು ವಿವರಣೆಯನ್ನು ನೀಡುತ್ತಾ, 'ಕುವೈಟಿನ ಎರಡು ದ್ವೀಪಗಳಿಗೆ ಮತ್ತು ತೈಲ ಕ್ಷೇತ್ರವೊಂದರ ಒಂದು ಭಾಗಕ್ಕೆ ಸಂಬಂಧಿಸಿದ ಹಿಂದಿನ ಹಕ್ಕು-ಸಮರ್ಥನೆಯನ್ನು ಇದು ಕೈಬಿಟ್ಟಿರುವುದರಿಂದ, ಹಾಗೂ ಒಂದು ಸಂಧಾನದ ಮೂಲಕದ ಇತ್ಯರ್ಥದಲ್ಲಿ ಇರಾಕಿಗೆ ಆಸಕ್ತಿಯಿರುವುದನ್ನು ಇದು ಸಂಕೇತಿಸುವುದರಿಂದ ಇದು ಆಸಕ್ತಿಕರವಾಗಿದೆ' ಎಂದು ತಿಳಿಸಿದರು."</ref> ಸರ್ಕಾರಿ ಇಲಾಖೆಯ ಓರ್ವ ಮಧ್ಯಪ್ರಾಚ್ಯ ಪರಿಣತನು ಈ ಪ್ರಸ್ತಾವನೆಯನ್ನು ಒಂದು "ಸಂಧಾನ-ಪೂರ್ವ ನಿಲುವು" ಎಂಬುದಾಗಿ ವರ್ಣಿಸಿದ.<ref>ನೋಡಿ: ನಟ್‌ ರಾಯ್ಸ್‌, "ಇರಾಕ್‌ ಇನ್ವೈಟ್ಸ್‌ ಡೀಲ್‌ ಟು ಕ್ವಿಟ್‌ ಕುವೈಟ್‌‌," ನ್ಯೂಸ್‌ಡೇ, ಜನವರಿ 3, 1991, ಪುಟ 5 (ನಗರ ಆವೃತ್ತಿ, ಪುಟ 4).</ref> ಆದಾಗ್ಯೂ, 1991ರ ಜನವರಿರಂದು ನ್ಯೂಯಾರ್ಕ್‌ ಟೈಮ್ಸ್‌ ಪತ್ರಿಕೆಯು ವರದಿ ಮಾಡುತ್ತಾ, ಸದ್ದಾಂ ಹುಸೇನ್‌ ಜೊತೆಗಿನ ಸಮಾಲೋಚನೆಗಳ ನಂತರ P.L.O. ನಾಯಕ ಯಾಸೆರ್‌ ಅರಾಫತ್‌‌, "ಕುವೈಟ್‌ನಿಂದ ಇರಾಕಿನ ಪಡೆಗಳು ನಿರ್ಗಮಿಸುವುದಕ್ಕೆ ಮುಂಚಿತವಾಗಿ ಪ್ಯಾಲೆಸ್ಟೀನಿಯಾದ ಸಮಸ್ಯೆಯು ಪರಿಹರಿಸಲ್ಪಡಬೇಕು ಎಂಬುದಾಗಿ ತಮ್ಮಿಬ್ಬರಲ್ಲಿ ಯಾರೂ ಒತ್ತಾಯಿಸಿಲ್ಲ" ಎಂಬ ಇಂಗಿತವನ್ನು ವ್ಯಕ್ತಪಡಿಸಿದ ಎಂದು ತಿಳಿಸಿತು. ಅಷ್ಟೇ ಅಲ್ಲ, ಅರಾಫತ್‌‌ ಅನುಸಾರ, "ಪಶ್ಚಿಮ ದಂಡೆ ಮತ್ತು ಗಾಜಾ ಪಟ್ಟಿಯಿಂದ ಆಗಬೇಕಿರುವ ಇಸ್ರೇಲಿನ ಒಂದು ವಾಪಸಾತಿಯೊಂದಿಗೆ ಇರಾಕಿನ ಒಂದು ವಾಪಸಾತಿಯ ಸಂಬಂಧ ಕಲ್ಪಿಸುವ ಹುಸೇನ್‌ನ ಆಗಸ್ಟ್‌‌ 12ರ ಹೇಳಿಕೆಯು, ಒಂದು ರಾಜಿಸಂಧಾನದಲ್ಲಿರುವ ಬೇಡಿಕೆಯಾಗಿ ಜಾರಿಯಲ್ಲಿರಲಿಲ್ಲ", ಭದ್ರತಾ ಮಂಡಳಿಯ ಐದು ಕಾಯಂ ಸದಸ್ಯರಿಂದ ಖಾತರಿ ನೀಡಲ್ಪಡಬೇಕಿದ್ದ ಒಂದು ಬಲವಾದ ಸಂಬಂಧವಷ್ಟೇ ಇಲ್ಲಿ ಅವಶ್ಯಕವಾಗಿತ್ತು; ಅಂದರೆ, ಕೊಲ್ಲಿ ಪ್ರದೇಶದಲ್ಲಿನ, ಮಧ್ಯ ಪ್ರಾಚ್ಯದಲ್ಲಿನ ಮತ್ತು ಅದರಲ್ಲೂ ವಿಶೇಷವಾಗಿ ಪ್ಯಾಲೆಸ್ಟೀನಿಯಾಗೆ ಸಂಬಂಧಿಸಿದ ವಿಷಯದಲ್ಲಿನ ಎಲ್ಲಾ ಸಮಸ್ಯೆಗಳನ್ನು ನಾವು ಪರಿಹರಿಸಿಕೊಳ್ಳಬೇಕು ಎಂಬುದು ಇಲ್ಲಿ ಖಾತರಿಪಡಿಸಲ್ಪಡಬೇಕಿದ್ದ ವಿಷಯವಾಗಿತ್ತು" ಎಂಬುದನ್ನೂ ಪತ್ರಿಕೆ ವರದಿ ಮಾಡಿತು.<ref>ನೋಡಿ: ಪ್ಯಾಟ್ರಿಕ್‌ ಟೈಲರ್‌, "ಅರಾಫತ್‌‌ ಈಸಸ್‌ ಸ್ಟಾಂಡ್‌ ಆನ್‌ ಕುವೈಟ್‌-ಪ್ಯಾಲೆಸ್ಟೀನ್‌ ಲಿಂಕ್‌," ನ್ಯೂಯಾರ್ಕ್‌ ಟೈಮ್ಸ್‌‌, ಜನವರಿ 3, 1991, ಪುಟ A8</ref> ನ್ಯೂಯಾರ್ಕ್‌ ಟೈಮ್ಸ್‌‌‌ನ ಥಾಮಸ್‌ ಫ್ರೀಡ್‌ಮನ್‌ ಪ್ರಕಾರ, "ಒಂದು ರಾಜತಾಂತ್ರಿಕ ಮಾರ್ಗವನ್ನು ತೆರೆಯುವುದಕ್ಕೆ ಸಂಬಂಧಿಸಿದಂತಿದ್ದ ಇರಾಕಿನ ಪ್ರಸ್ತಾವನೆಯನ್ನು ಆಡಳಿತ ವ್ಯವಸ್ಥೆಯು ಕ್ಷಿಪ್ರವಾಗಿ ತಿರಸ್ಕರಿಸಿದ್ದು ಇರಾಕಿನ ಒಂದು ವಾಪಸಾತಿಯ ಷರತ್ತುಗಳನ್ನು ಕುರಿತಾದ ಸಂಧಾನಸಭೆಗಳಲ್ಲಿ ತಾನು ಪಾಲ್ಗೊಳ್ಳಬೇಕೇ ಎಂಬ ವಾಷಿಂಗ್ಟನ್‌‌ನ ಕಳವಳದಿಂದ ಉದ್ಭವಿಸಿದ್ದಾಗಿತ್ತು; ಇರಾಕಿನ ಅಧ್ಯಕ್ಷನಾದ ಸದ್ದಾಂ ಹುಸೇನ್ ತನ್ನ ಆಕ್ರಮಣವನ್ನು ತಗ್ಗಿಸುವಂತಾಗಲು ಹಾಗೂ ಬಿಕ್ಕಟ್ಟನ್ನು ಶಾಂತವಾಗಿಸಲು, ಅಮೆರಿಕಾದ ಅರಬ್‌ ಮಿತ್ರರಾಷ್ಟ್ರಗಳು ಕುವೈಟ್‌ನಲ್ಲಿನ ಕೆಲವೊಂದು ಪ್ರಾತಿನಿಧಿಕ ಗಳಿಕೆಗಳನ್ನು ತರಾತುರಿಯಲ್ಲಿ ಅವನಿಗೆ ನೀಡಬಹುದು ಎಂಬ ಕಳವಳವೂ ಇದಕ್ಕೆ ಕಾರಣವಾಗಿತ್ತು."<ref>"ಕಾನ್‌ಫ್ರಂಟೇಷನ್‌ ಇನ್‌ ದಿ ಗಲ್ಫ್‌: ಬಿಹೈಂಡ್‌ ಬುಷ್‌'ಸ್‌ ಹಾರ್ಡ್‌ ಲೈನ್‌," ನ್ಯೂಯಾರ್ಕ್‌ ಟೈಮ್ಸ್‌‌, ಆಗಸ್ಟ್‌ 22, 1990, ಪುಟ A1</ref> === UN ರಾಜತಂತ್ರ === 1991ರ ಜನವರಿ 14ರಂದು ಫ್ರಾನ್ಸ್‌‌ ಒಂದು ಪ್ರಸ್ತಾವನೆಯನ್ನು ಮುಂದಿಟ್ಟಿತು. ಕುವೈಟ್‌ನಿಂದ "ಒಂದು ಕ್ಷಿಪ್ರ ಮತ್ತು ಭಾರೀ ವಾಪಸಾತಿ"ಯಾಗುವುದಕ್ಕೆ ಸಂಬಂಧಿಸಿದಂತೆ U.N. ಭದ್ರತಾ ಮಂಡಳಿಯು ಕರೆನೀಡಬೇಕು ಹಾಗೂ ಒಂದು ಅಂತರರಾಷ್ಟ್ರೀಯ ಸಮಾವೇಶದಂಥ ಒಂದು ಸೂಕ್ತ ಕ್ಷಣದಲ್ಲಿ ಒಟ್ಟುಗೂಡುವ ಮೂಲಕ, ಪ್ರದೇಶದ ಇತರ ಸಮಸ್ಯೆಗಳನ್ನು, "ಅದರಲ್ಲೂ ನಿರ್ದಿಷ್ಟವಾಗಿ ಅರಬ್‌-ಇಸ್ರೇಲಿನ ತಿಕ್ಕಾಟದ ಹಾಗೂ ಪ್ಯಾಲೆಸ್ಟೀನಿಯಾದ ಸಮಸ್ಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಇತ್ಯರ್ಥಗೊಳಿಸಲು ಭದ್ರತಾ ಮಂಡಳಿಯ ಸದಸ್ಯ ರಾಷ್ಟ್ರಗಳು ತಮ್ಮದೇ ಆದ "ಸಕ್ರಿಯ ಕೊಡುಗೆ"ಯನ್ನು ರೂಪಿಸುವುದಾಗಿ ಇರಾಕ್‌ಗೆ U.N. ಭದ್ರತಾ ಮಂಡಳಿಯು ಇರಾಕ್‌ಗೆ ತಿಳಿಸಬೇಕು" ಎಂಬುದು ಈ ಪ್ರಸ್ತಾವನೆಯಲ್ಲಿ ಸೇರಿತ್ತು. "ವಿಶ್ವದ ಈ ಪ್ರದೇಶದ ಭದ್ರತೆ, ಸ್ಥಿರತೆ ಮತ್ತು ಅಭಿವೃದ್ಧಿಯ" ಖಾತ್ರಿನೀಡುವುದು ಇದರ ಹಿಂದಿನ ಉದ್ದೇಶ ಎಂಬುದು ಸದರಿ ಪ್ರಸ್ತಾವನೆಯ ಇಂಗಿತವಾಗಿತ್ತು. ಫ್ರಾನ್ಸ್‌‌ನ ಈ ಪ್ರಸ್ತಾವನೆಯನ್ನು ಬೆಂಬಲಿಸಿದ ದೇಶಗಳಲ್ಲಿ ಬೆಲ್ಜಿಯಂ (ಆ ಕ್ಷಣಕ್ಕೆ ಇದು ಭದ್ರತಾ ಮಂಡಳಿಯ ಆವರ್ತಕ ಸದಸ್ಯ ದೇಶಗಳ ಪೈಕಿ ಒಂದಾಗಿತ್ತು) ಹಾಗೂ ಜರ್ಮನಿ, ಸ್ಪೇನ್‌, ಇಟಲಿ, ಆಲ್ಜೀರಿಯಾ, ಮೊರೊಕೊ, ಟ್ಯುನಿಷಿಯಾ, ಮತ್ತು ಹಲವಾರು ಅಲಿಪ್ತ ರಾಷ್ಟ್ರಗಳು ಬೆಂಬಲಿಸಿದವು. U.S. ಮತ್ತು ಬ್ರಿಟನ್‌ ಇದನ್ನು ತಿರಸ್ಕರಿಸಿದವು (ಸೋವಿಯೆಟ್‌ ಒಕ್ಕೂಟದ ಜೊತೆಗೆ, ಅಪ್ರಸ್ತುತವಾಗಿ). ಫ್ರೆಂಚ್‌ ಪ್ರಸ್ತಾವನೆಯು ಅಂಗೀಕಾರಾರ್ಹವಲ್ಲದ ಸ್ವರೂಪದಲ್ಲಿತ್ತು ಎಂದು ಅಮೆರಿಕಾದ U.N. ರಾಯಭಾರಿ ಥಾಮಸ್‌ ಪಿಕರಿಂಗ್‌ ಹೇಳಿಕೆ ನೀಡಿದ; ಏಕೆಂದರೆ ಇರಾಕಿನ ಆಕ್ರಮಣದ ಕುರಿತಾದ U.N. ಭದ್ರತಾ ಮಂಡಳಿಯ ಹಿಂದಿನ ನಿರ್ಣಯಗಳಿಂದ ಆಚೆಗೆ ಇದು ದಾಟಿಕೊಂಡು ಹೋಗಿದೆ ಎಂಬುದು ಅವನ ಅಭಿಪ್ರಾಯವಾಗಿತ್ತು.<ref>ನೋಡಿ: ಪಾಲ್‌ ಲೆವಿಸ್‌, "ಕಾನ್‌ಫ್ರಂಟೇಷನ್‌ ಇನ್‌ ದಿ ಗಲ್ಫ್‌: ದಿ U.N.; ಫ್ರಾನ್ಸ್‌‌ ಅಂಡ್‌ 3 ಅರಬ್‌ ಸ್ಟೇಟ್ಸ್‌ ಇಷ್ಯೂ ಆನ್‌ ಅಪೀಲ್‌ ಟು ಹುಸೇನ್‌," ನ್ಯೂಯಾರ್ಕ್‌ ಟೈಮ್ಸ್‌‌, ಜನವರಿ 15, 1991, ಪುಟ A12</ref><ref>‌ಮೈಕೇಲ್‌ ಕ್ರಾನಿಷ್ ಮತ್ತು ಇತರರು, "ವರ್ಲ್ಡ್‌ ವೆಯ್ಟ್ಸ್‌ ಆನ್‌ ಬ್ರಿಂಕ್‌ ಆಫ್‌ ವಾರ್‌: ಲೇಟ್‌ ಎಫರ್ಟ್‌ ಅಟ್‌ ಡಿಪ್ಲೊಮೆಸಿ ಇನ್‌ ಗಲ್ಫ್‌ ಫೇಲ್ಸ್‌," ಬೋಸ್ಟನ್‌ ಗ್ಲೋಬ್‌, ಜನವರಿ 16, 1991, ಪುಟ 1</ref><ref>ಎಲೆನ್‌ ನಿಮನ್ಸ್‌, A.P., "ಲಾಸ್ಟ್‌-ಡಿಚ್‌ ಪಿಚಸ್‌ ಫಾರ್‌ ಪೀಸ್‌; ಬಟ್‌ U.S. ಕ್ಲೇಮ್ಸ್‌ ಇರಾಕೀಸ್‌ ಹೋಲ್ಡ್‌ ಕೀ," ಹೂಸ್ಟನ್‌ ಕ್ರಾನಿಕಲ್‌, ಜನವರಿ 15, 1991, ಪುಟ 1</ref> === UN ನಿರ್ಣಯ === ಆಕ್ರಮಣವಾದ ಕೆಲವೇ ಗಂಟೆಗಳಲ್ಲಿ, ಕುವೈಟಿನ ಮತ್ತು U.S. ನಿಯೋಗಗಳು [[UN ಭದ್ರತಾ ಮಂಡಳಿ]]ಯ ಒಂದು ಸಭೆಗಾಗಿ ಮನವಿ ಮಾಡಿಕೊಂಡವು; ಆಕ್ರಮಣವನ್ನು ಖಂಡಿಸುವ ಮತ್ತು ಇರಾಕಿನ ಪಡೆಗಳ ಒಂದು ವಾಪಸಾತಿಗೆ ಹಕ್ಕೊತ್ತಾಯ ಮಾಡುವ [[660ನೇ ನಿರ್ಣಯ]]ವನ್ನು ಈ ಸಭೆಯು ಅನುಮೋದಿಸಿತು. ಆಗಸ್ಟ್‌ 3ರಂದು [[ಅರಬ್‌ ಲೀಗ್‌]] ತನ್ನದೇ ಆದ ನಿರ್ಣಯವನ್ನು ಅನುಮೋದಿಸಿ, ಲೀಗ್‌‌ನೊಳಗಿನ ತಿಕ್ಕಾಟಕ್ಕೆ ಒಂದು ಪರಿಹಾರೋಪಾಯವನ್ನು ಕಂಡುಕೊಳ್ಳಲು ಕರೆನೀಡಿತು, ಮತ್ತು ಹೊರಗಿನ ಹಸ್ತಕ್ಷೇಪದ ವಿರುದ್ಧ ಎಚ್ಚರಿಸಿತು. ಆಗಸ್ಟ್‌ 6ರಂದು [[UNನ 661ನೇ ನಿರ್ಣಯ]]ವು ಇರಾಕ್‌ ಮೇಲೆ [[ಆರ್ಥಿಕ ನಿರ್ಬಂಧಗಳನ್ನು]] ವಿಧಿಸಿತು. ಇದನ್ನು ಅನುಸರಿಸಿಕೊಂಡು [[ವಿಶ್ವಸಂಸ್ಥೆ ಭದ್ರತಾ ಮಂಡಳಿಯ 665ನೇ ನಿರ್ಣಯ]]ವು ಹೊರಬಿದ್ದಿತು; ಇದು ಇರಾಕ್‌ ವಿರುದ್ಧ ಆರ್ಥಿಕ ನಿರ್ಬಂಧಗಳನ್ನು ಜಾರಿಗೆ ತರಲು ಒಂದು ನೌಕಾ ದಿಗ್ಬಂಧನಕ್ಕೆ ಅಧಿಕಾರ ನೀಡಿತು. "ಎಲ್ಲಾ ಒಳಬರುವ ಮತ್ತು ಹೊರಹೋಗುವ ಸಮುದ್ರತೀರದ ಹಡಗು ರವಾನೆಗಳನ್ನು ತಪಾಸಿಸಲು ಮತ್ತು ಅವುಗಳ ಸರಕುಗಳು ಹಾಗೂ ಗಮ್ಯಸ್ಥಾನಗಳನ್ನು ಪರಿಶೀಲಿಸಲು, ಮತ್ತು 661ನೇ ನಿರ್ಣಯದ ಕಟ್ಟುನಿಟ್ಟಿನ ಅನುಷ್ಠಾನವಾಗುತ್ತಿರುವುದರ ಕುರಿತು ಖಾತ್ರಿನೀಡಲು ಅವುಗಳನ್ನು ನಿಲ್ಲಿಸುವುದಕ್ಕಾಗಿ... ಅವಶ್ಯಕವೆಂದು ಕಂಡುಬಂದರೆ ನಿರ್ದಿಷ್ಟ ಸಂದರ್ಭಗಳಿಗೆ ಅನುಗುಣವಾದ ಕ್ರಮಗಳನ್ನು ಬಳಸಬೇಕು" ಎಂಬುದು ಅದರ ಸಾರವಾಗಿತ್ತು.<ref>ಲೋರಿ ಫಿಸ್ಲರ್‌ ದಾಮ್ರೊಷ್‌, ''ಇಂಟರ್‌ನ್ಯಾಷನಲ್‌ ಲಾ, ಕೇಸಸ್‌ ಅಂಡ್‌ ಮೆಟೀರಿಯಲ್ಸ್‌'', ವೆಸ್ಟ್‌ ಗ್ರೂಪ್‌, 2001</ref> === ಆಪರೇಷನ್‌ ಡಸರ್ಟ್‌ ಷೀಲ್ಡ್‌ === ಸೌದಿ ಅರೇಬಿಯಾಗೆ ಇರಾಕ್‌ ಒಡ್ಡಿದ ಗಮನಾರ್ಹ ಬೆದರಿಕೆಯು ಪಶ್ಚಿಮದ ದೇಶಗಳ ಪ್ರಮುಖ ಕಳವಳಗಳಲ್ಲಿ ಒಂದಾಗಿತ್ತು. ಕುವೈಟ್‌ನ ವಿಜಯವಾದ ಮೇಲೆ, ಇರಾಕಿನ ಭೂಸೇನೆಯು ಸೌದಿ ತೈಲ ಕ್ಷೇತ್ರಗಳ ಸುಲಭವಾದ ಗಮನಾರ್ಹ ಅಂತರದ ವ್ಯಾಪ್ತಿಯೊಳಗಿತ್ತು. ಕುವೈಟಿನ ಮತ್ತು ಇರಾಕಿನ ಮೀಸಲುಗಳ ಜೊತೆಯಲ್ಲಿ ಈ ಕ್ಷೇತ್ರಗಳ ನಿಯಂತ್ರಣವೂ ಸಿಕ್ಕಿದ್ದರೆ, ವಿಶ್ವದ ಬಹುಪಾಲು ತೈಲ ಮೀಸಲುಗಳ ಮೇಲೆ ಹುಸೇನ್‌ಗೆ ಹತೋಟಿಯು ಸಿಕ್ಕಂತಾಗುತ್ತಿತ್ತು. ಸೌದಿ ಅರೇಬಿಯಾದೊಂದಿಗೆ ಇರಾಕ್‌ ಕೂಡಾ ಅನೇಕ ಅಸಮಾಧಾನಗಳನ್ನು ಹೊಂದಿತ್ತು. ಇರಾನ್‌‌ ಜೊತೆಗಿನ ಇರಾಕ್‌ ಯುದ್ಧದ ಸಮಯದಲ್ಲಿ, ಸೌದಿಯರು ಇರಾಕಿಗೆ ಸುಮಾರು 26 ಶತಕೋಟಿ ಡಾಲರುಗಳಷ್ಟು ಹಣವನ್ನು ಸಾಲನೀಡಿದ್ದರು. [[ಷಿಯಾ]] ಇರಾನ್‌‌ನ [[ಇಸ್ಲಾಮಿನ ಕ್ರಾಂತಿ]]ಯ ಪ್ರಭಾವವು ತನ್ನದೇ ಆದ ಷಿಯಾ ಅಲ್ಪಸಂಖ್ಯಾತರ ಮೇಲೆ ಉಂಟಾಗಬಹುದು ಎಂಬುದರ ಕುರಿತು ಸೌದಿಯರಿಗೆ ಭಯವಿದ್ದುದರಿಂದ, ಸೌದಿಯರು ಇರಾಕ್‌ನ್ನು ಬೆಂಬಲಿಸಿದರು (ಬಹುಪಾಲು ಸೌದಿ ತೈಲ ಕ್ಷೇತ್ರಗಳು ಷಿಯಾಗಳ ದಟ್ಟಣೆಯಿರುವ ಸೀಮೆಯಲ್ಲಿ ಸ್ಥಿತವಾಗಿವೆ). ಯುದ್ಧದ ನಂತರ, ಇರಾನ್‌ನ್ನು ತಡೆಯುವುದರ ಮೂಲಕ ತಾನು ಸೌದಿಯರಿಗೆ ಬೆಂಬಲ ನೆರವು ನೀಡಿದ್ದರಿಂದಾಗಿ, ತಾನು ಸಾಲಗಳನ್ನು ಮರುಪಾವತಿ ಮಾಡುವ ಅಗತ್ಯವಿಲ್ಲ ಎಂದು ಸದ್ದಾಂ ಭಾವಿಸಿದ. ಕುವೈಟ್ ಮೇಲೆ ತಾನು ವಿಜಯ ಸಾಧಿಸಿದ ಕೂಡಲೇ, ಸೌದಿ [[ಸಾಮ್ರಾಜ್ಯ]]ದ ಮೇಲೆ ಹುಸೇನ್‌ ಮಾತಿನ ಮೂಲಕ ದಾಳಿಮಾಡಲು ಆರಂಭಿಸಿದ. U.S.-ಬೆಂಬಲಿತ ಸೌದಿ ಸಂಸ್ಥಾನವು, [[ಮೆಕ್ಕಾ]] ಮತ್ತು [[ಮದೀನಾ]] ಪವಿತ್ರ ನಗರಗಳ ಒಂದು ನ್ಯಾಯಸಮ್ಮತವಲ್ಲದ ಮತ್ತು ಅನರ್ಹ ರಕ್ಷಕನಾಗಿತ್ತು ಎಂಬುದು ಅವನ ವಾದವಾಗಿತ್ತು. ಸೌದಿಯರ ಮೇಲೆ ಮಾತಿನದಾಳಿ ಮಾಡಲು ಆತ ಈಚೆಗೆ [[ಆಫ್ಘಾನಿಸ್ತಾನ]]ದಲ್ಲಿ ಕದನ ನಡೆಸಿದ [[ಇಸ್ಲಾಮಿಗ]] ಗುಂಪುಗಳ ಭಾಷೆಯನ್ನು ಸಂಯೋಜಿಸಿದ; ಹಿಂದೊಮ್ಮೆ ಸೌದಿಯರ ಮೇಲೆ ಮಾತಿನದಾಳಿಯನ್ನ ನಡೆಸುವಾಗ ಇದೇ ಪರಿಣಾಮಕಾರಿ ಮಾತಿನ ಕಲೆಯನ್ನು ಇರಾನ್‌ ಬಳಸಿತ್ತು.<ref>‌[[ಗಿಲ್ಲೆಸ್‌ ಕೆಪೆಲ್]] ''ಜಿಹಾದ್‌: ದಿ ಟ್ರೈಲ್‌ ಆಫ್‌ ಪೊಲಿಟಿಕಲ್‌ ಇಸ್ಲಾಂ.''</ref> [[ಕಾರ್ಟರ್‌ ಸಿದ್ಧಾಂತ]]ದ ಕಾರ್ಯನೀತಿಯ ಅನುಸಾರ ಕಾರ್ಯವೆಸಗುವ ನಿಟ್ಟಿನಲ್ಲಿ, ಮತ್ತು ಸೌದಿ ಅರೇಬಿಯಾದ ಮೇಲಿನ ಒಂದು ಆಕ್ರಮಣಕ್ಕೆ ಇರಾಕಿನ ಭೂಸೇನೆಯು ಚಾಲನೆ ನೀಡಬಹುದು ಎಂಬ ಭಯದಿಂದ, U.S. ಅಧ್ಯಕ್ಷ ಜಾರ್ಜ್‌ H. W. ಬುಷ್‌ ಒಂದು ಘೋಷಣೆಯನ್ನು ಹೊರಡಿಸಿ, ಸೌದಿ ಅರೇಬಿಯಾವನ್ನು ಆಕ್ರಮಿಸದಂತೆ ಇರಾಕ್‌ನ್ನು ತಡೆಗಟ್ಟುವ ದೃಷ್ಟಿಯಿಂದ '''ಆಪರೇಷನ್‌ ಡಸರ್ಟ್‌ ಷೀಲ್ಡ್‌''' ಎಂಬ ಸಂಕೇತನಾಮದ ಅಡಿಯಲ್ಲಿ ಒಂದು "ಸಂಪೂರ್ಣವಾಗಿ ರಕ್ಷಣಾತ್ಮಕ"ವಾಗಿರುವ ಸೇನಾ ಕಾರ್ಯಾಚರಣೆಯನ್ನು U.S. ಪ್ರಾರಂಭಿಸಲಿದೆ ಎಂದು ತಿಳಿಸಿದ. ಹಿಂದೊಮ್ಮೆ U.S. ಸೇನಾ ನೆರವಿಗಾಗಿ ಕೇಳಿಕೊಂಡಿದ್ದ ಸೌದಿ ಅರೇಬಿಯಾದ ಸಾರ್ವಭೌಮ [[ಫಹ್ದ್‌ ರಾಜ]]ನ ಮನವಿಯೂ ಬೆನ್ನಿಗಿದ್ದುದರಿಂದ, ಸೌದಿ ಅರೇಬಿಯಾಕ್ಕೆ 1990ರ ಆಗಸ್ಟ್‌ 7ರಂದು U.S. ಪಡೆಗಳು ಕಳಿಸಲ್ಪಟ್ಟಾಗ, ಅಂದು "ಆಪರೇಷನ್‌ ಡಸರ್ಟ್‌ ಷೀಲ್ಡ್‌" ಕಾರ್ಯಾಚರಣೆಯು ಪ್ರಾರಂಭವಾದಂತಾಯಿತು.<ref name="AFPS Timeline">{{cite web |title=The Operation Desert Shield/Desert Storm Timeline |url=http://www.defenselink.mil/news/Aug2000/n08082000_20008088.html |archiveurl=https://web.archive.org/web/20070929142112/http://www.defenselink.mil/news/Aug2000/n08082000_20008088.html |archivedate=2007-09-29 |accessdate=30 June 2010 |url-status=dead }}</ref> ಕುವೈಟ್‌ ಪ್ರದೇಶವು ಇರಾಕ್‌ನ 19ನೇ ಪ್ರಾಂತವಾಗಿದೆ ಎಂಬುದಾಗಿ ಆಗಸ್ಟ್‌ 8ರಂದು ಇರಾಕ್‌ ಘೋಷಿಸಿದಾಗ ಮತ್ತು ತನ್ನ ಸೋದರ ಸಂಬಂಧಿಯಾದ ಆಲಿ ಹಸನ್‌ ಅಲ್‌-ಮಜೀದ್‌ ಎಂಬಾತನನ್ನು ಅದರ ಸೇನಾ-ಗವರ್ನರ್ ಆಗಿ ಸದ್ದಾಂ ಹುಸೇನ್‌ ಹೆಸರಿಸಿದಾಗ, ಈ "ಸಂಪೂರ್ಣವಾಗಿ ರಕ್ಷಣಾತ್ಮಕ"ವಾಗಿರುವ ಸಿದ್ಧಾಂತವನ್ನು ಕ್ಷಿಪ್ರವಾಗಿ ಬಿಟ್ಟುಬಿಡಲಾಯಿತು‌‌.<ref name="AFPS15years">{{cite web |title=15 Years After Desert Storm, U.S. Commitment to Region Continues |url=http://www.defenselink.mil/news/newsarticle.aspx?id=14792 |accessdate=29 March 2007 |archive-date=8 ಜೂನ್ 2011 |archive-url=https://web.archive.org/web/20110608084842/http://www.defense.gov/news/newsarticle.aspx?id=14792 |url-status=dead }}</ref> ಸದರಿ ಪ್ರದೇಶಕ್ಕೆ [[ಅಮೆರಿಕಾ ಸಂಯುಕ್ತ ಸಂಸ್ಥಾನಗಳ ನೌಕಾಪಡೆ]]ಯು ನೌಕಾ ಕದನದ ಎರಡು ಗುಂಪುಗಳನ್ನು ಕಾರ್ಯಾಚರಣೆಗಾಗಿ ಸಜ್ಜುಗೊಳಿಸಿ ಕಳಿಸಿತು; [[ವಿಮಾನವಾಹಕ ನೌಕೆಗಳಾದ]] [[USS ಡ್ವೈಟ್‌ D. ಐಸೆನ್‌ಹೋವರ್‌|USS ''ಡ್ವೈಟ್‌ D. ಐಸೆನ್‌ಹೋವರ್‌'']], [[USS ಇಂಡಿಪೆಂಡೆನ್ಸ್‌|USS ''ಇಂಡಿಪೆಂಡೆನ್ಸ್‌'']] ಮತ್ತು ಅವುಗಳ ಬೆಂಗಾವಲು ಪಡೆಗಳು ಸದರಿ ಪ್ರದೇಶದಲ್ಲಿ ಆಗಸ್ಟ್‌ 8ರವೇಳೆಗೆ ಸಿದ್ಧವಾಗಿದ್ದವು. ವರ್ಜೀನಿಯಾದ [[ಲ್ಯಾಂಗ್ಲೆ ವಾಯುಪಡೆ ನೆಲೆ]]ಯಲ್ಲಿನ [[1ಸ್ಟ್‌ ಫೈಟರ್‌ ವಿಂಗ್‌‌]]ಗೆ ಸೇರಿದ U.S. ವಾಯುಪಡೆಯ ಒಟ್ಟು 48 F-15 ವಿಮಾನಗಳು ಸೌದಿ ಅರೇಬಿಯಾದಲ್ಲಿ ಬಂದಿಳಿದವು, ಮತ್ತು ಇರಾಕಿನ ಸೇನಾಪಡೆಗಳು ಮತ್ತಷ್ಟು ಮುಂದುವರಿಯುವುದನ್ನು ಅಡ್ಡಿಪಡಿಸುವ ದೃಷ್ಟಿಯಿಂದ ಅವು ಸೌದಿ–ಕುವೈಟ್‌–ಇರಾಕ್‌ ಗಡಿ ಪ್ರದೇಶಗಳ ಮೇಲೆ ಎಡೆಬಿಡದ ವಿಮಾನ ಗಸ್ತುತಿರುಗುವಿಕೆಗಳನ್ನು ತತ್‌ಕ್ಷಣವೇ ಪ್ರಾರಂಭಿಸಿದವು. ಸದರಿ ಪ್ರದೇಶಕ್ಕೆ [[USS ಮಿಸ್ಸೌರಿ|USS ''ಮಿಸ್ಸೌರಿ'']] ಮತ್ತು [[USS ವಿಸ್ಕೋಸಿನ್‌|USS ''ವಿಸ್ಕೋಸಿನ್‌'']] ಸಮರನೌಕೆಗಳನ್ನೂ ಸಹ U.S. ಕಳಿಸಿತು. ಅಲ್ಲಿಂದ ಏರುತ್ತಲೇ ಹೋದ ಸೇನಾ ಜಮಾವಣೆಯು ಅಂತಿಮವಾಗಿ 543,000ರಷ್ಟು ಸಂಖ್ಯೆಯ ಪಡೆಗಳವರೆಗೆ ಮುಟ್ಟಿತು; ಇದು [[2003ರಲ್ಲಿ ನಡೆದ ಇರಾಕ್‌ನ ಆಕ್ರಮಣ‌]]ದ ಅವಧಿಯಲ್ಲಿ ಬಳಸಲಾಗಿದ್ದ ಸಂಖ್ಯೆಯ ದುಪ್ಪಟ್ಟು ಪ್ರಮಾಣವಾಗಿತ್ತು. ಬಹುಪಾಲು ಯುದ್ಧಸಾಮಗ್ರಿಯನ್ನು ವಿಮಾನಗಳ ಮೂಲಕ ಸಾಗಣೆ ಮಾಡಲಾಯಿತು ಅಥವಾ ಒಂದು ತ್ವರಿತ ಜಮಾವಣೆಗೆ ಅನುವುಮಾಡಿಕೊಡುವ ದೃಷ್ಟಿಯಿಂದ [[ಸಮುದ್ರ ಸಾಗಣೆಯ ವೇಗದ ಹಡಗುಗಳ]] ಮೂಲಕ ಸಂಧಿಸ್ಥಾನಗಳಿಗೆ ಅವನ್ನು ಸಾಗಿಸಲಾಯಿತು. === ಒಕ್ಕೂಟವೊಂದರ ಸೃಷ್ಟಿಸುವಿಕೆ === ಸದ್ದಾಂ ಹುಸೇನ್‌ನ ಇರಾಕ್‌ನಿಂದ ಆದ ಕುವೈಟ್‌ನ ಆಕ್ರಮಣಕ್ಕೆ ಸಂಬಂಧಿಸಿದಂತೆ, ಅರಬ್‌ ಲೀಗ್‌ ನಿರ್ಣಯಗಳು ಮತ್ತು [[UN ಭದ್ರತಾ ಮಂಡಳಿಯ ನಿರ್ಣಯಗಳ ಸರಣಿ]]ಯೊಂದನ್ನು ಅನುಮೋದಿಸಲಾಯಿತು. 1990ರ ನವೆಂಬರ್‌‌ 29ರಂದು ಅನುಮೋದಿಸಲಾದ [[678ನೇ ನಿರ್ಣಯ]]ವು ಅತ್ಯಂತ ಪ್ರಮುಖವಾದ ನಿರ್ಣಯಗಳಲ್ಲಿ ಒಂದಾಗಿತ್ತು; ಇದು ಇರಾಕಿಗೆ 1991ರ ಜನವರಿ 15ರವರೆಗೆ ಒಂದು ಅಂತಿಮ ವಾಪಸಾತಿ ಗಡುವನ್ನು ನೀಡಿತು, ಮತ್ತು "660ನೇ ನಿರ್ಣಯವನ್ನು ಎತ್ತಿಹಿಡಿಯಲು ಮತ್ತು ಕಾರ್ಯರೂಪಕ್ಕೆ ತರಲು ಅವಶ್ಯಕವಾದ ಎಲ್ಲಾ ಮಾರ್ಗಗಳಿಗೆ" ಮತ್ತು ಒಂದು ವೇಳೆ ನಿರ್ದೇಶನವನ್ನು ಅನುಸರಿಸಲು ಇರಾಕ್‌ ವಿಫಲಗೊಂಡಲ್ಲಿ, ಬಲಪ್ರಯೋಗವನ್ನು ಬಳಸುವುದಕ್ಕೆ ಸಂಬಂಧಿಸಿದ ಒಂದು ರಾಜತಾಂತ್ರಿಕ ಸೂತ್ರೀಕರಣಕ್ಕೆ ಇದು ಅಧಿಕಾರ ನೀಡಿತು.<ref>{{citation |url=http://www.cfr.org/publication/11205/un_security_council_resolution_678_iraq_kuwait.html?breadcrumb=%2Fregion%2F408%2Fkuwait |publisher=Council on Foreign Relations |title=Essential Documents: UN Security Council Resolution 678 |access-date=2010-08-02 |archive-date=2009-06-14 |archive-url=https://web.archive.org/web/20090614131250/http://www.cfr.org/publication/11205/un_security_council_resolution_678_iraq_kuwait.html?breadcrumb=%2Fregion%2F408%2Fkuwait |url-status=dead }}</ref> [[ಚಿತ್ರ:President Bush rides in a HUMVEE with General H. Norman Schwarzkopf during his visit with troops in Saudi Arabia on... - NARA - 186424.jpg|thumb|left|1990ರ ಕೃತಜ್ಞತಾ ನಿವೇದನೆಯ ದಿನದಂದು ಸೌದಿ ಅರೇಬಿಯಾದಲ್ಲಿನ U.S. ಪಡೆಗಳನ್ನು ಭೇಟಿಮಾಡಿದ H. ನಾರ್ಮನ್‌‌ ಷ್ವಾರ್ಜ್‌ಕೊಫ್‌‌, ಜೂನಿಯರ್‌‌ ಮತ್ತು ಅಧ್ಯಕ್ಷ ಜಾರ್ಜ್‌ H. W. ಬುಷ್‌]] ಇರಾಕ್‌ನ ಅಪ್ರಚೋದಿತ ಆಕ್ರಮಣವನ್ನು ವಿರೋಧಿಸುವಲ್ಲಿ ತನ್ನೊಂದಿಗೆ ಸೇರಿಕೊಳ್ಳಲು, 34 ದೇಶಗಳಿಗೆ ಸೇರಿದ ಪಡೆಗಳನ್ನು ಒಳಗೊಂಡಿರುವ ಪಡೆಗಳ ಒಕ್ಕೂಟವೊಂದನ್ನು ಅಮೆರಿಕಾ ಸಂಯುಕ್ತ ಸಂಸ್ಥಾನವು ಒಟ್ಟುಗೂಡಿಸಿತು. ಈ ಒಕ್ಕೂಟದಲ್ಲಿ ಸೇರ್ಪಡೆಯಾದ ರಾಷ್ಟ್ರಗಳೆಂದರೆ: [[ಅರ್ಜೆಂಟೀನಾ]], [[ಆಸ್ಟ್ರೇಲಿಯಾ]], [[ಬಹ್ರೇನ್‌]], [[ಬಾಂಗ್ಲಾದೇಶ]], [[ಬೆಲ್ಜಿಯಂ]], [[ಕೆನಡಾ]], [[ಡೆನ್ಮಾರ್ಕ್‌]], [[ಈಜಿಪ್ಟ್‌]], [[ಫ್ರಾನ್ಸ್‌‌]], [[ಗ್ರೀಸ್‌]], [[ಇಟಲಿ]], [[ಕುವೈಟ್‌]], [[ಮೊರೊಕೊ]], [[ನೆದರ್ಲೆಂಡ್ಸ್‌]], [[ನ್ಯೂ ಜೀಲ್ಯಾಂಡ್]], [[ನೈಗರ್‌‌]], [[ನಾರ್ವೆ]], [[ಓಮನ್‌]], [[ಪಾಕಿಸ್ತಾನ]], [[ಪೋರ್ಚುಗಲ್‌]], [[ಕತಾರ್‌]], [[ದಕ್ಷಿಣ ಕೊರಿಯಾ]], [[ಸೌದಿ ಅರೇಬಿಯಾ]], [[ಸೆನೆಗಲ್‌]], [[ಸಿಯೆರಾ ಲಿಯೋನ್‌]], [[ಸಿಂಗಪೂರ್‌]], [[ಸ್ಪೇನ್‌]], [[ಸಿರಿಯಾ]], [[ಯುನೈಟೆಡ್‌ ಅರಬ್‌ ಎಮಿರೇಟ್ಸ್‌]], [[ಯುನೈಟೆಡ್‌ ಕಿಂಗ್‌ಡಂ]] ಮತ್ತು ಸ್ವತಃ [[ಅಮೆರಿಕಾ ಸಂಯುಕ್ತ ಸಂಸ್ಥಾನಗಳು]].<ref>{{cite news|url=http://www.cnn.com/SPECIALS/2001/gulf.war/facts/gulfwar/|title=The Unfinished War: A Decade Since Desert Storm|publisher=CNN In-Depth Specials|year=2001|accessdate=2008-04-05|archive-date=2007-05-10|archive-url=https://web.archive.org/web/20070510125644/http://edition.cnn.com/SPECIALS/2001/gulf.war/facts/gulfwar/|url-status=dead}}</ref> [[ಜಪಾನ್‌]] ಮತ್ತು [[ಜರ್ಮನಿ]] ದೇಶಗಳು ಯಾವುದೇ ಪಡೆಗಳನ್ನು ಒದಗಿಸಲಿಲ್ಲವಾದರೂ, ಅವು ಹಣಕಾಸಿನ ಕೊಡುಗೆಗಳನ್ನು ನೀಡಿದವು; ಈ ಕೊಡುಗೆಯ ಪ್ರಮಾಣವು ಕ್ರಮವಾಗಿ 10 ಶತಕೋಟಿ $ ಮತ್ತು 6.6 ಶತಕೋಟಿ $ನಷ್ಟು ಇತ್ತು. ಇರಾಕ್‌ನಲ್ಲಿ ಬೀಡುಬಿಟ್ಟಿದ್ದ ಒಕ್ಕೂಟದ 956,600 ಪಡೆಗಳ ಪೈಕಿ 73%ನಷ್ಟು ಭಾಗವನ್ನು U.S. ಪಡೆಗಳು ಪ್ರತಿನಿಧಿಸಿದ್ದವು. ಒಕ್ಕೂಟದ ಬಹುಪಾಲು ಪಡೆಗಳಿಗೆ ಇದರಲ್ಲಿ ಸೇರಿಕೊಳ್ಳಲು ಇಷ್ಟವಿರಲಿಲ್ಲ. ಯುದ್ಧವೆಂಬುದು ಅರಬ್‌ನ ಆಂತರಿಕ ವಿಷಯ ಎಂಬುದಾಗಿ ಕೆಲವು ಪಡೆಗಳು ಭಾವಿಸಿದವು, ಅಥವಾ ಮಧ್ಯ ಪ್ರಾಚ್ಯದಲ್ಲಿ U.S. ಪ್ರಭಾವವು ಹೆಚ್ಚಾಗುವುದು ಅವುಗಳಿಗೆ ಇಷ್ಟವಿರಲಿಲ್ಲ. ಆದಾಗ್ಯೂ, ಇತರ ಅರಬ್‌ ಸಂಸ್ಥಾನಗಳೆಡೆಗೆ ಇರಾಕ್ ತೋರಿಸುತ್ತಿರುವ ಯುದ್ಧನಿರತತೆಯ ಕುರಿತು ಮನವರಿಕೆ ಅನೇಕ ರಾಷ್ಟ್ರಗಳಿಗೆ ಮಾಡಿಕೊಡುವ ಮೂಲಕ, ಆರ್ಥಿಕ ನೆರವುಗಳ ಅಥವಾ ಋಣಭಾರ ಮನ್ನಿಸುವಿಕೆಯ ಆಮಿಷವನ್ನು ಒಡ್ಡುವ ಮೂಲಕ, ಅಥವಾ ನೆರವನ್ನು ತಡೆಹಿಡಿಯುವ ಬೆದರಿಕೆಯನ್ನು ಒಡ್ಡುವ ಮೂಲಕ ಕೊನೆಯಲ್ಲಿ ಅನೇಕ ರಾಷ್ಟ್ರಗಳ ಮನವೊಲಿಸಲಾಯಿತು.<ref>{{cite news|url=http://www.washingtonpost.com/wp-dyn/content/article/2006/10/31/AR2006103101217.html |title=Security Council Seat Tied to Aid |publisher=washingtonpost.com |accessdate=2010-03-18 | first=Colum | last=Lynch | date=1 November 2006}}</ref> === ಹಸ್ತಕ್ಷೇಪಕ್ಕೆ ಸಂಬಂಧಿಸಿದ ಕಾರಣಗಳು ಮತ್ತು ಸೈನಿಕ ಕಾರ್ಯಾಚರಣೆ === ಕುವೈಟ್‌ನಿಂದ ಇರಾಕ್‌ನ್ನು ಓಡಿಸಲು ಸೇನಾ ಪಡೆಯನ್ನು ಬಳಸುವುದಕ್ಕೆ ಸಂಬಂಧಿಸಿದಂತೆ, 1991ರ ಜನವರಿ 12ರಂದು [[ಅಮೆರಿಕಾ ಸಂಯುಕ್ತ ಸಂಸ್ಥಾನಗಳ ಕಾಂಗ್ರೆಸ್‌]] ಅಧಿಕಾರ ನೀಡಿತು. [[U.S. ಸೆನೆಟ್‌‌‌‌‌]]ನಲ್ಲಿ 52-47ರ ಪ್ರಮಾಣದಲ್ಲಿ ಹಾಗೂ [[U.S. ಶಾಸನಸಭೆ]]ಯಲ್ಲಿ 250-183ರ ಪ್ರಮಾಣದಲ್ಲಿ ಮತಗಳು ಸಿಕ್ಕಿದವು. ಇವು ಸೇನಾಪಡೆಗೆ ಅಧಿಕಾರ ನೀಡುವುದಕ್ಕೆ ಸಂಬಂಧಿಸಿದಂತೆ, [[1812ರ ಯುದ್ಧ]]ವಾದಾಗಿನಿಂದ ಕಾಂಗ್ರೆಸ್‌ನಿಂದ ನೀಡಲ್ಪಟ್ಟ ಅತಿನಿಕಟವಾದ ಅಂತರಗಳಾಗಿದ್ದವು. ಇದಾದ ಕೂಡಲೇ, ಒಕ್ಕೂಟದಲ್ಲಿನ ಇತರ ಸಂಸ್ಥಾನಗಳು ಈ ಮೇಲ್ಪಂಕ್ತಿಯನ್ನೇ ಅನುಸರಿಸಿದವು. ಘರ್ಷಣೆಯಲ್ಲಿ ಪಾಲ್ಗೊಳ್ಳುವುದಕ್ಕೆ ಸಂಬಂಧಿಸಿದಂತೆ ಅಮೆರಿಕಾ ಸಂಯುಕ್ತ ಸಂಸ್ಥಾನಗಳು ಮತ್ತು ವಿಶ್ವಸಂಸ್ಥೆ ಹಲವಾರು ಬಹಿರಂಗ ಸಮರ್ಥನೆಗಳನ್ನು ನೀಡಿದವು; ಕುವೈಟಿನ ಪ್ರಾದೇಶಿಕ ಸಮಗ್ರತೆ ಅಥವಾ ಭದ್ರತೆಯನ್ನು ಇರಾಕ್‌ ಉಲ್ಲಂಘಿಸಿದೆ ಎಂಬುದು ಅವುಗಳಲ್ಲಿ ಅತೀವವಾಗಿ ಎದ್ದುಕಾಣುವ ಸಮರ್ಥನೆಯಾಗಿತ್ತು. ಮೇಲಾಗಿ, ತನ್ನ ಮಿತ್ರರಾಷ್ಟ್ರವಾದ ಸೌದಿ ಅರೇಬಿಯಾಕ್ಕೆ ಬೆಂಬಲ ನೀಡಲು ಅಮೆರಿಕಾ ಸಂಯುಕ್ತ ಸಂಸ್ಥಾನವು ಮುಂದಡಿಯಿಟ್ಟಿತು; ಸದರಿ ಪ್ರದೇಶದಲ್ಲಿ ಸೌದಿ ಅರೇಬಿಯಾ ಹೊಂದಿದ್ದ ಪ್ರಾಮುಖ್ಯತೆ, ಮತ್ತು ಓರ್ವ ಪ್ರಮುಖ ತೈಲಪೂರೈಕೆದಾರನಾಗಿ ಅದು ಗಳಿಸಿಕೊಂಡಿದ್ದ ಸ್ಥಾನಮಾನದಿಂದಾಗಿ ಅದಕ್ಕೆ [[ಭೂರಾಜ್ಯಶಾಸ್ತ್ರದ]] ಪರಿಗಣನಾರ್ಹ ಪ್ರಾಮುಖ್ಯತೆ ದೊರಕಿತ್ತು. 1990ರ ಸೆಪ್ಟೆಂಬರ್‌ 11ರಂದು ನಡೆದ U.S. ಕಾಂಗ್ರೆಸ್‌ನ ಒಂದು ವಿಶೇಷ ಜಂಟಿ ಅಧಿವೇಶನದಲ್ಲಿ ನೀಡಿದ ಒಂದು ಭಾಷಣದ ಸಂದರ್ಭದಲ್ಲಿ, U.S. ಅಧ್ಯಕ್ಷ ಜಾರ್ಜ್‌ H.W. ಬುಷ್‌ ಈ ಕೆಳಗಿನ ಹೇಳಿಕೆಗಳೊಂದಿಗೆ ಕಾರಣಗಳ ಸಾರಸಂಗ್ರಹವನ್ನು ನೀಡಿದ: ''"ಮೂರು ದಿನಗಳೊಳಗಾಗಿ, 850 ಫಿರಂಗಿರಥಗಳನ್ನು ಒಳಗೊಂಡ ಇರಾಕಿನ 120,000 ಪಡೆಗಳು ಕುವೈಟ್‌ನೊಳಗೆ ಎಡೆಬಿಡದೆ ಗುಂಡಿನ ಮಳೆಯನ್ನು ಸುರಿಸಿವೆ ಮತ್ತು ಸೌದಿ ಅರೇಬಿಯಾಗೆ ಬೆದರಿಕೆ ಹಾಕಲು ದಕ್ಷಿಣದೆಡೆಗೆ ಸಾಗಿವೆ. '' ''ಇದನ್ನು ಗಮನಿಸಿಯೇ ನಾನು ಆ ಅಪ್ರಚೋದಿತ ಆಕ್ರಮಣವನ್ನು ತಡೆಗಟ್ಟುವುದಕ್ಕಾಗಿ ಕ್ರಮ ಕೈಗೊಳ್ಳಲು ನಿರ್ಧರಿಸಿದೆ."'' <ref>{{Cite web |url=http://millercenter.org/scripps/archive/speeches/detail/3425 |title=ಮಿಲ್ಲರ್‌‌ ಸೆಂಟರ್‌ ಆಫ್‌ ಪಬ್ಲಿಕ್‌ ಅಫೇರ್ಸ್‌‌ - ಪ್ರೆಸಿಡೆನ್ಷಿಯಲ್‌ ಸ್ಪೀಚ್‌ ಆರ್ಕೀವ್‌ |access-date=2010-08-02 |archive-date=2011-01-16 |archive-url=https://web.archive.org/web/20110116162710/http://millercenter.org/scripps/archive/speeches/detail/3425 |url-status=dead }}</ref> ಗಡಿಯ ಉದ್ದಕ್ಕೂ ಇರಾಕಿನ ಪಡೆಗಳು ಜಮಾವಣೆಗೊಂಡಿರುವುದನ್ನು ತೋರಿಸುವ ಉಪಗ್ರಹ ಛಾಯಾಚಿತ್ರಗಳು ಈ ಮಾಹಿತಿಯ ಮೂಲವಾಗಿದ್ದವು ಎಂದು ಪೆಂಟಗನ್‌ ಸಮರ್ಥಿಸಿಕೊಂಡಿತಾದರೂ, ಇದೊಂದು ಸುಳ್ಳು ಮಾಹಿತಿಯಾಗಿತ್ತು ಎಂದು ನಂತರದಲ್ಲಿ ತಿಳಿದುಬಂತು. ಚರ್ಚಿಸಲ್ಪಡುತ್ತಿದ್ದ ಆ ಸಮಯದಲ್ಲಿ ಚಿತ್ರಿಸಲಾಗಿತ್ತು ಎಂದು ಹೇಳಲಾದ, ವಾಣಿಜ್ಯ ಉಪಗ್ರಹದಿಂದ ತೆಗೆಯಲಾದ ಚಿತ್ರಿಕೆಗಳನ್ನು ''ಸೇಂಟ್‌ ಪೀಟರ್ಸ್‌ಬರ್ಗ್‌ ಟೈಮ್ಸ್‌'' ಪತ್ರಿಕೆಗಾಗಿ ಕೆಲಸಮಾಡುತ್ತಿದ್ದ ಓರ್ವ ವರದಿಗಾರ ಸಂಪಾದಿಸಿದ; ಖಾಲಿ ಮರುಭೂಮಿಯನ್ನು ಬಿಟ್ಟರೆ ಅದರಲ್ಲಿ ಬೇರೇನೂ ಕಾಣಿಸುತ್ತಿರಲಿಲ್ಲ.<ref>[http://www.csmonitor.com/2002/0906/p01s02-wosc.html ಇನ್‌ ವಾರ್‌, ಸಮ್‌ ಫ್ಯಾಕ್ಟ್ಸ್‌ ಲೆಸ್‌ ಫ್ಯಾಕ್ಚುಯಲ್‌ | csmonitor.com]</ref> [[ಅಧ್ಯಕ್ಷ ಸದ್ದಾಂನ ಅಧಿಕಾರದ ಅಡಿಯಲ್ಲಿ ದುರುಪಯೋಗಕ್ಕೊಳಗಾಗಿರುವ]] [[ಮಾನವ ಹಕ್ಕುಗಳು]] ಕುರಿತು ಇರಾಕ್‌ ಹೊಂದಿರುವ ಇತಿಹಾಸವು, ವಿದೇಶಿ ಪಾಲ್ಗೊಳ್ಳುವಿಕೆಗೆ ಸಂಬಂಧಿಸಿದ ಇತರ ಸಮರ್ಥನೆಗಳಲ್ಲಿ ಸೇರಿತ್ತು. [[ಜೈವಿಕ ಶಸ್ತ್ರಾಸ್ತ್ರಗಳು]] ಮತ್ತು [[ರಾಸಾಯನಿಕ ಶಸ್ತ್ರಾಸ್ತ್ರಗಳನ್ನು]] ಇರಾಕ್‌ ಹೊಂದಿದೆ ಎಂಬುದೂ ಚಿರಪರಿಚಿತ ವಿಷಯವಾಗಿತ್ತು; [[ಇರಾನ್‌‌–ಇರಾಕ್‌ ಯುದ್ಧ]]ದ ಸಮಯದಲ್ಲಿ ಇರಾನಿನ ಪಡೆಗಳ ವಿರುದ್ಧ ಹಾಗೂ [[ಅಲ್‌-ಅನ್ಫಾಲ್‌ ಆಂದೋಲನ]]ದಲ್ಲಿ ತನ್ನದೇ ದೇಶದ [[ಕುರ್ದಿಷ್‌]] ಜನ ಸಮುದಾಯದ ವಿರುದ್ಧ ಈ ಶಸ್ತ್ರಾಸ್ತ್ರಗಳನ್ನು ಸದ್ದಾಂ ಪ್ರಯೋಗಿಸಿದ್ದ. ಇರಾಕ್‌ ಒಂದು [[ಪರಮಾಣು ಶಸ್ತ್ರಾಸ್ತ್ರಗಳ]] ಕಾರ್ಯಸೂಚಿಯನ್ನೂ ಸಹ ಹೊಂದಿದೆ ಎಂಬುದೂ ತಿಳಿದ ವಿಷಯವೇ ಆಗಿತ್ತು. ಆಕ್ರಮಣ ನಡೆಸಿದ್ದ ಇರಾಕಿನ ಸೇನೆಯಿಂದ ಕುವೈಟ್‌ನಲ್ಲಿ ಮಾನವ ಹಕ್ಕುಗಳು ದುರುಪಯೋಗ ಎಸಗಲ್ಪಟ್ಟಿದ್ದವಾದರೂ, ಸೇನಾ ಹಸ್ತಕ್ಷೇಪದ ಪರವಾಗಿ U.S. ಅಭಿಪ್ರಾಯದ ಮೇಲೆ ಪ್ರಭಾವ ಬೀರಲು ಕುವೈಟ್‌ ಸರ್ಕಾರದಿಂದ ಎರವಲು ಪಡೆಯಲಾಗಿದ್ದ [[ಸಾರ್ವಜನಿಕ ಸಂಪರ್ಕಗಳ]] ಸಂಸ್ಥೆಯ ನೂತನಸೃಷ್ಟಿಗಳು U.S.ನಲ್ಲಿ ಚಿರಪರಿಚಿತವಾಗಿದ್ದ ಅತ್ಯುತ್ತಮ ಸಾಕ್ಷ್ಯಗಳಾಗಿದ್ದವು. ಕುವೈಟ್ ಮೇಲೆ ಇರಾಕ್‌ನ ಆಕ್ರಮಣವಾದ ಕೆಲಕಾಲದಲ್ಲಿಯೇ, ''[[ಸಿಟಿಜೆನ್ಸ್‌ ಫಾರ್‌ ಎ ಫ್ರೀ ಕುವೈಟ್‌]]'' ಎಂಬ ಸಂಘಟನೆಯು U.S.ನಲ್ಲಿ ರೂಪುಗೊಂಡಿತು. ಸುಮಾರು 11 ದಶಲಕ್ಷ $ನಷ್ಟು ಮೊತ್ತಕ್ಕೆ [[ಹಿಲ್‌ &amp; ನೋಲ್ಟನ್‌‌]] ಎಂಬ ಸಾರ್ವಜನಿಕ ಸಂಪರ್ಕಗಳ ಸಂಸ್ಥೆಯನ್ನು ಈ ಸಂಘಟನೆಯು ಎರವಲು ಸೇವೆಗೆ ನೇಮಿಸಿಕೊಂಡಿತು; ಈ ಹಣವನ್ನು [[ಕುವೈಟಿನ ಸರ್ಕಾರ]]ವು ಪಾವತಿಸಿತು.<ref>[http://www.prwatch.org/books/tsigfy10.html ಹೌ PR ಸೋಲ್ಡ್‌ ದಿ ವಾರ್‌ ಇನ್‌ ದಿ ಅರೇಬಿಯನ್‌ ಗಲ್ಫ್‌‌ | ಸೆಂಟರ್‌ ಫಾರ್‌ ಮೀಡಿಯಾ ಅಂಡ್‌ ಡೆಮಾಕ್ರಸಿ]</ref> U.S. ಅಭಿಪ್ರಾಯದ ಮೇಲೆ ಪ್ರಭಾವ ಬೀರುವ ಇತರ ಮಾರ್ಗಗಳ ಪೈಕಿ (ಸದರಿ ಪ್ರದೇಶದಲ್ಲಿ ಸಜ್ಜುಗೊಳಿಸಲ್ಪಟ್ಟ U.S. ಸೈನಿಕರಿಗೆ ಇರಾಕಿನ ಘೋರಕೃತ್ಯಗಳ ಕುರಿತಾದ ಪುಸ್ತಕಗಳನ್ನು ವಿತರಿಸುವುದು, ಕಾಲೇಜು ಆವರಣಗಳಲ್ಲಿ 'ಮುಕ್ತ ಕುವೈಟ್‌' T-ಷರ್ಟ್‌ಗಳು ಮತ್ತು ಧ್ವನಿವರ್ಧಕ ಯಂತ್ರಗಳನ್ನು ಹಂಚುವುದು, ಮತ್ತು ದೂರದರ್ಶನ ಕೇಂದ್ರಗಳಿಗೆ ಡಜನ್‌ಗಟ್ಟಲೆ ವಿಡಿಯೊ ಸುದ್ದಿಗಳನ್ನು ಬಿಡುಗಡೆ ಮಾಡುವುದು), [[U.S. ಕಾಂಗ್ರೆಸ್‌‌‌]]ನ ಸದಸ್ಯರ ಒಂದು ಗುಂಪಿನ ಸಮ್ಮುಖದಲ್ಲಿ ಒಂದು ಗೋಚರಿಸುವಿಕೆ ಅಥವಾ ಹಾಜರಿಗೆ ಸಂಬಂಧಿಸಿದಂತೆ ಸಂಸ್ಥೆಯು ಒಂದು ವ್ಯವಸ್ಥೆಯನ್ನು ಮಾಡಿತು; ಈ ಸಜ್ಜಿಕೆಯಲ್ಲಿ ಕಾಣಿಸಿಕೊಂಡ ಮಹಿಳೆಯೋರ್ವಳು ತನ್ನನ್ನು [[ಕುವೈಟ್‌ ನಗರದ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ದಾದಿ]] ಎಂಬುದಾಗಿ ಪರಿಚಯಿಸಿಕೊಂಡಳು ಹಾಗೂ ಇರಾಕಿನ ಸೈನಿಕರು ಶಿಶುಗಳನ್ನು ಇನ್‌ಕ್ಯುಬೇಟರ್‌ಗಳಿಂದ ಹೊರಗೆಳೆಯುತ್ತಿರುವುದರ ಮತ್ತು ಸಾಯವಂತೆ ಅವುಗಳನ್ನು ನೆಲದ ಮೇಲೆ ಬಿಡುತ್ತಿರುವುದರ ಕುರಿತು ಆಕೆ ವಿವರಿಸಿದಳು. ಇರಾಕ್‌ ಜೊತೆಗಿನ ಒಂದು ಯುದ್ಧದ ಕಡೆಗೆ ಸಾರ್ವಜನಿಕರು ಮತ್ತು ಕಾಂಗ್ರೆಸ್‌ ಈ ಎರಡೂ ವಲಯವನ್ನೂ ಓಲಿಸುವಲ್ಲಿ ಈ ಕಥನವು ಪ್ರಭಾವಶಾಲಿ ಪಾತ್ರವನ್ನು ವಹಿಸಿತು: ಇರಾಕ್‌ ವಿರುದ್ಧದ ಸೇನಾ ಕ್ರಮವನ್ನು ಬೆಂಬಲಿಸುವುದಕ್ಕೆ ಸಂಬಂಧಿಸಿದಂತೆ ಈ ಪುರಾವೆಯು ತಮಗೆ ಬೇಕಾದಷ್ಟಾಯಿತು ಎಂದು ಆರು ಮಂದಿ ಕಾಂಗ್ರೆಸ್ಸಿಗರು ಹೇಳಿದರು ಮತ್ತು ಏಳು ಸೆನೆಟ್‌ ಸದಸ್ಯರು ಚರ್ಚೆಯಲ್ಲಿ ಪುರಾವೆಯನ್ನು ಒದಗಿಸಿದರು. ಒಂದು 52-47 ಪ್ರಮಾಣದ ಮತದಾನದ ಮೂಲಕ ಸೇನಾಕ್ರಮಗಳನ್ನು ಸೆನೆಟ್‌ ಬೆಂಬಲಿಸಿತು. ಆದಾಗ್ಯೂ, ಯುದ್ಧವಾದ ಒಂದು ವರ್ಷದ ನಂತರ, ಈ ಆಪಾದನೆಯೊಂದು ಕಟ್ಟುಕತೆಯಾಗಿತ್ತು ಎಂಬ ಅಂಶ ಹೊರಬಿತ್ತು. ಸಾಕ್ಷ್ಯವನ್ನು ಒದಗಿಸಿದ ಮಹಿಳೆಯು [[ಕುವೈಟಿನ ರಾಜ ಪರಿವಾರ]]ದ ಓರ್ವ ಸದಸ್ಯೆಯಾಗಿದ್ದಳು ಎಂಬುದು, ವಾಸ್ತವವಾಗಿ ಆಕೆ U.S.ಗೆ ಸಂಬಂಧಿಸಿರುವ<ref>{{Cite web |url=http://findarticles.com/p/articles/mi_m1316/is_n9_v24/ai_12529902 |title=ಕುವೈಟ್‌ಗೇಟ್‌ - ಕಿಲ್ಲಿಂಗ್‌ ಆಫ್‌ ಕುವೈಟಿ ಬೇಬೀಸ್‌ ಬೈ ಇರಾಕಿ ಸೋಲ್ಜರ್ಸ್‌ ಎಗ್ಸಾಜರೇಟೆಡ್‌ {{!}} ವಾಷಿಂಗ್ಟನ್‌‌ ಮಂತ್ಲಿ {{!}} BNETನಲ್ಲಿ ಲೇಖನಗಳನ್ನು ನೋಡಿ |access-date=2012-05-29 |archive-date=2012-05-29 |archive-url=https://archive.is/20120529014406/findarticles.com/p/articles/mi_m1316/is_n9_v24/ai_12529902 |url-status=live }}</ref> ಕುವೈಟಿನ ರಾಯಭಾರಿಯ ಮಗಳಾಗಿದ್ದಳು ಎಂಬುದು ಕಂಡುಬಂತು. ಇರಾಕಿನ ಆಕ್ರಮಣ ನಡೆದ ಅವಧಿಯಲ್ಲಿ ಅವಳು ಕುವೈಟ್‌ನಲ್ಲಿ ಇರಲೇ ಇಲ್ಲ ಎಂಬುದು ತಿಳಿದುಬಂತು. ಕೃತಕ ಶಾಖೋಪಕರಣ (ಇನ್‌ಕ್ಯುಬೇಟರ್‌) ಪುರಾವೆಯನ್ನು ಒಳಗೊಂಡಂತೆ, ಹಿಲ್‌ & ನೋಲ್ಟನ್‌‌ ಸಾರ್ವಜನಿಕ ಸಂಪರ್ಕಗಳ ಸಂಸ್ಥೆಯ ಕಾರ್ಯಾಚರಣೆಯ ವಿವರಗಳು [[ಜಾನ್‌ R. ಮ್ಯಾಕ್‌ಅರ್ಥರ್‌‌]] ಎಂಬಾತನ ''ಸೆಕೆಂಡ್‌ ಫ್ರಂಟ್‌: ಸೆನ್ಸಾರ್‌ಷಿಪ್‌ ಅಂಡ್‌ ಪ್ರೊಪಗಾಂಡಾ ಇನ್‌ ದಿ ಗಲ್ಫ್‌ ವಾರ್‌'' (ಬರ್ಕ್‌ಲಿ, CA: ಯೂನಿವರ್ಸಿಟಿ ಆಫ್‌ CA ಪ್ರೆಸ್‌, 1992) ಎಂಬ ಒಂದು ಕೃತಿಯಲ್ಲಿ ಪ್ರಕಟಿಸಲ್ಪಟ್ಟವು ಮತ್ತು ''[[ನ್ಯೂಯಾರ್ಕ್‌ ಟೈಮ್ಸ್‌‌]]'' ಪತ್ರಿಕೆಯ [[ಓದುಗರ-ಸಂಪಾದಕೀಯ]] ವಿಭಾಗದಲ್ಲಿ ಮ್ಯಾಕ್‌ಅರ್ಥರ್‌ ಬರೆದ ಲೇಖನವೊಂದು ಪ್ರಕಟಗೊಂಡಾಗ, ಅದು ವ್ಯಾಪಕವಾಗಿ ಸಾರ್ವಜನಿಕರ ಗಮನವನ್ನು ಸೆಳೆಯಿತು. [[ಆಮ್ನೆಸ್ಟಿ ಇಂಟರ್‌ನ್ಯಾಷನಲ್‌‌]]ನಿಂದ ಒಂದು ಮರುಪರೀಕ್ಷೆಯು ನಡೆಯುವಂತಾಗಲು ಇದು ಪ್ರಚೋದಿಸಿತು; ಮೂಲ ಖೋಟಾ ಪುರಾವೆಯಲ್ಲಿ ಇದ್ದುದಕ್ಕಿಂತ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಶಿಶುಗಳನ್ನು ಇನ್‌ಕ್ಯುಬೇಟರ್‌ಗಳಿಂದ ತೆಗೆದು ಹೊರಗೆಸೆಯಲಾಗುತ್ತಿತ್ತು ಎಂದು ಆಪಾದಿಸುವ ಒಂದು ಸಮರ್ಥನಾಪೂರ್ವಕ ವಿವರಕ್ಕೆ ಆಮ್ನೆಸ್ಟಿ ಇಂಟರ್‌ನ್ಯಾಷನಲ್ ಮೂಲತಃ ಒತ್ತಾಸೆ ನೀಡಿತ್ತು. ಇದನ್ನು ಬೆಂಬಲಿಸುವ ಯಾವುದೇ ಪುರಾವೆಯು ಕಂಡುಬರದ ಕಾರಣ, ಸಂಘಟನೆಯು ತನ್ನ ಹೇಳಿಕೆಯನ್ನು ಹಿಂತೆಗೆದುಕೊಂಡಿತು. ಆಗ ಅಧ್ಯಕ್ಷ ಜಾರ್ಜ್‌ H. W. ಬುಷ್‌ ದೂರದರ್ಶನದ ಮೂಲಕ ಕೃತಕ ಶಾಖೋಪಕರಣದ (ಇನ್‌ಕ್ಯುಬೇಟರ್‌‌) ಆಪಾದನೆಗಳನ್ನು ಪುನರಾವರ್ತಿಸಿದ. ಅದೇ ವೇಳೆಗೆ, ಕುವೈಟ್‌ನ್ನು ಸ್ವಾಧೀನಪಡಿಸಿಕೊಳ್ಳುವ ಸಮಯದಲ್ಲಿ ಇರಾಕಿನ ಭೂಸೇನೆಯು ಎಸಗಿದ್ದ ಹಲವಾರು ಅಪರಾಧಗಳು ಚೆನ್ನಾಗಿ-ದಾಖಲಿಸಲ್ಪಟ್ಟಿದ್ದವು; ಅಂದರೆ, ಮೂವರು ಸೋದರರನ್ನು [[ವಿಚಾರಣೆಯಿಲ್ಲದೆಯೇ ಕ್ಷಿಪ್ರವಾಗಿ ಗಲ್ಲಿಗೇರಿಸಿದ್ದು]] ಮತ್ತು ಅದಾದ ನಂತರ ಅವರ ಶವಗಳನ್ನು ಒಂದು ರಾಶಿಯಲ್ಲಿ ಪೇರಿಸಿಟ್ಟಿದ್ದು ಹಾಗೂ ಸಾರ್ವಜನಿಕ ಬೀದಿಯೊಂದರಲ್ಲಿ ಅವನ್ನು ಕೊಳೆಯುವಂತೆ ಬಿಟ್ಟಿದ್ದು ಇಂಥ ಅಪರಾಧಗಳನ್ನು ಇರಾಕಿನ ಭೂಸೇನೆಯು ಎಸಗಿತ್ತು.<ref>ಮಕಿಯಾ 1993, ಪುಟ 40.</ref> ಇಷ್ಟೇ ಅಲ್ಲ, ಇರಾಕಿನ ಪಡೆಗಳು ಕುವೈಟಿನ ಖಾಸಗಿ ಮನೆಗಳನ್ನು ಸೂರೆಮಾಡಿದವು ಮತ್ತು ಲೂಟಿಹೊಡೆದವು; ಒಂದು ಮನೆಯೊಳಗಂತೂ ಪದೇಪದೇ ಮಲವಿಸರ್ಜನೆ ಮಾಡಲಾಯಿತು.<ref>ಮಕಿಯಾ 1993, ಪುಟಗಳು 31-33</ref> ಈ ಕುರಿತು ಅಲ್ಲಿನ ನಿವಾಸಿಯೋರ್ವ ಹೀಗೆ ವ್ಯಾಖ್ಯಾನಿಸಿದ, "ಎಲ್ಲವೂ ಹಿಂಸೆಗೋಸ್ಕರ ಮಾಡಿದ ಹಿಂಸೆಯಾಗಿತ್ತು, ನಾಶದ ಕಾರಣಕ್ಕಾಗಿ ಮಾಡಿದ ನಾಶವಾಗಿತ್ತು... [[ಸಾಲ್ವಡಾರ್‌ ಡಾಲಿ]] ರಚಿಸಿರುವ ಒಂದು [[ಅತಿ ವಾಸ್ತವಿಕತೆಯ]] [[ವರ್ಣಚಿತ್ರಕಲೆ]]ಯನ್ನು ಊಹಿಸಿಕೊಂಡರೆ ಇದು ಅರಿವಾಗುತ್ತದೆ".<ref>ಮಕಿಯಾ 1993, ಪುಟ 32.</ref> == ಆರಂಭಿಕ ಕದನಗಳು == === ವಿಮಾನ ಸೈನಿಕ ಕಾರ್ಯಾಚರಣೆ === {{Main|Gulf War air campaign}} [[ಚಿತ್ರ:A-10A Thunderbolt II Desert Storm.jpg|thumb|right|ಡಸರ್ಟ್‌ ಸ್ಟಾರ್ಮ್‌ ಕಾರ್ಯಾಚರಣೆಯ ಅವಧಿಯಲ್ಲಿ ನೀರುಹಾಯಿಸಲಾದ ಬೆಳೆಗಳ ವಲಯಗಳ ಮೇಲಿನ USAF A-10A ಥಂಡರ್‌ಬೋಲ್ಟ್‌‌-II ನೆಲದ ದಾಳಿಯ ವಿಮಾನ.]] ಒಂದು ವ್ಯಾಪಕವಾದ [[ವೈಮಾನಿಕ ಬಾಂಬ್‌ದಾಳಿ]]ಯ ಸೈನಿಕ ಕಾರ್ಯಾಚರಣೆಯೊಂದಿಗೆ ಪರ್ಷಿಯಾದ ಕೊಲ್ಲಿ ಯುದ್ಧವು ಪ್ರಾರಂಭವಾಯಿತು. 100,000ಕ್ಕೂ ಹೆಚ್ಚಿನ [[ವಿಮಾನದಾಳಿ]]ಗಳನ್ನು ನಡೆಸಿದ ಒಕ್ಕೂಟವು, 88,500 ಟನ್ನುಗಳಷ್ಟು ಬಾಂಬುಗಳನ್ನು<ref>name=cnnstats {{cite web |url=http://www.clemson.edu/caah/history/FacultyPages/EdMoise/limit1.html |author=Edwin E. Moïse |title=Limited War : The Stereotypes |publisher=Clemson University |accessdate=2010-07-02}}</ref> ಬೀಳಿಸಿತು, ಮತ್ತು ಸೇನಾ ಹಾಗೂ ನಾಗರಿಕ ಮೂಲಸೌಕರ್ಯಗಳನ್ನು ವ್ಯಾಪಕವಾಗಿ ನಾಶಪಡಿಸಿತು.<ref>[http://www.globalsecurity.org/military/ops/desert_storm.htm ಆಪರೇಷನ್‌ ಡಸರ್ಟ್‌ ಸ್ಟಾರ್ಮ್‌] globalsecurity.com</ref> [[USAF]]ನ [[ಲೆಫ್ಟಿನೆಂಟ್‌ ಜನರಲ್‌]] [[ಚಕ್‌ ಹಾರ್ನರ್‌‌]] ಎಂಬಾತ ವಿಮಾನ ಸೈನಿಕ ಕಾರ್ಯಾಚರಣೆಯನ್ನು ಆದೇಶಿಸುವ ಹೊಣೆಹೊತ್ತಿದ್ದ; ಜನರಲ್‌ ಷ್ವಾರ್ಜ್‌ಕೊಫ್‌ [[ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿ]] ಇನ್ನೂ ಇರುವಾಗಲೇ, ಈತ [[U.S. ಸೆಂಟ್ರಲ್‌ ಕಮಾಂಡ್‌‌]]ನ ಮುಂಚೂಣಿಯ ದಂಡನಾಯಕನಾಗಿ ಸಂಕ್ಷಿಪ್ತ ಅವಧಿಗೆ ಸೇವೆ ಸಲ್ಲಿಸಿದ್ದ. [[ಚಿತ್ರ:T72 MBT.jpg|thumb|left|ಆಲಿ ಅಲ್‌ ಸಲೆಮ್‌‌ ವಾಯುನೆಲೆಯ ಸಮೀಪದಲ್ಲಿರುವ ಒಂದು ನಾಶಪಡಿಸಲಾದ ಇರಾಕಿನ T-72 ಫಿರಂಗಿರಥ]] 678ನೇ ನಿರ್ಣಯದಲ್ಲಿ ನಿಗದಿಪಡಿಸಲಾಗಿದ್ದ ಅಂತಿಮ ಗಡುವಿನ ನಂತರದ ದಿನದಂದು, ಒಂದು ಭಾರೀ ವೈಮಾನಿಕ ಕಾರ್ಯಾಚರಣೆಗೆ ಒಕ್ಕೂಟವು ಚಾಲನೆ ನೀಡಿತು; ಇದು '''ಆಪರೇಷನ್‌ ಡಸರ್ಟ್‌ ಸ್ಟಾರ್ಮ್‌''' ಎಂಬ ಸಂಕೇತನಾಮವನ್ನು ಹೊಂದಿದ್ದ ಸಾಮಾನ್ಯ ಆಕ್ರಮಣವನ್ನು ಪ್ರಾರಂಭಿಸಿತು. [[ಇರಾಕಿನ ವಾಯುಪಡೆ ಮತ್ತು ವಿಮಾನ-ನಿರೋಧಕ ಸೌಲಭ್ಯಗಳನ್ನು ನಾಶಪಡಿಸುವುದು]] ಒಕ್ಕೂಟದ ಪಡೆಗಳಿಗಾಗಿದ್ದ ಮೊದಲ ಆದ್ಯತೆಯಾಗಿತ್ತು. ವಿಮಾನದಾಳಿಗಳ ಉಡಾವಣೆಗಳನ್ನು ಬಹುಪಾಲು ಸೌದಿ ಅರೇಬಿಯಾದಿಂದ ಮತ್ತು [[ಪರ್ಷಿಯಾದ ಕೊಲ್ಲಿ]] ಮತ್ತು [[ಕೆಂಪು ಸಮುದ್ರ]]ದಲ್ಲಿನ ಒಕ್ಕೂಟದ ಆರು [[ವಿಮಾನವಾಹಕ ನೌಕೆ ಕದನ ಗುಂಪುಗಳಿಂದ]] ([[CVBG]]) ಕೈಗೊಳ್ಳಲಾಯಿತು. ಸೇನಾತುಕಡಿಯ ಸೌಕರ್ಯಗಳು ಮತ್ತು ಸಂವಹನ-ಸಂಪರ್ಕದ ಸೌಲಭ್ಯಗಳು ಒಕ್ಕೂಟದ ಮುಂದಿನ ಗುರಿಗಳಾಗಿದ್ದವು. ಇರಾನ್‌‌–ಇರಾಕ್‌ ಯುದ್ಧದ ಸಮಯದಲ್ಲಿಯೇ ಇರಾಕಿನ ಪಡೆಗಳನ್ನು ಸದ್ದಾಂ ಹುಸೇನ್‌ ನಿಕಟವಾಗಿ ಮತ್ತು ಆಳವಾಗಿ ನಿರ್ವಹಣೆ ಮಾಡಿದ್ದ, ಮತ್ತು ತೀರಾ ಕೆಳಗಿನ ಮಟ್ಟದಲ್ಲಿರುವ ಸಾಮರ್ಥ್ಯಕ್ಕೆ ಪ್ರೋತ್ಸಾಹ ಕೊಡದೆ ಅಸಮ್ಮತಿಸಲಾಗುತ್ತಿತ್ತು. ಒಂದು ವೇಳೆ ಸೇನಾ ಇರಾಕಿ ಪಡೆಗಳ ಸೇನಾತುಕಡಿ ಮತ್ತು ನಿಯಂತ್ರಣವನ್ನು ಕಸಿದುಕೊಂಡಲ್ಲಿ, ಇರಾಕಿನ ಪ್ರತಿರೋಧವು ಕ್ಷಿಪ್ರವಾಗಿ ಕುಸಿಯುತ್ತದೆ ಎಂದು ಒಕ್ಕೂಟದ ಯೋಜಕರು ಆಶಿಸಿದರು. ಇರಾಕ್‌ ಮತ್ತು ಕುವೈಟ್‌ಗಳಾದ್ಯಂತ ಇರುವ ಸೇನಾ ಗುರಿಗಳ ಮೇಲೆ ವೈಮಾನಿಕ ಕಾರ್ಯಾಚರಣೆಯ ಮೂರನೇ ಮತ್ತು ಅತಿದೊಡ್ಡ ಹಂತವು ಗುರಿಯಿಟ್ಟಿತು: [[ಸ್ಕಡ್‌]] ಕ್ಷಿಪಣಿ ಉಡಾವಣಾ ಯಂತ್ರಗಳು, ಶಸ್ತ್ರಾಸ್ತ್ರಗಳ ಸಂಶೋಧನಾ ಸೌಲಭ್ಯಗಳು, ಮತ್ತು ನೌಕಾ ಪಡೆಗಳು ಕಾರ್ಯಾಚರಣೆಯ ಮುಖ್ಯ ಗುರಿಗಳಾದವು. ಒಕ್ಕೂಟದ ವಾಯುಬಲದ ಸುಮಾರು ಮೂರನೇ-ಒಂದು ಭಾಗವನ್ನು ಸ್ಕಡ್‌ಗಳ ಮೇಲೆ ದಾಳಿಮಾಡಲು ಮೀಸಲಿಡಲಾಯಿತು; ಸ್ಕಡ್‌ಗಳ ಪೈಕಿ ಕೆಲವೊಂದನ್ನು ಟ್ರಕ್ಕುಗಳ ಮೇಲೆ ಸಜ್ಜುಗೊಳಿಸಲಾಗಿತ್ತಾದ್ದರಿಂದ ಅವುಗಳನ್ನು ಪತ್ತೆಹಚ್ಚುವುದು ಕಷ್ಟಕರವಾಗಿ ಪರಿಣಮಿಸಿತು. ಸ್ಕಡ್‌ಗಳನ್ನು ಹುಡುಕುವಲ್ಲಿ ಮತ್ತು ನಾಶಮಾಡುವಲ್ಲಿ ನೆರವಾಗಲೆಂದು, U.S. ಮತ್ತು ಬ್ರಿಟಿಷ್‌ [[ವಿಶೇಷ ಪಡೆಗಳ]] ಕೆಲವೊಂದು ತಂಡಗಳನ್ನು ಪಶ್ಚಿಮ ಭಾಗದ ಇರಾಕ್‌ನೊಳಗೆ ರಹಸ್ಯವಾಗಿ ತೂರಿಸಲಾಗಿತ್ತು. [[MANPADಗಳನ್ನು]] ಒಳಗೊಂಡಂತೆ ಇರಾಕಿನ ವಿಮಾನ ನಿರೋಧಕ ರಕ್ಷಣೆಗಳು ಒಕ್ಕೂಟ ವಿಮಾನಗಳ ವಿರುದ್ಧ ಆಶ್ಚರ್ಯಕರವೆನ್ನುವಂತೆ ನಿಷ್ಪರಿಣಾಮಕಾರಿಯಾಗಿದ್ದವು ಮತ್ತು 100,000ಕ್ಕೂ ಹೆಚ್ಚಿನ ವಿಮಾನದಾಳಿಗಳಲ್ಲಿ ಒಕ್ಕೂಟಕ್ಕೆ ಕೇವಲ 75 ವಿಮಾನಗಳ ನಷ್ಟವಾಯಿತು, ಅವುಗಳ ಪೈಕಿ 44ಕ್ಕೆ ಇರಾಕಿನ ಕ್ರಮವು ಕಾರಣವಾಗಿತ್ತು. ಈ ನಷ್ಟಗಳ ಪೈಕಿ ಎರಡಕ್ಕೆ ವಿಮಾನವು ನೆಲಕ್ಕೆ ಅಪ್ಪಳಿಸಿದ್ದು ಕಾರಣವಾಗಿತ್ತು; ನೆಲದ ಮೇಲಿಂದ ಉಡಾಯಿಸುವ ಇರಾಕಿನ ಶಸ್ತ್ರಾಸ್ತ್ರಗಳಿಂದ ತಪ್ಪಿಸಿಕೊಳ್ಳುವಾಗ ಈ ಅವಘಡವು ಸಂಭವಿಸಿತ್ತು.<ref name="cnnstats">{{cite news |url=http://www.cnn.com/SPECIALS/2001/gulf.war/facts/gulfwar |archiveurl=https://web.archive.org/web/20080612131747/http://www.cnn.com/SPECIALS/2001/gulf.war/facts/gulfwar |archivedate=2008-06-12 |title=CNN.com In-depth specials&nbsp;— Gulf War (via Internet Archive) |accessdate=2008-03-23 |year=2001 |publisher=CNN}}</ref><ref>http://128.121.102.226/aaloss.html{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> ಈ ನಷ್ಟಗಳ ಪೈಕಿ ಒಂದು ವಿಮಾನದಿಂದ-ವಿಮಾನಕ್ಕೆ ಆದ ವಿಜಯ ಎಂದು ದೃಢೀಕರಿಸಲ್ಪಟ್ಟಿದೆ. ವಿಮಾನದಿಂದ-ವಿಮಾನಕ್ಕೆ ಹಾರಿಸಲಾದ ಕ್ಷಿಪಣಿಗಳಿಂದ ಉಂಟಾದ ಹಾನಿಯಿಂದಾಗಿ, ಒಕ್ಕೂಟಕ್ಕೆ ಸೇರಿದ ಕೆಲವೊಂದು ಆಕ್ರಮಣ ವಿಮಾನಗಳು ನೆಲೆಗೆ ಹಿಂದಿರುಗಿದವು ಎಂದು ಸಮರ್ಥಿಸಲಾಗಿದೆ. ಆದಾಗ್ಯೂ, ಒಕ್ಕೂಟದ ವಿಮಾನಗಳಿಗೆ ಆದ ವಾಸ್ತವಿಕ ಹಾನಿ ಅಥವಾ ಅವುಗಳ ನಷ್ಟಕ್ಕೆ ಸಂಬಂಧಿಸಿದಂತೆ, ಭಾವಿಸಲಾದ ಘಟನೆಗಳನ್ನು ಹೊಂದಿಸಲು ಒಂದು ಎಡವಟ್ಟಾದ ಪ್ರಯತ್ನವನ್ನು ಮಾಡಲಾಗಿದೆ ಎಂಬುದು ಕಂಡುಬರುತ್ತದೆ. ಅನೇಕವೇಳೆ ಈ ಸಮರ್ಥನೆಗಳು ತಪ್ಪಾದ ದಿನಾಂಕ ಅಥವಾ ಸ್ಥಳವನ್ನು ಉಲ್ಲೇಖಿಸುತ್ತವೆ. === ಕ್ಷಿಪಣಿ ಆಕ್ರಮಣಗಳನ್ನು ಇರಾಕ್‌ ಉಡಾಯಿಸುತ್ತದೆ === [[ಚಿತ್ರ:Scud downed by Patriot missiles.JPEG|thumb|right|1991ರ ಆಪರೇಷನ್‌ ಡಸರ್ಟ್‌ ಸ್ಟಾರ್ಮ್‌ ಅವಧಿಯಲ್ಲಿ ಒಂದು ಪೇಟ್ರಿಯಾಟ್‌ ಕ್ಷಿಪಣಿಯಿಂದ ಹೊಡೆದುರುಳಿಸಲ್ಪಟ್ಟ ಸ್ಕಡ್‌ ಕ್ಷಿಪಣಿಯೊಂದರ ಹಿಂಭಾಗವನ್ನು ಅವಲೋಕಿಸುತ್ತಿರುವ ಸೇನಾ ಸಿಬ್ಬಂದಿ.]] ಒಂದು ವೇಳೆ ತನ್ನನ್ನು ಆಕ್ರಮಿಸಿದರೆ, ತಾನು ಇಸ್ರೇಲ್‌ ಮೇಲೆ ದಾಳಿಮಾಡುವ ವಿಷಯವನ್ನು ಇರಾಕಿನ ಸರ್ಕಾರವು ರಹಸ್ಯವಾಗಿಡಲಿಲ್ಲ. ಯುದ್ಧವು ಪ್ರಾರಂಭವಾಗುವುದಕ್ಕೆ ಮುಂಚಿತವಾಗಿ, ಇರಾಕ್‌ನ ಇಂಗ್ಲಿಷ್‌-ಮಾತನಾಡುವ ವಿದೇಶಾಂಗ ಸಚಿವ ಮತ್ತು ಉಪ ಪ್ರಧಾನ ಮಂತ್ರಿಯಾದ [[ತಾರಿಕ್‌ ಅಜೀಜ್‌‌]] ಜೊತೆಯಲ್ಲಿ ಮಾತಾಡುತ್ತಿದ್ದ ವರದಿಗಾರನೊಬ್ಬ, ಸ್ವಿಜರ್‌ಲೆಂಡ್‌ನ ಜಿನಿವಾದಲ್ಲಿ ನಡೆದ U.S.-ಇರಾಕ್‌ ಶಾಂತಿ ಮಾತುಕತೆಗಳು ವಿಫಲಗೊಂಡುದರ ಪರಿಣಾಮದ ಕುರಿತು ಪ್ರಶ್ನಿಸಿದ. ''“ಮಾನ್ಯ ವಿದೇಶಾಂಗ ಸಚಿವರೇ, ಒಂದು ವೇಳೆ ಯುದ್ಧವು ಪ್ರಾರಂಭಗೊಂಡಲ್ಲಿ... ನೀವು ಇಸ್ರೇಲ್ ಮೇಲೆ ದಾಳಿ ಮಾಡುವಿರಾ‌?”'' ಎಂದು ವರದಿಗಾರ ಕೇಳಿದ. ಅದಕ್ಕೆ ಸಚಿವನ ಪ್ರತಿಕ್ರಿಯೆ ಹೀಗಿತ್ತು, ''“ಹೌದು, ನಿಶ್ಚಯವಾಗಿ, ಹೌದು.”'' <ref>ಲಾರೆನ್ಸ್‌ ಫ್ರೀಡ್‌ಮನ್‌ ಮತ್ತು ಎಫ್ರೇಮ್‌ ಕರ್ಷ್‌, ''ದಿ ಗಲ್ಫ್‌ ಕಾನ್‌ಫ್ಲಿಕ್ಟ್‌: ಡಿಪ್ಲೊಮೆಸಿ ಅಂಡ್‌ ವಾರ್‌ ಇನ್‌ ದಿ ನ್ಯೂ ವರ್ಲ್ಡ್‌ ಆರ್ಡರ್‌'', 1990-1991 (ಪ್ರಿನ್ಸ್‌ಟನ್‌, 1993), 332.</ref><ref>{{cite web |author=Post Video To Facebook |url=http://www.c-spanarchives.org/program/ID/176306&start=607&end=657 |title=Geneva Meeting on Arabian Gulf Crisis - C-SPAN Video Library |publisher=C-spanarchives.org |date=1991-01-09 |accessdate=2010-03-18 |archive-date=2011-05-01 |archive-url=https://web.archive.org/web/20110501102548/http://www.c-spanarchives.org/program/ID/176306%26start%3D607%26end%3D657 |url-status=dead }}</ref> ಮೊದಲ ದಾಳಿಗಳಾದ ಐದು ಗಂಟೆಗಳ ನಂತರ, ಸದ್ದಾಂ ಹುಸೇನ್‌ನದೆಂದು ಗುರುತಿಸಲಾದ ಧ್ವನಿಯೊಂದನ್ನು ಇರಾಕ್‌ನ ಸರ್ಕಾರಿ ರೇಡಿಯೋ ಪ್ರಸಾರಮಾಡಿತು; ಆ ಧ್ವನಿಯು ಘೋಷಿಸಿದ್ದು ಹೀಗಿತ್ತು: "ಎಲ್ಲಾ ಕದನಗಳ ತಾಯಿಯಾದ ಮಹಾನ್‌ ಘರ್ಷಣೆಯು ಪ್ರಾರಂಭವಾಗಿದೆ. ಈ ಮಹಾನ್‌ ನಿರ್ಣಾಯಕ ಹೋರಾಟವು ಶುರುವಾಗುತ್ತಿದ್ದಂತೆ, ವಿಜಯದ ಆರಂಭವು ಸಮೀಪಿಸುತ್ತದೆ." ಮರುದಿನ, ಎಂಟು [[ಇರಾಕಿನಿಂದ ಮಾರ್ಪಡಿಸಲ್ಪಟ್ಟ ಸ್ಕಡ್‌]] ಕ್ಷಿಪಣಿಗಳನ್ನು ಇಸ್ರೇಲ್‌ನೊಳಗೆ ಉಡಾಯಿಸುವ ಮೂಲಕ ಇರಾಕ್‌ ಪ್ರತಿಕ್ರಿಯಿಸಿತು. ಇಸ್ರೇಲ್‌ ಮೇಲಿನ ಈ ಕ್ಷಿಪಣಿ ದಾಳಿಗಳು ಯುದ್ಧದ ಆರು ವಾರಗಳ ಉದ್ದಕ್ಕೂ ಮುಂದುವರಿಯುವುದಿತ್ತು. ಇಸ್ರೇಲ್‌ ಮೇಲೆ ದಾಳಿ ಮಾಡುವ ಮೂಲಕ ಅವರನ್ನು ಯುದ್ಧದೊಳಗೆ ಎಳೆದು ತರಲು ಸಾಧ್ಯವಿದೆ ಎಂದು ಇರಾಕಿಗಳು ಅಶಿಸಿದರು. ಅನೇಕ ಅರಬ್‌ ರಾಷ್ಟ್ರಗಳಿಗೆ ಇಸ್ರೇಲ್‌ ಜೊತೆಜೊತೆಗೆ ಹೋರಾಡುವುದು ಇಷ್ಟವಿಲ್ಲದಿದ್ದುದರಿಂದ, ಅವು ಒಕ್ಕೂಟದಿಂದ ಹಿಂದೆಗೆದುಕೊಳ್ಳುತ್ತವೆ ಎಂದು ನಿರೀಕ್ಷಿಸಲಾಗಿತ್ತು.{{Citation needed|date=July 2009}} ಅಮೆರಿಕಾ ಸಂಯುಕ್ತ ಸಂಸ್ಥಾನಗಳ ಮನವಿಯ ಮೇರೆಗೆ ಇಸ್ರೇಲ್ ಯುದ್ಧದಲ್ಲಿ ಸೇರಿಕೊಳ್ಳಲಿಲ್ಲ, ಮತ್ತು ಇದರಿಂದಾಗಿ ಎಲ್ಲಾ ಅರಬ್‌ ಸಂಸ್ಥಾನಗಳು ಒಕ್ಕೂಟದಲ್ಲಿ ಉಳಿದುಕೊಂಡವು. 28 U.S. ಸೈನಿಕರನ್ನು ಕೊಂದ [[ಧಹ್ರಾನ್‌]] ಕ್ಷಿಪಣಿ ದಾಳಿಯಲ್ಲಿ ಸ್ಕಡ್‌ ಕ್ಷಿಪಣಿಗಳ ಸಾಮರ್ಥ್ಯವು ಅರಿವಿಗೆ ಬಂತು. ಇಸ್ರೇಲ್‌ ಕಡೆಗೆ ಗುರಿಯಿಟ್ಟುಕೊಂಡಿದ್ದ ಸ್ಕಡ್‌ ಕ್ಷಿಪಣಿಗಳು ತುಲನಾತ್ಮಕವಾಗಿ ನಿಷ್ಪರಿಣಾಮಕಾರಿಯಾಗಿದ್ದವು; ಪರಮೋಚ್ಚ ವ್ಯಾಪ್ತಿಯಲ್ಲಿ ಮಾಡಲಾದ ಸಿಡಿತವು, ನಿಖರತೆ ಮತ್ತು ಸಿಡಿತಲೆಯ ಸ್ಫೋಟನದಲ್ಲಿ ಒಂದು ನಾಟಕೀಯ ಕುಸಿತವನ್ನುಂಟುಮಾಡಿದ್ದು ಇದಕ್ಕೆ ಕಾರಣವಾಗಿತ್ತು. ಅದೇನೇ ಇದ್ದರೂ, ಇಸ್ರೇಲ್‌ ಮೇಲೆ ಬಂದಿಳಿದ 39 ಕ್ಷಿಪಣಿಗಳು ವ್ಯಾಪಕ ಸ್ವತ್ತು ಹಾನಿಯನ್ನು ಮತ್ತು ಎರಡು ಸಾವುಗಳನ್ನು ಉಂಟುಮಾಡಿದವು. ಒಂದು ವೇಳೆ ಜನ ಸಮುದಾಯದ ಕಡೆಗೆ ಗುರಿಯಿಟ್ಟುಕೊಂಡಿರುವ ಯಾವುದೇ ಕ್ಷಿಪಣಿಗಳು ರಾಸಾಯನಿಕ ಸಂಯುಕ್ತಗಳನ್ನು ಒಳಗೊಂಡಿದ್ದರೆ ಅದರಿಂದ ಜನರಿಗೆ ಹಾನಿಯಾಗಬಾರದು ಎಂಬ ಉದ್ದೇಶದಿಂದ, ಇಸ್ರೇಲಿನ ನಾಗರಿಕರಿಗೆ ಇಸ್ರೇಲಿನ ಸರ್ಕಾರದ ವತಿಯಿಂದ ಅನಿಲ ಮುಖವಾಡಗಳನ್ನು ವಿತರಿಸಲಾಗಿತ್ತು. ಒಂದು ಸ್ಕಡ್‌ ಕ್ಷಿಪಣಿಯು ಧಾವಿಸಿ ಬರುತ್ತಿರುವುದರ ಎಚ್ಚರಿಕೆಯ ಸಂಕೇತವು ಶಬ್ದಮಾಡಿದಾಗಲೆಲ್ಲಾ, ಈ ಮುಖವಾಡಗಳನ್ನು ಧರಿಸಿಕೊಂಡು ಸೂಕ್ತ ಆಶ್ರಯವನ್ನು ಹುಡುಕಿಕೊಂಡು ರಕ್ಷಣೆಯನ್ನು ಪಡೆಯುವಂತೆ ಇಸ್ರೇಲಿನ ನಾಗರಿಕರಿಗೆ ಒತ್ತಾಯಿಸಲಾಗಿತ್ತು. ಅಮೆರಿಕಾ ಸಂಯುಕ್ತ ಸಂಸ್ಥಾನವು ಇಸ್ರೇಲ್‌ನಲ್ಲಿ [[ಪೇಟ್ರಿಯಾಟ್‌ ಕ್ಷಿಪಣಿ]]ಯ ಎರಡು ದಂಡುಗಳನ್ನು ಸಜ್ಜುಗೊಳಿಸಿತು ಮತ್ತು ದಾಳಿಗಳನ್ನು ಅವುಗಳ ಪಥದಿಂದ ತಿರುಗಿಸುವ ಒಂದು ಪ್ರಯತ್ನವಾಗಿ, [[ನೆದರ್ಲೆಂಡ್ಸ್‌]] ಒಂದು ಪೇಟ್ರಿಯಾಟ್‌ ಸ್ಕ್ವಾಡ್ರನ್‌ನ್ನು ಕಳಿಸಿತು. ಒಕ್ಕೂಟಕ್ಕೆ ಸೇರಿದ ವಾಯುಪಡೆಗಳಿಗೂ ಸಹ ಇರಾಕಿನ ಮರುಭೂಮಿಯಲ್ಲಿರುವ "ಸ್ಕಡ್‌ ಬೇಟೆಗಳನ್ನು" ಹಿಡಿಯುಲು ವ್ಯಾಪಕವಾಗಿ ತಾಲೀಮು ನೀಡಲಾಗಿತ್ತು; ವೇಷಮರೆಸಿಕೊಂಡ ಟ್ರಕ್ಕುಗಳು ಇಸ್ರೇಲ್‌ ಅಥವಾ ಸೌದಿ ಅರೇಬಿಯಾದ ಕಡೆಗೆ ತಮ್ಮ ಕ್ಷಿಪಣಿಗಳನ್ನು ಉಡಾಯಿಸುವುದಕ್ಕೆ ಮುಂಚೆಯೇ ಆ ಟ್ರಕ್ಕುಗಳನ್ನು ಪತ್ತೆಹಚ್ಚಲು ಸದರಿ ವಾಯುಪಡೆಗಳು ಪ್ರಯತ್ನಿಸುತ್ತಿದ್ದವು. ಅಸಮರ್ಪಕವಾಗಿ ಕಾರ್ಯಾಚರಣೆ ಮಾಡಿದ ಮೂರು ಸ್ಕಡ್‌ ಕ್ಷಿಪಣಿಗಳು ಮತ್ತು ಒಕ್ಕೂಟದ ಒಂದು ಪೇಟ್ರಿಯಾಟ್‌ ಕ್ಷಿಪಣಿಯು, 1991ರ ಜನವರಿ 22ರಂದು ಇಸ್ರೇಲ್‌ನಲ್ಲಿನ [[ರಾಮಟ್‌ ಗ್ಯಾನ್‌‌‌‌]]ಗೆ ಬಡಿದವು, ಮತ್ತು 96 ಜನರನ್ನು ಗಾಯಗೊಳಿಸಿ, ಮೂವರು ವಯಸ್ಸಾದ ಮಂದಿ [[ಹೃದಯಾಘಾತ]]ಗಳಿಂದ ಸಾಯುವಲ್ಲಿನ ಸಂಭವನೀಯ ಕಾರಣಗಳಾಗಿ ಪರಿಣಮಿಸಿದವು. ಹಿಂದಿನ ನಲವತ್ತು ವರ್ಷಗಳಿಂದಲೂ ಪ್ರತೀಕಾರ ಎಂಬುದು ಇಸ್ರೇಲಿನ ಅನುದಿನದ ಕಾರ್ಯನೀತಿಯಾಗಿತ್ತು, ಆದರೆ ಸ್ಕಡ್‌ ಕ್ಷಿಪಣಿಗಳ ಹೊಡೆತದ ನಂತರ ಇಸ್ರೇಲಿನ ಪ್ರಧಾನ ಮಂತ್ರಿ [[ಯಿಟ್‌ಝಾಕ್‌ ಷಮೀರ್‌]] ಸಂಯಮವನ್ನು ತೋರಿಸಿದ ಮತ್ತು ಘರ್ಷಣೆಯಿಂದ ಹೊರಗೆ ಉಳಿದುಕೊಳ್ಳಲು ಅಮೆರಿಕಾ ಸಂಯುಕ್ತ ಸಂಸ್ಥಾನದ ವತಿಯಿಂದ ಮಾಡಿಕೊಳ್ಳಲಾದ ಮನವಿಗೆ ಸ್ಪಂದಿಸಿದ ಆತ, ಪ್ರತೀಕಾರವನ್ನು ಕೈಹಾಕದಿರಲು ಒಪ್ಪಿದ.<ref>ಲಾರೆನ್ಸ್‌ ಫ್ರೀಡ್‌ಮನ್‌ ಮತ್ತು ಎಫ್ರೇಮ್‌ ಕರ್ಷ್‌, ''ದಿ ಗಲ್ಫ್‌ ಕಾನ್‌ಫ್ಲಿಕ್ಟ್‌: ಡಿಪ್ಲೊಮೆಸಿ ಅಂಡ್‌ ವಾರ್‌ ಇನ್‌ ದಿ ನ್ಯೂ ವರ್ಲ್ಡ್‌ ಆರ್ಡರ್‌'', 1990-1991 (ಪ್ರಿನ್ಸ್‌ಟನ್‌, 1993), 331-41.</ref> ಇಸ್ರೇಲಿನ ಕಡೆಯಿಂದ ತೆಗೆದುಕೊಳ್ಳಲಾಗುವ ಯಾವುದೇ ಕ್ರಮದಿಂದ ತಾನು ಮಿತ್ರರಾಷ್ಟ್ರಗಳನ್ನು ಕಳೆದುಕೊಳ್ಳಬೇಕಾಗುತ್ತದೆ ಮತ್ತು ಇದು ತಿಕ್ಕಾಟವನ್ನು ಅನುಕ್ರಮವಾಗಿ ವರ್ಧಿಸುತ್ತದೆ ಎಂಬುದು U.S. ಸರ್ಕಾರದ ಕಳವಳವಾಗಿತ್ತು. ಅಷ್ಟೇ ಅಲ್ಲ, IAF ವತಿಯಿಂದ ಒಂದು ವಾಯುದಾಳಿಯು ನಡೆಯುವುದೇ ಆದಲ್ಲಿ, ಶತ್ರುರಾಷ್ಟ್ರಗಳಾದ ಜೋರ್ಡಾನ್‌ ಅಥವಾ ಸಿರಿಯಾದ ಮೇಲೆ IAF ವಿಮಾನವನ್ನು ಹಾರಿಸಿಕೊಂಡು ಬರುವುದು ಅವಶ್ಯಕವಾಗಿತ್ತು; ಹೀಗಾದಾಗ ಯುದ್ಧವನ್ನು ಪ್ರವೇಶಿಸಲು ಅವುಗಳಿಗೂ ಪ್ರಚೋದನೆ ಸಿಕ್ಕಂತಾಗಿ ಅವು ಇರಾಕ್ ಪಕ್ಷವನ್ನು ವಹಿಸಿಕೊಂಡು ಯುದ್ಧಮಾಡಬಹುದು ಅಥವಾ ಇಸ್ರೇಲ್‌ ಮೇಲೆ ದಾಳಿಮಾಡಬಹುದು ಎಂಬುದೂ ಸಹ U.S. ಸರ್ಕಾರದ ಕಳವಳವಾಗಿತ್ತು. === ಖಪ್ಜಿಯ ಕದನ === {{Refimprovesect|date=March 2008}} {{Main|Battle of Khafji}} [[ಚಿತ್ರ:Disabled Iraqi T-62 Battle of Khafji.jpg|thumb|left|ಖಪ್ಜಿಯ ಕದನದ ಅವಧಿಯಲ್ಲಿ ನಾಶಪಡಿಸಲ್ಪಟ್ಟ ಇರಾಕಿನ ಒಂದು T-62 ಫಿರಂಗಿರಥ]] ಲಘುವಾದ ರಕ್ಷಣೆಯನ್ನು ಪಡೆದಿದ್ದ ಸೌದಿ ನಗರವಾದ [[ಖಪ್ಜಿ]]ಯ ಮೇಲೆ ಜನವರಿ 29ರಂದು ಇರಾಕಿನ ಪಡೆಗಳು ಫಿರಂಗಿರಥಗಳು ಮತ್ತು ಪದಾತಿ ಸೈನ್ಯದ ನೆರವಿನೊಂದಿಗೆ ದಾಳಿಮಾಡಿ ಅದನ್ನು ಆಕ್ರಮಿಸಿಕೊಂಡವು. ಸೌದಿ ಮತ್ತು [[ಕತಾರ್‌‌‌‌]]ನ ಪಡೆಗಳಿಂದ ಬೆಂಬಲಪಡೆದ [[ಯುನೈಟೆಡ್‌ ಸ್ಟೇಟ್ಸ್‌ ಮೆರೈನ್‌ ಕಾರ್ಪ್ಸ್‌‌‌‌‌]]ನಿಂದ ಇರಾಕಿನ ಪಡೆಗಳು ಹಿಮ್ಮೆಟ್ಟಿಸಲ್ಪಟ್ಟಿದ್ದರಿಂದ, ಎರಡು ದಿನಗಳ ನಂತರ ಖಪ್ಜಿಯ ಕದನವು ಕೊನೆಗೊಂಡಿತು. ಒಕ್ಕೂಟಕ್ಕೆ ಸೇರಿದ ಪಡೆಗಳು [[ನಿಕಟವಾದ ವಾಯು ಬೆಂಬಲ]]ವನ್ನು ಒದಗಿಸಿದವು ಮತ್ತು ಫಿರಂಗಿಯಿಂದ ಗುಂಡುಹಾರಿಸುವ ತಂತ್ರವನ್ನು ವ್ಯಾಪಕ ಬಳಸಿಕೊಂಡವು. ಎರಡೂ ಕಡೆಗಳಲ್ಲಿ ಸಾವುನೋವುಗಳು ಅಗಾಧಪ್ರಮಾಣದಲ್ಲಿ ಇದ್ದವಾದರೂ, ಒಕ್ಕೂಟಕ್ಕೆ ಸೇರಿದ ಪಡೆಗಳಿಗೆ ಹೋಲಿಸಿದಾಗ ಇರಾಕಿನ ಪಡೆಗಳು ಗಣನೀಯ ಪ್ರಮಾಣದಲ್ಲಿ ಹೆಚ್ಚಿನ ಸಾವುಗಳು ಮತ್ತು ಸೆರೆಹಿಡಿಯುವಿಕೆಗಳಿಗೆ ಈಡಾದವು. ಎರಡು ಪ್ರತ್ಯೇಕವಾದ ಉದ್ದೇಶಪೂರ್ವಕವಲ್ಲದ ಗುಂಡುಹಾರಿಸುವಿಕೆಯ ಘಟನೆಗಳಲ್ಲಿ ಹನ್ನೊಂದು ಮಂದಿ ಅಮೆರಿಕನ್ನರು ಕೊಲ್ಲಲ್ಪಟ್ಟರು. ಅಷ್ಟೇ ಅಲ್ಲ, ಅಮೆರಿಕಾದ AC-130 ಶಸ್ತ್ರಾಸ್ತ್ರ ಸಜ್ಜಿತ ವಿಮಾನವೊಂದನ್ನು ಇರಾಕಿನ SAM ಕ್ಷಿಪಣಿಯೊಂದು ಹೊಡೆದುರುಳಿಸಿದಾಗ, ಹೆಚ್ಚುವರಿಯಾಗಿ 14 U.S. ವಿಮಾನ ಯೋಧರು ಕೊಲ್ಲಲ್ಪಟ್ಟರು, ಮತ್ತು ಕದನದ ಅವಧಿಯಲ್ಲಿ ಅಮೆರಿಕಾದ ಇಬ್ಬರು ಸೈನಿಕರು ಸೆರೆಹಿಡಿಯಲ್ಪಟ್ಟರು. ಸೌದಿ ಮತ್ತು ಕತಾರ್‌ನ ಪಡೆಗಳ ಪೈಕಿ ಒಟ್ಟಾರೆಯಾಗಿ 18 ಮಂದಿ ಸತ್ತರು. ಖಪ್ಜಿಯಲ್ಲಿನ ಇರಾಕಿನ ಪಡೆಗಳಲ್ಲಿ 60–300 ಸಾವುಗಳು ಸಂಭವಿಸಿದವು ಹಾಗೂ 400 ಮಂದಿ ಸೆರೆಹಿಡಿಯಲ್ಪಟ್ಟರು. ಕುವೈಟ್‌ ಮೇಲೆ ಇರಾಕಿನ ಆಕ್ರಮಣವಾದ ನಂತರ, ಖಪ್ಜಿಯು ಯುದ್ಧತಂತ್ರದ ದೃಷ್ಟಿಯಿಂದ ಒಂದು ತತ್‌‌ಕ್ಷಣದ ಪ್ರಮುಖ ಅಥವಾ ಆದ್ಯತೆಯ ನಗರವಾಗಿತ್ತು. ಸ್ವಾಧೀನಕ್ಕೆ ಹಲವಾರು [[ಶಸ್ತ್ರಸಜ್ಜಿತ ವಿಭಾಗ]]ಗಳನ್ನು ಒಡ್ಡುವುದಕ್ಕೆ ಮತ್ತು ಆರಂಭದಲ್ಲಿ ಲಘುವಾಗಿ ರಕ್ಷಿಸಲ್ಪಟ್ಟ ಸೌದಿ ಅರೇಬಿಯಾದ ಪೂರ್ವಭಾಗದೊಳಗೆ ದಾಳಿಮಾಡುವುದಕ್ಕಾಗಿರುವ ಒಂದು ಚಿಮ್ಮುಹಲಗೆಯಾಗಿ ಖಪ್ಜಿ ನಗರವನ್ನು ತರುವಾಯ ಬಳಸುವುದಕ್ಕೆ ಇರಾಕಿಗೆ ಇಷ್ಟವಿಲ್ಲದಿದ್ದುದನ್ನು, ಒಂದು ತೀವ್ರವಾದ ಯುದ್ಧತಂತ್ರದ ದೋಷ ಎಂಬುದಾಗಿ ಅನೇಕ ಪರಿಣಿತರು ಪರಿಗಣಿಸಿದ್ದಾರೆ. ಮಧ್ಯ ಪ್ರಾಚ್ಯದ ತೈಲ ಪೂರೈಕೆಗಳ ಒಂದು ಬಹುಭಾಗವನ್ನು ಇರಾಕ್‌ ಗಳಿಸುತ್ತಿದ್ದುದು ಮಾತ್ರವೇ ಅಲ್ಲ, ಉತ್ಕೃಷ್ಟವಾದ ರಕ್ಷಣಾತ್ಮಕ ಸಾಲುಗಳ ಉದ್ದಕ್ಕೂ ಸೇನಾಪಡೆಯನ್ನು U.S. ತರುವಾಯ ನಿಯೋಜಿಸುವುದಕ್ಕೆ ಬೆದರಿಕೆ ಹಾಕಬಹುದಾದ ಸಾಮರ್ಥ್ಯವನ್ನು ಸ್ವತಃ ಇರಾಕ್‌ ಪಡೆಯಬಹುದಿತ್ತು. == ನೆಲದ ಮೇಲಿನ ಸೈನಿಕ ಕಾರ್ಯಾಚರಣೆ == [[ಚಿತ್ರ:DesertStormMap v2.svg|thumb|350px|right|upright=1.5|ಆಪರೇಷನ್‌ ಡಸರ್ಟ್‌ ಸ್ಟಾರ್ಮ್‌ ಕಾರ್ಯಾಚರಣೆಯ ಅವಧಿಯಲ್ಲಿ 1991ರ ಫೆಬ್ರುವರಿ 24ರಿಂದ 28ರವರೆಗಿನ ನೆಲದ ಪಡೆಯ ಚಲನವಲನಗಳು.]] ಒಕ್ಕೂಟದ ಪಡೆಗಳು ತಾವು ಹೊಂದಿದ್ದ ತಾಂತ್ರಿಕ ಪ್ರಯೋಜನಗಳ ನೆರವಿನೊಂದಿಗೆ ವಾಯುವಲಯದಲ್ಲಿ ಪ್ರಾಬಲ್ಯ ಸಾಧಿಸಿದರೂ, ನೆಲದ ಪಡೆಗಳು ಹೆಚ್ಚು ಸರಿಸಮನಾಗಿ ಹೊಂದಿಕೆಯಾಗುವಂತಿವೆ ಎಂದು ಪರಿಗಣಿಸಲ್ಪಟ್ಟವು. ನೆಲದ ಪ್ರಮುಖ ಆಕ್ರಮಣವು ಪ್ರಾರಂಭವಾಗುವುದಕ್ಕೆ ಮುಂಚೆಯೇ ತಮ್ಮ [[ವಾಯುಪಡೆ]]ಗಳಿಂದ ಸಾಧಿಸಲ್ಪಟ್ಟಿದ್ದ [[ವಾಯುಬಲದ ಪರಮಾಧಿಪತ್ಯ]]ದ ರಕ್ಷಣೆಯ ಅಡಿಯಲ್ಲಿ ಸಮರ್ಥವಾಗಿ ಕಾರ್ಯಾಚರಣೆ ನಡೆಸುವ ಗಮನಾರ್ಹ ಪ್ರಯೋಜನವನ್ನು ಒಕ್ಕೂಟದ ಪಡೆಗಳು ಹೊಂದಿದ್ದವು. ಒಕ್ಕೂಟದ ಪಡೆಗಳು ಎರಡು ಪ್ರಮುಖ ತಾಂತ್ರಿಕ ಪ್ರಯೋಜನಗಳನ್ನೂ ಸಹ ಹೊಂದಿದ್ದವು: # ಇರಾಕಿ ಪಡೆಗಳಿಂದ ಬಳಸಲ್ಪಡುತ್ತಿದ್ದ ಚೀನೀ ನಿರ್ಮಿತ [[ಟೈಪ್‌ 69]] ಹಾಗೂ ಸ್ವದೇಶದಲ್ಲಿ ನಿರ್ಮಿತ [[T-72]] ಫಿರಂಗಿರಥಗಳಿಗೆ ಹೋಲಿಸಿದಾಗ, U.S. [[M1 ಅಬ್ರಾಮ್ಸ್‌‌]], ಬ್ರಿಟಿಷ್‌ [[ಚಾಲೆಂಜರ್‌‌ 1]], ಮತ್ತು ಕುವೈಟಿನ [[M-84]]ABನಂಥ ಒಕ್ಕೂಟದ [[ಕದನದ ಪ್ರಮುಖ ಫಿರಂಗಿರಥಗಳು]] ಅಪಾರವಾಗಿ ಉತ್ಕೃಷ್ಟವಾಗಿದ್ದವು; ಅಷ್ಟೇ ಅಲ್ಲ, ಒಕ್ಕೂಟದ ಪಡೆಗಳ ಸಿಬ್ಬಂದಿಗಳು ಅತ್ಯುತ್ತಮವಾದ ತರಬೇತಿ ಪಡೆದವರಾಗಿದ್ದರು ಹಾಗೂ ಅವರ ಶಸ್ತ್ರಸಜ್ಜಿತ ಸಿದ್ಧಾಂತವು ಉತ್ತಮವಾಗಿ ಅಭಿವೃದ್ಧಿಪಡಿಸಲ್ಪಟ್ಟಿದ್ದವು. # [[GPS]] ವ್ಯವಸ್ಥೆಯ ಬಳಕೆಯಿಂದಾಗಿ, ರಸ್ತೆಗಳಿಗೆ ಅಥವಾ ಇತರ ನಿಶ್ಚಿತ ಹೆಗ್ಗುರುತುಗಳಿಗೆ ಸಂಬಂಧಿಸಿದ ಉಲ್ಲೇಖವಿಲ್ಲದೆಯೇ ಸಂಚರಿಸಲು ಒಕ್ಕೂಟ ಪಡೆಗಳಿಗೆ ಸಾಧ್ಯವಾಯಿತು. [[ವಿಮಾನದ ನೆರವಿನ ನೆಲೆಗಳ ಪತ್ತೇದಾರಿಕೆ]]ಯ ಜೊತೆಗೆ ಇದೂ ಸೇರಿಕೊಂಡಿದ್ದರಿಂದ, ಒಂದು [[ಕೈಕೈ ಮಿಲಾವಣೆಯ ಕದನ]]ಕ್ಕಿಂತ ಹೆಚ್ಚಾಗಿ ಒಂದು [[ಕುಶಲ ಕಾರ್ಯಾಚರಣೆಯ ಕದನ]]ವನ್ನು ಹೋರಾಡುವುದಕ್ಕೆ ಇದು ಅವರಿಗೆ ಅನುವುಮಾಡಿಕೊಟ್ಟಿತು: ತಾವಿರುವುದು ಎಲ್ಲಿ ಮತ್ತು ತಮ್ಮ ಶತ್ರುವಿರುವುದು ಎಲ್ಲಿ ಎಂದು ಅವರಿಗೆ ಗೊತ್ತಿದ್ದರಿಂದ, ಒಂದು ನಿರ್ದಿಷ್ಟ ಗುರಿಯ ಮೇಲೆ ದಾಳಿಮಾಡುವುದು ಅವರಿಗೆ ಸಾಧ್ಯವಿತ್ತು; ಶತ್ರು ಪಡೆಗಳಿಗಾಗಿ ನೆಲದ ಮೇಲೆ ಹುಡುಕಾಡುವ ಜರೂರತ್ತು ಅಲ್ಲಿರಲಿಲ್ಲ. === ಕುವೈಟ್‌ನ ವಿಮೋಚನೆ === {{Main|Liberation of Kuwait campaign}} ಕುವೈಟ್‌ನ ವಿಮೋಚನೆಗೆ ಹಿಂದಿನ ರಾತ್ರಿ, ವಾಯುದಾಳಿಗಳು ಮತ್ತು ನೌಕಾಪಡೆಯ ಸಾಲು ಹೊಡೆತ ಅಥವಾ ವೇಳೆಯ ಗುಂಡಿನ ಹೊಡೆತದ ಮೂಲಕ ಅಮೆರಿಕಾ ನಡೆಸಿದ ಬಲೆಗೆ ಕೆಡವುವ ಶೈಲಿಯ ದಾಳಿಗಳನ್ನು, ಒಕ್ಕೂಟದ ಪ್ರಮುಖ ನೆಲದ ದಾಳಿಯು ಕೇಂದ್ರಭಾಗದ ಕುವೈಟ್‌ ಮೇಲೆ ಕೇಂದ್ರೀಕೃತವಾಗಲಿದೆ ಎಂದು ಇರಾಕಿ ಪಡೆಗಳು ನಂಬುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿತ್ತು. 1991ರ ಫೆಬ್ರುವರಿ 23ರಂದು, ನೌಕಾಸೈನ್ಯದ 1ನೇ ವಿಭಾಗ, ನೌಕಾಸೈನ್ಯದ 2ನೇ ವಿಭಾಗ, ಮತ್ತು 1ನೇ ಲಘು ಶಸ್ತ್ರಸಜ್ಜಿತ ಪದಾತಿ ಸೈನ್ಯಗಳು ಕುವೈಟ್‌ನೊಳಗೆ ಹಾಯ್ದವು ಮತ್ತು ಕುವೈಟ್‌ ನಗರದ ಕಡೆಗೆ ತಮ್ಮ ಚಲನೆಯನ್ನು ಮುಂದುವರಿಸಿದವು. ಉತ್ತಮವಾಗಿ ವಿನ್ಯಾಸಗೊಳಿಸಲಾಗಿದ್ದರೂ ಕಳಪೆಯಾಗಿ ರಕ್ಷಿಸಲ್ಪಟ್ಟಿದ್ದ ಇರಾಕಿನ ಕಂದಕ ರಕ್ಷಣಾ ವ್ಯವಸ್ಥೆಗಳನ್ನು ಮೊದಲ ಕೆಲವೇ ಗಂಟೆಗಳಲ್ಲಿ ಅವು ಭೇದಿಸಿಕೊಂಡು ದಾಳಿಮಾಡಿದವು. ಇರಾಕಿನ ಮುಳ್ಳುತಂತಿ ಅಡೆತಡೆಗಳು ಮತ್ತು ಸುರಂಗ-ಸ್ಫೋಟಕಗಳನ್ನು ನೌಕಾಸೈನ್ಯಗಳು ದಾಟಿಕೊಂಡು ಹೋದವು, ನಂತರ ಇರಾಕಿನ ಫಿರಂಗಿರಥಗಳನ್ನು ಹೋರಾಟಕ್ಕಿಳಿಸಿದವು; ಸದರಿ ಫಿರಂಗಿರಥಗಳು ಅದಾದ ಕೆಲವೇ ಕ್ಷಣಗಳ ನಂತರ ಶರಣಾದವು. ಕುವೈಟಿನ ಪಡೆಗಳು ತಕ್ಷಣವೇ ಕುವೈಟ್‌ ನಗರದ ಮೇಲೆ ದಾಳಿಮಾಡಿದವು, ಇದಕ್ಕೆ ಇರಾಕಿ ಪಡೆಗಳಿಂದ ಲಘುವಾದ ಪ್ರತಿರೋಧವು ವ್ಯಕ್ತವಾಯಿತು. ಓರ್ವ ಯೋಧ ಮತ್ತು ಒಂದು ವಿಮಾನವನ್ನು ಕುವೈಟಿನ ಪಡೆಗಳು ಕಳೆದುಕೊಂಡವು, ಮತ್ತು ಅವು ನಗರವನ್ನು ಕ್ಷಿಪ್ರವಾಗಿ ವಿಮೋಚನೆಗೊಳಿಸಿದವು. ಕುವೈಟ್‌ನಲ್ಲಿನ ಇರಾಕಿನ ಬಹುಪಾಲು ಸೈನಿಕರು ಹೋರಾಡುವುದಕ್ಕೆ ಬದಲಿಗೆ ಶರಣಾಗತಿಯನ್ನು ಆಯ್ದುಕೊಂಡರು. === ಇರಾಕ್‌ನೊಳಗಿನ ಆರಂಭಿಕ ನಡೆಗಳು === [[ಚಿತ್ರ:IrakT72DesertStorm1991.jpg|thumb|250px|right|ಇರಾಕ್‌ನ ದಕ್ಷಿಣ ಭಾಗದಲ್ಲಿರುವ ನಾಶಪಡಿಸಲ್ಪಟ್ಟ ಇರಾಕಿನ T-72 ಫಿರಂಗಿರಥಗಳು.]] ನೆಲದ ಮೇಲೆ ನಡೆದ ಯುದ್ಧದ ಹಂತಕ್ಕೆ ಆಪರೇಷನ್‌‌ ಡಸರ್ಟ್‌ ಸಬ್ರೆ ಎಂಬ ಅಧಿಕೃತ ಅಂಕಿತವನ್ನು ನೀಡಲಾಯಿತು.<ref>{{cite web|author=John Pike |url=http://www.globalsecurity.org/military/ops/desert_sabre.htm |title=Operation Desert Sabre / Gulf War Ground Campaign |publisher=Globalsecurity.org |date= |accessdate=2010-03-18}}</ref> ಜನವರಿಯ ಅಂತ್ಯದಲ್ಲಿ, ಬ್ರಿಟಿಷ್‌ [[ವಿಶೇಷ ವಾಯು ಸೇವೆ]]ಯ B ತುಕಡಿಯ ಮೂರು ಗಸ್ತುಪಡೆಗಳು ಇರಾಕ್‌ನೊಳಗೆ ಸಾಗುವಲ್ಲಿನ ಮೊದಲ ಘಟಕಗಳಾಗಿದ್ದವು; ಬ್ರೇವೋ ಒನ್‌ ಝೀರೋ, [[ಬ್ರೇವೋ ಟೂ ಝೀರೋ]], ಮತ್ತು ಬ್ರೇವೋ ಥ್ರೀ ಝೀರೋ ಎಂಬುದು ಅವುಗಳ ಕರೆ ಸಂಕೇತಗಳಾಗಿದ್ದವು. [[ಸ್ಕಡ್‌]] ಕ್ಷಿಪಣಿಗಳ ಸಂಚಾರಿ ಉಡಾವಣಾ ಯಂತ್ರಗಳು ದಿನದ ವೇಳೆಯಲ್ಲಿ ಸೇತುವೆಗಳ ಮತ್ತು ಮರೆಮಾಡುವ ಬಲೆಹೆಣಿಗೆಯ ಅಡಿಯಲ್ಲಿ ಅಡಗಿಕೊಂಡಿರುತ್ತಿದ್ದ ಕಾರಣದಿಂದ, ವಿಮಾನಗಳಿಂದ ಅವನ್ನು ಪತ್ತೆಹಚ್ಚಲು ಆಗುತ್ತಿರಲಿಲ್ಲ. ಆದ್ದರಿಂದ ಅವುಗಳ ಚಲನವಲನಗಳ ಕುರಿತಾದ ಗುಪ್ತಚರ ಮಾಹಿತಿಯನ್ನು ಸಂಗ್ರಹಿಸಲು ಎಂಟು-ಯೋಧರ ಈ ಗಸ್ತುಪಡೆಗಳು ಇರಾಕಿನ ಸೇನಾಪಂಕ್ತಿಗಳ ಹಿಂದೆ ಬಂದಿಳಿದವು. ಉಡಾವಣಾ ಯಂತ್ರಗಳನ್ನು ಮತ್ತು ಕೊಳವೆ ಮಾರ್ಗಗಳಲ್ಲಿ ಅಳವಡಿಕೆಯಾಗುವ ಮತ್ತು ಇಸ್ರೇಲ್ ವಿರುದ್ಧ ದಾಳಿಗಳನ್ನು ಪ್ರಕ್ಷೇಪಿಸುತ್ತಿದ್ದ [[TEL]] ನಿರ್ವಾಹಕರಿಗೆ ನಿರ್ದೇಶಾಂಕಗಳನ್ನು ಪ್ರಸಾರಮಾಡುತ್ತಿದ್ದ ಅವುಗಳ ಫೈಬರ್‌-ಆಪ್ಟಿಕ್‌ ಸಂವಹನಗಳ ವ್ಯೂಹಗಳನ್ನು ನಾಶಮಾಡುವುದು ಇತರ ಉದ್ದೇಶಗಳಲ್ಲಿ ಸೇರಿತ್ತು. U.S. ಭೂಸೇನೆಯ [[2ನೇ ಪದಾತಿದಳ, 1ನೇ ಅಶ್ವದಳ ವಿಭಾಗ]]ದ ಘಟಕಗಳು 1991ರ ಫೆಬ್ರುವರಿ 9ರಂದು ಒಂದು ಗುಪ್ತವಾದ [[ನೆಲೆಗಳ ಪತ್ತೇದಾರಿಕೆ]] ಕಾರ್ಯವನ್ನು ನಿರ್ವಹಿಸಿದವು; ಇದಾದ ನಂತರ ಜಾರಿಯಲ್ಲಿದ್ದ ಮತ್ತೊಂದು, ಫೆಬ್ರುವರಿ 20ರಂದು ಕಾರ್ಯಾಚರಣೆ ನಡೆಸಿ ಇರಾಕಿನ ಒಂದು [[ರೆಜಿಮೆಂಟನ್ನು]] ನಾಶಪಡಿಸಿತು.{{Citation needed|date=February 2009}} 1991ರ ಫೆಬ್ರುವರಿ 22ರಂದು, ಸೋವಿಯೆಟ್‌-ಪ್ರಸ್ತಾವಿತ [[ಕದನ-ವಿರಾಮ]]ದ ಒಪ್ಪಂದವೊಂದಕ್ಕೆ ಇರಾಕ್‌ ಸಮ್ಮತಿಸಿತು. ಒಂದು ಸಂಪೂರ್ಣ ಕದನ-ವಿರಾಮವನ್ನು ಅನುಸರಿಸಿ, ಆರು ವಾರಗಳ ಒಳಗಾಗಿ ತನ್ನ ಪಡೆಗಳನ್ನು ಆಕ್ರಮಣ-ಪೂರ್ವ ಸ್ಥಾನಗಳಿಗೆ ಹಿಂದೆಗೆದುಕೊಳ್ಳುವುದಕ್ಕೆ ಸಂಬಂಧಿಸಿದಂತೆ ಈ ಒಪ್ಪಂದವು ಇರಾಕ್‌ಗೆ ಕರೆನೀಡಿತು ಮತ್ತು UN ಭದ್ರತಾ ಮಂಡಳಿಯಿಂದ ಮೇಲ್ವಿಚಾರಣೆ ಅಥವಾ ಪರಿಶೀಲನೆಯಾಗುವುದಕ್ಕೆ ಅನುವುಮಾಡಿಕೊಡಲು ಕದನ-ವಿರಾಮ ಮತ್ತು ವಾಪಸಾತಿಯ ಮೇಲೆ ನಿಯಂತ್ರಣವನ್ನು ಹೊಂದಲು ಅದು ಕರೆನೀಡಿತು. ಒಕ್ಕೂಟವು ಪ್ರಸ್ತಾವನೆಯನ್ನು ತಿರಸ್ಕರಿಸಿತಾದರೂ, ಹಿಮ್ಮೆಟ್ಟುವ ಇರಾಕಿನ ಪಡೆಗಳ ಮೇಲೆ ದಾಳಿನಡೆಸುವುದಿಲ್ಲ{{Citation needed|date=February 2009}} ಎಂದು ತಿಳಿಸಿತು, ಮತ್ತು ಪಡೆಗಳನ್ನು ಹಿಂದೆಗೆದುಕೊಳ್ಳುವ ಪ್ರಕ್ರಿಯೆಯನ್ನು ಪ್ರಾರಂಭಿಸಲು ಇರಾಕ್‌ಗೆ ಇಪ್ಪತ್ನಾಲ್ಕು ಗಂಟೆಗಳ ಕಾಲಾವಕಾಶವನ್ನು ನೀಡಿತು. ಫೆಬ್ರುವರಿ 23ರಂದು, ಕಾದಾಟವು 500 ಮಂದಿ ಇರಾಕಿನ ಸೈನಿಕರ ಸೆರೆಹಿಡಿಯುವಿಕೆಗೆ ಕಾರಣವಾಯಿತು. ಫೆಬ್ರುವರಿ 24ರಂದು, ಬ್ರಿಟಿಷ್‌ ಮತ್ತು ಅಮೆರಿಕಾದ ಶಸ್ತ್ರಸಜ್ಜಿತ ಪಡೆಗಳು ಇರಾಕ್‌/ಕುವೈಟ್‌ ಗಡಿಯನ್ನು ದಾಟಿದವು ಮತ್ತು ನೂರಾರು ಸೆರೆಯಾಳುಗಳನ್ನು ತೆಗೆದುಕೊಳ್ಳುವ ಮೂಲಕ, ಬೃಹತ್‌ ಸಂಖ್ಯೆಯಲ್ಲಿ ಇರಾಕ್‌ನ್ನು ಪ್ರವೇಶಿಸಿದವು. ಇರಾಕಿನ ಪ್ರತಿರೋಧವು ಲಘುಸ್ವರೂಪದಲ್ಲಿತ್ತು, ಮತ್ತು 4 ಮಂದಿ ಅಮೆರಿಕನ್ನರು ಕೊಲ್ಲಲ್ಪಟ್ಟರು.<ref name="leyden.com">{{cite web|author=Andrew Leydon |url=http://www.leyden.com/gulfwar/week6.html |title=Carriers in the Arabian Gulf War |publisher=Leyden.com |date= |accessdate=2010-03-18}}</ref> === ಒಕ್ಕೂಟ ಪಡೆಗಳ ಇರಾಕ್‌ ಪ್ರವೇಶ === [[ಚಿತ್ರ:Gulfwarroom.jpg|thumb|250px|right|ನೆಲದ ಯುದ್ಧದ ಪ್ರಗತಿಯ ಕುರಿತಾಗಿ ಅಂದಿನ U.S. ಅಧ್ಯಕ್ಷ ಜಾರ್ಜ್‌ H. W. ಬುಷ್‌ ಮತ್ತು ಅವನ ಸಲಹೆಗಾರರಿಗೆ ಜನರಲ್‌ ಕಾಲಿನ್‌ ಪೊವೆಲ್‌ ವಿವರಣೆ ನೀಡುತ್ತಿರುವುದು.]] ಇದಾದ ಸ್ವಲ್ಪಹೊತ್ತಿಗೇ, ಸಂಪೂರ್ಣ ಬಲವರ್ಧನೆಗೊಂಡಿದ್ದ ಮತ್ತು [[2ನೇ ಶಸ್ತ್ರಸಜ್ಜಿತ ಅಶ್ವದಳ ರೆಜಿಮೆಂಟಿನ]] (3/2 ACR) 3ನೇ ತುಕಡಿಯಿಂದ ಮುಂಚೂಣಿದಳದ ಕಾರ್ಯಾಚರಣೆಯನ್ನು ಹೊಂದಿದ್ದ [[U.S. VII ವಿಶೇಷದಳಗಳು]], ಫೆಬ್ರುವರಿ 24ರಂದು ಮುಂಚಿತವಾಗಿಯೇ ಕುವೈಟ್‌ಗೆ ಸ್ವಲ್ಪವೇ ಪಶ್ಚಿಮ ಭಾಗಕ್ಕೆ, ಇರಾಕ್‌ನೆಡೆಗೆ ಒಂದು ಶಸ್ತ್ರಸಜ್ಜಿತ ದಾಳಿಯನ್ನು ಪ್ರಾರಂಭಿಸಿದರು; ಈ ಅನಿರೀಕ್ಷಿತ ಕ್ರಮವು ಇರಾಕಿನ ಪಡೆಗಳಿಗೆ ಆಶ್ಚರ್ಯವನ್ನುಂಟುಮಾಡಿತು. ಅದೇ ಸಮಯಕ್ಕೆ ಸರಿಯಾಗಿ, [[U.S. XVIII ವಾಯುಗಾಮಿ ವಿಶೇಷದಳಗಳು]], ದಕ್ಷಿಣ ಭಾಗದ ಇರಾಕ್‌ನ ಬಹುಮಟ್ಟಿಗೆ ಅರಕ್ಷಿತವಾಗಿದ್ದ ಮರುಭೂಮಿಯಾದ್ಯಂತ ಒಂದು ವ್ಯಾಪಕವಾದ "ಎಡ-ಕಕ್ಷೆಯ" ದಾಳಿಯನ್ನು ಪ್ರಾರಂಭಿಸಿದವು; [[3ನೇ ಶಸ್ತ್ರಸಜ್ಜಿತ ಅಶ್ವದಳ ರೆಜಿಮೆಂಟು (3ನೇ ACR)]] ಮತ್ತು [[24tನೇ ಪದಾತಿ ಸೈನ್ಯ ವಿಭಾಗ (ಯಾಂತ್ರೀಕೃತ)]] ಇದರ ನೇತೃತ್ವವನ್ನು ವಹಿಸಿದ್ದವು. ಈ ಚಲನವಲನದ ಎಡಭಾಗದ ಪಾರ್ಶ್ವವು, [[6ನೇ ಫ್ರೆಂಚ್‌ ಲಘು ಶಸ್ತ್ರಸಜ್ಜಿತ ವಿಭಾಗದ ಪಡೆ]]ಯಿಂದ ಸಂರಕ್ಷಿಸಲ್ಪಟ್ಟಿತು. ಇರಾಕಿನ 45ನೇ ಪದಾತಿ ಸೈನ್ಯ ವಿಭಾಗವನ್ನು ಫ್ರೆಂಚ್‌ ಪಡೆಯು ಕ್ಷಿಪ್ರವಾಗಿ ಜಯಿಸಿತು; ಈ ಹಂತದಲ್ಲಿ ಸಣ್ಣ ಸಂಖ್ಯೆಯ ಸಾವುನೋವುಗಳನ್ನು ಅದು ನೋಡಬೇಕಾಗಿ ಬಂದರೂ, ಬೃಹತ್‌ ಸಂಖ್ಯೆಯಲ್ಲಿ ಸೆರೆಯಾಳುಗಳನ್ನು ಅದು ತನ್ನೊಂದಿಗೆ ತೆಗೆದುಕೊಂಡಿತು. ಅಷ್ಟೇ ಅಲ್ಲ, ಒಕ್ಕೂಟದ ಪಾರ್ಶ್ವದ ಮೇಲೆ ಇರಾಕಿನ ಒಂದು ಪ್ರತಿ-ದಾಳಿಯಾಗುವುದನ್ನು ತಡೆಗಟ್ಟಲು ಅದು ತಡೆಗಟ್ಟುವ ಸ್ಥಾನಗಳನ್ನು ತೆಗೆದುಕೊಂಡಿತು. ಚಲನವಲನದ ಬಲ ಪಾರ್ಶ್ವವು [[1ನೇ ಬ್ರಿಟಿಷ್‌ ಶಸ್ತ್ರಸಜ್ಜಿತ ವಿಭಾಗ]]ದಿಂದ ಸಂರಕ್ಷಿಸಲ್ಪಟ್ಟಿತು. ಇರಾಕಿನ ಸೀಮೆಯೊಳಗೆ ಮಿತ್ರರಾಷ್ಟ್ರಗಳು ಒಮ್ಮೆಗೆ ಆಳವಾಗಿ ತೂರಿಕೊಂಡ ನಂತರ, ಅವು ಪೂರ್ವದಿಕ್ಕಿಗೆ ತಮ್ಮ ಚಲನೆಯನ್ನು ಮುಂದುವರಿಸಿ, ಉತ್ಕೃಷ್ಟವಾದ [[ರಿಪಬ್ಲಿಕನ್‌ ಗಾರ್ಡ್‌]] ಪಡೆಯು ತನ್ನಿಂದ ತಪ್ಪಿಸಿಕೊಳ್ಳುವುದಕ್ಕೆ ಮುಂಚೆಯೇ ಅದರ ವಿರುದ್ಧ ಒಂದು ಪಾರ್ಶ್ವ ದಾಳಿಯನ್ನು ಪ್ರಾರಂಭಿಸಿದವು. ಈ ಕದನವು ಕೇವಲ ಕೆಲವೇ ಗಂಟೆಗಳವರೆಗೆ ನಡೆಯಿತು. ಇರಾಕಿನ 50 ಶಸ್ತ್ರಸಜ್ಜಿತ ವಾಹನಗಳು ನಾಶಪಡಿಸಲ್ಪಟ್ಟರೆ, ಒಕ್ಕೂಟವು ಅಲ್ಪಪ್ರಮಾಣದಲ್ಲಿ ನಷ್ಟವನ್ನು ಕಾಣಬೇಕಾಯಿತು. ಆದಾಗ್ಯೂ, 1991ರ ಫೆಬ್ರುವರಿ 25ರಂದು ಸೌದಿ ಅರೇಬಿಯಾದ [[ಧರಾನ್‌]] ಎಂಬಲ್ಲಿದ್ದ ಒಕ್ಕೂಟದ ಸೈನಿಕರ ಸಾಲುಮನೆಗಳ ಮೇಲೆ ಒಂದು ಸ್ಕಡ್‌ ಕ್ಷಿಪಣಿ ದಾಳಿಯನ್ನು ಇರಾಕ್‌ ಪ್ರಯೋಗಿಸಿತು. ಈ ಕ್ಷಿಪಣಿ ದಾಳಿಯಿಂದಾಗಿ 28 ಮಂದಿ ಅಮೆರಿಕಾದ ಸೇನಾ ಸಿಬ್ಬಂದಿ ಸತ್ತರು.<ref>ಇಪ್ಪತ್ತನೇ ಶತಮಾನದ ಕದನಕ್ಷೇತ್ರಗಳು, ಕೊಲ್ಲಿ ಯುದ್ಧ</ref> [[ಚಿತ್ರ:Demolished vehicles line Highway 80 on 18 Apr 1991.jpg|thumb|250px|right|ಮರಣದ ಹೆದ್ದಾರಿಯ ಮೇಲಿರುವ ಇರಾಕಿನ ನಾಶಪಡಿಸಲ್ಪಟ್ಟ ನಾಗರಿಕ ಮತ್ತು ಸೇನಾ ವಾಹನಗಳು.]] U.S. ಸೇನಾ ಮುಖ್ಯಸ್ಥರುಗಳು ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಚುರುಕಾಗಿ ಒಕ್ಕೂಟದ ಪಡೆಗಳು ಮುಂದುವರಿಯುತ್ತಿದ್ದವು. ಫೆಬ್ರುವರಿ 26ರಂದು, ಕುವೈಟ್‌ನ [[ತೈಲ ಕ್ಷೇತ್ರ]]ಗಳಿಗೆ ಬೆಂಕಿ ಹಚ್ಚಿದ (737 ತೈಲ ಬಾವಿಗಳಿಗೆ ಬೆಂಕಿಹಚ್ಚಲಾಯಿತು) ನಂತರ, ಇರಾಕಿನ ಪಡೆಗಳು ಕುವೈಟ್‌ನಿಂದ ಹಿಮ್ಮೆಟ್ಟಲು ಪ್ರಾರಂಭಿಸಿದವು. ಹಿಮ್ಮೆಟ್ಟುತ್ತಿದ್ದ ಇರಾಕಿನ ಪಡೆಗಳ ಒಂದು ಸುದೀರ್ಘವಾದ ಬೆಂಗಾವಲಾಗಿ-ಸಾಗುವ ಸಾಲು, ಪ್ರಮುಖ ಇರಾಕ್‌-ಕುವೈಟ್‌ ಹೆದ್ದಾರಿಯ ಉದ್ದಕ್ಕೂ ರೂಪುಗೊಂಡಿತ್ತು. ಅವು ಕುವೈಟ್‌ನಿಂದ ಹಿಮ್ಮೆಟ್ಟುತ್ತಿದ್ದವಾದರೂ, ಅವುಗಳ ಮೇಲೆ ಒಕ್ಕೂಟದ ವಾಯುಪಡೆಗಳು ವ್ಯಾಪಕವಾಗಿ ಬಾಂಬ್‌ದಾಳಿಯನ್ನು ನಡೆಸಿದವು; ಇದರಿಂದಾಗಿ ಸಂಭವಿಸಿದ ಸಾವು-ನೋವುಗಳ ಹಿನ್ನೆಲೆಯಲ್ಲಿ ಇದಕ್ಕೆ [[ಸಾವಿನ ಹೆದ್ದಾರಿ]] ಎಂಬ ಹೆಸರು ಬಂದಿತು. ಇರಾಕಿನ ಪಡೆಗಳ ನೂರಾರು ಮಂದಿ ಕೊಲ್ಲಲ್ಪಟ್ಟರು. ಅಮೆರಿಕಾ ಸಂಯುಕ್ತ ಸಂಸ್ಥಾನಗಳು, ಯುನೈಟೆಡ್‌ ಕಿಂಗ್‌ಡಂ, ಮತ್ತು ಫ್ರಾನ್ಸ್‌ಗೆ ಸೇರಿದ ಪಡೆಗಳು ಗಡಿಯಿಂದ ಆಚೆಗೆ ಮತ್ತು ಇರಾಕ್‌ಗೆ ಮರಳುವ ರೀತಿಯಲ್ಲಿ ಇರಾಕಿನ ಪಡೆಗಳ ಹಿಮ್ಮೆಟ್ಟಿಸುವಿಕೆಯನ್ನು ಮುಂದುವರಿಸಿದವು, ಅಂತಿಮವಾಗಿ ಇರಾಕಿನ ಗಡಿಯಿಂದ ಹಿಂದೆಗೆದುಕೊಳ್ಳುವುದಕ್ಕೆ ಮುಂಚಿತವಾಗಿ ಬಾಗ್ದಾದ್‌ನ 150 ಮೈಲುಗಳ (240 ಕಿಮೀ) ವ್ಯಾಪ್ತಿಯೊಳಗಿನ ದೂರದವರೆಗೆ ಅವು ಚಲಿಸಿದವು. ಫೆಬ್ರುವರಿ 28ರಂದು ನೆಲದ ಮೇಲಿನ ಸೈನಿಕ ಕಾರ್ಯಾಚರಣೆಯು ಪ್ರಾರಂಭಗೊಂಡ ಒಂದು ನೂರು ಗಂಟೆಗಳ ನಂತರ, ಅಧ್ಯಕ್ಷ ಬುಷ್‌ ಒಂದು [[ಕದನ-ವಿರಾಮ]]ವನ್ನು ಘೋಷಿಸಿದ, ಮತ್ತು ಕುವೈಟ್‌ ವಿಮೋಚನೆಗೊಳಿಸಲ್ಪಟ್ಟಿದೆ ಎಂದೂ ಸಹ ಅವನು ಘೋಷಿಸಿದ. === ಯುದ್ಧಾನಂತರದ ಸೇನಾ ವಿಶ್ಲೇಷಣೆ === {{Refimprovesect|date=March 2008}} [[ಚಿತ್ರ:Destroyed Oil Storage Desert Storm 1991.jpg|thumb|250px|right|ಆಪರೇಷನ್‌ ಡಸರ್ಟ್‌ ಸ್ಟಾರ್ಮ್‌ ಕಾರ್ಯಾಚರಣೆಯ ಅವಧಿಯಲ್ಲಿ ಒಕ್ಕೂಟದ ವಿಮಾನದಿಂದ ದಾಳಿಗೊಳಗಾದ ಸಂಸ್ಕರಣಾಗಾರವೊಂದರಲ್ಲಿನ ಒಂದು ತೈಲ ಸಂಗ್ರಹಣಾ ತೊಟ್ಟಿಯು, ವಾಯುದಾಳಿಯಾದ ದಿನಗಳ ನಂತರವೂ ಉರಿಯುತ್ತಿರುವುದು.]] ಇರಾಕಿನ ಪಡೆಗಳ ಸಂಖ್ಯೆಯು ಸರಿಸುಮಾರಾಗಿ 545,000ದಿಂದ 600,000ದವರೆಗೆ ಇತ್ತು ಎಂಬುದಾಗಿ ಆ ಸಮಯದ ಪಾಶ್ಚಾತ್ಯ ಮಾಧ್ಯಮಗಳಲ್ಲಿ ವರದಿಯಾಗಿತ್ತಾದರೂ, ಆ ಸಮಯದಲ್ಲಿನ ಇರಾಕಿನ ಭೂಸೇನೆಯ ಗುಣಾತ್ಮಕ ಹಾಗೂ ಪರಿಮಾಣಾತ್ಮಕ ವಿವರಣೆಗಳೆರಡೂ ಉತ್ಪ್ರೇಕ್ಷಿಸಲ್ಪಟ್ಟಿದ್ದವು ಎಂಬುದಾಗಿ ಇಂದಿನ ಬಹುಪಾಲು ಪರಿಣತರು ಅಭಿಪ್ರಾಯಪಡುತ್ತಾರೆ; ಇರಾಕಿನ ಪಡೆಗಳು ತಾತ್ಕಾಲಿಕವಾದ ಮತ್ತು ಸಹಾಯಕ ಬೆಂಬಲ ಘಟಕಗಳೆರಡನ್ನೂ ಒಳಗೊಂಡಿದ್ದರಿಂದಾಗಿ ಈ ಉತ್ಪ್ರೇಕ್ಷೆಯು ಕಂಡುಬಂದಿತು ಎಂಬುದು ಸದರಿ ಪರಿಣಿತರ ಅಭಿಪ್ರಾಯವಾಗಿದೆ. ಇರಾಕಿನ ಪಡೆಗಳಿಗೆ ಸೇರಿದ ಅನೇಕರು ಕಿರಿಯ ವಯಸ್ಸಿನವರಾಗಿದ್ದು, ಅವರು ಸಂಪನ್ಮೂಲಗಳ ಕೊರತೆಯನ್ನು ಎದುರಿಸುತ್ತಿದ್ದ, ಮತ್ತು ಕಳಪೆ ಮಟ್ಟದ ತರಬೇತಿ ಪಡೆದಿದ್ದ [[ಒತ್ತಾಯದಿಂದ ಸೇರಿಸಲ್ಪಟ್ಟ ಯೋಧ]]ರಾಗಿದ್ದರು. ಒಕ್ಕೂಟದ ಬಳಿ 540,000 ಪಡೆಗಳಿದ್ದವು, ಮತ್ತು ಟರ್ಕಿಷ್‌-ಇರಾಕಿನ ಗಡಿಯ ಉದ್ದಕ್ಕೂ ಮತ್ತೆ 100,000 [[ಟರ್ಕಿಷ್‌ ಪಡೆಗಳು]] ಸಜ್ಜುಗೊಳಿಸಲ್ಪಟ್ಟಿದ್ದವು. ಇದರಿಂದಾಗಿ ಇರಾಕಿನ ಸೇನೆಯು ತನ್ನೆಲ್ಲಾ ಗಡಿಗಳ ಉದ್ದಕ್ಕೂ ತನ್ನ ಪಡೆಗಳನ್ನು ಬಲವಂತವಾಗಿ ಸಜ್ಜುಗೊಳಿಸಬೇಕಾಗಿ ಬಂತು; ಇದರ ಪರಿಣಾಮವಾಗಿ ಇರಾಕಿನ ಸೇನೆಯ ಬಲದಲ್ಲಿ ಒಂದು ಗಮನಾರ್ಹವಾದ ದುರ್ಬಲತೆ ಕಂಡುಬಂದಿತು. U.S. ವತಿಯಿಂದ ನಡೆದ ಪ್ರಮುಖ ನುಗ್ಗುದಾಳಿಯು ಒಂದು ಗಮನಾರ್ಹವಾದ ತಾಂತ್ರಿಕ ಪ್ರಯೋಜನವನ್ನಷ್ಟೇ ಅಲ್ಲದೇ, ಒಂದು ಸಂಖ್ಯಾತ್ಮಕ ಹೆಚ್ಚುಗಾರಿಕೆಯನ್ನು ಹೊಂದಲು ಇದರಿಂದ ಅವಕಾಶ ಸಿಕ್ಕಂತಾಯಿತು. ಇರಾನ್‌‌-ಇರಾಕ್‌ ಯುದ್ಧದ ಅವಧಿಯಲ್ಲಿ ಇರಾಕ್‌ಗೆ ದೊರೆತ ವ್ಯಾಪಕ ಬೆಂಬಲವು, ವಿಶ್ವದ ಬಹುಪಾಲು ಪ್ರಮುಖ ಶಸ್ತ್ರಾಸ್ತ್ರಗಳ ವ್ಯಾಪಾರಿಗಳಿಂದ ಬಂದ ಸೇನಾ ಸಾಧನಗಳೊಂದಿಗೆ ಇರಾಕ್‌ನ್ನು ಸಜ್ಜುಗೊಳಿಸಿತು. ಈ ಬೃಹತ್‌ ಮಿಶ್ರರೂಪದ ಪಡೆಯಲ್ಲಿ ಮಾನಕೀಕರಣದ ಒಂದು ಕೊರತೆಯನ್ನು ಇದು ಉಂಟುಮಾಡಿತು; ಇದರಿಂದಾಗಿ ಪಡೆಯು ಕಳಪೆ ಮಟ್ಟದ ತರಬೇತಿ ಹಾಗೂ ಕಳಪೆ ಮಟ್ಟದ ಪ್ರೇರಣೆಯಿಂದ ಬಳಲಿತು. ಇರಾಕಿನ ಬಹುಪಾಲು ಶಸ್ತ್ರಸಜ್ಜಿತ ಪಡೆಗಳು ಇನ್ನೂ ಹಳೆಯ ಚೀನೀ [[ಟೈಪ್‌ 59]]ಗಳು ಮತ್ತು [[ಟೈಪ್‌ 69]]ಗಳು, 1950ರ ದಶಕ ಹಾಗೂ 1960ರ ದಶಕಕ್ಕೆ ಸೇರಿದ ಸೋವಿಯೆಟ್‌-ನಿರ್ಮಿತ [[T-55]]ಗಳು ಮತ್ತು ಕೆಲವೊಂದು ಕಳಪೆ ಗುಣಮಟ್ಟದ [[ಅಸದ್‌ ಬ್ಯಾಬಿಲ್‌ ಟ್ಯಾಂಕುಗಳನ್ನು]] (ಇವು ಪೋಲಿಷ್‌ ಮೂಲದ T-72 ಒಡಲುಗಳನ್ನು ಆಧರಿಸಿದ ಸ್ವದೇಶದಲ್ಲಿ ಜೋಡಣೆ ಮಾಡಲಾದ ಫಿರಂಗಿರಥಗಳಾಗಿದ್ದು, ಸಮ್ಮಿಶ್ರ ಮೂಲದ ಇತರ ಭಾಗಗಳನ್ನು ಹೊಂದಿದ್ದವು) ಬಳಸಿದವು. [[ಥರ್ಮಲ್‌ ಸೈಟ್‌]]ಗಳು ಅಥವಾ [[ಲೇಸರ್‌ ರೇಂಜ್‌ಫೈಂಡರ್‌]]ಗಳಂಥ ಪರಿಷ್ಕೃತ ಸಾಧನಗಳನ್ನು ಈ ಯಂತ್ರಗಳು ಒಳಗೊಂಡಿರಲಿಲ್ಲ, ಮತ್ತು ಆಧುನಿಕ ಯುದ್ಧದಲ್ಲಿ ಅವುಗಳ ಪರಿಣಾಮಕಾರಿತ್ವವು ಅತ್ಯಂತ ಸೀಮಿತವಾಗಿತ್ತು. ಒಕ್ಕೂಟದ ಫಿರಂಗಿರಥಗಳಿಂದ ಬಳಸಲ್ಪಟ್ಟ ಥರ್ಮಲ್‌ ಸೈಟ್‌ಗಳು ಹಾಗೂ [[ಸ್ಯಾಬೋಟ್‌ ರೌಂಡ್‌ಗಳಿಗೆ]] ಒಂದು ಪರಿಣಾಮಕಾರಿಯಾದ ಪ್ರತಿಕ್ರಮವನ್ನು ಕಂಡುಕೊಳ್ಳಲು ಇರಾಕಿನ ಪಡೆಗಳು ವಿಫಲಗೊಂಡವು. ಇರಾಕಿನ ಫಿರಂಗಿರಥಗಳು ಒಕ್ಕೂಟದ ಫಿರಂಗಿರಥಗಳನ್ನು ಹೋರಾಟಕ್ಕಿಳಿಸಬಲ್ಲುದಕ್ಕಿಂತ ಮೂರುಪಟ್ಟು ಹೆಚ್ಚು ವ್ಯಾಪ್ತಿಯಲ್ಲಿ, ಇರಾಕಿನ ಫಿರಂಗಿರಥಗಳನ್ನು ಹೋರಾಟಕ್ಕಿಳಿಸಿ, ಅವುಗಳನ್ನು ನಾಶಪಡಿಸುವುದಕ್ಕೆ ಈ ಸಾಧನವು ಒಕ್ಕೂಟದ ಪಡೆಗಳಿಗೆ ಅನುಕೂಲ ಒದಗಿಸಿತ್ತು. ಹಳತಾದ, ಅಗ್ಗದ ಉಕ್ಕಿನಿಂದ ಮಾಡಲ್ಪಟ್ಟ [[ಪೆನೆಟ್ರೇಟರುಗಳನ್ನು]] U.S. ಮತ್ತು ಬ್ರಿಟಿಷ್‌ ಫಿರಂಗಿರಥಗಳ ಮುಂದುವರಿದ ತಂತ್ರಜ್ಞಾನದ [[ಚೋಭಾಮ್‌ ರಕ್ಷಾಕವಚ]]ಕ್ಕೆ ಪ್ರತಿಯಾಗಿ ಇರಾಕಿನ ಸಿಬ್ಬಂದಿಗಳು ಪ್ರಯೋಗಿಸಿದರು; ಆದರೆ ಇದರಿಂದ ಸಿಕ್ಕ ಫಲಿತಾಂಶ ನಿಷ್ಪರಿಣಾಮಕಾರಿಯಾಗಿತ್ತು. [[ನಗರ ಪ್ರದೇಶದ ಯುದ್ಧ]]ದ (ಅಂದರೆ [[ಕುವೈಟ್‌ ನಗರ]]ದೊಳಗೇ ಹೋರಾಡುವ) ಪರಿಕಲ್ಪನೆಯನ್ನು ಬಳಸಿಕೊಳ್ಳುವ ಮೂಲಕ ಗಳಿಸಬಹುದಾಗಿದ್ದ ಪ್ರಯೋಜನವನ್ನು ಬಳಕೆಮಾಡಿಕೊಳ್ಳುವಲ್ಲಿಯೂ ಇರಾಕಿನ ಪಡೆಗಳು ವಿಫಲಗೊಂಡವು; ಇದನ್ನು ಅನುಸರಿಸಿದ್ದೇ ಆಗಿದ್ದಲ್ಲಿ, ಅದು ದಾಳಿಮಾಡುವ ಪಡೆಗಳಲ್ಲಿ ಗಮನಾರ್ಹ ಸಾವುನೋವುಗಳು ಉಂಟುಮಾಡುವ ಸಾಧ್ಯತೆಗಳನ್ನು ಹೊಂದಿತ್ತು. ಹೋರಾಟವು ಸಂಭವಿಸುವ ವ್ಯಾಪ್ತಿಯನ್ನು ನಗರ ಪ್ರದೇಶದ ಯುದ್ಧವು ತಗ್ಗಿಸುತ್ತದೆ, ಮತ್ತು ಸುಸಜ್ಜಿತವಾಗಿರುವ ಪಡೆಗಳ ಕೆಲವೊಂದು ತಾಂತ್ರಿಕ ಪ್ರಯೋಜನಗಳನ್ನೂ ಸಹ ಇದು ಇಲ್ಲದಂತೆ ಮಾಡಬಲ್ಲದಾಗಿದೆ. [[ಸೋವಿಯೆಟ್‌ ಸೇನಾ ಸಿದ್ಧಾಂತ]]ವನ್ನು ಬಳಸಲೂ ಸಹ ಇರಾಕಿನ ಪಡೆಗಳು ಪ್ರಯತ್ನಿಸಿದವು, ಆದರೆ ಸಿದ್ಧಾಂತವನ್ನು ಅಥವಾ ಯುದ್ಧತಂತ್ರವನ್ನು ಆದೇಶಿಸುವವರ ಪರಿಣತಿಯ ಕೊರತೆಯ ಕಾರಣದಿಂದಾಗಿ ಇದರ ಅನುಷ್ಠಾನವು ವಿಫಲಗೊಂಡಿತು. ಅಷ್ಟೇ ಅಲ್ಲ, ಸಂವಹನ ಕೇಂದ್ರಗಳು ಹಾಗೂ ಬಂಕರುಗಳ ಮೇಲೆ ಆದ ಒಕ್ಕೂಟದ ಪ್ರತಿಬಂಧಕ ವಾಯುದಾಳಿಗಳೂ ಸಹ ವೈಫಲ್ಯಕ್ಕೆ ಕಾರಣವಾದವು. == ಸಕ್ರಿಯ ಯುದ್ಧ ಕಾರ್ಯಾಚರಣೆಗಳ ಅಂತ್ಯ == [[ಚಿತ್ರ:Gulf War Saudi Flag.JPEG|thumb|left|upright|ಆಪರೇಷನ್‌ ಡಸರ್ಟ್‌ ಸ್ಟಾರ್ಮ್‌ ಕಾರ್ಯಾಚರಣೆಯ ಫಲವಾಗಿ ಕುವೈಟ್‌ನಿಂದ ಇರಾಕಿನ ಪಡೆಗಳು ಹಿಮ್ಮೆಟ್ಟಿದ್ದರ ಸಂಭ್ರಮವನ್ನು ಅಚರಿಸುವಾಗ, ನಾಗರಿಕರು ಮತ್ತು ಒಕ್ಕೂಟದ ಸೇನಾ ಪಡೆಗಳು ಕುವೈಟಿನ ಮತ್ತು ಸೌದಿ ಅರೇಬಿಯಾದ ಬಾವುಟಗಳನ್ನು ಬೀಸುತ್ತಿರುವುದು.]] ಒಕ್ಕೂಟದಿಂದ ಆಕ್ರಮಿತವಾದ ಇರಾಕಿನ ಸೀಮೆಯಲ್ಲಿ ಒಂದು ಶಾಂತಿ ಸಮಾವೇಶವನ್ನು ಆಯೋಜಿಸಲಾಯಿತು; ಇಲ್ಲಿ ಒಂದು [[ಕದನ ವಿರಾಮ]] ಒಪ್ಪಂದವೊಂದನ್ನು ಸಂಧಾನದ ಮೂಲಕ ಸಿದ್ಧಪಡಿಸಲಾಯಿತು ಹಾಗೂ ಎರಡೂ ಪಕ್ಷಗಳು ಇದಕ್ಕೆ ಸಹಿಹಾಕಿದವು. ನಾಗರಿಕ ಮೂಲಸೌಕರ್ಯಕ್ಕೆ ಉಂಟಾಗಿದ್ದ ಹಾನಿಯ ಕಾರಣದಿಂದಾಗಿ, ಸರ್ಕಾರದ ಸಾಗಣೆಗೆ ಸಂಬಂಧಿಸಿದಂತೆ ಕೇವಲ ತೋರಿಕೆಗಾಗಿ ತಮ್ಮ ಭಾಗದ ತಾತ್ಕಾಲಿಕ ಗಡಿಯಲ್ಲಿ ಶಸ್ತ್ರಸಜ್ಜಿತ ಹೆಲಿಕಾಪ್ಟರುಗಳ ಹಾರಾಟ ನಡೆಸಲು ಇರಾಕ್‌ಗೆ ಸಮಾವೇಶದಲ್ಲಿ ಅನುಮೋದನೆ ನೀಡಲಾಯಿತು. ದಕ್ಷಿಣ ಭಾಗದಲ್ಲಿ ಕಂಡುಬಂದ [[ಷಿಯಾಗಳ]] ದಂಗೆಯೊಂದರ ವಿರುದ್ಧ ಹೋರಾಡಲು ಕೆಲವೇ ಅವಧಿಯಲ್ಲಿ ಈ ಹೆಲಿಕಾಪ್ಟರುಗಳು ಹಾಗೂ ಇರಾಕಿನ ಬಹುಪಾಲು ಸಶಸ್ತ್ರ ಪಡೆಗಳನ್ನು ಬಳಸಿಕೊಳ್ಳಲಾಯಿತು. 1991ರ ಫೆಬ್ರುವರಿ 2ರಂದು ಪ್ರಸಾರವಾದ ಒಂದು "ಮುಕ್ತ ಇರಾಕ್‌ನ ಧ್ವನಿಯಿಂದ" ದಂಗೆಗಳು ಪ್ರಚೋದಿಸಲ್ಪಟ್ಟವು; ಸೌದಿ ಅರೇಬಿಯಾದ ಆಚೆಗೆ ನೆಲೆಗೊಂಡಿದ್ದ CIAಯಿಂದ ನಡೆಸಲ್ಪಡುತ್ತಿದ್ದ ರೇಡಿಯೋ ಕೇಂದ್ರವೊಂದರಿಂದ ಇದನ್ನು ಪ್ರಸಾರಮಾಡಲಾಯಿತು. ದಂಗೆಯು ಬೃಹತ್‌ ಸ್ವರೂಪದಲ್ಲಿದೆ ಎಂಬುದಾಗಿ, ಮತ್ತು ಅವರನ್ನು ಕೂಡಲೇ ಸದ್ದಾಂನಿಂದ ವಿಮೋಚನೆಗೊಳಿಸುವುದಾಗಿ ತಿಳಿಸುವ ಮೂಲಕ, ವಾಯ್ಸ್‌ ಆಫ್‌ ಅಮೆರಿಕಾ ಪ್ರಸಾರ ಸಂಸ್ಥೆಯ ಅರೇಬಿಕ್‌ ಸೇವೆಯು ದಂಗೆಯನ್ನು ಬೆಂಬಲಿಸಿತು.<ref>‌[[ಫಿಸ್ಕ್, ರಾಬರ್ಟ್‌]]. ‌''[[ದಿ ಗ್ರೇಟ್‌ ವಾರ್‌ ಫಾರ್‌ ಸಿವಿಲಿಸೇಷನ್]]'', ವಿಂಟೇಜ್‌ (2007 ಮರುಮುದ್ರಣ), ಪುಟ 646ರಲ್ಲಿ.</ref> ಉತ್ತರ ಭಾಗದಲ್ಲಿ, ದಂಗೆಯನ್ನು ತಾನು ಬೆಂಬಲಿಸುವುದಾಗಿ ಹೇಳಿಕೊಂಡ ಅಮೆರಿಕಾದ ಹೇಳಿಕೆಗಳನ್ನು [[ಕುರ್ದಿಷ್‌]] ನಾಯಕರು ಮನಸ್ಸಿಗೆ ಹಚ್ಚಿಕೊಂಡರು, ಮತ್ತು ಒಂದು [[ಕ್ಷಿಪ್ರಕ್ರಾಂತಿ]]ಯನ್ನು ಪ್ರಚೋದಿಸುವ ಆಶಯದೊಂದಿಗೆ ಹೋರಾಟವನ್ನು ಪ್ರಾರಂಭಿಸಿದರು. ಆದಾಗ್ಯೂ, ಅಮೆರಿಕಾದ ಬೆಂಬಲ ಬಂದಾಗ, ಇರಾಕಿನ ಜನಸಾಮಾನ್ಯರು ಸದ್ದಾಂ ಹುಸೇನ್‌ಗೆ ನಿಷ್ಠರಾಗಿ ಉಳಿದುಕೊಂಡರು ಮತ್ತು ಕುರ್ದಿಷ್‌ ದಂಗೆಯನ್ನು ನಿರ್ದಯವಾಗಿ ಸದೆಬಡಿದರು. ಲಕ್ಷಗಟ್ಟಲೆ ಕುರ್ದ್‌‌ ಜನರು ಪರ್ವತಗಳನ್ನು ದಾಟಿಕೊಂಡು [[ಟರ್ಕಿ]] ಮತ್ತು [[ಇರಾನ್‌‌‌‌‌‌]]ನ ಕುರ್ದಿಷ್‌ ಪ್ರದೇಶಗಳಿಗೆ ಹರಿದುಬಂದರು. ನಂತರದಲ್ಲಿ, ಇರಾಕ್‌ನ ಉತ್ತರ ಮತ್ತು ದಕ್ಷಿಣ ಭಾಗಗಳೆರಡರಲ್ಲೂ [[ಹಾರಾಟ-ರಹಿತ ವಲಯ]]ಗಳು ಸ್ಥಾಪಿಸಲ್ಪಡಲು ಈ ಘಟನೆಗಳು ಕಾರಣವಾದವು. ಕುವೈಟ್‌ನಲ್ಲಿ ಅರಬ್‌ದೊರೆಯನ್ನು ಪುನಃಸ್ಥಾಪಿಸಲಾಯಿತು, ಮತ್ತು ಇರಾಕಿನ ಶಂಕಿತ ಶತ್ರುಸಹಕಾರಿಗಳನ್ನು ನಿಗ್ರಹಿಸಲಾಯಿತು. ಅಂತಿಮವಾಗಿ, 400,000ಕ್ಕೂ ಹೆಚ್ಚಿನ ಜನರು ದೇಶದಿಂದ ಹೊರದೂಡಲ್ಪಟ್ಟರು; ಇವರಲ್ಲಿ ಬೃಹತ್‌ ಸಂಖ್ಯೆಯಲ್ಲಿದ್ದ [[ಪ್ಯಾಲೆಸ್ಟೀನಿಯಾದ]] ಜನರೂ ಸೇರಿದ್ದರು (ಸದ್ದಾಂಗೆ ಅವರು ಬೆಂಬಲ ನೀಡಿದ್ದು, ಮತ್ತು ಅವನೊಂದಿಗೆ ಸಹಯೋಗ ಇಟ್ಟುಕೊಂಡಿದ್ದೇ ಇದಕ್ಕೆ ಕಾರಣ). ಬಾಗ್ದಾದ್‌ನ್ನು ಮುನ್ನುಗ್ಗಿ ವಶಪಡಿಸಿಕೊಂಡು ಸದ್ದಾಂ ಹುಸೇನ್‌ನ ಸರ್ಕಾರವನ್ನು ಅಧಿಕಾರದಿಂದ ಕಿತ್ತೆಸೆಯುವ ಬದಲು, ಅಧಿಕಾರದಲ್ಲಿ ಅವನು ಉಳಿದುಕೊಳ್ಳಲು ಅವಕಾಶವಿತ್ತಿದ್ದಕ್ಕಾಗಿ ಬುಷ್‌ ಆಡಳಿತವು ಒಂದಷ್ಟು ಟೀಕೆಯನ್ನು ಎದುರಿಸಬೇಕಾಯಿತು. 1998ರಲ್ಲಿ ತಾವಿಬ್ಬರೂ ಒಟ್ಟಾಗಿ ಸೇರಿಬರೆದ ''[[ಎ ವರ್ಲ್ಡ್‌ ಟ್ರಾನ್ಸ್‌ಫಾರ್ಮ್ಡ್]]'' ಎಂಬ ಪುಸ್ತಕದಲ್ಲಿ, ಬುಷ್‌ ಮತ್ತು [[ಬ್ರೆಂಟ್‌ ಸ್ಕೌಕ್ರಾಫ್ಟ್‌‌]] ತಮ್ಮ ಅಭಿಪ್ರಾಯಗಳನ್ನು ಮಂಡಿಸುತ್ತಾ, ಒಂದು ವೇಳೆ ಇಂಥ ಕ್ರಮವನ್ನೇನಾದರೂ ಕೈಗೊಂಡಿದ್ದರೆ, ಅದು ಒಕ್ಕೂಟದಲ್ಲಿ ಬಿರುಕನ್ನುಂಟುಮಾಡುತ್ತಿತ್ತು, ಹಾಗೂ ಅದರೊಂದಿಗೆ ಸಂಬಂಧವನ್ನು ಹೊಂದಿದ್ದ ಅನೇಕ ಅನವಶ್ಯಕ ರಾಜಕೀಯ ಮತ್ತು ಮಾನವ ನಷ್ಟಗಳಿಗೆ ಕಾರಣವಾಗುತ್ತಿತ್ತು ಎಂದು ಸಮರ್ಥಿಸಿಕೊಂಡರು. ಯುದ್ಧದ ಸಮಯದಲ್ಲಿ [[ಅಮೆರಿಕಾ ಸಂಯುಕ್ತ ಸಂಸ್ಥಾನಗಳ ರಕ್ಷಣಾ ಕಾರ್ಯದರ್ಶಿ]]ಯಾಗಿದ್ದ [[ಡಿಕ್‌ ಚೆನೆ]] ಎಂಬಾತ 1992ರಲ್ಲಿ ಇದೇ ಅಂಶವನ್ನು ಉಲ್ಲೇಖಿಸಿದ: {{quote|I would guess if we had gone in there, we would still have forces in Baghdad today. We'd be running the country. We would not have been able to get everybody out and bring everybody home. And the final point that I think needs to be made is this question of casualties. I don't think you could have done all of that without significant additional U.S. casualties, and while everybody was tremendously impressed with the low cost of the (1991) conflict, for the 146 Americans who were killed in action and for their families, it wasn't a cheap war. And the question in my mind is, how many additional American casualties is Saddam (Hussein) worth? And the answer is, not that damned many. So, I think we got it right, both when we decided to expel him from Kuwait, but also when the President made the decision that we'd achieved our objectives and we were not going to go get bogged down in the problems of trying to take over and govern Iraq.<ref>{{cite web |title="Cheney changed his view on Iraq", by Charles Pope, ''Seattle Post-Intelligencer'', 29 September 2004 |url=http://www.seattlepi.com/national/192908_cheney29.html |accessdate=7 January 2005}}</ref>}} ಅಮೆರಿಕಾ ಸಂಯುಕ್ತ ಸಂಸ್ಥಾನವು ತನ್ನದೇ ಆದ ಸೇನೆಯನ್ನು ಮಹತ್ತರವಾದ ರೀತಿಯಲ್ಲಿ ತೊಡಗಿಸುವುದಕ್ಕೆ ಬದಲಾಗಿ, ಒಂದು ಆಂತರಿಕ ''[[ಕ್ಷಿಪ್ರಕ್ರಾಂತಿ]]'' ಯಲ್ಲಿ ಸದ್ದಾಂ ಹುಸೇನ್‌ ಅಧಿಕಾರದಿಂದ ಕಿತ್ತೆಸೆಯಲ್ಪಡುತ್ತಾನೆ ಎಂದು ಆಶಿಸಿತು. ಒಂದು ಬಂಡಾಯದ ಸ್ಥಿತಿಯನ್ನು ಸಂಘಟಿಸಸಲು [[ಸೆಂಟ್ರಲ್‌ ಇಂಟೆಲಿಜೆನ್ಸ್‌ ಏಜೆನ್ಸಿ]]ಯು ಇರಾಕ್‌ನಲ್ಲಿನ ತನ್ನ ಬಲ-ಪ್ರಭಾವಗಳನ್ನೆಲ್ಲಾ ಬಳಸಿತು, ಆದರೆ ಇರಾಕಿನ ಸರ್ಕಾರವು ಈ ಪ್ರಯತ್ನವನ್ನು ಸೋಲಿಸಿತು. 1991ರ ಮಾರ್ಚ್‌ 10ರಂದು, ಅಮೆರಿಕಾದ 540,000 ಪಡೆಗಳು [[ಪರ್ಷಿಯಾದ ಕೊಲ್ಲಿ]]ಯಿಂದ ಹೊರಕ್ಕೆ ಚಲಿಸಲು ಪ್ರಾರಂಭಿಸಿದವು. == ಒಕ್ಕೂಟದ ಒಳಗೊಳ್ಳುವಿಕೆ == {{Main|Coalition of the Gulf War}} ಒಕ್ಕೂಟದ ಸದಸ್ಯರಾಗಿ ಈ ದೇಶಗಳು ಸೇರಿಕೊಂಡಿದ್ದವು: ಅರ್ಜೆಂಟೀನಾ, ಆಸ್ಟ್ರೇಲಿಯಾ, ಬಹ್ರೇನ್‌, ಬಾಂಗ್ಲಾದೇಶ, ಬೆಲ್ಜಿಯಂ, ಕೆನಡಾ, ಝೆಕೊಸ್ಲೊವಾಕಿಯಾ, ಡೆನ್ಮಾರ್ಕ್‌, ಈಜಿಪ್ಟ್‌, ಫ್ರಾನ್ಸ್‌‌, ಗ್ರೀಸ್‌, ಹೊಂಡುರಾಸ್‌, ಹಂಗರಿ, ಇಟಲಿ, ಕುವೈಟ್‌, ಮಲೇಷಿಯಾ, ಮೊರೊಕೊ, ನೆದರ್ಲೆಂಡ್ಸ್‌, ನ್ಯೂಜಿಲೆಂಡ್‌, ನೈಗರ್‌‌, ನಾರ್ವೆ, ಓಮನ್‌, ಪಾಕಿಸ್ತಾನ, ಫಿಲಿಪೈನ್ಸ್‌, ಪೋಲೆಂಡ್‌, ಪೋರ್ಚುಗಲ್‌, ಕತಾರ್‌, ರೊಮೇನಿಯಾ, ಸೌದಿ ಅರೇಬಿಯಾ, ಸೆನೆಗಲ್‌, ದಕ್ಷಿಣ ಕೊರಿಯಾ, ಸ್ಪೇನ್‌, ಸಿರಿಯಾ, ಟರ್ಕಿ, ಯುನೈಟೆಡ್‌ ಅರಬ್‌ ಎಮಿರೇಟ್ಸ್‌, ಯುನೈಟೆಡ್‌ ಕಿಂಗ್‌ಡಂ, ಮತ್ತು ಅಮೆರಿಕಾ ಸಂಯುಕ್ತ ಸಂಸ್ಥಾನಗಳು.<ref name="Tread">{{cite book|last=Crocker III|first=H. W.|title=Don't Tread on Me|url=https://archive.org/details/donttreadonme40000croc|publisher=Crown Forum|year=2006|location=New York|page=[https://archive.org/details/donttreadonme40000croc/page/384 384]|isbn=9781400053636}}</ref> [[ಜರ್ಮನಿ]] ಮತ್ತು [[ಜಪಾನ್‌]] ದೇಶಗಳು ಹಣಕಾಸಿನ ನೆರವನ್ನು ಒದಗಿಸುವುದರ ಜೊತೆಗೆ ಸೇನಾ ಶಸ್ತ್ರಾಸ್ತ್ರಗಳನ್ನು ನೀಡಿದವು, ಆದರೆ ನೇರವಾದ ಸೇನಾ ನೆರವನ್ನು ಅವು ಕಳಿಸಲಿಲ್ಲ. ಇದೇ ಕಾಲಾನಂತರದಲ್ಲಿ ''[[ತಾಳೆಪುಸ್ತಕದ ರಾಜತಂತ್ರ]]'' (ಚೆಕ್‌ಬುಕ್‌ ಡಿಪ್ಲೋಮಸಿ) ಎಂದು ಹೆಸರಾಯಿತು. [[ಇಸ್ರೇಲ್‌‌]]ನ ಸೀಮೆಯ ಮೇಲೆ ಇರಾಕಿನ ಕ್ಷಿಪಣಿ ಆಕ್ರಮಣಗಳು ನಡೆದವಾದರೂ, ತಟಸ್ಥವಾಗಿ ಉಳಿದುಕೊಳ್ಳಲು ಅಮೆರಿಕಾ ಸಂಯುಕ್ತ ಸಂಸ್ಥಾನಗಳಿಂದ ಒಂದು ನೇರವಾದ ಮನವಿ ಬಂದ ಕಾರಣದಿಂದಾಗಿ, ಯುದ್ಧದಲ್ಲಿ ಇಸ್ರೇಲ್‌ ಸಕ್ರಿಯವಾಗಿ ಪಾಲ್ಗೊಂಡಿರಲಿಲ್ಲ. [[ಅರಬ್ಬೀ ಸಮುದ್ರ]]ದ{{Citation needed|date=April 2010}} ಪ್ರದೇಶದಲ್ಲಿ ಸ್ಥಾಪಿಸಲಾಗಿದ್ದ ಇಂಧನ ಮರುಭರ್ತಿಮಾಡುವ ಸೌಲಭ್ಯಗಳ ಸ್ವರೂಪದಲ್ಲಿ [[ಭಾರತ]]ವು ಅಮೆರಿಕಾ ಸಂಯುಕ್ತ ಸಂಸ್ಥಾನಗಳಿಗೆ ತನ್ನ ಸೇನಾ ಬೆಂಬಲವನ್ನು ನೀಡಿತು; ಆದರೆ ಕದನದಲ್ಲಿ ಪಾಲ್ಗೊಳ್ಳಲು ಅದು ತನ್ನಾವುದೇ ಸೇನಾ ಪಡೆಗಳನ್ನು ಕಳಿಸಲಿಲ್ಲ. === ಯುನೈಟೆಡ್‌ ಕಿಂಗ್‌ಡಂ === [[ಚಿತ್ರ:Challenger-ODS-1.JPEG|thumb|right|ಆಪರೇಷನ್‌ ಡಸರ್ಟ್‌ ಸ್ಟಾರ್ಮ್‌ ಕಾರ್ಯಾಚರಣೆಯ ಅವಧಿಯಲ್ಲಿ ಕಂಡುಬಂದ ಬ್ರಿಟಿಷ್‌ ಭೂಸೇನೆಯ ಚಾಲೆಂಜರ್‌‌ 1 ಎಂಬ ಮುಖ್ಯ ಕದನ ಫಿರಂಗಿರಥ.]] ಯುದ್ಧದ ಹೋರಾಟ ಕಾರ್ಯಾಚರಣೆಗಳಲ್ಲಿ ಭಾಗವಹಿಸಿದ ಯಾವುದೇ ಐರೋಪ್ಯ ರಾಷ್ಟ್ರದ ಪೈಕಿ [[ಯುನೈಟೆಡ್‌ ಕಿಂಗ್‌ಡಂ]] ಅತಿದೊಡ್ಡ ದತ್ತದಳವಾಗಿ ತನ್ನ ಕರ್ತವ್ಯವನ್ನು ನಿರ್ವಹಿಸಿತು. ಪರ್ಷಿಯಾದ ಕೊಲ್ಲಿಯಲ್ಲಿ ನಡೆದ ಸೈನಿಕ ಕಾರ್ಯಾಚರಣೆಗಳಿಗೆ ಸಂಬಂಧಿಸಿದಂತೆ [[ಆಪರೇಷನ್‌‌ ಗ್ರಾನ್‌ಬಿ]] ಎಂಬ ಸಂಕೇತನಾಮವನ್ನು ನೀಡಲಾಗಿತ್ತು. ಕೊಲ್ಲಿ ಪ್ರದೇಶದಲ್ಲಿ [[ಬ್ರಿಟಿಷ್‌ ಭೂಸೇನೆ]]ಯ ರೆಜಿಮೆಂಟುಗಳು (ಮುಖ್ಯವಾಗಿ [[1ನೇ ಬ್ರಿಟಿಷ್‌ ಶಸ್ತ್ರಸಜ್ಜಿತ ವಿಭಾಗ]]ದೊಂದಿಗೆ), [[ರಾಯಲ್‌ ವಾಯುಪಡೆ]]ಯ ತುಕಡಿಗಳು ಮತ್ತು [[ರಾಯಲ್‌ ನೌಕಾಪಡೆ]]ಯ ಬೃಹತ್‌ ಹಡಗುಗಳನ್ನು ಕಾರ್ಯಾಚರಣೆಗಾಗಿ ಸಜ್ಜುಗೊಳಿಸಲಾಗಿತ್ತು. ಬಗೆಬಗೆಯ ವಿಮಾನಗಳನ್ನು ಬಳಸಿಕೊಂಡ ರಾಯಲ್‌ ವಾಯುಪಡೆಯು, ಸೌದಿ ಅರೇಬಿಯಾದಲ್ಲಿನ [[ವಾಯುನೆಲೆ]]ಗಳಿಂದ ತನ್ನ ಕಾರ್ಯಾಚರಣೆಯನ್ನು ನಡೆಸಿತು. ಸದರಿ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಸರಿಸುಮಾರು 2,500 ಶಸ್ತ್ರಸಜ್ಜಿತ ವಾಹನಗಳು ಮತ್ತು 43,000 ಸೇನಾಪಡೆಗಳನ್ನು<ref name="Tread"/> ರವಾನಿಸಲಾಗಿತ್ತು. ಕೊಲ್ಲಿ ಪ್ರದೇಶಕ್ಕೆಂದು ನಿಯೋಜಿಸಲ್ಪಟ್ಟ ರಾಯಲ್‌ ನೌಕಾಪಡೆಯ ಪ್ರಮುಖ ಬೃಹತ್‌ ಹಡಗುಗಳಲ್ಲಿ, ಅನೇಕ [[‌ಬ್ರಾಡ್‌ಸ್ವೋರ್ಡ್-ವರ್ಗದ ಫಿರಂಗಿ ಸಜ್ಜಿತ ಯುದ್ಧನೌಕೆಗಳು|‌''ಬ್ರಾಡ್‌ಸ್ವೋರ್ಡ್'' -ವರ್ಗದ ಫಿರಂಗಿ ಸಜ್ಜಿತ ಯುದ್ಧನೌಕೆಗಳು]], ಮತ್ತು [[‌ಷೆಫೀಲ್ಡ್-ವರ್ಗದ ವಿಧ್ವಂಸಕ ನೌಕೆಗಳು|‌''ಷೆಫೀಲ್ಡ್'' -ವರ್ಗದ ವಿಧ್ವಂಸಕ ನೌಕೆಗಳು]] ಸೇರಿದ್ದವು, ಮತ್ತು ಇತರ RN ಮತ್ತು [[RFA]] ಹಡಗುಗಳನ್ನೂ ಸಹ ಅಲ್ಲಿ ಸಜ್ಜುಗೊಳಿಸಲಾಗಿತ್ತು. [[HMS ಆರ್ಕ್‌ ರಾಯಲ್‌‌‌|HMS ''ಆರ್ಕ್‌ ರಾಯಲ್‌‌‌'']] ಎಂಬ ಲಘು ವಿಮಾನವಾಹಕ ನೌಕೆಯನ್ನು ಕೊಲ್ಲಿ ಪ್ರದೇಶಕ್ಕಾಗಿ ಸಜ್ಜುಗೊಳಿಸಲಾಗಿರಲಿಲ್ಲ, ಆದರೆ ಅದನ್ನು [[ಮೆಡಿಟರೇನಿಯನ್‌ ಸಮುದ್ರ]]ದ ಪ್ರದೇಶಕ್ಕೆ ನಿಯೋಜಿಸಲಾಗಿತ್ತು. === ಫ್ರಾನ್ಸ್‌‌ === [[ಚಿತ್ರ:Iraqi Type 69 destroyed by the French 6th Light Armored Division during the Gulf War.JPEG|thumb|left|ಆಪರೇಷನ್‌ ಡಸರ್ಟ್‌ ಸ್ಟಾರ್ಮ್‌ ಕಾರ್ಯಾಚರಣೆಯ ಅವಧಿಯಲ್ಲಿ 6ನೇ ಫ್ರೆಂಚ್‌ ಲಘು ಶಸ್ತ್ರಸಜ್ಜಿತ ವಿಭಾಗದಿಂದ ನಾಶಪಡಿಸಲ್ಪಟ್ಟ ಇರಾಕಿನ ಟೈಪ್‌ 69 ಫಿರಂಗಿರಥವೊಂದನ್ನು ತಪಾಸಿಸುತ್ತಿರುವ ಫ್ರೆಂಚ್‌ ಮತ್ತು ಅಮೆರಿಕನ್‌ ಸೈನಿಕರು.]] 18,000 ಪಡೆಗಳನ್ನು ಒದಗಿಸಿದ ಫ್ರಾನ್ಸ್‌,‌ ಎರಡನೇ ಅತಿದೊಡ್ಡ ಐರೋಪ್ಯ ದತ್ತದಳವಾಗಿತ್ತು.<ref name="Tread"/> U.S. XVIII ವಾಯುಗಾಮಿ ವಿಶೇಷದಳಗಳ ಎಡಪಾರ್ಶ್ವದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ಮುಖ್ಯ ಫ್ರೆಂಚ್‌ ಭೂಸೇನಾಪಡೆಯು, [[6ನೇ ಲಘು ಶಸ್ತ್ರಸಜ್ಜಿತ ವಿಭಾಗ]]ವಾಗಿದ್ದು [[ಫ್ರೆಂಚ್‌ ವಿದೇಶಿ ಸೈನ್ಯದಳ]]ಕ್ಕೆ ಸೇರಿದ ಪಡೆಗಳನ್ನು ಅದು ಒಳಗೊಂಡಿತ್ತು. ಆರಂಭದಲ್ಲಿ, ರಾಷ್ಟ್ರೀಯ ಆದೇಶ ಮತ್ತು ನಿಯಂತ್ರಣದ ಅಡಿಯಲ್ಲಿ ಫ್ರೆಂಚ್‌ ಪಡೆಗಳು ಸ್ವತಂತ್ರವಾಗಿ ಕಾರ್ಯಾಚರಣೆ ನಡೆಸಿದವಾದರೂ, ಅಮೆರಿಕಾದ, ಸೌದಿಯರ ಮತ್ತು [[CENTCOM]] ಪಡೆಗಳೊಂದಿಗೆ ಅವು ನಿಕಟವಾಗಿ ಹೊಂದಿಕೊಂಡು ಹೋದವು. ಜನವರಿಯಲ್ಲಿ, ಈ ವಿಭಾಗವನ್ನು U.S. XVIII ವಾಯುಗಾಮಿ ವಿಶೇಷದಳಗಳ ಯುದ್ಧತಂತ್ರದ ನಿಯಂತ್ರಣದ ಅಡಿಯಲ್ಲಿ ಇರಿಸಲಾಯಿತು. ಹಲವಾರು ಯುದ್ಧ ವಿಮಾನಗಳು ಮತ್ತು ನೌಕಾ ಘಟಕಗಳನ್ನೂ ಸಹ ಫ್ರಾನ್ಸ್‌‌ ಸಜ್ಜುಗೊಳಿಸಿ ನಿಯೋಜಿಸಿತು. ಫ್ರೆಂಚ್‌ ಪಡೆಗಳು ಸೇನಾ ಕಾರ್ಯಾಚರಣೆಯ ಸ್ವರೂಪದ ತಮ್ಮ ಕೊಡುಗೆಗೆ [[ಆಪರೇಷನ್‌ ಡಾಗ್ಯುಯೆಟ್‌]] ಎಂದು ಕರೆದವು. === ಕೆನಡಾ === {{Seealso|Operation FRICTION}} [[ಚಿತ್ರ:DF-ST-92-08022-C.jpg|thumb|upright|1991ರ ಮಾರ್ಚ್‌ 1ರಂದು ಕುವೈಟ್‌ನಲ್ಲಿನ ಆಪರೇಷನ್‌ ಡಸರ್ಟ್‌ ಸ್ಟಾರ್ಮ್ ಕಾರ್ಯಾಚರಣೆಯ ಅವಧಿಯಲ್ಲಿ ಸಿಡಿಗುಂಡುಗಳನ್ನು ತೆರವುಗೊಳಿಸಿದ ಕಾಲುವೆಯೊಂದರ ಉದ್ದಕ್ಕೂ ಇರುವ M-113 APCಗಳು ಮತ್ತು ರಾಯಲ್‌ ಸೌದಿ ಲ್ಯಾಂಡ್‌ ಫೋರ್ಸ್‌ ಟ್ರಾವೆಲ್ಸ್‌ನ ಇತರ ಸೇನಾ ವಾಹನಗಳ ಒಂದು ದಂಡವ್ಯೂಹ.]] ಕುವೈಟ್ ಮೇಲೆ ಇರಾಕ್ ನಡೆಸಿದ ಆಕ್ರಮಣವನ್ನು ಖಂಡಿಸಿದ ಮೊದಲ ರಾಷ್ಟ್ರಗಳ ಪೈಕಿ [[ಕೆನಡಾ]] ಒಂದೆನಿಸಿತ್ತು, ಮತ್ತು U.S.-ನೇತೃತ್ವದ ಒಕ್ಕೂಟವನ್ನು ಸೇರಿಕೊಳ್ಳಲು ಅದು ಕ್ಷಿಪ್ರವಾಗಿ ಸಮ್ಮತಿಸಿತು. ಸಮುದ್ರತೀರದ ನಿರೋಧಕ ಪಡೆಯಲ್ಲಿ ಸೇರಿಸಲು...{{HMCS|Terra Nova|DDE 259|6}} ಮತ್ತು...{{HMCS|Athabaskan|DDH 282|6}} ವಿಧ್ವಂಸಕ ನೌಕೆಗಳನ್ನು ಸಜ್ಜುಗೊಳಿಸುವ ಹೊಣೆಗಾರಿಕೆಯನ್ನು [[ಪ್ರಧಾನ ಮಂತ್ರಿ]] [[ಬ್ರಿಯಾನ್‌ ಮುಲ್ರೋನಿ]] 1990ರ ಆಗಸ್ಟ್‌ನಲ್ಲಿ [[ಕೆನಡಾದ ಪಡೆಗಳಿಗೆ]] ವಹಿಸಿದ. ಪರ್ಷಿಯಾದ ಕೊಲ್ಲಿಯಲ್ಲಿದ್ದ ಒಕ್ಕೂಟ ಸೈನ್ಯದ ವ್ಯವಸ್ಥಾಪನಾ ತಂತ್ರ ಪಡೆಗಳ ಸಮೂಹಕ್ಕೆ ನೆರವಾಗಲು,...{{HMCS|Protecteur|AOR 509|6}} ಎಂಬ ಸರಬರಾಜು ಹಡಗನ್ನು ಕೂಡಾ ಕಳಿಸಿಕೊಡಲಾಯಿತು. ಯುದ್ಧ ಕಾರ್ಯಾಚರಣೆಗಳು ನಿಲ್ಲಿಸಲ್ಪಟ್ಟ ನಂತರ,...{{HMCS|Huron|DDH 281|6}} ಎಂಬ ನಾಲ್ಕನೇ ಹಡಗು ಮಧ್ಯಂತರದಲ್ಲಿ ಆಗಮಿಸಿತು ಮತ್ತು ಕುವೈಟ್‌ಗೆ ಭೇಟಿನೀಡಿತು. ಇರಾಕ್ ವಿರುದ್ಧವಾಗಿ ಪಡೆಯನ್ನು ಬಳಸಲು UN ವತಿಯಿಂದ ಅಧಿಕಾರ ಸಿಕ್ಕಿದ್ದನ್ನು ಅನುಸರಿಸಿ, ಕೆನಡಾದ ಪಡೆಗಳು ಬೆಂಬಲ ಸಿಬ್ಬಂದಿಯೊಂದಿಗಿನ ಒಂದು [[CF-18 ಹಾರ್ನೆಟ್‌]] ತುಕಡಿಯನ್ನು ಸಜ್ಜುಗೊಳಿಸಿದವು; ಅಷ್ಟೇ ಅಲ್ಲ, ನೆಲದ ಯುದ್ಧದಿಂದ ಉಂಟಾದ ಸಾವುನೋವುಗಳ ಕುರಿತಾದ ಮುಂದಿನ ನಿಗಾವಣೆಯನ್ನು ಕೈಗೊಳ್ಳಲು ಒಂದು [[ಕ್ಷೇತ್ರ ಆಸ್ಪತ್ರೆ]]ಯನ್ನೂ ಅವು ವ್ಯವಸ್ಥೆಗೊಳಿಸಿದವು. ವೈಮಾನಿಕ ಯುದ್ಧವು ಪ್ರಾರಂಭವಾದಾಗ, ಕೆನಡಾದ CF-18 ವಿಮಾನಗಳನ್ನು ಒಕ್ಕೂಟ ಪಡೆಯೊಳಗೆ ಸಂಯೋಜಿಸಲಾಯಿತು ಮತ್ತು ವಿಮಾನರಕ್ಷೆಯನ್ನು ಒದಗಿಸುವ ಹಾಗೂ ನೆಲದ ಗುರಿಗಳ ಮೇಲೆ ದಾಳಿಮಾಡುವ ಹೊಣೆಯನ್ನು ಅವುಗಳಿಗೆ ವಹಿಸಲಾಯಿತು. [[ಕೊರಿಯಾದ ಯುದ್ಧ]]ವಾದಂದಿನಿಂದ ಆಕ್ರಮಣ ಯುದ್ಧದ ಕಾರ್ಯಾಚರಣೆಗಳಲ್ಲಿ ಕೆನಡಾದ ಸೇನೆಯು ಭಾಗವಹಿಸಿದ್ದು ಇದೇ ಮೊದಲ ಬಾರಿಯಾಗಿತ್ತು. === ಆಸ್ಟ್ರೇಲಿಯಾ === {{Main|Australian contribution to the 1991 Gulf War}} '''ಆಪರೇಷನ್‌‌ ದಮಾಸ್ಕ್‌‌‌''' ಎಂಬ ಕಾರ್ಯಾಚರಣೆಯಡಿಯಲ್ಲಿ, [[ಪರ್ಷಿಯಾದ ಕೊಲ್ಲಿ]] ಮತ್ತು [[ಓಮನ್‌ನ ಕೊಲ್ಲಿ]]ಗಳಲ್ಲಿ ಜಮಾವಣೆಗೊಂಡಿದ್ದ ಬಹು-ರಾಷ್ಟ್ರೀಯ ಹಡಗುಪಡೆಯ ಒಂದು ಭಾಗವಾಗಿ ಮಾರ್ಪಟ್ಟ, ಒಂದು ವಿಶೇಷ ಕಾರ್ಯಪಡೆಯನ್ನು ಆಸ್ಟ್ರೇಲಿಯಾ ತನ್ನ ಕೊಡುಗೆಯಾಗಿ ನೀಡಿತು. ಇದರ ಜೊತೆಗೆ, U.S.ನ ಒಂದು [[ಆಸ್ಪತ್ರೆ ಹಡಗಿನ]] ಒಳಭಾಗದಲ್ಲಿ ವೈದ್ಯಕೀಯ ತಂಡಗಳನ್ನು ಸಜ್ಜುಗೊಳಿಸಲಾಗಿತ್ತು, ಮತ್ತು ಯುದ್ಧದ ಕಾರ್ಯಾಚರಣೆಗಳು ಅಂತ್ಯವಾದುದನ್ನು ಅನುಸರಿಸಿ, ಕುವೈಟ್‌ನ ಬಂದರು ಸೌಲಭ್ಯಗಳಲ್ಲಿನ ಸಿಡಿಗುಂಡು ವಿಲೇವಾರಿ ಕಾರ್ಯದಲ್ಲಿ ಪಾಲ್ಗೊಳ್ಳಲು ಒಂದು [[ನೌಕಾ ವಿಲೇವಾರಿ ಅನ್ವೇಷಕ ತಂಡ]]ವನ್ನೂ ನಿಯೋಜಿಸಲಾಯಿತು. <div style="clear:both"></div> == ಸಾವುನೋವುಗಳು == === ನಾಗರಿಕರ ಸಾವುನೋವುಗಳು === ಯುದ್ಧವಿಮಾನಗಳು ಮತ್ತು ಕೆಳಮಟ್ಟದಲ್ಲಿ ಹಾರುತ್ತಾ ಗುರಿಯತ್ತ ಸಾಗುವ ಕ್ಷಿಪಣಿಗಳೆರಡರಿಂದಲೂ ನಡೆಯುವ ವಾಯುದಾಳಿಗಳಿಗೆ ನೀಡಲಾದ ಹೆಚ್ಚಿನ ಪ್ರಾಮುಖ್ಯತೆಯು, ಯುದ್ಧದ ಆರಂಭಿಕ ಹಂತಗಳ ಅವಧಿಯಲ್ಲಿ ಸಂಭವಿಸಿದ ಅನೇಕ ನಾಗರಿಕರ ಸಾವುಗಳಿಂದಾಗಿ ಹೆಚ್ಚು ವಿವಾದಕ್ಕೆ ಕಾರಣವಾಯಿತು. ಯುದ್ಧದ ಮೊದಲ 24 ಗಂಟೆಗಳೊಳಗಾಗಿ 1,000ಕ್ಕೂ ಹೆಚ್ಚಿನ ವಿಮಾನದಾಳಿಗಳನ್ನು ನಡೆಸಲಾಯಿತು, ಅವುಗಳ ಪೈಕಿಯ ಬಹುತೇಕ ದಾಳಿಗಳು [[ಬಾಗ್ದಾದ್‌‌‌]]ನಲ್ಲಿನ ಗುರಿಗಳೆಡೆಗೆ ಗಮನವಿಟ್ಟಿದ್ದವು. ಬಾಗ್ದಾದ್‌ ನಗರವು ಅಧ್ಯಕ್ಷ [[ಸದ್ದಾಂ ಹುಸೇನ್‌‌‌]]ನ ಅಧಿಕಾರದ ನೆಲೆ ಹಾಗೂ ಇರಾಕಿನ ಪಡೆಗಳಿಗೆ ನೀಡಲಾಗುವ [[ಆದೇಶ ಮತ್ತು ನಿಯಂತ್ರಣ]]ದ ನೆಲೆಯಾಗಿತ್ತಾದ್ದರಿಂದ, ಭಾರೀ ಬಾಂಬ್‌ದಾಳಿಗೆ ಸಂಬಂಧಿಸಿದಂತೆ ಈ ನಗರವನ್ನು ಗುರಿಯಾಗಿರಿಸಿಕೊಳ್ಳಲಾಗಿತ್ತು. ಇದು ಅಂತಿಮವಾಗಿ ಗಣನೀಯ ಪ್ರಮಾಣದ ನಾಗರಿಕ ಸಾವುನೋವುಗಳಿಗೆ ಕಾರಣವಾಯಿತು. ನೆಲದ ಯುದ್ಧವು ಪ್ರಾರಂಭವಾಗುವುದಕ್ಕೆ ಮುಂಚಿತವಾಗಿ ನಡೆದ ಬಾಂಬ್‌ದಾಳಿಯ ಕಾರ್ಯಾಚರಣೆಯ ಅವಧಿಯಲ್ಲಿ, ಅನೇಕ ವೈಮಾನಿಕ ದಾಳಿಗಳು ನಾಗರಿಕರ ಸಾವುನೋವುಗಳಿಗೆ ಕಾರಣವಾದವು. ನಿರ್ದಿಷ್ಟವಾಗಿ ಗಮನಾರ್ಹವಾದ ಒಂದು ಘಟನೆಯಲ್ಲಿ, ರಹಸ್ಯ ಕಾರ್ಯವಿಧಾನದ ವಿಮಾನಗಳು ಅಮೀರ್ಯಾದಲ್ಲಿನ ಒಂದು ನೆಲಗೂಡಿನ ಮೇಲೆ (ಬಂಕರ್‌ ಮೇಲೆ) ಬಾಂಬ್‌ದಾಳಿಯನ್ನು ಮಾಡಿದವು; ಇದರಿಂದಾಗಿ ಆ ಸಮಯದಲ್ಲಿ ಅಲ್ಲಿ ರಕ್ಷಣೆಯನ್ನು ಪಡೆಯುತ್ತಿದ್ದ 200-400 ನಾಗರಿಕರ ಸಾವುಗಳು ಸಂಭವಿಸಿದವು. ಸುಟ್ಟುಹೋದ ಮತ್ತು ಅಂಗಹೀನಗೊಂಡ ಶರೀರಗಳ ದೃಶ್ಯಗಳನ್ನು ತರುವಾಯದಲ್ಲಿ ಪ್ರಸಾರಮಾಡಲಾಯಿತು, ಹಾಗೂ ನೆಲಗೂಡಿನ ಸ್ಥಿತಿಗತಿಯ ಕುರಿತಾದ ವಿವಾದವು ತೀವ್ರಗೊಂಡಿತು; ಇದೊಂದು ನಾಗರಿಕ ಆಶ್ರಯತಾಣವಾಗಿತ್ತು ಎಂದು ಕೆಲವರು ಹೇಳಿಕೆ ಕೊಟ್ಟರೆ, ಇನ್ನು ಕೆಲವರು, ಇದು ಇರಾಕಿನ ಸೇನಾ ಕಾರ್ಯಾಚರಣೆಗಳ ಒಂದು ಕೇಂದ್ರವಾಗಿತ್ತು ಹಾಗೂ [[ಮಾನವ ರಕ್ಷಾವ್ಯವಸ್ಥೆಗಳಾಗಿ]] ಕಾರ್ಯನಿರ್ವಹಿಸುವ ದೃಷ್ಟಿಯಿಂದ ನಾಗರಿಕರನ್ನು ಉದ್ದೇಶಪೂರ್ವಕವಾಗಿ ಅಲ್ಲಿಗೆ ಸಾಗಿಸಲಾಗಿತ್ತು ಎಂದು ವಾದಿಸಿದರು. ಬೆಥ್‌ ಓಸ್ಬೋರ್ನ್‌ ಡಪಾಂಟೆ ಕೈಗೊಂಡ ತನಿಖೆಯೊಂದು ಅಂದಾಜಿಸಿದ ಪ್ರಕಾರ, ಬಾಂಬ್‌ದಾಳಿಯಿಂದ ಸುಮಾರು 3,500ರಷ್ಟು, ಮತ್ತು ಯುದ್ಧದ ಇತರ ಪರಿಣಾಮಗಳಿಂದ ಸುಮಾರು 100,000ದಷ್ಟು ನಾಗರಿಕ ಅಪಮೃತ್ಯುಗಳು ಸಂಭವಿಸಿದವು.<ref name="autogenerated1"/><ref>{{cite web |title=Toting the Casualties of War |url=http://www.businessweek.com/bwdaily/dnflash/feb2003/nf2003026_0167_db052.htm |work=Businessweek |date=6 February 2003}}</ref><ref>{{cite web |last=Ford |first=Peter |title=Bid to stem civilian deaths tested |url=http://www.csmonitor.com/2003/0409/p06s01-woiq.html |work= Christian Science Monitor |date=9 April 2003}}</ref> === ಇರಾಕ್‌ನಲ್ಲಿನ ಸಾವುನೋವುಗಳು === ಇರಾಕಿನ ಯುದ್ಧದ ಸಾವುನೋವುಗಳ ನಿಖರವಾದ ಸಂಖ್ಯೆಯು ತಿಳಿದುಬಂದಿಲ್ಲವಾದರೂ, ಇದು ಅತ್ಯಂತ ಅಗಾಧವಾಗಿತ್ತು ಎಂದು ಭಾವಿಸಲಾಗಿದೆ. ಇರಾಕ್‌ ದೇಶವು 20,000 ಮತ್ತು 35,000ದ ನಡುವಿನ ಸಂಖ್ಯೆಯಷ್ಟು ಅಪಮೃತ್ಯುಗಳನ್ನು ಕಾಣಬೇಕಾಗಿ ಬಂತು ಎಂದು ಕೆಲವೊಬ್ಬರು ಅಂದಾಜಿಸುತ್ತಾರೆ.<ref name="autogenerated1">ರಾಬರ್ಟ್‌ ಫಿಸ್ಕ್‌, ''ದಿ ಗ್ರೇಟ್‌ ವಾರ್‌ ಫಾರ್‌ ಸಿವಿಲಿಸೇಷನ್‌; ದಿ ಕಾನ್‌ಕ್ವೆಸ್ಟ್‌ ಆಫ್‌ ದಿ ಮಿಡ್ಲ್‌ ಈಸ್ಟ್‌'' (ಫೋರ್ತ್‌ ಎಸ್ಟೇಟ್‌, 2005), ಪುಟ 853.</ref> U.S. ವಾಯುಪಡೆಯಿಂದ ಸಿದ್ಧಪಡಿಸಲ್ಪಟ್ಟ ವರದಿಯೊಂದು ಅಂದಾಜಿಸಿದ ಪ್ರಕಾರ, ವೈಮಾನಿಕ ಕಾರ್ಯಾಚರಣೆಯಲ್ಲಿ 10,000-12,000ದಷ್ಟು ಇರಾಕಿನ ಯುದ್ಧದ ಸಾವುಗಳು ಹಾಗೂ ನೆಲದ ಯುದ್ಧದಲ್ಲಿ 10,000ದಷ್ಟು ಸಾವುನೋವುಗಳು ಸಂಭವಿಸಿದವು.<ref>{{cite book |last=Keaney |first=Thomas |coauthors=Eliot A. Cohen |title=Gulf War Air Power Survey |publisher=United States Dept. of the Air Force |year=1993 |location=|isbn=0-16-041950-6}}</ref> ಇರಾಕಿನ ಯುದ್ಧ ಸೆರೆಯಾಳಿನ ವರದಿಗಳ ಮೇಲೆ ಈ ವಿಶ್ಲೇಷಣೆಯು ಆಧರಿಸಿದೆ. ಇಸ್ಲಾಮಿನ ದೇಶಗಳಿಂದ ಬೆಂಬಲವನ್ನು ಪಡೆಯುವ ದೃಷ್ಟಿಯಿಂದ, ಸದ್ದಾಂ ಹುಸೇನ್‌ನ ಸರ್ಕಾರವು ನಾಗರಿಕ ಸಾವುನೋವಿನ ಅಂಕಿ-ಅಂಶಗಳನ್ನು ಹೆಚ್ಚಿನ ಪ್ರಮಾಣದಲ್ಲಿರುವಂತೆ ನೀಡಿತು.{{Citation needed|date=March 2009}} ವೈಮಾನಿಕ ಕಾರ್ಯಾಚರಣೆಯ ಅವಧಿಯಲ್ಲಿ 2,300 ನಾಗರಿಕರು ಸತ್ತರು ಎಂದು ಇರಾಕಿನ ಸರ್ಕಾರವು ಪ್ರತಿಪಾದಿಸಿತು.{{Citation needed|date=November 2009}} ರಕ್ಷಣಾ ಪರ್ಯಾಯಗಳ ಅಧ್ಯಯನದ ಕುರಿತಾದ ಯೋಜನೆಯ ಅನುಸಾರ, ಘರ್ಷಣೆಯಲ್ಲಿ 3,664 ಮಂದಿ ಇರಾಕಿನ ನಾಗರಿಕರು ಹಾಗೂ 20,000 ಮತ್ತು 26,000ದಷ್ಟು ಸಂಖ್ಯೆಯ ನಡುವಿನ ಸೇನಾ ಸಿಬ್ಬಂದಿಗಳು ಮೃತರಾದರೆ, ಇರಾಕಿನ 75,000 ಮಂದಿ ಸೈನಿಕರು ಗಾಯಗೊಂಡರು.<ref>{{Cite web |url=http://www.comw.org/pda/0310rm8ap2.html |title=ವೇಜಸ್‌ ಆಫ್‌ ವಾರ್‌‌ - ಅಪೆಂಡಿಕ್ಸ್‌‌ 2: ಇರಾಕಿ ಕಂಬ್ಯಾಟಂಟ್‌ ಅಂಡ್‌ ನಾನ್‌ಕಂಬ್ಯಾಟಂಟ್‌ ಫೆಟಲಿಟೀಸ್‌ ಇನ್‌ ದಿ 1991 ಗಲ್ಫ್‌ ವಾರ್‌‌ |access-date=2010-08-02 |archive-date=2016-01-04 |archive-url=https://web.archive.org/web/20160104222225/http://www.comw.org/pda/0310rm8ap2.html |url-status=dead }}</ref> === ಒಕ್ಕೂಟ === DoD ವರದಿ ಮಾಡುವ ಪ್ರಕಾರ, U.S. ಪಡೆಗಳಲ್ಲಿ 148ರಷ್ಟು ಕದನ-ಸಂಬಂಧಿತ ಸಾವುಗಳು (ಉದ್ದೇಶಪೂರ್ವಕವಲ್ಲದ ಗುಂಡಿನದಾಳಿಗೆ 35 ಮಂದಿ ಮೃತರಾದರು) ಸಂಭವಿಸಿದವು, [[ಓರ್ವ ವಿಮಾನ ಚಾಲಕ]]ನನ್ನು [[MIA]] ಎಂದು ವರ್ಗೀಕರಿಸಲಾಯಿತು (ಅವನ ಅವಶೇಷಗಳು ದೊರೆತವು ಮತ್ತು ಅವನ್ನು 2009ರ ಆಗಸ್ಟ್‌ನಲ್ಲಿ ಗುರುತಿಸಲಾಯಿತು). ಯುದ್ಧಕ್ಕೆ-ಸಂಬಂಧಿಸದ ಅಪಘಾತಗಳಲ್ಲಿ ಮತ್ತೆ 145 ಮಂದಿ ಅಮೆರಿಕನ್ನರು ಸತ್ತರು.<ref name="cnn"/> UKಯು 47 ಸಾವುಗಳನ್ನು ಕಂಡರೆ (ಉದ್ದೇಶಪೂರ್ವಕವಲ್ಲದ ಗುಂಡಿನದಾಳಿಗೆ 9 ಮಂದಿ ಸತ್ತರು), ಫ್ರಾನ್ಸ್‌‌ ಎರಡು, ಮತ್ತು ಕುವೈಟ್‌ನ್ನು ಒಳಗೊಂಡಿರದ ಅರಬ್‌ ದೇಶಗಳು 37 ಸಾವುಗಳನ್ನು ಕಂಡವು (18 ಸೌದಿಯರು, 10 ಈಜಿಪ್ಟಿಯನ್ನರು, 6 UAE, ಮತ್ತು 3 ಸಿರಿಯನ್ನರು).<ref name="cnn">{{citation |url=http://www.cnn.com/SPECIALS/2001/gulf.war/facts/gulfwar/ |publisher=CNN |title=In-Depth Specials - Gulf War |archiveurl=https://web.archive.org/web/20070510125644/http://edition.cnn.com/SPECIALS/2001/gulf.war/facts/gulfwar/ |archivedate=2001 |year=2001}}</ref> ಕುವೈಟಿನ ಕಡೇಪಕ್ಷ 605 ಸೈನಿಕರು, ಅವರನ್ನು ಸೆರೆಹಿಡಿದ 10 ವರ್ಷಗಳ ನಂತರವೂ ಕಾಣೆಯಾಗಿದ್ದರು.<ref>{{citation |first=Nicholas |last=Blanford|url=http://www.csmonitor.com/2002/1223/p07s01-wome.html |title=Kuwait hopes for answers on its Gulf War POWs |publisher=Christian Science Monitor |year=2001}}</ref> 1991ರ ಫೆಬ್ರುವರಿ 25ರಂದು, ಒಕ್ಕೂಟ ಪಡೆಗಳಿಗೆ ಸೇರಿದ ಅತಿದೊಡ್ಡ ಇಡುಗಂಟಿನ ಜೀವನಷ್ಟವು ಸಂಭವಿಸಿತು; ಅಂದು [[ಇರಾಕಿನ]] ಒಂದು [[ಅಲ್‌-ಹುಸೇನ್‌ ಕ್ಷಿಪಣಿ]]ಯು [[ಸೌದಿ ಅರೇಬಿಯಾ]]ದ [[ಧಹ್ರಾನ್‌‌]]ನಲ್ಲಿರುವ ಅಮೆರಿಕಾದ ಸೈನಿಕರ ಸಾಲುಮನೆಗಳ ಒಂದು ವಠಾರಕ್ಕೆ ಅಪ್ಪಳಿಸಿದಾಗ, [[ಪೆನ್ಸಿಲ್ವೇನಿಯಾ]]ಗೆ ಸೇರಿದ 28 ಮಂದಿ [[U.S. ಭೂಸೇನಾ ಮೀಸಲು ಸೈನಿಕರು]] ಹತರಾದರು. ಎಲ್ಲದರಲ್ಲೂ, ಯುದ್ಧದ ಅವಧಿಯಲ್ಲಿ ಇರಾಕಿನ ಗುಂಡಿನ ಸುರಿಮಳೆಯಿಂದ ಒಕ್ಕೂಟ ಪಡೆಗಳಿಗೆ ಸೇರಿದ 190 ಮಂದಿ ಸತ್ತರು; ಅವರ ಪೈಕಿ 113 ಮಂದಿ ಅಮೆರಿಕನ್ನರಾಗಿದ್ದರು. ಒಕ್ಕೂಟ ಪಡೆಗಳ ಪೈಕಿ ಒಟ್ಟಾರೆಯಾಗಿ 358 ಸಾವುಗಳು ಸಂಭವಿಸಿದವು. [[ಉದ್ದೇಶಪೂರ್ವಕವಲ್ಲದ ಗುಂಡಿನದಾಳಿ]]ಯಿಂದಾಗಿ 44 ಸೈನಿಕರು ಕೊಲ್ಲಲ್ಪಟ್ಟರು, ಮತ್ತು 57 ಮಂದಿ ಗಾಯಗೊಂಡರು. ಯುದ್ಧಸಾಮಗ್ರಿಗಳ ಸ್ಫೋಟದಿಂದಾಗಿ, ಅಥವಾ ಯುದ್ಧಕ್ಕೆ-ಸಂಬಂಧಿಸದ ಅಪಘಾತಗಳಿಂದಾಗಿ 145 ಸೈನಿಕರು ಸತ್ತರು.{{Citation needed|date=October 2008}} 458 ಮಂದಿ ಅಮೆರಿಕನ್ನರೂ ಸೇರಿದಂತೆ, ಯುದ್ಧದಲ್ಲಿ ಗಾಯಗೊಂಡ ಒಕ್ಕೂಟಕ್ಕೆ ಸೇರಿದ ಸೈನಿಕರ ಸಂಖ್ಯೆ 776ರಷ್ಟು ಇತ್ತೆಂದು ತೋರುತ್ತದೆ.<ref>{{cite encyclopedia|title=Arabian Gulf War - MSN Encarta<!-- Bot generated title -->|url=http://encarta.msn.com/encyclopedia_761551555_2/Arabian_Gulf_War.html|work=|archiveurl=https://www.webcitation.org/5kwqLuiZR?url=http://encarta.msn.com/encyclopedia_761551555_2/Persian_Gulf_War.html|archivedate=2009-11-01|deadurl=yes|access-date=2010-08-02|url-status=dead}}</ref> ಆದಾಗ್ಯೂ, 2000ನೇ ವರ್ಷದ ವೇಳೆಗೆ ಇದ್ದಂತೆ, ಯುದ್ಧದಲ್ಲಿ ಭಾಗವಹಿಸಿದ U.S. ಪಡೆಗಳ ಕಾಲುಭಾಗಕ್ಕಿಂತಲೂ ಹೆಚ್ಚಿರುವ ಒಂದು ಸಂಖ್ಯೆಯಾದ, 183,000ದಷ್ಟು ಮಂದಿ U.S.ಗೆ ಸೇರಿದ ಕೊಲ್ಲಿ ಯುದ್ಧದ ಮಾಜಿಭಟರು ಕಾಯಮ್ಮಾಗಿ ಅಂಗವಿಕಲರಾದವರು ಎಂದು ಮಾಜಿಭಟರ ವ್ಯವಹಾರಗಳ ಇಲಾಖೆಯು ಘೊಷಿಸಿದೆ.<ref>[https://web.archive.org/web/20060923034503/http://www.ngwrc.org/?page=article&amp;id=158 NGWRC: Serving veterans of recent and current wars‌‌] (2006ರ ಸೆಪ್ಟೆಂಬರ್‌‌ 23ರಂದು [http://www.ngwrc.org/?page=article&amp;id=158 ಮೂಲತಾಣ] ದಿಂದ ಸಂಗ್ರಹಿಸಲಾಯಿತು)}</ref><ref>[http://www.otohns.net/default.asp?id=8945 ಆಫ್‌ ಡಸರ್ಟ್‌ ಸ್ಟಾರ್ಮ್‌'ಸ್‌ 700,000 U.S. ಟ್ರೂಪ್ಸ್‌‌, 26% ನೌ ಡಿಸೇಬಲ್ಡ್‌‌] {{Webarchive|url=https://web.archive.org/web/20101128052037/http://www.otohns.net/default.asp?id=8945 |date=2010-11-28 }}, ಜೂನ್‌ 19, 2000, otohns.com, ಸೈಟಿಂಗ್‌‌ newsrx.com</ref> ಕೊಲ್ಲಿ ಯುದ್ಧದ ಸಮಯದಲ್ಲಿ U.S. ಪಡೆಗಳಲ್ಲಿ ಸೇವೆ ಸಲ್ಲಿಸಿದ 700,000ದಷ್ಟು ಪುರುಷರು ಮತ್ತು ಮಹಿಳೆಯರ ಪೈಕಿ ಸುಮಾರು 30%ನಷ್ಟು ಮಂದಿ, ಈಗಲೂ ಸಹ ಗಂಭೀರ ಸ್ವರೂಪದ ರೋಗಚಿಹ್ನೆಗಳ ಒಂದು ಸರಣಿಯಿಂದ ನರಳುತ್ತಿದ್ದು, ಇವಕ್ಕೆ ಸಂಬಂಧಿಸಿದ ಕಾರಣಗಳು ಇನ್ನೂ ಸಹ ಸಂಪೂರ್ಣವಾಗಿ ತಿಳಿದುಬಂದಿಲ್ಲ.<ref>{{Cite web |url=http://www.commondreams.org/headlines06/0812-06.htm |title=ಈಸ್‌ ಆನ್‌ ಆರ್ಮಮೆಂಟ್‌ ಸಿಕನಿಂಗ್‌ U.S. ಸೋಲ್ಜರ್ಸ್‌‌? |access-date=2010-08-02 |archive-date=2014-07-03 |archive-url=https://web.archive.org/web/20140703032800/http://www.commondreams.org/headlines06/0812-06.htm |url-status=dead }}</ref> ==== ಶತ್ರುಪಾಳಯದ ಗುಂಡೇಟಿಗೆ ಆದ ಒಕ್ಕೂಟದ ನಷ್ಟಗಳು ==== ಇರಾಕಿನ ಯುದ್ಧರಿಂದ ಒಕ್ಕೂಟದ ಪಡೆಗಳಿಗೆ ಸೇರಿದ 190 ಮಂದಿ ಕೊಲ್ಲಲ್ಪಟ್ಟರು, ಉಳಿದಂತೆ ಸಂಭವಿಸಿದ ಒಕ್ಕೂಟದ 379 ಸಾವುಗಳಿಗೆ ಉದ್ದೇಶಪೂರ್ವಕವಲ್ಲದ ಗುಂಡಿನದಾಳಿ ಅಥವಾ ಅಪಘಾತಗಳು ಕಾರಣವಾಗಿದ್ದವು. ಇದು ನಿರೀಕ್ಷಿಸಿದಕ್ಕಿಂತ ಬಹಳಷ್ಟು ಕಡಿಮೆಯಿದ್ದ ಸಂಖ್ಯೆಯಾಗಿತ್ತು. ಸತ್ತ ಅಮೆರಿಕನ್ನರ ಪೈಕಿ ಮೂವರು ಮಹಿಳಾ ಸೈನಿಕರಿದ್ದರು. ಇದು ಯುದ್ಧದಲ್ಲಿ ಸತ್ತ ಒಕ್ಕೂಟದ ಪಡೆಗಳಿಗೆ ಸೇರಿದ ಸೈನಿಕರ ಅಂಕಿ-ಅಂಶಗಳನ್ನು ತಿಳಿಸುವ ಪಟ್ಟಿಯಾಗಿದ್ದು, ಸೈನಿಕರು ಪ್ರತಿನಿಧಿಸುವ ದೇಶದ ಅನುಸಾರ ಈ ಸಂಖ್ಯೆಗಳನ್ನು ನೀಡಲಾಗಿದೆ. :{{flagicon|United States}} [[ಅಮೆರಿಕಾ ಸಂಯುಕ್ತ ಸಂಸ್ಥಾನಗಳು]] - 294 (ಶತ್ರುವಿನ ಗುಂಡೇಟಿನಿಂದ 114, ಅಪಘಾತಗಳಲ್ಲಿ 145, <span class="goog-gtc-fnr-highlight">ಉದ್ದೇಶಪೂರ್ವಕವಲ್ಲದ</span> ಗುಂಡೇಟಿನಿಂದ 35) ::{{flagicon|United Kingdom}} [[ಯುನೈಟೆಡ್‌ ಕಿಂಗ್‌ಡಂ]] - 47 (ಶತ್ರುವಿನ ಗುಂಡೇಟಿನಿಂದ 38, <span class="goog-gtc-fnr-highlight">ಉದ್ದೇಶಪೂರ್ವಕವಲ್ಲದ</span> ಗುಂಡೇಟಿನಿಂದ 9) :::{{flagicon|Saudi Arabia}} [[ಸೌದಿ ಅರೇಬಿಯಾ]] - 18<ref>[http://www.country-data.com/cgi-bin/query/r-11661.html ಸೌದಿ ಅರೇಬಿಯಾ - ಅರೇಬಿಯಾದ ಕೊಲ್ಲಿ ಯುದ್ಧ, 1991]</ref> ::::{{flagicon|Egypt}} [[ಈಜಿಪ್ಟ್‌]] - 11<ref>‌ದಿ ಅಸೋಸಿಯೇಟೆಡ್‌ ಪ್ರೆಸ್. "ಸೋಲ್ಜರ್‌ ರಿಪೋರ್ಟೆಡ್‌ ಡೆಡ್‌ ಷೋಸ್‌ ಅಪ್‌ ಅಟ್‌ ಪೇರೆಂಟ್ಸ್‌' ಡೋರ್‌ಸ್ಟೆಪ್‌." 22 ಮಾರ್ಚ್‌ 1991.</ref> :::::{{flagicon|United Arab Emirates}} [[ಯುನೈಟೆಡ್‌ ಅರಬ್‌ ಎಮಿರೇಟ್ಸ್‌]] - 6<ref>[http://www.country-data.com/cgi-bin/query/r-14256.html ಇರಾನ್‌‌-ಇರಾಕ್‌ ಯುದ್ಧ ಮತ್ತು ಅರೇಬಿಯಾದ ಕೊಲ್ಲಿ ಯುದ್ಧದಲ್ಲಿನ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ನ ಪಾತ್ರ]</ref> ::::::{{flagicon|Syria}} [[ಸಿರಿಯಾ]] - 2<ref>ಮಿಲ್ಲರ್‌‌, ಜೂಡಿತ್‌. "ಸಿರಿಯಾ ಪ್ಲಾನ್ಸ್‌ ಟು ಡಬಲ್‌ ಗಲ್ಫ್‌ ಫೋರ್ಸ್‌." ''ದಿ ನ್ಯೂಯಾರ್ಕ್‌ ಟೈಮ್ಸ್‌‌'', 27 ಮಾರ್ಚ್‌ 1991.</ref> :::::::{{flagicon|France}} [[ಫ್ರಾನ್ಸ್‌‌]] - 2 ::::::::{{flagicon|Kuwait}} [[ಕುವೈಟ್‌]] - 1 (ಆಪರೇಷನ್‌ ಡಸರ್ಟ್‌ ಸ್ಟಾರ್ಮ್‌‌ನ ಭಾಗವಾಗಿ‌)<ref>[http://www.country-data.com/cgi-bin/query/r-14245.html ರೋಲ್‌ ಆಫ್‌ ಕುವೈಟಿ ಆರ್ಮ್‌ಡ್‌ ಫೋರ್ಸಸ್‌ ಇನ್‌ ದಿ ಅರೇಬಿಯನ್‌ ಗಲ್ಫ್‌ ವಾರ್‌]</ref> ====<span class="goog-gtc-fnr-highlight">ಉದ್ದೇಶಪೂರ್ವಕವಲ್ಲದ</span> ಗುಂಡೇಟು==== ಇರಾಕಿನ ಯೋಧರೊಂದಿಗೆ ಸೆಣಸಾಡುತ್ತಿದ್ದ ಒಕ್ಕೂಟದ ಸೈನಿಕರ ಪೈಕಿ ಸಂಭವಿಸಿದ ಸಾವಿನ ಸಂಖ್ಯೆಯು ಅತ್ಯಂತ ಕಡಿಮೆಯಿದ್ದರೆ, ಒಕ್ಕೂಟಕ್ಕೆ ಸೇರಿದ ಇತರ ಘಟಕಗಳಿಂದ ಆದ ಆಕಸ್ಮಿಕ ದಾಳಿಗಳಿಂದ ಒಂದು ಗಣನೀಯ ಸಂಖ್ಯೆಯ ಸಾವುಗಳು ಉಂಟಾದವು. ಕದನದಲ್ಲಿ ಸತ್ತ ಅಮೆರಿಕಾದ 148 ಸಿಪಾಯಿಗಳ ಪೈಕಿ 24%ನಷ್ಟು ಮಂದಿ [[ಉದ್ದೇಶಪೂರ್ವಕವಲ್ಲದ ಗುಂಡೇಟಿನಿಂದ]] ಕೊಲ್ಲಲ್ಪಟ್ಟರು, ಅಂದರೆ ಒಟ್ಟು 35 ಮಂದಿ ಸೇವಾ ಸಿಬ್ಬಂದಿಗಳು ಈ ವಿಧಾನದಲ್ಲಿ ಅಸುನೀಗಿದರು. ಒಕ್ಕೂಟಕ್ಕೆ ಸೇರಿದ ಯುದ್ಧಸಾಮಗ್ರಿಗಳ ಆಸ್ಫೋಟನಗಳಿಂದಾಗಿ ಮತ್ತೆ 11 ಮಂದಿ ಸತ್ತರು. [[ಅಮೆರಿಕಾ ಸಂಯುಕ್ತ ಸಂಸ್ಥಾನಗಳ ವಾಯುಪಡೆ]]ಗೆ ಸೇರಿದ ಒಂದು [[A-10 ಥಂಡರ್‌ಬೋಲ್ಟ್‌‌ II]] ವಿಮಾನವು, ಎರಡು ವಾರಿಯರ್‌‌ [[IFV]]ಗಳ ಗುಂಪೊಂದರ ಮೇಲೆ ದಾಳಿಮಾಡಿದಾಗ, ಈ ಒಂದು ಉದ್ದೇಶಪೂರ್ವಕವಲ್ಲದ ಗುಂಡೇಟಿನ ಘಟನೆಯಲ್ಲಿ ಒಂಬತ್ತು ಮಂದಿ ಬ್ರಿಟಿಷ್‌ ಸೇವಾ ಸಿಬ್ಬಂದಿಗಳು ಕೊಲ್ಲಲ್ಪಟ್ಟರು. ==== ಸ್ಕಡ್‌ ದಾಳಿಗಳಿಂದಾದ ನಾಗರಿಕರ ಸಾವುಗಳು ==== ಏಳು ವಾರಗಳವರೆಗೆ ನಡೆದ ಯುದ್ಧದ ಅವಧಿಯಲ್ಲಿ ಇರಾಕ್‌ನಿಂದ ಇಸ್ರೇಲ್‌ನೊಳಗೆ ನಲವತ್ತೆರಡು [[ಸ್ಕಡ್‌]] ಕ್ಷಿಪಣಿಗಳು ಉಡಾಯಿಸಲ್ಪಟ್ಟವು.<ref>{{cite web|url=http://www.iraqwatch.org/government/US/Pentagon/dodscud.htm|title=Information Paper: Iraq's Scud Ballistic Missiles|year=2000|publisher=[[Special Assistant for Gulf War Illnesses Department of Defense]]|accessdate=2009-05-21|archive-date=2011-05-14|archive-url=https://web.archive.org/web/20110514212635/http://www.iraqwatch.org/government/US/Pentagon/dodscud.htm|url-status=dead}}</ref> ಈ ದಾಳಿಗಳಿಂದ ಇಸ್ರೇಲಿನ ಇಬ್ಬರು ನಾಗರಿಕರು ಅಸುನೀಗಿದರು, ಮತ್ತು ಸರಿಸುಮಾರು 230 ಮಂದಿ ಗಾಯಗೊಂಡರು. ವರದಿಯಾದ ಗಾಯಗಳ ಪೈಕಿ, 10 ಗಾಯಗಳು ಮಧ್ಯಮ ಮಟ್ಟದವು ಎಂದು ಪರಿಗಣಿಸಲ್ಪಟ್ಟರೆ, ಒಂದು ಗಾಯವು ತೀವ್ರಸ್ವರೂಪದ್ದೆಂದು ಪರಿಗಣಿಸಲ್ಪಟ್ಟಿತು.<ref name="publicpolicy.umd.edu">{{Cite web |url=http://www.publicpolicy.umd.edu/Fetter/1993-Nature-Scud.pdf |title=ಆರ್ಕೈವ್ ನಕಲು |access-date=2010-08-02 |archive-date=2006-09-11 |archive-url=https://web.archive.org/web/20060911150830/http://www.publicpolicy.umd.edu/Fetter/1993-Nature-Scud.pdf |url-status=dead }}</ref> ಇತರ ಹಲವರು ಕ್ಷಿಪಣಿ ಆಕ್ರಮಣಗಳನ್ನು ಅನುಸರಿಸಿ ತತ್‌ಕ್ಷಣವೇ ಮಾರಕ ಹೃದಯಾಘಾತಗಳಿಗೆ ಈಡಾದರು. ಈ ದಾಳಿಗಳಿಗೆ ಸೇನಾಪಡೆಯೊಂದಿಗೆ ಪ್ರತಿಕ್ರಿಯಿಸಲು ಇಸ್ರೇಲ್‌ ಸಿದ್ಧವಾಗಿತ್ತು, ಆದರೆ ಹಾಗೆ ಮಾಡದಿರಲು U.S. ಸರ್ಕಾರವು ಕೇಳಿಕೊಂಡಾಗ ಅದಕ್ಕೆ ಒಪ್ಪಿಕೊಂಡಿತು; ಒಂದು ವೇಳೆ ಇಸ್ರೇಲ್‌ ಒಕ್ಕೂಟದಲ್ಲಿ ಸೇರಿಕೊಂಡಿದ್ದರೆ ಇತರ ಅರಬ್‌ ರಾಷ್ಟ್ರಗಳು ಒಕ್ಕೂಟವನ್ನು ಬಿಟ್ಟುಹೋಗುತ್ತವೆ ಅಥವಾ ಇರಾಕ್‌ ಪಕ್ಷವನ್ನು ಸೇರಿಕೊಳ್ಳುತ್ತವೆ ಎಂದು U.S. ಸರ್ಕಾರಕ್ಕೆ ಭಯವಿದ್ದುದರಿಂದ ಅದು ಇಸ್ರೇಲ್‌ಗೆ ಈ ರೀತಿ ಕೇಳಿಕೊಂಡಿತ್ತು. ನಾಗರಿಕರ ರಕ್ಷಣೆಗೆ ಸಂಬಂಧಿಸಿದಂತೆ [[MIM-104 ಪೇಟ್ರಿಯಾಟ್‌]] ಕ್ಷಿಪಣಿಗಳ ಎರಡು ದಳಗಳನ್ನು ಇಸ್ರೇಲ್‌ಗೆ ನೀಡಲಾಗಿತ್ತು.<ref>{{cite web|url=http://tech.mit.edu/V110/N60/war1.60n.html|title=Three Isrealis killed as Scuds hit Tel Aviv|publisher=[[The Tech (newspaper)|The Tech]]|year=1991|accessdate=2009-01-11|archive-date=2008-12-28|archive-url=https://web.archive.org/web/20081228034422/http://tech.mit.edu/V110/N60/war1.60n.html|url-status=dead}}</ref> ಸ್ಕಡ್‌ ಬೆದರಿಕೆಯನ್ನು ಎದುರಿಸುವ ದೃಷ್ಟಿಯಿಂದ, ಟರ್ಕಿ ಮತ್ತು ಇಸ್ರೇಲ್‌ ಈ ಎರಡೂ ಕಡೆಯಲ್ಲಿ [[ರಾಯಲ್‌ ನೆದರ್ಲೆಂಡ್ಸ್‌ ವಾಯುಪಡೆ]]ಯೂ ಸಹ ಪೇಟ್ರಿಯಾಟ್‌ ಕ್ಷಿಪಣಿಗಳನ್ನು ಸಜ್ಜುಗೊಳಿಸಿತ್ತು. ಡಚ್‌ ರಕ್ಷಣಾ ಖಾತೆಯು ನಂತರದಲ್ಲಿ ಹೇಳಿಕೆಯೊಂದನ್ನು ನೀಡಿ, ಸೇನೆಯು ಬಳಸುತ್ತಿದ್ದ ಪೇಟ್ರಿಯಾಟ್‌ ಕ್ಷಿಪಣಿ ವ್ಯವಸ್ಥೆಯು ಬಹುಮಟ್ಟಿಗೆ ನಿಷ್ಪರಿಣಾಮಕಾರಿಯಾಗಿತ್ತಾದರೂ, ಸೇನೆಯ ಮಾನಸಿಕ ಮೌಲ್ಯವು ಉನ್ನತವಾಗಿತ್ತು ಎಂದು ತಿಳಿಸಿತು.<ref name="nederland2009">{{cite web|url=http://www.defensie.nl/landmacht/onderwijs/werkstukken_basisvorming/golfoorlog/betrokkenheid_van_nederland|title=Betrokkenheid van Nederland|publisher=[[Ministry of Defence (Netherlands)|Ministerie van Defensie]]|year=2009|accessdate=2009-01-11|language=Dutch|archive-date=2011-04-28|archive-url=https://web.archive.org/web/20110428093020/http://www.defensie.nl/landmacht/onderwijs/werkstukken_basisvorming/golfoorlog/betrokkenheid_van_nederland|url-status=dead}}</ref> ಇಸ್ರೇಲಿನ ನಗರಗಳಲ್ಲಿ ಬಳಸಲಾದ ಗಟ್ಟಿಮುಟ್ಟಾದ ನಿರ್ಮಾಣ ಕೌಶಲಗಳೊಂದಿಗೆ, ಸ್ಕಡ್‌ ಕ್ಷಿಪಣಿಗಳು ಕೇವಲ ರಾತ್ರಿವೇಳೆಯಲ್ಲಿ ಮಾತ್ರವೇ ಉಡಾಯಿಸಲ್ಪಡುತ್ತಿದ್ದವು ಎಂಬ ಅಂಶವೂ ಸೇರಿಕೊಂಡು, ಅದು ಸ್ಕಡ್‌ ದಾಳಿಗಳಿಂದ ಆದ ಸಾವುಗಳು ಮತ್ತು ಗಾಯಗಳ ಸಂಖ್ಯೆಯನ್ನು ಸೀಮಿತಗೊಳಿಸುವಲ್ಲಿ ಒಂದು ಪ್ರಮುಖ ಪಾತ್ರವನ್ನು ವಹಿಸಿದವು ಎಂದು ಸೂಚಿಸಲ್ಪಟ್ಟಿದೆ.<ref name="publicpolicy.umd.edu"/> ಇಸ್ರೇಲ್‌ನೊಳಗೆ ಉಡಾಯಿಸಲ್ಪಟ್ಟ ಸ್ಕಡ್‌ ಕ್ಷಿಪಣಿಗಳು ಮಾತ್ರವೇ ಅಲ್ಲದೇ, ಸೌದಿ ಅರೇಬಿಯಾದೆಡೆಗೆ 44 ಸ್ಕಡ್‌ ಕ್ಷಿಪಣಿಗಳನ್ನೂ ಬಹ್ರೇನ್‌ ಮತ್ತು ಕತಾರ್‌ ಕಡೆಗೆ ಒಂದೊಂದು ಕ್ಷಿಪಣಿಯನ್ನೂ ಉಡಾಯಿಸಲಾಯಿತು. ನಾಗರಿಕರು ಮತ್ತು ಸೇನಾ ಗುರಿಗಳು ಈ ಎರಡೂ ಕಡೆಗೂ ಕ್ಷಿಪಣಿಗಳು ಉಡಾಯಿಸಲ್ಪಟ್ಟವು. ಇದರಿಂದ ಸೌದಿಯ ಓರ್ವ ನಾಗರಿಕ ಅಸುನೀಗಿದರೆ, ಇತರ 65 ಮಂದಿ ಗಾಯಗೊಂಡರು. ಬಹ್ರೇನ್‌ ಅಥವಾ ಕತಾರ್‌ನಲ್ಲಿ ಯಾವುದೇ ಗಾಯಾಳುಗಳ ಕುರಿತು ವರದಿಯಾಗಲಿಲ್ಲ. 1991ರ ಫೆಬ್ರುವರಿ 25ರಂದು, ಸೌದಿ ಅರೇಬಿಯಾದ ಧಹ್ರಾನ್ ಎಂಬಲ್ಲಿ ಠಿಕಾಣಿಹೂಡಿದ್ದ, ಗ್ರೀನ್ಸ್‌ಬರ್ಗ್‌, PA ವ್ಯಾಪ್ತಿಯಿಂದಾಚೆಗೆ ಇದ್ದ ಬಿಡದಿ ಒದಗಿಸುವ 14ನೇ ತುಕಡಿಯ ಒಂದು U.S. ಭೂಸೇನಾ ಸೈನಿಕರ ವಠಾರಕ್ಕೆ ಸ್ಕಡ್‌ ಕ್ಷಿಪಣಿಯೊಂದು ಅಪ್ಪಳಿಸಿದಾಗ, 28 ಸೈನಿಕರು ಸತ್ತು 100ಕ್ಕೂ ಹೆಚ್ಚು ಮಂದಿ ಗಾಯಗೊಂಡರು.<ref name="iraqwatch.org">{{cite web |url=http://www.iraqwatch.org/government/US/Pentagon/dodscud.htm |title=DOD: Information Paper- Iraq's Scud Ballistic Missiles |publisher=Iraqwatch.org |date= |accessdate=2010-03-18 |archive-date=2011-05-14 |archive-url=https://web.archive.org/web/20110514212635/http://www.iraqwatch.org/government/US/Pentagon/dodscud.htm |url-status=dead }}</ref> == ಕೊಲ್ಲಿ ಯುದ್ಧದ ವಿವಾದಗಳು == === ಕೊಲ್ಲಿ ಯುದ್ಧದ ಅಸ್ವಸ್ಥತೆ === {{Main|Gulf War syndrome}} ಕೊಲ್ಲಿ ಯುದ್ಧದಲ್ಲಿನ ತಮ್ಮ ಭಾಗವಹಿಸುವಿಕೆಯ ನಂತರ ಹಿಂದಿರುಗುತ್ತಿದ್ದ ಒಕ್ಕೂಟದ ಅನೇಕ ಸೈನಿಕರು ಅಸ್ವಸ್ಥತೆಗಳ ಕುರಿತು ವರದಿ ಮಾಡಿದರು; ಈ ಸಂಗತಿಗೆ ಕೊಲ್ಲಿ ಯುದ್ಧದ ರೋಗಚಿಹ್ನೆ ಅಥವಾ ಕೊಲ್ಲಿ ಯುದ್ಧದ ಅಸ್ವಸ್ಥತೆ ಎಂದು ಹೆಸರು. ಅಸ್ವಸ್ಥತೆಯ ಕಾರಣಗಳು ಹಾಗೂ ವರದಿಯಾದ ಜನನ ದೋಷಗಳ ಕುರಿತು, ವ್ಯಾಪಕವಾಗಿ ಹಬ್ಬಿದ ಊಹನ ಮತ್ತು ಅಭಿಪ್ರಾಯಭೇದಗಳು ಚಾಲ್ತಿಯಲ್ಲಿವೆ. ಸಾಧ್ಯತೆಗಳೆಂದು ಪರಿಗಣಿಸಲ್ಪಟ್ಟ ಕೆಲವೊಂದು ಅಂಶಗಳಲ್ಲಿ, [[ಹೊರಸೂಸಲ್ಪಟ್ಟ ಯುರೇನಿಯಂ]]ಗೆ ಒಡ್ಡಿಕೊಂಡಿದ್ದು, [[ರಾಸಾಯನಿಕ ಶಸ್ತ್ರಾಸ್ತ್ರಗಳು]], ನಿಯೋಜಿಸಲ್ಪಟ್ಟ ಸೈನಿಕರಿಗೆ ನೀಡಲಾದ [[ಆಂಥ್ರಾಕ್ಸ್‌ ಲಸಿಕೆ]]ಗಳು, ಮತ್ತು/ಅಥವಾ ಸಾಂಕ್ರಾಮಿಕ ಕಾಯಿಲೆಗಳು ಸೇರಿವೆ. ಕೊಲ್ಲಿ ಯುದ್ಧದ ಅವಧಿಯಲ್ಲಿ ಓರ್ವ ಹಿಂದಿನ USAF ಅಧಿಕಾರಿಯಾಗಿದ್ದ [[ಮೇಜರ್‌ ಮೈಕೇಲ್‌ ಡೊನ್ನೆಲ್ಲಿ]] ಎಂಬಾತ, ರೋಗಚಿಹ್ನೆಯನ್ನು ಜಾಹೀರುಪಡಿಸುವಲ್ಲಿ ನೆರವಾದ ಮತ್ತು ಇದರ ಕುರಿತಾದ ಮಾಜಿಸೈನಿಕರ ಹಕ್ಕುಗಳಿಗೆ ಸಂಬಂಧಿಸಿದಂತೆ ವಕಾಲತ್ತು ವಹಿಸಿದ. === ಹೊರಸೂಸಲ್ಪಟ್ಟ ಯುರೇನಿಯಂನ ಪರಿಣಾಮಗಳು === [[ಚಿತ್ರ:GWI DU map.gif|thumb|upright=1.5|DU ಸುತ್ತುಗಳು ಬಳಸಲ್ಪಟ್ಟ ಅಂದಾಜು ಪ್ರದೇಶ ಮತ್ತು ಪ್ರಮುಖ ಘರ್ಷಣೆಗಳು.]] {{Main|Depleted uranium#Health considerations}} [[ಹೊರಸೂಸಲ್ಪಟ್ಟ ಯುರೇನಿಯಂ]]ನ್ನು (DU) ಕೊಲ್ಲಿ ಯುದ್ಧದಲ್ಲಿ, ಫಿರಂಗಿರಥದ [[ಚಲನಶಕ್ತಿಯ ಮರ್ಮಭೇದಕ]]ಗಳಲ್ಲಿ (ಕೈನೆಟಿಕ್‌ ಎನರ್ಜಿ ಪೆನೆಟ್ರೇಟರ್ಸ್‌) ಮತ್ತು 20–30 ಮಿಮೀ ಬಂಡಿತೋಪಿನ [[ಫಿರಂಗಿ]]ಯಲ್ಲಿ ಬಳಸಲಾಗಿತ್ತು. DU ಎಂಬುದು ಒಂದು [[ಜ್ವಲನಶೀಲ]], [[ವಿಕೃತಿಜನಕ]], ಮತ್ತು [[ವಿರೂಪಜನಕ]] [[ಭಾರೀ ಲೋಹ]]ವಾಗಿದೆ. ಯುದ್ಧದಲ್ಲಿ ಕಾರ್ಯನಿರ್ವಹಿಸಿದ ಮಾಜಿಭಟರು ಹಾಗೂ ಸುತ್ತುಮುತ್ತಲಿನ ನಾಗರಿಕ ಜನ ಸಮುದಾಯಗಳೆರಡರಲ್ಲೂ ಆರೋಗ್ಯಸಂಬಂಧಿ ಸಮಸ್ಯೆಗಳ ಹಲವಾರು ನಿದರ್ಶನಗಳಿಗೆ ತನ್ನದೇ ಆದ ಕೊಡುಗೆಯನ್ನು ನೀಡುವ ಒಂದು ಅಂಶವಾಗಿ ಮೊದಲ ಕೊಲ್ಲಿ ಯುದ್ಧದ ಅವಧಿಯಲ್ಲಿ ಇದನ್ನು ಬಳಸಲಾಯಿತು ಎಂದು ಅನೇಕರು ಉಲ್ಲೇಖಿಸಿದ್ದಾರೆ. ಆದಾಗ್ಯೂ, ಇದರ ಅಪಾಯದ ಕುರಿತಾಗಿ ಮಿಶ್ರ ವೈಜ್ಞಾನಿಕ ಅಭಿಪ್ರಾಯಗಳು ಅಸ್ತಿತ್ವದಲ್ಲಿವೆ.<ref>{{cite journal |author=Schröder H, Heimers A, Frentzel-Beyme R, Schott A, Hoffman W |title=[http://www.cerrie.org/committee_papers/INFO_9-H.pdf Chromosome Aberration Analysis in Peripheral Lymphocytes of Gulf War and Balkans War Veterans] |journal=Radiation Protection Dosimetry |year=2003 |volume=103 |pages=211–219}}</ref><ref>ಹಿಂಡಿನ್‌, R. ''ಮತ್ತು ಇತರರು'' (2005) [http://www.ehjournal.net/content/4/1/17 "ಟೆರಟೊಜೆನಿಸಿಟಿ ಆಫ್‌ ಡಿಪ್ಲೀಟೆಡ್‌ ಯುರೇನಿಯಂ ಏರೊಸಾಲ್ಸ್‌: ಎ ರಿವ್ಯೂ ಫ್ರಂ ಆನ್‌ ಎಪಿಡೆಮಿಯೋಲಾಜಿಕಲ್‌ ಪರ್‌‌ಸ್ಪೆಕ್ಟಿವ್‌,"] {{Webarchive|url=https://web.archive.org/web/20160126192058/http://www.ehjournal.net/content/4/1/17 |date=2016-01-26 }} ''ಎನ್ವಿರಾನ್ಮೆಂಟಲ್‌ ಹೆಲ್ತ್‌‌,'' ಸಂಪು 4, ಪುಟಗಳು 17.</ref><ref>[http://www.sandia.gov/news-center/news-releases/2005/def-nonprolif-sec/snl-dusand.pdf ಆನ್‌ ಅನಾಲಿಸಿಸ್‌ ಆಫ್‌ ಯುರೇನಿಯಂ ಡಿಸ್ಪರ್ಸಲ್‌ ಅಂಡ್‌ ಹೆಲ್ತ್‌ ಇಫೆಕ್ಟ್ಸ್‌ ಯೂಸಿಂಗ್‌ ಎ ಗಲ್ಫ್‌ ವಾರ್‌ ಕೇಸ್‌ ಸ್ಟಡಿ] {{Webarchive|url=https://web.archive.org/web/20120204035816/http://www.sandia.gov/news-center/news-releases/2005/def-nonprolif-sec/snl-dusand.pdf |date=2012-02-04 }}, ಆಲ್ಬರ್ಟ್‌ C. ಮಾರ್ಷಲ್‌‌, ಸ್ಯಾಂಡಿಯಾ ನ್ಯಾಷನಲ್‌ ಲ್ಯಾಬರೇಟರೀಸ್‌</ref> === ಸಾವಿನ ಹೆದ್ದಾರಿ === {{Main|Highway of Death}} 1991ರ ಫೆಬ್ರುವರಿ 26ರ ರಾತ್ರಿಯಲ್ಲಿ ಮತ್ತು 27ರಂದು, ಸೋಲಿಸಲ್ಪಟ್ಟ ಇರಾಕಿನ ಪಡೆಗಳ ಪೈಕಿ ಕೆಲಭಾಗಗಳು ಸುಮಾರು 1,400 ವಾಹನಗಳ ಒಂದು ಶ್ರೇಣಿಯಲ್ಲಿ [[ಅಲ್‌ ಜಹ್ರಾ]]ದ ಉತ್ತರ ಭಾಗದ ಪ್ರಮುಖ ಹೆದ್ದಾರಿಯ ಮೂಲಕವಾಗಿ ಕುವೈಟ್‌ನ್ನು ಬಿಟ್ಟುತೆರಳಲು ಶುರುಮಾಡಿದವು. ಗಸ್ತು ತಿರುಗುತ್ತಿದ್ದ ಒಂದು [[E-8 ಜಾಯಿಂಟ್‌ STARS]] ವಿಮಾನವು, ಹಿಮ್ಮೆಟ್ಟುತ್ತಿದ್ದ ಪಡೆಗಳನ್ನು ವೀಕ್ಷಿಸಿತು ಮತ್ತು ಸೌದಿ ಅರೇಬಿಯಾದ ರಿಯಾಧ್‌‌ನಲ್ಲಿರುವ DDM-8 ವಾಯು ಕಾರ್ಯಾಚರಣೆಗಳ ಕೇಂದ್ರಕ್ಕೆ ಈ ಕುರಿತು ಮಾಹಿತಿಯನ್ನು ನೀಡಿತು.<ref>{{cite web|author=John Pike |url=http://www.globalsecurity.org/intell/systems/jstars-back.htm |title=E-8 Joint-DEATH STAR [JSTARS&#93; |publisher=Globalsecurity.org |date= |accessdate=2010-03-18}}</ref> === ಬುಲ್‌ಡೋಜರ್‌‌ ಆಕ್ರಮಣ === ಯುದ್ಧದ ಅವಧಿಯಲ್ಲಿ ನಡೆದ ಮತ್ತೊಂದು ಘಟನೆಯು, ಇರಾಕಿನ ಯುದ್ಧದ ಬೃಹತ್‌-ಪ್ರಮಾಣದ ಸಾವುಗಳ ಕುರಿತಾದ ಪ್ರಶ್ನೆಯನ್ನು ಎದ್ದುಕಾಣುವಂತೆ ಮಾಡಿತು. ಇದು “[[ಬುಲ್‌ಡೋಜರ್‌‌]] ಆಕ್ರಮಣ”ವಾಗಿತ್ತು. ಇದರಲ್ಲಿ [[1ನೇ ಪದಾತಿ ಸೈನ್ಯ ವಿಭಾಗಕ್ಕೆ (ಯಾಂತ್ರೀಕೃತ)]] ಸೇರಿದ ಎರಡು ಪದಾತಿದಳಗಳು, ಅತೀವವಾಗಿ ರಕ್ಷಣೆ ಒದಗಿಸಲ್ಪಟ್ಟಿದ್ದ "ಸದ್ದಾಂ ಹುಸೇನ್‌ ಪಂಕ್ತಿ"ಯ ಒಂದು ಭಾಗವಾಗಿದ್ದ ಬೃಹತ್ತಾದ ಮತ್ತು ಸಂಕೀರ್ಣವಾದ ಕಂದಕ ರಕ್ಷಣಾ ವ್ಯವಸ್ಥೆ ಜಾಲವೊಂದನ್ನು ಎದುರಿಸಬೇಕಾಗಿ ಬಂತು. ಒಂದಷ್ಟು ಜಾಗರೂಕ ಪರಿಶೀಲನೆಯ ನಂತರ, [[ಫಿರಂಗಿರಥಗಳು]] ಮತ್ತು ಯುದ್ಧದ ಮಣ್ಣುಚಾಲಕ ಯಂತ್ರಗಳ ಮೇಲೆ ಅಳವಡಿಸಲಾಗಿದ್ದ ಸುರಂಗ-ನಿರೋಧಕ [[ನೇಗಿಲಿನಂಥ ಸಲಕರಣೆ]]ಗಳನ್ನು ಬಳಸಲು ಅವು ಆಶಿಸಿದವು; ರಕ್ಷಣೆಯನ್ನು ಮಾಡುತ್ತಿರುವ ಇರಾಕಿನ ಸೈನಿಕರ ಮೇಲೆ ಈ ಯಂತ್ರಗಳನ್ನು ಹಾಯಿಸಿಕೊಂಡು ಹೋಗಿ ಅವರನ್ನು ಜೀವಂತವಾಗಿ ಸಮಾಧಿಮಾಡುವುದು ಇದರ ಹಿಂದಿನ ಉದ್ದೇಶವಾಗಿತ್ತು. ವೃತ್ತಪತ್ರಿಕೆಯ ಲೇಖನವೊಂದು ವರದಿ ಮಾಡಿದ ಪ್ರಕಾರ, 1991ರ ಫೆಬ್ರುವರಿ 24–25ರ ಎರಡು-ದಿನಗಳ ಆಕ್ರಮಣದ ಅವಧಿಯಲ್ಲಿ ಜೀವಂತ ಸಮಾಧಿಯಾಗುವುದನ್ನು ತಪ್ಪಿಸಿಕೊಳ್ಳಲು, ಇರಾಕಿನ ಸಾವಿರಾರು ಸೈನಿಕರು ಶರಣಾಗುವುದನ್ನು ಅಂದಾಜಿಸಿದ. ನ್ಯೂಸ್‌ಡೇ ಪತ್ರಿಕೆಯ ಪ್ಯಾಟ್ರಿಕ್‌ ಡೇ ಸ್ಲೊಯಾನ್‌ ಎಂಬಾತ ಈ ಕುರಿತು ವರದಿ ಮಾಡುತ್ತಾ, "ಬ್ರಾಡ್ಲೆ ಕದನದ ವಾಹನಗಳು ಮತ್ತು ವಲ್ಕನ್‌ ಶಸ್ತ್ರಸಜ್ಜಿತ ವಾಹಕಗಳು ಕಂದಕ ರಕ್ಷಣಾ ವ್ಯವಸ್ಥೆಯ ಪಂಕ್ತಿಗಳ ಎರಡೂಕಡೆ ಆವರಿಸಿಕೊಂಡು ನಿಂತವು ಮತ್ತು ಫಿರಂಗಿರಥಗಳು ಇರಾಕಿನ ಸೈನಿಕರನ್ನು ಮರಳಿನ ಗುಪ್ಪೆಯಿಂದ ಮುಚ್ಚುತ್ತಿದ್ದಂತೆ, ಸದರಿ ಇರಾಕಿನ ಸೈನಿಕರ ಕಡೆಗೆ ಅವು ಗುಂಡಿನ ದಾಳಿಯನ್ನು ಶುರುಮಾಡಿದವು. ಪ್ರಮುಖ ಸಹವರ್ತಿಯಾದ ಕರ್ನಲ್‌ ಆಂಟನಿ ಮೊರಿನೊ ನನ್ನೊಂದಿಗೆ ಮಾತನಾಡುತ್ತಾ, 'ನೀನೀಗ ನೋಡಿದ್ದು ಜನರಿಂದ ಸಮಾಧಿ ಮಾಡಲ್ಪಟ್ಟಿದ್ದ ಕಂದಕ ರಕ್ಷಣಾ ವ್ಯವಸ್ಥೆಗಳ ಒಂದು ಗುಪ್ಪೆಯನ್ನು; ಗುಪ್ಪೆಯಿಂದಾಚೆಗೆ ಶಸ್ತ್ರಗಳು ಹಾಗೂ ಇತರ ವಸ್ತುಗಳು ಆಚೆಗೆ ಚಾಚಿಕೊಂಡಿರುವುದನ್ನು ನೋಡಿ ಸಹಿಸಿಕೊಂಡು, ಅಲ್ಲಿಂದ ಆಚೆಗೆ ಯಶಸ್ವಿಯಾಗಿ ಬಂದೆ ಎಂದ'..." ಎಂದು ತಿಳಿಸಿದ.<ref>"ಬರೀಡ್‌ ಅಲೈವ್‌: U.S. ಟ್ಯಾಂಕ್ಸ್‌ ಯೂಸ್ಡ್‌ ಪ್ಲೋಸ್‌ ಟು ಕಿಲ್‌ ಥೌಸಂಡ್ಸ್‌ ಇನ್‌ ಗಲ್ಫ್‌ ವಾರ್‌ ಟ್ರೆಂಚಸ್‌," ನ್ಯೂಸ್‌ಡೇ (ನ್ಯೂಯಾರ್ಕ್‌), ಸೆಪ್ಟೆಂಬರ್‌‌ 12, 1991, ಪುಟ 1, ಪ್ಯಾಟ್ರಿಕ್‌ ಡೇ ಸ್ಲೊಯಾನ್‌</ref> ಆದಾಗ್ಯೂ, ಕೇವಲ 44 ಶವಗಳಷ್ಟೇ ಕಂಡುಬಂದುದಾಗಿ ಯುದ್ಧದ ನಂತರ ಇರಾಕಿನ ಸರ್ಕಾರವು ಪ್ರತಿಪಾದಿಸಿತು.<ref>{{cite web |title=frontline: the gulf war: appendix: Iraqi death toll |url=http://www.pbs.org/wgbh/pages/frontline/gulf/appendix/death.html |accessdate=4 December 2005}}</ref> ''ದಿ ವಾರ್ಸ್‌ ಎಗೇನ್ಸ್ಟ್‌ ಸದ್ದಾಂ'' ಎಂಬ ತನ್ನ ಪುಸ್ತಕದಲ್ಲಿ, ಈ ಘಟನೆಯನ್ನು ಮುಚ್ಚಿಹಾಕಲು U.S. ಪಡೆಗಳು ಪ್ರಯತ್ನಿಸಿದ್ದವು ಎಂದು ಆತ ಆಪಾದಿಸಿದ್ದಾನೆ.<ref>• ಜಾನ್‌ ಸಿಂಪ್ಸನ್‌, ದಿ ವಾರ್ಸ್‌ ಎಗೇನ್ಸ್ಟ್‌ ಸದ್ದಾಂ. ಮ್ಯಾಕ್‌ಮಿಲನ್‌: ಬೇಸಿಂಗ್‌ಸ್ಟೋಕ್‌‌. 2003.</ref> === ನಿರಾಯುಧ ಇರಾಕಿನ ಸೈನಿಕರ ಕೊಲ್ಲುವಿಕೆ === ಕೊಲ್ಲಿ ಯುದ್ಧದ ಕುರಿತಾಗಿ 1991ರ ಮಾರ್ಚ್‌-ಏಪ್ರಿಲ್‌ನಲ್ಲಿ ನಡೆದ ಐರೋಪ್ಯ ಸಂಸದೀಯ ವಿಚಾರಣೆಗಳಲ್ಲಿ, ಮಿಲಿಟರಿ ಕೌನ್ಸೆಲಿಂಗ್‌ ನೆಟ್‌ವರ್ಕ್‌ನ ಮೈಕ್‌ ಎರ್ಲಿಚ್‌ ಎಂಬಾತ ಮಾತನಾಡುತ್ತಾ, "ಇರಾಕಿನ ನೂರಾರು, ಅಥವಾ ಪ್ರಾಯಶಃ ಸಾವಿರಾರು ಸೈನಿಕರು ನಿರಾಯುಧರಾಗಿ, ಶರಣಾಗತಿಯ ಒಂದು ಪ್ರಯತ್ನವಾಗಿ ತಮ್ಮ ಕೈಗಳನ್ನು ಮೇಲಕ್ಕೆತ್ತಿಕೊಂಡು U.S. ಸ್ಥಾನದೆಡೆಗೆ ನಡೆಯಲು ಶುರುಮಾಡಿದರು. ಆದಾಗ್ಯೂ, ಯಾವುದೇ ಸೆರೆಯಾಳುಗಳನ್ನು ವಶಕ್ಕೆ ತೆಗೆದುಕೊಳ್ಳದಂತೆ ಈ ಘಟಕಕ್ಕೆ ಆದೇಶಗಳನ್ನು ನೀಡಲಾಗಿತ್ತು... ಘಟಕದ ಸೇನಾಪತಿಯು ಇರಾಕಿನ ಸೈನಿಕರಲ್ಲಿ ಒಬ್ಬನೆಡೆಗೆ ಫಿರಂಗಿರಥ-ನಿರೋಧಕ ಕ್ಷಿಪಣಿಯೊಂದನ್ನು ಹಾರಿಸುವ ಮೂಲಕ ಗುಂಡಿನದಾಳಿಯನ್ನು ಶುರುಮಾಡಿದ. ಇದು ಫಿರಂಗಿರಥಗಳನ್ನು ನಾಶಪಡಿಸಲೆಂದು ವಿನ್ಯಾಸಗೊಳಿಸಲಾಗಿದ್ದ ಒಂದು ಕ್ಷಿಪಣಿಯಾಗಿದ್ದರೂ, ಓರ್ವ ಮನುಷ್ಯನ ವಿರುದ್ಧ ಇದನ್ನು ಪ್ರಯೋಗಿಸಲಾಯಿತು. ಈ ಘಟ್ಟದಲ್ಲಿ, ಘಟಕದಲ್ಲಿದ್ದ ಪ್ರತಿಯೊಬ್ಬರೂ ಅಷ್ಟೇ ಸರಾಗವಾಗಿ ಗುಂಡಿನದಾಳಿಯನ್ನು ಶುರುಮಾಡಿದರು, ಒಂದು ರೀತಿಯಲ್ಲಿ ಇದು ಒಂದು ಹತ್ಯಾಕಾಂಡವಾಗಿತ್ತು" ಎಂದು ನುಡಿದ.<ref>‌ರಾಮ್‌ಸೇ ಕ್ಲಾರ್ಕ್, ದಿ ಫೈರ್‌ ದಿಸ್‌‌ ಟೈಮ್‌: U.S. ವಾರ್‌ ಕ್ರೈಮ್ಸ್‌‌ ಇನ್‌ ದಿ ಗಲ್ಫ್‌‌, ನ್ಯೂಯಾರ್ಕ್‌: ಥಂಡರ್‌‌'ಸ್‌ ಮೌತ್‌‌, 1992</ref> === ಇರಾಕ್‌ನ ನಾಗರಿಕ ಮೂಲಸೌಕರ್ಯದ ಮೇಲಿನ ಒಕ್ಕೂಟದ ಬಾಂಬ್‌ದಾಳಿ === ವಾಷಿಂಗ್ಟನ್‌‌ ಪೋಸ್ಟ್‌‌ ಪತ್ರಿಕೆಯ 1991ರ ಜೂನ್‌ 23ರ ಆವೃತ್ತಿಯಲ್ಲಿ, ಬಾರ್ಟ್‌ ಗೆಲ್‌ಮನ್‌ ಎಂಬ ವರದಿಗಾರ ಈ ರೀತಿ ಬರೆದ: "ಇರಾಕ್‌ನ ಸೇನೆಯನ್ನು ಸೋಲಿಸುವುದಕ್ಕೆ ಸಂಬಂಧಿಸಿದಂತೆ ಕೊಡುಗೆ ನೀಡಲು, ಗುರಿಗಳ ಪೈಕಿ ಅನೇಕವನ್ನು ಗೌಣವಾದ ಆಯ್ಕೆಯಾಗಿ ಪರಿಗಣಿಸಲಾಗಿತ್ತು... ಇರಾಕಿನ ಸಮಾಜದ ಮೇಲೆ ವಿಧಿಸಲಾಗಿದ್ದ ಅಂತರರಾಷ್ಟ್ರೀಯ ನಿರ್ಬಂಧಗಳ ಆರ್ಥಿಕ ಮತ್ತು ಮಾನಸಿಕ ಪ್ರಭಾವವನ್ನು ಬಾಂಬ್‌ದಾಳಿಯು ವರ್ಧಿಸುತ್ತದೆ ಎಂಬುದಾಗಿ ಸೇನಾ ಯೋಜಕರು ಆಶಿಸಿದ್ದರು... ಒಂದು ಕೈಗಾರಿಕಾ ಸಮಾಜವಾಗಿ ಸ್ವತಃ ಬೆಂಬಲ ನೀಡುವಲ್ಲಿನ ಇರಾಕ್‌ನ ಸಾಮರ್ಥ್ಯಕ್ಕೆ ಅವರು ಉದ್ದೇಶಪೂರ್ವಕವಾಗಿ ಮಹತ್ತರವಾದ ಹಾನಿಯನ್ನುಂಟುಮಾಡಿದರು..."<ref>ಜೂನ್‌ 23, 1991, ವಾಷಿಂಗ್ಟನ್‌‌ ಪೋಸ್ಟ್‌‌, ಬಾರ್ಟ್‌ ಗೆಲ್‌ಮನ್‌‌</ref> ಫಾರಿನ್‌ ಅಫೇರ್ಸ್‌‌ ಎಂಬ ಪತ್ರಿಕೆಯ 1995ರ ಜನವರಿ/ಫೆಬ್ರುವರಿ ಆವೃತ್ತಿಯಲ್ಲಿ ಫ್ರೆಂಚ್‌ ರಾಯಭಾರಿ ಎರಿಕ್‌ ರೌಲ್ಯೂ ಬರೆಯುತ್ತಾ, "ಆಕ್ರಮಣದ ಕುರಿತು ಯಾವುದೇ ಮುನ್ಸೂಚನೆ ಅಥವಾ ಸಮಾಲೋಚನೆಗೆ ಒಳಗಾಗದ ಇರಾಕಿನ ಜನರು ತಮ್ಮ ಸರ್ಕಾರದ ಅವಿವೇಕತನಕ್ಕೆ ಬೆಲೆತೆರಬೇಕಾಗಿ ಬಂತು... ಕುವೈಟ್‌ನಿಂದ ತಮ್ಮ ಭೂಸೇನೆಯನ್ನು ಓಡಿಸುವಲ್ಲಿನ ಸೇನಾಕ್ರಮದ ಒಂದು ನ್ಯಾಯಸಮ್ಮತತೆಯನ್ನು ಇರಾಕಿನ ಜನರು ಅರ್ಥಮಾಡಿಕೊಂಡಿದ್ದರು, ಆದರೆ ಇರಾಕಿನ ಮೂಲಸೌಕರ್ಯ ಮತ್ತು ಕೈಗಾರಿಕಾ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ನಾಶಪಡಿಸಲು ಅಥವಾ ನಷ್ಟವುಂಟುಮಾಡಿ ಶಕ್ತಿಗುಂದಿಸಲು, ವೈಮಾನಿಕ ಬಲವನ್ನು ಬಳಸುವುದಕ್ಕೆ ಸಂಬಂಧಿಸಿದ ಒಕ್ಕೂಟದ ತಾರ್ಕಿಕ ವಿವರಣೆಯನ್ನು ಅರ್ಥಮಾಡಿಕೊಳ್ಳುವುದು ಅವರಿಗೆ ಕಷ್ಟಕರವಾಗಿ ಪರಿಣಮಿಸಿತ್ತು: ವಿದ್ಯುಚ್ಚಕ್ತಿ ಕೇಂದ್ರಗಳು (ಅಳವಡಿಸಲ್ಪಟ್ಟ ಸಾಮರ್ಥ್ಯದ 92 ಪ್ರತಿಶತ ಭಾಗವು ನಾಶವಾಯಿತು), ಸಂಸ್ಕರಣಾಗಾರಗಳು (ಉತ್ಪಾದನಾ ಸಾಮರ್ಥ್ಯದ 80 ಪ್ರತಿಶತದಷ್ಟು), ಪೆಟ್ರೋ ರಾಸಾಯನಿಕ ಸಂಕೀರ್ಣಗಳು, ದೂರಸಂಪರ್ಕಗಳ ಕೇಂದ್ರಗಳು (135 ದೂರವಾಣಿ ಜಾಲಗಳನ್ನು ಒಳಗೊಂಡಂತೆ), ಸೇತುವೆಗಳು (100ಕ್ಕಿಂತ ಹೆಚ್ಚು), ರಸ್ತೆಗಳು, ಹೆದ್ದಾರಿಗಳು, ರೈಲುರಸ್ತೆಗಳು, ನೂರಾರು ಟ್ರೇನು ಎಂಜಿನುಗಳು ಮತ್ತು ಸರಕುಗಳನ್ನು ತುಂಬಿಕೊಂಡಿದ್ದ ರೈಲುಡಬ್ಬಿಗಳು, ರೇಡಿಯೋ ಮತ್ತು ದೂರದರ್ಶನದ ಪ್ರಸಾರ ಕೇಂದ್ರಗಳು, ಸಿಮೆಂಟ್‌ ಘಟಕಗಳು, ಮತ್ತು ಅಲ್ಯೂಮೀನಿಯಂ, ಜವಳಿ, ವಿದ್ಯುತ್‌ ಕೇಬಲ್‌ಗಳು, ಹಾಗೂ ವೈದ್ಯಕೀಯ ಪೂರೈಕೆಗಳನ್ನು ಉತ್ಪಾದಿಸುತ್ತಿದ್ದ ಕಾರ್ಖಾನೆಗಳು ಸದರಿ ಮೂಲಸೌಕರ್ಯಗಳು ಹಾಗೂ ಉದ್ಯಮಗಳಲ್ಲಿ ಸೇರಿದ್ದವು."<ref>"ದಿ ವ್ಯೂ ಫ್ರಂ ಫ್ರಾನ್ಸ್‌: ಅಮೆರಿಕಾ'ಸ್‌ ಅನ್‌ಯೀಲ್ಡಿಂಗ್‌ ಪಾಲಿಸಿ ಟುವರ್ಡ್‌ ಇರಾಕ್‌‌," ಫಾರಿನ್‌ ಅಫೇರ್ಸ್‌‌, ಸಂಪುಟ 74, ಸಂಖ್ಯೆ 1, ಜನವರಿ/ಫೆಬ್ರುವರಿ 1995, ಪುಟಗಳು 61-62</ref> === ಒಕ್ಕೂಟದ ಯುದ್ಧದ ಸೆರೆಯಾಳುಗಳ (POWಗಳು) ದುರುಪಯೋ=== ಘರ್ಷಣೆಯ ಅವಧಿಯಲ್ಲಿ ಇರಾಕ್‌ನ ಮೇಲೆ ಹೊಡೆದುರುಳಿಸಲಾದ ಒಕ್ಕೂಟಕ್ಕೆ ಸೇರಿದ ವೈಮಾನಿಕ ಸಿಬ್ಬಂದಿಯನ್ನು TVಯಲ್ಲಿ [[POWಗಳ]] (ಯುದ್ಧದ ಸೆರೆಯಾಳುಗಳ) ರೀತಿಯಲ್ಲಿ ಪ್ರದರ್ಶಿಸಲಾಯಿತು, ಅವರಲ್ಲಿ ಬಹಳಷ್ಟು ಮಂದಿ ದುರುಪಯೋಗಕ್ಕೆ ಒಳಗಾಗಿರುವ ಚಿಹ್ನೆಗಳು ಗೋಚರಿಸುತ್ತಿದ್ದವು. ಕಳಪೆ ಮಟ್ಟದಲ್ಲಿ ನಡೆಸಿಕೊಳ್ಳಲಾದ<ref>[http://www.pbs.org/wgbh/pages/frontline/gulf/war/ ಫ್ರಂಟ್‌ಲೈನ್‌: ವಾರ್‌ ಸ್ಟೋರೀಸ್‌]</ref> ಹಲವಾರು ಪುರಾವೆಗಳ ಪೈಕಿ, ರಾಯಲ್‌ ವಾಯುಪಡೆ [[ಟೋರ್ನ್ಯಾಡೊ]]ದ ಸಿಬ್ಬಂದಿಗಳಾದ [[ಜಾನ್‌ ನಿಕೋಲ್‌]] ಮತ್ತು [[ಜಾನ್‌ ಪೀಟರ್ಸ್‌‌]] ಎಂಬಿಬ್ಬರು ಆಪಾದಿಸಿದಂತೆ, ಅವರನ್ನು ಈ ಅವಧಿಯಲ್ಲಿ ಹಿಂಸಿಸಲಾಯಿತು.<ref>‌‌[http://www.johnnichol.com/The%20Beginning.htm ದಿ ಫ್ಲೈಟ್‌ ದಟ್‌ ಚೇಂಜ್ಡ್‌ ಮೈ ಲೈಫ್] {{Webarchive|url=https://web.archive.org/web/20110429013825/http://www.johnnichol.com/The%20Beginning.htm |date=2011-04-29 }}</ref><ref>‌‌[http://www.pbs.org/wgbh/pages/frontline/gulf/war/4.html ವಾರ್‌ ಸ್ಟೋರಿ:ಜಾನ್‌ ಪೀಟರ್ಸ್]</ref> ದೂರದರ್ಶನದ ಕ್ಯಾಮರಾಗಳ ಎದುರಿನಲ್ಲಿ ಯುದ್ಧದ ವಿರುದ್ಧವಾಗಿ ಹೇಳಿಕೆಗಳನ್ನು ನೀಡುವಂತೆ ನಿಕೋಲ್‌ ಮತ್ತು ಪೀಟರ್ಸ್‌ ಇಬ್ಬರನ್ನೂ ಒತ್ತಾಯಿಸಲಾಗಿತ್ತು. === ಆಪರೇಷನ್‌‌ ಸದರ್ನ್‌ ವಾಚ್‌ === {{Main|Operation Southern Watch}} ಕೊಲ್ಲಿ ಯುದ್ಧವಾದಾಗಿನಿಂದ, ಸೌದಿ ಅರೇಬಿಯಾದಲ್ಲಿ ಠಿಕಾಣಿ ಹೂಡಿದ್ದ 5,000 ಪಡೆಗಳ ಹಾಜರಿಯನ್ನು U.S. ಮುಂದುವರಿಸಿಕೊಂಡು ಬಂದಿತ್ತು; [[2003ರಲ್ಲಿ ಇರಾಕ್‌ನಲ್ಲಿ ಕಂಡುಬಂದ ಘರ್ಷಣೆ]]ಯ ಸಂದರ್ಭದಲ್ಲಿ ಈ ಸಂಖ್ಯೆಯು 10,000ಕ್ಕೆ ಏರಿತು.<ref name="bbc">{{cite news|url=http://news.bbc.co.uk/2/hi/middle_east/2984547.stm|title=US pulls out of Saudi Arabia |accessdate=29 November 2009 | work=BBC News | date=29 April 2003}}</ref> 1991ರ ನಂತರ ಸಜ್ಜುಗೊಳಿಸಲಾದ ಇರಾಕ್‌ನ ದಕ್ಷಿಣ ಭಾಗದ ಮೇಲೆ [[ಹಾರಾಟ-ರಹಿತ ವಲಯಗಳನ್ನು]] ಆಪರೇಷನ್‌‌ ಸದರ್ನ್‌ ವಾಚ್‌ ಜಾರಿಗೆ ತಂದಿತು, ಮತ್ತು [[ಪರ್ಷಿಯಾದ ಕೊಲ್ಲಿ]]ಯ ಹಡಗು ರವಾನೆಯ ಪಥಗಳ ಮೂಲಕ ಸಾಗುವ ದೇಶದ ತೈಲ ರಫ್ತುಗಳನ್ನು, [[ಬಹ್ರೇನ್‌‌‌‌]]ನಲ್ಲಿ ನೆಲೆಗೊಂಡಿರುವ [[ಐದನೇ U.S. ಪಡೆ]]ಯು ಸಂರಕ್ಷಿಸುತ್ತದೆ. [[ಇಸ್ಲಾಂ]] ಧರ್ಮದಲ್ಲಿನ ಅತ್ಯಂತ ಪವಿತ್ರವಾದ ತಾಣಗಳಿಗೆ ([[ಮೆಕ್ಕಾ]] ಮತ್ತು [[ಮದೀನಾ]]) ಸೌದಿ ಅರೇಬಿಯಾವು ನೆಲೆಯಾಗಿರುವುದರಿಂದ, ಸೇನೆಯ ಕಾಯಂ ಹಾಜರಿಯಿಂದ ಅನೇಕ ಮುಸ್ಲಿಮರು ಅಸಮಾಧಾನಗೊಂಡಿದ್ದರು. ಕೊಲ್ಲಿ ಯುದ್ಧದ ನಂತರವೂ ಸೌದಿ ಅರೇಬಿಯಾದಲ್ಲಿ U.S. ಪಡೆಗಳು ತಮ್ಮ ಹಾಜರಿಯನ್ನು ಮುಂದುವರಿಸಿದ್ದು, [[ಖೋಬರ್‌ ಟವರ್ಸ್‌‌ ಬಾಂಬ್‌ದಾಳಿ]] ಎಂದು ಹೆಸರಾದ [[ಸೆಪ್ಟೆಂಬರ್‌‌ 11ರ ಭಯೋತ್ಪಾದಕ ದಾಳಿಗಳ]]<ref name="bbc"/> ಹಿಂದಿನ ಸ್ಪಷ್ಟವಾಗಿ ಘೋಷಿಸಿದ ಪ್ರೇರಣೆಗಳ ಪೈಕಿ ಒಂದಾಗಿತ್ತು. ಅಷ್ಟೇ ಅಲ್ಲ, [[1998ರಲ್ಲಿ ನಡೆದ ಅಮೆರಿಕಾ ಸಂಯುಕ್ತ ಸಂಸ್ಥಾನದ ರಾಯಭಾರಿಯ ನಿವಾಸ ಮೇಲಿನ ಬಾಂಬ್‌ದಾಳಿಗಳಿಗಾಗಿ]] ಆಯ್ಕೆ ಮಾಡಲಾದ ದಿನಾಂಕವೂ (7 ಆಗಸ್ಟ್‌) ಸಹ, ಸೌದಿ ಅರೇಬಿಯಾಕ್ಕೆ ಅಮೆರಿಕಾದ ಪಡೆಗಳನ್ನು ಕಳಿಸಲಾದ ದಿನಕ್ಕೆ ಎಂಟು ವರ್ಷಗಳಾದುದನ್ನು ನೆನಪಿಸುವ ದಿನಾಂಕವಾಗಿತ್ತು ಎಂಬುದೂ ಈ ಹಿನ್ನೆಲೆಯಲ್ಲಿ ಗಮನಾರ್ಹವಾಗಿದೆ.<ref>ಪ್ಲಾಟ್ಜ್‌‌‌, ಡೇವಿಡ್‌ (2001) [http://www.slate.com/default.aspx?id=115404 ವಾಟ್‌ ಡಸ್‌ ಒಸಾಮಾ ಬಿನ್‌ ಲ್ಯಾಡೆನ್‌ ವಾಂಟ್‌?], ಸ್ಲೇಟ್‌</ref> "ಅರೇಬಿಯಾದಲ್ಲಿ ನಾಸ್ತಿಕರ ಕಾಯಂ ಹಾಜರಿಯನ್ನು" ಪ್ರವಾದಿ [[ಮುಹಮ್ಮದ್‌]] ನಿಷೇಧಿಸುತ್ತಿದ್ದಾರೆ ಎಂಬರ್ಥದಲ್ಲಿ ಬಿನ್‌ ಲ್ಯಾಡೆನ್‌ ಇದನ್ನು ವ್ಯಾಖ್ಯಾನಿಸಿದ.<ref name="holywar-p3">{{cite book |author=Bergen, Peter L. |title=Holy War Inc. |url=https://archive.org/details/holywarincinside00berg |publisher=Simon & Schuster |year=2001 |page=[https://archive.org/details/holywarincinside00berg/page/5 3]}}</ref> [[ಸೌದಿ ಅರೇಬಿಯಾ]]ವನ್ನು ಬಿಟ್ಟು ಹೊರಡುವಂತೆ [[ಅಮೆರಿಕಾದ ಪಡೆಗಳಿಗೆ]] ಬಿನ್‌ ಲ್ಯಾಡೆನ್‌ 1996ರಲ್ಲಿ ಒಂದು [[ಫತ್ವಾ]]ವನ್ನು ಜಾರಿಮಾಡಿದ. [[ರಹೀಮುಲ್ಲಾ ಯೂಸುಫ್‌ಜೈ]] ಜೊತೆಯಲ್ಲಿ 1999ರ ಡಿಸೆಂಬರ್‌ನಲ್ಲಿ ನಡೆದ ಸಂದರ್ಶನದಲ್ಲಿ ಬಿನ್‌ ಲ್ಯಾಡೆನ್‌ ಮಾತನಾಡುತ್ತಾ, "ಅಮೆರಿಕನ್ನರು [[ಮೆಕ್ಕಾ]]ಗೆ ತೀರಾ ಸಮೀಪದಲ್ಲಿದ್ದರು ಎಂದು ನನಗನ್ನಿಸಿತ್ತು; ಹೀಗಾಗಿ ಇದು ಇಡೀ ವಿಶ್ವದ ಮುಸ್ಲಿಂ ಸಮುದಾಯಕ್ಕೆ ಮಾಡಿದ ಒಂದು ಪ್ರಚೋದನೆ ಎಂದು ನಾನು ಪರಿಗಣಿಸಿದೆ" ಎಂದು ತಿಳಿಸಿದ.<ref name="guardian-20010926">{{cite news |url=https://www.theguardian.com/g2/story/0,3604,558075,00.html |archiveurl=https://web.archive.org/web/20080119011449/https://www.theguardian.com/g2/story/0,3604,558075,00.html |archivedate=2008-01-19 |title=Face to face with Osama |publisher=The Guardian |date=26 September 2001 | location=London | accessdate=30 June 2010}}</ref> === ಕೊಲ್ಲಿ ಯುದ್ಧದ ನಿರ್ಬಂಧಗಳು === {{Main|United Nations Security Council Resolution 661|Iraq sanctions}} {{wikisource|United Nations Security Council Resolution 661}} [[ಕುವೈಟ್‌ನ ಮೇಲೆ ಇರಾಕಿನ ಆಕ್ರಮಣ]]ವಾದ ನಂತರ, 1990ರ ಆಗಸ್ಟ್‌ 6ರಂದು, ಇರಾಕ್ ಮೇಲೆ [[ಆರ್ಥಿಕ ನಿರ್ಬಂಧಗಳನ್ನು]] ಹೇರುವ [[661ನೇ ನಿರ್ಣಯ]]ವನ್ನು U.N. ಭದ್ರತಾ ಮಂಡಳಿಯು ಅನುಮೋದಿಸಿತು; ಭದ್ರತಾ ಮಂಡಳಿಯ ನಿರ್ಬಂಧಗಳ ಸಮಿತಿಯಿಂದ ನಿರ್ಣಯಿಸಲ್ಪಡಬೇಕಾದ ವೈದ್ಯಕೀಯ ಪೂರೈಕೆಗಳು, ಆಹಾರ ಮತ್ತು ಮಾನವಹಿತದ ಅವಶ್ಯಕತೆಯ ಇತರ ವಸ್ತುಗಳನ್ನು ಹೊರತುಪಡಿಸಿದ ಒಂದು ಸಂಪೂರ್ಣ [[ವ್ಯಾಪಾರ ನಿರ್ಬಂಧ]]ವು ಈ ನಿರ್ಣಯದ ವ್ಯಾಪ್ತಿಯಲ್ಲಿತ್ತು. 1991ರಿಂದ ಮೊದಲ್ಗೊಂಡು 2003ರವರೆಗೂ ಜಾರಿಯಲ್ಲಿದ್ದ ಸರ್ಕಾರದ ಕಾರ್ಯನೀತಿ ಮತ್ತು ನಿರ್ಬಂಧಗಳ ಪದ್ಧತಿಯ ಪರಿಣಾಮಗಳಿಂದಾಗಿ [[ಅಧಿಕ ಹಣದುಬ್ಬರ]], ವ್ಯಾಪಕವಾಗಿ ಹಬ್ಬಿದ ಬಡತನ ಮತ್ತು ಅಪೌಷ್ಟಿಕತೆ ತಲೆದೋರಿತು. ಇರಾಕಿನ ಜನಸಾಮಾನ್ಯರು ಅನುಭವಿಸುತ್ತಿದ್ದ ತೀವ್ರ ಕಷ್ಟಕೋಟಲೆಗಳು ಮತ್ತು ಅಭಾವದ ಹಿನ್ನೆಲೆಯಲ್ಲಿ, 1990ರ ದಶಕದ ಅಂತ್ಯಭಾಗದಲ್ಲಿ, ವಿಧಿಸಲಾಗಿರುವ ನಿರ್ಬಂಧಗಳನ್ನು ಸಡಿಲಿಸುವುದರ ಕುರಿತು UN ಪರಿಗಣಿಸಿತು. UN ಅಂದಾಜುಗಳ ಅನುಸಾರ, ನಿರ್ಬಂಧಗಳ ವರ್ಷಗಳ ಅವಧಿಯಲ್ಲಿ ಅಸುನೀಗಿದ ಮಕ್ಕಳ ಸಂಖ್ಯೆಯು 500,000 ಮತ್ತು 1.2 ದಶಲಕ್ಷದ ನಡುವಣ ಇತ್ತು.<ref>{{cite web|url=http://www.unicef.org/newsline/99pr29.htm|title=Iraq surveys show 'humanitarian emergency'|date=Wednesday, 12 August 1999|accessdate=29 November 2009|archive-date=6 ಆಗಸ್ಟ್ 2009|archive-url=https://web.archive.org/web/20090806193122/http://www.unicef.org/newsline/99pr29.htm|url-status=dead}}</ref> ನಿರಸ್ತ್ರೀಕರಣದ ಕುರಿತು ಪರಿಶೀಲಿಸುವಲ್ಲಿ ಇರಾಕ್‌ನ ವೈಫಲ್ಯವು ಮುಂದುವರಿದ ಕಾರಣದಿಂದಾಗಿ, ನಿರ್ಬಂಧಗಳನ್ನು ಕೊನೆಗೊಳಿಸುವುದಕ್ಕೆ ಸಂಬಂಧಿಸಿದ UN ಭದ್ರತಾ ಮಂಡಳಿಯ ಪ್ರಸ್ತಾವನೆಯನ್ನು ತಡೆಗಟ್ಟಲು, ಅಮೆರಿಕಾ ಸಂಯುಕ್ತ ಸಂಸ್ಥಾನವು ತನ್ನ ನಿರಾಕರಣಾಧಿಕಾರವನ್ನು (ವೀಟೋ) ಚಲಾಯಿಸಿತು. ಆದಾಗ್ಯೂ, ನಿರ್ಬಂಧಗಳ ಪರಿಣಾಮಗಳನ್ನು ಸರಾಗಗೊಳಿಸಲು [[ಆಹಾರಕ್ಕಾಗಿ ತೈಲವೆಂಬ ಕಾರ್ಯಸೂಚಿ]]ಯೊಂದನ್ನು 1996ರಲ್ಲಿ ಹುಟ್ಟುಹಾಕಲಾಯಿತು. === ಕೊಲ್ಲಿ ಯುದ್ಧದ ತೈಲ ಸುರಿತ === {{Main|Gulf War oil spill}} ಜನವರಿ 23ರಂದು, 400 ದಶಲಕ್ಷ ಗ್ಯಾಲನ್ನುಗಳಷ್ಟು [[ಕಚ್ಚಾ ತೈಲ]]ವನ್ನು [[ಪರ್ಷಿಯಾದ ಕೊಲ್ಲಿ]]ಗೆ ಇರಾಕ್‌ ಸುರಿಯಿತು; ಆ ಸಮಯದಲ್ಲಿನ ಇತಿಹಾಸ ಇದು ಕಡಲಕರೆಯಾಚೆಯ ಅತಿದೊಡ್ಡ [[ತೈಲ ಸೋರಿಕೆ]] ಎಂದು ಕರೆಸಿಕೊಂಡಿತು.<ref>{{Cite web |url=http://www.dukemagazine.duke.edu/dukemag/issues/030403/oil1.html |title=ಡ್ಯೂಕ್‌ ಮ್ಯಾಗಜೀನ್‌-ಆಯಿಲ್‌ ಸ್ಪಿಲ್‌-ಆಫ್ಟರ್‌ ದಿ ಡೆಲ್ಯೂಜ್‌, ಬೈ ಜೆಫ್ರಿ ಪೊಲಾಕ್‌-ಮಾರ್ಚ್‌/ಏಪ್ರಿಲ್‌‌ 2003 |access-date=2010-08-02 |archive-date=2010-06-13 |archive-url=https://web.archive.org/web/20100613021006/http://www.dukemagazine.duke.edu/dukemag/issues/030403/oil1.html |url-status=dead }}</ref> ಇದು U.S. ನೌಕಾಸೈನ್ಯ ಪಡೆಗಳು ದಡಕ್ಕೆ ಬರದಂತೆ ಅವನ್ನು ತಡೆಯಲು ಮಾಡಲಾದ ಉದ್ದೇಶಪೂರ್ವಕವಾದ ನೈಸರ್ಗಿಕ ಸಂಪನ್ಮೂಲದ ದಾಳಿ ಎಂಬುದಾಗಿ ವರದಿಮಾಡಲ್ಪಟ್ಟಿತು (ಯುದ್ಧದ ಸಮಯದಲ್ಲಿ ಭೂಸೇನೆ, ವಾಯುಪಡೆ ಮತ್ತು ನೌಕಾಪಡೆಗಳಿಂದ ಒಂದು ಆಕ್ರಮಣದ ಪ್ರಯತ್ನ ನಡೆಯಬಹುದು ಎಂಬ ಕಲ್ಪನೆಯನ್ನು ಮತ್ತಷ್ಟು ಬಲಗೊಳಿಸಲು, ''ಮಿಸ್ಸೌರಿ'' ಮತ್ತು ''ವಿಸ್ಕೋಸಿನ್‌'' ಗಳು [[ಫೈಲಾಕಾ ದ್ವೀಪ]]ದ ಮೇಲೆ ಗುಂಡಿನ ದಾಳಿಯನ್ನು ಮಾಡಿದ್ದವು).{{Citation needed|date=January 2008}} ಇದರ ಪೈಕಿ 30-40%ನಷ್ಟು ಭಾಗವು ಇರಾಕಿನ ಕಡಲತೀರದ ಗುರಿಗಳ ಮೇಲೆ ಒಕ್ಕೂಟಕ್ಕೆ ಸೇರಿದ ಪಡೆಗಳಿಂದ ದಾಳಿಗಳಿಂದ ಬಂದಿತು.<ref>{{cite book | author = Leckie, Robert |title = The Wars of America | url = https://archive.org/details/warsofamerica00robe | publisher = Castle Books | year = 1998}}</ref> == ವೆಚ್ಚ == ಈ ಯುದ್ಧದಿಂದ ಅಮೆರಿಕಾ ಸಂಯುಕ್ತ ಸಂಸ್ಥಾನಗಳಿಗೆ ಆದ ವೆಚ್ಚವನ್ನು [[ಅಮೆರಿಕಾ ಸಂಯುಕ್ತ ಸಂಸ್ಥಾನಗಳ ಕಾಂಗ್ರೆಸ್‌]] ಲೆಕ್ಕಾಚಾರ ಹಾಕಿತು ಮತ್ತು ಅದು 61.1 ಶತಕೋಟಿ $ನಷ್ಟು ಎಂದು ತಿಳಿದುಬಂದಿತು.<ref name="autogenerated2">[http://people.psych.cornell.edu/~fhoran/gulf/GW_cost/GW_payments.html ಹೌ ಮಚ್‌ ಡಿಡ್‌ ದಿ ಗಲ್ಫ್‌ ವಾರ್‌ ಕಾಸ್ಟ್‌ ದಿ US?]</ref> ಆ ಮೊತ್ತದ ಪೈಕಿ ಸುಮಾರು 52 ಶತಕೋಟಿ $ನಷ್ಟು ಹಣವನ್ನು ವಿಶ್ವಾದ್ಯಂತದ ವಿವಿಧ ದೇಶಗಳು ಪಾವತಿಸಿದವು. ಅದರ ವಿವರ ಹೀಗಿದೆ: [[ಕುವೈಟ್‌‌]], [[ಸೌದಿ ಅರೇಬಿಯಾ]] ಮತ್ತು ಪರ್ಷಿಯಾದ ಕೊಲ್ಲಿಯ ಇತರ ಸಂಸ್ಥಾನಗಳಿಂದ 36 ಶತಕೋಟಿ $, [[ಜರ್ಮನಿ]] ಮತ್ತು [[ಜಪಾನ್‌]] ವತಿಯಿಂದ 16 ಶತಕೋಟಿ $ (ಈ ಎರಡೂ ದೇಶಗಳು ತಮ್ಮ ಸಂವಿಧಾನಗಳ ಕಾರಣದಿಂದಾಗಿ ಯಾವುದೇ ಯುದ್ಧ ಪಡೆಗಳನ್ನು ಕಳಿಸಲಿಲ್ಲ). ಸೌದಿ ಅರೇಬಿಯಾದ ವತಿಯಿಂದ ನೀಡಲಾದ ಪಾಲಿನ ಸುಮಾರು 25%ನಷ್ಟು ಭಾಗವು [[ಆಹಾರ]] ಮತ್ತು [[ಸಾರಿಗೆ]]ಯಂಥ ಪದಾರ್ಥಗಳ ಸ್ವರೂಪದಲ್ಲಿ ಪಾವತಿಸಲ್ಪಟ್ಟಿತು.<ref name="autogenerated2"/> ಸಂಯೋಜಿತ ಪಡೆಯ ಸುಮಾರು 74%ನಷ್ಟು ಭಾಗವನ್ನು U.S. ಪಡೆಗಳು ಪ್ರತಿನಿಧಿಸಿದವು, ಮತ್ತು ಈ ಕಾರಣದಿಂದಾಗಿ ಒಟ್ಟಾರೆ ವೆಚ್ಚವು ಉನ್ನತವಾಗಿತ್ತು. == ಮಾಧ್ಯಮಗಳ ಪ್ರಸಾರಕಾರ್ಯ == {{Globalize|section|date=January 2010}} ಪರ್ಷಿಯಾದ ಕೊಲ್ಲಿ ಯುದ್ಧವು ಅತೀವವಾಗಿ [[ದೂರದರ್ಶನದ ಮೂಲಕದ ಪ್ರಸಾರಮಾಡಲ್ಪಟ್ಟ]] ಒಂದು ಯುದ್ಧವಾಗಿತ್ತು. [[ಕ್ಷಿಪಣಿಗಳು]] ತಮ್ಮ ಗುರಿಗಳಿಗೆ ಅಪ್ಪಳಿಸುತ್ತಿರುವುದನ್ನು ಹಾಗೂ [[ವಿಮಾನವಾಹಕ ನೌಕೆಗಳಿಂದ]] ಕದನ ವಿಮಾನಗಳು ಉಡಾವಣೆಗೊಳ್ಳುತ್ತಿರುವುದನ್ನು ವಿಶ್ವದೆಲ್ಲೆಡೆಯ ಜನರು ಮೊಟ್ಟಮೊದಲ ಬಾರಿಗೆ ನೇರಪ್ರಸಾರದಲ್ಲಿ ವೀಕ್ಷಿಸುವುದಕ್ಕೆ ಈ ಸಂದರ್ಭದಲ್ಲಿ ಅವಕಾಶ ದೊರೆತಿತ್ತು. ಒಕ್ಕೂಟಕ್ಕೆ ಸೇರಿದ ಪಡೆಗಳು ತಾವು ಬಳಸುತ್ತಿರುವ ಶಸ್ತ್ರಾಸ್ತ್ರಗಳ ನಿಖರತೆಯನ್ನು ನಿರೂಪಿಸಿ ತೋರಿಸಲು ಉತ್ಸುಕವಾಗಿದ್ದವು. [[ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿ]] "ಮೂರು ದೊಡ್ಡ" ಜಾಲದ ಕಾರ್ಯಕ್ರಮ ನಿರ್ವಾಹಕರು ಯುದ್ಧದ [[ಜಾಲ ಸುದ್ದಿ]]ಯ ಪ್ರಸಾರಕಾರ್ಯದ ನೇತೃತ್ವವನ್ನು ವಹಿಸಿದರು. ಅವರೆಂದರೆ: [[ABC]]ಯ [[ಪೀಟರ್‌ ಜೆನ್ನಿಂಗ್ಸ್‌]], [[CBS]]ಯ [[ಡ್ಯಾನ್‌ ರಾಥರ್‌]], ಮತ್ತು [[NBC]]ಯ [[ಟಾಮ್‌ ಬ್ರೋಕಾವ್‌]]; 1991ರ ಜನವರಿ 16ರಂದು ವಾಯುದಾಳಿಗಳು ಪ್ರಾರಂಭವಾದಾಗ, ಈ ಮೂವರು ತಮ್ಮ ಸಂಜೆಯ ಸುದ್ದಿಪ್ರಸಾರಗಳ ನಿರ್ವಹಣೆಯನ್ನು ಕೈಗೊಂಡಿದ್ದರು. ‌ಬಾಗ್ದಾದ್‌ನಿಂದ ನೇರ ಸಂಪರ್ಕದಲ್ಲಿ ವರದಿ ಮಾಡುತ್ತಿದ್ದ [[ABC ನ್ಯೂಸ್]] ಸುದ್ದಿಗಾರ ಗ್ಯಾರಿ ಷೆಪರ್ಡ್, ನಗರದ ಶಾಂತತೆಯ ಕುರಿತು ಜೆನ್ನಿಂಗ್ಸ್‌ಗೆ ತಿಳಿಸಿದ. ಆದರೆ, ಕೆಲವೇ ಕ್ಷಣಗಳ ನಂತರ, ದಿಗಂತದಲ್ಲಿ ಬೆಳಕಿನ ಮಿಂಚುಗಳು ಕಾಣಿಸಿಕೊಂಡಿದ್ದರಿಂದ ಹಾಗೂ ನೆಲದ ಮೇಲೆ ಪಥದರ್ಶಕ ಕ್ಷಿಪಣಿಯ ಸ್ಫೋಟವಾಗಿದ್ದನ್ನು ಕೇಳಿಸಿಕೊಂಡಿದ್ದರಿಂದ, ಷೆಪರ್ಡ್‌ ಮತ್ತೊಮ್ಮೆ ಪ್ರಸಾರವ್ಯಾಪ್ತಿಗೆ ಮರಳಿದ. CBS ವೀಕ್ಷಕರು ಸುದ್ದಿಗಾರ ಅಲ್ಲೆನ್‌ ಪಿಝೆಯಿಂದ ಬಂದ ಒಂದು ವರದಿಯನ್ನು ವೀಕ್ಷಿಸುತ್ತಿದ್ದರು; ಇವನೂ ಸಹ ಯುದ್ಧ ಶುರುವಾದಾಗ ಬಾಗ್ದಾದ್‌ನಿಂದ ವರದಿ ಮಾಡುತ್ತಿದ್ದ. ವರದಿ ಮಾಡಿದ್ದು ಮುಗಿದ ನಂತರ ರಾಥರ್ ತನ್ನ ಮಾತನ್ನು ಮುಂದುವರಿಸುತ್ತಾ, ಬಾಗ್ದಾದ್‌ನಲ್ಲಿ ಮಿಂಚುಗಳು ಕಾಣಿಸಿಕೊಂಡಿದ್ದರ ಬಗ್ಗೆ ಹಾಗೂ ಸೌದಿ ಅರೇಬಿಯಾದಲ್ಲಿನ ನೆಲೆಗಳಲ್ಲಿ ಅತೀವವಾದ [[ವಿಮಾನ ಸಂಚಾರ]]ವು ಕಂಡುಬರುತ್ತಿರುವುದರ ಬಗ್ಗೆ ದೃಢಪಟ್ಟಿಲ್ಲದ ವರದಿಗಳು ಬರುತ್ತಿವೆ ಎಂದು ಘೋಷಿಸಿದ. "NBC ನೈಟ್ಲಿ ನ್ಯೂಸ್‌‌" ಸುದ್ದಿಪ್ರಸಾರದಲ್ಲಿ, [[ಸೌದಿ ಅರೇಬಿಯಾ]]ದ [[ಧಹ್ರಾನ್‌‌‌]]ನಲ್ಲಿ ಒಂದು ಅಸಾಮಾನ್ಯವಾದ ವಿಮಾನ ಚಟುವಟಿಕೆಯು ನಡೆಯುತ್ತಿರುವುದರ ಕುರಿತು ಸುದ್ದಿಗಾರ [[ಮೈಕ್‌ ಬೋಯೆಟ್‌ಚೆರ್‌]] ವರದಿ ಮಾಡಿದ. ಕೆಲ ಕ್ಷಣಗಳ ನಂತರ, ವೈಮಾನಿಕ ದಾಳಿಯು ಪ್ರಾರಂಭವಾಗಿದ್ದರ ಕುರಿತು ಬ್ರೊಕಾವ್‌ ತನ್ನ ವೀಕ್ಷಕರಿಗೆ ಅರುಹಿದ. ಇಷ್ಟಾಗಿಯೂ, ತಾನು ಕೈಗೊಂಡ ಪ್ರಸಾರಕಾರ್ಯಕ್ಕಾಗಿ [[CNN]] ವಾಹಿನಿಯು ಅತ್ಯಂತ ಜನಪ್ರಿಯತೆಯನ್ನು ಗಳಿಸಿಕೊಂಡಿತು, ಮತ್ತು ಯುದ್ಧದ ಸಮಯದಲ್ಲಿ ಈ ವಾಹಿನಿಯು ಕೈಗೊಂಡ ಪ್ರಸಾರಕಾರ್ಯವು ನಿಶ್ಚಯವಾಗಿ ಪ್ರಸಾರಜಾಲಪ್ರಸಾರದ ಬೆಳವಣಿಗೆಯಲ್ಲಿನ ಸ್ಥಿತ್ಯಂತರಸೂಚಕ ಘಟನೆಗಳ ಪೈಕಿ ಒಂದಾಗಿದೆ ಎಂದು ಅನೇಕಬಾರಿ ಉಲ್ಲೇಖಿಸಲ್ಪಟ್ಟಿದೆ. CNN ಸುದ್ದಿಗಾರರಾದ [[ಜಾನ್‌ ಹೊಲ್ಲಿಮನ್‌]] ಮತ್ತು [[ಪೀಟರ್‌ ಅರ್ನೆಟ್‌]] ಹಾಗೂ CNN ಕಾರ್ಯಕ್ರಮ ನಿರ್ವಾಹಕ [[ಬರ್ನಾರ್ಡ್‌ ಷಾ]] ಮೊದಲಾದವರು, ವಾಯುದಾಳಿಗಳು ಪ್ರಾರಂಭವಾಗುತ್ತಿದ್ದಂತೆ [[ಅಲ್‌-ರಷೀದ್‌ ಹೊಟೇಲಿನಿಂದ]] ಶ್ರವ್ಯ ಸ್ವರೂಪದ ವರದಿಗಳನ್ನು ಪ್ರಸಾರಮಾಡಿದರು. ತನ್ನ ತಾತ್ಕಾಲಿಕ ವ್ಯವಸ್ಥಾ ಕೇಂದ್ರದಲ್ಲಿ ಒಂದು ಕಾಯಮ್ಮಾದ ಶ್ರವಣ ಮಂಡಲ ವ್ಯವಸ್ಥೆಯನ್ನು ಪ್ರತಿಷ್ಠಾಪಿಸಲು ಅವಕಾಶ ನೀಡಬೇಕೆಂದು ಸದರಿ ಸುದ್ದಿಜಾಲವು ಹಿಂದೆಯೇ ಇರಾಕಿನ ಸರ್ಕಾರದ ಮನವೊಪ್ಪಿಸಿತ್ತು. ಬಾಂಬ್‌ದಾಳಿಯ ಅವಧಿಯಲ್ಲಿ ಇತರೆಲ್ಲಾ ಪಾಶ್ಚಾತ್ಯ TV ಸುದ್ದಿಗಾರರ ದೂರವಾಣಿಗಳು ನಿಶ್ಚಲವಾದಾಗ, ಪ್ರತ್ಯಕ್ಷ ವರದಿಯನ್ನು ಒದಗಿಸುವಲ್ಲಿ ಸಮರ್ಥವಾಗಿದ್ದ ಏಕೈಕ ವಾಹಿನಿಯಾಗಿ CNN ಹೊರಹೊಮ್ಮಿತು. ಆರಂಭಿಕ ಬಾಂಬ್‌ದಾಳಿಯ ನಂತರ, ಆರ್ನೆಟ್‌ ಅಲ್ಲಿಯೇ ಉಳಿದುಕೊಂಡ ಮತ್ತು ಒಂದು ಹಂತದಲ್ಲಿ, ಇರಾಕ್‌ನಿಂದ ವರದಿ ಮಾಡುತ್ತಿರುವ ಅಮೆರಿಕಾದ ಏಕೈಕ TV ಸುದ್ದಿಗಾರ ಎನಿಸಿಕೊಂಡ. ವಿಶ್ವಾದ್ಯಂತದ ವೃತ್ತಪತ್ರಿಕೆಗಳೂ ಸಹ ಯುದ್ಧದ ಕುರಿತಾದ ವಿಷಯಗಳನ್ನು ಮುದ್ರಿಸಿದವು ಹಾಗೂ [[ಟೈಮ್‌ ನಿಯತಕಾಲಿಕ|''ಟೈಮ್‌'' ನಿಯತಕಾಲಿಕ]]ವು 1991ರ ಜನವರಿ 28ರ ದಿನಾಂಕವುಳ್ಳ ಒಂದು ವಿಶೇಷ ಸಂಚಿಕೆಯನ್ನು ಪ್ರಕಟಿಸಿತು; ಯುದ್ಧವು ಪ್ರಾರಂಭವಾಗುತ್ತಿದ್ದಂತೆ ತೆಗೆದುಕೊಳ್ಳಲಾದ ಬಾಗ್ದಾದ್‌ನ ಒಂದು ಚಿತ್ರದ ಮೇಲೆ "WAR IN THE GULF" ಎಂಬ ಶಿರೋನಾಮೆಯನ್ನು ಕೊಟ್ಟು, ಅದನ್ನು ಮುಖಪುಟದಲ್ಲಿ ಎದ್ದುಕಾಣುವಂತೆ ಟೈಮ್‌ ನಿಯತಕಾಲಿಕವು ವಿನ್ಯಾಸಗೊಳಿಸಿತು. ಮಾಧ್ಯಮಗಳ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ U.S. ಕಾರ್ಯನೀತಿಯು, [[ವಿಯೆಟ್ನಾಂ ಯುದ್ಧ]]ದ ಸಮಯದಲ್ಲಿ ಇದ್ದುದಕ್ಕಿಂತ ಸಾಕಷ್ಟು ಹೆಚ್ಚು ನಿರ್ಬಂಧಕವಾಗಿತ್ತು. ''[[ಅನೆಕ್ಸ್‌ ಫಾಕ್ಸ್‌ಟ್ರಾಟ್‌]]'' ಎಂಬ ಶೀರ್ಷಿಕೆಯ ಒಂದು ಪೆಂಟಗನ್‌ ದಸ್ತಾವೇಜಿನಲ್ಲಿ ಸದರಿ ಕಾರ್ಯನೀತಿಯನ್ನು ಕೂಲಂಕಷವಾಗಿ ವಿವರಿಸಲಾಗಿತ್ತು. ಬಹುಪಾಲು ಪತ್ರಿಕಾ ಮಾಹಿತಿಯು ಸೇನೆಯಿಂದ ವ್ಯವಸ್ಥೆಗೊಳಿಸಲಾಗಿದ್ದ ಸಂಕ್ಷಿಪ್ತ-ಸಾರಾಂಶ ವಿವರಗಳಿಂದ ತಿಳಿದುಬರುತ್ತಿತ್ತು. ಸೇನಾಮುಖಗಳಿಗೆ ಭೇಟಿನೀಡಲು ಅಥವಾ ಸೈನಿಕರೊಂದಿಗೆ ಸಂದರ್ಶನಗಳನ್ನು ನಡೆಸಲು ಕೇವಲ ಆಯ್ದ ಪತ್ರಕರ್ತರಿಗಷ್ಟೇ ಅವಕಾಶವನ್ನು ಕಲ್ಪಿಸಲಾಗುತ್ತಿತ್ತು. ಆ ಭೇಟಿಗಳನ್ನೂ ಸಹ ಯಾವಾಗಲೂ ಅಧಿಕಾರಿಗಳ ಸಮ್ಮುಖದಲ್ಲೇ ಆಯೋಜಿಸಲಾಗುತ್ತಿತ್ತು; ಅಷ್ಟೇ ಅಲ್ಲ, ಭೇಟಿಗೆ ಸೇನೆಯ ಅಧಿಕಾರಿಗಳ ಪೂರ್ವಭಾವಿ ಅನುಮೋದನೆ ಪಡೆಯಬೇಕಿತ್ತು ಮತ್ತು ಪ್ರಕಟಣೆಗೆ ಮುಂಚಿತವಾಗಿ ಅಗತ್ಯವಾದಲ್ಲಿ ಮಾಹಿತಿಯು [[ಕತ್ತರಿ ಪ್ರಯೋಗ]]ಕ್ಕೆ ಒಳಪಡಬೇಕಾಗುತ್ತಿತ್ತು. ಇದು ಸೂಕ್ಷ್ಮ ಮಾಹಿತಿಯು ಇರಾಕ್‌ಗೆ ದೊರೆಯದಂತೆ ರಕ್ಷಿಸಲು ತೋರಿಕೆಗಾಗಿ ಮಾಡಿದ ವ್ಯವಸ್ಥೆಯಾಗಿತ್ತು. [[ವಿಯೆಟ್ನಾಂ ಯುದ್ಧ]]ದ ಸಮಯದಲ್ಲಿ ಸೇನೆಗೆ ಆದ ಅನುಭವದಿಂದ ಈ ಕಾರ್ಯನೀತಿಯು ಗಾಢವಾಗಿ ಪ್ರಭಾವಿಸಲ್ಪಟ್ಟಿತ್ತು; ಆ ಸಂದರ್ಭದಲ್ಲಿ ಯುದ್ಧವು ನಡೆಯುತ್ತಿದ್ದ ಅವಧಿಯುದ್ದಕ್ಕೂ ಅಮೆರಿಕಾ ಸಂಯುಕ್ತ ಸಂಸ್ಥಾನದೊಳಗೆ ಸಾರ್ವಜನಿಕ ಪ್ರತಿರೋಧವು ಬೆಳೆದಿತ್ತು. ಅದೇ ವೇಳೆಗೆ, ಈ ಯುದ್ಧದ ಪ್ರಸಾರಕಾರ್ಯವು ಅದರ ತತ್‌ಕ್ಷಣತೆಯಲ್ಲಿ ಅಥವಾ ಕ್ಷಣಮಾತ್ರದಲ್ಲಿ ಆಗುವಿಕೆಯಲ್ಲಿ ಹೊಸದೆನಿಸಿತ್ತು. ಯುದ್ಧವು ಸುಮಾರು ಅರ್ಧಭಾಗದಷ್ಟರವರೆಗೆ ಬಂದಿದ್ದಾಗ, ಪಾಶ್ಚಾತ್ಯ ಸುದ್ದಿ ಸಂಘಟನೆಗಳಿಂದಲೇ ದೇಶದಿಂದ ನೇರ ಉಪಗ್ರಹ ಪ್ರಸಾರಕಾರ್ಯಗಳನ್ನು ಕೈಗೊಳ್ಳುವುದಕ್ಕೆ ಅವಕಾಶ ನೀಡಲು ಇರಾಕ್‌ನ ಸರ್ಕಾರವು ನಿರ್ಧರಿಸಿತು; ಹೀಗಾಗಿ U.S. ಪತ್ರಕರ್ತರು ಗುಂಪಿಗೆ ಗುಂಪೇ ಬಾಗ್ದಾದ್‌ಗೆ ಮರಳಬೇಕಾಯಿತು. ಇರಾಕಿನ ಅಂಗೀಕರಿಸಲ್ಪಟ್ಟ [[ಕತ್ತರಿ ಪ್ರಯೋಗ]]ಕ್ಕೆ ಒಳಗಾದ ವರದಿಗಳನ್ನು [[NBC]]ಯ ಟಾಮ್‌ ಆಸ್ಪೆಲ್‌, [[ABC]]ಯ ಬಿಲ್‌ ಬ್ಲೇಕ್‌ಮೋರ್‌‌, ಮತ್ತು [[CBS]]ನ ಬೆಟ್ಸಿ ಆರನ್‌ ಸಲ್ಲಿಸಿದರು. ಯುದ್ಧವು ನಡೆಯುತ್ತಿದ್ದ ಅವಧಿಯುದ್ದಕ್ಕೂ, ಒಳಬರುತ್ತಿರುವ ಕ್ಷಿಪಣಿಗಳ ಚಿತ್ರದ ತುಣುಕನ್ನು ಹೆಚ್ಚೂಕಮ್ಮಿ ತತ್‌ಕ್ಷಣವೇ ಪ್ರಸಾರಮಾಡಲಾಯಿತು. ಉಪಗ್ರಹ ಪ್ರಸಾರದ ಸಾಧನದೊಂದಿಗೆ ಸಜ್ಜುಗೊಂಡಿದ್ದ [[CBS ನ್ಯೂಸ್‌]] ಸಂಸ್ಥೆಗೆ ಸೇರಿದ್ದ ಒಂದು ಬ್ರಿಟಿಷ್‌ ತಂಡವು (ಡೇವಿಡ್‌ ಗ್ರೀನ್‌ ಮತ್ತು ಆಂಡಿ ಥಾಂಪ್ಸನ್‌), ಸೇನಾಮುಖದ ಅಥವಾ ಮುಂಚೂಣಿಯ ಪಡೆಗಳೊಂದಿಗೆ ಸಂಚರಿಸಿತು ಮತ್ತು, ಪ್ರಯಾಣ ಮಾರ್ಗದಲ್ಲಿಯೇ ಹೋರಾಟದ ಚಿತ್ರಗಳನ್ನು TVಯ ನೇರಪ್ರಸಾರದಲ್ಲಿ ಬಿತ್ತರಿಸಿತು; [[ಕುವೈಟ್‌ ನಗರ]]ದಲ್ಲಿ ಪಡೆಗಳು ಬಂದಿಳಿಯುವುದಕ್ಕೆ ಒಂದು ದಿನ ಮುಂಚಿತವಾಗಿಯೇ ಈ ತಂಡವು ಅಲ್ಲಿಗೆ ಆಗಮಿಸಿತ್ತು ಹಾಗೂ ನಗರದಿಂದ ನೇರ ಪ್ರಸಾರವನ್ನು ಅದು ಬಿತ್ತರಿಸಿತು ಮತ್ತು ಮಾರನೆಯ ದಿನದಂದು ಅರಬ್‌ ಪಡೆಗಳ ಪ್ರವೇಶದ ದೃಶ್ಯವನ್ನು ಪ್ರಸಾರಕಾರ್ಯದಲ್ಲಿ ಸೇರಿಸಿಕೊಂಡಿತು. == ತಂತ್ರಜ್ಞಾನ == [[ಚಿತ್ರ:Missouri missile BGM-109 Tomahawk.JPG|thumb|right|ಒಂದು ತೋಮಾಹಾಕ್‌‌ ಕ್ಷಿಪಣಿಯನ್ನು ಉಡಾಯಿಸುತ್ತಿರುವ USS ಮಿಸ್ಸೌರಿ.ಒಂದು ಯುದ್ಧದ ಪಾತ್ರದಲ್ಲಿ ಸಮರನೌಕೆಗಳನ್ನು ಸಜ್ಜುಗೊಳಿಸಲ್ಪಡುವುದಕ್ಕೆ ಸಂಬಂಧಿಸಿದಂತೆ ಕೊಲ್ಲಿ ಯುದ್ಧವು ಕೊನೆಯ ತಿಕ್ಕಾಟವಾಗಿತ್ತು (2010ರ ವೇಳೆಗೆ ಇದ್ದಂತೆ)]] ಅಮೆರಿಕಾ ಸಂಯುಕ್ತ ಸಂಸ್ಥಾನಗಳ ವಾಯುಪಡೆಯ ಮಾರ್ಗದರ್ಶನದ ಕ್ಷಿಪಣಿಯಾದ AGM-130ನಂಥ [[ನಿಖರವಾದ-ಮಾರ್ಗದರ್ಶನದ ಯುದ್ಧಸಾಮಗ್ರಿ]]ಗಳನ್ನು, ಹಿಂದಿನ ಯುದ್ಧಗಳಿಗೆ ಹೋಲಿಸಿದಾಗ ನಾಗರಿಕ ಸಾವುನೋವುಗಳು ಕನಿಷ್ಟಮಟ್ಟದಲ್ಲಿ ಉಂಟಾಗುವಂತೆ ಮಾಡುವಲ್ಲಿ ಸೇನಾ ಆಕ್ರಮಣಗಳಿಗೆ ಅನುವುಮಾಡಿಕೊಡುವ ಪ್ರಮುಖ ಯುದ್ಧಸಾಮಗ್ರಿಗಳಾಗಿ ಬರಮಾಡಿಕೊಳ್ಳಲಾಯಿತು; ಆದರೂ ಹೆಚ್ಚು ಸಾಂಪ್ರದಾಯಿಕವಾದ, ಕಡಿಮೆ ಕರಾರುವಾಕ್ಕಾದ ಬಾಂಬುಗಳು ಬಳಸಲ್ಪಟ್ಟಷ್ಟು ಬಾರಿ ಅವು ಬಳಸಲ್ಪಡಲಿಲ್ಲ. ಬಾಗ್ದಾದ್‌ ನಗರದ ಮಧ್ಯಭಾಗದಲ್ಲಿರುವ ನಿರ್ದಿಷ್ಟ ಕಟ್ಟಡಗಳು ಬಾಂಬ್‌ದಾಳಿಗೆ ಒಳಗಾಗಬಹುದಾದ ಸಾಧ್ಯತೆಗಳಿದ್ದವಾದ್ದರಿಂದ, ತಮ್ಮ ಹೊಟೇಲುಗಳಲ್ಲಿದ್ದ ಪತ್ರಕರ್ತರು ಕೆಳಮಟ್ಟದಲ್ಲಿ ಹಾರುತ್ತಾ ಗುರಿಯತ್ತ ಸಾಗುವ ಕ್ಷಿಪಣಿಗಳು ಸಮೀಪದಲ್ಲೇ ಸಾಲುಗಟ್ಟಿಕೊಂಡು ಬರುವುದನ್ನು ವೀಕ್ಷಿಸಿದರು. ಒಕ್ಕೂಟದ ಪಡೆಗಳಿಂದ ಬೀಳಿಸಲ್ಪಟ್ಟ ಎಲ್ಲಾ ಬಾಂಬುಗಳ ಪೈಕಿ, ನಿಖರವಾದ-ಮಾರ್ಗದರ್ಶನದ ಯುದ್ಧಸಾಮಗ್ರಿಗಳ ಪಾಲು ಸುಮಾರು 7.4%ನಷ್ಟಿತ್ತು. ಇತರ ಬಾಂಬುಗಳಲ್ಲಿ, ಬಹಳ ಉಪ-ಯುದ್ಧಸಾಮಗ್ರಿಗಳನ್ನು<ref>{{cite web|url=http://www.fas.org/man/dod-101/sys/dumb/cluster.htm |title=Dumb Bombs |publisher=Fas.org |date= |accessdate=2010-03-18}}</ref> ಮತ್ತು [[ಉರುಳುಚೆಂಡುಗಳನ್ನು]] ಚೆದುರಿಸುವ [[ಜನನಾಶಕ ಬಾಂಬುಗಳು]], ನೂರಾರು ಗಜಗಳಷ್ಟು ವ್ಯಾಪ್ತಿಯಲ್ಲಿರುವ ಪ್ರತಿಯೊಂದನ್ನೂ ವಿಘಟಿಸಬಲ್ಲ 15,000-ಪೌಂಡ್‌ ಬಾಂಬುಗಳು ಸೇರಿದ್ದವು. ಮರುಭೂಮಿಯ ಉದ್ದಗಲಕ್ಕೂ ಸುಲಭವಾಗಿ ಸಂಚರಿಸಲು ಒಕ್ಕೂಟದ ಘಟಕಗಳಿಗೆ ಸಾಧ್ಯವಾಗುವಲ್ಲಿ, [[ಸರ್ವವ್ಯಾಪಕ ಸ್ಥಾನನಿರ್ಧಾರಕ ವ್ಯವಸ್ಥೆ]]ಯ ಘಟಕಗಳು ಪ್ರಮುಖ ಪಾತ್ರವನ್ನು ವಹಿಸಿದವು. [[ವಾಯುಗಾಮಿ ಎಚ್ಚರಿಸುವ ಮತ್ತು ನಿಯಂತ್ರಣದ ವ್ಯವಸ್ಥೆ]] (ಏರ್‌‌ಬೋರ್ನ್‌ ವಾರ್ನಿಂಗ್‌ ಅಂಡ್‌ ಕಂಟ್ರೋಲ್‌ ಸಿಸ್ಟಮ್‌-AWACS) ಮತ್ತು ಉಪಗ್ರಹ ಸಂವಹನ ವ್ಯವಸ್ಥೆಗಳೂ ಸಹ ಪ್ರಮುಖ ಪಾತ್ರವನ್ನು ವಹಿಸಿದವು. ಇದರ ಎರಡು ಉದಾಹರಣೆಗಳಲ್ಲಿ U.S. ನೌಕಾಪಡೆಯ [[E-2 ಹಾಕೆಯೆ]] ಮತ್ತು U.S. ವಾಯುಪಡೆಯ [[E-3 ಸೆಂಟ್ರಿ]] ಸೇರಿವೆ. ಸೇನಾ ಕಾರ್ಯಾಚರಣೆಗಳ [[ಆದೇಶ ಮತ್ತು ನಿಯಂತ್ರಣ]]ದ ಪ್ರದೇಶದಲ್ಲಿ ಈ ಎರಡನ್ನೂ ಬಳಸಲಾಗಿತ್ತು. ನೆಲದ ಪಡೆಗಳು, ವಾಯುಪಡೆಗಳು, ಮತ್ತು ನೌಕಾಪಡೆಗಳ ನಡುವಿನ ಅವಶ್ಯಕ ಸಂವಹನಗಳ ಕೊಂಡಿಗಳನ್ನು ಈ ವ್ಯವಸ್ಥೆಗಳು ಒದಗಿಸಿದವು. ಒಕ್ಕೂಟದ ಪಡೆಗಳು ವೈಮಾನಿಕ ಯುದ್ಧದಲ್ಲಿ ಏಕೆ ಪ್ರಾಬಲ್ಯ ಸಾಧಿಸಿದವು ಎಂಬುದಕ್ಕೆ ಇದ್ದ ಅನೇಕ ಕಾರಣಗಳಲ್ಲಿ ಇದು ಒಂದಾಗಿತ್ತು. ==== ಸ್ಕಡ್‌ ಕ್ಷಿಪಣಿಗಳು ಮತ್ತು ಪೇಟ್ರಿಯಾಟ್‌ ಕ್ಷಿಪಣಿಗಳು ==== ಇರಾಕ್‌ನ [[ಸ್ಕಡ್‌]] ಕ್ಷಿಪಣಿಗಳ ಪಾತ್ರವು ಯುದ್ಧದಲ್ಲಿ ಎದ್ದುಕಾಣುವ ರೀತಿಯಲ್ಲಿ ಕಂಡುಬಂದವು. ಸ್ಕಡ್‌ ಎಂಬುದು ಯುದ್ಧತಂತ್ರದ ಒಂದು [[ಕ್ಷಿಪ್ತ ಕ್ಷಿಪಣಿ]]ಯಾಗಿದ್ದು, ಇದನ್ನು ಸೋವಿಯೆಟ್‌ ಒಕ್ಕೂಟವು ಅಭಿವೃದ್ಧಿಪಡಿಸಿತು ಮತ್ತು [[ಪೂರ್ವ ಜರ್ಮನಿ]]ಯಲ್ಲಿನ ಕದನಕ್ಷೇತ್ರದ ಸನಿಹದ ಪ್ರದೇಶದಲ್ಲಿ ಸಜ್ಜುಗೊಳಿಸಲ್ಪಟ್ಟ [[ಕೆಂಪು ಸೇನೆ]] [[ವಿಭಾಗಗಳ]] ನಡುವೆ ಇದು ನಿಯೋಜಿಸಲ್ಪಟ್ಟಿತು. [[ಜರ್ಮನಿ]]ಯಲ್ಲಿನ ಪಶ್ಚಿಮ ಜರ್ಮನ್‌ ಮತ್ತು ಒಕ್ಕೂಟಕ್ಕೆ ಸೇರಿದ ಪಡೆಗಳ ಆದೇಶ, ನಿಯಂತ್ರಣ, ಮತ್ತು ಸಂವಹನ ಸೌಲಭ್ಯಗಳನ್ನು ನಾಶಪಡಿಸುವುದು ಹಾಗೂ ಸಂಪೂರ್ಣ ಸಜ್ಜುಗೊಳಿಸುವಿಕೆಯನ್ನು ವಿಳಂಬಗೊಳಿಸುವುದು ಇವು ಪರಮಾಣು ಮತ್ತು ರಾಸಾಯನಿಕ ಸಿಡಿತಲೆಗಳೊಂದಿಗೆ ಸಜ್ಜಿತಗೊಂಡ ಸ್ಕಡ್‌ಗಳ ಪಾತ್ರಗಳಾಗಿದ್ದವು. ನೆಲದ ಪಡೆಗಳನ್ನು ನೇರವಾಗಿ ಗುರಿಯಾಗಿರಿಸಿಕೊಳ್ಳಲೂ ಸಹ ಇದನ್ನು ಬಳಸಬಹುದಾಗಿದೆ. ಎಂಜಿನುಗಳು ಕಾರ್ಯನಿರ್ವಹಿಸುವ ಅವಧಿಯವರೆಗೆ ಕಾರ್ಯನಿರ್ವಹಿಸುವ ಜಡತ್ವದ ಮಾರ್ಗದರ್ಶನವನ್ನು ಸ್ಕಡ್‌ ಕ್ಷಿಪಣಿಗಳು ಬಳಸಿಕೊಳ್ಳುತ್ತವೆ. ಸ್ಕಡ್‌ ಕ್ಷಿಪಣಿಗಳನ್ನು ಬಳಸಿದ ಇರಾಕ್‌, ಅವುಗಳನ್ನು ಸೌದಿ ಅರೇಬಿಯಾ ಮತ್ತು ಇಸ್ರೇಲ್‌ಗಳ ಮೇಲೆ ಉಡಾಯಿಸಿತು. ಕೆಲವೊಂದು ಕ್ಷಿಪಣಿಗಳು ವ್ಯಾಪಕ ಸಾವುನೋವುಗಳನ್ನು ಉಂಟುಮಾಡಿದರೆ, ಮತ್ತೆ ಕೆಲವು ಅಲ್ಪಪ್ರಮಾಣದ ಹಾನಿಯನ್ನುಂಟುಮಾಡಿದವು. ಈ ಕ್ಷಿಪಣಿಗಳ ಮೇಲೆ ಇರಬಹುದಾದ ಸಂಭವನೀಯ ರಾಸಾಯನಿಕ ಅಥವಾ ಜೈವಿಕ ಸಿಡಿತಲೆಗಳ ಬಗ್ಗೆ ಕಳವಳಗಳು ಹುಟ್ಟಿಕೊಂಡವಾದರೂ, ಒಂದು ವೇಳೆ ಅಂಥವುಗಳ ಅಸ್ತಿತ್ವ ಕಂಡುಬಂದಾಗ ಅವು ಬಳಸಲ್ಪಡಲಿಲ್ಲ. ಸಾಮಾನ್ಯವಾಗಿ ನಂಬಲಾಗಿರುವಂತೆ, ಸ್ಕಡ್‌ ಕ್ಷಿಪಣಿಗಳು ರಾಸಾಯನಿಕ ಸ್ಫೋಟಕ ಸಿಡಿತಲೆಗಳನ್ನು ಅಷ್ಟೊಂದು ಪರಿಣಾಮಕಾರಿಯಾಗಿ ಸ್ಫೋಟಿಸುವುದಿಲ್ಲ ಅಥವಾ ದಾಳಿಮಾಡುವುದಿಲ್ಲ; ಏಕೆಂದರೆ, ಸರಿ ಸುಮಾರಾಗಿ ಮ್ಯಾಕ್‌‌ 5ರಲ್ಲಿರುವ ಸ್ಕಡ್‌ನ ಆಕಾಶಯಾನದ ಸಮಯದಲ್ಲಿರುವ ತೀವ್ರ [[ತಾಪ]]ವು ಬಹುಪಾಲು ರಾಸಾಯನಿಕ ಸ್ಫೋಟಕದ ಸಿಡಿತಲೆಯನ್ನು ನಿಷ್ಪ್ರಯೋಜಕವನ್ನಾಗಿಸುತ್ತದೆ.{{Citation needed|date=January 2010}} ಕೆಳಮಟ್ಟದಲ್ಲಿ ಹಾರುತ್ತಾ ಗುರಿಯತ್ತ ಸಾಗುವ ಕ್ಷಿಪಣಿಗಳು ಅಥವಾ ಕದನದ ಬಾಂಬರುಗಳಿಂದ ಪ್ರಯೋಗಿಸಲ್ಪಡಲು, ರಾಸಾಯನಿಕ ಶಸ್ತ್ರಾಸ್ತ್ರಗಳು ಅಂತರ್ಗತವಾಗಿ ಅತ್ಯುತ್ತಮವಾಗಿ ಹೊಂದಿಕೊಳ್ಳುತ್ತವೆ. ಯುದ್ಧತಂತ್ರದ ಪರಮಾಣು ಸಿಡಿತಲೆಗಳನ್ನು ಸ್ಫೋಟಿಸುವುದಕ್ಕೆ ಅಥವಾ ದಾಳಿಮಾಡುವುದಕ್ಕೆ ಸ್ಕಡ್‌ ಅತ್ಯುತ್ತಮವಾಗಿ ಹೊಂದಿಕೊಳ್ಳುತ್ತದೆ; ಇದನ್ನು ಮೊದಲು ಅಭಿವೃದ್ಧಿಪಡಿಸಿದಾಗ ಅಂದುಕೊಂಡಂತೆಯೇ ಈ ಪಾತ್ರವನ್ನು ವಹಿಸಲು ಇದು ಇಂದು ಸಮರ್ಥವಾಗಿದೆ. U.S. [[ಪೇಟ್ರಿಯಾಟ್‌ ಕ್ಷಿಪಣಿ]]ಯನ್ನು ಮೊಟ್ಟ ಮೊದಲಬಾರಿಗೆ ಈ ಯುದ್ಧದಲ್ಲಿ ಬಳಸಲಾಯಿತು. ಆ ಸಮಯದಲ್ಲಿ ಬಳಕೆಯಲ್ಲಿದ್ದ ಸ್ಕಡ್‌ಗಳಿಗೆ{{Citation needed|date=January 2010}} ಪ್ರತಿಯಾಗಿ ಒಂದು ಉನ್ನತ ಪರಿಣಾಮಕಾರಿತ್ವವನ್ನು ಇವು ಹೊಂದಿವೆ ಎಂದು U.S. ಸೇನೆಯು ಸಮರ್ಥಿಸಿತು. ನಿಜ ಜೀವನದ ಯುದ್ಧದ ಪರೀಕ್ಷಾ-ಪ್ರಯೋಗಕ್ಕೆ ಹೋಲಿಸಿದಾಗ, ಆರಂಭದಲ್ಲಿನ ಪರೀಕ್ಷಾ-ಪ್ರಯೋಗವು ಆತ್ಮವಿಶ್ವಾಸವನ್ನು ಪ್ರೇರೇಪಿಸಿದ್ದು ಕಡಿಮೆ ಎಂದು ಸಾಬೀತಾದ್ದರಿಂದ, ಪೇಟ್ರಿಯಾಟ್‌ನ ಪರಿಣಾಮಕಾರಿತ್ವದ ನಂತರದ ಅಂದಾಜುಗಳು ವ್ಯಾಪಕವಾದ ಶ್ರೇಣಿಯನ್ನು ಹೊಂದಿವೆ.{{Citation needed|date=January 2010}} ಉದಾಹರಣೆಗೆ [[ಡಚ್‌ ರಕ್ಷಣಾ ಖಾತೆ]]ಯು (ಇಸ್ರೇಲ್‌ ಮತ್ತು ಟರ್ಕಿಯಲ್ಲಿರುವ ನಾಗರಿಕರನ್ನು ರಕ್ಷಿಸಲು [[ನೆದರ್ಲೆಂಡ್ಸ್‌]] ಕೂಡಾ ಪೇಟ್ರಿಯಾಟ್‌ ಕ್ಷಿಪಣಿಗಳನ್ನು ಕಳಿಸಿತ್ತು), ಈ ಸಮರ್ಥನೆಯ ಕುರಿತು ತಕರಾರು ಎತ್ತಿತು.<ref name="nederland2009"/> ಮೇಲಾಗಿ, ಒಂದು ಒಳಬರುವ ಸ್ಕಡ್‌ನ್ನು ತೊಡರಿಸುವಲ್ಲಿ ಪೇಟ್ರಿಯಾಟ್‌ ಕ್ಷಿಪಣಿಯು ವಿಫಲಗೊಳ್ಳಲು ಕಾರಣವಾಗಿ ಸಾವುಗಳನ್ನುಂಟುಮಾಡುವ, ತಂತ್ರಾಂಶದ ಕನಿಷ್ಟ ಪಕ್ಷ ಒಂದಾದರೂ ದೋಷದ ನಿದರ್ಶನವು ಅದರಲ್ಲಿದೆ.<ref>[http://www.ima.umn.edu/~arnold/disasters/patriot.html ದಿ ಪೇಟ್ರಿಯಾಟ್‌ ಮಿಸೈಲ್‌ ಫೇಲ್ಯೂರ್‌‌]</ref> ಸ್ಕಡ್‌ ಪ್ರತಿಬಂಧದ ಕುರಿತಾದ, ರಹಸ್ಯವೆಂದು ಬೇರ್ಪಡಿಸದ ಪುರಾವೆಯು ಲಭ್ಯವಿಲ್ಲ. ಉಡಾಯಿಸಲ್ಪಟ್ಟ ಸ್ಕಡ್‌ ಕ್ಷಿಪಣಿಗಳ ಸಂಖ್ಯೆಗೆ ಹೋಲಿಸಿದಾಗ, ಅಪ್ಪಳಿಸಿದ್ದವು ಮತ್ತು ಸ್ಫೋಟಿಸಿದ್ದವು ಎಂದು ಹೇಳಲ್ಪಟ್ಟಿದ್ದ{{Citation needed|date=January 2010}} ಸ್ಕಡ್‌ ಸಿಡಿತಲೆಗಳ ಶೇಕಡಾವಾರು ಪ್ರಮಾಣವನ್ನು ಉನ್ನತವಾದ ಅಂದಾಜುಗಳು ಆಧರಿಸಿವೆ, ಆದರೆ ವರದಿಯಾಗದ ಸಿಡಿಯದೆ ಉಳಿದವುಗಳು, ಗುರಿತಪ್ಪಿದವುಗಳು ಮತ್ತು ಅಪ್ಪಳಿಸಿದವುಗಳಂಥ ಇತರ ಅಂಶಗಳು ಇವನ್ನು ಭಂಗಗೊಳಿಸುತ್ತವೆ. ಕೆಲವೊಂದು ಸ್ಕಡ್‌ ಪ್ರಭೇದಗಳನ್ನು ಅವುಗಳ ಮೂಲ ಸಹನಶಕ್ತಿಯಿಂದ ಆಚೆಗಿರುವ ಒಂದು ವಿಧಾನದಲ್ಲಿ ಮರು-ವಿನ್ಯಾಸಗೊಳಿಸಲಾಗಿತ್ತು, ಮತ್ತು ಅವು ಹಾರಾಟದಲ್ಲಿರುವಾಗ ಪದೇಪದೇ ವಿಫಲಗೊಂಡವು ಅಥವಾ ಭಗ್ನವಾದವು ಎಂದು ಹೇಳಲಾಗಿತ್ತು{{Citation needed|date=January 2010}}. ವಿಶಿಷ್ಟವೆಂಬಂತೆ{{Citation needed|date=January 2010}}, ಸಿಡಿತಲೆಯು ಕನಿಷ್ಟಪಕ್ಷ ಒಂದು ಕ್ಷಿಪಣಿಯಿಂದ ಅಪ್ಪಳಿಸಲ್ಪಟ್ಟಿತು ಎಂಬುದರ ಪುರಾವೆಯಿರುವಲ್ಲಿನ ಪ್ರತಿಬಂಧಗಳ ಸಂಖ್ಯೆಯ ಮೇಲೆ ಅತ್ಯಂತ ಕಡಿಮೆ ಮಟ್ಟದ ಅಂದಾಜುಗಳು ಆಧರಿಸಿವೆ, ಆದರೆ ಅಲ್‌-ಹುಸೇನ್‌ (ಸ್ಕಡ್‌ ಉತ್ಪನ್ನ) ಕ್ಷಿಪಣಿಗಳು ಹಾರಾಟದಲ್ಲಿರುವಾಗ{{Citation needed|date=January 2010}} ಭಗ್ನಗೊಂಡ ರೀತಿಯ ಕಾರಣದಿಂದಾಗಿ ಯಾವ ತುಣುಕು ಸಿಡಿತಲೆಯಾಗಿತ್ತು ಎಂದು ಹೇಳುವುದು ಅನೇಕವೇಳೆ ಕಷ್ಟಕರವಾಗಿ ಪರಿಣಮಿಸಿತ್ತು. ಅಲ್ಲಿ ವಾಸ್ತವವಾಗಿ ಶೇಖರಿಸಲ್ಪಟ್ಟಿದ್ದ ಕೆಲವೊಂದು ರೇಡಾರ್‌ ಪಥಗಳಿದ್ದು, ಅವನ್ನು ನಂತರದಲ್ಲಿ ವಿಶ್ಲೇಷಿಸಬಹುದಾಗಿದೆ. ಅವುಗಳ ಕಾರ್ಯನಿರ್ವಹಣೆಯು ಅನೇಕ ವರ್ಷಗಳವರೆಗೆ ಅರಿವಿಗೆ ಬರುವುದಿಲ್ಲ.{{Or|date=January 2010}} ವಿತರಿಸಲ್ಪಟ್ಟ ಪೇಟ್ರಿಯಾಟ್‌ ಕ್ಷಿಪಣಿಯು ಕೊಲ್ಲಿ ಯುದ್ಧದಲ್ಲಿ ಒಂದು "ಪವಾಡಸದೃಶ ಕಾರ್ಯನಿರ್ವಹಣೆ" ಮಾಡಿತು ಎಂಬುದಾಗಿ U.S. ಭೂಸೇನೆ ಮತ್ತು ಕ್ಷಿಪಣಿ ತಯಾರಕರಿಬ್ಬರೂ ಸಮರ್ಥಿಸುತ್ತಾರೆ.<ref>{{cite web |title=Conclusions |url=http://www.ceip.org/files/projects/npp/resources/georgetown/PatriotPaper.pdf |archiveurl=https://web.archive.org/web/20051029074640/http://www.ceip.org/files/projects/npp/resources/georgetown/PatriotPaper.pdf |archivedate=2005-10-29 |format=PDF|accessdate=4 December 2005}}</ref> == ಯುದ್ಧಕ್ಕೆ ಸಂಬಂಧಿಸಿದ ಪರ್ಯಾಯ ಹೆಸರುಗಳು == ಸ್ವತಃ ಸದರಿ ಯುದ್ಧವನ್ನು ವಿವರಿಸಲು ಈ ಕೆಳಕಂಡ ಹೆಸರುಗಳು ಬಳಸಲ್ಪಟ್ಟಿವೆ: * ''ಕೊಲ್ಲಿ ಯುದ್ಧ'' ಮತ್ತು ''[[ಪರ್ಷಿಯಾದ ಕೊಲ್ಲಿ ಯುದ್ಧ]]'' : ಇವು ಈ ಯುದ್ಧಕ್ಕೆ ಸಂಬಂಧಿಸಿದಂತೆ ಪಾಶ್ಚಾತ್ಯ ದೇಶಗಳೊಳಗೆ ಬಳಸಲಾದ ಅತ್ಯಂತ ಸಾಮಾನ್ಯ ಶಬ್ದಗಳಾಗಿವೆ. ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿನ ಅಗಾಧ ಪ್ರಮಾಣದ ಜನಪ್ರಿಯ ಚರಿತ್ರೆಕಾರರು ಹಾಗೂ ಪತ್ರಕರ್ತರಿಂದ ಈ ಹೆಸರುಗಳು ಬಳಸಲ್ಪಟ್ಟಿವೆ. [[ಅಮೆರಿಕಾದ ನಾಗರಿಕ ಯುದ್ಧ]]ದ [[ಒಕ್ಕೂಟದ ಭೂಸೇನೆ]]ಯ ಪರಿಪಾಠಗಳನ್ನು ನೆನಪಿಗೆ ತರುವ ಒಂದು ವಿಧಾನದಲ್ಲಿ, ಯುದ್ಧದ ಹೆಸರು ಅತ್ಯಂತ ನಿಕಟವಾದ, ಅತಿದೊಡ್ಡ ಜಲರಾಶಿಯೊಂದಿಗೆ ಸಂಬಂಧವನ್ನು ಹೊಂದಿದೆ. ಈ ಶಬ್ದಗಳೊಂದಿಗೆ ಇರುವ ಪ್ರಮುಖ ಸಮಸ್ಯೆಯೆಂದರೆ, ಇವುಗಳ ಬಳಕೆಯು ಅಸ್ಪಷ್ಟ ಅಥವಾ ಸಂದಿಗ್ಧವಾಗಿದ್ದು, ಕಡೇಪಕ್ಷ ಮೂರು ಯುದ್ಧಗಳಿಗೆ ಈಗ ಇವು ಅನ್ವಯಿಸಲ್ಪಡುತ್ತಿವೆ. ನೋಡಿ: [[ಕೊಲ್ಲಿ ಯುದ್ಧ (ಅಸಂದಿಗ್ಧಕರಣ)]]. ಹೆಸರಿಸುವುದಕ್ಕೆ ಯಾವುದೇ ಬಹುಮತಾಭಿಪ್ರಾಯವು ಇಲ್ಲದಿರುವುದರಿಂದ, ಹಲವಾರು ಪ್ರಕಟಣೆಗಳು ಹೆಸರನ್ನು ಪರಿಷ್ಕರಿಸಲು ಪ್ರಯತ್ನಿಸಿವೆ. ಕೆಲವೊಂದು ರೂಪಾಂತರಗಳಲ್ಲಿ ಇವು ಸೇರಿವೆ: ** ''ಕೊಲ್ಲಿಯಲ್ಲಿನ ಯುದ್ಧ'' ** ''1990ರ ಕೊಲ್ಲಿ ಯುದ್ಧ'' ** ''ಕೊಲ್ಲಿ ಯುದ್ಧ (1990–1991)'' ** ''ಕೊಲ್ಲಿ ಯುದ್ಧ ಹಿರಿಯ'' ** ''ಮೊದಲ ಕೊಲ್ಲಿ ಯುದ್ಧ'' : [[ಇರಾಕ್‌ನ ಮೇಲಿನ U.S. ಆಕ್ರಮಣ‌]]ದಿಂದ ಇದನ್ನು ಪ್ರತ್ಯೇಕಿಸಲು ಇಟ್ಟ ಹೆಸರು. ** ''Sಎರಡನೇ ಕೊಲ್ಲಿ ಯುದ್ಧ'' : [[ಇರಾನ್‌‌–ಇರಾಕ್‌ ಯುದ್ಧ]]ದಿಂದ ಇದನ್ನು ಪ್ರತ್ಯೇಕಿಸಲು ಇಟ್ಟ ಹೆಸರು. * ''ಕುವೈಟ್‌ನ ವಿಮೋಚನೆ'' (ಅಲ್‌-ತಹ್ರೀರ್‌‌ ಅಲ್‌-ಕುವೈಟ್‌) ಎಂಬುದು ಕುವೈಟ್‌ನಿಂದ ಮತ್ತು, [[ಸೌದಿ ಅರೇಬಿಯಾ]], [[ಬಹ್ರೇನ್‌]], [[ಈಜಿಪ್ಟ್‌]] ಮತ್ತು [[ಯುನೈಟೆಡ್‌ ಅರಬ್‌ ಎಮಿರೇಟ್ಸ್‌]] ಮೊದಲಾದವನ್ನು ಒಳಗೊಂಡಿರುವ ಒಕ್ಕೂಟ ಪಡೆಗಳ ಬಹುಪಾಲು ಅರಬ್‌ ಸಂಸ್ಥಾನದ ಸದಸ್ಯರಿಂದ ಬಳಸಲ್ಪಡುವ ಶಬ್ದವಾಗಿದೆ. * ''ಕುವೈಟ್‌ನ ಯುದ್ಧ'' ಮತ್ತು ''ಎರಡನೇ ಕೊಲ್ಲಿ ಯುದ್ಧ'' : ಇವು [[ಫ್ರಾನ್ಸ್‌‌]]<ref>[[:fr:Guerre du Koweït (1990-1991)]]</ref> ಮತ್ತು [[ಜರ್ಮನಿ]]<ref>[[:de:Golfkrieg]], [[:de:Zweiter Golfkrieg]]</ref> ಯಲ್ಲಿ ಸಾಮಾನ್ಯವಾಗಿ ಬಳಸಲ್ಪಡುವಂತೆ ಕಾಣಿಸಿಕೊಳ್ಳುವ ಹೆಸರುಗಳಾಗಿವೆ. * ''ಕದನಗಳ [[ತಾಯಿ]] '' ('ಊಮ್‌ ಅಲ್‌-ಎಮ್‌'ಆರಕ್‌) ಎಂಬುದು ಇರಾಕ್‌ನಿಂದ ಬಳಸಲ್ಪಡುವ ಶಬ್ದವಾಗಿದೆ. * ''ಇರಾಕ್‌-ಕುವೈಟ್‌ ಯುದ್ಧ'' ಮತ್ತು ''UN-ಇರಾಕ್‌ ಯುದ್ಧ'' : ಇವು ಕೆಲವೊಮ್ಮೆ ಬಳಸಲ್ಪಡುವ ಇತರ ಹೆಸರುಗಳಲ್ಲಿ ಸೇರಿವೆ. === ಕಾರ್ಯಾಚರಣೆಗೆ ಸಂಬಂಧಿಸಿದ ಹೆಸರುಗಳು === ಯುದ್ಧದ ಕಾರ್ಯಾಚರಣೆಗೆ ಸಂಬಂಧಿಸಿದ ಹಂತಗಳಿಗಾಗಿ ಒಕ್ಕೂಟದ ಪಡೆಯ ಬಹುಪಾಲು ದೇಶಗಳು ಹಲವಾರು ಹೆಸರುಗಳನ್ನು ಬಳಸಿದವು. ಇವುಗಳನ್ನು ಕೆಲವೊಮ್ಮೆ ಯುದ್ಧದ ಹೆಸರಾಗಿಯೂ ಬಳಸಲಾಗಿದೆ, ಅದರಲ್ಲೂ ವಿಶೇಷವಾಗಿ ''ಡಸರ್ಟ್‌ ಸ್ಟಾರ್ಮ್‌‌‌'' ಗೆ ಈ ಮಾತು ಅನ್ವಯಿಸುತ್ತದೆ: * ''ಆಪರೇಷನ್‌ ಡಸರ್ಟ್‌ ಷೀಲ್ಡ್'' : ಇದು 1990ರ ಆಗಸ್ಟ್‌ 2ರಿಂದ 1991ರ ಜನವರಿ 16ರವರೆಗೆ US ವತಿಯಿಂದ ಆದ ಪಡೆಗಳ ಜಮಾವಣೆ ಹಾಗೂ ಸೌದಿ ಅರೇಬಿಯಾದ ರಕ್ಷಣೆಗಾಗಿದ್ದ, USನ ಕಾರ್ಯಾಚರಣೆಗೆ ಸಂಬಂಧಿಸಿದ ಹೆಸರಾಗಿತ್ತು. * ''‌ಆಪರೇಷನ್‌ ಡಸರ್ಟ್‌ ಸ್ಟಾರ್ಮ್'' : ಇದು 1991ರ ಜನವರಿ 17ರಿಂದ 1991ರ ಏಪ್ರಿಲ್‌ 11ವರೆಗೆ ಇದ್ದ [[ವೈಮಾನಿಕ-ಭೂ ಯುದ್ಧ]]ಕ್ಕೆ US ನೀಡಿದ ಹೆಸರಾಗಿತ್ತು. * ''[[ಆಪರೇಷನ್‌ ಡಾಗ್ಯುಯೆಟ್‌]]'' : ಇದು ಯುದ್ಧಕ್ಕೆ ನೀಡಲಾದ ಫ್ರೆಂಚ್‌ ಹೆಸರಾಗಿತ್ತು. * ''[[ಆಪರೇಷನ್‌‌ ಘರ್ಷಣೆ]]'' : ಇದು ಕೆನಡಾದ ಕಾರ್ಯಾಚರಣೆಗಳ ಹೆಸರಾಗಿತ್ತು. * ''ಆಪರೇಜಿಯೋನ್‌ ಲೋಕಸ್ಟಾ'' ([[ದಂಡುಮಿಡತೆ]]ಗೆ ಸಂಬಂಧಿಸಿದ ಇಟಲಿಯ ಹೆಸರು): ಇದು ಕಾರ್ಯಾಚರಣೆಗಳು ಮತ್ತು ಯುದ್ಧಕ್ಕೆ ನೀಟಲ್ಪಟ್ಟ ಇಟಲಿ ಭಾಷೆಯ ಹೆಸರಾಗಿತ್ತು. * ''[[ಆಪರೇಷನ್‌‌ ಗ್ರಾನ್‌ಬಿ]]'' : ಇದು ಕಾರ್ಯಾಚರಣೆಗಳು ಮತ್ತು ಯುದ್ಧದ ಅವಧಿಯಲ್ಲಿ ತನ್ನ ಸಶಸ್ತ್ರ ಪಡೆಗಳ ಕಾರ್ಯಚಟುವಟಿಕೆಗಳಿಗೆ ನೀಡಲಾದ ಬ್ರಿಟಿಷ್‌ ಹೆಸರಾಗಿತ್ತು. * ''[[ಆಪರೇಷನ್‌‌ ಡಸರ್ಟ್‌ ಫೇರ್‌ವೆಲ್‌]]'' : ಇದು ಕುವೈಟ್‌ನ ವಿಮೋಚನೆಯ ನಂತರ 1991ರಲ್ಲಿ ಅಮೆರಿಕಾ ಸಂಯುಕ್ತ ಸಂಸ್ಥಾನಗಳಿಗೆ ಹಿಂದಿರುಗಿದ US ಘಟಕಗಳು ಮತ್ತು ಸಾಧನಕ್ಕೆ ನೀಡಲಾದ ಹೆಸರಾಗಿತ್ತು; ಇದನ್ನು ಕೆಲವೊಮ್ಮೆ ''ಆಪರೇಷನ್‌‌ ಡಸರ್ಟ್‌ ಕಾಮ್‌'' ಎಂದು ಉಲ್ಲೇಖಿಸಲಾಗುತ್ತದೆ. * ''ಆಪರೇಷನ್‌‌ ಡಸರ್ಟ್‌ ಸಬ್ರೆ'' : ಇದು 1991ರ ಫೆಬ್ರುವರಿ 24–28ರ ಅವಧಿಯಲ್ಲಿ ಕುವೈಟಿನ ಥಿಯೇಟರ್‌ ಆಫ್‌‌ ಆಪರೇಷನ್ಸ್‌‌ನಲ್ಲಿ ("100-ಗಂಟೆಯ ಯುದ್ಧ") ಇರಾಕಿನ ಭೂಸೇನೆಯ ವಿರುದ್ಧ ಮಾಡಲಾದ [[ವೈಮಾನಿಕ-ನೆಲದ]] ಆಕ್ರಮಣಕ್ಕಾಗಿ ನೀಡಲ್ಪಟ್ಟ USನ ಹೆಸರಾಗಿತ್ತು, ಸ್ವತಃ ಇದರಲ್ಲಿ, ''ಆಪರೇಷನ್‌ ಡಸರ್ಟ್‌ ಸ್ಟಾರ್ಮ್‌‌'' ನ ಭಾಗವಾಗಿದೆ. ''ಆಪರೇಷನ್‌‌ ಡಸರ್ಟ್‌ ಸ್ವೋರ್ಡ್‌'' : ಇದು ಆಪರೇಷನ್‌‌ ಡಸರ್ಟ್‌ ಸಬ್ರೆಗೆ ಸಂಬಂಧಿಸಿದ ಒಂದು ಮುಂಚಿನ ಹೆಸರಾಗಿತ್ತು. ಇದರ ಜೊತೆಗೆ, ಪ್ರತಿಯೊಂದು ಕಾರ್ಯಾಚರಣೆಯ ಹಲವಾರು ಹಂತಗಳು, ಕಾರ್ಯಾಚರಣೆಗೆ ಸಂಬಂಧಿಸಿದ ಒಂದು ಅನನ್ಯವಾದ ಹೆಸರನ್ನು ಹೊಂದಿರಬಹುದು. === ಸೈನಿಕ ಕಾರ್ಯಾಚರಣೆಗಳು === ಮೂರು ಪ್ರಮುಖ ಸೈನಿಕ ಕಾರ್ಯಾಚರಣೆಗಳಾಗಿ ತಿಕ್ಕಾಟವನ್ನು US ವಿಭಜಿಸಿತು: * ''ಡಿಫೆನ್ಸ್‌ ಆಫ್‌ ಸೌದಿ ಅರೇಬಿಯಾ'' : 1990ರ ಆಗಸ್ಟ್‌ 2ರಿಂದ 1991ರ ಜನವರಿ 16ರ ಅವಧಿಯವರೆಗೆ. * ''ಲಿಬರೇಷನ್‌ ಅಂಡ್‌ ಡಿಫೆನ್ಸ್‌ ಆಫ್‌ ಕುವೈಟ್'' : 1991ರ ಜನವರಿ 17ರಿಂದ 1991ರ ಏಪ್ರಿಲ್‌ 11ರವರೆಗೆ. * ‌‌''ಸೌತ್‌ವೆಸ್ಟ್‌ ಏಷ್ಯಾ ಸೀಸ್‌-ಫೈರ್'' : 1991ರ ಏಪ್ರಿಲ್‌ 12ರಿಂದ 1995ರ ನವೆಂಬರ್‌‌ 30ರವರೆಗೆ, ''[[ಆಪರೇಷನ್‌‌ ಪ್ರೊವೈಡ್‌ ಕಂಫರ್ಟ್‌]]'' ಸೇರಿದಂತೆ. == ಇವನ್ನೂ ನೋಡಿ == * [[ಇರಾಕ್‌ ಯುದ್ಧ]] * [[ಸೇನಾ ವ್ಯವಹಾರಗಳಲ್ಲಿನ ಅಂತರ]] * [[ಕೊಲ್ಲಿ ಯುದ್ಧದ ಸೇನಾ ಪ್ರಶಸ್ತಿಗಳು]] * [[ಕೊಲ್ಲಿ ಯುದ್ಧದ ವಿಶಿಷ್ಟ ಲಕ್ಷಣ]] * [[ಸಾವಿನ ಹೆದ್ದಾರಿ]] * [[ಇರಾಕ್‌ ನಿರಸ್ತ್ರೀಕರಣ ಬಿಕ್ಕಟ್ಟಿನ ಕಾಲಮಿತಿ 1990-1996]], [[1997-2000]], [[2001-2003]] * [[ಇರಾಕ್‌–ರಷ್ಯಾ ಬಾಂಧವ್ಯಗಳು]] * [[ಮಧ್ಯ ಪ್ರಾಚ್ಯ ಘರ್ಷಣೆ]] * [[ಅಮೆರಿಕಾ ಸಂಯುಕ್ತ ಸಂಸ್ಥಾನಗಳ ಸೇನಾ ಇತಿಹಾಸ]] * [[ಕೊಲ್ಲಿ ಯುದ್ಧದ ಸೇನಾ ಸಾಧನದ ಪಟ್ಟಿ]] * [[ಲಯನ್‌ ಆಫ್‌ ಬ್ಯಾಬಿಲನ್‌ ಟ್ಯಾಂಕ್‌]] * [[ಆಪರೇಷನ್‌‌ ಪ್ರೊವೈಡ್‌ ಕಂಫರ್ಟ್‌]] * [[ಆಪರೇಷನ್‌‌ ಸಿಮೂಮ್‌]] * [[SIPRI ಆರ್ಮ್ಸ್‌ ಟ್ರಾನ್ಸ್‌ಫರ್ಸ್‌ ಡೇಟಾಬೇಸ್‌‌, ಇರಾಕ್‌ 1973–1990]] * [[ಕೊಲ್ಲಿ ಯುದ್ಧದ ಕಾಲಮಿತಿ]] * [[ಮಧ್ಯ ಪ್ರಾಚ್ಯದಲ್ಲಿನ ಆಧುನಿಕ ಘರ್ಷಣೆಗಳ ಪಟ್ಟಿ]] * [[IIನೇ ಜಾಗತಿಕ ಸಮರದ ನಂತರದ ಪರಸ್ಪರ ವೈಮಾನಿಕ ಯುದ್ಧದ ನಷ್ಟಗಳು]] == ಟಿಪ್ಪಣಿಗಳು ಮತ್ತು ಆಕರಗಳು == {{Reflist|colwidth=30em}} <br />http://www.herbeash.com/gulf_war91/default.asp {{Webarchive|url=https://web.archive.org/web/20101120152902/http://www.herbeash.com/gulf_war91/default.asp |date=2010-11-20 }} == ಗ್ರಂಥಸೂಚಿ == {{Refbegin}} * {{fr}}{{en}} [[ಗಯ್‌ ಲೆಬೆಗ್ಯೂ]], (ಅನುವಾದಿತ ರಾಬರ್ಟ್‌ J. ಅಮ್ರಾಲ್‌), « ಗಲ್ಫ್‌ ವಾರ್‌: ಮಿಲಿಟರಿ ಸೆಟಲೈಟ್ಸ್‌, ದಿ ಲೆಸನ್‌ », ಇದರಲ್ಲಿರುವುದು: ''[[ರೆವ್ಯೂ ಏರೋಸ್ಪೇಷಿಯಲ್‌]]'', n°79, ಜೂನ್‌ 1991. * {{cite web |last=Arbuthnot |first=Felicity |title=Allies Deliberately Poisoned Iraq Public Water Supply In Gulf War |url=http://www.commondreams.org/headlines/091700-01.htm |accessdate=4 December 2005 |date=17 September 2000 |publisher=Sunday Herald |location=Scotland |archive-date=5 ಡಿಸೆಂಬರ್ 2005 |archive-url=https://web.archive.org/web/20051205094328/http://www.commondreams.org/headlines/091700-01.htm |url-status=dead }} * {{cite news |last=Atkinson |first=Rick |coauthors=Devroy, Ann |title=U.S. Claims Iraqi Nuclear Reactors Hit Hard |url=http://www.washingtonpost.com/wp-srv/inatl/longterm/fogofwar/archive/post012091.htm |accessdate=4 December 2005 |year=12 Jan 1991 |publisher=Washington Post |date=31 July 1998 }} * {{cite web |last= Austvik |first= Ole Gunnar |title= ''The War Over the Price of Oil'' |url= http://www.kaldor.no/energy/glob9205.htm |year= 1993 |publisher= International Journal of Global Energy Issues }} * {{cite web |last= Bard |first= Mitchell |title= The Gulf War |url= http://www.jewishvirtuallibrary.org/jsource/History/Gulf_War.html |accessdate= 25 May 2009 |publisher= Jewish Virtual Library }} * {{cite book |last=Barzilai |first= Gad |editor = Klieman, Aharon and Shidlo, Gil |title=The Gulf Crisis and Its Global Aftermath |url=https://archive.org/details/gulfcrisisitsglo0000unse |year= 1993 |publisher= Routledge |isbn= 0-415-08002-9 }} * {{cite book |last=Blum |first=William |title=''Killing Hope: U.S. Military and CIA Interventions Since World War II'' |url=http://members.aol.com/bblum6/iraq2.htm |archiveurl=https://web.archive.org/web/20080123202318/http://members.aol.com/bblum6/iraq2.htm |archivedate=2008-01-23 |accessdate=4 December 2005 |year=1995 |publisher=Common Courage Press |isbn=1-56751-052-3 }} * {{cite web |last=Bolkom |first=Christopher |coauthor=Pike, Jonathan |title=''Attack Aircraft Proliferation: Areas for Concern'' |url=http://www.fas.org/spp/aircraft/part08.htm |accessdate=4 December 2005 |archive-date=11 ಮಾರ್ಚ್ 2016 |archive-url=https://web.archive.org/web/20160311184339/http://fas.org/spp/aircraft/part08.htm |url-status=dead }} * {{cite web |first=Miland |last=Brown. |title=First Arabian Gulf War |url=http://www.libraryreference.org/gulfwar.html |archiveurl=https://web.archive.org/web/20070121233845/http://www.libraryreference.org/gulfwar.html |archivedate=2007-01-21 }} * {{cite web |last= Forbes |first= Daniel |title= Gulf War crimes? |url= http://www.salon.com/news/feature/2000/05/15/hersh/ |accessdate= 4 December 2005 |date= 15 May 2000 |publisher= Salon Magazine |archive-date= 6 ಆಗಸ್ಟ್ 2011 |archive-url= https://web.archive.org/web/20110806072152/http://www.salon.com/news/feature/2000/05/15/hersh |url-status= dead }} * {{cite book |first= T. M. |last=Hawley. |title=Against the Fires of Hell: The Environmental Disaster of the Gulf War |url= https://archive.org/details/againstfiresofhe0000hawl |year= 1992 |isbn= 0-15-103969-0 |publisher= Harcourt Brace Jovanovich |location= New York u.a. }} * {{cite book |last=Hiro |first= Dilip |year=1992 |title=Desert Shield to Desert Storm: The Second Gulf War |url=https://archive.org/details/desertshieldtode00hiro |publisher= Routledge |isbn=9780415906579}} * {{cite web |first=Ronald Andrew |last=Hoskinson |coauthor=Jarvis, Norman |title=Gulf War Photo Gallery |url=http://www.hoskinson.net/gulfwar/ |accessdate=4 December 2005 |year=1994 |archive-date=29 ಡಿಸೆಂಬರ್ 2005 |archive-url=https://web.archive.org/web/20051229110205/http://www.hoskinson.net/gulfwar/ |url-status=dead }} * {{cite article |first= Gilles |last= Kepel |title= From the Gulf War to the Taliban Jihad / Jihad: The Trail of Political Islam |year=2002 }} * {{cite book |first=Jon |last=Latimer |authorlink=Jon Latimer|title=Deception in War |location=London |publisher= John Murray |year= 2001 |isbn=0-7195-5605-8}} * {{cite news |first=Allan |last=Little |title=Iraq coming in from the cold? |url=http://news.bbc.co.uk/hi/english/world/from_our_own_correspondent/newsid_34000/34588.stm |accessdate=4 December 2005 |date=1 December 1997 |publisher=BBC }} * {{cite web |first=Richard S |last=Lowry |title=The Gulf War Chronicles |publisher=iUniverse |year=2003 and 2008 |url=http://www.gwchronicles.com/ |access-date=2010-08-02 |archive-date=2008-04-15 |archive-url=https://web.archive.org/web/20080415211818/http://www.gwchronicles.com/ |url-status=dead }} * {{cite web |first=John |last=MacArthur |title=Independent Policy Forum Luncheon Honoring |url=http://www.whatreallyhappened.com/RANCHO/LIE/HK/HK_IRAQ.html |accessdate=4 December 2005 }} * {{citation |last=Makiya |first=Kanan |authorlink=Kanan Makiya |title=Cruelty and silence : war, tyranny, uprising, and the Arab World |publisher=W.W. Norton |year=1993 |isbn=9780393031089}} * {{cite web |first=Edwin |last=Moise |title=Bibliography: The First U.S. - Iraq War: Desert Shield and Desert Storm (1990-1991) |url=http://www.clemson.edu/caah/history/FacultyPages/EdMoise/iraqbib.html#first |accessdate=21 March 2009 }} * {{cite book |first=Alan |last=Munro |title= Arab Storm: Politics and Diplomacy Behind the Gulf War |url=https://archive.org/details/arabstormpolitic0000alan |publisher=I.B. Tauris |year=2006 |isbn=1-84511-128-1 }} * {{cite web |author=Naval Historical Center |title=The United States Navy in Desert Shield/Desert Storm |url=http://www.history.navy.mil/wars/dstorm/ |accessdate=4 December 2005 |date=15 May 1991 |archive-date=2 ಡಿಸೆಂಬರ್ 2005 |archive-url=https://web.archive.org/web/20051202183506/http://www.history.navy.mil/wars/dstorm/ |url-status=dead }} * {{cite book |last=Wright |first= Steven |title=The United States and Arabian Gulf Security: The Foundations of the War on Terror |publisher= Ithaca Press |year=2007 |isbn=978-0863723216}} * {{cite web |first=Larry A |last=Niksch |coauthor=Sutter, Robert G |title=Japan's Response to the Arabian Gulf Crisis: Implications for U.S.-Japan Relations |url=http://digital.library.unt.edu/govdocs/crs/permalink/meta-crs-8 |accessdate=4 December 2005 |date=23 May 1991 |publisher=Congressional Research Service, Library of Congress }} * {{cite book |first=Paul William |last=Roberts |authorlink=Paul William Roberts |title= The demonic comedy : some detours in the Baghdad of Saddam Hussein |url=https://archive.org/details/demoniccomedysom00robe |isbn= 9780374138233 |year=1998 |publisher=Farrar, Straus and Giroux |location=New York}} * {{cite book |first1=Micah |last1=Sifry |last2=Cerf |first2=Christopher |authorlink2=Christopher Cerf |title=The Gulf War Reader |year=1991 |isbn=0-8129-1947-5 |publisher=Random House |location=New York, NY}} * {{cite book |first=Jean Edward |last=Smith |authorlink=Jean Edward Smith |title=George Bush's War |location= New York |publisher= Henry Holt |year= 1992 |isbn= 9780805013887 }} * {{cite web |first=Peter |last=Turnley |title=The Unseen Gulf War (photo essay) |url=http://www.digitaljournalist.org/issue0212/pt_intro.html |accessdate=4 December 2005 |year=December 2002 }} * {{cite web |first1=Paul |last1=Walker |first2=Eric |last2=Stambler |title=...and the dirty little weapons |url=http://www.bullatomsci.org/issues/1991/may91/may91walker.html |archiveurl=https://web.archive.org/web/20070203181115/http://www.thebulletin.org/error404.html |archivedate=2007-02-03 |accessdate=30 June 2010 |year=1991 |work=Bulletin of the Atomic Scientists Vol 47, Number 4 |url-status=live }} * {{cite web |first=Andre Gunder |last=Frank |title=Third World War in the Gulf: A New World Order |url=http://rrojasdatabank.info/agfrank/gulf_war.html |accessdate=4 December 2005 |date=20 May 1991 work=Political Economy Notebooks for Study and Research, no. 14, pp. 5-34 }} * {{cite web |author=PBS Frontline |title=The Gulf War: an in-depth examination of the 1990-1991 Arabian Gulf crisis |url=http://www.pbs.org/wgbh/pages/frontline/gulf/script_b.html |accessdate=4 December 2005 }} * {{cite web |title=Report to Congress on the Conduct of the Arabian Gulf War, Chapter 6 |url=http://es.rice.edu/projects/Poli378/Gulf/gwtxt_ch6.html |accessdate=4 December 2005 |archive-date=2 ಫೆಬ್ರವರಿ 2007 |archive-url=https://web.archive.org/web/20070202221842/http://es.rice.edu/projects/Poli378/Gulf/gwtxt_ch6.html |url-status=dead }} {{Refend}} === ಪರ್ಷಿಯಾದ ಕೊಲ್ಲಿ ಯುದ್ಧದ ಕುರಿತಾದ ಚಲನಚಿತ್ರಗಳು === * ''[[ಡಾನ್‌ ಆಫ್‌ ದಿ ವರ್ಲ್ಡ್‌‌]]'' * ''[[ಬ್ರೇವೋ ಟೂ ಝೀರೋ]]'' * ''[[ಕರೇಜ್‌ ಅಂಡರ್‌ ಫೈರ್‌‌]]'' * ''[[ದಿ ಫೈನೆಸ್ಟ್‌ ಅವರ್‌‌]]'' * ''[[ಜಾರ್‌ಹೆಡ್‌‌]]'' * ''[[ಲೆಸನ್ಸ್‌ ಆಫ್‌ ಡಾರ್ಕ್‌ನೆಸ್‌]]'' * ''[[ಲೈವ್‌ ಫ್ರಂ ಬಾಗ್ದಾದ್‌]]'' * ''[[ಹೀರೋಸ್‌ ಆಫ್‌ ಡಸರ್ಟ್‌ ಸ್ಟಾರ್ಮ್‌]]'' * ''[[ಟವೆಲ್‌ಹೆಡ್‌]]'' * ''[[ಥ್ರೀ ಕಿಂಗ್ಸ್‌]]'' * ''[[ದಿ ಮಂಚೂರಿಯನ್‌ ಕ್ಯಾಂಡಿಡೇಟ್‌ (2004ರ ಚಲನಚಿತ್ರ)]]'' * ''[[ದಿ ಬಿಗ್‌ ಲೆಬೋವ್ಸ್‌ಕಿ]] ಚಲನಚಿತ್ರಕ್ಕಾಗಿ ಒಂದು ಹಿನ್ನೆಲೆಯಾಗಿ ಬಳಸಿಕೊಳ್ಳಲಾಯಿತು.'' ಇದನ್ನೂ ಸಹ ಆಗಿಂದಾಗ್ಗೆ ಚರ್ಚಿಸಲಾಗುತ್ತದೆ. * ''[[ದಿ ಪನಿಷರ್‌ (2004ರ ಚಲನಚಿತ್ರ)]]'' ಎಂಬ ಚಿತ್ರಕ್ಕೆ ಸಂಬಂಧಿಸಿದ [[ಪ್ರತಿವರ್ತಿಸುವ ಅನುಕ್ರಮತೆ]] ಹಿನ್ನೆಲೆಯಲ್ಲಿ ಬಳಸಲಾಗಿದೆ === ಕೊಲ್ಲಿ ಯುದ್ಧದ ಕುರಿತಾದ ಕಾದಂಬರಿಗಳು === * ''ಬ್ರೇವಿಂಗ್‌ ದಿ ಫಿಯರ್‌‌ - ದಿ ಟ್ರೂ ಸ್ಟೋರಿ ಆಫ್‌ ರೌಡಿ US ಮೆರೈನ್ಸ್‌ ಇನ್‌ ಗಲ್ಫ್‌ ವಾರ್‌ (ಡೋಗ್ಲಸ್‌ ಫಾಸ್ಟರ್ ವಿರಚಿತ‌)'' * ''ಗ್ಲಾಸ್‌ (ಪ್ಲೇ ದಿ ಎಲೆಕ್ಟ್ರಾನ್ಸ್‌ ಬ್ಯಾಕ್‌ ಟು ಸ್ಯಾಂಡ್‌)'' * ''‌[[ದಿ ಫಿಸ್ಟ್‌ ಆಫ್‌ ಗಾಡ್]] (ಫ್ರೆಡೆರಿಕ್‌ ಫಾರ್ಸಿತ್‌‌ ವಿರಚಿತ)'' * ‌ನಿಕ್‌ ಲಿವಿಂಗ್ಸ್‌ಟನ್‌ ವಿರಚಿತ ''ಟು ಡೈ ಇನ್‌ ಬ್ಯಾಬಿಲನ್'' * ‌‌ಜೇಮ್ಸ್‌ ಫೆರ್ರೋ ವಿರಚಿತ ''[[ಹಾಗ್ಸ್]]'' ಎಂಬ [[ಮೂರು ಕಾಸಿನ ಕಾದಂಬರಿ]] ಸರಣಿ * ''ಝಹೀದಾ ಝೈದಿ ವಿರಚಿತ ಬರ್ನಿಂಗ್‌ ಡಸರ್ಟ್‌'' * ''ಬ್ರೇವೋ ಟೂ ಝೀರೋ - ದಿ ಟ್ರೂ ಸ್ಟೋರಿ ಆಫ್‌ ಆನ್‌ SAS ಪೆಟ್ರೋಲ್‌ ಬಿಹೈಂಡ್‌ ಎನಿಮಿ ಲೈನ್ಸ್‌ ಇನ್‌ ಇರಾಕ್‌ (ಆಂಡಿ ಮೆಕ್‌ನಾಬ್‌ ವಿರಚಿತ)'' === ಕೊಲ್ಲಿ ಯುದ್ಧಕ್ಕೆ ಸಂಬಂಧಿಸಿದ ವಿಡಿಯೋ ಆಟಗಳು === * ''[[ಆಪರೇಷನ್‌ ಡಸರ್ಟ್‌ ಸ್ಟಾರ್ಮ್‌]]'' (1991) * ''[[ಸೂಪರ್‌ ಬ್ಯಾಟಲ್‌ಟ್ಯಾಂಕ್‌]]'' (1992) * ''[[Gulf War: Operation Desert Hammer]]'' (1999) * ''[[Conflict: Desert Storm]]'' (2002) * ''[[Conflict: Desert Storm 2]]'' (2003) * ''[[ಪೇಟ್ರಿಯಾಟ್‌]]'' (1993) * ''[[ಡಸರ್ಟ್‌ ಕಂಬ್ಯಾಟ್‌]] [[ಬ್ಯಾಟಲ್‌ಫೀಲ್ಡ್‌ 1942]] ಮೋಡ್‌ (2002?)'' * ‌''[[ಸೈಲೆಂಟ್‌ ಥಂಡರ್ (ಕಂಪ್ಯೂಟರ್‌ ಆಟ)]]'' (1998?) * ''[[Desert Strike: Return to the Gulf]]'' (1992) * ''[[Tom Clancy's Splinter Cell: Conviction]]'' (2010), ಒಂದು ನೌಕಾ SEAL ಆಗಿ [[ಸ್ಯಾಮ್‌ ಫಿಶರ್‌‌‌]]ನ ಫ್ಲ್ಯಾಶ್‌ಬ್ಯಾಕ್‌ ಅವಧಿಯಲ್ಲಿ ಬಳಸಲ್ಪಟ್ಟಿತು. == ಬಾಹ್ಯ ಕೊಂಡಿಗಳು == {{Commons category|Gulf War (1990-1991)}} * [http://www.warchat.org/ ಗಲ್ಫ್‌ ವಾಡ್‌ ಗೈಡ್‌ - ಇರಾಕ್‌, U.S., UK ಆಪರೇಷನ್‌ ಡಸರ್ಟ್‌ ಸ್ಟಾರ್ಮ್‌] {{Webarchive|url=https://web.archive.org/web/20180401101531/http://www.warchat.org/ |date=2018-04-01 }}: ಕೊಲ್ಲಿ ಯುದ್ಧದ ಕುರಿತಾದ ವಿಶೇಷ ಅಂಶಗಳನ್ನು ಒಳಗೊಂಡಿರುವ ಯುದ್ಧಸಂಬಂಧಿ ತಾಣ. * [http://arabic-radio-tv.com/saddam.htm ಸದ್ದಾಂ ಹುಸೇನ್‌ & ದಿ ಇನ್‌ವೇಷನ್‌ ಆಫ್‌ ಕುವೈಟ್‌.] {{Webarchive|url=https://web.archive.org/web/20100627161242/http://arabic-radio-tv.com/saddam.htm |date=2010-06-27 }} * [http://archives.cbc.ca/IDD-1-71-593/conflict_war/gulf_war/ CBC ಡಿಜಿಟಲ್‌ ಆರ್ಕೀವ್ಸ್‌‌ - ದಿ 1991 ಗಲ್ಫ್‌‌ ಯುದ್ಧ] * [http://www.aiipowmia.com/pgw/pgwpwmia.html ಲಿಸ್ಟ್‌ ಆಫ್‌ ಡಸರ್ಟ್‌ ಸ್ಟಾರ್ಮ್‌ POWಸ್‌] {{Webarchive|url=https://web.archive.org/web/20100510192119/http://www.aiipowmia.com/pgw/pgwpwmia.html |date=2010-05-10 }} * [http://www.history.army.mil/reference/Finding%20Aids/DSMI.htm ಮಾಸ್ಟರ್‌‌ ಇಂಡೆಕ್ಸ್‌‌ ಆಫ್‌ ಡಸರ್ಟ್‌ ಸ್ಟಾರ್ಮ್‌ ಓರಲ್‌ ಹಿಸ್ಟರಿ ಇಂಟರ್‌‌ವ್ಯೂಸ್‌] {{Webarchive|url=https://web.archive.org/web/20101231231437/http://www.history.army.mil/reference/Finding%20Aids/DSMI.htm |date=2010-12-31 }}: [[ಯುನೈಟೆಡ್‌ ಸ್ಟೇಟ್ಸ್‌ ಆರ್ಮಿ ಸೆಂಟರ್‌ ಆಫ್‌ ಮಿಲಿಟರಿ ಹಿಸ್ಟರಿ]] ವತಿಯಿಂದ ನೀಡಲಾಗಿರುವಂಥದು. * [http://www.history.army.mil/reference/gulfbib.htm ಬೈಬ್ಲಿಯೋಗ್ರಫಿ ಆಫ್‌ ದಿ ಡಸರ್ಟ್‌ ಷೀಲ್ಡ್‌ ಅಂಡ್‌ ಡಸರ್ಟ್‌ ಸ್ಟಾರ್ಮ್‌] {{Webarchive|url=https://web.archive.org/web/20071212214924/http://www.history.army.mil/reference/gulfbib.htm |date=2007-12-12 }}: [[ಯುನೈಟೆಡ್‌ ಸ್ಟೇಟ್ಸ್‌ ಆರ್ಮಿ ಸೆಂಟರ್‌ ಆಫ್‌ ಮಿಲಿಟರಿ ಹಿಸ್ಟರಿ]] ವತಿಯಿಂದ ಸಂಕಲಿಸಲ್ಪಟ್ಟಿರುವುದು * [http://www.johnpilger.com/page.asp?partid=310 ಇನ್‌ ದಿ ಗಲ್ಫ್‌ ವಾರ್‌, ಎವೆರಿ ಲಾಸ್ಟ್‌ ನೈಲ್‌ ವಾಸ್‌ ಅಕೌಂಟೆಡ್‌ ಫಾರ್‌, ಬಟ್‌ ದಿ ಇರಾಕಿ ಡೆಡ್‌ ವೆಂಟ್‌ ಅನ್‌ಟ್ಯಾಲೀಡ್‌. ] {{Webarchive|url=https://web.archive.org/web/20091006101559/http://www.johnpilger.com/page.asp?partid=310 |date=2009-10-06 }}[http://www.johnpilger.com/page.asp?partid=310 ಅಟ್‌ ಲಾಸ್ಟ್‌ ದೆರ್‌ ಸ್ಟೋರಿ ಈಸ್‌ ಬೀಯಿಂಗ್‌ ಟೋಲ್ಡ್‌] {{Webarchive|url=https://web.archive.org/web/20091006101559/http://www.johnpilger.com/page.asp?partid=310 |date=2009-10-06 }} ITV - ಜಾನ್‌ ಪಿಲ್ಜರ್‌‌ <br /> {{Iraq topics}} {{American conflicts}} {{Cold War}} {{Arab-Israeli Conflict}} {{Interwikineeded}} [[ವರ್ಗ:ಕೊಲ್ಲಿ ಯುದ್ಧ]] [[ವರ್ಗ:1991ರಲ್ಲಿನ ಘರ್ಷಣೆಗಳು]] [[ವರ್ಗ:ಅಮೆರಿಕಾ ಸಂಯುಕ್ತ ಸಂಸ್ಥಾನಗಳ 1900-1999ರ ಅವಧಿಯ ಸೇನಾ ಇತಿಹಾಸ]] [[ವರ್ಗ:ವಿಶೇಷ ಪಡೆಗಳನ್ನು ಒಳಗೊಂಡಿರುವ ಸೇನಾ ಕಾಯಾಚರಣೆಗಳು]] [[ವರ್ಗ:ಆಸ್ಟ್ರೇಲಿಯಾವನ್ನು ಒಳಗೊಂಡಿರುವ ಯುದ್ಧಗಳು]] [[ವರ್ಗ:ಅಮೆರಿಕಾ ಸಂಯುಕ್ತ ಸಂಸ್ಥಾನಗಳನ್ನು ಒಳಗೊಂಡಿರುವ ಯುದ್ಧಗಳು]] [[ವರ್ಗ:ಯುನೈಟೆಡ್‌ ಕಿಂಗ್‌ಡಂನ್ನು ಒಳಗೊಂಡಿರುವ ಯುದ್ಧಗಳು]] [[ವರ್ಗ:ಇರಾಕ್‌ನ್ನು ಒಳಗೊಂಡಿರುವ ಯುದ್ಧಗಳು]] [[ವರ್ಗ:ಸೌದಿ ಅರೇಬಿಯಾವನ್ನು ಒಳಗೊಂಡಿರುವ ಯುದ್ಧಗಳು]] [[ವರ್ಗ:ಇಸ್ರೇಲ್‌ನ್ನು ಒಳಗೊಂಡಿರುವ ಯುದ್ಧಗಳು]] [[ವರ್ಗ:ಸೌದಿ ಅರೇಬಿಯಾದಲ್ಲಿನ 20ನೇ ಶತಮಾನ]] [[ವರ್ಗ:೨೦ನೇ ಶತಮಾನದಲ್ಲಿನ ಅಮೆರಿಕಾ ಸಂಯುಕ್ತ ಸಂಸ್ಥಾನಗಳ ವಿಶೇಷ ನೌಕಾದಳಗಳು]] [[ವರ್ಗ:ಯುದ್ಧ]] 19rhmw0lg5go73kn2pq1tc26592bofw ಖಿನ್ನತೆ-ಶಮನಕಾರಿ(ಆಂಟಿ-ಡಿಪ್ರೆಸೆಂಟ್) 0 24834 1427320 1380687 2026-09-02T13:57:23Z InternetArchiveBot 69876 Rescuing 1 sources and tagging 0 as dead.) #IABot (v2.0.9.5 1427320 wikitext text/x-wiki [[ಚಿತ್ರ:Prozac.jpg|thumb|right|ಫ್ಲುಯೊಕ್ಸೆಟೈನ್‌ (ಪ್ರೊಜಾಕ್), ಒಂದು SSRI]] [[ಚಿತ್ರ:Venlafaxine-3D-balls.png|thumb|right|ವೆನ್ಲಫಾಕ್ಸೈನ್‌, ಒಂದು SNRI]] '''ಖಿನ್ನತೆ-ಶಮನಕಾರಿ'''ಯು ತೀವ್ರ ಖಿನ್ನತೆ ಮತ್ತು ಡಿಸ್ತಿಮಿಯಾದಂತಹ ಮಾನಸಿಕ ಕಾಯಿಲೆಗಳು ಹಾಗೂ ಸಾಮಾಜಿಕ ಕಳವಳ ಕಾಯಿಲೆಯಂತಹ ಆತಂಕ ಕಾಯಿಲೆಗಳನ್ನು [[ಉಪಶಮನ]] ಮಾಡಲು ಬಳಸುವ ಮನೋವೈದ್ಯಕೀಯ ಔಷಧಿಯಾಗಿದೆ. ಇದಕ್ಕೆ ಸಂಬಂಧಿಸಿದ ಹೆಚ್ಚು ಸಾಮಾನ್ಯ ಔಷಧಗಳೆಂದರೆ - [[ಮೋನೊಅಮೈನ್ ಆಕ್ಸಿಡೇಸ್ ಇನ್ಹಿಬಿಟರ್]] (MAOI), ಟೆಟ್ರಾಸೈಕ್ಲಿಕ್ ಆಂಟಿಡಿಪ್ರೆಸೆಂಟ್ (TCA), ಟೆಟ್ರಾಸೈಕ್ಲಿಕ್ ಆಂಟಿಡಿಪ್ರೆಸೆಂಟ್ (TeCA), ಸೆಲೆಕ್ಟಿವ್ ಸಿರೊಟೋನಿನ್ ರಿಅಪ್ಟೇಕ್ ಇನ್ಹಿಬಿಟರ್ (SSRI) ಮತ್ತು ಸಿರೊಟೋನಿನ್-ನಾರ್‌ಎಪಿನೆ‌ಫ್ರೈನ್ ರಿಅಪ್ಟೇಕ್ ಇನ್ಹಿಬಿಟರ್ (SNRI). ಈ ಔಷಧಿಗಳನ್ನು ಹೆಚ್ಚು ಸಾಮಾನ್ಯವಾಗಿ ಮನೋವೈದ್ಯರು ಮತ್ತು ಇತರ ವೈದ್ಯರು ಸೂಚಿಸುತ್ತಾರೆ. ಅವುಗಳ ಪರಿಣಾಮಕಾರಿತ್ವ ಮತ್ತು ಪ್ರತಿಕೂಲ ಪರಿಣಾಮಗಳು ಹೆಚ್ಚಿನ ಅಧ್ಯಯನಗಳ ಮತ್ತು [[ಪೈಪೋಟಿ]] ಮಾಡುತ್ತಿರುವ ವಾದಗಳ [[ವಿಷಯ]]ವಾಗಿವೆ. ಹೆಚ್ಚಿನ ಔಷಧಿಗಳು ಖಿನ್ನತೆ-[[ಶಮನಕಾರಿ]] ಪರಿಣಾಮವನ್ನು ಉಂಟುಮಾಡುತ್ತವೆ, ಆದರೆ ಅವುಗಳ ಬಳಕೆಯಲ್ಲಿನ ನಿಷೇಧಗಳು ವಿವಾದಕ್ಕೆ ಕಾರಣವಾಗಿವೆ. ಈ ವಾದಗಳು ಹೆಚ್ಚು ಪರಿಣಾಮಕಾರಿಯಾಗಿದ್ದರೂ ಲೇಬಲ್-ಇಲ್ಲದ ಔಷಧಿಗಳು ಅಪಾಯಕಾರಿಗಳಾಗಿವೆ. ಎರಡು ಕೊಕ್ರೇನ್ ಸಹಯೋಗದೊಂದಿ ಪುನರ್ವಿಮರ್ಶೆಯ ಪ್ರಕಾರ, ಆಧುನಿಕ ಥೈಮೊಲೆಪ್ಟಿಕ್ ಖಿನ್ನತೆ-ಶಮನಕಾರಿಗಳ ಪರಿಣಾಮಕಾರಿತ್ವವು ಸಕ್ರಿಯ ಪ್ಲಸೀಬೊದ ಪರಿಣಾಮಕ್ಕಿಂತ ಹೆಚ್ಚಾಗಿರುತ್ತದೆಂದು ನಿರ್ಣಾಯಕವಾಗಿ ಪ್ರಮಾಣೀಕರಿಸಿಲ್ಲ.<ref name="Turner EH, Matthews AM, Linardatos E, Tell RA, Rosenthal R 2008 252–60">{{cite journal |author=Turner EH, Matthews AM, Linardatos E, Tell RA, Rosenthal R |title=Selective publication of antidepressant trials and its influence on apparent efficacy |url=https://archive.org/details/sim_new-england-journal-of-medicine_2008-01-17_358_3/page/252 |journal=N. Engl. J. Med. |volume=358 |issue=3 |pages=252–60 |year=2008 |month=January |pmid=18199864 |doi=10.1056/NEJMsa065779 }}</ref><ref name="ncbi.nlm.nih.gov">ಮಾನ್‌ಕ್ರೀಫ್ J, ವೆಸ್ಸೆಲಿ S, ಹಾರ್ಡಿ R. (2004) [http://www.ncbi.nlm.nih.gov/entrez/query.fcgi?CMD=Display&amp;DB=pubmed ಆಕ್ಟಿವ್ ಪ್ಲಸೀಬೋಸ್ ವರ್ಸಸ್ ಆಂಟಿಡಿಪ್ರೆಸೆಂಟ್ಸ್ ಫಾರ್ ಡಿಪ್ರೆಶನ್.] ''ಕೊಕ್ರೇನ್ ಡೇಟಾಬೇಸ್ ಸಿಸ್ಟ್ ರಿವ್.'' (1):CD003012.</ref> FDAಗೆ ಒಪ್ಪಿಸಲಾದ ಪ್ರಕಟಿತ ಮತ್ತು ಅಪ್ರಕಟಿತ ಖಿನ್ನತೆ-ಶಮನಕಾರಿಗಳ ಎಲ್ಲಾ ಅಧ್ಯಯನಗಳ ಪುನಃಪರಿಶೀಲನೆಯನ್ನು ೨೦೦೪ರಲ್ಲಿ FDAಗೆ ಸಲ್ಲಿಸಲಾಯಿತು. ಪ್ರಕಟಿತ ಕೃತಿಗಳಲ್ಲಿ, ಖಿನ್ನತೆ-ಶಮನಕಾರಿಯು ಖಿನ್ನತೆಯನ್ನು ಉಪಶಮನ ಮಾಡುವಲ್ಲಿ ೯೪%ನಷ್ಟು ಪರಿಣಾಮಕಾರಿತ್ವವನ್ನು ಹೊಂದಿದೆ.<ref name="Turner EH, Matthews AM, Linardatos E, Tell RA, Rosenthal R 2008 252–60"/><ref name="ncbi.nlm.nih.gov"/> ಅಪ್ರಕಟಿತ ಕೃತಿಗಳಲ್ಲಿ, ಅದು ೫೦%ಗಿಂತ ಕಡಿಮೆ ಪರಿಣಾಮವನ್ನು ಹೊಂದಿದೆ.<ref name="Turner EH, Matthews AM, Linardatos E, Tell RA, Rosenthal R 2008 252–60"/> ಒಟ್ಟಿಗೆ ಎಲ್ಲಾ ಅಧ್ಯಯನಗಳು ೫೧% ಪರಿಣಾಮಕಾರಿತ್ವವನ್ನು ತೋರಿಸಿವೆ<ref name="Turner EH, Matthews AM, Linardatos E, Tell RA, Rosenthal R 2008 252–60"/> - ಪ್ಲಸೀಬೊದ ಪರಿಣಾಮದಿಂದ ಕೇವಲ ಎರಡು ಪಾಯಿಂಟುಗಳು ಹೆಚ್ಚಾಗಿವೆ. ಇದು ಪ್ಲಸೀಬೊಗೆ ಹೋಲಿಸಿದರೆ ವಿವಿಧ ಖಿನ್ನತೆ-ಶಮನಕಾರಿಗಳ ತೋರಿಕೆಯ ಪರಿಣಾಮಕಾರಿತ್ವವನ್ನು ೧೧%ನಿಂದ ೬೯%ಗೆ ಏರಿಸಿದೆ.<ref name="Turner EH, Matthews AM, Linardatos E, Tell RA, Rosenthal R 2008 252–60"/> ಇದಕ್ಕೆ ಹೊರತಾದುವೆಂದರೆ ಮಿರ್ಟಾಜೆಪೈನ್‌ - ಒಂದು ನಾರ್‌ಎಪಿನೆಫ್ರಿನ್‌ ಮತ್ತು ಸಿರೊಟೋನಿನ್ ವಿರೋಧಕ, ಇದು SSRI ಮತ್ತು SNRIS ನ ಪರಿಣಾಮಗಳಿಗೆ ವಿರುದ್ಧವಾದ ಪರಿಣಾಮವನ್ನು ಹೊಂದಿದೆ - ಹಾಗೂ ವೆನ್ಲಫಾಕ್ಸೈನ್‌ - ರಾಸಾಯನಿಕ ರಚನೆಯಲ್ಲಿ ಒಪಿಯಾಡ್‌ನಿಂದ ಪಡೆದ ಟ್ರೆಮಡಾಲ್‌ಗೆ ಗಮನಾರ್ಹವಾಗಿ ಹೋಲುವ ಒಂದು SNRI. ಒಪಿಯಾಡ್‌ಗಳನ್ನು ೧೯೫೦ರ ಉತ್ತರಾರ್ಧದವರೆಗೆ ತೀವ್ರ ಖಿನ್ನತೆಯನ್ನು ಉಪಶಮನ ಮಾಡಲು ಬಳಸಲಾಗುತ್ತಿತ್ತು. ಆಂಫೆಟಮೈನ್‌ಗಳನ್ನು ಮಧ್ಯ-೧೯೬೦ರವರೆಗೆ ಉಪಯೋಗಿಸಲಾಗುತ್ತಿತ್ತು. ಖಿನ್ನತೆಗೆ ಒಪಿಯಾಡ್‌ ಅಥವಾ ಆಂಫೆಟಮೈನ್‌ಗಳನ್ನು ಸೂಚಿಸುವುದು ಕಾನೂನಿನ ಸಂದಿಗ್ಧ ಕ್ಷೇತ್ರಕ್ಕೆ ಕೊಂಡೊಯ್ಯುತ್ತದೆ. ಕಳೆದ ಅರವತ್ತು ವರ್ಷಗಳಲ್ಲಿ ಖಿನ್ನತೆಗೆ ಒಪಿಯಾಡ್‌ನಿಂದ ಪಡೆದವುಗಳ ಔಷಧೀಯ ಪ್ರಬಲತೆಯ ಬಗ್ಗೆ ಕೇವಲ ಕೆಲವು ಸಂಶೋಧನೆಗಳನ್ನು ಮಾತ್ರ ಮಾಡಲಾಗಿದೆ. ಅದೇ ಆಂಫೆಟಮೈನ್‌ಗಳು ಎಚ್ಚರಿಕೆ-ಕೊರತೆ ಕಾಯಿಲೆ, ನಾರ್ಕೊಲೆಪ್ಸಿ(ವಿಚ್ಛಿದ್ರ ನಿದ್ರೆ) ಮತ್ತು ಸ್ಥೂಲಕಾಯತೆ ಮೊದಲಾದವುಗಳ ಉಪಶಮನಕ್ಕಾಗಿ ಹೆಚ್ಚಿನ ಮಾರುಕಟ್ಟೆಯನ್ನು ಪಡೆದಿವೆ ಹಾಗೂ ಇದರ ಅಸಂಖ್ಯಾತ ಅನ್ವಯಗಳಿಗಾಗಿ ಅಧ್ಯಯನವು ಮುಂದುವರಿದಿದೆ. ಒಪಿಯಾಡ್‌ಗಳು ಮತ್ತು ಆಂಫೆಟಮೈನ್‌ಗಳೆರಡೂ ಚಿಕಿತ್ಸಕ ಪ್ರತಿಕ್ರಿಯೆಯನ್ನು ಅತಿ ಶೀಘ್ರದಲ್ಲಿ ಉಂಟುಮಾಡುತ್ತವೆ, ಇಪ್ಪತ್ತನಾಲ್ಕರಿಂದ ನಲವತ್ತೆಂಟು ಗಂಟೆಗಳೊಳಗಾಗಿ ಪರಿಣಾಮವನ್ನು ತೋರಿಸುತ್ತವೆ; ಒಪಿಯಾಡ್‌ಗಳು ಮತ್ತು ಆಂಫೆಟಮೈನ್‌ಗಳೆರಡರ ಚಿಕಿತ್ಸಕ ದರವೂ ಟ್ರೈಸೈಕ್ಲಿಕ್‌ ಖಿನ್ನತೆ-ಶಮನಕಾರಿಗಿಂತ ಹೆಚ್ಚಾಗಿದೆ. ಈ ಕೆಲವು ಸಣ್ಣ, ಭಾರೀ ಪರಿಮಿತಿಯ ಸಂಶೋಧನೆಯಲ್ಲಿ, ಒಪಿಯಾಡ್‌ ಬುಪ್ರೆನೊನಾರ್ಫಿನ್‌ ತೀವ್ರ, ಚಿಕಿತ್ಸೆ-ಪ್ರತಿರೋಧಕ ಖಿನ್ನತೆಯನ್ನು ಉಪಶಮನ ಮಾಡುವಲ್ಲಿ ಹೆಚ್ಚಿನ ಪರಿಣಾಮವನ್ನು ತೋರಿಸಿದೆ, ಇದು ಯಾವುದೇ ತಿಳಿದ ಔಷಧಿಗಳಿಗೆ ಉಪಶಮನವಾಗುವ ಬಗ್ಗೆ ೧೯೯೫ರಲ್ಲಿ ಪ್ರಕಟವಾದ ಮತ್ತು ಸಾಮಾನ್ಯವಾಗಿ ಅಂಗೀಕೃತವಾದ ಸಣ್ಣ ಅಧ್ಯಯನವೊಂದರಲ್ಲಿ ತೋರಿಸಲಾಯಿತು. ಆದರೆ ಒಪಿಯಾಡ್‌ಗಳಿಗೆ ಸಂಬಂಧಿಸಿದ ಮತ್ತು ಅಮೆರಿಕಾದಲ್ಲಿ ಮಾನಸಿಕ ಅನಾರೋಗ್ಯಕ್ಕೆ ಸಂಬಂಧಿಸಿದ ಸಾಮಾಜಿಕ ಅಪವಾದದಿಂದಾಗಿ ಇದರ ಬಳಕೆಯು ಮುಂದುವರಿಯಲಿಲ್ಲ.<ref>ಬಾಡ್ಕಿನ್ JA. ಮತ್ತು ಇತರರು. (1995): "ಬುಪ್ರೆನೊನಾರ್ಫಿನ್‌ ಟ್ರೀಟ್ಮೆಂಟ್ ಆಫ್ ರಿಫ್ರ್ಯಾಕ್ಟರಿ ಡಿಪ್ರೆಶನ್", ಜರ್ನಲ್ ಆಫ್ ಕ್ಲಿನಿಕಲ್ ಸೈಕೊಫಾರ್ಮಕಾಲಜಿ 15:49-57. PMID 7714228</ref> ಹೆಚ್ಚಿನ ಖಿನ್ನತೆ-ಶಮನಕಾರಿಗಳು ನಿಧಾನವಾದ ಪರಿಣಾಮವನ್ನು (೨-೬ ವಾರಗಳು) ಹೊಂದಿರುತ್ತವೆ ಹಾಗೂ ಸಾಮಾನ್ಯವಾಗಿ ಅವನ್ನು ತಿಂಗಳುಗಳಿಂದ ವರ್ಷಗಳವರೆಗೆ ಕೊಡಲಾಗುತ್ತದೆ. ಹೆಸರಿನ ಹೊರತಾಗಿ, ಖಿನ್ನತೆ-ಶಮನಕಾರಿಗಳನ್ನು ಹೆಚ್ಚಾಗಿ ವಿವಾದಾತ್ಮಕವಾಗಿ ಬಳಸಲಾಗುತ್ತದೆ ಹಾಗೂ ಅವುಗಳ ಸೂಚನೆಯನ್ನು ಬೆಂಬಲಿಸುವ ಪ್ರಾಯೋಗಿಕ ಸಾಕ್ಷ್ಯಧಾರದ ಕೊರತೆಯಿಂದಾಗಿ ಇತರ ಕಾಯಿಲೆಗಳನ್ನು ಗುಣಪಡಿಸಲು ಅವು ಲೇಬಲ್-ಇಲ್ಲದವಾಗಿವೆ, ಉದಾ. ಆತಂಕ ಕಾಯಿಲೆ, ಗೀಳಿನಂಥ ಅಂತರ್ನಿಬಂಧದ ಕಾಯಿಲೆ, ತಿನ್ನುವ ಕಾಯಿಲೆ, ತೀವ್ರ ನೋವು ಹಾಗೂ ಡಿಸ್ಮೆನೊರಿಯಾದಂತಹ ಕೆಲವು ಹಾರ್ಮೋನು-ಮಧ್ಯವರ್ತಿಯ ಕಾಯಿಲೆಗಳು. ಒಂದನ್ನೇ ಅಥವಾ ಸೆಳವು-ನಿರೋಧಕಗಳೊಂದಿಗೆ (ಉದಾ. ಟೆಗ್ರೆಟಾಲ್ ಅಥವಾ ಡೆಪಕೋಟ್) ಈ ಔಷಧಿಗಳನ್ನು ಅಟೆನ್ಶನ್-ಡಿಫಿಸಿಟ್ ಹೈಪರ್‌ಆಕ್ಟಿವಿಟಿ ಡಿಸಾರ್ಡರ್ (ADHD) ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸುವ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ಅಲ್ಲದೆ, ಖಿನ್ನತೆ-ಶಮನಕಾರಿಗಳನ್ನು ಕೆಲವೊಮ್ಮೆ ಗೊರಕೆ ಹೊಡೆಯುವುದು ಮತ್ತು ಮೈಗ್ರೇನ್ಅನ್ನು ಉಪಶಮನ ಮಾಡಲೂ ಉಪಯೋಗಿಸಲಾಗುತ್ತದೆ. ಕಡಿಮೆ ಪ್ರಮಾಣದ ಆಂಟಿ-ಸೈಕಾಟಿಕ್(ಬುದ್ಧಿವಿಕಲ್ಪ-ನಿರೋಧಕ)<ref>{{cite journal |doi=10.4088/JCP.v64n0512 |author=Wheeler Vega JA, Mortimer AM, Tyson PJ |title=Conventional antipsychotic prescription in unipolar depression, I: an audit and recommendations for practice |journal=The Journal of Clinical Psychiatry |volume=64 |issue=5 |pages=568–74 |year=2003 |month=May |pmid=12755661 |url=http://www.psychiatrist.com/abstracts/abstracts.asp?abstract=200305/050311.htm |access-date=2010-09-22 |archive-date=2011-07-17 |archive-url=https://web.archive.org/web/20110717000127/http://www.psychiatrist.com/abstracts/abstracts.asp?abstract=200305/050311.htm |url-status=dead }}</ref> ಮತ್ತು ಬೆಂಜೋಡಿಯಜೆಪೈನ್‌<ref>{{cite journal |author=Petty F, Trivedi MH, Fulton M, Rush AJ |title=Benzodiazepines as antidepressants: does GABA play a role in depression? |url=https://archive.org/details/sim_biological-psychiatry_1995-11-01_38_9/page/578 |journal=Biological Psychiatry |volume=38 |issue=9 |pages=578–91 |year=1995 |month=November |pmid=8573660 |doi=10.1016/0006-3223(95)00049-7}}</ref> ಅನ್ನೂ ಒಳಗೊಂಡಂತೆ ಸಾಮಾನ್ಯವಾಗಿ ಖಿನ್ನತೆ-ಶಮನಕಾರಿಗಳೆಂದು ಕರೆಯದ ಇತರ ಔಷಧಿಗಳನ್ನು ಖಿನ್ನತೆಯನ್ನು ಕಡಿಮೆ ಮಾಡಲು ಬಳಸಬಹುದು. ಆದರೂ ಬೆಂಜೋಡಿಯಜೆಪೈನ್‌ಗಳು -"ಖಿನ್ನತೆ-ಶಮನಕಾರಿ"ಗಳೆಂದು ಕರೆಯುವ ಎಲ್ಲಾ ಔಷಧಿಗಳೊಂದಿಗೆ - ದೈಹಿಕ-ಅವಲಂಬನೆಯನ್ನು(ಫಿಸಿಕಲ್-ಡಿಪೆಂಡೆನ್ಸ್) ಉಂಟುಮಾಡುತ್ತದೆ. ಬೆಂಜೋಡಿಯಜೆಪೈನ್‌ (ಅಥವಾ SSRI) ಚಿಕಿತ್ಸೆಯನ್ನು ಹಠತ್ತಾಗಿ ನಿಲ್ಲಿಸುವುದರಿಂದ ಅಹಿತಕರ ನಿವರ್ತನ-ಚಿಹ್ನೆಗಳು ಕಾಣಿಸಿಕೊಳ್ಳುತ್ತವೆ. ಮೂಲಿಕೆ ಔಷಧಿ ಸೇಂಟ್ ಜಾನ್ಸ್ ವೋರ್ಟ್‌ನ ಸತ್ವವನ್ನು ಸಾಮಾನ್ಯವಾಗಿ ಖಿನ್ನತೆ-ಶಮನಕಾರಿಯಾಗಿ ಬಳಸಲಾಗುತ್ತದೆ, ಆದರೂ ಇದನ್ನು ಕೆಲವು ರಾಷ್ಟ್ರಗಳಲ್ಲಿ ಆಹಾರ ಪದಾರ್ಥವೆಂದು ಸೂಚಿಲಾಗುತ್ತದೆ. ''ಖಿನ್ನತೆ-ಶಮನಕಾರಿ'' ಪದವನ್ನು ಕೆಲವೊಮ್ಮೆ ಭಾವರಹಿತವಾಗಿ ಖಿನ್ನತೆಗೊಳಗಾದ ಚಿತ್ತಸ್ಥಿತಿಯನ್ನು ಸುಧಾರಿಸಬಹುದಾದ ಯಾವುದೇ ಚಿಕಿತ್ಸೆ (ಉದಾ. ಮನಶ್ಚಿಕಿತ್ಸೆ, ಎಲೆಕ್ಟ್ರೊ-ಸೆಳವಿನ ಚಿಕಿತ್ಸೆ, ಸೂಜಿ-ಚಿಕಿತ್ಸೆ) ಅಥವಾ ಪ್ರಕ್ರಿಯೆಗೆ (ಉದಾ. ನಿದ್ರಾ-ಭಂಗ, ಹೆಚ್ಚಿನ ಎತ್ತರ, ನಿಯತ ವ್ಯಾಯಾಮ) ಬಳಸಲಾಗುತ್ತದೆ. ಜಡ ಪ್ಲಸೀಬೊಗಳು ಗಮನಾರ್ಹ ಪ್ರಮಾಣದಲ್ಲಿ ಖಿನ್ನತೆ-ಶಮನಕಾರಿ ಪರಿಣಾಮಗಳನ್ನು ಹೊಂದಿರುತ್ತವೆ. ಆದ್ದರಿಂದ ಪ್ರಾಯೋಗಿಕ ಪರೀಕ್ಷೆಯಲ್ಲಿ ಒಂದು ಔಷಧಿಯನ್ನು "ಖಿನ್ನತೆ-ಶಮನಕಾರಿ" ಎಂದು ದೃಢಪಡಿಸಲು ಅದು ಪ್ಲಸೀಬೊಗಿಂತ ಉತ್ತಮ ಪರಿಣಾಮಕಾರಿತ್ವವನ್ನು ಹೊಂದಿದೆಯೆಂಬುದನ್ನು ತೋರಿಸಬೇಕಾಗುತ್ತದೆ.<ref>"[http://healthlifeandstuff.com/2009/07/do-we-know-anything-about-antidepressants/ ಡು ಆಂಟಿಡಿಪ್ರೆಸೆಂಟ್ಸ್ ವರ್ಕ್ ಆಸ್ ಪ್ರೋಮಿಸ್ಡ್?] {{Webarchive|url=https://web.archive.org/web/20100924095828/http://healthlifeandstuff.com/2009/07/do-we-know-anything-about-antidepressants/ |date=2010-09-24 }}</ref> == ಇತಿಹಾಸ == [[ಚಿತ್ರ:Saint John's wort flowers.jpg|thumb|right|250px|ಸೇಂಟ್ ಜಾನ್ಸ್ ವೋರ್ಟ್‌]] ವಿವಿಧ ಓಪಿಯೇಟ್‌ಗಳು(ನಿದ್ರಾಜನಕಗಳು) (µ-ಒಪಿಯಾಡ್‌ ಗ್ರಾಹಕ ಮತ್ತು κ-ಒಪಿಯಾಡ್‌ ಗ್ರಾಹಕದ ಮೂಲಕ) ಮತ್ತು ಆಂಫೆಟಮೈನ್‌‌ಗಳನ್ನು ಮಧ್ಯ-1950ರವರೆಗೆ ಸಾಮಾನ್ಯವಾಗಿ ಖಿನ್ನತೆ-ಶಮನಕಾರಿಗಳಾಗಿ ಬಳಸಲಾಗುತ್ತಿತ್ತು. ಆ ನಂತರ ಅವುಗಳ ಚಟ ಹಿಡಿಸುವ ಗುಣಲಕ್ಷಣ ಮತ್ತು ಅಡ್ಡ ಪರಿಣಾಮಗಳಿಂದಾಗಿ ಬಳಕೆಯು ಕಡಿಮೆಯಾಯಿತು.<ref name="Weber 1988 255–66">{{cite journal|last=Weber|first=MM|year=1988|month=July|title=Current and Historical Concepts of Opiate Treatment in Psychiatric Disorders|journal=International Clinical Psychopharmacology|volume=3|issue=3|pages=255–66|publisher=Lippincott Williams & Wilkins |pmid=3153713 |url=http://journals.lww.com/intclinpsychopharm/Abstract/1988/07000/Current_and_Historical_Concepts_of_Opiate.7.aspx |doi=10.1097/00004850-198807000-00007 |accessdate=2009-05-28|last2=Emrich|first2=HM}}</ref> ಮೂಲಿಕೆ ಔಷಧಿ ಸೇಂಟ್ ಜಾನ್ಸ್ ವೋರ್ಟ್‌ನ ಸತ್ವಗಳನ್ನು ("ನರ ಉತ್ತೇಜಕ"ವಾಗಿ) ಖಿನ್ನತೆಯನ್ನು ಉಪಶಮನ ಮಾಡಲು ಬಳಸಲಾಗುತ್ತಿತ್ತು.<ref>{{cite journal|last=Czygan|first=FC|date=8 May 2003|title=Kulturgeschichte und Mystik des Johanniskrauts: Vom 2500 Jahre alten Apotropaikum zum aktuellen Antidepressivum|journal=Pharmazie in unserer Zeit|volume=32|issue=3|pages=184–190|publisher=WILEY-VCH Verlag|location=Weinheim|doi=10.1002/pauz.200390062|language=German|accessdate=2009-05-28|pmid=12784538}}</ref> === ಐಸೊನಿಯಜಿಡ್‌ ಮತ್ತು ಇಪ್ರೊನಿಯಜಿಡ್‌ === 1951ರಲ್ಲಿ ಸ್ಟೇಟನ್ ಐಲ್ಯಾಂಡ್‌ನ ಸೀ ವ್ಯೂ ಆಸ್ಪತ್ರೆಯ ಇಬ್ಬರು ಇರ್ವಿಂಗ್ ಸೆಲಿಕಾಫ್ ಮತ್ತು ಎಡ್ವರ್ಡ್ ರಾಬಿಟ್ಜೆಕ್, ಹೋಫ್‌ಮ್ಯಾನ್-ಲಾರೊಚೆಯ ಎರಡು ಹೊಸ ಕ್ಷಯರೋಗ-ನಿರೋಧಕಗಳಾದ ಐಸೊನಿಯಜಿಡ್‌ ಮತ್ತು ಇಪ್ರೊನಿಯಜಿಡ್‌‌ನ ಬಗ್ಗೆ ಪ್ರಾಯೋಗಿಕ ಪರೀಕ್ಷೆ ಮಾಡಲು ಆರಂಭಿಸಿದರು. ಕಡಿಮೆ ರೋಗದ ಪೂರ್ವಸೂಚನೆಯನ್ನು ಹೊಂದಿದ್ದ ರೋಗಿಗಳಿಗೆ ಮೊದಲು ಚಿಕಿತ್ಸೆ ನೀಡಲಾಯಿತು; ಅವರ ಸ್ಥಿತಿಯು ಪರಿಣಾಮಕಾರಿಯಾಗಿ ಸುಧಾರಿಸಿತು. ಸೆಲಿಕಾಫ್ ಮತ್ತು ರಾಬಿಟ್ಜೆಕ್ ಸೂಕ್ಷ್ಮ ಸಾಮಾನ್ಯ ಉದ್ದೀಪನವನ್ನು ಉಂಟುಮಾಡಿದರು. ರೋಗಿಗಳು ಆರೋಗ್ಯಕರವಾದ ಬೆಳವಣಿಗೆಯನ್ನು ಕಂಡರು ಹಾಗೂ ವಾಸ್ತವವಾಗಿ ಇದನ್ನು ವರ್ತನೆಯ ಸಮಸ್ಯೆಗಳನ್ನು ಪರಿಚಯಿಸಲು ಬಳಸಲಾಯಿತು"<ref name="pmid14906149">{{cite journal|last=Selikoff|first=IJ|year=1952|month=April|title=Tuberculosis chemotherapy with hydrazine derivatives of isonicotinic acid|journal=Chest|volume=21|issue=4|pages=385–438|issn=1931-3543|pmid=14906149|url=http://www.chestjournal.org/content/21/4/385.long|accessdate=2009-05-28|doi=10.1378/chest.21.4.385|doi_brokendate=2009-10-24|last2=Robitzek|first2=EH}}</ref> ಸೀ ವ್ಯೂ ಆಸ್ಪತ್ರೆಯ ಪ್ರಯೋಗದಲ್ಲಿನ ಕ್ಷಯರೋಗವನ್ನು ಗುಣಪಡಿಸುವ ಖಚಿತತೆಯು ಮುಖ್ಯವಾಹಿನಿ ಮಾಧ್ಯಮಗಳಲ್ಲಿ ತೀವ್ರವಾಗಿ ಚರ್ಚೆಗೊಳಗಾಯಿತು. 1952ರಲ್ಲಿ ಐಸೊನಿಯಜಿಡ್‌ನ ಉತ್ತೇಜಕ ಅಡ್ಡ ಪರಿಣಾಮಗಳ ಬಗ್ಗೆ ಅಧ್ಯಯನ ಮಾಡುವಾಗ ಸಿನ್ಸಿನಟಿ ಮನೋವೈದ್ಯ ಮ್ಯಾಕ್ಸ್ ಲ್ಯೂರಿಯು ಇದನ್ನು ಅವನ ರೋಗಿಗಳ ಮೇಲೆ ಪ್ರಯೋಗಿಸಿದನು. ನಂತರದ ವರ್ಷದಲ್ಲಿ ಅವನು ಮತ್ತು ಹ್ಯಾರಿ ಸಾಲ್ಜರ್, ಐಸೊನಿಯಜಿಡ್‌ ಅವರ ಮೂರನೇ ಎರಡರಷ್ಟು ರೋಗಿಗಳಲ್ಲಿ ಖಿನ್ನತೆಯನ್ನು ಕಡಿಮೆ ಮಾಡಿದೆ ಎಂದು ವರದಿ ಮಾಡಿದರು ಹಾಗೂ ಅದರ ಪ್ರಕ್ರಿಯೆಯನ್ನು ವಿವರಿಸಲು ''ಖಿನ್ನತೆ-ಶಮನಕಾರಿ'' ಎಂಬ ಪದವನ್ನು ಸೃಷ್ಟಿಸಿದರು.<ref name="isbn0-88048-397-0">{{cite book|last=Healy|first=D|editor=Weissman MM|title=The treatment of depression: bridging the 21st century|url=https://books.google.com/?id=LAmBVolIG5kC|accessdate=2009-05-28|year=2001|publisher=American Psychiatric Pub|isbn=978-0-88048-397-1|pages=10–11|chapter=The Antidepressant Drama|chapterurl=http://books.google.co.uk/books?id=LAmBVolIG5kC&printsec=frontcover#PPA7,M1}}</ref> ಅಂತಹುದೇ ಘಟನೆಯೊಂದು ಪ್ಯಾರಿಸ್‌ನಲ್ಲಿ ನಡೆಯಿತು. ಸೈಂಟ್-ಆನ್ ಆಸ್ಪತ್ರೆಯ ಮನೋವೈದ್ಯಶಾಸ್ತ್ರದ ಮುಖ್ಯ ವೈದ್ಯ ಜೀನ್ ಡಿಲೆಯು ಕೊಚಿನ್ ಆಸ್ಪತ್ರೆಯಲ್ಲಿ ಅವನ ಪಲ್ಮೊಮಾಲಜಿ ಸಹೋದ್ಯೋಗಿಗಳೊಂದಿಗೆ ಐಸೊನಿಯಜಿಡ್‌ನ ಅಡ್ಡ ಪರಿಣಾಮಗಳ ಬಗ್ಗೆ ಕಂಡುಹಿಡಿದನು. 1952ರಲ್ಲಿ ಲೂರಿ ಮತ್ತು ಸಾಲ್ಜರ್‌ಗಿಂತ ಮೊದಲು ಡಿಲೆ ನಿವಾಸಿ ಜೀನ್-ಫ್ರಾಂಕೋಯ್ಸ್ ಬ್ಯುಸನ್ ಒಂದಿಗೆ, ಖಿನ್ನತೆಗೊಳಗಾದ ರೋಗಿಗಳ ಮೇಲೆ ಐಸೊನಿಯಜಿಡ್‌ನ ಗುಣಾತ್ಮಕ ಪರಿಣಾಮದ ಬಗ್ಗೆ ವರದಿ ಮಾಡಿದನು.<ref name="Healy96">"{{cite book|last=Healy|first=David|title=The psychopharmacologists : interviews|accessdate=2009-05-28|year=c1996|publisher=Chapman and Hall|location=London|isbn=978-1-86036-008-4|page=8}}</ref> ಅದರ ಪರಿಣಾಮಕಾರಿತ್ವಕ್ಕೆ ಸಂಬಂಧಿಸಿಲ್ಲದ ಕಾರಣಗಳಿಗಾಗಿ, ಖಿನ್ನತೆ-ಶಮನಕಾರಿಯಾಗಿ ಐಸೊನಿಯಜಿಡ್‌ನ ಪ್ರಭಾವವು ಹೆಚ್ಚು ವಿಷಕಾರಿ ಇಪ್ರೊನಿಯಜಿಡ್‌ನಿಂದ ಕ್ಷೀಣಿಸಿತು.<ref name="isbn0-88048-397-0"/> ಆದರೂ ಇದು ಕ್ಷಯರೋಗ ಚಿಕಿತ್ಸೆಯಲ್ಲಿ ಮೂಲಾಧಾರವಾಗಿ ಉಳಿದಿದೆ. ಐಸೊನಿಯಜಿಡ್‌ನ ಖಿನ್ನತೆ-ಶಮನಕಾರಿ ಪರಿಣಾಮವು ಈಗಲೂ ಅಸ್ಪಷ್ಟವಾಗಿದೆ. ಮೋನೊಅಮೈನ್ ಆಕ್ಸಿಡೇಸ್‌ Aಯ ದುರ್ಬಲ ನಿರೋಧದೊಂದಿಗೆ ಜೊತೆಯಾಗಿರುವ ಡೈಅಮೈನ್ ಆಕ್ಸಿಡೇಸ್‌‌‌ನ ಪ್ರತಿರೋಧದಿಂದಾಗಿ ಇದು ಪರಿಣಾಮ ಬೀರುತ್ತದೆಂದು ಊಹಿಸಲಾಗಿದೆ.<ref name="isbn1-86036-010-6">{{cite book |author=Healy, David |title=The Psychopharmacologists: Volume 2 |url=https://archive.org/details/psychopharmacolo0000heal |publisher=A Hodder Arnold Publication |year=1998 |pages=[https://archive.org/details/psychopharmacolo0000heal/page/132 132]–4 |isbn=978-1-86036-010-7 }}</ref> ಸೆಲಿಕಾಫ್‌ ಮತ್ತು ರಾಬಿಟ್ಜೆಕ್ ಅದೇ ಸಂದರ್ಭದಲ್ಲಿ ಪ್ರಯತ್ನಿಸಿದ ಮತ್ತೊಂದು ಕ್ಷಯರೋಗ-ಪ್ರತಿರೋಧಕ ಔಷಧಿ ಇಪ್ರೊನಿಯಜಿಡ್‌ ಹೆಚ್ಚಿನ "ಮನೋ-ಉತ್ತೇಜಕ" ಪರಿಣಾಮವನ್ನು ತೋರಿಸಿತು, ಆದರೆ ಅದು ಹೆಚ್ಚು ಪ್ರಬಲ ವಿಷಕಾರಿ.<ref name="pmid12998444">{{cite journal |author=Robitzek EH, Selikoff IJ, Mamlok E, Tendlau |title=Isoniazid and its isopropyl derivative in the therapy of tuberculosis in humans: comparative therapeutic and toxicologic properties |journal=Chest |volume=23 |issue=1 |pages=1–15 |year=1953 |pmid=12998444 |url=http://www.chestjournal.org/content/23/1/1.long |doi=10.1378/chest.23.1.1 |doi_brokendate=2009-10-24 }}{{Dead link|date=ಸೆಪ್ಟೆಂಬರ್ 2021 |bot=InternetArchiveBot |fix-attempted=yes }}</ref> ಐಸೊನಿಯಜಿಡ್‌ ಬಗೆಗಿನ ಪ್ರಕಟಣೆಯ ನಂತರ ಜ್ಯಾಕ್ಸನ್ ಸ್ಮಿತ್, ಗಾರ್ಡನ್ ಕ್ಯಾಮ್ಯಾನ್, ಜಾರ್ಜ್ ಕ್ರ್ಯಾನೆ ಮತ್ತು ಫ್ರ್ಯಾಂಕ್ ಐಡ್ ಮೊದಲಾದವರ ಸಂಶೋಧನಾ-ಪ್ರಬಂಧಗಳು ಇಪ್ರೊನಿಯಜಿಡ್‌ನ ಮನೋವೈದ್ಯಕೀಯ ಬಳಕೆಗಳ ಬಗ್ಗೆ ವಿವರಿಸಿದವು. ಅರ್ನ್ಸ್ಟ್ ಜೆಲ್ಲರ್ ಇಪ್ರೊನಿಯಜಿಡ್‌ ಪ್ರಬಲ ಮೋನೊಅಮೈನ್ ಆಕ್ಸಿಡೇಸ್‌ ಪ್ರತಿರೋಧಕವಾಗಿದೆ ಎಂದು ಕಂಡುಹಿಡಿದನು.<ref name="pmid18004120">{{cite journal |author=López-Muñoz F, Alamo C, Juckel G, Assion HJ |title=Half a century of antidepressant drugs: on the clinical introduction of monoamine oxidase inhibitors, tricyclics, and tetracyclics. Part I: monoamine oxidase inhibitors |url=https://archive.org/details/sim_journal-of-clinical-psychopharmacology_2007-12_27_6/page/555 |journal=J Clin Psychopharmacol |volume=27 |issue=6 |pages=555–9 |year=2007 |pmid=18004120 |doi=10.1097/jcp.0b013e3181bb617 }}</ref> ರಾಕ್‌ಲ್ಯಾಂಡ್ ಸ್ಟೇಟ್ ಆಸ್ಪತ್ರೆಯ ಸಂಶೋಧನಾ ವಿಭಾಗದ ಪ್ರಭಾವಿ ಮುಖ್ಯಸ್ಥ ನಥನ್ ಕ್ಲೈನ್ ಇಪ್ರೊನಿಯಜಿಡ್‌ಅನ್ನು ವೈದ್ಯಕೀಯ ಶಾಸ್ತ್ರದಲ್ಲಿ ಮತ್ತು ಪ್ರಸಿದ್ಧ ಮಾಧ್ಯಮಗಳಲ್ಲಿ "ಅತೀಂದ್ರಿಯ ಶಕ್ತಿವರ್ಧಕ"ವಾಗಿ ಜನಪ್ರಿಯಗೊಳಿಸಲು ಆರಂಭಿಸುವವರೆಗೆ ಇದು ಹೆಚ್ಚುಕಡಿಮೆ ಅಸ್ಪಷ್ಟವಾಗಿತ್ತು.<ref name="pmid18004120"/><ref>{{cite news|title=Psychic Energizer|url=http://www.time.com/time/magazine/article/0,9171,862555,00.html|date=April 15, 1957|publisher=Time Magazine|accessdate=2009-05-28|archive-date=2013-08-11|archive-url=https://web.archive.org/web/20130811223331/http://www.time.com/time/magazine/article/0%2C9171%2C862555%2C00.html|url-status=dead}}</ref> ರೊಚೆಯು ಖಿನ್ನತೆಗೆ ಇಪ್ರೊನಿಯಜಿಡ್‌ನ ಲೇಬಲ್-ಇಲ್ಲದ ಬಳಕೆಯನ್ನು ಉತ್ತೇಜಿಸುವುದರೊಂದಿಗೆ, ಅದಕ್ಕೆ ಪರಿಣಾಮಕಾರಿ ಮಾರುಕಟ್ಟೆಯನ್ನು ತರಲು ಪ್ರಯತ್ನಿಸಿದನು‌.<ref name="pmid18004120"/> ನಂತರ ವರ್ಷಗಳಲ್ಲಿ ಇದರ ಮಾರಾಟವು ಭಾರಿ ಪ್ರಮಾಣದಲ್ಲಿ ಏರಿತು. ಆದರೆ 1961ರಲ್ಲಿ ಮಾರಣಾಂತಿಕ ಹೆಪಟೊಟಾಕ್ಸಿಸಿಟಿ(ಪಿತ್ತಜನಕಾಂಗ-ವಿಷಕಾರಿತ್ವ)ಯಿಂದಾಗಿ ಇದನ್ನು ಮಾರುಕಟ್ಟೆಯಿಂದ ಹಿಂದಕ್ಕೆ ತೆಗೆದುಕೊಳ್ಳಲಾಯಿತು.<ref name="pmid18004120"/> === ಇಮಿಪ್ರಮೈನ್‌ === ಟ್ರೈಸೈಕ್ಲಿಕ್‌ ("ಮೂರು ಸುರುಳಿಯ") ಸಂಯುಕ್ತವು ಗಮನಾರ್ಹ ಖಿನ್ನತೆ-ಶಮನಕಾರಿ ಪರಿಣಾಮವನ್ನು ಹೊಂದಿರುತ್ತದೆ ಎಂದು ಮೊದಲು 1957ರಲ್ಲಿ ಸ್ವಿಸ್ ಮನೋವೈದ್ಯಕೀಯ ಆಸ್ಪತ್ರೆಯಲ್ಲಿ ರೊಲಾಂಡ್ ಕುಹ್ನ್ ಆವಿಷ್ಕರಿಸಿದನು. ಆ ಸಂದರ್ಭದಲ್ಲಿ ಹಿಸ್ಟಮೀನ್-ರೋಧಕ ಜನ್ಯ ಸಂಯುಕ್ತಗಳನ್ನು ಶಸ್ತ್ರಚಿಕಿತ್ಸಕ ಆಘಾತಕ್ಕೆ ಚಿಕಿತ್ಸೆ ನೀಡಲು ಮತ್ತು ಮನೋವೈದ್ಯಕೀಯ ನ್ಯೂರೊಲೆಪ್ಟಿಕ್‌ಗಳಾಗಿ ಹೆಚ್ಚಾಗಿ ಬಳಸಲಾಗುತ್ತಿತ್ತು. 1955ರಲ್ಲಿ ರಿಸರ್ಪೀನ್‌ ಆತಂಕಕಾರಿ ಖಿನ್ನತೆಯನ್ನು ಉಪಶಮನ ಮಾಡುವಲ್ಲಿ ಪ್ಲಸೀಬೊಗಿಂತ ಹೆಚ್ಚು ಪರಿಣಾಮಕಾರಿಯಾಗಿ ಕಂಡುಬಂದರೂ, ನ್ಯೂರೊಲೆಪ್ಟಿಕ್‌ಗಳು (ಅಕ್ಷರಾರ್ಥದಲ್ಲಿ "ನರಗಳನ್ನು ವಶಪಡಿಸಿಕೊಳ್ಳಲು" ಅಥವಾ "ನರಗಳನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು") ಶಾಮಕ ಮತ್ತು ಆಂಟಿ-ಸೈಕಾಟಿಕ್‌‌ಗಳಾಗಿ ಅಭಿವೃದ್ಧಿಗೊಂಡವು. ಕ್ಲೋರ್‌ಪ್ರೊಮಜೈನ್ನ ಪರಿಣಾಮಕಾರಿತ್ವವನ್ನು ಸುಧಾರಿಸುವ ಪ್ರಯತ್ನದಲ್ಲಿ ಕುಹ್ನ್ ಗೈಗಿ ಔಷಧವಸ್ತುಗಳ ಕಂಪನಿಯೊಂದಿಗೆ, "G 22355" ಸಂಯುಕ್ತವು (1951ರಲ್ಲಿ USನಲ್ಲಿ ಹ್ಯಾಫ್ಲಿಗರ್ ಮತ್ತು ಸ್ಕಿಂಡರ್ ತಯಾರಿಸಿದ ಮತ್ತು ಪೇಟೆಂಟ್ ಪಡೆದ) ಮಾನಸಿಕ ಮತ್ತು ನರಗಳ ಚಲನೆಯ ವಿಲಂಬನದಿಂದ ಉಂಟಾಗುವ ಖಿನ್ನತೆಯನ್ನು ಹೊಂದಿರುವ ರೋಗಿಗಳಲ್ಲಿ ಗಮನಾರ್ಹ ಪರಿಣಾಮವನ್ನು ಉಂಟುಮಾಡುತ್ತದೆ ಎಂದು ಕಂಡುಹಿಡಿದನು.<ref>{{cite journal|last=Kuhn|first=R|year=1958|month=November|title=The Treatment of Depressive States with G 22355 (Imipramine Hydrochloride)|journal=American Journal of Psychiatry|volume=115|issue=5|pages=459–464|publisher=American Psychiatric Association|doi=10.1176/appi.ajp.115.5.459|url=http://ajp.psychiatryonline.org/cgi/content/abstract/115/5/459?ijkey=366b7fc177f17d99017ed6276c3fa6a9411f8a7c&keytype2=tf_ipsecsha|accessdate=2009-05-28|pmid=13583250|doi_brokendate=2009-10-24}}{{Dead link|date=ಜುಲೈ 2024 |bot=InternetArchiveBot |fix-attempted=yes }}</ref> ಕುಹ್ನ್ "ಥೈಮೊಲೆಪ್ಟಿಕ್" (ಅಕ್ಷರಾರ್ಥದಲ್ಲಿ, "ನರಗಳನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವುದು" ಎಂಬರ್ಥವಿರುವ ನ್ಯೂರೊಲೆಪ್ಟಿಕ್‌ಗಳಿಗೆ ವಿರುದ್ಧವಾಗಿ "ಭಾವನೆಗಳನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವುದು") ಎಂದು ಕರೆದ ಅವನ ಆವಿಷ್ಕಾರವನ್ನು ಮೊದಲು 1955-56ರಲ್ಲಿ ವರದಿಮಾಡಿದನು. ಇವು ಕ್ರಮೇಣ ಊರ್ಜಿತಗೊಂಡು, ಮೊದಲ ಟ್ರೈಸೈಕ್ಲಿಕ್‌ ಖಿನ್ನತೆ-ಶಮನಕಾರಿ ಇಮಿಪ್ರಮೈನ್‌ ಮಾರುಕಟ್ಟೆಗೆ ಬಂದಿತು, ಇದನ್ನು ಅತಿ ಶೀಘ್ರದಲ್ಲಿ ಅನೇಕ ರೂಪಾಂತರಗಳು ಅನುಸರಿಸಿದವು. === ನಂತರದ ಇತಿಹಾಸ === ಈ ಹೊಸ ಔಷಧಿಗಳು 1950ರಲ್ಲಿ ವೈದ್ಯರು ಸೂಚಿಸುವ ಔಷಧಿಗಳಾದವು. ಪ್ರತಿ ದಶಲಕ್ಷಕ್ಕೆ 50ರಿಂದ 100 ಮಂದಿ ಜನರು ಈ ಹೊಸ ಔಷಧಿಗಳು ಉಪಶಮನ ಮಾಡಬಹುದಾದ ಖಿನ್ನತೆಯಿಂದ ಬಳಲುತ್ತಾರೆ ಹಾಗೂ ಔಷಧವಸ್ತುಗಳ ಕಂಪನಿಗಳು ಉತ್ಸಾಹಭರಿತವಾಗಿಲ್ಲವೆಂದು ಅಂದಾಜಿಸಲಾಗಿತ್ತು. 1960ರ ಸಂದರ್ಭದ ಮಾರಾಟವು ವಿವಿಧ ಬಳಕೆಗಾಗಿ ಮಾರಾಟವಾಗುತ್ತಿದ್ದ ಪ್ರಧಾನ ಟ್ರಾಂಕ್ವಿಲೈಜರ್‌ಗಳು (ನ್ಯೂರೊಲೆಪ್ಟಿಕ್‌/ಆಂಟಿ-ಸೈಕಾಟಿಕ್‌) ಮತ್ತು ಅಪ್ರಧಾನ ಟ್ರಾಂಕ್ವಿಲೈಜರ್‌ಗಳಿಗೆ (ಉದಾ. ಬೆಂಜೋಡಿಯಜೆಪೈನ್‌) ಹೋಲಿಸಿದರೆ ಕಡಿಮೆಯಾಗಿತ್ತು.<ref name="3faces">{{cite journal |author=Healy D |title=The three faces of the antidepressants: a critical commentary on the clinical-economic context of diagnosis |journal=J. Nerv. Ment. Dis. |volume=187 |issue=3 |pages=174–80 |year=1999 |month=March |pmid=10086474 |doi=10.1097/00005053-199903000-00007 |url=http://meta.wkhealth.com/pt/pt-core/template-journal/lwwgateway/media/landingpage.htm?issn=0022-3018&volume=187&issue=3&spage=174 |access-date=2010-09-22 |archive-date=2012-01-11 |archive-url=https://web.archive.org/web/20120111120405/http://meta.wkhealth.com/pt/pt-core/template-journal/lwwgateway/media/landingpage.htm?issn=0022-3018&volume=187&issue=3&spage=174 |url-status=dead }}</ref> ಇಮಿಪ್ರಮೈನ್ಅನ್ನು‌ ಸಾಮಾನ್ಯವಾಗಿ ಬಳಸಲಾಗುತ್ತಿತ್ತು ಹಾಗೂ ಅನಂತರ ಅಸಂಖ್ಯಾತ ಹೊಸ ಔಷಧಿಗಳನ್ನು ಪರಿಚಯಿಸಲಾಯಿತು. MAO ಪ್ರತಿರೋಧಕಗಳ ಬಳಕೆಯು ಅನೇಕ ವರ್ಷಗಳ ಕಾಲ, ಕೆಲವು ಪ್ರತಿಕೂಲ ಪರಿಣಾಮಗಳನ್ನು ತಪ್ಪಿಸುವ, ಕೇವಲ MAO-A ಉಪ-ಪ್ರಕಾರದ ಮೇಲೆ ಮಾತ್ರ ಪ್ರಭಾವ ಬೀರುವ "ಪೂರ್ವಸ್ಥಿತಿಗೆ-ತರಬಲ್ಲ(ರಿವರ್ಸಿಬಲ್)" ರೂಪಗಳು ಬಳಕೆಗೆ ಬರುವವರೆಗೆ ಹಾಗೆಯೇ ಮುಂದುವರಿಯಿತು.<ref name="3faces"/><ref>{{cite journal |author=Pletscher A |title=The discovery of antidepressants: a winding path |journal=Experientia |volume=47 |issue=1 |pages=4–8 |year=1991 |month=January |pmid=1999242 |doi= 10.1007/BF02041242|url=}}</ref> ಹೆಚ್ಚಿನ ಔಷಧ-ವಿಜ್ಞಾನಿಗಳು 1960ರಲ್ಲಿ ಟ್ರೈಸೈಕ್ಲಿಕ್‌ಗಳ ಪ್ರಮುಖ ಚಿಕಿತ್ಸಕ ಕ್ರಿಯೆಯೆಂದರೆ ನಾರ್‌ಎಪಿನೆಫ್ರಿನ್‌‌ನ ಪುನಃಗ್ರಹಿಕೆಯನ್ನು ನಿರೋಧಿಸುವುದು ಎಂದು ತಿಳಿದಿದ್ದರು. ಆದರೆ ಈ ಕ್ರಿಯೆಯು ಶಕ್ತಿಕೊಡುವ ಮತ್ತು ನರಗಳ ಅಥವಾ ಸ್ನಾಯುಗಳ ಚಲನೆಯನ್ನು ಉತ್ತೇಜಿಸುವ ಪರಿಣಾಮಗಳಿಗೆ ಸಂಬಂಧಿಸಿದೆ ಹಾಗೂ ಕೆಲವು ಖಿನ್ನತೆ-ಶಮನಕಾರಿ ಸಂಯುಕ್ತಗಳು ಸಿರೊಟೋನಿನ್ ವ್ಯವಸ್ಥೆಯ ಮೇಲಿನ ಕ್ರಿಯೆಯ ಮೂಲಕ ವಿವಿಧ ಪರಿಣಾಮಗಳನ್ನು ಉಂಟುಮಾಡುತ್ತವೆಯೆಂದು (ಮುಖ್ಯವಾಗಿ 1969ರಲ್ಲಿ ಕಾರ್ಲ್ಸನ್ ಮತ್ತು ಲಿಂಡ್‌ಕ್ವಿಸ್ಟ್ ಹಾಗೂ ಲ್ಯಾಪಿನ್ ಮತ್ತು ಆಕ್ಸೆನ್‌ಕ್ರಗ್ ಸೂಚಿಸಿದರು) ಕ್ರಮೇಣ ಗಮನಿಸಲಾಯಿತು. ಸಂಶೋಧಕರು ಈ ವ್ಯವಸ್ಥೆಗಳನ್ನು ಆರಿಸಿಕೊಂಡು ಗುರಿಯಾಗಿಸುವ ಹಿಸ್ಟಮೀನ್-ರೋಧಕ-ಜನ್ಯ ಸಂಯುಕ್ತಗಳನ್ನು ಪ್ರತ್ಯೇಕಿಸಲು ತರ್ಕಬದ್ಧ ಔಷಧಿ ವಿನ್ಯಾಸ ಪ್ರಕ್ರಿಯೆಯನ್ನು ಆರಂಭಿಸಿದರು. ಜೈಮೆಲಿಡೈನ್‌ ಅಂತಹ ಮೊದಲ ಸಂಯುಕ್ತವಾಗಿದ್ದು, ಇದು 1971ರಲ್ಲಿ ಪೇಟೆಂಟ್ ಪಡೆಯಿತು. ಹಾಗೆಯೇ ಪ್ರಾಯೋಗಿಕವಾಗಿ ಮೊದಲು ಬಳಕೆಗೆ ಬಂದ ಸಂಯುಕ್ತವೆಂದರೆ ಇಂಡಲ್ಪೈನ್‌. ಫ್ಲುಯೊಕ್ಸೆಟೈನ್‌ ಫುಡ್ ಆಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ (ಅಮೆರಿಕ ಸಂಯುಕ್ತ ಸಂಸ್ಥಾನ)ನಿಂದ 1988ರಲ್ಲಿ ವಾಣಿಜ್ಯ ಬಳಕೆಗೆ ಅಂಗೀಕೃತವಾಯಿತು, ಆ ಮೂಲಕ ಇದು ಮೊದಲ ಬ್ಲಾಕ್‌ಬಸ್ಟರ್ SSRI ಆಯಿತು. ಫ್ಲುಯೊಕ್ಸೆಟೈನ್‌ ಎಲಿ ಲಿಲ್ಲಿಯಲ್ಲಿ 1970ರ ಆರಂಭದಲ್ಲಿ ಬ್ರಿಯಾನ್ ಮಾಲೊಯ್, ಡೇವಿಡ್ ವೋಂಗ್ ಮತ್ತು ಇತರರಿಂದ ಅಭಿವೃದ್ಧಿಗೊಂಡಿತು.<ref>{{cite journal |author=Domino EF |title=History of modern psychopharmacology: a personal view with an emphasis on antidepressants |journal=Psychosom Med |volume=61 |issue=5 |pages=591–8 |year=1999 |pmid=10511010 |doi= |url=http://www.psychosomaticmedicine.org/cgi/pmidlookup?view=long&pmid=10511010}}</ref><ref>{{cite journal |author=Wong DT, Bymaster FP, Horng JS, Molloy BB |title=A new selective inhibitor for uptake of serotonin into synaptosomes of rat brain: 3-(p-trifluoromethylphenoxy). N-methyl-3-phenylpropylamine |journal=J. Pharmacol. Exp. Ther. |volume=193 |issue=3 |pages=804–11 |year=1975 |month=June |pmid=1151730 |doi= |url=http://jpet.aspetjournals.org/cgi/pmidlookup?view=long&pmid=1151730 |access-date=2010-09-22 |archive-date=2021-11-19 |archive-url=https://web.archive.org/web/20211119145719/https://jpet.aspetjournals.org/content/193/3/804.long |url-status=dead }}</ref> ಇದರ ಬಳಕೆಯು 19ನೇ ಮತ್ತು 20ನೇ ಶತಮಾನಗಳಲ್ಲಿ ಹೆಚ್ಚಿನ ರಾಷ್ಟ್ರಗಳಲ್ಲಿ ಕಡಿಮೆಯಾಯಿತು. ಮೂಲಿಕೆ ಔಷಧಿ ಸೇಂಟ್ ಜಾನ್ಸ್ ವೋರ್ಟ್‌ [[ಜರ್ಮನಿ]]ಯಲ್ಲಿ ಹೆಚ್ಚು ಪ್ರಸಿದ್ಧವಾಯಿತು, ಅಲ್ಲಿ ಹೈಪರಿಕಮ್‌ ಸತ್ತ್ವಗಳು ಅಂತಿಮವಾಗಿ ಪರವಾನಗಿ ಪಡೆದವು, ಪ್ಯಾಕಿಂಗ್ ಆದವು ಮತ್ತು ವೈದ್ಯರಿಂದ ಸೂಚನೆಯನ್ನೂ ಪಡೆದವು. ಸಣ್ಣ-ಪ್ರಮಾಣದ ಪರಿಣಾಮಕಾರಿತ್ವದ ಪ್ರಯೋಗಗಳನ್ನು 1970 ಮತ್ತು 1980ರ ದಶಕದಲ್ಲಿ ಮಾಡಲಾಯಿತು ಹಾಗೂ ನಂತರ 1990ರಲ್ಲಿ ಹೆಚ್ಚಿನ ಗಮನಹರಿಸಿ ಇವುಗಳ ಮೆಟಾ-ವಿಶ್ಲೇಷಣೆಯನ್ನು ಮಾಡಲಾಯಿತು.<ref>{{cite journal |author=Linde K, Ramirez G, Mulrow CD, Pauls A, Weidenhammer W, Melchart D |title=St John's wort for depression--an overview and meta-analysis of randomised clinical trials |journal=BMJ |volume=313 |issue=7052 |pages=253–8 |year=1996 |month=August |pmid=8704532 |pmc=2351679 |doi= |url=http://bmj.com/cgi/pmidlookup?view=long&pmid=8704532}}</ref> ಇದು ಹೆಚ್ಚಿನ ರಾಷ್ಟ್ರಗಳಲ್ಲಿ ಮುಕ್ತ-ಮಾರಾಟಾದ ಔಷಧಿ (OTC) ಅಥವಾ ಪೂರೈಕೆಯಾಯಿತು ಹಾಗೂ ಅದರ ನರ-ಪ್ರೇಕ್ಷಕ ಪರಿಣಾಮಗಳು ಮತ್ತು ಸಕ್ರಿಯ ಅಂಶಗಳ, ನಿರ್ದಿಷ್ಟವಾಗಿ ಹೈಪರ್‌ಫೋರಿನ್‌, ಬಗ್ಗೆ ಪರೀಕ್ಷಿಸುವ ಸಂಶೋಧನೆಗಳು ಮುಂದುವರಿದವು.<ref>{{cite journal |author=Müller WE |title=Current St John's wort research from mode of action to clinical efficacy |journal=Pharmacol. Res. |volume=47 |issue=2 |pages=101–9 |year=2003 |month=February |pmid=12543057 |doi= 10.1016/S1043-6618(02)00266-9|url=http://linkinghub.elsevier.com/retrieve/pii/S1043661802002669}}</ref><ref>{{cite journal |author=Nathan PJ |title=Hypericum perforatum (St John's Wort): a non-selective reuptake inhibitor? A review of the recent advances in its pharmacology |journal=J. Psychopharmacol. (Oxford) |volume=15 |issue=1 |pages=47–54 |year=2001 |month=March |pmid=11277608 |doi=10.1177/026988110101500109 |url=http://jop.sagepub.com/cgi/pmidlookup?view=long&pmid=11277608 }}{{Dead link|date=ಅಕ್ಟೋಬರ್ 2022 |bot=InternetArchiveBot |fix-attempted=yes }}</ref> ವೆನ್ಲಫಾಕ್ಸೈನ್‌, ಡ್ಯುಲೊಕ್ಸೆಟೈನ್‌, ನೆಫಜೊಡೋನ್ ಮತ್ತು ಮಿರ್ಟಜಪೈನ್‌ ಮೊದಲಾದ ವಿವಿಧ ಪರಿಣಾಮಗಳೊಂದಿಗೆ ಇತರ ಹೊಸ ಔಷಧಿಗಳಾದ SNRI ಮತ್ತು NRIಗಳನ್ನೂ ಸೇರಿಸಿಕೊಂಡು SSRIಗಳನ್ನು "ನೋವೆಲ್(ನವೀನ) ಖಿನ್ನತೆ-ಶಮನಕಾರಿ"ಗಳೆಂದು ಕರೆಯಲಾಯಿತು.<ref>{{cite journal | last = Freeman | first = H | year = 1996 | url = http://www.sciencedirect.com/science?_ob=ArticleURL&_udi=B6VM1-3WJNNMF-TX&_coverDate=12%2F31%2F1996&_alid=513741720&_rdoc=1&_fmt=&_orig=search&_qd=1&_cdi=6137&_sort=d&view=c&_acct=C000050221&_version=1&_urlVersion=0&_userid=10&md5=72e4e5cb18384ee1f4f599ed1080eda7 | title = Tolerability and safety of novel antidepressants | journal = European Psychiatry | volume = 11 | issue = supplement 4 | pages = 206 | doi = 10.1016/0924-9338(96)88597-X }}</ref> == ಖಿನ್ನತೆ-ಶಮನಕಾರಿಗಳ ಪ್ರಕಾರಗಳು == {{Main|List of antidepressants}} === ಸೆಲೆಕ್ಟಿವ್ ಸಿರೊಟೋನಿನ್ ರಿಅಪ್ಟೇಕ್ ಇನ್ಹಿಬಿಟರ್‌ಗಳು (SSRI) === ''ಸೆಲೆಕ್ಟಿವ್ ಸಿರೊಟೋನಿನ್ ರಿಅಪ್ಟೇಕ್ ಇನ್ಹಿಬಿಟರ್‌ಗಳು'' (SSRI) ಔಷಧಿ ಚಿಕಿತ್ಸೆಯ ಪ್ರಸ್ತುತದ ಪ್ರಮಾಣಕವೆಂದು ಪರಿಗಣಿಸಲಾಗುವ ಖಿನ್ನತೆ-ಶಮನಕಾರಿಗಳ ಒಂದು ವರ್ಗವಾಗಿವೆ. ಖಿನ್ನತೆಯುಂಟಾಗಲು ಒಂದು ಕಾರಣವೆಂದರೆ ಸಿರೊಟೋನಿನ್‌ ಪ್ರಮಾಣವು ಸಾಕಷ್ಟಿಲ್ಲದಿರುವುದು, ಇದು ಮೆದುಳಿನಲ್ಲಿ ನರಗಳ ಮಧ್ಯೆ ಸಂಜ್ಞೆಗಳನ್ನು ಸಾಗಿಸಲು ಬಳಸಲ್ಪಡುವ ಒಂದು ರಾಸಾಯನಿಕವಾಗಿದೆ. SSRIಗಳು ಪ್ರಿಸಿನಾಪ್ಟಿಕ್ ನರಕೋಶದಿಂದ ಸಿರೊಟೋನಿನ್‌ನ (5-ಹೈಡ್ರಾಕ್ಸಿಟ್ರಿಪ್ಟಮೈನ್‌ ಅಥವಾ 5-HT ಎಂದೂ ಕರೆಯುತ್ತಾರೆ) ಪುನಃಗ್ರಹಿಕೆಯನ್ನು ನಿರೋಧಿಸುವ ಮೂಲಕ ಕ್ರಿಯೆ ನಡೆಸುತ್ತವೆ. ಆ ಮೂಲಕ ಅವು ನರಕೋಶ ಸಂಗಮದಲ್ಲಿ 5-HTಯ ಹೆಚ್ಚಿನ ಪ್ರಮಾಣವನ್ನು ನಿಯಂತ್ರಿಸುತ್ತವೆ. ಎಲಿ ಲಿಲ್ಲಿಯ ರಾಸಾಯನಿಕ ತಜ್ಞರಾದ ಕ್ಲಾಸ್ ಸ್ಕ್ಮೈಗೆಲ್ ಮತ್ತು ಬ್ರಿಯಾನ್ ಮೋಲಾಯ್ ಮೊದಲ SSRI ಫ್ಲುಯೊಕ್ಸೆಟೈನ್‌ಅನ್ನು ಕಂಡುಹಿಡಿದರು. ಈ ಔಷಧಿಗಳ ವರ್ಗಗಳೆಂದರೆ: *‌ಸಿಟಲೊಪ್ರಮ್ (ಸೆಲೆಕ್ಸ, ಸಿಪ್ರಮಿಲ್) *‌ಎಸ್ಕಿಟಲೊಪ್ರಮ್ (ಲೆಕ್ಸಾಪ್ರೊ, ಸಿಪ್ರಲೆಕ್ಸ್, ಸೆರೊಪ್ಲೆಕ್ಸ್‌, ಲೆಕ್ಸಮಿಲ್) *ಫ್ಲುಯೊಕ್ಸೆಟೈನ್‌ (ಪ್ರೊಜ್ಯಾಕ್, ಸರಫೆಮ್, ಸಿಂಬ್ಯಾಕ್ಸ್) *ಫ್ಲುವೊಕ್ಸಮೈನ್‌ (ಲುವೋಕ್ಸ್) *ಪ್ಯಾರೊಕ್ಸೆಟೈನ್‌ (ಪ್ಯಾಕ್ಸಿಲ್, ಆರೊಪ್ಯಾಕ್ಸ್) *ಸೆರ್ಟ್ರಲೈನ್ (ಜೊಲೋಫ್ಟ್) ಈ ಖಿನ್ನತೆ-ಶಮನಕಾರಿಗಳು ಟ್ರೈಸೈಕ್ಲಿಕ್‌ ಅಥವಾ MAOIಗಳಿಗಿಂತ ಸ್ವಲ್ಪ ಪ್ರಮಾಣದಲ್ಲಿ ಪ್ರತಿಕೂಲ ಪರಿಣಾಮಗಳನ್ನು ಹೊಂದಿವೆ, ಅಂತಹ ಪರಿಣಾಮಗಳೆಂದರೆ ಅರೆನಿದ್ರಾವಸ್ಥೆ, ಬಾಯಿ ಒಣಗುವುದು, ಹೆದರಿಕೆ, ಆತಂಕ, ನಿದ್ರಾಭಾವ, ಹಸಿವು ಕಡಿಮೆಯಾಗುವುದು, ದೀರ್ಘಕಾಲ ತೂಕ ಹೆಚ್ಚಾಗುವುದು ಹಾಗೂ ಲೈಂಗಿಕ ಕ್ರಿಯೆ ನಡೆಸಲು ಸಾಮಾರ್ಥ್ಯ ಕಡಿಮೆಯಾಗುವುದು. ಕೆಲವು ಅಡ್ಡ ಪರಿಣಾಮಗಳು ವ್ಯಕ್ತಿಯು ಔಷಧಿಗೆ ಸರಿಹೊಂದಿದಂತೆ ಕಡಿಮೆಯಾಗಬಹುದು, ಆದರೆ ಮತ್ತೆ ಕೆಲವು ಹಾಗೆಯೇ ಉಳಿಯಬಹುದು. ಮೊದಲಿನ ಖಿನ್ನತೆ-ಶಮನಕಾರಿಗಳಿಗಿಂತ ಸುರಕ್ಷಿತವಾದರೂ SSRIಗಳು ಖಿನ್ನತೆ-ಶಮನಕಾರಿಗಳ ಹಿಂದಿನ ವರ್ಗಗಳಷ್ಟು ರೋಗಿಗಳಲ್ಲಿ ಕೆಲಸ ಮಾಡುವುದಿಲ್ಲ,{{Citation needed|date=May 2009}} ಇದು ಖಿನ್ನತೆಯಲ್ಲಿ ನಾರ್‌ಎಪಿನೆಫ್ರಿನ್‌ನ ಪಾತ್ರವು ಇನ್ನೂ ಮಹತ್ವವಾದುದೆಂದು ಸೂಚಿಸುತ್ತದೆ. ಇಬ್ಬರು ಸಂಶೋಧಕರ ಸಂಶೋಧನೆಯು ಸಿರೊಟೋನಿನ್ ಕೊರತೆ ಮತ್ತು ಖಿನ್ನತೆಯ ರೋಗಲಕ್ಷಣಗಳ ನಡುವಿನ ಸಂಬಂಧದ ಬಗ್ಗೆ ಪ್ರಶ್ನಿಸಿತು, ಇದು ಚಿಕಿತ್ಸೆಯಾಗಿ SSRIಗಳ ಪರಿಣಾಮಕಾರಿತ್ವವು ಈ ಸಂಬಂಧವನ್ನು ರುಜುವಾತುಪಡಿಸುವುದಿಲ್ಲವೆಂದು ಸೂಚಿಸಿತು.<ref>{{cite journal |author=Lacasse J, Leo J |title=Serotonin and depression: a disconnect between the advertisements and the scientific literature |journal=PLoS Med |volume=2 |issue=12 |pages=e392 |year=2005 |pmid=16268734 |doi=10.1371/journal.pmed.0020392 |pmc=1277931}} ''[http://medicine.plosjournals.org/perlserv/?request=get-document&amp;doi=10.1371/journal.pmed.0020392 ಫುಲ್ ಟೆಕ್ಸ್ಟ್] {{Webarchive|url=https://web.archive.org/web/20090122081424/http://medicine.plosjournals.org/perlserv/?request=get-document&doi=10.1371%2Fjournal.pmed.0020392 |date=2009-01-22 }}''</ref> ಈ ಔಷಧಿಗಳು "ಕ್ಲಾಕ್ ಜೀನ್‌"<ref>{{cite journal |author=Uz T, Ahmed R, Akhisaroglu M, Kurtuncu M, Imbesi M, Dirim Arslan A, Manev H |title=Effect of fluoxetine and cocaine on the expression of clock genes in the mouse hippocampus and striatum |journal=Neuroscience |volume=134 |issue=4 |pages=1309–16 |year=2005 |pmid=15994025 |doi=10.1016/j.neuroscience.2005.05.003}}</ref> ಗಳೆನ್ನುವ ನಕಲು ಮಾಡುವ ಅಂಶಗಳೊಂದಿಗೆ ಪರಸ್ಪರ ಕ್ರಿಯೆ ನಡೆಸಬಹುದು ಎಂದು ಸಂಶೋಧನೆಯು ಸೂಚಿಸುತ್ತದೆ, ಇದು ಔಷಧಿಗಳ ಗೀಳಿನ ಲಕ್ಷಣಗಳಲ್ಲಿ ಮತ್ತು ಸ್ಥೂಲಕಾಯತೆಯಲ್ಲಿ ಪ್ರಮುಖ ಪಾತ್ರವಹಿಸಬಹುದು.<ref>{{cite journal |author=Yuferov V, Butelman E, Kreek M |title=Biological clock: biological clocks may modulate drug addiction |journal=Eur J Hum Genet |volume=13 |issue=10 |pages=1101–3 |year=2005 |pmid=16094306 |doi=10.1038/sj.ejhg.5201483}}</ref><ref>{{cite journal |author=Manev H, Uz T |title=Clock genes as a link between addiction and obesity |journal=Eur J Hum Genet |volume=14 |issue=1 |page=5 |year=2006 |pmid=16288309 |doi=10.1038/sj.ejhg.5201524}}''[http://www.nature.com/ejhg/journal/v13/n10/full/5201483a.html ಫುಲ್ ಟೆಕ್ಸ್ಟ್]''</ref> ಆರ್ಕೈವ್ಸ್ ಆಫ್ ಜನರಲ್ ಸೈಕಿಯಾಟ್ರಿಯಲ್ಲಿ ಪ್ರಕಟವಾದ ಯಾದೃಚ್ಛಿಕ ನಿಯಂತ್ರಿತ ಪ್ರಯೋಗಗಳು, SSRI ಚಿಕಿತ್ಸೆಯ ಮೂರನೇ ಒಂದರಷ್ಟು ಪರಿಣಾಮವನ್ನು ಮೊದಲ ವಾರದಲ್ಲಿ ಕಾಣಬಹುದು ಎಂದು ತೋರಿಸಿವೆ. ಈ ಆರಂಭಿಕ ಪರಿಣಾಮಗಳು HRSD ಸ್ಕೋರುಗಳ ನಿರಪೇಕ್ಷ ಇಳಿತವನ್ನು 50%ನಷ್ಟು ಹೆಚ್ಚಿಸುವಲ್ಲಿಯೂ ಕಂಡುಬರುತ್ತವೆ.{{Citation needed|date=May 2009}} === ಸಿರೊಟೋನಿನ್-ನಾರ್‌ಎಪಿನೆಫ್ರಿನ್‌ ರಿಅಪ್ಟೇಕ್ ಇನ್ಹಿಬಿಟರ್‌ಗಳು (SNRI) === ''ಸಿರೊಟೋನಿನ್-ನಾರ್‌ಎಪಿನೆಫ್ರಿನ್‌ ರಿಅಪ್ಟೇಕ್ ಇನ್ಹಿಬಿಟರ್‌ಗಳು'' (SNRI) ಖಿನ್ನತೆ-ಶಮನಕಾರಿಯ ಹೊಸ ರೂಪವಾಗಿದ್ದು, ಇವು ನಾರ್‌ಎಪಿನೆಫ್ರಿನ್‌ ಮತ್ತು 5-HT ಎರಡರ ಮೇಲೆಯೂ ಕ್ರಿಯೆ ನಡೆಸುತ್ತವೆ. ಅವು SSRIಗಳಂತಹುದೇ ಅಡ್ಡ ಪರಿಣಾಮಗಳನ್ನು ಹೊಂದಿವೆ. ಆದರೂ ಅವುಗಳ ಬಳಕೆಯನ್ನು ನಿಲ್ಲಿಸುವುದರಿಂದ ನಿವರ್ತನ ಚಿಹ್ನೆಗಳು ಕಾಣಿಸಿಕೊಳ್ಳಬಹುದು, ಇದು ಅವುಗಳ ಪ್ರಮಾಣವನ್ನು ಕಡಿಮೆ ಮಾಡುವುದನ್ನು ನಿರ್ಬಂಧಿಬಹುದು. ಅವುಗಳೆಂದರೆ: *ಡೆಸ್ವೆನ್ಲಫಾಕ್ಸೈನ್‌ (ಪ್ರಿಸ್ಟಿಕ್) *ಡ್ಯುಲೊಕ್ಸೆಟೈನ್‌ (ಸಿಂಬಾಲ್ಟ) *ಮಿಲ್ನಾಸಿಪ್ರಮ್ (ಐಕ್ಸೆಲ್) *ವೆನ್ಲಫಾಕ್ಸೈನ್‌ (ಎಫೆಕ್ಸರ್) === ನಾರ್‌ಅಡ್ರೆನರ್ಜಿಕ್ ಆಂಡ್ ಸ್ಪೆಸಿಫಿಕ್ ಸಿರೊಟೊನರ್ಜಿಕ್ ಆಂಟಿಡಿಪ್ರೆಸೆಂಟ್‌ಗಳು (NaSSA) === ನಾರ್‌ಅಡ್ರೆನರ್ಜಿಕ್ ಆಂಡ್ ಸ್ಪೆಸಿಫಿಕ್ ಸಿರೊಟೊನರ್ಜಿಕ್ ಆಂಟಿಡಿಪ್ರೆಸೆಂಟ್‌ಗಳು (NaSSA) ಖಿನ್ನತೆ-ಶಮನಕಾರಿಗಳ ಹೊಸ ವರ್ಗಗಳಾಗಿವೆ. ಇವು ಪ್ರಿಸಿನಾಪ್ಟಿಕ್ ಆಲ್ಫಾ-2 ಅಡ್ರೆನರ್ಜಿಕ್ ಗ್ರಾಹಕಗಳನ್ನು ಪ್ರತಿಬಂಧಿಸುವ ಮೂಲಕ ನಾರ್‌ಎಪಿನೆಫ್ರಿನ್‌ (ನಾರ್‌ಅಡ್ರೆನಲೈನ್‌) ಮತ್ತು ಸಿರೊಟೋನಿನ್ ನರಪ್ರೇಕ್ಷಕ ಕ್ರಿಯೆಯನ್ನು ಹೆಚ್ಚಿಸಲು ಕಾರ್ಯನಿರ್ವಹಿಸುತ್ತವೆ ಹಾಗೂ ಅದೇ ಸಂದರ್ಭದಲ್ಲಿ ಅವು ಕೆಲವು ಸಿರೊಟೋನಿನ್ ಗ್ರಾಹಕಗಳನ್ನೂ ನಿರೋಧಿಸುತ್ತವೆ.<ref>http://www.cnsforum.com/imagebank/item/Drug_nassa/default.aspx</ref> ಇದರ ಅಡ್ಡ ಪರಿಣಾಮಗಳೆಂದರೆ ಅರೆನಿದ್ರಾವಸ್ಥೆ, ಹಸಿವು ಹೆಚ್ಚಾಗುವುದು ಮತ್ತು ತೂಕ ಏರುವುದು.<ref name="Stimmel">{{cite journal|last=Stimmel |first=GL|year=1997|month=Jan-Feb|title=Mirtazapine: an antidepressant with noradrenergic and specific serotonergic effects|url=https://archive.org/details/sim_pharmacotherapy_january-february-1997_17_1/page/10 |journal=Pharmacotherapy|volume=17|issue=1|pages=10–21|publisher=American College of Clinical Pharmacy|issn=0277-0008|pmid=9017762|accessdate=2009-05-28|last2=Dopheide|first2=JA|last3=Stahl|first3=SM}}</ref> ಉದಾಹರಣೆಗಳೆಂದರೆ: *ಮಿಯಾನ್ಸೆರಿನ್ (ಟಾಲ್ವನ್) *ಮಿರ್ಟಜಪೈನ್‌ (ರೆಮೆರಾನ್, ಅವಾಂಜ, ಜಿಪ್ಸಿನ್) === ನಾರ್‌ಎಪಿನೆಫ್ರಿನ್‌ (ನಾರ್‌ಅಡ್ರೆನಲೈನ್‌) ರಿಅಪ್ಟೇಕ್ ಇನ್ಹಿಬಿಟರ್‌ಗಳು (NRI) === ''ನಾರ್‌ಎಪಿನೆಫ್ರಿನ್‌ (ನಾರ್‌ಅಡ್ರೆನಲೈನ್‌) ರಿಅಪ್ಟೇಕ್ ಇನ್ಹಿಬಿಟರ್‌ಗಳು'' (NRI) ನಾರ್‌ಎಪಿನೆಫ್ರಿನ್‌ನ (''ನಾರ್‌ಅಡ್ರೆನಲೈನ್‌'' ಎಂದೂ ಕರೆಯುತ್ತಾರೆ) ಮೂಲಕ ಕ್ರಿಯೆ ನಡೆಸುತ್ತವೆ. NRIಗಳು ವಿಶೇಷವಾಗಿ ಚಿತ್ತೈಕಾಗ್ರತೆ ಮತ್ತು ಪ್ರಚೋದನೆಯಲ್ಲಿ ಗುಣಾತ್ಮಕ ಪರಿಣಾಮವನ್ನು ಹೊಂದಿವೆ. ಅವುಗಳೆಂದರೆ: *ಆಟೊಮಾಕ್ಸೆಟೈನ್ (ಸ್ಟ್ರಾಟ್ಟೆರ) *ಮ್ಯಾಜಿಂಡಾಲ್ (ಮ್ಯಾಜನಾರ್, ಸನೋರೆಕ್ಸ್) *ರೆಬೊಕ್ಸೆಟೈನ್ (ಎಡ್ರೊನಾಕ್ಸ್) *ವಿಲೊಕ್ಸಜೈನ್ (ವಿವಲನ್) === ನಾರ್‌ಎಪಿನೆಫ್ರಿನ್‌-ಡಾಪ್ಅಮೈನ್ ರಿಅಪ್ಟೇಕ್ ಇನ್ಹಿಬಿಟರ್‌ಗಳು (NDRI) === ''ನಾರ್‌ಎಪಿನೆಫ್ರಿನ್‌-ಡಾಪ್ಅಮೈನ್ ರಿಅಪ್ಟೇಕ್ ಇನ್ಹಿಬಿಟರ್‌ಗಳು'' ಡಾಪ್ಅಮೈನ್ ಮತ್ತು ನಾರ್‌ಎಪಿನೆಫ್ರಿನ್‌ (ನಾರ್‌ಅಡ್ರೆನಲೈನ್‌) ಮೊದಲಾದವುಗಳ ನರಕೋಶದ ಪುನಃಗ್ರಹಿಕೆಯನ್ನು ಪ್ರತಿರೋಧಿಸುತ್ತವೆ.<ref>{{cite journal|last=Stahl|first=SM|year=2004|title=A Review of the Neuropharmacology of Bupropion, a Dual Norepinephrine and Dopamine Reuptake Inhibitor|journal=Prim Care Companion J Clin Psychiatry|volume=6|issue=4|pages=159–166|publisher=Physicians Postgraduate Press|pmc=514842|accessdate=2009-05-28|doi=10.4088/PCC.v06n0403|pmid=15361919|last2=Pradko|first2=JF|last3=Haight|first3=BR|last4=Modell|first4=JG|last5=Rockett|first5=CB|last6=Learned-Coughlin|first6=S}}</ref> ಅವುಗಳೆಂದರೆ: *ಬುಪ್ರೊಪಿಯಾನ್ (ವೆಲ್‌ಬುಟ್ರಿನ್, ಜೈಬನ್) === ಸೆಲೆಕ್ಟಿವ್ ಸಿರೊಟೋನಿನ್ ರಿಅಪ್ಟೇಕ್ ಎನ್ಹಾನ್ಸರ್‌ಗಳು (SSRE) === *ಟಿಯಾನೆಪ್ಟೈನ್ (ಸ್ಟ್ಯಾಬ್ಲಾನ್, ಕೊಯಾಕ್ಸಿಲ್, ಟ್ಯಾಟಿನಾಲ್) === ನಾರ್‌ಎಪಿನೆಫ್ರಿನ್‌-ಡಾಪ್ಅಮೈನ್ ಡಿಸ್‌ಇನ್ಹಿಬಿಟರ್‌ಗಳು (NDDI) === ನಾರ್‌ಎಪಿನೆಫ್ರಿನ್‌-ಡಾಪ್ಅಮೈನ್ ಡಿಸ್‌ಇನ್ಹಿಬಿಟರ್‌ಗಳು (NDDI) ಸಾಮಾನ್ಯವಾಗಿ ನಾರ್‌ಎಪಿನೆಫ್ರಿನ್‌ ಮತ್ತು ಡಾಪ್ಅಮೈನ್ ಬಿಡುಗಡೆಯನ್ನು ಪ್ರತಿರೋಧಿಸುವ ಸಿರೊಟೋನಿನ್ 5-HT<sub>2C</sub> ಗ್ರಾಹಕವನ್ನು ತಟಸ್ಥಗೊಳಿಸುವ ಮೂಲಕ ಕ್ರಿಯೆ ನಡೆಸುತ್ತವೆ, ಆ ಮೂಲಕ ಈ ನರಪ್ರೇಕ್ಷಕಗಳ ಹೊರಪ್ರವಾಹವನ್ನು ಉತ್ತೇಜಿಸುತ್ತವೆ. *ಅಗೊಮೆಲಟೈನ್ (ವಾಲ್ಡೊಕ್ಸಾನ್, ಮೆಲಿಟರ್, ತೈಮನಾಕ್ಸ್) === ಟ್ರೈಸೈಕ್ಲಿಕ್‌ ಆಂಟಿಡಿಪ್ರೆಸೆಂಟ್‌ಗಳು (TCA) === ''ಟ್ರೈಸೈಕ್ಲಿಕ್‌ ಆಂಟಿಡಿಪ್ರೆಸೆಂಟ್‌ಗಳು'' ಖಿನ್ನತೆ-ಶಮನಕಾರಿ ಔಷಧಿಗಳ ಹಳೆಯ ವರ್ಗವಾಗಿವೆ. ಟ್ರೈಸೈಕ್ಲಿಕ್‌ಗಳು ನಾರ್‌ಎಪಿನೆಫ್ರಿನ್‌ (ನಾರ್‌ಅಡ್ರೆನಲೈನ್‌) ಮತ್ತು ಸಿರೊಟೋನಿನ್ ಮೊದಲಾದ ಕೆಲವು ನರಪ್ರೇಕ್ಷಕಗಳ ಪುನಃಗ್ರಹಿಕೆಯನ್ನು ತಡೆಯುತ್ತವೆ. ಹೆಚ್ಚು ಸುರಕ್ಷಿತ ಔಷಧಿಗಳ ಅಭಿವೃದ್ಧಿಯಿಂದಾಗಿ ಅವನ್ನು ಈಗ ಸಾಮಾನ್ಯವಾಗಿ ಕಡಿಮೆ ಬಳಸಲಾಗುತ್ತದೆ. ಅವುಗಳ ಅಡ್ಡ ಪರಿಣಾಮಗಳೆಂದರೆ ಹೃದಯ ಬಡಿತದ ಏರಿಕೆ, ಅರೆನಿದ್ರಾವಸ್ಥೆ, ಬಾಯಿ ಒಣಗುವುದು, ಮಲಬದ್ಧತೆ, ಮೂತ್ರರೋಧ, ದೃಷ್ಟಿ ಮಂಕಾಗುವುದು, ತಲೆ ತಿರುಗುವಿಕೆ, ಗಾಬರಿ ಮತ್ತು ಲೈಂಗಿಕ ನಿಶ್ಯಕ್ತಿ. ಇದನ್ನು ಸಾಮಾನ್ಯ ಪ್ರಮಾಣದಲ್ಲಿ ಸರಿಸುಮಾರು ಹತ್ತು ಬಾರಿ ತೆಗೆದುಕೊಂಡರೆ ವಿಷಕಾರಿಯಾಗುತ್ತದೆ; ಈ ಔಷಧಿಗಳು ಮಿತಿಮೀರಿದ ಪ್ರಮಾಣದಲ್ಲಿ ತೀವ್ರ ಅರಿತ್ಮಿಯಾಕ್ಕೆ ಕಾರಣವಾಗುವುದರಿಂದ ಮಾರಕವಾಗಿರುತ್ತವೆ. ಆದರೂ ಟ್ರೈಸೈಕ್ಲಿಕ್‌ ಖಿನ್ನತೆ-ಶಮನಕಾರಿಗಳನ್ನು ಈಗಲೂ ಬಳಸಲಾಗುತ್ತಿದೆ ಏಕೆಂದರೆ ಅವು ವಿಶೇಷವಾಗಿ ಪ್ರಬಲ ಖಿನ್ನತೆಯ ಗಂಭೀರ ಪರಿಸ್ಥಿತಿಯಲ್ಲಿ ಅತ್ಯುತ್ತಮ ಪರಿಣಾಮವನ್ನು ಬೀರುತ್ತವೆ. ಅವುಗಳೆಂದರೆ: '''ಟರ್ಷಿಯರಿ ಅಮೈನ್ ಟ್ರೈಸೈಕ್ಲಿಕ್‌ ಆಂಟಿಡಿಪ್ರೆಸೆಂಟ್‌ಗಳು''' : *ಅಮೈಟ್ರಿಪ್ಟಿಲಿನ್ (ಎಲವಿಲ್, ಎಂಡೆಪ್) *ಕ್ಲೋಮಿಪ್ರಮೈನ್ (ಅನಾಫ್ರನಿಲ್) *ಡಾಕ್ಸೆಪಿನ್ (ಅಡಾಪಿನ್, ಸೈನೆಕ್ವನ್) *ಇಮಿಪ್ರಮೈನ್‌ (ಟಾಫ್ರನಿಲ್) *ಟ್ರಿಮಿಪ್ರಮೈನ್‌ (ಸರ್ಮಾಂಟಿಲ್) '''ಸೆಕೆಂಡರಿ ಅಮೈನ್ ಟ್ರೈಸೈಕ್ಲಿಕ್‌ ಆಂಟಿಡಿಪ್ರೆಸೆಂಟ್‌ಗಳು''' *ದೇಸಿಪ್ರಮೈನ್ (ನಾರ್ಪ್ರಮಿನ್) *ನಾರ್‌ಟ್ರಿಪ್ಟಿಲಿನ್ (ಪಾಮೆಲಾರ್, ಅವೆಂಟಿಲ್, ನಾರಿಟ್ರೆನ್) *ಪ್ರೊಟ್ರಿಪ್ಟಿಲಿನ್ (ವಿವಕ್ಟಿಲ್) === ಮೋನೊಅಮೈನ್ ಆಕ್ಸಿಡೇಸ್‌ ಇನ್ಹಿಬಿಟರ್‌ಗಳು (MAOI) === ''ಮೋನೊಅಮೈನ್ ಆಕ್ಸಿಡೇಸ್‌ ಇನ್ಹಿಬಿಟರ್‌ಗಳನ್ನು'' (MAOI) ಇತರ ಖಿನ್ನತೆ-ಶಮನಕಾರಿ ಔಷಧಿಗಳು ನಿಷ್ಪರಿಣಾಮಕಾರಿಯಾಗಿದ್ದರೆ ಬಳಸಲಾಗುತ್ತದೆ. MAOIಗಳು ನರಪ್ರೇಕ್ಷಕಗಳಾದ ಡಾಪ್ಅಮೈನ್, ಸಿರೊಟೋನಿನ್ ಮತ್ತು ನಾರ್‌ಎಪಿನೆಫ್ರಿನ್‌ (ನಾರ್‌ಅಡ್ರೆನಲೈನ್‌)ಅನ್ನು ವಿಫಲಗೊಳಿಸುವ ಕಿಣ್ವ ಮೋನೊಅಮೈನ್ ಆಕ್ಸಿಡೇಸ್‌ಅನ್ನು ನಿರೋಧಿಸುವ ಮೂಲಕ ಕ್ರಿಯೆ ನಡೆಸುತ್ತವೆ. ಈ ವರ್ಗದ ಔಷಧಿ, ಕೆಲವು ಆಹಾರಗಳು (ನಿರ್ದಿಷ್ಟವಾಗಿ ಟೈರಮಿನ್ಅನ್ನು ಹೊಂದಿರುವವು) ಮತ್ತು ಕೆಲವು ಔಷಧಿಗಳ ಮಧ್ಯೆ ಪ್ರಬಲ ಮಾರಕ ಕ್ರಿಯೆಗಳು ನಡೆಯುವುದರಿಂದ, MAOIಗಳನ್ನು ವಿರಳವಾಗಿ ಸಲಹೆ ನೀಡಲಾಗುತ್ತದೆ. ಆದರೆ ಇದು ಸೆಲೆಗಿಲಿನ್‌ನ ಟ್ರಾನ್ಸ್‌ಡರ್ಮಲ್ ಪ್ಯಾಚ್(ತೇಪೆ) ರೂಪವಾದ ಎಮ್ಸಾಮ್‌ಗೆ ಅನ್ವಯಿಸುವುದಿಲ್ಲ, ಏಕೆಂದರೆ ಇದು ಜಠರದಲ್ಲಿ ಉಪಮಾರ್ಗವನ್ನು ಕಲ್ಪಿಸುವುದರಿಂದ ಅಂತಹ ಕ್ರಿಯೆಗಳನ್ನು ಉಂಟುಮಾಡುವ ಸಂಭವವನ್ನು ಕಡಿಮೆ ಹೊಂದಿರುತ್ತದೆ.<ref name="Cascade01">{{cite journal |author=Cascade EF, Kalali AH |journal=Psychiatry 2007 |month=June |year=2007 |title=EMSAM: The First Year |url=http://www.psychiatrymmc.com/emsam-the-first-year/ |accessdate=2009-11-30 |archive-date=2010-02-28 |archive-url=https://web.archive.org/web/20100228220220/http://www.psychiatrymmc.com/emsam-the-first-year/ |url-status=dead }}</ref> MAOIಗಳು ಟ್ರೈಸೈಕ್ಲಿಕ್‌ ಖಿನ್ನತೆ-ಶಮನಕಾರಿಗಳಷ್ಟು ಪರಿಣಾಮಕಾರಿಯಾಗಿರಬಹುದು. ಆದರೂ ಅವು ಅಪಾಯಕಾರಿ ಅಡ್ಡ ಪರಿಣಾಮಗಳು ಮತ್ತು ಕ್ರಿಯೆಗಳನ್ನು ಹೊಂದಿರುವುದರಿಂದ ಅವನ್ನು ಸಾಮಾನ್ಯವಾಗಿ ಕಡಿಮೆ ಬಳಸಲಾಗುತ್ತದೆ. MAOIಗಳ ಹೊಸ ಉತ್ಪಾದನೆಯೊಂದನ್ನು ಬಳಕೆಗೆ ತರಲಾಯಿತು; ಮೋಕ್ಲೊಬೆಮಿಡ್ (ಮ್ಯಾನೆರಿಕ್ಸ್), ಇದನ್ನು ರಿವರ್ಸಿಬಲ್ ಇನ್ಹಿಬಿಟರ್ ಆಫ್ ಮೋನೊಅಮೈನ್ ಆಕ್ಸಿಡೇಸ್‌ A (RIMA) ಎಂದು ಕರೆಯುತ್ತಾರೆ. ಇದು ತುಂಬಾ ಕಡಿಮೆ-ಅವಧಿಯಲ್ಲಿ ಮತ್ತು ಆಯ್ದ ರೀತಿಯಲ್ಲಿ ಕ್ರಿಯೆ ನಡೆಸುತ್ತವೆ ಹಾಗೂ ಅವುಗಳಿಗೆ ವಿಶೇಷ ಆಹಾರ ಕ್ರಮದ ಅಗತ್ಯ ಇರುವುದಿಲ್ಲ. MAOI ಗುಂಪಿನ ಔಷಧಿಗಳೆಂದರೆ: *ಐಸೊಕಾರ್ಬೋಕ್ಸಜಿಡ್ (ಮಾರ್ಪ್ಲನ್) *ಮೋಕ್ಲೊಬೆಮಿಡ್ (ಆರೊರಿಕ್ಸ್, ಮ್ಯಾನರಿಕ್ಸ್) *ಫೆನೆಲ್ಜಿನ್ (ನಾರ್ಡಿಲ್) *ಸೆಲೆಗಿಲಿನ್ (ಎಲ್ಡೆಪ್ರಿಲ್, ಎಮ್ಸಾಮ್) *ಟ್ರಾನಿಲ್ಸಿಪ್ರೊಮಿನ್ (ಪಾರ್ನೇಟ್) === ವರ್ಧಿಸುವ ಔಷಧಿಗಳು === ಕೆಲವು ಖಿನ್ನತೆ-ಶಮನಕಾರಿಗಳು ಅವನ್ನು ಮತ್ತೊಂದು ಔಷಧಿಯೊಂದಿಗೆ ಬಳಸಿದಾಗ ಕೆಲವು ರೋಗಿಗಳಲ್ಲಿ ಉತ್ತಮ ಪರಿಣಾಮ ಬೀರುತ್ತವೆ. ಅಂತಹ "ವರ್ಧಿಸುವ" ಔಷಧಿಗಳೆಂದರೆ: *ಬಸ್ಪಿರಾನ್ (ಬಸ್ಪಾರ್) *ಗೆಪಿರಾನ್ (ಅರಿಜ) *ನೆಫಜೊಡೋನ್ (ಸರ್ಜಾನ್) *ಟಾಂಡೊಸ್ಪಿರಾನ್ (ಸೆಡೈಲ್) *ಟ್ರಾಜೊಡಾನ್ (ಡೆಸಿರೆಲ್) *ಬುಪ್ರೊಪಿಯಾನ್ (ವೆಲ್‌ಬುಟ್ರಿನ್/ಜಿಬಾನ್) ''ಶಾಮಕಗಳು ಮತ್ತು ನಿದ್ರಾಜನಕಗಳು'' ಬೆಂಜೋಡಿಯಜೆಪೈನ್‌‌ಗಳಾಗಿದ್ದು, ಅವನ್ನು ಆತಂಕವನ್ನು ಕಡಿಮೆ ಮಾಡಲು ಮತ್ತು ನಿದ್ರೆ ಬರಿಸಲು ಸೂಚಿಸಲಾಗುತ್ತದೆ. ಅವಲಂಬನದ ಹೆಚ್ಚಿನ ಅಪಾಯ ಇರುವುದರಿಂದ, ಈ ಔಷಧಿಗಳನ್ನು ಕೇವಲ ಅಲ್ಪ-ಕಾಲಕ್ಕೆ ಅಥವಾ ಸಾಂದರ್ಭಿಕ ಬಳಕೆಗೆ ಮಾತ್ರ ಸಲಹೆ ನೀಡಲಾಗುತ್ತದೆ. ಔಷಧಿಗಳನ್ನು ಹೆಚ್ಚಾಗಿ ಅವುಗಳ ಪ್ರಾಥಮಿಕ ಕ್ರಿಯೆಗಳಿಗೆ ಅಲ್ಲದೆ, ಅವುಗಳ ಸಾಮಾನ್ಯ ಅಡ್ಡ ಪರಿಣಾಮಗಳನ್ನು ಉಪಯೋಗಕ್ಕೆ ಬರುವಂತೆ ಮಾಡಲು ಬಳಸಲಾಗುತ್ತದೆ. ‌ಕ್ವೆಟಿಯಪೈನ್ ಫ್ಯುಮರೇಟ್ (ಸೆರೊಕ್ವೆಲ್)ಅನ್ನು ಪ್ರಾಥಮಿಕವಾಗಿ ಛಿದ್ರಮನಸ್ಕತೆ ಮತ್ತು ಬೈಪೋಲಾರ್ ರೋಗಕ್ಕೆ ಚಿಕಿತ್ಸೆ ನೀಡಲು ತಯಾರಿಸಲಾಯಿತು. ಆದರೆ ಇದು ಹಿಸ್ಟಮೀನ್ (H1 ಮತ್ತು H2) ಗ್ರಾಹಕಗಳನ್ನು ಆಕರ್ಷಿಸುವುದರಿಂದ ಹೆಚ್ಚಾಗಿ ತೂಕಡಿಕೆಗೆ ಕಾರಣವಾಗುವ ಮೂಲಕ ಡೈಫಿನ್‌ಹೈಡ್ರಮಿನ್‌‌ನಂತಹುದೇ (ಬೆನಡ್ರಿಲ್) ಅಡ್ಡ ಪರಿಣಾಮವನ್ನು ಉಂಟುಮಾಡುತ್ತದೆ. ರಿಸ್ಪರಿಡಾನ್ (ರಿಸ್ಪರ್ಡಲ್), ಒಲಾಂಜಪೈನ್ (ಜಿಪ್ರೆಕ್ಸ) ಮತ್ತು ಕ್ವೆಟಿಯಪೈನ್‌ (ಸೆರೊಕ್ವೆಲ್) ಮೊದಲಾದ ''ಆಂಟಿ-ಸೈಕಾಟಿಕ್‌‌ಗಳನ್ನು'' ಚಿತ್ತಸ್ಥಿತಿಯ ಸ್ಥಿರೀಕಾರಕಗಳಾಗಿ ಮತ್ತು ಆತಂಕವನ್ನು ಕಡಿಮೆ ಮಾಡಲು ಬಳಸಲಾಗುತ್ತದೆ. ಅವುಗಳನ್ನು ಚಿತ್ತಸ್ಥಿತಿಯ ಸ್ಥಿರೀಕಾರಕಗಳಾಗಿ ಇತ್ತೀಚೆಗೆ ಬಳಸಲಾಗುತ್ತಿದೆ ಹಾಗೂ ಅದು ಕೆಲವು ರೋಗಿಗಳಲ್ಲಿ ವಿವಾದಾತ್ಮಕವಾಗಿರುತ್ತದೆ.{{Citation needed|date=May 2009}} ಆಂಟಿ-ಸೈಕಾಟಿಕ್‌‍ಗಳನ್ನು ಖಿನ್ನತೆ-ಶಮನಕಾರಿಯನ್ನು ವರ್ಧಿಸಲು, ಮತ್ತೊಂದು ಔಷಧಿಯ ರಕ್ತದ-ಪ್ರಮಾಣವನ್ನು ಹೆಚ್ಚಿಸಲು ಅಥವಾ ಹೆಚ್ಚಾಗಿ ಭಾವರಹಿತ ಖಿನ್ನತೆಯನ್ನು ಉಂಟುಮಾಡುವ ಮನೋವಿಕೃತ ಅಥವಾ ಬುದ್ಧಿಭ್ರಮಣೆ ರೋಗಲಕ್ಷಣಗಳನ್ನು ಉಪಶಮನ ಮಾಡಲೂ ಬಳಸಲಾಗುತ್ತದೆ. ಆದರೆ ಅವು ಗಂಭೀರ ಅಡ್ಡ ಪರಿಣಾಮಗಳನ್ನು ಉಂಟುಮಾಡಬಹುದು, ವಿಶೇಷವಾಗಿ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ದೃಷ್ಟಿ ಮಂಜಾಗುವುದು, ಸ್ನಾಯು ಸೆಳೆತ, ಚಂಚಲತೆ, ಟಾರ್ಡಿವ್ ಡಿಸ್ಕಿನೇಶಿಯಾ ಮತ್ತು ತೂಕದ ಏರಿಕೆ ಮೊದಲಾದವುಗಳಿಗೆ ಕಾರಣವಾಗುತ್ತವೆ. ಸೈಕೊಸ್ಟಿಮ್ಯುಲಂಟ್‌(ಮನೋ-ಉತ್ತೇಜಕ)ಗಳನ್ನು ಕೆಲವೊಮ್ಮೆ, ರೋಗಿಯು ಅನ್ಹೆಡೋನಿಯ, ಹೈಪರ್‌ಸೋಮ್ನಿಯಾ, ವಿಪರೀತ ತಿನ್ನುವುದು ಮತ್ತು ಕಡಿಮೆ ಪ್ರಚೋದನೆಯಿಂದ ಬಳಲುತ್ತಿದ್ದರೆ ಖಿನ್ನತೆ-ಶಮನಕಾರಿ ಔಷಧಿ ಕ್ರಮದಲ್ಲಿ ಸೇರಿಸಲಾಗುತ್ತದೆ. ಈ ರೋಗಲಕ್ಷಣಗಳು ವಿಲಕ್ಷಣವಾದ ಖಿನ್ನತೆಯಲ್ಲಿ ಸಾಮಾನ್ಯವಾಗಿರುತ್ತವೆ ಹಾಗೂ ಅವನ್ನು ಆಂಫೆಟಮೈನ್‌ (ಅಡೆರಾಲ್), ಮೀಥೈಲ್‌ಫೆನಿಡೇಟ್ (ರಿಟಲಿನ್) ಅಥವಾ ಮೊಡಫಿನಿಲ್ (ಪ್ರೋವಿಗಿಲ್, ಅಲರ್ಟೆಕ್) ಮೊದಲಾದವುಗಳನ್ನು ಕಡಿಮೆಯಿಂದ ಮಧ್ಯಮ ಪ್ರಮಾಣದಲ್ಲಿ ಸೇರಿಸುವ ಮೂಲಕ ಉಪಶಮನ ಮಾಡಬಹುದು ಏಕೆಂದರೆ ಈ ರಾಸಾಯನಿಕಗಳು ಪ್ರಚೋದನೆ ಮತ್ತು ಸಾಮಾಜಿಕ ವರ್ತನೆಯನ್ನು ವರ್ಧಿಸಬಹುದು ಹಾಗೂ ಹಸಿವು ಮತ್ತು ನಿದ್ರೆಯನ್ನು ತಗ್ಗಿಸಬಹುದು. ನಿದ್ರೆಯ ಮೇಲೆ ಪರಿಣಾಮ ಬೀರುವಲ್ಲಿ ಮೊಡಫಿನಿಲ್ ಅನನ್ಯವಾಗಿದೆ: ಇದು ಎಚ್ಚರವನ್ನು ಹೆಚ್ಚಿಸುತ್ತದೆ ಮತ್ತು ರೋಗಿಯು ಸಕ್ರಿಯವಾಗಿರುವಾಗ ಅರೆನಿದ್ರಾವಸ್ಥೆಯನ್ನು ಕಡಿಮೆ ಮಾಡುತ್ತದೆ, ಆದರೆ ಮಾಮೂಲು ನಿದ್ರೆಗೆ ಭಂಗ ತರುವುದಿಲ್ಲ. ಈ ಔಷಧಿಗಳು ಲೈಂಗಿಕ ಪ್ರಚೋದನೆಯನ್ನೂ ಹೆಚ್ಚಿಸಬಹುದು, ಆದರೆ ಇದು ಒಂದು ನಕಾರಾತ್ಮಕ ಅಡ್ಡ ಪರಿಣಾಮವಾಗಿದೆ ಮತ್ತು ಇದು ಸೈಕೊಸ್ಟಿಮ್ಯುಲಂಟ್‌ಗಳ ಸೂಚನೆಗೆ ಕಾರಣವಲ್ಲ. ಕೆಲವರಲ್ಲಿ ಅತಿ ಹೆಚ್ಚಿನ ಎಚ್ಚರಿಕೆಯು ಅವಶ್ಯಕವಾಗಿರುತ್ತದೆ. ಉತ್ತೇಜಕಗಳು ಬೈಪೋಲಾರ್ ರೋಗದಿಂದ ಬಳಲುವವರಲ್ಲಿ ಉನ್ಮಾದಕತೆಯನ್ನು ಪ್ರೇರೇಪಿಸುತ್ತವೆ. ಅವಾಚ್ಯ ಶಬ್ದಗಳಿಂದ ನಿಂದಿಸುವ ರೋಗಕ್ಕೆ ಅವುಗಳ ಬಳಕೆಯು ಮಾನಸಿಕವಾಗಿ ಅಸ್ಥಿರವಾಗಿರುವ ರೋಗಿಗಳು ಉತ್ತೇಜಕಗಳನ್ನು ಸೇವಿಸಬಾರದು, ಏಕೆಂದರೆ ಅವು ಮನಸ್ಸಿನ ಭಾವನೆಗಳ ಬದಲಾವಣೆಯನ್ನು ಹೆಚ್ಚಿಸುತ್ತವೆ. ''ಲೀಥಿಯಂ'' ಬೈಪೋಲಾರ್ ರೋಗಕ್ಕೆ ಪ್ರಮಾಣಕ ಚಿಕಿತ್ಸೆಯಾಗಿದೆ. ಇದನ್ನು ಬುದ್ಧಿವಿಕಲ್ಪ ಅಥವಾ ಖಿನ್ನತೆಯನ್ನು ಉಪಶಮನ ಮಾಡಬಹುದೇ ಎಂಬುದನ್ನು ಆಧರಿಸಿ ಹೆಚ್ಚಾಗಿ ಇತರ ಔಷಧಿಗಳೊಂದಿಗೆ ಸೇರಿಸಿ ಬಳಸಲಾಗುತ್ತದೆ. ಲೀಥಿಯಂನ ಪ್ರಬಲ ಅಡ್ಡ ಪರಿಣಾಮಗಳೆಂದರೆ ಬಾಯಾರಿಕೆ, ನಡುಕ, ಬುದ್ಧಿಭ್ರಮಣೆ, ಪಿತ್ತೋದ್ರೇಕ ಮತ್ತು ಭೇದಿ. ಕಾರ್ಬಮಜೆಪೈನ್ (ಟೆಗ್ರೆಟಾಲ್), ಸೋಡಿಯಂ ವಾಲ್ಪೊರೇಟ್ (ಎಪಿಲಿಮ್), ಮತ್ತು ಲಾಮೊಟ್ರಿಗಿನ್ (ಲಾಮಿಕ್ಟಲ್) ಮೊದಲಾದ ಕೆಲವು ಸೆಳವು-ನಿರೋಧಕಗಳನ್ನು ವಿಶೇಷವಾಗಿ ಬೈಪೋಲಾರ್ ರೋಗದಲ್ಲಿ ಚಿತ್ತಸ್ಥಿತಿ ಸ್ಥಿರೀಕಾರಕಗಳಾಗಿ ಬಳಸಲಾಗುತ್ತದೆ. ಲೀಥಿಯಂ ಮತ್ತು ಲಾಮೊಟ್ರಿಗಿನ್ ಎರಡೂ ಚಿಕಿತ್ಸೆ-ನಿರೋಧಕ ಯೂನಿಪೋಲಾರ್(ಏಕಧ್ರುವೀಯ) ಖಿನ್ನತೆಯಲ್ಲಿ ಖಿನ್ನತೆ-ಶಮನಕಾರಿಗಳ ಕ್ರಿಯೆಯನ್ನು ವರ್ಧಿಸುತ್ತವೆ ಎಂಬುದರ ಬಗ್ಗೆ ಅಧ್ಯಯನ ಮಾಡಲಾಗಿದೆ ಮತ್ತು ಅವನ್ನು ಉಪಯೋಗಿಸಲಾಗುತ್ತದೆ. == ಸೂಚನೆಯ ರೀತಿ == ಯುನೈಟೆಡ್ ಕಿಂಗ್ಡಮ್‌ನಲ್ಲಿ ಖಿನ್ನತೆ-ಶಮನಕಾರಿಗಳ ಬಳಕೆಯು 2002ರವರೆಗೆ 10 ವರ್ಷಗಳಲ್ಲಿ 234%ನಷ್ಟು ಹೆಚ್ಚಾಗಿದೆ.<ref>(ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಕ್ಲಿನಿಕಲ್ ಎಕ್ಸಲೆನ್ಸ್, 2004)</ref> ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ 2005ರ ಸ್ವತಂತ್ರ ವರದಿಯೊಂದು, ಸಂಸ್ಥಾವಲಂಬಿಯಲ್ಲದ ಜನರಲ್ಲಿ (2002) 11ನಷ್ಟು ಮಹಿಳೆಯರು ಮತ್ತು 5%ನಷ್ಟು ಪುರುಷರು ಖಿನ್ನತೆ-ಶಮನಕಾರಿಗಳನ್ನು ತೆಗೆದುಕೊಳ್ಳುತ್ತಾರೆ ಎಂದು ಹೇಳಿದೆ.<ref>[http://www.meps.ahrq.gov/mepsweb/data_stats/Pub_ProdResults_Details.jsp?pt=Statistical%20Brief&amp;opt=2&amp;id=685 ] {{Webarchive|url=https://web.archive.org/web/20250626193041/https://meps.ahrq.gov/mepsweb/data_stats/Pub_ProdResults_Details.jsp?pt=Statistical%20Brief&opt=2&id=685 |date=2025-06-26 }} ಸ್ಟ್ಯಾಗ್ನಿಟಿ,M. (2005) ಆಂಟಿಡಿಪ್ರೆಸೆಂಟ್ಸ್ ಯೂಸ್ ಇನ್ ದಿ US ಸಿವಿಲಿಯನ್ ನಾನ್-ಇನ್‌ಸ್ಟಿಟ್ಯೂಶನಲೈಸ್ಡ್ ಪಾಪ್ಯುಲೇಷನ್, 2002. ಸ್ಟ್ಯಾಟಿಸ್ಟಿಕಲ್ ಬ್ರೀಫ್ #77. ರಾಕ್‌ವಿಲ್ಲೆ,MD: ಮೆಡಿಕಲ್ ಎಕ್ಸ್‌ಪೆಂಡಿಚರ್ ಪ್ಯಾನೆಲ್, ಏಜೆನ್ಸಿ ಫಾರ್ ಹೆಲ್ತ್‌ಕೇರ್ ರಿಸರ್ಚ್ ಆಂಡ್ ಕ್ವಾಲಿಟಿ.</ref> 1998ರ ಸಮೀಕ್ಷೆಯೊಂದು, ಖಿನ್ನತೆಯ ರೋಗಲಕ್ಷಣಗಳಿರುವ 67%ನಷ್ಟು ರೋಗಿಗಳಿಗೆ ಖಿನ್ನತೆ-ಶಮನಕಾರಿಗಳನ್ನು ಸೂಚಿಸಲಾಗುತ್ತಿತ್ತು ಎಂದು ಕಂಡುಹಿಡಿದಿದೆ.<ref>{{cite journal |author=Sleath B, Shih YC |title=Sociological influences on antidepressant prescribing |url=https://archive.org/details/sim_social-science-medicine_2003-03_56_6/page/1335 |journal=Soc Sci Med |volume=56 |issue=6 |pages=1335–44 |year=2003 |month=March |pmid=12600369 |doi=10.1016/S0277-9536(02)00132-6 }}</ref> 2007ರ ಅಧ್ಯಯನವೊಂದು, ಯಾವುದೇ ವೈದ್ಯಕೀಯ ಮಧ್ಯಸ್ಥಿಕೆಯಿಲ್ಲದೆ 25%ನಷ್ಟು ಅಮೆರಿಕನ್ನರು ಖಿನ್ನತೆಯನ್ನು ಹೊಂದಿರುವರೆಂದು ರೋಗ ನಿರ್ಣಯ ಮಾಡಲಾಗಿದೆ ಎಂದು ಸೂಚಿಸಿದೆ.<ref>{{cite news|title=Depression could be overdiagnosed|url=http://www.heraldnet.com/article/20070403/NEWS02/704030755|agency=The Washington Post|publisher=HeraldNet|year=2007|month=April|accessdate=2009-05-28|archive-date=2010-11-21|archive-url=https://web.archive.org/web/20101121041809/http://www.heraldnet.com/article/20070403/NEWS02/704030755|url-status=dead}}</ref> ಈ ನಿರ್ಣಯವನ್ನು 8,098 ಮಂದಿಯ ರಾಷ್ಟ್ರೀಯ ಸಮೀಕ್ಷೆಯ ಆಧಾರದಲ್ಲಿ ಮಾಡಲಾಗಿತ್ತು. 2002ರ ಸಮೀಕ್ಷೆಯೊಂದು, ಹೆಚ್ಚಾಗಿ ಖಿನ್ನತೆಯಲ್ಲದ ಮತ್ತು ಸಂಸ್ಥೆಗಳು ಅಥವಾ ಮಾರ್ಗದರ್ಶಕ ಸೂತ್ರಗಳಿಗೆ ಅನುಸಾರವಾಗಿಲ್ಲದ ಸ್ಥಿತಿಗಳಿಗಾಗಿ [[ಫ್ರಾನ್ಸ್]]‌ನ ಸುಮಾರು 3.5%ನಷ್ಟು ಮಂದಿಗೆ ಖಿನ್ನತೆ-ಶಮನಕಾರಿಗಳನ್ನು ಸೂಚಿಸಲಾಗುತ್ತದೆ ಎಂದು ಕಂಡುಹಿಡಿದಿದೆ, ಈ ಪ್ರಮಾಣವು 1992ರಲ್ಲಿ 1.7%ನಷ್ಟಿತ್ತು.<ref name="Ol">{{cite journal|last=Olié|first=JP|year=2002|month=October|title=Antidepressants consumption in the global population in France|journal=L'Encéphale|volume=28|issue=5 pt. 1|pages=411–7|publisher=Elsevier|pmid=12386542 |doi=ENC-10-2002-28-5-0013-7006-101019-ART4|accessdate=2009-05-29|language=French|doi_brokendate=2009-10-24|last2=Elomari|first2=F|last3=Spadone|first3=C|last4=Lépine|first4=JP}}</ref> 1996 ಮತ್ತು 2004ರ ಮಧ್ಯಾವಧಿಯಲ್ಲಿ ಬ್ರಿಟಿಷ್ ಕೊಲಂಬಿಯಾದಲ್ಲಿ ಖಿನ್ನತೆ-ಶಮನಕಾರಿಯ ಬಳಕೆಯು 3.4%ರಿಂದ 7.2%ಗೆ ಏರಿತು.<ref>{{cite journal|last=Raymond|first=CB|year=2007|month=January|title=Antidepressant utilization in British Columbia from 1996 to 2004: increasing prevalence but not incidence|url=https://archive.org/details/sim_psychiatric-services_2007-01_58_1/page/79|journal=Psychiatric Services|volume=58|issue=1|pages=79–84|publisher=American Psychiatric Association|pmid=17215416|doi=10.1176/appi.ps.58.1.79|accessdate=2009-05-29|last2=Morgan|first2=SG|last3=Caetano|first3=PA}}</ref> [[ನೆದರ್‍ಲ್ಯಾಂಡ್ಸ್|ನೆದರ್‌ಲೆಂಡ್]]‌ನಿಂದ ಪಡೆಯಲಾದ 1992ರಿಂದ 2001ರವರೆಗಿನ ಮಾಹಿತಿಯು, SSRIಗಳ ಬಳಕೆಯ ಪ್ರಮಾಣವು ಹೆಚ್ಚುತ್ತಿದೆ ಹಾಗೂ ಚಿಕಿತ್ಸೆಯ ಅವಧಿಯು ಏರುತ್ತಿದೆ ಎಂದು ಸೂಚಿಸಿದೆ.<ref>{{cite journal |author=Meijer W, Heerdink E, Leufkens H, Herings R, Egberts A, Nolen W |title=Incidence and determinants of long-term use of antidepressants |journal=Eur J Clin Pharmacol |volume=60 |issue=1 |pages=57–61 |year=2004 |pmid=14985889 |doi=10.1007/s00228-004-0726-3}}</ref> ಖಿನ್ನತೆ-ಶಮನಕಾರಿಗಳ, ನಿರ್ದಿಷ್ಟವಾಗಿ SSRIಗಳ, ಬಳಕೆಯು ಹೆಚ್ಚಿನ ಅಭಿವೃದ್ಧಿಹೊಂದಿದ ರಾಷ್ಟ್ರಗಳಲ್ಲಿ ವೇಗವಾಗಿ ಏರಿದೆ ಎಂದು ಸಮೀಕ್ಷೆಗಳು ಸೂಚಿಸಿವೆ. ಖಿನ್ನತೆಯ ಬಗೆಗಿನ ಜಾಗೃತಿ ಹಾಗೂ ಹೊಸ ಖಿನ್ನತೆ-ಶಮನಕಾರಿಗಳ ಲಭ್ಯತೆ ಮತ್ತು ವಾಣಿಜ್ಯ ಪ್ರಚಾರವು ಹೆಚ್ಚಿದುದರಿಂದ ಇದು ಸಾಧ್ಯವಾಗಿದೆ.<ref>{{cite journal |author=McManus P, Mant A, Mitchell PB, Montgomery WS, Marley J, Auland ME |title=Recent trends in the use of antidepressant drugs in Australia, 1990-1998 |url=https://archive.org/details/sim_medical-journal-of-australia_2000-11-06_173_9/page/458 |journal=Med. J. Aust. |volume=173 |issue=9 |pages=458–61 |year=2000 |month=November |pmid=11149300 }}</ref> ಖಿನ್ನತೆ-ಶಮನಕಾರಿಗಳಲ್ಲಿ ಪ್ರತಿರಕ್ಷಾ-ಸರಿಹೊಂದಿಸುವ, ನೋವು-ಶಾಮಕ ಮತ್ತು ಉರಿಯೂತ-ಪ್ರತಿರೋಧ ಗುಣಲಕ್ಷಣಗಳಿವೆ ಎಂದು ಅಧ್ಯಯನಗಳು ತೋರಿಸಿರುವುದರಿಂದ, ಖಿನ್ನತೆ-ಶಮನಕಾರಿಗಳನ್ನು ಪ್ರಪಂಚದಾದ್ಯಂತ ಖಿನ್ನತೆಯಿಲ್ಲದ ರೋಗಿಗಳಲ್ಲೂ ಹೆಚ್ಚಾಗಿ ಬಳಸಲಾಗುತ್ತಿದೆ. ಪರಿಣಾಮಕಾರಿತ್ವದಲ್ಲಿನ ವ್ಯತ್ಯಾಸಗಳಿಗೆ ಸಂಶೋಧನಾ ಸಾಕ್ಷ್ಯವಿಲ್ಲದಿದ್ದಾಗ ನಿರ್ದಿಷ್ಟ ಖಿನ್ನತೆ-ಶಮನಕಾರಿಗಳ ಆಯ್ಕೆಯು, ಕೆಲವು ಅಡ್ಡ ಪರಿಣಾಮಗಳನ್ನು ತಪ್ಪಿಸಲು ಪ್ರಯತ್ನಿಸುವುದು ಹಾಗೂ ಕೊಮೊರ್ಬಿಡ್ ಮಾನಸಿಕ ಕಾಯಿಲೆಗಳು, ವಿಶೇಷ ಭಾವರಹಿತ ರೋಗಲಕ್ಷಣಗಳು ಮತ್ತು ಹಿಂದಿನ ಚಿಕಿತ್ಸಾ ಇತಿಹಾಸವನ್ನು ಗಣನೆಗೆ ತೆಗೆದುಕೊಳ್ಳುವುದು ಮೊದಲಾದವನ್ನು ಆಧರಿಸಿರುತ್ತದೆ.<ref>{{cite journal|last=Zimmerman|first=M|year=2004|month=July|title=Which factors influence psychiatrists' selection of antidepressants?|journal=American Journal of Psychiatry|volume=161|issue=7|pages=1285–9|publisher=American Psychiatric Association|pmid=15229063|url=http://ajp.psychiatryonline.org/cgi/content/full/161/7/1285|accessdate=2009-05-29|doi=10.1176/appi.ajp.161.7.1285|last2=Posternak|first2=M|last3=Friedman|first3=M|last4=Attiullah|first4=N|last5=Baymiller|first5=S|last6=Boland|first6=R|last7=Berlowitz|first7=S|last8=Rahman|first8=S|last9=Uy|first9=K|archive-date=2008-09-26|archive-url=https://web.archive.org/web/20080926121035/http://ajp.psychiatryonline.org/cgi/content/full/161/7/1285|url-status=dead}}</ref> ಹಳೆಯ ಮತ್ತು ಹೊಸ ಖಿನ್ನತೆ-ಶಮನಕಾರಿಗಳ ನಡುವಿನ ಗಮನಾರ್ಹ ಪರಿಣಾಮಕಾರಿತ್ವದ ಬಗ್ಗೆ ಸಾಕ್ಷ್ಯವು ಅಸ್ಪಷ್ಟವಾಗಿದ್ದರೂ, SSRIಗಳು ಮತ್ತು SNRIಗಳನ್ನೂ ಒಳಗೊಂಡಂತೆ ಹೊಸ ಔಷಧಿಗಳು ಹಳೆಯ ಔಷಧಿಗಳಿಗಿಂತ (ಟ್ರೈಸೈಕ್ಲಿಕ್‌ಗಳು ಮತ್ತು MAOIಗಳು) ಹೆಚ್ಚು ಪರಿಣಾಮಕಾರಿಯಾಗಿರುತ್ತವೆ ಎಂದು ಪ್ರಾಯೋಗಿಕ ಚಿಕಿತ್ಸಕರು ಗ್ರಹಿಸಿರುವುದನ್ನು ವರದಿ ಮಾಡಲಾಗಿದೆ.<ref>{{cite journal|last=Petersen|first=T|year=2002|month=January|title=A survey of prescribing practices in the treatment of depression|journal=Progress in Neuro-Psychopharmacology and Biological Psychiatry|volume=26|issue=1|pages=177–87|publisher=Elsevier|pmid=11853110|doi=10.1016/S0278-5846(01)00250-0 |accessdate=2009-05-29|last2=Dording|first2=C|last3=Neault|first3=NB|last4=Kornbluh|first4=R|last5=Alpert|first5=JE|last6=Nierenberg|first6=AA|last7=Rosenbaum|first7=JF|last8=Fava|first8=M}}</ref> UKಯಲ್ಲಿನ ಸಮೀಕ್ಷೆಯೊಂದು, ಮಹಿಳಾ ವೈದ್ಯರಿಗಿಂತ ಪುರುಷ ವೈದ್ಯರು ಹೆಚ್ಚಾಗಿ ಖಿನ್ನತೆ-ಶಮನಕಾರಿಗಳನ್ನು ಸೂಚಿಸುತ್ತಾರೆ ಎಂದು ಕಂಡುಹಿಡಿದಿದೆ.<ref>{{cite news|title=Male GPs depression pills 'bias' |url=http://news.bbc.co.uk/1/hi/health/4704053.stm|date=July 21, 2005|publisher=BBC News|accessdate=2009-05-29}}</ref> ಯುನೈಟೆಡ್ ಕಿಂಗ್ಡಮ್‌ನಲ್ಲಿ NHS ಸೂಚಿಸಿದ ಖಿನ್ನತೆ-ಶಮನಕಾರಿಗಳ ಸಂಖ್ಯೆಯು ಒಂದು ದಶಕದಲ್ಲಿ ಹೆಚ್ಚುಕಡಿಮೆ ದ್ವಿಗುಣಗೊಂಡಿದೆ ಎಂದು 2010ರಲ್ಲಿ ಸಾಕ್ಷಾಧಾರಗಳು ವರದಿಮಾಡಿವೆ. ಈ ಸಂಖ್ಯೆಯು 2009ರಲ್ಲಿ ತುಂಬಾ ಹೆಚ್ಚಾಗಿತ್ತು, ಅಂದರೆ 39.1 ದಶಲಕ್ಷದಷ್ಟು ಔಷಧಿಗಳನ್ನು ಬಳಸಲಾಗಿತ್ತು, ಈ ಪ್ರಮಾಣವು 1999ರಲ್ಲಿ 20.1 ದಶಲಕ್ಷದಷ್ಟಿತ್ತು. ವೈದ್ಯರು 2008ಕ್ಕಿಂತ 2009ರಲ್ಲಿ 3.18 ದಶಲಕ್ಷದಷ್ಟು ಹೆಚ್ಚು ಔಷಧಿಗಳನ್ನು ನೀಡಿದ್ದರು. ಆರೋಗ್ಯ ಸಂಸ್ಥೆಗಳು ಈ ಏರಿಕೆಯು ಭಾಗಶಃ ಆರ್ಥಿಕ ಹಿನ್‌ಸರಿತದಿಂದಾಗಿರಬಹುದೆಂದು ಅಭಿಪ್ರಾಯ ಪಟ್ಟಿವೆ. ಇತರ ಕಾರಣಗಳೆಂದರೆ ರೋಗನಿರ್ಣಯದ ಸುಧಾರಣೆ, ಮಾನಸಿಕ ಅನಾರೋಗ್ಯದ ಮೇಲೆ ರೋಗ ಲಕ್ಷಣದ ಇಳಿಕೆ ಹಾಗೂ ಆರ್ಥಿಕ ಬಿಕ್ಕಟ್ಟಿನಿಂದ ಉಂಟಾದ ಹೆಚ್ಚು ಒತ್ತಡ. ಖಿನ್ನತೆಯ ಸೌಮ್ಯ ರೋಗಲಕ್ಷಣಗಳನ್ನು ಹೊಂದಿರುವವರಿಗೆ ಮಾತನಾಡುವ ಚಿಕಿತ್ಸೆಗಳು, ಸಲಹೆ ನೀಡುವುದು ಮತ್ತು ಅರಿವಿನ ವರ್ತನೆಯ ಚಿಕಿತ್ಸೆ ಮೊದಲಾದ ಇತರ ಆಯ್ಕೆಗಳ ಕೊರತೆಯಿಂದ ಅನಾವಶ್ಯಕವಾಗಿ ಔಷಧಿಗಳನ್ನು ಸೂಚಿಸಲಾಗುತ್ತದೆ ಎಂದು ವೈದ್ಯರುಗಳು ಕಳವಳ ವ್ಯಕ್ತಪಡಿಸುತ್ತಾರೆ. ಖಿನ್ನತೆ-ಶಮನಕಾರಿಗಳ ಬಳಕೆಯನ್ನು ಹೆಚ್ಚಿಸುವ ಮತ್ತೊಂದು ಅಂಶವೆಂದರೆ ಈ ಔಷಧಿಗಳನ್ನು ಇಂದು ಸಾಮಾಜಿಕ ಆತಂಕ ಮತ್ತು ಆಘಾತದ ನಂತರದ ಒತ್ತಡವನ್ನೂ ಒಳಗೊಂಡಂತೆ ಇತರ ಸ್ಥಿತಿಗಳಿಗೆ ಬಳಸುತ್ತಿರುವುದು.<ref>{{cite news|url=https://www.theguardian.com/society/2010/jun/11/antidepressant-prescriptions-rise-nhs-recession| title=Antidepressant Use Rises as Recession Feeds Wave of Worry|date=2010-06-11|accessdate= 2010-07-01 | location=London | work=The Guardian | first=Rowenna | last=Davis}}</ref> ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಖಿನ್ನತೆ-ಶಮನಕಾರಿಗಳ ಬಳಕೆಯು 1996ರಿಂದ 2005ರವರೆಗಿನ ಸುಮಾರು ಒಂದು ದಶಕದಲ್ಲಿ ದ್ವಿಗುಣಗೊಂಡಿದೆ. ಖಿನ್ನತೆ-ಶಮನಕಾರಿ ಔಷಧಿಗಳನ್ನು ಇಲ್ಲಿ 1996ರಲ್ಲಿ 13 ದಶಲಕ್ಷ ಮಂದಿಗೆ ಹಾಗೂ 2005ರಲ್ಲಿ 27 ದಶಲಕ್ಷ ಮಂದಿಗೆ ಸೂಚಿಸಲಾಗಿತ್ತು. ಈ ಔಷಧಿಗಳನ್ನು 2008ರಲ್ಲಿ 164 ದಶಲಕ್ಷಕ್ಕಿಂತಲೂ ಹೆಚ್ಚು ನೀಡಲಾಗಿದೆ. ಈ ಅವಧಿಯಲ್ಲಿ ರೋಗಿಗಳು ಕಡಿಮೆ ಪ್ರಮಾಣದಲ್ಲಿ ಮನಶ್ಚಿಕಿತ್ಸೆಗೆ ಒಳಗಾಗುತ್ತಿದ್ದರು.<ref>{{cite news|url=http://www.reuters.com/article/idUSTRE5725E720090804| title=Antidepressant Use Doubles in U.S., Study Finds|date=2009-08-04|accessdate= 2010-07-01 | work=Reuters}}</ref> === ಹೆಚ್ಚು ಸಾಮಾನ್ಯವಾಗಿ ಸೂಚಿಸಲಾಗುವ ಖಿನ್ನತೆ-ಶಮನಕಾರಿಗಳು === [[ಚಿತ್ರ:Escitalopram2DACS.svg|thumb|right|SSRI ಎಸ್ಕಿಟಲೊಪ್ರಮ್‌ನ ಸ್ವತಂತ್ರ ಆಧಾರ ರೂಪದಲ್ಲಿ ಅದರ ರಚನಾತ್ಮಕ ಸೂತ್ರ.]] 2007ರಲ್ಲಿ US ಚಿಲ್ಲರೆ ಮಾರುಕಟ್ಟೆಯಲ್ಲಿ ಹೆಚ್ಚು ಸಾಮಾನ್ಯವಾಗಿ ಸೂಚಿಸಲಾಗುತ್ತಿದ್ದ ಖಿನ್ನತೆ-ಶಮನಕಾರಿಗಳೆಂದರೆ<ref>ವೈದ್ಯರು ಸೂಚಿಸುವ ಔಷಧಿಗಳ ಸಂಖ್ಯೆಯನ್ನು ಜಾತಿವಿಶಿಷ್ಟವಾದ ಮತ್ತು ಬ್ರ್ಯಾಂಡ್-ಹೆಸರಿನ ಔಷಧಿಗಳ ಚಾರ್ಟ್‌ಗಳನ್ನು ಬಳಸಿಕೊಂಡು ಅನುಗುಣವಾದ ಜಾತಿವಿಶಿಷ್ಟವಾದ ಮತ್ತು ಬ್ರ್ಯಾಂಡ್-ಹೆಸರಿನ ಔಷಧಿಗಳ ಒಟ್ಟು ಸೂಚಿಸುವ ಔಷಧಿಗಳೆಂದು ಅಂದಾಜಿಸಲಾಗಿದೆ. {{cite web | title = Top 200 generic drugs by units in 2007. | work = Drug Topics, February 18, 2008 | url = http://drugtopics.modernmedicine.com/drugtopics/Top200Drugs/ArticleStandard/article/detail/491194 | accessdate = 2008-10-23}} {{cite web | title = Top 200 brand drugs by units in 2007. | work = Drug Topics, February 18, 2008 | url = http://drugtopics.modernmedicine.com/drugtopics/PharmacyFactsAndFigures/ArticleStandard/article/detail/491210 | accessdate = 2008-10-23}}</ref>: {| class="wikitable sortable sortable" border="1" |- ! ಔಷಧಿ ! ಬ್ರ್ಯಾಂಡ್ ! ವರ್ಗ ! 2007ರಲ್ಲಿ ಸೂಚಿಸಿದ ಔಷಧಿಗಳು (ದಶಲಕ್ಷಗಳಲ್ಲಿ) |- | ಸೆರ್ಟ್ರಲೈನ್ | ಜೊಲಾಫ್ಟ್ | SSRI | 29.652 |- | ಎಸ್ಕಿಟಲೊಪ್ರಮ್‌ | ಲೆಕ್ಸಾಪ್ರೊ | SSRI | 27.023 |- | ಫ್ಲುಯೊಕ್ಸೆಟೈನ್‌ | ಪ್ರೊಜಾಕ್ | SSRI | 22.266 |- | ಬುಪ್ರೋಪಿಯಾನ್ | ವೆಲ್‌‌ಬುಟ್ರಿನ್ | NDRI | 20.184 |- | ಪ್ಯಾರೊಕ್ಸೆಟೈನ್‌ | ಪ್ಯಾಕ್ಸಿಲ್‌ | SSRI | 18.141 |- | ವೆನ್ಲಫಾಕ್ಸೈನ್‌ | ಎಫೆಕ್ಸರ್ | SNRI | 17.200 |- | ಸಿಟಲೊಪ್ರಮ್‌ | ಸೆಲೆಕ್ಸ | SSRI | 16.246 |- | ಟ್ರಾಜೊಡನ್ | ಡೆಸಿರೆಲ್ | SARI | 15.473 |- | ಅಮೈಟ್ರಿಪ್ಟಿಲಿನ್ | ಎಲಾವಿಲ್ | TCA | 13.462 |- | ಡ್ಯುಲೊಕ್ಸೆಟೈನ್‌ | ಸಿಂಬಾಲ್ಟ | SNRI | 12.551 |- | ಮಿರ್ಟಜಪೈನ್‌ | ರೆಮೆರಾನ್ | TeCA | 5.129 |- | ನಾರ್‌ಟ್ರಿಪ್ಟಿಲಿನ್ | ಪಾಮೆಲಾರ್ | TCA | 3.105 |- | ಇಮಿಪ್ರಮೈನ್‌ | ಟೋಫ್ರನಿಲ್ | TCA | 1.524 |} ಜರ್ಮನಿಯಲ್ಲಿ ಹೆಚ್ಚು ಸಾಮಾನ್ಯವಾಗಿ ಸೂಚಿಸಲಾಗುವ ಖಿನ್ನತೆ-ಶಮನಕಾರಿಯೆಂದರೆ ಹೈಪರಿಕಮ್‌ ಪರ್ಫೊರಾಟಮ್ (ಸೇಂಟ್ ಜಾನ್ಸ್ ವೋರ್ಟ್‌).<ref>{{cite book|last=Tyler|first=VE|editor=Janick J|title=Perspectives on New Crops and New Uses|url=http://www.hort.purdue.edu/newcrop/proceedings1999/|accessdate=2009-05-29|year=1999|publisher=ASHS Press|isbn=978-0-9615027-0-6|pages=528|chapter=Herbs Affecting the Central Nervous System|chapterurl=http://www.hort.purdue.edu/newcrop/proceedings1999/v4-442.html}}</ref> ನೆದರ್ಲೆಂಡ್‌ನಲ್ಲಿ, ಜಾತಿವಿಶಿಷ್ಟವಾದ ತಯಾರಿಕೆಯಲ್ಲಿ ಸೆರೊಕ್ಸಾಟ್ ಎಂದು ನಿರೂಪಿಸಲಾಗುವ ಪ್ಯಾರೊಕ್ಸೆಟೈನ್ ಹೆಚ್ಚಾಗಿ ಸೂಚಿಸಲಾಗುವ ಖಿನ್ನತೆ-ಶಮನಕಾರಿಯಾಗಿದೆ. ಅನಂತರ ಸಾಮಾನ್ಯವಾಗಿ ಉಪಯೋಗಿಸಲಾಗುವವೆಂದರೆ ಟ್ರೈಸೈಕ್ಲಿಕ್‌ ಆಂಟಿಡಿಪ್ರೆಸೆಂಟ್ ಅಮೈಟ್ರಿಪ್ಟಿಲಿನ್, ಸಿಟಲೊಪ್ರಮ್‌ ಮತ್ತು ವೆನ್ಲಫಾಕ್ಸೈನ್‌.<ref>{{cite web |url=http://www.gipdatabank.nl/index.asp?scherm=tabellenFrameSet&infoType=g&tabel=01-basis&item=N06AB |title=GIPdatabank |publisher=Gipdatabank.nl |date= |accessdate=2008-11-06 |archive-date=2008-12-06 |archive-url=https://web.archive.org/web/20081206123718/http://www.gipdatabank.nl/index.asp?scherm=tabellenFrameSet&infoType=g&tabel=01-basis&item=N06AB |url-status=dead }}</ref> === ಕ್ರಿಯೆಯ ಕಾರ್ಯವಿಧಾನ === ಖಿನ್ನತೆ-ಶಮನಕಾರಿಗಳ ಚಿಕಿತ್ಸಕ ಪರಿಣಾಮಗಳು ನರಪ್ರೇಕ್ಷಕಗಳು ಮತ್ತು ನರಪ್ರೇಕ್ಷಕ-ಕ್ರಿಯೆಯ ಮೇಲಿನ ಅವುಗಳ ಪ್ರಭಾವದಿಂದಾಗಿ ಉಂಟಾಗುತ್ತವೆಂದು ನಂಬಲಾಗಿದೆ. ಮೋನೊಅಮೈನ್ ಹೈಪೊಥೆಸಿಸ್ ಜೈವಿಕ ಸಿದ್ಧಾಂತವಾಗಿದ್ದು, ಇದು ಖಿನ್ನತೆಯು ಮಿದುಳಿನಲ್ಲಿ ಡಾಪ್ಅಮೈನ್, ಸಿರೊಟೋನಿನ್ ಮತ್ತು ನಾರ್‌ಎಪಿನೆಫ್ರಿನ್‌ ಮೊದಲಾದ ಮೋನೊಅಮೈನ್‌ಗಳ ನಿಷ್ಕ್ರಿಯತೆಯಿಂದಾಗಿ ಉಂಟಾಗುತ್ತದೆಂದು ಹೇಳುತ್ತದೆ. 1950ರಲ್ಲಿ ಮೋನೊಅಮೈನ್ ಆಕ್ಸಿಡೇಸ್‌ ಪ್ರತಿರೋಧಕಗಳು (MAOI) ಮತ್ತು ಟ್ರೈಸೈಕ್ಲಿಕ್‌ ಖಿನ್ನತೆ-ಶಮನಕಾರಿಗಳು ಖಿನ್ನತೆಯ ಚಿಕಿತ್ಸೆಯಲ್ಲಿ ಪರಿಣಾಮಕಾರಿಯಾಗಿವೆಯೆಂದು ಅನಿರೀಕ್ಷಿತವಾಗಿ ಕಂಡುಹಿಡಿಯಲಾಯಿತು. ಈ ಆವಿಷ್ಕಾರಗಳು ಮತ್ತು ಬೆಂಬಲಿಸುವ ಇತರ ಆಧಾರಗಳು ಜೋಸೆಫ್ ಸ್ಕಿಲ್ಡ್‌ಕ್ರಾಟ್‌ನಿಗೆ ಅವನ ಸಂಶೋಧನಾ ಲೇಖನ "ದಿ ಕ್ಯಾಟೆಕೊಲಮೈನ್ ಹೈಪೊಥೆಸಿಸ್ ಆಫ್ ಎಫೆಕ್ಟಿವ್ ಡಿಸಾರ್ಡರ್ಸ್"ಅನ್ನು 1965ರಲ್ಲಿ ಪ್ರಕಟಿಸುವಂತೆ ಮಾಡಿದವು. ಸ್ಕಿಲ್ಡ್‌ಕ್ರಾಟ್‌ ಖಿನ್ನತೆಗೆ ನರಪ್ರೇಕ್ಷಕಗಳ ಕಡಿಮೆ ಪ್ರಮಾಣವು ಕಾರಣವೆಂದು ಹೇಳಿದ್ದಾನೆ. ಛಿದ್ರಮನಸ್ಕತೆಯಂತಹ ಇತರ ಮಾನಸಿಕ ಅಸ್ವಸ್ಥತೆಗಳ ಬಗೆಗಿನ ಸಂಶೋಧನೆಗಳೂ ಸಹ ಕೆಲವು ನರಪ್ರೇಕ್ಷಕಗಳ ಅತ್ಯಂತ ಕಡಿಮೆ ಕ್ರಿಯೆಯು ಈ ಕಾಯಿಲೆಗಳನ್ನು ಉಂಟುಮಾಡುತ್ತವೆಂದು ಕಂಡುಹಿಡಿದಿವೆ. ಈ ಊಹೆಯು ಸುಮಾರು 25 ವರ್ಷಗಳಿಂದ ರೋಗ-ಶರೀರವಿಜ್ಞಾನ ಮತ್ತು ಫಾರ್ಮಕೊಥೆರಪಿ ಕ್ಷೇತ್ರದಲ್ಲಿನ ಸಂಶೋಧನೆಯ ಮೇಲೆ ಹೆಚ್ಚು ಕೇಂದ್ರೀಕರಿಸಿದುದರ ಪರಿಣಾಮವಾಗಿದೆ. ಮೋನೊಅಮೈನ್ ಆಕ್ಸಿಡೇಸ್‌ ಪ್ರತಿರೋಧಕಗಳು (MAOI) ಕಿಣ್ವ ಮೋನೊಅಮೈನ್ ಆಕ್ಸಿಡೇಸ್‌ಅನ್ನು ಪ್ರತಿರೋಧಿಸುವ ಮೂಲಕ ಮೋನೊಅಮೈನ್ ನರಪ್ರೇಕ್ಷಕಗಳಾದ ಸಿರೊಟೋನಿನ್, ನಾರ್‌ಎಪಿನೆಫ್ರಿನ್‌ ಮತ್ತು ಡಾಪ್ಅಮೈನ್‌ನ ಇಳಿಕೆಯನ್ನು ತಡೆಗಟ್ಟುತ್ತವೆ. ಅದರಿಂದಾಗಿ ಮಿದುಳಿನಲ್ಲಿ ಈ ನರಪ್ರೇಕ್ಷಕಗಳ ಪ್ರಮಾಣವು ಅಧಿಕವಾಗಿ, ನರಪ್ರೇಕ್ಷಕ-ಕ್ರಿಯೆಯೂ ಸಹ ಹೆಚ್ಚಾಗುತ್ತದೆ. ಟ್ರೈಸೈಕ್ಲಿಕ್‌ ಖಿನ್ನತೆ-ಶಮನಕಾರಿಗಳು (TCA) ಸಿರೊಟೋನಿನ್, ನಾರ್‌ಎಪಿನೆಫ್ರಿನ್‌ ಮತ್ತು ಕಡಿಮೆಮಟ್ಟಿಗೆ ಡಾಪ್ಅಮೈನ್ ಮೊದಲಾದ ವಿವಿಧ ನರಪ್ರೇಕ್ಷಕಗಳ ಪುನಃಗ್ರಹಿಕೆಯನ್ನು ನಿರ್ಬಂಧಿಸುತ್ತವೆ. ಇಂದು ಹೆಚ್ಚು ಸಾಮಾನ್ಯವಾಗಿರುವ ಖಿನ್ನತೆ-ಶಮನಕಾರಿಗಳೆಂದರೆ ಸೆಲೆಕ್ಟಿವ್ ಸಿರೊಟೋನಿನ್ ರಿಅಪ್ಟೇಕ್ ಇನ್ಹಿಬಿಟರ್‌‌ಗಳು (SSRI), ಇವು ಸಿರೊಟೋನಿನ್‌ನ ಪುನಃಗ್ರಹಿಕೆಯನ್ನು ನಿರೋಧಿಸುತ್ತವೆ (ಆ ಮೂಲಕ ಮಿದುಳಿನ ನರಕೋಶ ಸಂಗಮದಲ್ಲಿ ಸಕ್ರಿಯ ಸಿರೊಟೋನಿನ್‌ನ ಮಟ್ಟವನ್ನು ಹೆಚ್ಚಿಸುತ್ತದೆ). ಇತರ ಹೊಸ ರೀತಿಯ ಖಿನ್ನತೆ-ಶಮನಕಾರಿಗಳು ನಾರ್‌ಎಪಿನೆಫ್ರಿನ್‌ನ ಪುನಃಗ್ರಹಿಕೆಯ ಮೇಲೆ ಅಥವಾ ನರಕೋಶದಲ್ಲಿನ ವಿವಿಧ ಗ್ರಾಹಕಗಳ ಮೇಲೆ ಪ್ರಭಾವ ಬೀರುತ್ತವೆ. MAOIಗಳು, TCAಗಳು ಮತ್ತು SSRIಗಳು ಸಿರೊಟೋನಿನ್ ಮಟ್ಟವನ್ನು ಹೆಚ್ಚಿಸುತ್ತವೆ. ಅದೇ ಇತರೆಗಳು ಸಿರೊಟೋನಿನ್ 5-HT<sub>2A</sub> ಗ್ರಾಹಕಗಳಿಗೆ ಬಂಧಿಸದಂತೆ ತಡೆಗಟ್ಟುತ್ತವೆ. ಇದು ಸಿರೊಟೋನಿನ್ ಒಂದು ಯೋಗ್ಯ ಹಾರ್ಮೋನು ಎಂಬುದನ್ನು ಸೂಚಿಸುತ್ತದೆ. ವಾಸ್ತವವಾಗಿ, MAOI, TCA ಮತ್ತು SSRI ಮೊದಲಾದ ಖಿನ್ನತೆ-ಶಮನಕಾರಿಗಳು ರಕ್ತಪ್ರವಾಹದಲ್ಲಿ ಸೇರಿ, ಸಿರೊಟೋನಿನ್ ಮಟ್ಟವನ್ನು ಹೆಚ್ಚಿಸುವಾಗ, ಚಿಕಿತ್ಸೆಯ ಮೊದಲ ವಾರದಲ್ಲಿ ರೋಗಿಯ ಆರೋಗ್ಯವು ತುಂಬಾ ಕೆಟ್ಟದಾಗಿರುತ್ತದೆ. ಇದಕ್ಕೆ ಒಂದು ವಿವರಣೆಯೆಂದರೆ ತಟಸ್ಥ ಸಂಜ್ಞೆಯಾಗಿ ವಿಕಸಿಸುವ 5-HT<sub>2A</sub> ಗ್ರಾಹಕಗಳು (5-HT<sub>2A</sub> ವಿರೋಧಕಗಳನ್ನು ಬಳಸುವವರ ತೂಕವು ಹೆಚ್ಚಾಗುತ್ತದೆ) ಆ ಪ್ರಾಣಿಗೆ ಆಹಾರ, ಸಂಗಾತಿ, ಇತ್ಯಾದಿಗಳನ್ನು ಹುಡುಕುವುದನ್ನು ನಿಲ್ಲಿಸುವಂತೆ ಮತ್ತು ಪರಭಕ್ಷಕಗಳಿಗೆ ನಿರೀಕ್ಷಿಸಲು ಆರಂಭಿಸುವಂತೆ ಸೂಚಿಸುತ್ತವೆ. ಅಪಾಯಕಾರಿ ಸ್ಥಿತಿಯಲ್ಲಿ ಪ್ರಾಣಿಗೆ ತಿನ್ನುವುದು ಅಗತ್ಯವಾಗಿದ್ದರೂ ಹಸಿವಾಗದಿರುವಂತೆ ಮಾಡಲು ಇದು ಪ್ರಯೋಜನಕಾರಿಯಾಗಿರುತ್ತದೆ. 5-HT<sub>2A</sub> ಗ್ರಾಹಕಗಳ ಉತ್ತೇಜನೆಯು ಅದನ್ನು ಮಾಡುತ್ತದೆ. ಆದರೆ ಅಪಾಯವು ದೀರ್ಘಕಾಲವಿದ್ದರೆ, ಆ ಪ್ರಾಣಿಯು ತಿನ್ನುವುದು ಮತ್ತು ಸಂಗಾತಿಗಳನ್ನು ಹುಡುಕುವುದನ್ನು ಮತ್ತೆ ಆರಂಭಿಸುವುದು ಅಗತ್ಯವಾಗಿರುತ್ತದೆ - ಪ್ರಾಣಿಯು ಉಳಿದರೆ, ಅಪಾಯವು ಆ ಪ್ರಾಣಿಯು ಭಾವಿಸಿದಷ್ಟು ಅಪಾಯಕಾರಿಯಾಗಿರಲಿಲ್ಲ ಎಂಬುದನ್ನು ತೋರಿಸುತ್ತದೆ. ಆದ್ದರಿಂದ 5-HT<sub>2A</sub> ಗ್ರಾಹಕಗಳ ಸಂಖ್ಯೆಯು ಡೌನ್‌ರೆಗ್ಯೂಲೇಷನ್ ಎಂಬ ಕ್ರಿಯೆಯ ಮೂಲಕ ಕಡಿಮೆಯಾಗುತ್ತದೆ ಮತ್ತು ಆ ಪ್ರಾಣಿಯು ಅದರ ಮಾಮೂಲು ವರ್ತನೆಗೆ ಹಿಂದಿರುಗುತ್ತದೆ. ಮಾನವರಲ್ಲಿ ಸಿರೊಟೋನರ್ಜಿಕ್ ಔಷಧಿಗಳ ಬಗೆಗಿನ ಆತಂಕವನ್ನು ದೂರಮಾಡಲು ಎರಡು ಮಾರ್ಗಗಳಿವೆ ಎಂದು ಇದು ಸೂಚಿಸುತ್ತದೆ: 5-HT<sub>2A</sub> ಗ್ರಾಹಕರ ಉತ್ತೇಜನವನ್ನು ನಿರ್ಬಂಧಿಸುವ ಮೂಲಕ ಅಥವಾ ಆ ಗ್ರಾಹಕಗಳನ್ನು ತಡೆದುಕೊಳ್ಳುವುದರಿಂದ ಕಡಿಮೆಯಾಗುವವರೆಗೆ ಅವನ್ನು ಅತಿ ಹೆಚ್ಚು ಉತ್ತೇಜನಮಾಡುವ ಮೂಲಕ. ಜೀವಕೋಶದಲ್ಲಿ ವಿವಿಧ ಗ್ರಾಹಕಗಳ ಉತ್ತೇಜನ ಅಥವಾ ನಿರ್ಬಂಧವು ಅದರ ಜೀನ್‌ನ ಅಭಿವ್ಯಕ್ತಿಯ ಮೇಲೆ ಪ್ರಭಾವ ಬೀರುತ್ತದೆ. ನರಜನನ ಮತ್ತು ಆ ಮೂಲಕ ಮಿದುಳಿನ ರೂಪೋತ್ಪತ್ತಿ(ಮಾರ್ಫೊಜೆನೆಸಿಸ್)ಯಲ್ಲಿನ ಬದಲಾವಣೆಗಳು ಖಿನ್ನತೆ-ಶಮನಕಾರಿ ಔಷಧಿಗಳ ಪರಿಣಾಮದ ಮಧ್ಯಸ್ಥಿಕೆ ವಹಿಸುತ್ತವೆ ಎಂದು ಇತ್ತೀಚಿನ ಆವಿಷ್ಕಾರಗಳು ತೋರಿಸಿವೆ.<ref name="pmid16425236">{{cite journal |author=Warner-Schmidt JL, Duman RS |title=Hippocampal neurogenesis: opposing effects of stress and antidepressant treatment |journal=Hippocampus |volume=16 |issue=3 |pages=239–49 |year=2006 |pmid=16425236 |doi=10.1002/hipo.20156 |url=}}</ref> ಖಿನ್ನತೆ-ಶಮನಕಾರಿಗಳು ಹಿಪೊಕ್ಯಾಂಪಸ್‌ನಲ್ಲಿ ನರಜನನದ ಉತ್ತೇಜನದಿಂದಾಗಿ ಕೆಲವು ದೀರ್ಘ-ಕಾಲದ ಪರಿಣಾಮಗಳನ್ನು ಹೊಂದಿರಬಹುದು ಎಂಬುದು ಮತ್ತೊಂದು ಊಹೆಯಾಗಿದೆ, ಈ ಪರಿಣಾಮವು ಇಲಿಗಳಲ್ಲಿ ಕಂಡುಬಂದಿದೆ.<ref>{{cite journal|last=Malberg|first=JE|date=15 December 200|title=Chronic antidepressant treatment increases neurogenesis in adult rat hippocampus|journal=Journal of Neuroscience|volume=20|issue=24|pages=9104–10|publisher=Society for Neuroscience|pmid=11124987|url=http://www.jneurosci.org/cgi/content/full/20/24/9104|accessdate=2009-05-29|author2=E|author3=N|author4=D}}</ref><ref>{{cite journal|last=Manev|first=H|year=2001|month=May|title=Antidepressants alter cell proliferation in the adult brain in vivo and in neural cultures in vitro|journal=European Journal of Pharmacology|volume=411|issue=1-2|pages=67–70|publisher=Elsevier|pmid=11137860|doi=10.1016/S0014-2999(00)00904-3|accessdate=2009-05-29|last2=Uz|first2=T|last3=Smalheiser|first3=NR|last4=Manev|first4=R}}</ref> ಖಿನ್ನತೆ-ಶಮನಕಾರಿಗಳು "ಕ್ಲಾಕ್ ಜೀನ್‌"ಗಳ ಮೇಲೆ ಪ್ರಭಾವ ಬೀರುವ ಮೂಲಕ ಮಿದುಳಿನ ಜೀವಕೋಶಗಳಲ್ಲಿ ಜೀನ್‌ಗಳ ಅಭಿವ್ಯಕ್ತಿಯ ಮೇಲೆ ಪ್ರಭಾವ ಬೀರಬಹುದೆಂದು ಇತರ ಪ್ರಾಣಿ-ಸಂಶೋಧನೆಗಳು ಸೂಚಿಸಿವೆ. <ref>{{cite journal|last=Uz|first=T|year=2005|title=Effect of fluoxetine and cocaine on the expression of clock genes in the mouse hippocampus and striatum|journal=Neuroscience|volume=134|issue=4|pages=1309–16|publisher=Elsevier|pmid=15994025|doi=10.1016/j.neuroscience.2005.05.003|accessdate=2009-05-29|last2=Ahmed|first2=R|last3=Akhisaroglu|first3=M|last4=Kurtuncu|first4=M|last5=Imbesi|first5=M|last6=Dirim Arslan|first6=A|last7=Manev|first7=H}}</ref> ಖಿನ್ನತೆ-ಶಮನಕಾರಿಗಳ ತಡವಾದ ವಸ್ತುನಿಷ್ಠ ಪರಿಣಾಮವು ಖಿನ್ನತೆ-ಶಮನಕಾರಿ ಪರಿಣಾಮಗಳಲ್ಲಿ ಹೊಂದಿಸಬಲ್ಲ ಬದಲಾವಣೆಗಳ ಒಳಗೊಳ್ಳುವಿಕೆಯನ್ನು ಸೂಚಿಸುತ್ತದೆ ಎಂದು ಇತರ ಸಂಶೋಧನೆಗಳು ನಿರೂಪಿಸುತ್ತವೆ. ಸಿರೊಟೋನಿನ್ ಮತ್ತು ನಾರ್‌ಎಪಿನೆಫ್ರಿನ್‌ ಗ್ರಹಿಕೆ ನಿರೋಧಕಗಳು, ಮೋನೊಅಮೈನ್ ಆಕ್ಸಿಡೇಸ್‌ ನಿರೋಧಕಗಳು, ಟ್ರೈಸೈಕ್ಲಿಕ್‌ ಖಿನ್ನತೆ-ಶಮನಕಾರಿಗಳು, ಲೀಥಿಯಂ ಮತ್ತು ಎಲೆಕ್ಟ್ರೊಕನ್ವಲ್ಶನ್‌ಗಳನ್ನೂ ಒಳಗೊಂಡಂತೆ ವಿವಿಧ ಪ್ರಕಾರದ ತೀವ್ರ ಆದರೆ ತೀಕ್ಷ್ಣವಲ್ಲದ ಖಿನ್ನತೆ-ಶಮನಕಾರಿ ಚಿಕಿತ್ಸೆಯ ಮೂಲಕ 3, 5-ಸೈಕ್ಲಿಕ್ ಅಡೆನೊಸಿನ್ ಮೋನೊಫಾಸ್ಫೇಟ್ (cAMP) ವ್ಯವಸ್ಥೆಯನ್ನು ಅಪ್‌ರೆಗ್ಯುಲೇಷನ್ ಮಾಡಲಾಗುತ್ತದೆ ಎಂದು ರೊಡೆಂಟ್ ಅಧ್ಯಯನಗಳು ತೋರಿಸಿಕೊಟ್ಟಿವೆ. cAMPಅನ್ನು ಅಡೆನೊಸಿನ್ 5-ಟ್ರೈಫಾಸ್ಫೇಟ್ (ATP)ನಿಂದ ಅಡೆನೈಲಿಲ್ ಸೈಕ್ಲೇಸ್‌ನ ಮೂಲಕ ವಿಶ್ಲೇಷಿಸಲಾಗುತ್ತದೆ ಮತ್ತು ಸೈಕ್ಲಿಕ್ ನ್ಯೂಕ್ಲಿಯೊಟೈಡ್ ಫಾಸ್ಫೊಡೈಈಸ್ಟರೇಸಸ್‌ಗಳಿಂದ (PDE) ಚಯಾಪಚಯಗೊಳಿಸಲಾಗುತ್ತದೆ.<ref>{{cite journal|last=Zang|first=HT|date=12 July 2005|title=Interaction between the antidepressant-like behavioral effects of beta adrenergic agonists and the cyclic AMP PDE inhibitor rolipram in rats |url=https://archive.org/details/sim_psychopharmacology_2005-10_182_1/page/104|journal=Psychopharmacology|volume=182|issue=1|pages=104–115|publisher=Springer|location=Berlin|doi=10.1007/s00213-005-0055-y|pmid=16010541|accessdate=2009-05-28|last2=Huang|first2=Y|last3=Mishler|first3=K|last4=Roerig|first4=SC|last5=O'Donnell|first5=JM}}</ref> ಖಿನ್ನತೆ-ಶಮನಕಾರಿಗಳ ದೀರ್ಘಕಾಲ ಸೇವನೆಯು ನರದ ಪ್ರಭಾವಕ್ಕೊಳಗಾಗುವಿಕೆಯನ್ನು ವ್ಯತ್ಯಾಸಗೊಳಿಸಬಹುದು ಎಂದೂ ಸಂಶೋಧನೆಗಳು ಸೂಚಿಸುತ್ತವೆ.<ref>{{cite journal|last=Carboni|first=L|year=2006|month=October|title=Proteomic analysis of rat hippocampus and frontal cortex after chronic treatment with fluoxetine or putative novel antidepressants: CRF1 and NK1 receptor antagonists|journal=European Neuropsychopharmacology|volume=16|issue=7|pages=521–537|publisher=Elsevier|doi=10.1016/j.euroneuro.2006.01.007|pmid=16517129|accessdate=2009-05-28|last2=Vighini|first2=M|last3=Piubelli|first3=C|last4=Castelletti|first4=L|last5=Milli|first5=A|last6=Domenici|first6=E}}</ref> ಖಿನ್ನತೆಯ ಕಾರಣಕ್ಕೆ ಸಂಬಂಧಿಸಿದ ಒಂದು ಸಿದ್ಧಾಂತವು, ಒತ್ತಡಕ್ಕೆ ನರದ-ಹಾರ್ಮೋನುಗಳ ಪ್ರತಿಕ್ರಿಯೆಯನ್ನು ಹೋಲುವ ಸಕ್ರಿಯ ಹೈಪೊಥೆಲಾಮಿಕ್-ಪಿಟ್ಯುಟರಿ-ಅಡ್ರೀನಲ್ ಆಕ್ಸಿಸ್‌ (HPA ಆಕ್ಸಿಸ್)ನಿಂದ ಖಿನ್ನತೆಯು ಉಂಟಾಗುತ್ತದೆ ಎಂದು ಸೂಚಿಸುತ್ತದೆ. ಈ HPA ಆಕ್ಸಿಸ್ ವೈಪರಿತ್ಯಗಳು ಖಿನ್ನತೆಯ ರೋಗಲಕ್ಷಣದ ಬೆಳವಣಿಗೆಗೆ ಕಾರಣವಾಗುತ್ತವೆ ಹಾಗೂ HPA ಆಕ್ಸಿಸ್ ಕ್ರಿಯೆಯನ್ನು ನಿಯಂತ್ರಿಸಲು ಖಿನ್ನತೆ-ಶಮನಕಾರಿಗಳನ್ನು ನೀಡಲಾಗುತ್ತದೆ.<ref>ಕ್ಯಾರ್ಮೈನ್ M. ಪ್ಯಾರಿಯಂಟ್, ಇನ್‌ಸ್ಟಿಟ್ಯೂಟ್ ಆಫ್ ಸೈಕಿಯಾಟ್ರಿ, ಕಿಂಗ್ಸ್ ಕಾಲೇಜ್ ಲಂಡನ್ [http://www.neuroendo.org.uk/content/view/31/11/ ಡಿಪ್ರೆಶನ್, ಸ್ಟ್ರೆಸ್ ಆಂಡ್ ದಿ ಅಡ್ರಿನಲ್ ಆಕ್ಸಿಸ್.] {{Webarchive|url=https://web.archive.org/web/20080706035853/http://www.neuroendo.org.uk/content/view/31/11/ |date=2008-07-06 }} ದಿ ಬ್ರಿಟಿಷ್ ಸೊಸೈಟಿ ಫಾರ್ ನ್ಯೂರೊಎಂಡೊಕ್ರಿನಾಲಜಿ, 2003.</ref> === ಹೋಲಿಕೆ === ಹಲವಾರು ಖಿನ್ನತೆ-ಶಮನಕಾರಿಗಳನ್ನು ಈ ಕೆಳಗೆ ಹೋಲಿಸಲಾಗಿದೆ:<ref name="pmid9537821">{{cite journal | author = Tatsumi M, Groshan K, Blakely RD, Richelson E. | title = Pharmacological profile of antidepressants and related compounds at human monoamine transporters. | journal = Eur J Pharmacol. | volume = 340 | issue = 2-3 | pages = 249–258 | year = 1997 | pmid = 9537821 | doi = 10.1016/S0014-2999(97)01393-9 }}</ref><ref name="pmid9400006">{{cite journal | author = Owens MJ, Morgan WN, Plott SJ, Nemeroff CB. | title = Neurotransmitter receptor and transporter binding profile of antidepressants and their metabolites. | journal = J Pharmacol Exp Ther. | volume = 283 | issue = 3 | pages = 1305–1322 | year = 1997 | pmid = 9400006 }}</ref><ref name="pmid7855217">{{cite journal | author = Cusack B, Nelson A, Richelson E. | title = Binding of antidepressants to human brain receptors: focus on newer generation compounds. | url = https://archive.org/details/sim_psychopharmacology_1994-05_114_4/page/559 | journal = Psychopharmacology (Berl). | volume = 114 | issue = 4 | pages = 559–565 | year = 1994 | pmid = 7855217 | doi = 10.1007/BF02244985 }}</ref><ref name="bookEssentials of clinical psychopharmacology">{{cite book | author = Alan F. Schatzberg, Charles B. | title = Essentials of clinical psychopharmacology | publisher = American Psychiatric Pub | year = 2006 | page = 7 | isbn = 1585622435, 9781585622436 }}</ref> {| class="sortable wikitable sortable " | ''' ಸಂಯುಕ್ತ ''' || '''[[ಸಿರೊಟೋನಿನ್ ವಾಹಕ|SERT]]''' || '''[[ನಾರ್‌ಎಪಿನೆಫ್ರಿನ್‌ ವಾಹಕ|NET]]''' || '''[[ಡಾಪ್ಅಮೈನ್ ವಾಹಕ|DAT]]''' || '''[[ಹಿಸ್ಟಮೀನ್ H1 ಗ್ರಾಹಕ|H<sub>1</sub>]]''' || '''[[ಮುಸ್ಕಾರಿನಿಕ್ ಅಸಿಟೈಲ್‌ಕೊಲೈನ್ ಗ್ರಾಹಕ|M<sub>1-5</sub>]]''' || '''[[ಆಲ್ಫಾ-1 ಅಡ್ರೆನರ್ಜಿಕ್ ಗ್ರಾಹಕ|α<sub>1</sub>]]''' || '''[[ಆಲ್ಫಾ-2 ಅಡ್ರೆನರ್ಜಿಕ್ ಗ್ರಾಹಕ|α<sub>2</sub>]]''' || '''[[5-HT1A|5-HT<sub>1A</sub>]]''' || '''[[5-HT2|5-HT<sub>2</sub>]]''' || '''[[D2 ಗ್ರಾಹಕ|D<sub>2</sub>]]''' |- | [[ಅಗೊಮೆಲಟೈನ್]] || ? || ? || ? || ? || ? || ? || ? || ? || 270 || ? |- | [[ಅಮೈಟ್ರಿಪ್ಟಿಲಿನ್]] || 4.3 || 35 || 3250 || 0.95 || 9.6 || 24 || 690 || 450 || 18 || 1460 |- | [[ಅಮೋಕ್ಸಪಿನ್]] || 58 || 16 || 4310 || 25 || 1000 || 50 || 2600 || ? || ? || ? |- | [[ಆಟೊಮಾಕ್ಸೆಟೈನ್]] || 8.9 || 2.03 || 1080 || 5500 || 2060 || 3800 || 8800 || 10900 || 940 || 35000+ |- | [[ಬುಪ್ರೋಪಿಯಾನ್]] || 45026 || 1389 || 2784 || 11800 || 35000+ || 4200 || 35000+ || 35000+ || 35000+ || 35000+ |- | ಬುಸ್ಪಿರಾನ್ || ? || ? || ? || ? || ? || 138 || ? || 5.7 || 174 || 362 |- | ಬುಟ್ರಿಪ್ಟಿಲಿನ್ || 1360 || 5100 || 3940 || ? || ? || ? || ? || ? || ? || ? |- | ಸಿಟಲೊಪ್ರಮ್‌ || 1.16 || 4070 || 28100 || ? || ? || ? || ? || ? || ? || ? |- | ಕ್ಲೋಮಿರ್ಪಮೈನ್ || 0.28 || 38 || 2190 || 31 || 37 || 38 || 3200 || ? || ? || ? |- | ಡೆಸಿಪ್ರಮೈನ್ || 17.6 || 0.83 || 3190 || 60 || 66 || 100 || 5500 || 6400 || 350 || 3500 |- | ಡೊಸುಲೆಪಿನ್ || 8.6 || 46 || 5310 || ? || ? || ? || ? || ? || ? || ? |- | ಡಾಕ್ಸೆಪಿನ್ || 68 || 29.5 || 12100 || 0.17 || 23 || 23.5 || 1270 || 276 || 27 || 360 |- | ಡ್ಯುಲೊಕ್ಸೆಟೈನ್‌ || 0.8 || 7.5 || 240 || ? || ? || ? || ? || ? || ? || ? |- | ಇಟೋಪೆರಿಡಾನ್ || 890 || 20000 || 52000 || 3100 || 35000+ || 38 || 570 || 85 || 36 || 2300 |- | ಫೆಮೊಕ್ಸೆಟೈನ್ || 11 || 760 || 2050 || 4200 || 184 || 650 || 1970 || 2285 || 130 || 590 |- | ಫ್ಲುಯೊಕ್ಸೆಟೈನ್‌ || 0.81 || 240 || 3600 || 5400 || 590 || 3800 || 13900 || 32400 || 280 || 12000 |- | ಫ್ಲುವೊಕ್ಸಮೈನ್‌ || 0.81 || 240 || 3600 || ? || ? || ? || ? || ? || ? || ? |- | ಇಮಿಪ್ರಮೈನ್‌ || 1.4 || 37 || 8500 || 37 || 46 || 32 || 3100 || 5800 || 150 || 620 |- | ಲೋಫೆಪ್ರಮೈನ್ || 70 || 5.4 || 18000 || 360 || 67 || 100 || 2700 || 4600 || 200 || 2000 |- | ಮ್ಯಾಪ್ರೊಟಿಲೈನ್ || 5800 || 11.1 || 1000 || 2 || 570 || 90 || 9400 || ? || ? || ? |- | ಮ್ಯಾಜಿಂಡಾಲ್ || 100 || 1.4 || 11 || ? || ? || ? || ? || ? || ? || ? |- | ಮಿಯಾನ್ಸೆರಿನ್ || 4000 || 71 || 9400 || ? || ? || ? || ? || ? || ? || ? |- | ಮಿಲ್ನಸಿಪ್ರಾನ್ || 123 || 200 || 10000+ || ? || ? || ? || ? || ? || ? || ? |- | ಮಿರ್ಟಜಪೈನ್‌ || 1500+ || 1250~ || 1500+ || 1~ || 1000~ || 500~ || 100~ || 1500+ || 10~ || 1500+ |- | ನೆಫಜೊಡೋನ್ || 200 || 360 || 360 || 24000 || 11000 || 48 || 640 || 80 || 26 || 910 |- | ನಿಸೋಕ್ಸೆಟೈನ್ || 383 || 5.1 || 477 || ? || ? || ? || ? || ? || ? || ? |- | ನಾಮಿಫೆನ್ಸೈನ್ || 1010 || 15.6 || 56 || ? || ? || ? || ? || ? || ? || ? |- | ನಾರ್‌ಟ್ರಿಪ್ಟಿಲಿನ್ || 18 || 4.37 || 1140 || 6.3 || 37 || 55 || 2030 || 294 || 41 || 2570 |- | ಆಕ್ಸಪ್ರೊಟಿಲಿನ್ || 3900 || 4.9 || 4340 || ? || ? || ? || ? || ? || ? || ? |- | ಪ್ಯಾರೊಕ್ಸೆಟೈನ್‌ || 0.13 || 40 || 490 || 22000 || 108 || 4600 || 17000 || 35000+ || 19000 || 32000 |- | ಪ್ರೊಟ್ರಿಪ್ಟಿಲಿನ್ || 19.6 || 1.41 || 2100 || 25 || 25 || 130 || 6600 || ? || ? || ? |- | ರೆಬೊಕ್ಸೆಟೈನ್ || 720 || 11 || 10000+ || ? || ? || ? || ? || ? || ? || ? |- | ಸೆರ್ಟ್ರಲೈನ್ || 0.29 || 420 || 25 || 24000 || 630 || 380 || 4100 || 35000+ || 9900 || 10700 |- | ಟ್ರಾಜೊಡಾನ್ || 160 || 8500 || 7400 || 1100 || 35000+ || 42 || 320 || 96 || 25.0 || 35000+ |- | ಟ್ರಿಮಿಪ್ರಮೈನ್‌ || 149 || 2450 || 3780 || 0.27 || 58 || 24 || 680 || ? || ? || ? |- | ವೆನ್ಲಫಾಕ್ಸೈನ್‌ || 82 || 2480 || 7647 || 35000+ || 35000+ || 35000+ || 35000+ || 35000+ || 35000+ || 35000+ |- | ವಿಲೊಕ್ಸಜೈನ್ || 17300 || 155 || 100000+ || ? || ? || ? || ? || ? || ? || ? |- | ಜೈಮೆಲಿಡೈನ್‌ || 152 || 9400 || 11700 || ? || ? || ? || ? || ? || ? || ? |- |} ಈ ಮೇಲಿನ ಮೌಲ್ಯಗಳನ್ನು ಸಮತೋಲನ ಬೇರ್ಪಡಿಕೆ ಸ್ಥಿರಾಂಕಗಳಾಗಿ ಸೂಚಿಸಲಾಗಿದೆ. ಇಲ್ಲಿ ಕಡಿಮೆ ಇರುವುದು ಹೆಚ್ಚು ಎಂದು ಗಮನಿಸಬೇಕು. SERT, NET ಮತ್ತು DAT ಅನುಕ್ರಮವಾಗಿ ಸಿರೊಟೋನಿನ್, ನಾರ್‌ಎಪಿನೆಫ್ರಿನ್‌ ಮತ್ತು ಡಾಪ್ಅಮೈನ್‌ನ ಪುನಃಗ್ರಹಿಕೆಯನ್ನು ನಿರೋಧಿಸುವ ಸಂಯುಕ್ತಗಳ ಸಾಮರ್ಥ್ಯವನ್ನು ನಿರೂಪಿಸುತ್ತವೆ. ಇತರ ಮೌಲ್ಯಗಳು ವಿವಿಧ ಗ್ರಾಹಕಗಳಿಗೆ ಅವುಗಳ ಆಕರ್ಷಣೆಯನ್ನು ಸೂಚಿಸುತ್ತವೆ. === ಉರಿಯೂತ-ಪ್ರತಿರೋಧಕ ಮತ್ತು ಪ್ರತಿರಕ್ಷಣ-ವ್ಯತ್ಯಾಸ(ಇಮ್ಯನೊಮಾಡ್ಯುಲೇಶನ್) === ಪ್ರೊ-ಇನ್‌ಫ್ಲಮೇಟರಿ(ಉರಿಯೂತ-ಮುಂಚಿನ) ಸೈಟೊಕಿನ್ ಕ್ರಿಯೆಗಳು ಭಾವರಹಿತ ಖಿನ್ನತೆ, ಬುದ್ಧಿವಿಕಲ್ಪ ಮತ್ತು ಬೈಪೋಲಾರ್ ರೋಗದ ಸ್ಥಿತಿಗಳಲ್ಲಿ ಕಂಡುಬರುತ್ತವೆ ಹಾಗೂ ಈ ರೋಗಲಕ್ಷಣಗಳನ್ನು ಪ್ರತಿರಕ್ಷಣ ವ್ಯವಸ್ಥೆಯ ಮೇಲೆ ಖಿನ್ನತೆ-ಶಮನಕಾರಿಗಳ ಔಷಧೀಯ ಪರಿಣಾಮದಿಂದ ಕಡಿಮೆ ಮಾಡಬಹುದು ಎಂದು ಇತ್ತೀಚಿನ ಅಧ್ಯಯನಗಳು ತೋರಿಸಿಕೊಟ್ಟಿವೆ.<ref>{{cite journal|last=O'Brien|first=SM|year=2006|month=February|title=Cytokine profiles in bipolar affective disorder: focus on acutely ill patients|journal=Journal of Affective Disorders|volume=90|issue=2-3|pages=263–7|publisher=Elsevier|pmid=16410025|doi=10.1016/j.jad.2005.11.015|accessdate=2009-05-29|last2=Scully|first2=P|last3=Scott|first3=LV|last4=Dinan|first4=TG}}</ref><ref>{{cite journal|last=Obuchowicz|first=E|year=2005|month=Sep-OCt|title=Antidepressants and cytokines--clinical and experimental studies|journal=Neurol Neurochir Psychiatr Pol|volume=39|issue=5|pages=921–36|pmid=16358592|oclc=11190611|language=Polish|accessdate=2009-05-29|last2=Marcinowska|first2=A|last3=Herman|first3=ZS}}</ref><ref>{{cite journal|last=Hong|first=C-J|year=2005|month=November|title=Interleukin-6 Genetic Polymorphism and Chinese Major Depression|journal=Neuropsychobiology|volume=52|issue=4|pages=202–5|publisher=Karger AG|location=Basel|pmid=16244501|doi=10.1159/000089003|accessdate=2009-05-29|last2=Yu|first2=YW|last3=Chen|first3=TJ|last4=Tsai|first4=SJ}}</ref><ref name="Elen">{{cite journal|last=Elenkov|first=IJ|year=2005|month=September|title=Cytokine dysregulation, inflammation and well-being|journal=NeuroImmunoModulation|volume=12|issue=5|pages=225–69|publisher=Karger AG|location=Basel|pmid=16166805|doi=10.1159/000087104|accessdate=2009-05-29|last2=Iezzoni|first2=DG|last3=Daly|first3=A|last4=Harris|first4=AG|last5=Chrousos|first5=GP}}</ref><ref>{{cite journal|last=Kubera|first=M|date=30 April 2005|title=Effects of serotonin and serotonergic agonists and antagonists on the production of tumor necrosis factor alpha and interleukin-6|journal=Psychiatry Research|volume=134|issue=3|pages=251–8|publisher=Elsevier|pmid=15892984|doi=10.1016/j.psychres.2004.01.014|accessdate=2009-05-29|last2=Maes|first2=M|last3=Kenis|first3=G|last4=Kim|first4=YK|last5=Lasoń|first5=W}}</ref> ಸೊಮಾಟಿಕ್ ಸೋಂಕುಗಳು ಅಥವಾ ಆಟೊಇಮ್ಯೂನ್ ರೋಗಲಕ್ಷಣಗಳಂತಹ ಕಾಯಿಲೆಗಳ ಪರಿಣಾಮವಾಗಿ ಒತ್ತಡ ಹಾರ್ಮೋನುಗಳ ತೀವ್ರ ಪ್ರಮಾಣದ ಸ್ರವಿಕೆಯು, ಜೀವಕೋಶ-ಮಧ್ಯಸ್ಥಿಕೆಯ ಪ್ರೊ-ಇನ್‌ಫ್ಲಮೇಟರಿ ಪ್ರತಿಕ್ರಿಯಾ ಸರಣಿಯ ಮೂಲಕ ಮಿದುಳಿನಲ್ಲಿ ನರಪ್ರೇಕ್ಷಕಗಳು ಅಥವಾ ಇತರ ಗ್ರಾಹಕಗಳ ಪ್ರಭಾವವನ್ನು ಕಡಿಮೆ ಮಾಡಬಹುದು, ಆ ಮೂಲಕ ನರ-ಹಾರ್ಮೋನುಗಳ ಡಿಸ್‌ರೆಗ್ಯುಲೇಶನ್ಅನ್ನು ಮಾಡುತ್ತದೆ ಎಂದು ಅಧ್ಯಯನಗಳು ತೋರಿಸಿಕೊಟ್ಟಿವೆ.<ref name="Elen"/> ಸಿರೊಟೋನಿನ್, ನಾರ್‌ಎಪಿನೆಫ್ರಿನ್‌ ಮತ್ತು ಡಾಪ್ಅಮೈನ್ ಗ್ರಾಹಕಗಳ ಮೇಲೆ ಕ್ರಿಯೆ ನಡೆಸುವ SSRIಗಳು, SNRIಗಳು ಮತ್ತು ಟ್ರೈಸೈಕ್ಲಿಕ್‌ ಖಿನ್ನತೆ-ಶಮನಕಾರಿಗಳು ಪ್ರೊ-ಇನ್‌ಫ್ಲಮೇಟರಿ ಸೈಟೊಕಿನ್ ಕ್ರಿಯೆಗಳ ವಿರುದ್ಧ ಇಮ್ಯುನೊಮಾಡ್ಯುಲೇಟರಿ ಮತ್ತು ಆಂಟಿ-ಇನ್‌ಫ್ಲಮೇಟರಿ(ಉರಿಯೂತ-ಪ್ರತಿರೋಧಕ)ಯಾಗಿರುತ್ತವೆ, ನಿರ್ದಿಷ್ಟವಾಗಿ ಇಂಟರ್‌ಫೆರಾನ್-ಗಾಮ (IFN-ಗಾಮ) ಮತ್ತು ಇಂಟರ್‌ಲ್ಯೂಕಿನ್-10 (IL-10) ಮಾತ್ರವಲ್ಲದೆ TNF-ಆಲ್ಫಾ ಮತ್ತು ಇಂಟರ್‌ಲ್ಯೂಕಿನ್-6 (IL-6) ಮೊದಲಾದವುಗಳ ನಿಯಂತ್ರಣದಲ್ಲಿ. ಖಿನ್ನತೆ-ಶಮನಕಾರಿಗಳು TH1 ಅಪ್‌ರೆಗ್ಯುಲೇಶನ್ಅನ್ನು ನಿರೋಧಿಸುತ್ತವೆ ಎಂದೂ ತೋರಿಸಲಾಗಿದೆ.<ref>{{cite journal|last=Diamond|first=M|year=2006|month=October|title=Antidepressants suppress production of the Th1 cytokine interferon-gamma, independent of monoamine transporter blockade|journal=European Neuropsychopharmacology|volume=16|issue=7|pages=481–90|publisher=Elsevier|pmid=16388933|doi=10.1016/j.euroneuro.2005.11.011|accessdate=2009-05-29|last2=Kelly|first2=JP|last3=Connor|first3=TJ}}</ref><ref>{{cite journal|last=Kubera|first=M|year=2001|month=April|title=Anti-Inflammatory effects of antidepressants through suppression of the interferon-gamma/interleukin-10 production ratio|journal=Journal of Clinical Psychopharmacology|volume=21|issue=2|pages=199–206|publisher=Lippincott Williams & Wilkins|pmid=11270917|doi=10.1097/00004714-200104000-00012|accessdate=2009-05-29|last2=Lin|first2=AH|last3=Kenis|first3=G|last4=Bosmans|first4=E|last5=Van Bockstaele|first5=D|last6=Maes|first6=M}}</ref><ref>{{cite journal|last=Maes|first=M|year=2001|month=January|title=The immunoregulatory effects of antidepressants|url=https://archive.org/details/sim_human-psychopharmacology_2001-01_16_1/page/95|journal=Human Psychopharmacology: Clinical and Experimental|volume=16|issue=1|pages=95–103|publisher=John Wiley & Sons|pmid=12404604|doi=10.1002/hup.191|accessdate=2009-05-29}}</ref><ref>{{cite journal|last=Maes|first=M|year=2005|month=March|title=The negative immunoregulatory effects of fluoxetine in relation to the cAMP-dependent PKA pathway|journal=International Immunopharmacology|volume=5|issue=3|pages=609–18|publisher=Elsevier|pmid=15683856|doi=10.1016/j.intimp.2004.11.008|accessdate=2009-05-29|last2=Kenis|first2=G|last3=Kubera|first3=M|last4=De Baets|first4=M|last5=Steinbusch|first5=H|last6=Bosmans|first6=E}}</ref><ref>{{cite journal|last=Brustolim D|first=D|year=2006|month=June|title=A new chapter opens in anti-inflammatory treatments: the antidepressant bupropion lowers production of tumor necrosis factor-alpha and interferon-gamma in mice|journal=International Immunopharmacology|volume=6|issue=6|pages=903–7|publisher=Elsevier|pmid=16644475|doi=10.1016/j.intimp.2005.12.007|accessdate=2009-05-29|last2=Ribeiro-Dos-Santos|first2=R|last3=Kast|first3=RE|last4=Altschuler|first4=EL|last5=Soares|first5=MB}}</ref> ಖಿನ್ನತೆ-ಶಮನಕಾರಿಗಳು, ನಿರ್ದಿಷ್ಟವಾಗಿ TCAಗಳು ಮತ್ತು SNRIಗಳು (ಅಥವಾ SSRI-NRI ಸಂಯುಕ್ತಗಳು), ನೋವು-ಶಾಮಕ ಗುಣಲಕ್ಷಣಗಳನ್ನೂ ತೋರಿಸುತ್ತವೆ.<ref>{{cite journal|last=Moulin|first=DE|year=2007|month=Spring|title=Pharmacological management of chronic neuropathic pain - consensus statement and guidelines from the Canadian Pain Society|journal=Pain Research & Management|volume=12|issue=1|pages=13–21|publisher=Pulsus Group|pmid=17372630|pmc=2670721|accessdate=2009-05-29|last2=Clark|first2=AJ|last3=Gilron|first3=I|last4=Ware|first4=MA|last5=Watson|first5=CP|last6=Sessle|first6=BJ|last7=Coderre|first7=T|last8=Morley-Forster|first8=PK|last9=Stinson|first9=J}}</ref><ref>{{cite journal|last=Jones|first=CK|year=2006|month=December|title=Analgesic effects of serotonergic, noradrenergic or dual reuptake inhibitors in the carrageenan test in rats: Evidence for synergism between serotonergic and noradrenergic reuptake inhibition|journal=Neuropharmacology|volume=51|issue=7-8|pages=1172–1180|publisher=Elsevier|pmid=17045620|doi=10.1016/j.neuropharm.2006.08.005|accessdate=2009-05-29|last2=Eastwood|first2=BJ|last3=Need|first3=AB|last4=Shannon|first4=HE}}</ref> ಈ ಅಧ್ಯಯನಗಳು ಖಿನ್ನತೆ-ಶಮನಕಾರಿಗಳನ್ನು ಮಾನಸಿಕ ಮತ್ತು ಮಾನಸಿಕವಲ್ಲದ ರೋಗಗಳೆರಡಲ್ಲೂ ಬಳಸುವುದಕ್ಕೆ ಖಾತರಿ ನೀಡಿವೆ ಹಾಗೂ ಪ್ರಶಸ್ತ ಫಾರ್ಮಕೊಥೆರಪಿಗೆ ಮಾನಸಿಕ-ನರ-ಪ್ರತಿರಕ್ಷಾ ಮಾರ್ಗವು ಅಗತ್ಯವಾಗಬಹುದು.<ref>{{cite journal|last=Kulmatycki|first=KM|year=2006|month=October|title=Drug disease interactions: role of inflammatory mediators in depression and variability in antidepressant drug response|journal=Journal of Pharmacy & Pharmaceutical Sciences|volume=9|issue=3|pages=292–306|publisher=Canadian Society for Pharmaceutical Sciences|pmid=17207413|url=http://www.ualberta.ca/~csps/JPPS9_3/Kulmatycki/Kul_Jam.htm|accessdate=2009-05-29|last2=Jamali|first2=F}}</ref> ಮುಂದಿನ ಖಿನ್ನತೆ-ಶಮನಕಾರಿಗಳನ್ನು, ಪ್ರೊ-ಇನ್‌ಫ್ಲಮೇಟರಿ ಸೈಟೊಕಿನ್‌ಗಳ ಕ್ರಿಯೆಯನ್ನು ನಿರೋಧಿಸುವ ಮೂಲಕ ಅಥವಾ ಆಂಟಿ-ಇನ್‌ಫ್ಲಮೇಟರಿ ಸೈಟೊಕಿನ್‌ಗಳ ಉತ್ಪತ್ತಿಯನ್ನು ಹೆಚ್ಚಿಸುವ ಮೂಲಕ ನಿರ್ದಿಷ್ಟವಾಗಿ ಪ್ರತಿರಕ್ಷಣ ವ್ಯವಸ್ಥೆಯನ್ನು ಗುರಿಯಾಗಿ ಹೊಂದಿರುವಂತೆ ತಯಾರಿಸಬಹುದು.<ref>{{cite journal|last=O'Brien|first=SM|year=2004|month=August|title=Cytokines: abnormalities in major depression and implications for pharmacological treatment|url=https://archive.org/details/sim_human-psychopharmacology_2004-08_19_6/page/397|journal=Human Psychopharmacology: Clinical and Experimental|volume=19|issue=6|pages=397–403|publisher=John Wiley & Sons|pmid=15303243|doi=10.1002/hup.609|accessdate=2009-05-29|last2=Scott|first2=LV|last3=Dinan|first3=TG}}</ref> == ಚಿಕಿತ್ಸಕ ಪರಿಣಾಮಕಾರಿತ್ವ == ಪ್ರಾಯೋಗಿಕ ಸ್ಥಿತಿಗಳಡಿಯಲ್ಲಿ ಪರಿಣಾಮಕಾರಿ ಅಧ್ಯಯನಗಳ ಯಾದೃಚ್ಛಿಕ ಪ್ರಾಯೋಗಿಕ ಪ್ರಯೋಗಗಳನ್ನೂ ಒಳಗೊಂಡು) ಮೂಲಕ ಅಥವಾ "ನೈಜ" ಪರಿಣಾಮಕಾರಿತ್ವಗಳ ಅಧ್ಯಯನಗಳ ಮೂಲಕ ಖಿನ್ನತೆ-ಶಮನಕಾರಿಗಳ ಪ್ರಬಲ ಚಿಕಿತ್ಸಕ ಪರಿಣಾಮಗಳ ಅರ್ಹತೆ ನಿರ್ಣಯಿಸುವ ಹಲವಾರು ಸಂಶೋಧನೆಗಳನ್ನು ಮಾಡಲಾಗಿದೆ. ಔಷಧಿಯೊಂದರ ಸಮರ್ಥ ''ಪ್ರತಿಕ್ರಿಯೆ'' ಯನ್ನು, ಸ್ವತಃ-ಹೇಳಿದ ಅಥವಾ ವೀಕ್ಷಿಸಲಾದ ರೋಗಲಕ್ಷಣಗಳಲ್ಲಿ ಕನಿಷ್ಠ 50%ನಷ್ಟು ಇಳಿಕೆಯಾಗಿ ನಿರೂಪಿಸಲಾಗುತ್ತದೆ. ಅದೇ ''ಭಾಗಶಃ ಪ್ರತಿಕ್ರಿಯೆ'' ಯನ್ನು ಹೆಚ್ಚಾಗಿ ಕನಿಷ್ಠ 25%ನಷ್ಟು ಇಳಿತವಾಗಿ ಸೂಚಿಸಲಾಗುತ್ತದೆ. ''ಉಪಶಮನ'' ಪದವು ಖಿನ್ನತೆ ರೋಗಲಕ್ಷಣಗಳ ವಸ್ತುತಃ ನಿರ್ಮೂಲನೆಯನ್ನು ಸೂಚಿಸುತ್ತದೆ, ಆದರೂ ರೋಗಲಕ್ಷಣಗಳು ''ಮತ್ತೆ ಬರುವ'' ಅಥವಾ ಸಂಪೂರ್ಣವಾಗಿ ''ಮರುಕಳಿಸುವ'' ಅಪಾಯವಿರಬಹುದು. ಸಂಪೂರ್ಣ ಉಪಶಮನ ಅಥವಾ ''ಪುನಃಚೇತರಿಸಿಕೊಳ್ಳುವಿಕೆ'' ಯು ಸಂಪೂರ್ಣ ಕ್ರಿಯಾಶೀಲತೆಯೊಂದಿಗೆ ಸಾಮಾನ್ಯ ಮಾನಸಿಕ ಸ್ಥಿತಿಗೆ ಮರಳುವುದು ಎಂದು ಸೂಚಿಸುತ್ತದೆ. === ಪುನಃಪರಿಶೀಲನೆಯ ಅಧ್ಯಯನಗಳು === ಇತ್ತೀಚಿನ ಪ್ರಾಯೋಗಿಕ ಅವಲೋಕನಗಳು ಹೀಗಿವೆ: * ವಿವಿಧ ವ್ಯವಸ್ಥೆಗಳಲ್ಲಿ<ref>ಮ್ಯಾಕ್‌ಗಿಲ್ಲಿವ್ರೇ, S., ಅರೋಲ್,B., ಹ್ಯಾಚರ್,S., ಆಗ್ಸ್ಟನ್,S., ರೈಡ್,I., ಸುಲ್ಲಿವ್ಯಾನ್, F., ವಿಲಿಯಮ್ಸ್,B., ಕ್ರೋಂಬೀ,I. (2003) [http://www.pubmedcentral.nih.gov/articlerender.fcgi?artid=154760 ಎಫಿಕಸಿ ಆಂಡ್ ಟಾಲರೆಬಿಲಿಟಿ ಆಫ್ ಸೆಲೆಕ್ಟಿವ್ ಸಿರೊಟೋನಿನ್ ರಿಅಪ್ಟೇಕ್ ಇನ್ಹಿಬಿಟರ್ಸ್ ಕಂಪ್ಯಾರ್ಡ್ ವಿದ್ ಟ್ರೈಸೈಕ್ಲಿಕ್‌ ಆಂಟಿಡಿಪ್ರೆಸೆಂಟ್ಸ್ ಇನ್ ಡಿಪ್ರೆಶನ್ ಟ್ರೀಟೆಡ್ ಇನ್ ಪ್ರೈಮರಿ ಕೇರ್: ಸಿಸ್ಟಮ್ಯಾಟಿಕ್ ರಿವ್ಯೂ ಆಂಡ್ ಮೆಟಾ-ಅನಾಲಿಸಿಸ್] {{Webarchive|url=https://archive.today/20130801115652/http://www.pubmedcentral.nih.gov/articlerender.fcgi?artid=154760 |date=2013-08-01 }} ''BMJ.'' ಮೇ 10; 326(7397): 1014.</ref> ಮತ್ತು ವಿವಿಧ ರೀತಿಯ ಖಿನ್ನತೆಯಲ್ಲಿ ವಿವಿಧ ವರ್ಗದ ಖಿನ್ನತೆ-ಶಮನಕಾರಿಗಳ<ref>{{cite journal |author=Anderson IM |title=Selective serotonin reuptake inhibitors versus tricyclic antidepressants: a meta-analysis of efficacy and tolerability |url=https://archive.org/details/sim_journal-of-affective-disorders_2000-04_58_1/page/19 |journal=J Affect Disord |volume=58 |issue=1 |pages=19–36 |year=2000 |month=April |pmid=10760555 |doi=10.1016/S0165-0327(99)00092-0 }}</ref> ಪರಿಣಾಮಕಾರಿತ್ವದ ಹೋಲಿಕೆ.<ref>{{cite journal |doi=10.4088/JCP.v62n0209 |author=Parker G, Roy K, Wilhelm K, Mitchell P |title=Assessing the comparative effectiveness of antidepressant therapies: a prospective clinical practice study |url=https://archive.org/details/sim_journal-of-clinical-psychiatry_2001-02_62_2/page/n71 |journal=J Clin Psychiatry |volume=62 |issue=2 |pages=117–25 |year=2001 |month=February |pmid=11247097 |doi_brokendate=2010-08-28 }}</ref> * "ಸಕ್ರಿಯ ಪ್ಲಸೀಬೊ" ಒಂದಿಗೆ ಹೋಲಿಸಲಾದ ಖಿನ್ನತೆ-ಶಮನಕಾರಿಗಳ ನಿರ್ಧಾರಣೆ.<ref name="ncbi.nlm.nih.gov"/> * ಹೊಸ ಪ್ರಕಾರದ MAOI ವರ್ಗದ ನಿರ್ಧಾರಣೆ.<ref>ಲೋಟುಫೊ-ನೆಟೊ, F., ಟ್ರಿವೇಡಿ, M., &amp; ಥೇಸ್, M.E. (1999) [http://www.nature.com/npp/journal/v20/n3/full/1395258a.html ಮೆಟಾ-ಅನಾಲಿಸಿಸ್ ಆಫ್ ದಿ ರಿವರ್ಸಿಬಲ್ ಇನ್ಹಿಬಿಟರ್ಸ್ ಆಫ್ ಮೋನೊಅಮೈನ್ ಆಕ್ಸಿಡೇಸ್‌ ಟೈಪ್ ಎ ಮಾಕ್ಲೊಬೆಮೈಡ್ ಆಂಡ್ ಬ್ರೊಫ್ಯಾರೊಮಿನ್ ಫಾರ್ ದಿ ಟ್ರೀಟ್ಮೆಂಟ್ ಆಪ್ ಡಿಪ್ರೆಶನ್] ''ನ್ಯೂರೊಸೈಕೊಫಾರ್ಮಕಾಲಜಿ'' 20 226-247.10.1038</ref> * ಸೇಂಟ್ ಜಾನ್ಸ್ ವೋರ್ಟ್‌‌ನ ಯಾದೃಚ್ಛಿಕ ಪ್ರಯೋಗಗಳ ಮೆಟಾ-ವಿಶ್ಲೇಷಣೆ.<ref>{{cite journal |author=Linde K, Mulrow CD, Berner M, Egger M |title=St John's wort for depression |journal=Cochrane Database Syst Rev |volume= |issue=2 |pages=CD000448 |year=2005 |pmid=15846605 |doi=10.1002/14651858.CD000448.pub2 }}</ref> * ಬಾಲ್ಯದ ಖಿನ್ನತೆಗೆ ಖಿನ್ನತೆ-ಶಮನಕಾರಿಗಳ ಬಳಕೆಯ ಪುನಃಪರೀಕ್ಷೆ.<ref>ಜ್ಯುರೈಡಿನಿ JN, ಡಿಯೋಕೆ CJ, ಮ್ಯಾನ್ಸ್‌ಫೀಲ್ಡ್ PR, ಹ್ಯಾಬಿ MM, ಮೆಂಕೆಸ್ DB, ಟಾಂಕಿನ್ AL. (2004) [http://www.bmj.com/cgi/content/full/328/7444/879?ijkey=4f893b9f91cb92fde9abb867c1dd21fb35b7b9d3&amp;keytype2=tf_ipsecsha ಎಫಿಕಸಿ ಆಂಡ್ ಸೇಫ್ಟಿ ಆಫ್ ಆಂಟಿಡಿಪ್ರೆಸೆಂಟ್ಸ್ ಫಾರ್ ಚಿಲ್ಡ್ರನ್ ಆಂಡ್ ಅಡೊಲೆಸೆಂಟ್ಸ್.] BMJ. 2004 ಎಪ್ರಿಲ್ 10;328(7444):879-83.</ref><ref>ಲ್ಯಾಖನ್ SE; ಹ್ಯಾಗರ್-ಜಾನ್ಸನ್ G. [http://www.cpementalhealth.com/content/3/1/21 ದಿ ಇಂಪ್ಯಾಕ್ಟ್ ಆಫ್ ಪ್ರಿಸ್ಕ್ರೈಬ್ಡ್ ಸೈಕೊಟ್ರೋಪಿಕ್ಸ್ ಆನ್ ಯುತ್] {{Webarchive|url=https://web.archive.org/web/20081017084221/http://www.cpementalhealth.com/content/3/1/21 |date=2008-10-17 }}. ''ಕ್ಲಿನಿಕಲ್ ಪ್ರ್ಯಾಕ್ಟೀಸ್ ಆಂಡ್ ಎಪಿಡಮಿಯಾಲಜಿ ಇನ್ ಮೆಂಟಲ್ ಹೆಲ್ತ್'' 2007;3(21).</ref> *1987ರಿಂದ 2004ರವರೆಗೆ U.S. ಫುಡ್ ಆಂಡ್ ಡ್ರಗ್ ಅಡ್ಮಿನಿಸ್ಟ್ರೇಶನ್ (FDA)ಗೆ ಸಲ್ಲಿಸಲಾದ ಖಿನ್ನತೆ-ಶಮನಕಾರಿಗಳ ಎಲ್ಲಾ ಪ್ರಯೋಗಗಳ ಪುನಃಪರಿಶೀಲನೆಯು, ಸುಮಾರು ಅರ್ಧದಷ್ಟು ಪ್ರಯೋಗಗಳು ಪ್ಲಸೀಬೊದಿಂದ ಯಾವುದೇ ಪ್ರಯೋಜನವನ್ನು ತೋರಿಸಲು ವಿಫಲವಾದವು ಎಂದು ತೋರಿಸಿಕೊಟ್ಟಿದೆ. ಯಶಸ್ವಿ ಪ್ರಯೋಗದ ಫಲಿತಾಂಶಗಳು ವೈಜ್ಞಾನಿಕ ಪತ್ರಿಕೆಗಳಲ್ಲಿ ಪ್ರಕಟವಾದವು. ಹೆಚ್ಚುಕಡಿಮೆ ಎಲ್ಲಾ ಯಶಸ್ವಿಯಾಗದ ಪ್ರಯೋಗಗಳನ್ನು ಪ್ರಕಟಗೊಳಿಸಲಿಲ್ಲ ಅಥವಾ ತಪ್ಪುದಾರಿಗೆಳೆಯುವ ಧನಾತ್ಮಕ ಸ್ಪಷ್ಟನೆಯಲ್ಲಿರಿಸಲಾಯಿತು (FDAಯ ಸ್ವಂತ ಮಾಹಿತಿಯ ಅರ್ಹತೆ ನಿರ್ಣಯಕ್ಕೆ ಹೋಲಿಸಿ). ಇದು ಏಕೆಂದರೆ ಅಧ್ಯಯನಗಳು ವೈದ್ಯಕೀಯ ಅಂಗೀಕಾರಕ್ಕಾಗಿ ಅಗತ್ಯವಾಗಿದ್ದರೂ, ವಿರುದ್ಧ ಆವಿಷ್ಕಾರಗಳನ್ನು ತೋರಿಸುವ ಅಧ್ಯಯನಗಳನ್ನು ಅವಶ್ಯಕವಾಗಿ ಪ್ರಕಟಗೊಳಿಸಬೇಕಾಗಿಲ್ಲ ಅಥವಾ (ಪ್ರಕಟಗೊಳಿಸಿದರೆ) ಅಷ್ಟೇ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ. ಆದ್ದರಿಂದ, ಫುಡ್ ಆಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್‌ಗೆ ಸಲ್ಲಿಸಲಾದ ನಿಜವಾದ ಮಾಹಿತಿಯಲ್ಲಿ 94 ಪ್ರತಿಶತದಷ್ಟು ಪ್ರಯೋಗಗಳು ಧನಾತ್ಮಕ ಫಲಿತಾಂಶಗಳನ್ನು ಹೊಂದಿವೆ ಎಂದು ಸಂಶೋಧನಾ ಇತಿಹಾಸದಲ್ಲಿ ಕಂಡುಬಂದರೂ, ಕೇವಲ 51 ಪ್ರತಿಶತದಷ್ಟು ಮಾತ್ರ ಹೊಂದಿದ್ದವು. ಈ ಪ್ರಕಟಣೆಯು ಅಧ್ಯಯನ ಮಾಡಲಾದ ಪ್ರತಿಯೊಂದು ಖಿನ್ನತೆ-ಶಮನಕಾರಿಗಳ ಗೋಚರವಾಗುವ ಸಂಖ್ಯಾಶಾಸ್ತ್ರದ ಪರಿಣಾಮವನ್ನು 11%ರಿಂದ 69%ರಷ್ಟು ಹೆಚ್ಚಿಸಿತು.<ref name="Turner EH, Matthews AM, Linardatos E, Tell RA, Rosenthal R 2008 252–60"/> * 2008ರಲ್ಲಿ ಪ್ರಕಟವಾದ UK, US ಮತ್ತು ಕೆನಡಾದ ಸಂಶೋಧಕರು ನಿರ್ವಹಿಸಿದ ಮೆಟಾ-ವಿಶ್ಲೇಷಣೆಯು, 1987ರಿಂದ 1999ರವರೆಗಿನ ಮಧ್ಯಾವಧಿಯಲ್ಲಿ FDAಯ ಅಂಗೀಕಾರಕ್ಕಾಗಿ ಸಲ್ಲಿಸಲಾದ ಆರು ಹೆಚ್ಚು ವ್ಯಾಪಕವಾಗಿ ಸೂಚಿಸಲಾಗುವ ಹೊಸ-ವರ್ಗದ ಖಿನ್ನತೆ-ಶಮನಕಾರಿಗಳ ಮೇಲೆ ಔಷಧವಸ್ತುಗಳ-ಕಂಪನಿ-ನಡೆಸಿದ ಎಲ್ಲಾ ಔಷಧಿ-ಪ್ರಯೋಗಗಳ ಬಗ್ಗೆ ಸಮೀಕ್ಷೆ ನಡೆಸಿತು. ಹಿಂದಿನ ಮೆಟಾ-ವಿಶ್ಲೇಷಣೆಗೆ ಹೊಂದಿಕೆಯಾಗಿ ಇದರ ಫಲಿತಾಂಶಗಳು, ಖಿನ್ನತೆ-ಶಮನಕಾರಿಗಳು ಮತ್ತು ಪ್ಲಸೀಬೊದ ನಡುವಿನ ಪರಿಣಾಮಕಾರಿತ್ವದ ವ್ಯತ್ಯಾಸವು ಕನಿಷ್ಠವಾಗಿದೆ, ಆದರೆ ವಾಸ್ತವವಾಗಿ ಆರಂಭಿಕ ಖಿನ್ನತೆಯ ಮಧ್ಯಮ-ಮಟ್ಟದಲ್ಲಿ ಯಾವುದೇ ವ್ಯತ್ಯಾಸವಿಲ್ಲದಿದ್ದರೂ ತೀವ್ರ ಖಿನ್ನತೆಯನ್ನು ಹೊಂದಿರುವವರಲ್ಲಿ ಹೆಚ್ಚುಕಡಿಮೆ ಅಲ್ಪ ಪ್ರಮಾಣದ ವ್ಯತ್ಯಾಸವು ಕಂಡುಬರುವುದರೊಂದಿಗೆ ಇದು ಹೆಚ್ಚಾಗಬಹುದು ಎಂದು ತೋರಿಸಿಕೊಟ್ಟಿತು. ಈ ವ್ಯತ್ಯಾಸವು ಪ್ಲಸೀಬೊದ ಪರಿಣಾಮಕಾರಿತ್ವದ ಇಳಿಕೆಯಿಂದಾಗಿ ಹೆಚ್ಚು ತೀವ್ರ ಖಿನ್ನತೆಯ ಅತ್ಯಂತ ಕೊನೆಯ ಹಂತದಲ್ಲಿರುವ ರೋಗಿಗಳ ಪ್ರಾಯೋಗಿಕ ಪ್ರಾಮುಖ್ಯತೆಗೆ ಸಾಂಪ್ರದಾಯಿಕ ಮಾನದಂಡವಾಯಿತು.<ref name="pmid18303940">{{cite journal |author=Kirsch I, Deacon BJ, Huedo-Medina TB, Scoboria A, Moore TJ, Johnson BT |title=Initial severity and antidepressant benefits: a meta-analysis of data submitted to the Food and Drug Administration |journal=PLoS Med. |volume=5 |issue=2 |pages=e45 |year=2008 |pmid=18303940 |doi=10.1371/journal.pmed.0050045 |pmc=2253608}}</ref> ಈ ಅಧ್ಯಯನವು ಕೆಲವು ರಾಷ್ಟ್ರಗಳಲ್ಲಿ ವ್ಯಾಪಕ ಮಾಧ್ಯಮ ಪ್ರಸಾರವ್ಯಾಪ್ತಿಯನ್ನು ಪಡೆಯಿತು, ಆದರೆ ವೃತ್ತಿಪರ ಸಮುದಾಯದಿಂದ ಟೀಕೆಗೊಳಗಾಯಿತು.<ref>K. ಐಸೆಲೆ, M.D. ಆಂಟಿಡಿಪ್ರೆಸೆಂಟ್ಸ್ ಡು ದೆ ವರ್ಕ್? ಎ ರಿವ್ಯೂ ಆಫ್ ದಿ ರಿವ್ಯೂ. ಡಾಕ್ಟರ್ಸ್ ಲಾಂಜ್ ವೆಬ್‌ಸೈಟ್. ಇದರಲ್ಲಿ ಲಭ್ಯಯಿದೆ: http://www.doctorslounge.com/index.php/articles/page/152 {{Webarchive|url=https://web.archive.org/web/20100303180328/http://www.doctorslounge.com/index.php/articles/page/152 |date=2010-03-03 }}. 2009ರ ಸೆಪ್ಟೆಂಬರ್ 21ರಂದು ಸಂಕಲನಗೊಂಡಿದೆ.</ref> ಎಲಿ ಲಿಲ್ಲಿ ಆಂಡ್ ಕಂಪನಿಯು, ಈ ಅಧ್ಯಯನವು ಅದರ ಉತ್ಪನ್ನ ಪ್ರೊಜಾಕ್‌ನ ಬಗೆಗಿನ ಇತ್ತೀಚಿನ ಅಧ್ಯಯನಗಳನ್ನು ಗಣನೆಗೆ ತೆಗೆದುಕೊಂಡಿಲ್ಲ ಹಾಗೂ ಪ್ರೊಜಾಕ್ ದಶಲಕ್ಷದಷ್ಟು ಮಂದಿಗೆ ಉಂಟುಮಾಡಿದ ಪರಿಣಾಮವು ಹೆಮ್ಮೆಪಡುವಂತಿದೆ ಎಂದು ಪ್ರತಿಕ್ರಿಯಿಸಿತು. ಈ ಅಧ್ಯಯನವನ್ನು ರೋಗಿಗಳಿಗೆ ಅನಾವಶ್ಯಕ ಗಾಬರಿ ಮತ್ತು ಚಿಂತೆಯನ್ನುಂಟುಮಾಡಲು ಬಳಸಬಾರದೆಂದು ಗ್ಯಾಲಕ್ಸೊಸ್ಮಿತ್‌ಕ್ಲಿನ್ ಎಚ್ಚರಿಕೆ ನೀಡಿತು. ಈ ಮಾಹಿತಿಯು ಔಷಧಿಗಳ FDA ಅಂಗೀಕಾರಕ್ಕೆ ಸಾಕಷ್ಟು ಉತ್ತಮವಾಗಿವೆಯೆಂದು ವ್ಯೆತ್ ಸೂಚಿಸಿತು.<ref>ಬ್ಲೂ, L. (2008) [http://www.time.com/time/health/article/0,8599,1717306,00.html ಆಂಟಿಡಿಪ್ರೆಸೆಂಟ್ಸ್ ಹಾರ್ಡ್ಲಿ ಹೆಲ್ಪ್] {{Webarchive|url=https://web.archive.org/web/20110211013701/http://www.time.com/time/health/article/0,8599,1717306,00.html |date=2011-02-11 }} ಟೈಮ್ ಮ್ಯಾಗಜಿನ್, ಮಂಗಳವಾರ, ಫೆಬ್ರವರಿ 26</ref> ಔಷಧವಸ್ತುಗಳ ಕಂಪನಿಗಳಿಗೆ ಹಣಕಾಸಿನ ಮತ್ತು ವೃತ್ತಿಪರ ಸಂಬಂಧಗಳನ್ನು ಹೊಂದಿರುವ ಇಬ್ಬರು ಪ್ರಮುಖ UK ಮನೋವೈದ್ಯರು/ಔಷಧ-ವಿಜ್ಞಾನಿಗಳು ಹೀಗೆಂದು ವಾದಿಸಿದ್ದಾರೆ - ಅಲ್ಪ-ಕಾಲದಲ್ಲಿ ಅಂಗೀಕೃತವಾದ ಪ್ರಯೋಗಗಳು ಪರಿಣಾಮಕಾರಿತ್ವವನ್ನು ನಿರ್ಧರಿಸುವಲ್ಲಿ ಹೆಚ್ಚು ಸೂಕ್ತವಲ್ಲ, ಅಪ್ರಕಟಿತ ಪ್ರಯೋಗಗಳು ಕಡಿಮೆ ಗುಣಮಟ್ಟವನ್ನು ಹೊಂದಿರುತ್ತವೆ, ಮೆಟಾ-ವಿಶ್ಲೇಷಣಾ ಲೇಖಕರು ಔಷಧಿ ಪರಿಶೀಲನಾ ಹಿನ್ನೆಲೆಯಿಂದಲ್ಲದೆ "ಮನೋವಿಜ್ಞಾನದ ಹಿನ್ನೆಲೆ"ಯಿಂದ ಬಂದವರಾಗಿದ್ದಾರೆ, ಮಾಧ್ಯಮ ಮತ್ತು "ವೈದ್ಯ/ವೈಜ್ಞಾನಿಕ ಸಮುದಾಯದ ಘಟಕಗಳು" ಖಿನ್ನತೆ-ಶಮನಕಾರಿಗಳ ಬಗ್ಗೆ ಕುಗ್ಗಿದ ಅಭಿಪ್ರಾಯವನ್ನು ಹೊಂದಿವೆ ಹಾಗೂ ಮಾಧ್ಯಮವು ಖಿನ್ನತೆಯ ಗಂಭೀರತೆಗೆ ಮಹತ್ವಕೊಡುವುದಿಲ್ಲ ಮತ್ತು ಅದರಿಂದ ಬಳಲುವವರನ್ನು ಮಧ್ಯಕಾಲೀನ ಧಾರ್ಮಿಕ ವರ್ತನೆಗಳನ್ನು ಹೊಂದಿರುವವರೆಂದು ದೂಷಿಸುತ್ತದೆ.<ref>{{cite journal |author=Nutt DJ, Malizia AL |title=Why does the world have such a 'down' on antidepressants? |journal=J. Psychopharmacol. (Oxford) |volume=22 |issue=3 |pages=223–6 |year=2008 |month=May |pmid=18541622 |doi=10.1177/0269881108091877 }}</ref> *2002ರ ಮೇ 7ರಂದು ದಿ ವಾಷಿಂಗ್ಟನ್ ಪೋಸ್ಟ್‌ನಲ್ಲಿ ಪ್ರಕಟವಾದ "ಎಗೈನೆಸ್ಟ್ ಡಿಪ್ರೆಶನ್, ಎ ಶುಗರ್ ಪಿಲ್ ಈಶ್ ಹಾರ್ಡ್ ಟು ಬೀಟ್" ಎಂಬ ಶೀರ್ಷಿಕೆಯ ಲೇಖನವು ಹೀಗೆಂದು ಹೇಳಿದೆ - "ಇತ್ತೀಚಿನ ದಶಕಗಳಲ್ಲಿ ಔಷಧಿ ಕಂಪನಿಗಳು ನಿರ್ವಹಿಸಿದ ಹೆಚ್ಚಿನ ಪರೀಕ್ಷೆಗಳಲ್ಲಿ ಸಕ್ಕರೆ ಗುಳಿಗೆಗಳು ಮತ್ತು-ಅಥವಾ ಅದಕ್ಕಿಂತ ಉತ್ತಮವಾಗಿ- ಖಿನ್ನತೆ-ಶಮನಕಾರಿಗಳನ್ನೂ ಪರೀಕ್ಷಿಸಲಾಗಿತ್ತು ಎಂದು ಹೊಸ ವಿಶ್ಲೇಷಣೆಯು ಕಂಡುಹಿಡಿದಿದೆ. ಕಂಪನಿಗಳು ಧನಾತ್ಮಕ ಫಲಿತಾಂಶವನ್ನು ತೋರಿಸುವ ಎರಡನ್ನು ಪಡೆಯಲು ಹಲವಾರು ಪರೀಕ್ಷೆಗಳನ್ನು ನಡೆಸಬೇಕು, ಇದು ಫುಡ್ ಆಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್‌ನ ಅಂಗೀರಕಾರವನ್ನು ಪಡೆಯಲು ಕನಿಷ್ಠವಾಗಿದೆ. ಕಳೆದ ವಾರದಲ್ಲಿ ಪ್ರಕಟವಾದ ಸಂಶೋಧನೆಯ ಪ್ರಕಾರ, ಸಕ್ಕರೆ ಗುಳಿಗೆಗಳು ಅಥವಾ ಪ್ಲಸೀಬೊಗಳು ಔಷಧಿಯಿಂದ ಪ್ರಭಾವಕ್ಕೊಳಗಾದ ಮಿದುಳಿನ ಒಂದೇ ಭಾಗದಲ್ಲಿ ತೀವ್ರ ಪರಿಣಾಮಗಳನ್ನು ಉಂಟುಮಾಡುತ್ತವೆ. ಪ್ರೊಜಾಕ್ ತಯಾರಕರು ಧನಾತ್ಮಕವಾಗಿರುವ ಎರಡನ್ನು ಪಡೆಯಲು ಐದು ಪರೀಕ್ಷೆಗಳನ್ನು ಮಾಡಬೇಕು ಹಾಗೂ ಪ್ಯಾಕ್ಸಿಲ್ ಮತ್ತು ಜೊಲೋಫ್ಟ್ ತಯಾರಕರು ಇನ್ನೂ ಹೆಚ್ಚು ಪರೀಕ್ಷೆಗಳನ್ನು ಮಾಡಬೇಕು. ಲ್ಯೂಚ್ಟರ್ ಪ್ಲಸೀಬೊಗಳನ್ನು ನೀಡಲಾದ ರೋಗಿಗಳ ಮಿದುಳಿನ ಬದಲಾವಣೆಗಳನ್ನು ಹೋಲಿಸಿದಾಗ, ಮನಸ್ಥಿತಿಯ ಪ್ರಮುಖ ಅಂಶಗಳನ್ನು ನಿಯಂತ್ರಿಸುತ್ತವೆಂದು ಹೇಳಲಾದ ಮಿದುಳಿನ ಭಾಗದಲ್ಲೇ ಹೆಚ್ಚಿನವರ ಬದಲಾವಣೆಯು ಕಂಡುಬಂದಿದುದನ್ನು ತಿಳಿದು ಆಶ್ಚರ್ಯಚಕಿತನಾದನು. ಪರೀಕ್ಷೆಯು ಮುಗಿದ ನಂತರ, ಪ್ಲಸೀಬೊಗಳನ್ನು ನೀಡಲಾದ ರೋಗಿಗಳು ತಮ್ಮ ಆರೋಗ್ಯವು ಬಹುಬೇಗ ದುರ್ಬಲವಾಯಿತು ಎಂದು ಹೇಳಿದರು. ಖಿನ್ನತೆ-ಶಮನಕಾರಿಗಳ ಸಾಮರ್ಥ್ಯದಲ್ಲಿನ ನಂಬಿಕೆಯು ಪ್ಲಸೀಬೊಗಳಿಗಿಂತ ಅವು ಯಾಕೆ ಉತ್ತಮವಾಗಿವೆಂಬುದನ್ನು ವಿವರಿಸುತ್ತದೆ." <ref>[http://www.chelationtherapyonline.com/technical/p58.htm ಎಗೈನೆಸ್ಟ್ ಡಿಪ್ರೆಶನ್, ಎ ಶುಗರ್ ಪಿಲ್ ಈಸ್ ಹಾರ್ಡ್ ಟು ಬೀಟ್] {{Webarchive|url=https://web.archive.org/web/20100925021110/http://www.chelationtherapyonline.com/technical/p58.htm |date=2010-09-25 }}, ದಿ ವಾಷಿಂಗ್ಟನ್ ಪೋಸ್ಟ್, ಮೇ 7, 2002</ref> === ಪ್ರಾಯೋಗಿಕ ಮಾರ್ಗದರ್ಶನಗಳು === ಪ್ರಮುಖ ಖಿನ್ನತೆಯ ಕಾಯಿಲೆಯನ್ನು ಹೊಂದಿರುವ ರೋಗಿಗಳ ಚಿಕಿತ್ಸೆಗಾಗಿ ಅಮೆರಿಕನ್ ಸೈಕಿಯಾಟ್ರಿಕ್ ಅಸೋಸಿಯೇಶನ್ 2000 ಪ್ರಾಕ್ಟೀಸ್ ಗೈಡ್‌ಲೈನ್<ref>{{cite web |url=http://www.guidelines.gov/summary/summary.aspx?doc_id=2605&nbr=1831 |title=Practice guideline for the treatment of patients with major depressive disorder |publisher=Guidelines.gov |date= |accessdate=2008-11-06 |archive-date=2008-10-28 |archive-url=https://web.archive.org/web/20081028165751/http://www.guidelines.gov/summary/summary.aspx?doc_id=2605&nbr=1831 |url-status=dead }}</ref> ಹೀಗೆಂದು ಸೂಚಿಸುತ್ತದೆ - ರೋಗಿಯ ಆಯ್ಕೆಯ ಮೇರೆಗೆ ಖಿನ್ನತೆ-ಶಮನಕಾರಿ ಔಷಧಿಗಳನ್ನು ಸೌಮ್ಯವಾದ ಪ್ರಮುಖ ಖಿನ್ನತೆ ಕಾಯಿಲೆಗೆ ಪ್ರಾಥಮಿಕ ಚಿಕಿತ್ಸೆಯಾಗಿ ನೀಡಬಹುದು; ಮಧ್ಯಮದಿಂದ ತೀವ್ರ ಪ್ರಮಾಣದ ಪ್ರಮುಖ ಖಿನ್ನತೆ ಕಾಯಿಲೆಗೆ ಎಲೆಕ್ಟ್ರೊಕನ್ವಲ್ಸಿವ್ ಚಿಕಿತ್ಸೆಯನ್ನು ನೀಡದಿದ್ದರೆ ಖಿನ್ನತೆ-ಶಮನಕಾರಿ ಔಷಧಿಗಳನ್ನು ಕೊಡಬೇಕು; ಹಾಗೂ ಬುದ್ಧಿವಿಕಲ್ಪ-ಪ್ರತಿರೋಧಕ ಮತ್ತು ಖಿನ್ನತೆ-ಶಮನಕಾರಿ ಔಷಧಿಗಳ ಸಂಯುಕ್ತವನ್ನು ಅಥವಾ ಎಲೆಕ್ಟ್ರೊಕನ್ವಲ್ಸಿವ್ ಚಿಕಿತ್ಸೆಯನ್ನು ಬುದ್ಧಿವಿಕಲ್ಪಗೊಂಡ ಖಿನ್ನತೆಗೆ ಬಳಸಬೇಕು. ಪರಿಣಾಮಕಾರಿತ್ವವು ಸಾಮಾನ್ಯವಾಗಿ ಈ ಔಷಧಿಗಳ ವರ್ಗ-ವರ್ಗಗಳ ಮಧ್ಯೆ ಹಾಗೂ ವರ್ಗಗಳೊಳಗೆ ಹೋಲಿಸಬಹುದಾಗಿರುತ್ತವೆ ಹಾಗೂ ಆರಂಭಿಕ ಆಯ್ಕೆಯು ಹೆಚ್ಚಾಗಿ ಪ್ರತಿಯೊಬ್ಬ ರೋಗಿಗಳಲ್ಲಿ ಉಂಟಾಗುವ ನಿರೀಕ್ಷಿತ ಅಡ್ಡಪರಿಣಾಮ, ರೋಗಿಯ ಆಯ್ಕೆ, ಔಷಧಿಯ ಬಗೆಗಿನ ಪ್ರಾಯೋಗಿಕ ಪರೀಕ್ಷಾ ಮಾಹಿತಿಯ ಗುಣಮಟ್ಟ ಮತ್ತು ಪ್ರಮಾಣ ಹಾಗೂ ಅದರ ಖರ್ಚು ಮೊದಲಾದವನ್ನು ಆಧರಿಸಿರುತ್ತದೆ ಎಂದು ಇದು ಸೂಚಿಸುತ್ತದೆ. UK ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಕ್ಲಿನಿಕಲ್ ಎಕ್ಸೆಲೆನ್ಸ್ (NICE) 2004ರ ಮಾರ್ಗದರ್ಶನಗಳು ಹೀಗೆಂದು ಸಲಹೆಯನ್ನು ನೀಡಿವೆ - ಖಿನ್ನತೆ-ಶಮನಕಾರಿಗಳನ್ನು ಸೌಮ್ಯವಾದ ಖಿನ್ನತೆಗೆ ಆರಂಭಿಕ ಚಿಕಿತ್ಸೆಯಾಗಿ ಬಳಸಬಾರದು ಏಕೆಂದರೆ ಇದರಿಂದಾಗುವ ಪ್ರಯೋಜನಕ್ಕಿಂತ ಅಪಾಯವೇ ಹೆಚ್ಚಾಗಿರುತ್ತದೆ; ಮಧ್ಯಮ ಅಥವಾ ತೀವ್ರ ಖಿನ್ನತೆಗೆ ಟ್ರೈಸೈಕ್ಲಿಕ್‌ಗಿಂತ SSRI ಹೆಚ್ಚು ಪ್ರಯೋಜನಕಾರಿಯಾಗಿದೆ; ತೀವ್ರ ಖಿನ್ನತೆಗೆ ಖಿನ್ನತೆ-ಶಮನಕಾರಿಗಳೊಂದಿಗೆ ಕಾಗ್ನಿಟಿವ್ ಬಿಹೇವಿಯರಲ್ (ಅರಿವಿನ-ವರ್ತನೆಯ) ಥೆರಪಿ ಮೊದಲಾದ ಮನೋವೈಜ್ಞಾನಿಕ ಚಿಕಿತ್ಸೆಗಳನ್ನೂ ಬಳಸಬೇಕು.<ref>{{cite web|url=http://www.nice.org.uk/guidance/CG23 |title=Depression |publisher=Nice.org.uk |date= |accessdate=2008-11-06}}</ref> === ಪರಿಣಾಮಕಾರಿತ್ವದ ಮಿತಿಗಳು ಮತ್ತು ನಿರ್ವಹಣಾ ಚಾತುರ್ಯಗಳು === ಖಿನ್ನತೆ-ಶಮನಕಾರಿಗಳಿಂದ ಚಿಕಿತ್ಸೆ ನೀಡಿದ 30%ರಿಂದ 50%ರಷ್ಟು ಮಂದಿ ಪ್ರತಿಕ್ರಿಯೆಯನ್ನು ತೋರಿಸುವುದಿಲ್ಲ.<ref>{{cite journal |author=Baghai TC, Möller HJ, Rupprecht R |title=Recent progress in pharmacological and non-pharmacological treatment options of major depression |journal=Curr. Pharm. Des. |volume=12 |issue=4 |pages=503–15 |year=2006 |pmid=16472142 |doi=10.2174/138161206775474422 }}</ref><ref name="SSRIswitch">{{cite journal |author=Ruhé HG, Huyser J, Swinkels JA, Schene AH |title=Switching antidepressants after a first selective serotonin reuptake inhibitor in major depressive disorder: a systematic review |url=https://archive.org/details/sim_journal-of-clinical-psychiatry_2006-12_67_12/page/1836 |journal=J Clin Psychiatry |volume=67 |issue=12 |pages=1836–55 |year=2006 |month=December |pmid=17194261 |doi=10.4088/JCP.v67n1203 }}</ref> ಪ್ರಬಲ ಪ್ರತಿಕ್ರಿಯೆ ಕಂಡುಬಂದರೂ, ಖಿನ್ನತೆ ಮತ್ತು ಅಪಸಾಮಾನ್ಯ ಕ್ರಿಯೆಯ ಗಮನಾರ್ಹ ಮುಂದುವರಿಕೆಯು ಸಾಮಾನ್ಯವಾಗಿರುತ್ತದೆ ಹಾಗೂ ಅಂತಹ ಸಂದರ್ಭಗಳಲ್ಲಿ ಮರುಕಳಿಸುವ ದರವು 3ರಿಂದ 6 ಪಟ್ಟು ಹೆಚ್ಚಾಗಿರುತ್ತದೆ.<ref>{{cite journal |author=Tranter R, O'Donovan C, Chandarana P, Kennedy S |title=Prevalence and outcome of partial remission in depression |journal=J Psychiatry Neurosci |volume=27 |issue=4 |pages=241–7 |year=2002 |month=July |pmid=12174733 |pmc=161658 }}</ref> ಇದಕ್ಕೆ ಹೆಚ್ಚುವರಿಯಾಗಿ, ಖಿನ್ನತೆ-ಶಮನಕಾರಿ ಔಷಧಿಗಳು ಚಿಕಿತ್ಸೆಯ ಅವಧಿಯಲ್ಲಿ ಪರಿಣಾಮಕಾರಿತ್ವವನ್ನು ಕಳೆದುಕೊಳ್ಳಬಹುದು.<ref>{{cite journal |author=Byrne SE, Rothschild AJ |title=Loss of antidepressant efficacy during maintenance therapy: possible mechanisms and treatments |url=https://archive.org/details/sim_journal-of-clinical-psychiatry_1998-06_59_6/page/279 |journal=J Clin Psychiatry |volume=59 |issue=6 |pages=279–88 |year=1998 |month=June |pmid=9671339 }}</ref> ಈ ಮಿತಿ ಮತ್ತು ವ್ಯತ್ಯಾಸಗಳನ್ನು ಮೀರಿಸಲು ಪ್ರಾಯೋಗಿಕ ಬಳಕೆಯಲ್ಲಿ ಹಲವಾರು ನಿರ್ವಹಣಾ ಚಾತುರ್ಯಗಳನ್ನು ಬಳಸಲಾಗುತ್ತದೆ.<ref>{{cite journal |author=Mischoulon D, Nierenberg AA, Kizilbash L, Rosenbaum JF, Fava M |title=Strategies for managing depression refractory to selective serotonin reuptake inhibitor treatment: a survey of clinicians |url=https://archive.org/details/sim_canadian-journal-of-psychiatry_2000-06_45_5/page/476 |journal=Can J Psychiatry |volume=45 |issue=5 |pages=476–81 |year=2000 |month=June |pmid=10900529 }}</ref> ==== "ಟ್ರೈಯಲ್ ಆಂಡ್ ಎರರ್(ಪ್ರಾಪ್ತಿಪರ್ಯಂತ ಪ್ರಯತ್ನ)" ಬದಲಾವಣೆ ==== ಅಮೆರಿಕನ್ ಸೈಕಿಯಾಟ್ರಿಕ್ ಅಸೋಸಿಯೇಶನ್ 2000 ಪ್ರಾಕ್ಟೀಸ್ ಗೈಡ್‌ಲೈನ್, ಖಿನ್ನತೆ-ಶಮನಕಾರಿಯ ಆರರಿಂದ ಎಂಟು ವಾರಗಳ ಚಿಕಿತ್ಸೆಯಲ್ಲಿ ಯಾವುದೇ ಪ್ರತಿಕ್ರಿಯೆ ಕಂಡುಬರದಿದ್ದರೆ, ಅದೇ ವರ್ಗದ ಖಿನ್ನತೆ-ಶಮನಕಾರಿಗೆ ನಂತರ ಬೇರೆ ವರ್ಗದ ಖಿನ್ನತೆ-ಶಮನಕಾರಿಗೆ ಬದಲಾಗಬೇಕು ಎಂದು ಸಲಹೆ ನೀಡುತ್ತದೆ. ಇತ್ತೀಚಿನ ಮೆಟಾ-ವಿಶ್ಲೇಷಣಾ ಪುನಃಪರಿಶೀಲನೆಯು ಹಿಂದಿನ ಅಧ್ಯಯನಗಳ ಆವಿಷ್ಕಾರಗಳಲ್ಲಿ ವ್ಯಾಪಕ ಬದಲಾವಣೆಗಳನ್ನು ಕಂಡುಹಿಡಿಯಿತು; SSRI ಖಿನ್ನತೆ-ಶಮನಕಾರಿಗೆ ಪ್ರತಿಕ್ರಿಯಿಸಲು ವಿಫಲವಾದ ರೋಗಿಗಳಿಗೆ ಹೊಸ ಔಷಧಿಯನ್ನು ನೀಡಿದಾಗ ಅವರಲ್ಲಿ 12%ರಿಂದ 86%ನಷ್ಟು ಮಂದಿ ಪ್ರತಿಕ್ರಿಯೆಯನ್ನು ತೋರಿದರು ಹಾಗೂ ಪ್ರತಿಕೂಲ ಪರಿಣಾಮದಿಂದಾಗಿ 5%ರಿಂದ 39%ರಷ್ಟು ಮಂದಿಯ ಚಿಕಿತ್ಸೆಯನ್ನು ಕೊನೆಗೊಳಿಸಲಾಯಿತು. ರೋಗಿಯು ಹೆಚ್ಚು ಖಿನ್ನತೆ-ಶಮನಕಾರಿಗಳನ್ನು ಪ್ರಯತ್ನಿಸಿದ್ದರೆ, ಆತನು ಹೊಸ ಖಿನ್ನತೆ-ಶಮನಕಾರಿಯ ಬಳಕೆಯಿಂದ ಕಡಿಮೆ ಪ್ರಯೋಜನವನ್ನು ಪಡೆಯುತ್ತಾನೆ.<ref name="SSRIswitch"/> ==== ವರ್ಧನೆ ಮತ್ತು ಸೇರಿಸುವಿಕೆ ==== ಭಾಗಶಃ ಪ್ರತಿಕ್ರಿಯೆಗಾಗಿ ಅಮೆರಿಕನ್ ಸೈಕಿಯಾಟ್ರಿಕ್ ಅಸೋಸಿಯೇಶನ್ ಮಾರ್ಗದರ್ಶನಗಳು ಖಿನ್ನತೆ-ಶಮನಕಾರಿಗಳಿಗೆ ಒಂದು ವಿಭಿನ್ನ ರೀತಿಯ ಔಷಧವಸ್ತುವನ್ನು ಸೇರಿಸಲು ಸೂಚಿಸುತ್ತವೆ. ಹೆಚ್ಚಿನ ರೋಗಿಗಳು ಖಿನ್ನತೆ-ಶಮನಕಾರಿಯಿಂದ ಉಪಶಮನ ಪಡೆಯಲು ವಿಫಲರಾಗುತ್ತಾರೆ ಎಂದು ಅಧ್ಯಯನಗಳು ಸೂಚಿಸುತ್ತವೆ ಹಾಗೂ ಪ್ರಾಯೋಗಿಕ ಪರೀಕ್ಷೆಯಲ್ಲಿ ಬಳಸುವ ವರ್ಧನೆಯ ವಿಧಾನಗಳೆಂದರೆ ಲೀಥಿಯಂ ಮತ್ತು ಥೈರಾಯ್ಡ್ ವರ್ಧನೆ. ಆದರೆ ಈ ಬಳಕೆಗಳಿಗೆ ಅಥವಾ ಹೆಚ್ಚು ಹೊಸ ರೀತಿಯ ವಿಧಾನಗಳಿಗೆ ಯಾವುದೇ ಉತ್ತಮ ಸಾಕ್ಷ್ಯಾಧಾರವಿಲ್ಲ, ಈ ನವೀನ ವಿಧಾನಗಳೆಂದರೆ ಡಾಪ್ಅಮೈನ್ ಆಗನಿಸ್ಟ್(ಸಂಘರ್ಷಕ ಸ್ನಾಯು)ಗಳು, ಲೈಂಗಿಕ ಸ್ಟೀರಾಯ್ಡ್‌ಗಳು, NRI, ಗ್ಲೂಕೊಕಾರ್ಟಿಕಾಯ್ಡ್-ವಿಶಿಷ್ಟ ಅಂಶಗಳು ಅಥವಾ ಹೊಸ ಸೆಳವು-ನಿರೋಧಕಗಳು ಮೊದಲಾದವುಗಳ ಬಳಕೆ.<ref name="augment">{{cite journal |author=DeBattista C, Lembke A |title=Update on augmentation of antidepressant response in resistant depression |journal=Curr Psychiatry Rep |volume=7 |issue=6 |pages=435–40 |year=2005 |month=December |pmid=16318821 |doi=10.1007/s11920-005-0064-x }}</ref> ಸೇರಿಸುವಿಕೆಯ ವಿಧಾನವು ಒಂದು ಅಥವಾ ಅದಕ್ಕಿಂತ ಹೆಚ್ಚು ಹೆಚ್ಚುವರಿ ಖಿನ್ನತೆ-ಶಮನಕಾರಿಗಳನ್ನು ಸೇರಿಸುವುದನ್ನು ಒಳಗೊಳ್ಳುತ್ತದೆ, ಸಾಮಾನ್ಯವಾಗಿ ಬೇರೆ ಬೇರೆ ವರ್ಗಗಳಿಂದ ಬೇರೆ ಬೇರೆ ನರ-ರಾಸಾಯನಿಕ ಪರಿಣಾಮವು ಉಂಟಾಗುತ್ತದೆ. ಇದನ್ನು ಪ್ರಾಯೋಗಿಕ ಪರೀಕ್ಷೆಯಲ್ಲಿ ಬಳಸಲಾದರೂ, ಈ ವಿಧಾನದ ಪರಿಣಾಮಕಾರಿತ್ವ ಅಥವಾ ಪ್ರತಿಕೂಲ ಪರಿಣಾಮದ ಬಗ್ಗೆ ಯಾವುದೇ ಸಾಕ್ಷ್ಯಾಧಾರವಿಲ್ಲ.<ref>{{cite journal |author=Lam RW, Wan DD, Cohen NL, Kennedy SH |title=Combining antidepressants for treatment-resistant depression: a review |url=https://archive.org/details/sim_journal-of-clinical-psychiatry_2002-08_63_8/page/685 |journal=J Clin Psychiatry |volume=63 |issue=8 |pages=685–93 |year=2002 |month=August |pmid=12197448 }}</ref> ==== ದೀರ್ಘಕಾಲದ ಬಳಕೆ ==== ಖಿನ್ನತೆ-ಶಮನಕಾರಿಗಳ ಚಿಕಿತ್ಸಕ ಪರಿಣಾಮಗಳು ಆ ಔಷಧಿ ತೆಗೆದುಕೊಳ್ಳುವುದನ್ನು ನಿಲ್ಲಿಸಿದ ನಂತರ ಮುಂದುವರಿಯುವುದಿಲ್ಲ, ಇದರಿಂದಾಗಿ ಮರುಕಳಿಸುವ ದರವು ಹೆಚ್ಚುತ್ತದೆ. ಸುಮಾರು ಒಂದು ವರ್ಷಕಾಲ ನಡೆದ 31 ಪ್ಲಸೀಬೊ-ನಿಯಂತ್ರಿತ ಖಿನ್ನತೆ-ಶಮನಕಾರಿ ಪರೀಕ್ಷೆಗಳ ಇತ್ತೀಚಿನ ಮೆಟಾ-ವಿಶ್ಲೇಷಣೆಯು, ಖಿನ್ನತೆ-ಶಮನಕಾರಿಗೆ ಪ್ರತಿಕ್ರಿಯಿಸಿದ ಸುಮಾರು 18%ನಷ್ಟು ರೋಗಿಗಳಲ್ಲಿ ಔಷಧಿಯನ್ನು ತೆಗೆದುಕೊಳ್ಳುತ್ತಿರವಾಗಲೇ ಖಿನ್ನತೆಯು ಮರುಕಳಿಸಿತ್ತು ಹಾಗೂ ಆ ಪ್ರಮಾಣವು ಖಿನ್ನತೆ-ಶಮನಕಾರಿಯ ಬದಲಿಗೆ ಪ್ಲಸೀಬೊ ಬಳಸಿದವರಲ್ಲಿ 41%ನಷ್ಟಿತ್ತು ಎಂದು ಕಂಡುಹಿಡಿದಿದೆ.<ref>{{cite journal |author=Geddes JR, Carney SM, Davies C |title=Relapse prevention with antidepressant drug treatment in depressive disorders: a systematic review |url=https://archive.org/details/sim_the-lancet_2003-02-22_361_9358/page/653 |journal=Lancet |volume=361 |issue=9358 |pages=653–61 |year=2003 |month=February |pmid=12606176 |doi=10.1016/S0140-6736(03)12599-8 }}</ref> ಅಮೆರಿಕನ್ ಸೈಕಿಯಾಟ್ರಿಕ್ ಅಸೋಸಿಯೇಶನ್ ಮಾರ್ಗದರ್ಶನಗಳು, ಖಿನ್ನತೆ-ಶಮನಕಾರಿಗೆ ಅದರ ರೋಗಲಕ್ಷಣಗಳು ಶಮನವಾದ ನಂತರ ನಾಲ್ಕರಿಂದ ಐದು ತಿಂಗಳ ಕಾಲ ಚಿಕಿತ್ಸೆಯನ್ನು ಮುಂದುವರಿಸಬೇಕೆಂದು ಸೂಚಿಸುತ್ತವೆ. ಬ್ರಿಟಿಷ್ ಅಸೋಸಿಯೇಶನ್ ಫಾರ್ ಸೈಕೊಫಾರ್ಮಕಾಲಜಿಸ್ 2000 ಗೈಡ್‌ಲೈನ್ಸ್ ಫಾರ್ ಟ್ರೀಟಿಂಗ್ ಡಿಪ್ರೆಸಿವ್ ಡಿಸಾರ್ಡರ್ಸ್ ವಿದ್ ಆಂಟಿಡಿಪ್ರೆಸೆಂಟ್ಸ್, ಖಿನ್ನತೆಗೆ ತುತ್ತಾದ ರೋಗಿಗಳು ಕನಿಷ್ಠ ಆರು ತಿಂಗಳ ಕಾಲ ಮತ್ತು ಹೆಚ್ಚೆಂದರೆ ಐದು ವರ್ಷಗಳ ಕಾಲ ಅಥವಾ ಅನಿಶ್ಚಿತವಾಗಿ ಖಿನ್ನತೆ-ಶಮನಕಾರಿಗಳ ಸೇವನೆಯನ್ನು ಮುಂದುವರಿಸಬೇಕು ಎಂದು ಸಲಹೆ ನೀಡುತ್ತದೆ. ಖಿನ್ನತೆ-ಶಮನಕಾರಿಯ ಬಳಕೆಯನ್ನು ನಿಲ್ಲಿಸಿದ ನಂತರ ರೋಗವು ಮರುಕಳಿಸಲಿ ಅಥವಾ ಬಿಡಲಿ ಅದು ಹಿಂದಿನ ಚಿಕಿತ್ಸೆಗೆ ಸಂಬಂಧಿಸಿರುವುದಿಲ್ಲ. ಅಲ್ಲದೆ ಔಷಧಿ ತೆಗೆದುಕೊಳ್ಳುತ್ತಿರುವಾಗಲೇ ಅದರ ಚಿಕಿತ್ಸಕ ಪ್ರಯೋಜನವು ಕ್ರಮೇಣ ಕಡಿಮೆಯಾಗಬಹುದು. ತೀವ್ರ ಖಿನ್ನತೆಗೆ ಚಿಕಿತ್ಸೆ ನೀಡಲು ಮೊದಲು ಫಾರ್ಮಕೊಥೆರಪಿಯನ್ನು, ನಂತರ ಅದರ ಉಳಿದ ಹಂತದಲ್ಲಿ ಮನಶ್ಚಿಕಿತ್ಸೆಯನ್ನು ನೀಡುವುದು ಉತ್ತಮವೆಂದು ಕೆಲವು ಅಧ್ಯಯನಗಳು ಸೂಚಿಸಿವೆ.<ref>{{cite journal |author=Fava GA, Park SK, Sonino N |title=Treatment of recurrent depression |journal=Expert Rev Neurother |volume=6 |issue=11 |pages=1735–40 |year=2006 |month=November |pmid=17144786 |doi=10.1586/14737175.6.11.1735 }}</ref><ref>{{cite journal |author=Petersen TJ |title=Enhancing the efficacy of antidepressants with psychotherapy |journal=J. Psychopharmacol. (Oxford) |volume=20 |issue=3 Suppl |pages=19–28 |year=2006 |month=May |pmid=16644768 |doi=10.1177/1359786806064314 }}</ref> === ಔಷಧ ವಿಫಲತೆ === ಸರಿಸುಮಾರು 30%ನಷ್ಟು ಖಿನ್ನತೆ ರೋಗಿಗಳು ಔಷಧಿಗಳಿಂದ ಉಪಶಮನವನ್ನು ಪಡೆಯುತ್ತಾರೆ.<ref name="pmid16390886">{{cite journal |author=Trivedi MH, Rush AJ, Wisniewski SR |title=Evaluation of outcomes with citalopram for depression using measurement-based care in STAR*D: implications for clinical practice |url=https://archive.org/details/sim_american-journal-of-psychiatry_2006-01_163_1/page/28 |journal=The American journal of psychiatry |volume=163 |issue=1 |pages=28–40 |year=2006 |pmid=16390886 |doi=10.1176/appi.ajp.163.1.28}}</ref> ತೃಪ್ತಿಕರವಾಗಿಲ್ಲದ ಪ್ರತಿಕ್ರಿಯೆಯನ್ನು ತೋರುವ ರೋಗಿಗಳಿಗೆ, ಎರಡನೆ ಔಷಧಿಯಾಗಿ ವರ್ಧನೆಗಾಗಿ ಉತ್ತೇಜಕ-ಅಂಶವಾದ ಬುಪ್ರೋಪಿಯಾನ್ (ಆರಂಭಿಕವಾಗಿ ಪ್ರತಿದಿನ {{nowrap|200 mg}}ನಷ್ಟು, ನಂತರ {{nowrap|100 mg}}ನಷ್ಟಕ್ಕೆ ಏರಿಸಿ, ಅಂತಿಮವಾಗಿ ದಿನನಿತ್ಯ {{nowrap|400 mg}}ನಷ್ಟು) ಅಥವಾ ಬುಸ್ಪಿರಾನ್ಅನ್ನು (ಪ್ರತಿದಿನ {{nowrap|60 mg}}ನಷ್ಟು) ಸೇರಿಸುವುದರಿಂದ ಸುಮಾರು 30%ನಷ್ಟು ರೋಗಿಗಳು ಉಪಶಮನವನ್ನು ಕಾಣುತ್ತಾರೆ.<ref name="pmid16554526">{{cite journal |author=Trivedi MH, Fava M, Wisniewski SR |title=Medication augmentation after the failure of SSRIs for depression |url=https://archive.org/details/sim_new-england-journal-of-medicine_2006-03-23_354_12/page/1243 |journal=N. Engl. J. Med. |volume=354 |issue=12 |pages=1243–52 |year=2006 |pmid=16554526 |doi=10.1056/NEJMoa052964}}</ref> ಅದೇ ಔಷಧಿಯನ್ನು ಬದಲಾಯಿಸುವುದರಿಂದ ಸುಮಾರು 25%ನಷ್ಟು ಮಂದಿಯಲ್ಲಿ ಮಾತ್ರ ಉಪಶಮನವಾಗುತ್ತದೆ.<ref name="pmid16554525">{{cite journal |author=Rush AJ, Trivedi MH, Wisniewski SR |title=Bupropion-SR, sertraline, or venlafaxine-XR after failure of SSRIs for depression |url=https://archive.org/details/sim_new-england-journal-of-medicine_2006-03-23_354_12/page/1231 |journal=N. Engl. J. Med. |volume=354 |issue=12 |pages=1231–42 |year=2006 |pmid=16554525 |doi=10.1056/NEJMoa052963}}</ref> ==== ಗರ್ಭಿಣಿಸ್ಥಿತಿಯಿಂದ ==== ಗರ್ಭಧರಿಸಿರುವ ಸ್ಥಿತಿಯಲ್ಲಿ ಔಷಧಿಯು ವಿಫಲವಾಗುತ್ತದೆಯೇ ಎಂಬುದು ಅಸ್ಪಷ್ಟವಾಗಿದೆ, ಏಕೆಂದರೆ ಇಂದಿನವರೆಗಿನ ಏಕೈಕ ವರದಿಯು ಅದರ ಬಗ್ಗೆ ಭಾರಿ ವಿವಾದವನ್ನು ಉಂಟುಮಾಡಿದೆ: 2006ರಲ್ಲಿ ''ಜರ್ನಲ್ ಆಫ್ ದಿ ಅಮೆರಿಕನ್ ಮೆಡಿಕಲ್ ಅಸೋಸಿಯೇಶನ್'' (''JAMA'' )ನಲ್ಲಿ ಪ್ರಕಟವಾದ ಅಧ್ಯಯನವೊಂದು, ಗರ್ಭಾವಸ್ಥೆಯಲ್ಲಿ ಹಾರ್ಮೋನುಗಳ ಬದಲಾವಣೆಯು ಖಿನ್ನತೆಯ ವಿರುದ್ಧ ಗರ್ಭಿಣಿಯನ್ನು ರಕ್ಷಿಸುತ್ತದೆ ಎಂಬ ಸಾಮಾನ್ಯ ಕಲ್ಪನೆಯನ್ನು ವಿರೋಧಿಸಿ, ಗರ್ಭಾವಸ್ಥೆಯಲ್ಲಿ ಖಿನ್ನತೆ-ಶಮನಕಾರಿ ಔಷಧಿಗಳ ಬಳಕೆಯನ್ನು ನಿಲ್ಲಿಸುವುದರಿಂದ ರೋಗವು ಮರುಕಳಿಸುವ ಸಂಭವವು ಅಧಿಕವಾಗಿರುತ್ತದೆ ಎಂದು ಸೂಚಿಸಿತು.<ref>{{cite journal | last = Cohen, MD | first =Lee S. | title = Relapse of Major Depression During Pregnancy in Women Who Maintain or Discontinue Antidepressant Treatment | journal = Journal of the American Medical Association | volume =295 | issue = 5 | pages = 499–507 | publisher = American Medical Association | date= February 1, 2006 | url = http://jama.ama-assn.org/cgi/content/abstract/295/5/499 | accessdate = 2007-06-14 | doi = 10.1001/jama.295.5.499 | pmid = 16449615 | last2 = Altshuler | first2 = LL | last3 = Harlow | first3 = BL | last4 = Nonacs | first4 = R | last5 = Newport | first5 = DJ | last6 = Viguera | first6 = AC | last7 = Suri | first7 = R | last8 = Burt | first8 = VK | last9 = Hendrick | first9 = V}}</ref> ''JAMA'' ಲೇಖನವು ಹಲವಾರು ಲೇಖಕರು ಖಿನ್ನತೆ-ಶಮನಕಾರಿಗಳನ್ನು ತಯಾರಿಸುವ ಔಷಧವಸ್ತುಗಳ ಕಂಪನಿಗಳೊಂದಿಗೆ ಹಣಕಾಸಿನ ಸಂಬಂಧವನ್ನು ಹೊಂದಿದ್ದಾರೆಂಬುದನ್ನು ಬಹಿರಂಗಗೊಳಿಸಲಿಲ್ಲ. ''JAMA'' ನಂತರ ಆ ಸಂಬಂಧವನ್ನು ಸೂಚಿಸುವ ತಿದ್ದುಪಡಿಯೊಂದುನ್ನು ಪ್ರಕಟಿಸಿತು ಹಾಗೂ ಲೇಖಕರು ಆ ಸಂಬಂಧವು ತಮ್ಮ ಸಂಶೋಧನಾ ಕೆಲಸದ ಮೇಲೆ ಯಾವುದೇ ಪ್ರಭಾವವನ್ನು ಹೊಂದಿಲ್ಲವೆಂದು ಹೇಳಿದರು.<ref>{{cite journal | title = Relapse of Major Depression During Pregnancy in Women Who Maintain or Discontinue Antidepressant Treatment—Correction | journal = JAMA | volume = 296 | issue = 2 | page = 170 | date= July 12, 2006 | url = http://jama.ama-assn.org/cgi/content/full/jama;296/2/170 | accessdate = 2007-06-14 | doi = 10.1001/jama.296.2.170}}</ref> ಪ್ರಸೂತಿ-ವಿಜ್ಞಾನಿ ಮತ್ತು ಪೆರಿನಾಟಲಜಿಸ್ಟ್ ಆಡಮ್ ಉರಾಟೊ ''ವಾಲ್ ಸ್ಟ್ರೀಟ್ ಜರ್ನಲ್'' ‌ನಲ್ಲಿ, ರೋಗಿಗಳು ಮತ್ತು ವೈದ್ಯಕೀಯ ವೃತ್ತಿಪರರು ಉದ್ಯಮ ಪ್ರಭಾವವಿಲ್ಲದ ಸಲಹೆಗಳನ್ನು ಕೇಳಬೇಕು ಎಂದು ಹೇಳಿದ್ದಾರೆ.<ref>ಡೇವಿಡ್ ಆರ್ಮ್‌ಸ್ಟ್ರಾಂಗ್, "ಡ್ರಗ್ ಇಂಟರ್ಯಾಕ್ಷನ್ಸ್: ಫೈನಾನ್ಶಿಯಲ್ ಟೈಸ್ ಟು ಇಂಡಸ್ಟ್ರಿ ಕ್ಲೌಡ್ ಮೇಜರ್ ಡಿಪ್ರೆಶನ್ ಸ್ಟಡಿ ಅಟ್ ಇಶ್ಯೂ: ವೆದರ್ ಇಟ್ಸ್ ಸೇಫ್ ಫಾರ್ ಪ್ರೆಗ್ನೆಂಟ್ ವುಮನ್ ಟು ಸ್ಟೇ ಆನ್ ಮೆಡಿಕೇಶನ್ - JAMA ಆಸ್ಕ್ಸ್ ಆಥರ್ಸ್ ಟು ಎಕ್ಸ್‌ಪ್ಲೈನ್". ವಾಲ್‌ ಸ್ಟ್ರೀಟ್‌ ಜರ್ನಲ್‌. ಜುಲೈ 11, 2006 ([http://www.post-gazette.com/pg/06192/705022-114.stm ಕಾಪಿ] {{Webarchive|url=https://web.archive.org/web/20111125085721/http://www.post-gazette.com/pg/06192/705022-114.stm |date=2011-11-25 }} post-gazette.com ನಲ್ಲಿ ಪ್ರಕಟವಾಯಿತು)</ref> == ನಿವರ್ತನ-ಚಿಹ್ನೆಗಳು == SSRI ಔಷಧಿಯನ್ನು ತಕ್ಷಣವೇ ನಿಲ್ಲಿಸಿದರೆ, ಇದು ದೈಹಿಕ ಮತ್ತು ಮಾನಸಿಕ ನಿವರ್ತನ-ಚಿಹ್ನೆಗಳೆರಡನ್ನೂ ಉಂಟುಮಾಡಬಹುದು, ಇದನ್ನು "SSRI ನಿಲ್ಲಿಸುವುದರ ರೋಗಲಕ್ಷಣ"ವೆಂದು ಕರೆಯಲಾಗುತ್ತದೆ (ಟ್ಯಾಮಾಮ್ ಮತ್ತು ಒಜ್ಪೊಯ್ರಾಜ್, 2002). ಖಿನ್ನತೆ-ಶಮನಕಾರಿಗಳ ಸೇವನೆಯನ್ನು ನಿಲ್ಲಿಸಲು ನಿರ್ಧರಿಸಿದಾಗ, ಅವುಗಳ ಸೇವನೆಯ ಪ್ರಮಾಣವನ್ನು ಕೆಲವು ವಾರಗಳವರೆಗೆ ನಿಧಾನವಾಗಿ ಕಡಿಮೆಗೊಳಿಸುವ ಮೂಲಕ ಅವುಗಳ ಬಳಕೆಯನ್ನು ಸಂಪೂರ್ಣವಾಗಿ ಬಿಟ್ಟುಬಿಡಬಹುದು. ಹೆಚ್ಚಿನ ಸಂದರ್ಭಗಳಲ್ಲಿ ನಿಲ್ಲಿಸುವುದರ ರೋಗಲಕ್ಷಣವು ಒಂದರಿಂದ ನಾಲ್ಕು ವಾರಗಳವರೆಗೆ ಇರುತ್ತದೆ.{{Citation needed|date=March 2009}} ನಿಶ್ಚಿತ ರೋಗ ಮತ್ತು ನಿಶ್ಚಿತ ವ್ಯಕ್ತಿಗಳಿಗೆ ಸೂಕ್ತವಾದ ಖಿನ್ನತೆ-ಶಮನಕಾರಿಗಳ ಮತ್ತು ಅವುಗಳ ಪ್ರಮಾಣದ ಆಯ್ಕೆಗೆ ದೀರ್ಘಕಾಲ ತೆಗೆದುಕೊಳ್ಳುತ್ತದೆ ಮತ್ತು ಅದು ಸಂಕೀರ್ಣ ಕ್ರಿಯೆಯಾಗಿರುತ್ತದೆ, ಅದಕ್ಕೆ ವೃತ್ತಿನಿರತರ ಅರಿವಿನ ಅಗತ್ಯವಿರುತ್ತದೆ. ಕೆಲವು ಖಿನ್ನತೆ-ಶಮನಕಾರಿಗಳು ಆರಂಭದಲ್ಲೇ ಖಿನ್ನತೆಯನ್ನು ತೀವ್ರಗೊಳಿಸಬಹುದು, ಆತಂಕವನ್ನು ಉಂಟುಮಾಡಬಹುದು ಅಥವಾ ರೋಗಿಯಲ್ಲಿ ಆಕ್ರಮಣಶೀಲ, ಇರುಸುಮುರುಸಿನ ಅಥವಾ ತೀವ್ರ ಆತ್ಮಹತ್ಯಾ ಪ್ರವೃತ್ತಿಗೆ ಕಾರಣವಾಗಬಹುದು.{{Citation needed|date=March 2009}} ಕೆಲವು ಸಂದರ್ಭಗಳಲ್ಲಿ, ಖಿನ್ನತೆ-ಶಮನಕಾರಿಯು ಖಿನ್ನತೆಯಿಂದ ಬುದ್ಧಿವಿಕಲ್ಪ ಅಥವಾ ಎಳೆಹುಚ್ಚು ಮೊದಲಾವುಗಳಿಗೆ ಬದಲಾಗುವಂತೆ ಮಾಡಬಹುದು.{{Citation needed|date=March 2009}} == ಅಡ್ಡ ಪರಿಣಾಮಗಳು == ಖಿನ್ನತೆ-ಶಮನಕಾರಿಗಳು ಹೆಚ್ಚಾಗಿ ಪ್ರತಿಕೂಲ ಪರಿಣಾಮಗಳನ್ನು ಉಂಟುಮಾಡುತ್ತವೆ. ಇವನ್ನು ತಡೆದುಕೊಳ್ಳುವ ಕಷ್ಟವು ಒಂದು ಪರಿಣಾಮಕಾರಿ ಔಷಧಿಯ ಬಳಕೆಯನ್ನು ನಿಲ್ಲಿಸಲು ಸಾಮಾನ್ಯ ಕಾರಣವಾಗಿದೆ. SSRIಗಳ ಬಳಕೆಯ ಅಡ್ಡ ಪರಿಣಾಮಗಳೆಂದರೆ: ಪಿತ್ತೋದ್ರೇಕ, ಭೇದಿ, ತಳಮಳ, ತಲೆನೋವು. SSRIಗಳ ಬಳಕೆಯಿಂದ ಲೈಂಗಿಕ ಅಡ್ಡ ಪರಿಣಾಮಗಳೂ ಸಾಮಾನ್ಯವಾಗಿರುತ್ತವೆ, ಅವುಗಳೆಂದರೆ ಲೈಂಗಿಕಾಸಕ್ತಿ ಕಡಿಮೆಯಾಗುವುದು, ಸಂಭೋಗೋದ್ರೇಕ ಉಂಟಾಗದಿರುವುದು, ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆ. ಸಿರೊಟೋನಿನ್ ರೋಗಲಕ್ಷಣವೂ ಸಹ SSRIಗಳ ಬಳಕೆಯಿಂದ ಉಂಟಾಗುವ ಗಂಭೀರ ಸ್ಥಿತಿಯಾಗಿದೆ. ಫುಡ್ ಆಂಡ್ ಡ್ರಗ್ ಅಡ್ಮಿನಿಸ್ಟ್ರೇಶನ್ SSRIಗಳ ಮೇಲೆ 'ಕಪ್ಪುಪೆಟ್ಟಿಗೆ' ಎಚ್ಚರಿಕೆಯನ್ನು ನೀಡುತ್ತದೆ ಹಾಗೂ ಅವು ಮಕ್ಕಳಲ್ಲಿ ಮತ್ತು ಹರೆಯದವರಲ್ಲಿ ಆತ್ಮಹತ್ಯಾ ಪ್ರವೃತ್ತಿಯ ದರವನ್ನು (1,000ರಲ್ಲಿ 2ರಿಂದ 1,000ರಲ್ಲಿ 4ರವರೆಗೆ) ದ್ವಿಗುಣಗೊಳಿಸುತ್ತವೆ ಎಂದು ಹೇಳುತ್ತದೆ.<ref>{{cite journal | last = Lenzer | first = Jeanne | title = Antidepressants double suicidality in children, says FDA | journal = BMJ | volume = 332 | page = 626 | year = 2006 | url = http://www.bmj.com/cgi/content/full/332/7542/626-c | doi = 10.1136/bmj.332.7542.626-c | accessdate = 2008-04-14}}</ref> 25ಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಕಂಡುಬರುವ ಆತ್ಮಹತ್ಯಾ ವರ್ತನೆಯ ಏರಿಕೆಯು ಮಕ್ಕಳು ಮತ್ತು ಹರೆಯದವರಲ್ಲಿ ಕಂಡುಬರುವ ಪ್ರಮಾಣಕ್ಕೆ ಹೆಚ್ಚುಕಡಿಮೆ ಸಮನಾಗಿದೆ.<ref>BMJ: [http://www.bmj.com/cgi/content/abstract/339/aug11_2/b2880?maxtoshow=&amp;HITS=10&amp;hits=10&amp;RESULTFORMAT=&amp;fulltext=suicide&amp;searchid=1&amp;FIRSTINDEX=0&amp;sortspec=date&amp;resourcetype=HWCIT ರಿಸ್ಕ್ ಆಫ್ ಸ್ಯುಸೈಡಲಿಟಿ ಇನ್ ಕ್ಲಿನಿಕಲ್ ಟ್ರೈಯಲ್ಸ್ ಆಫ್ ಆಂಟಿಡಿಪ್ರೆಸೆಂಟ್ಸ್ ಇನ್ ಅಡಲ್ಟ್ಸ್]. ಆಗಸ್ಟ್ 11, 2009.</ref> TCAಗಳ (ಟ್ರೈಸೈಕ್ಲಿಕ್‌ ಖಿನ್ನತೆ-ಶಮನಕಾರಿಗಳು) ಅಡ್ಡ ಪರಿಣಾಮಗಳು: ಹೆಚ್ಚಾಗಿ ಕಂಡುಬರುವ ಅಡ್ಡ ಪರಿಣಾಮಗಳೆಂದರೆ ಬಾಯಿ ಒಣಗುವುದು, ದೃಷ್ಟಿ ಮಂಜಾಗುವುದು, ಅರೆನಿದ್ರಾವಸ್ಥೆ, ತಲೆ ತಿರುಗುವಿಕೆ, ನಡುಕ, ಲೈಂಗಿಕ ಸಮಸ್ಯೆಗಳು, ಚರ್ಮದ ಗುಳ್ಳೆಗಳು ಮತ್ತು ತೂಕದ ಏರಿಕೆ ಅಥವಾ ಇಳಿಕೆ. MAOIಗಳ (ಮೋನೊಅಮೈನ್ ಆಕ್ಸಿಡೇಸ್‌ ಪ್ರತಿರೋಧಕಗಳು) ಅಡ್ಡ ಪರಿಣಾಮಗಳು: ಫೆನೆಲ್ಜಿನ್ (ನಾರ್ಡಿಲ್) ಮತ್ತು ಟ್ರಾನಿಲ್ಸಿಪ್ರೋಮೈನ್ (ಪ್ಯಾರ್ನೇಟ್) ಮೊದಲಾದ MAOIಗಳಿಂದಾಗಿ ಕಂಡುಬರುವ ಅಡ್ಡ ಪರಿಣಾಮಗಳೆಂದರೆ ಯಕೃತ್ತಿನ ಉರಿಯೂತ, ಹೃದಯಾಘಾತ, ಪಾರ್ಶ್ವವಾಯು ಹೊಡೆತ ಮತ್ತು ಪ್ರಬಲ ವ್ಯಾಧಿಗಳ ಹಠಾತ್ ಆಕ್ರಮಣ. ಸಿರೊಟೋನಿನ್ ರೋಗಲಕ್ಷಣವು MAOIಗಳನ್ನು ಕೆಲವು ಔಷಧಿಗಳೊಂದಿಗೆ ಸೇರಿಸಿ ಸೇವಿಸಿದಾಗ ಉಂಟಾಗುವ ಅಡ್ಡ ಪರಿಣಾಮವಾಗಿದೆ. === ಸಾಮಾನ್ಯ === {{Contradict|date=May 2010}} ಪಕ್ವ ಚೀಸು, ಸಂರಕ್ಷಿಸಿಟ್ಟ ಮಾಂಸ ಅಥವಾ ಹುದುಗುಹಾಕಿ ತಯಾರಿಸಿದ ಪದಾರ್ಥಗಳು ಮೊದಲಾದ ಹೆಚ್ಚಿನ ಪ್ರಮಾಣದಲ್ಲಿ ಟೈರಮಿನ್ಅನ್ನು ಹೊಂದಿರುವ ಆಹಾರ ಪದಾರ್ಥಗಳನ್ನು ಸೇವಿಸಿದರೆ MAO ಪ್ರತಿರೋಧಕಗಳು ಪ್ರಬಲವಾದ ಮಾರಕ ತೀವ್ರ ಭಾವೋದ್ವೇಗದ ಪರಿಣಾಮವನ್ನು ಉಂಟುಮಾಡಬಹುದು. ಅದೇ ರೀತಿ, ಮಾರಕ ಪರಿಣಾಮಗಳು ಸೂಚನೆಯ ಮತ್ತು ನೇರ ಮಾರಾಟದ ಔಷಧಿಗಳೆರಡಲ್ಲೂ ಕಂಡುಬರುತ್ತವೆ. MAO-ಪ್ರತಿರೋಧಕ ಔಷಧಿಗಳ ಚಿಕಿತ್ಸೆಗೆ ಒಳಗಾಗುವ ರೋಗಿಗಳನ್ನು ಅವರು ನೇರ-ಮಾರಾಟದ ಅಥವಾ ಸೂಚಿಸಿದ ಔಷಧಿಗಳನ್ನು ತೆಗೆದುಕೊಳ್ಳುವ ಮೊದಲು ಭೇಟಿಯಾದ ವೈದ್ಯರು ಹತ್ತಿರದಲ್ಲಿ ಪರೀಕ್ಷಿಸುತ್ತಾರೆ. ಅಂತಹ ರೋಗಿಗಳು ತುರ್ತುಚಿಕಿತ್ಸಾ ಕೊಠಡಿ ಸಿಬ್ಬಂದಿಗಳಿಗೂ ಮಾಹಿತಿಯನ್ನು ಒದಗಿಸಬೇಕು ಹಾಗೂ MAO ಪ್ರತಿರೋಧಕಗಳ ಬಳಕೆಯನ್ನು ಸೂಚಿಸುವ ಗುರುತನ್ನು ಹೊಂದಿರುವ ಮಾಹಿತಿಯನ್ನು ಇಟ್ಟುಕೊಂಡಿರಬೇಕು. ಕೆಲವು ವೈದ್ಯರು ವೈದ್ಯಕೀಯ ಗುರುತಿನ ಪಟ್ಟಿಗಳ ಬಳಕೆಯನ್ನೂ ಸೂಚಿಸುತ್ತಾರೆ. ಈ ಪರಿಣಾಮಗಳು ಮಾರಕವಾಗಿದ್ದರೂ, ಪರಸ್ಪರ ಕ್ರಿಯೆಯಿಂದ ಮತ್ತು ಆಹಾರಕ್ಕೆ ಸಂಬಂಧಿಸಿದಂತೆ ಉಂಟಾದ ಒಟ್ಟು ಸಾವುಗಳು ನೇರ-ಮಾರಾಟದ ಔಷಧಿಗಳಿಂದಾದ ಪ್ರಮಾಣಕ್ಕೆ ಹೋಲಿಸಬಹುದಾಗಿವೆ. ಖಿನ್ನತೆ-ಶಮನಕಾರಿಗಳನ್ನು ಬೈಪೋಲಾರ್ ಕಾಯಿಲೆಯ ಚಿಕಿತ್ಸೆಯಲ್ಲಿ ಸಾಮಾನ್ಯವಾಗಿ ಚಿತ್ತಸ್ಥಿತಿ ಸ್ಥೀರೀಕಾರಕಗಳೊಂದಿಗೆ ಎಚ್ಚರಿಕೆಯಿಂದ ಬಳಸಲಾಗುತ್ತದೆ ಏಕೆಂದರೆ ಅವು ಬುದ್ಧಿವಿಕಲ್ಪದ ರೋಗಲಕ್ಷಣಗಳನ್ನು ಉಂಟುಮಾಡಬಹುದು. ಅವು ಬೈಪೋಲಾರ್ ರೋಗವನ್ನು ಹೊಂದಿರುವ ಕೆಲವು ರೋಗಿಗಳಲ್ಲಿ ಮತ್ತು ಖಿನ್ನತೆಯಿಂದ ಬಳಲುವ ಕೆಲವರಲ್ಲಿ ಬುದ್ಧಿವಿಕಲ್ಪ ಅಥವಾ ಎಳೆಹುಚ್ಚನ್ನು ಪ್ರಚೋದಿಸಬಹುದು.<ref>{{cite web|url=http://www.ncbi.nlm.nih.gov/entrez/query.fcgi?cmd=Retrieve&db=PubMed&list_uids=9387089&dopt=Abstract |title=Antidepressant-associated hypomania in outpatient...[J Affect Disord. 1997&#93; - PubMed Result |publisher=Ncbi.nlm.nih.gov |date= |accessdate=2008-11-06}}</ref> SSRIಗಳು ಈ ಅಡ್ಡ ಪರಿಣಾಮದೊಂದಿಗೆ ಹೆಚ್ಚಾಗಿ ಸಂಬಂಧಿಸಿದ ಖಿನ್ನತೆ-ಶಮನಕಾರಿಗಳಾಗಿವೆ. 2009ರ ಮೇಯಲ್ಲಿ ಪ್ರಕಟವಾದ ಸಂಶೋಧನೆಯ ಪ್ರಕಾರ, ಸ್ತನ ಕ್ಯಾನ್ಸರ್‌ನಿಂದ ಬದುಕುಳಿದವರು ಕ್ಯಾನ್ಸರ್ ತಡೆಗಟ್ಟುವ ಔಷಧಿ ಟ್ಯಾಮೊಕ್ಸಿಫೆನ್ಅನ್ನು ಬಳಸುತ್ತಿರುವಾಗ ಯಾವುದಾದರೂ ಖಿನ್ನತೆ-ಶಮನಕಾರಿಗಳನ್ನು ತೆಗೆದುಕೊಂಡರೆ ಆ ಕಾಯಿಲೆಯು ಮತ್ತೆ ಬರಬಹುದಾದ ಅಪಾಯವಿದೆ.<ref>{{cite news | url=http://www.cbsnews.com/stories/2009/05/30/health/main5050992.shtml?tag=main_home_storiesBySection | work=CBS News | title=Drug Combos Linked To Breast Cancer Risk | date=2009-05-30 }}{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> ಖಿನ್ನತೆ-ಶಮನಕಾರಿಗಳು ಹೆಚ್ಚಿನವರಲ್ಲಿ ಮಾನಸಿಕವಾಗಿ ಚಟ ಹಿಡಿಸುವುದಿಲ್ಲ, ಆದರೆ ಅದರ ಬಳಕೆಯನ್ನು ಮುಂದುವರಿಸುವ ಹೆಚ್ಚುಕಡಿಮೆ ಎಲ್ಲಾ ರೋಗಿಗಳಲ್ಲಿ ದೈಹಿಕ ಅವಲಂಬನೆಯನ್ನು ಉಂಟುಮಾಡುತ್ತದೆ. SNRI ಔಷಧಿಗಳು SSRIಗಳಿಗಿಂತ ಹೆಚ್ಚು ದೈಹಿಕ ಅವಲಂಬನೆಗೆ ಕಾರಣವಾಗುತ್ತವೆ ಹಾಗೂ ಆದ್ದರಿಂದ ಅವು ತೀವ್ರ ನಿವರ್ತನ ಚಿಹ್ನೆಗಳನ್ನು ಹೊಂದಿರುತ್ತವೆ. ಆದರೆ NaSSA ಔಷಧಿಗಳನ್ನು ಹೊರತುಪಡಿಸಿ ಎಲ್ಲಾ ಖಿನ್ನತೆ-ಶಮನಕಾರಿಗಳು ದೈಹಿಕ ಅವಲಂಬನವನ್ನು ಉಂಟುಮಾಡುತ್ತವೆ ಮತ್ತು ನಿವರ್ತನ ಚಿಹ್ನೆಗಳನ್ನು ಹೊಂದಿರುತ್ತವೆ, ಅವು ಆ ಔಷಧಿ ಸೇವಿಸುವುದನ್ನು ನಿಲ್ಲಿಸಿದಾಗ ಪ್ರತಿಯೊಬ್ಬ ರೋಗಿಯಲ್ಲಿ ಮತ್ತು ಔಷಧಿಯಲ್ಲಿ ಮಧ್ಯಮದಿಂದ ಹಿಡಿದು ಹೆಚ್ಚು ಉಗ್ರವಾದ ತೀವ್ರತೆಯನ್ನು ಹೊಂದಿರಬಹುದು. ಖಿನ್ನತೆ-ಶಮನಕಾರಿಗಳ ಬಳಕೆಯನ್ನು ನಿಲ್ಲಿಸುವಾಗ ತೀವ್ರ ನಿವರ್ತನ ಚಿಹ್ನೆಗಳನ್ನು ತಪ್ಪಿಸುವುದಕ್ಕಾಗಿ ಅವುಗಳ ಬಳಕೆಯನ್ನು ನಿಧಾನವಾಗಿ ಕಡಿಮೆಮಾಡಬೇಕು; ಖಿನ್ನತೆ-ಶಮನಕಾರಿಗಳ ಬಳಕೆಯನ್ನು ತೀರ ಅಗತ್ಯವಿದ್ದಾಗ ವೇಗವಾಗಿ ನಿಲ್ಲಿಸುವುದು ಹೆಚ್ಚು ತೊಂದರೆಯನ್ನು ಉಂಟುಮಾಡಬಹುದು, ಆದರೆ ಇದು ಗರ್ಭಿಣಿಯರಲ್ಲದ ಮಹಿಳೆಯರಿಗೆ ಹಾನಿಕರವಾಗುವ ಸಂಭವವು ಕಡಿಮೆ ಇರುತ್ತದೆ. ಆದರೆ ಬೆಂಜೋಡಿಯಜೆಪೈನ್ ಮಾತ್ರ ಇದಕ್ಕೆ ಹೊರತಾಗಿರುತ್ತದೆ, ಇದರ ಬಳಕೆಯನ್ನು ಎಲ್ಲಾ ಸಂದರ್ಭಗಳಲ್ಲೂ ನಿಧಾನವಾಗಿಯೇ ನಿಲ್ಲಿಸಬೇಕು ಏಕೆಂದರೆ ಅದು ಸ್ಟೇಟಸ್ ಎಪಿಲೆಪ್ಟಿಕಸ್ ಮತ್ತು ಸಾವನ್ನು ಉಂಟುಮಾಡಬಹುದಾದ ಅಪಾಯವಿದೆ. ಕೆಲವು ಖಿನ್ನತೆ-ಶಮನಕಾರಿಗಳನ್ನು ಅತ್ಯಂತ ವೇಗವಾಗಿ ನಿಲ್ಲಿಸಿದುದರ ಪರಿಣಾಮವಾಗಿ ಸಂಭವಿಸುವ ಗರ್ಭಪಾತದ ಮೂಲಕ ಭ್ರೂಣಕ್ಕೂ ಹಾನಿಯಾಗಬಹುದು; ಹೆಚ್ಚಿನ ಖಿನ್ನತೆ-ಶಮನಕಾರಿಗಳು ಭ್ರೂಣಕ್ಕೆ ಹಾನಿಕರವಾಗಿರುತ್ತವೆ ಹಾಗೂ ಅವುಗಳ ಪ್ರಯೋಜನವು ಅವುಗಳಿಂದಾಗುವ ಅಪಾಯವನ್ನು ಮೀರಿಸುತ್ತವೆಂಬುದು ಖಾತರಿಯಾಗದಿದ್ದರೆ ಅವನ್ನು ಗರ್ಭಿಣಿಯಾಗಿರುವವರು ಅಥವಾ ಗರ್ಭಿಣಿಯಾಗ ಬಯಸುವವರು ಸೇವಿಸಬಾರದು. ಗರ್ಭಿಣಿಯಾಗಿದ್ದರೆ ವೈದ್ಯರನ್ನು ಭೇಟಿಯಾಗುವುದು ಅಗತ್ಯವಾಗಿರುತ್ತದೆ, ಅವರು ಮಾನಸಿಕ ಔಷಧಿಗಳ ಬಳಕೆಯನ್ನು ಮುಂದುವರಿಸಬೇಕೇ, ನಿಲ್ಲಿಸಬೇಕೇ ಅಥವಾ ಥಟ್ಟನೆ ಸ್ಥಗಿತಗೊಳಿಸಬೇಕೇ ಎಂಬುದನ್ನು ಸೂಚಿಸುತ್ತಾರೆ. ವೈದ್ಯರ ಸೂಚನೆ ಮತ್ತು ಅರಿವಿಲ್ಲದೆ ಮಾನಸಿಕ ಔಷಧಿಗಳ ಬಳಕೆಯನ್ನು ನಿಲ್ಲಿಸುವ ಪ್ರಯತ್ನ ಮಾಡಬಾರದು.<ref>http://www.biopsychiatry.com/addictionp.htm</ref> === ಆತ್ಮಹತ್ಯೆ === ಖಿನ್ನತೆಯನ್ನು ಹೊಂದಿರುವ ರೋಗಿಗಳು ಚಿಕಿತ್ಸೆಯನ್ನು ಆರಂಭಿಸಿದ ಸ್ವಲ್ಪದರಲ್ಲೇ ಆತ್ಮಹತ್ಯೆ ಮಾಡಿಕೊಳ್ಳುವ ಅಪಾಯವು ಹೆಚ್ಚಿರುತ್ತದೆ ಏಕೆಂದರೆ ಖಿನ್ನತೆ-ಶಮನಕಾರಿಗಳು ಮನಸ್ಥಿತಿಯು ಸುಧಾರಿಸುವ ಮೊದಲು ಮಾನಸ ಚಾಲನೆಯ ವಿಲಂಬನ ಅಥವಾ ಪ್ರಚೋದನೆಯ ಕೊರತೆ ಮೊದಲಾದ ಖಿನ್ನತೆಯ ರೋಗಲಕ್ಷಣಗಳನ್ನು ಕಡಿಮೆ ಮಾಡುತ್ತವೆ.{{Citation needed|date=May 2009}} ಇದು ಅಸಂಗತವಾಗಿದ್ದರೂ {{Which?|date=May 2010}} ಅಧ್ಯಯನಗಳು, ಆತ್ಮಹತ್ಯಾ ಭಾವನೆಯು ಖಿನ್ನತೆ-ಶಮನಕಾರಿ ಚಿಕಿತ್ಸೆಯ ಆರಂಭದಲ್ಲಿ ಸಾಮಾನ್ಯವಾಗಿರುತ್ತದೆ {{Weasel-inline|date=May 2010}} ಹಾಗೂ ಇದು ವಿಶೇಷವಾಗಿ ಹರೆಯಕ್ಕಿಂತ-ಕೆಳ-ವಯಸ್ಸಿನವರು ಮತ್ತು ಹದಿಹರೆಯದವರು ಮೊದಲಾದ ಕಿರಿಯ ರೋಗಿಗಳಲ್ಲಿ ಸಾಮಾನ್ಯವಾಗಿರಬಹುದು ಎಂದು ಸೂಚಿಸುತ್ತವೆ. ವಿಶೇಷವಾಗಿ ಚಿಕಿತ್ಸೆಯ ಮೊದಲ ಎಂಟು ವಾರಗಳಲ್ಲಿ ಆತ್ಮಹತ್ಯೆಯ ಭಾವನೆ ಅಥವಾ ವರ್ತನೆಗಳಿಗಾಗಿ ಕಿರಿಯ ರೋಗಿಗಳ ನಡವಳಿಕೆಯನ್ನು ಕುಟುಂಬದ ಇತರ ಸದಸ್ಯರು ಮತ್ತು ಪ್ರೀತಿಪಾತ್ರರು ನೋಡಿಕೊಳ್ಳಬೇಕೆಂದು ತಯಾರಕರು ಮತ್ತು ವೈದ್ಯರು ಹೆಚ್ಚಾಗಿ ಸಲಹೆ ನೀಡುತ್ತಾರೆ. FDA ಮತ್ತು ಇತರ ರಾಷ್ಟ್ರಗಳಲ್ಲಿ ಸಮಾನ ಏಜೆನ್ಸಿಗಳು ಈ ಔಷಧಿಗಳ ಮೇಲೆ ಕಪ್ಪುಪೆಟ್ಟಿಗೆ ಎಚ್ಚರಿಕೆಗಳನ್ನು ನೀಡುವವರೆಗೆ, ಅಡ್ಡ ಪರಿಣಾಮಗಳು ಮತ್ತು ಅಪಾಯದ ಬಗ್ಗೆ ಕುಟುಂಬಗಳಿಗೆ ಎಚ್ಚರಿಕೆ ನೀಡುವುದನ್ನು ತಯಾರಕರು ಮತ್ತು ವೈದ್ಯರು ಅಲಕ್ಷಿಸಿದ್ದರು ಮತ್ತು ಅದಕ್ಕೆ ಕಡಿಮೆ ಪ್ರಾಮುಖ್ಯತೆ ನೀಡಿದ್ದರು. ಇದು ಆತ್ಮಹತ್ಯೆಯ ಮೂಲಕ ಕೆಲವು ಸಾವುಗಳಿಗೆ ಕಾರಣವಾಗಿರಬಹುದು, ಆದರೆ ಇದರ ಬಗ್ಗೆ ನೇರ ಸಾಕ್ಷ್ಯವು ಹೆಚ್ಚಾಗಿ ಉಪಾಖ್ಯಾನ ರೂಪದಲ್ಲಿದೆ.{{Or|date=May 2009}} ಅನೇಕ ಅಧ್ಯಯನಗಳಲ್ಲಿ ವರದಿಯಾದ ಆತ್ಮಹತ್ಯಾ ಭಾವನೆಯ ಹೆಚ್ಚಿನ ಘಟನೆಗಳು ಈ ಔಷಧಿಗಳನ್ನು ಹೇಗೆ ಬಳಸಲಾಗಿತ್ತು ಎಂಬುದರ ಬಗ್ಗೆ ಹೆಚ್ಚು ಆಸಕ್ತಿ ಮತ್ತು ಎಚ್ಚರಿಕೆಯನ್ನು ಮೂಡಿಸಿದವು. ಖಿನ್ನತೆಯಿಂದ ಬಳಲುವ 24 ವರ್ಷಕ್ಕಿಂತ ಕೆಳಗಿನವರಿಗೆ ಖಿನ್ನತೆ-ಶಮನಕಾರಿಗಳ ಬಳಕೆಯು ಆತ್ಮಹತ್ಯಾ ಆಲೋಚನೆಗಳ ಮತ್ತು ವರ್ತನೆಯ ಅಪಾಯವನ್ನು ಹೆಚ್ಚಿಸುತ್ತದೆಂದು ಎಚ್ಚರಿಕೆ ನೀಡಲಾಗುತ್ತದೆ. ಫೆಡರಲ್ ಆರೋಗ್ಯ ಅಧಿಕಾರಿಗಳು [https://web.archive.org/web/20070930023930/http://www.ecanadanow.com/science/health/2006/12/13/fda-antidepressants-increase-suicidal-risk-for-young-adults/ proposed changes] ಈ ಅಪಾಯದ ಬಗ್ಗೆ ಎಚ್ಚರಿಕೆ ನೀಡಲು ಖಿನ್ನತೆ-ಶಮನಕಾರಿ ಔಷಧಿಗಳ ಮೇಲಿನ ಲೇಬಲ್‌ಗಳಲ್ಲಿ 2006ರ ಡಿಸೆಂಬರ್‌ನಲ್ಲಿ ಪ್ರಕಟಗೊಳಿಸಿದ್ದಾರೆ. ಪ್ಯಾಕ್ಸಿಲ್ಅನ್ನು ಮಕ್ಕಳು ಮತ್ತು ಹದಿಹರೆಯದವರು ಬಳಸಬಾರದು ಹಾಗೂ ಮಕ್ಕಳಲ್ಲಿನ ಖಿನ್ನತೆಗೆ ಉಪಯೋಗಿಸಬಹುದಾದ ಖಿನ್ನತೆ-ಶಮನಕಾರಿ ಔಷಧಿ ಎಂದರೆ ಪ್ರೊಜಾಕ್ ಎಂದು FDA ಸೂಚಿಸುತ್ತದೆ.<ref>{{cite web|url=http://antidepressantseffects.com/depression/|title=Depression Antidepressants in Teenagers and Children|date=|accessdate=2010-07-01|archive-date=2013-05-20|archive-url=https://web.archive.org/web/20130520234355/http://antidepressantseffects.com/depression/|url-status=dead}}</ref> 2007ರ ಸೆಪ್ಟೆಂಬರ್ 6ರಂದು ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಆಂಡ್ ಪ್ರಿವೆನ್ಶನ್, ಅಮೆರಿಕಾದ ಹದಿಹರೆಯದವರಲ್ಲಿನ (ವಿಶೇಷವಾಗಿ ಹುಡುಗಿಯರು, 10ರಿಂದ 24 ವರ್ಷ ವಯಸ್ಸಿನವರು) ಆತ್ಮಹತ್ಯಾ ದರವು 8%ನಷ್ಟು (2003ರಿಂದ 2004ರಲ್ಲಿ) ಹೆಚ್ಚಾಗಿದೆ, ಇದು 15 ವರ್ಷಗಳಲ್ಲೇ ಅತ್ಯಂತ ಹೆಚ್ಚಿನದಾಗಿದೆ,<ref name="NYTimes">[https://www.nytimes.com/2007/09/07/health/07suicide.html ಸ್ಯುಸೈಡ್ ರೈಸಸ್ ಇನ್ ಯುತ್; ಆಂಟಿಡಿಪ್ರೆಸೆಂಟ್ಸ್ ಡಿಬೇಟ್ ಲೂಮ್ಸ್], ಬೆನೆಡಿಕ್ಟ್ ಕ್ಯಾರಿ, ನ್ಯೂಯಾರ್ಕ್ ಟೈಮ್ಸ್, ಸೆಪ್ಟೆಂಬರ್ 7, 2007</ref> 2003ರಲ್ಲಿ 4,232ರಷ್ಟಿದ್ದ 10ರಿಂದ 24 ವರ್ಷ ವಯಸ್ಸಿನವರ ಆತ್ಮಹತ್ಯಾ ದರವು 2004ರಲ್ಲಿ 4,599ರಷ್ಟಾಗಿದೆ, ಇದು ಆ ವಯಸ್ಸಿನವರ ಆತ್ಮಹತ್ಯಾ ದರವನ್ನು ಪ್ರತಿ 100,000 ಮಂದಿಗೆ 7.32ರಷ್ಟು ಮಾಡಿದೆ ಎಂದು ವರದಿ ಮಾಡಿದೆ. ಈ ದರವು 1990ರಲ್ಲಿ ಪ್ರತಿ 100,000 ಮಂದಿಗೆ 9.48ರಷ್ಟಿದ್ದುದು 2003ರಲ್ಲಿ 100,000 ಮಂದಿಗೆ 6.78ರಷ್ಟಕ್ಕೆ ಇಳಿದಿತ್ತು. ಮನೋವೈದ್ಯರು {{Who|date=May 2010}} ಆ ಏರಿಕೆಗೆ ಕಾರಣವೆಂದರೆ 2003ರಿಂದ ಕಿರಿಯ ರೋಗಿಗಳಿಗೆ ಪ್ರೊಜಾಕ್‌ನಂತಹ ಖಿನ್ನತೆ-ಶಮನಕಾರಿಗಳನ್ನು ಸೂಚಿಸುವ ಪ್ರಮಾಣದ ಇಳಿತವು ಹೆಚ್ಚಿನ ಗಂಭೀರ ರೋಗಿಗಳಿಗೆ ಚಿಕಿತ್ಸೆ ಇಲ್ಲದಂತೆ ಮಾಡಿತು. 2006ರ ಡಿಸೆಂಬರ್‌ನ ಅಧ್ಯಯನವೊಂದರಲ್ಲಿ ದಿ ಅಮೆರಿಕನ್ ಜರ್ನಲ್ ಆಫ್ ಸೈಕಿಯಾಟ್ರಿಕ್ {{Who|date=May 2010}}, ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಕಿರಿಯ ರೋಗಿಗಳಿಗೆ ಖಿನ್ನತೆ-ಶಮನಕಾರಿಯನ್ನು ಸೂಚಿಸುವುದನ್ನು ಕಡಿಮೆ ಮಾಡಿದುದರಿಂದ ಆತ್ಮಹತ್ಯಾ ದರವು ಸುಮಾರು 14 ಪ್ರತಿಶತದಷ್ಟು ಹೆಚ್ಚಾಯಿತು; [[ನೆದರ್‍ಲ್ಯಾಂಡ್ಸ್|ನೆದರ್ಲೆಂಡ್ಸ್‌]]‌ನಲ್ಲಿ, ಖಿನ್ನತೆ-ಶಮನಕಾರಿಯ ಸೂಚನೆಯ ಇಳಿತದ ನಂತರ ಆತ್ಮಹತ್ಯಾ ದರವು 50%ನಷ್ಟು ಏರಿತು ಎಂದು ಹೇಳಿದೆ.<ref>{{cite journal |author=Simon GE, Savarino J, Operskalski B, Wang PS |title=Suicide risk during antidepressant treatment |url=https://archive.org/details/sim_american-journal-of-psychiatry_2006-01_163_1/page/41 |journal=Am J Psychiatry |volume=163 |issue=1 |pages=41–7 |year=2006 |pmid=16390887 |doi=10.1176/appi.ajp.163.1.41}}</ref> ಈ ಅಧ್ಯಯನದ ವಿಮರ್ಶಕರು {{Who|date=May 2010}} USನ "2004ರ ಆತ್ಮಹತ್ಯಾ ಅಂಕಿಅಂಶಗಳು ಹಲವು ವರ್ಷಗಳ ಘಟನೆಗಳಲ್ಲಿನ ಬದಲಾವಣೆಯನ್ನು ಪರೀಕ್ಷಿಸುವ ಬದಲು ಹಿಂದಿನ ವರ್ಷದೊಂದಿಗೆ ಅತಿ ಸರಳವಾಗಿ ಹೋಲಿಸಿವೆ" ಎಂದು ಹೇಳಿದ್ದಾರೆ.<ref name="pmid18056248">{{cite journal |author=Jureidini J |title=The black box warning: decreased prescriptions and increased youth suicide? |url=https://archive.org/details/sim_american-journal-of-psychiatry_2007-12_164_12/page/1907 |journal=Am J Psychiatry |volume=164 |issue=12 |page=1907 |year=2007 |pmid=18056248 |doi=10.1176/appi.ajp.2007.07091463}}</ref> ಹೊಸ ಸೋಂಕುಶಾಸ್ತ್ರದ ಮಾಹಿತಿಯ ಪ್ರಕಾರ, ಕೇವಲ ಎರಡು ಮಾಹಿತಿಗಳನ್ನು (2003 ಮತ್ತು 2004 ವರ್ಷಗಳ) ಬಳಸಿಕೊಂಡು ಘಟನೆಯೊಂದನ್ನು ಊಹಿಸುವ ಅಂತಹ ಪ್ರಯತ್ನಗಳ ದೋಷಗಳನ್ನು, SSRI ಸೂಚನೆಗಳ ಪ್ರಮಾಣವು ಕಡಿಮೆಯಾದರೂ 2005ರಲ್ಲಿ ಮಕ್ಕಳು ಮತ್ತು ಹದಿಹರೆಯದವರಲ್ಲಿನ ಆತ್ಮಹತ್ಯಾ ದರವು ಕ್ಷೀಣಿಸಿತು ಎಂಬ ಅಂಶದಿಂದ ಮತ್ತಷ್ಟು ಸ್ಪಷ್ಟವಾಗಿ ಸಮರ್ಥಿಸಲಾಗಿದೆ. ಖಿನ್ನತೆ-ಶಮನಕಾರಿ ಸೂಚನೆಗಳು ಮತ್ತು ಆತ್ಮಹತ್ಯೆಗಳಲ್ಲಿನ ವರ್ಷದಿಂದ-ವರ್ಷದ ವ್ಯತ್ಯಾಸಗಳ ಸೀಮಿತ ಮಾನವ ಪರಿಸರ ವಿಜ್ಞಾನದ ವಿಶ್ಲೇಷಣೆಯಿಂದ ನಿರ್ಣಯಗಳನ್ನು ಮಾಡುವುದು ಅಪಾಯಕಾರಿಯಾಗಿದೆ. ಸೋಂಕುಶಾಸ್ತ್ರದ ಮಾರ್ಗವು ಹಲವಾರು ಸಣ್ಣ ಭೌಗೋಳಿಕ ಪ್ರದೇಶಗಳಲ್ಲಿನ ಮನಸ್ಸಿನ ಮೇಲೆ ಪರಿಣಾಮ ಬೀರುವ ಔಷಧಿಯ ಬಳಕೆಯ ರೀತಿ ಮತ್ತು ಆತ್ಮಹತ್ಯಾ ಪ್ರಮಾಣದ ನಡುವಿನ ಸಂಬಂಧಗಳನ್ನು ಪರಿಶೀಲಿಸುವುದನ್ನು ಒಳಗೊಳ್ಳುತ್ತದೆ. ಹೆಚ್ಚು ವಿವರಾತ್ಮಕ ವಿಶ್ಲೇಷಣೆಗಳ ಫಲಿತಾಂಶಗಳು ತಿಳಿಯುವವರೆಗೆ, ಜಾಗರೂಕತೆಯು ಸಾರ್ವಜನಿಕ ಆರೋಗ್ಯ ಪರಿಣಾಮಗಳಿಗೆ ಸಂಬಂಧಿಸಿದ FDA ಎಚ್ಚರಿಕೆಗಳ ನಿರ್ಣಯವನ್ನು ಸೂಚಿಸುತ್ತದೆ.<ref name="pmid18056247">{{cite journal |author=Olfson M, Shaffer D |title=SSRI Prescriptions and the Rate of Suicide |url=https://archive.org/details/sim_american-journal-of-psychiatry_2007-12_164_12/page/1907 |journal=Am J Psychiatry |volume=164 |issue=12 |pages=1907–1908 |year=2007 |pmid=18056247 |doi=10.1176/appi.ajp.2007.07091467}}</ref><ref name="titleN C H S - Health E Stats - Deaths: Preliminary Data for 2005">{{cite web |url=http://www.cdc.gov/nchs/products/pubs/pubd/hestats/prelimdeaths05/prelimdeaths05.htm |title=N C H S - Health E Stats - Deaths: Preliminary Data for 2005 |accessdate=2007-12-12 |author=Kung HC, Hoyert DL, Xu J, Murphy SL |authorlink= |coauthors= |date= |work= |publisher=National Center for Health Statistics |pages= |language= |archiveurl= |archivedate= |quote=}}</ref> ಅನಂತರದ ಅಧ್ಯಯನಗಳು ಖಿನ್ನತೆ-ಶಮನಕಾರಿ ಔಷಧಿಗಳು ಆತ್ಮಹತ್ಯೆಯ ಅಪಾಯವನ್ನು ಕಡಿಮೆ ಮಾಡುತ್ತದೆ ಎಂಬ ಕಲ್ಪನೆಯನ್ನು ಬೆಂಬಲಿಸಿದವು.<ref>{{cite journal |author=Bridge JA, Iyengar S, Salary CB |title=Clinical response and risk for reported suicidal ideation and suicide attempts in pediatric antidepressant treatment: a meta-analysis of randomized controlled trials |url=https://archive.org/details/sim_jama_2007-04-18_297_15/page/1683 |journal=JAMA |volume=297 |issue=15 |pages=1683–96 |year=2007 |pmid=17440145 |doi=10.1001/jama.297.15.1683}}</ref><ref>{{cite journal |author=Beasley CM, Ball SG, Nilsson ME |title=Fluoxetine and Adult Suicidality Revisited: An Updated Meta-Analysis Using Expanded Data Sources From Placebo-Controlled Trials |url=https://archive.org/details/sim_journal-of-clinical-psychopharmacology_2007-12_27_6/page/682 |journal=J Clin Psychopharmacol |volume=27 |issue=6 |pages=682–686 |year=2007 |pmid=18004137 |doi=10.1097/jcp.0b013e31815abf21 }}</ref> ಆದರೆ ಖಿನ್ನತೆ-ಶಮನಕಾರಿಗಳ ಸೂಚನೆಯಿಂದ ಸಾಮಾಜಿಕ ಆತ್ಮಹತ್ಯಾ ದರವು ಕಡಿಮೆಯಾಗುತ್ತದೆಂಬುದು ಅನಿಶ್ಚಿತವಾಗಿದೆ, ಇದು ಗೊಂದಲ ಹುಟ್ಟಿಸುವಷ್ಟು ಹೆಚ್ಚಳವಾಗಿದೆ.{{Or|date=May 2009}} === ಲೈಂಗಿಕತೆ === ಲೈಂಗಿಕ ಅಪಸಾಮಾನ್ಯ ಕ್ರಿಯೆಯು ವಿಶೇಷವಾಗಿ SSRIಗಳಿಂದ ಉಂಟಾಗುವ ಒಂದು ಸಾಮಾನ್ಯ ಅಡ್ಡ ಪರಿಣಾಮವಾಗಿದೆ. ಸಾಮಾನ್ಯ ಲೈಂಗಿಕ ಅಡ್ಡ ಪರಿಣಾಮಗಳೆಂದರೆ ಲೈಂಗಿಕ ಅಪೇಕ್ಷೆಯಲ್ಲಿನ ಸಮಸ್ಯೆ, ಲೈಂಗಿಕಾಸಕ್ತಿಯ ಕೊರತೆ ಮತ್ತು ಆನ್‌ಆರ್ಗಾಸ್ಮಿಯಾ (ಸಂಭೋಗೋದ್ರೇಕದಲ್ಲಿ ತೊಂದರೆ).<ref>{{cite web |url=http://www.soc.ucsb.edu/sexinfo/question/antidepressants-and-anorgasmia |title=UCSB's SexInfo |publisher=Soc.ucsb.edu |date= |accessdate=2008-11-06 |archive-date=2009-05-20 |archive-url=https://web.archive.org/web/20090520055421/http://www.soc.ucsb.edu/sexinfo/question/antidepressants-and-anorgasmia |url-status=dead }}</ref> ಈ ಲೈಂಗಿಕ ಅಡ್ಡ ಪರಿಣಾಮಗಳು ಸಾಮಾನ್ಯವಾಗಿ ಪೂರ್ವಸ್ಥಿತಿಗೆ ಹಿಂದಿರುಗಬಲ್ಲವಾದರೂ, ಕೆಲವು ಸಂದರ್ಭಗಳಲ್ಲಿ ಈ ಔಷಧಿಗಳ ಸೇವನೆಯನ್ನು ಸಂಪೂರ್ಣವಾಗಿ ನಿಲ್ಲಿಸಿದ ನಂತರ ಕೆಲವು ತಿಂಗಳು ಅಥವಾ ವರ್ಷಗಳ ಕಾಲ ಮುಂದುವರಿಯಬಹುದು. ಇದನ್ನು ಪೋಸ್ಟ್ SSRI ಸೆಕ್ಶ್ವಲ್ ಡಿಸ್‌ಫಂಕ್ಷನ್ ಎಂದು ಕರೆಯುತ್ತಾರೆ. SSRI-ಉಂಟುಮಾಡುವ ಲೈಂಗಿಕ ಅಪಸಾಮಾನ್ಯ ಕ್ರಿಯೆಯು ಖಿನ್ನತೆಗಾಗಿ ಈ ಔಷಧಿಯನ್ನು ತೆಗೆದುಕೊಳ್ಳುವ ಸುಮಾರು 30%ರಿಂದ 50%ರಷ್ಟು ಅಥವಾ ಅದಕ್ಕಿಂತ ಹೆಚ್ಚು ರೋಗಿಗಳಲ್ಲಿ ಕಂಡುಬರುತ್ತದೆ.{{Citation needed|date=May 2009}} ಇದಕ್ಕೆ ಕಾರಣವಾಗುವ ಜೈವಿಕ-ರಾಸಾಯನಿಕ ಕ್ರಿಯೆಗಳೆಂದರೆ ಸಿರೊಟೋನಿನ್‌ ಪ್ರಮಾಣದ ಏರಿಕೆ, ಇದು ವಿಶೇಷವಾಗಿ 5HT2 ಮತ್ತು 5HT3 ಗ್ರಾಹಕಗಳ ಮೇಲೆ ಪ್ರಭಾವ ಬೀರುತ್ತದೆ; ಡಾಪ್ಅಮೈನ್‌ನ ಇಳಿಕೆ; ನಾರ್‌ಎಪಿನೆಫ್ರಿನ್‌ನ ಇಳಿಕೆ‌; ಕೊಲಿಂಗರಿಕ್ ಮತ್ತು ಆಲ್ಫಾ-1 ಅಡ್ರೆನರ್ಜಿಕ್ ಗ್ರಾಹಕಗಳ ತಡೆ; ನೈಟ್ರಿಕ್ ಆಕ್ಸೈಡ್ ಸಿಂಥೆಟೇಸ್‍ನ ನಿರೋಧ; ಮತ್ತು ಪ್ರೊಲಕ್ಟಿನ್ ಮಟ್ಟದ ಏರಿಕೆ.<ref>{{cite journal |author=Keltner NL, McAfee KM, Taylor CL |title=Mechanisms and treatments of SSRI-induced sexual dysfunction |url=https://archive.org/details/sim_perspectives-in-psychiatric-care_july-september-2002_38_3/page/111 |journal=Perspectives in Psychiatric Care |volume=38 |issue=3 |pages=111–6 |year=2002 |pmid=12385082 |doi=10.1111/j.1744-6163.2002.tb00665.x}}</ref> ಉಭಯ ಪುನಃಗ್ರಹಿಕೆ ಪ್ರತಿರೋಧಕ (NE ಮತ್ತು DA) ಬುಪ್ರೋಪಿಯಾನ್, ಡಾಪ್ಅಮೈನ್‌ನ ಕ್ರಿಯೆಯನ್ನು ಹೆಚ್ಚಿಸುವುದರಿಂದ ಲೈಂಗಿಕ ಆಸಕ್ತಿಯ ಏರಿಕೆಗೆ ಕಾರಣವಾಗುತ್ತದೆ. ಈ ಪರಿಣಾಮವು ಡಾಪ್ಅಮೈನ್ ರಿಅಪ್ಟೇಕ್ ಪ್ರತಿರೋಧಕಗಳು, CNS ಉತ್ತೇಜಕಗಳು ಮತ್ತು ಡಾಪ್ಅಮೈನ್ ಆಗನಿಸ್ಟ್‌(ಸಂಘರ್ಷಗಳ)‌ನಿಂದಲೂ ಕಂಡುಬರುತ್ತದೆ ಹಾಗೂ ಇದಕ್ಕೆ ಕಾರಣವೆಂದರೆ ಅವು ಟೆಸ್ಟೊಸ್ಟೀರಾನ್ ಉತ್ಪತ್ತಿ (ಪ್ರೊಲಕ್ಟಿನ್‌ನ ನಿರೋಧದಿಂದ) ಮತ್ತು ನೈಟ್ರಿಕ್ ಆಕ್ಸೈಡ್ ವಿಶ್ಲೇಷಣೆಯನ್ನು ಹೆಚ್ಚಿಸುತ್ತವೆ. ಮಿರ್ಟಜಪೈನ್‌ (ರೆಮೆರಾನ್) ಕಡಿಮೆ ಲೈಂಗಿಕ ಅಡ್ಡ ಪರಿಣಾಮಗಳನ್ನು ಹೊಂದಿರುತ್ತದೆಂದು ವರದಿಯಾಗಿದೆ, ಏಕೆಂದರೆ ಇದು 5-HT2 ಮತ್ತು 5-HT3 ಗ್ರಾಹಕಗಳನ್ನು ತಟಸ್ಥಗೊಳಿಸುತ್ತದೆ. ಮಿರ್ಟಜಪೈನ್‌ ಕೆಲವು ಸಂದರ್ಭಗಳಲ್ಲಿ SSRIಗಳು ಉಂಟುಮಾಡಿದ ಲೈಂಗಿಕ ಅಪಸಾಮಾನ್ಯ ಕ್ರಿಯೆಯನ್ನು ಪುನಃ ಪೂರ್ವಸ್ಥಿತಿಗೆ ತರಬಹುದು, ಇದಕ್ಕೂ ಸಹ ಅದು 5-HT2 ಮತ್ತು 5-HT3 ಗ್ರಾಹಕಗಳನ್ನು ತಟಸ್ಥಗೊಳಿಸುವುದೇ ಕಾರಣವಾಗಿದೆ.<ref>{{cite journal |author=Ozmenler NK, Karlidere T, Bozkurt A |title=Mirtazapine augmentation in depressed patients with sexual dysfunction due to selective serotonin reuptake inhibitors |url=https://archive.org/details/sim_human-psychopharmacology_2008-06_23_4/page/321 |journal=Human Psychopharmacology |volume=23 |issue=4 |pages=321–6 |year=2008 |month=June |pmid=18278806 |doi=10.1002/hup.929}}</ref> ಅಪೊಮಾರ್ಫೈನ್, ನೆಫಜೊಡೋನ್ ಮತ್ತು ನೈಟ್ರೊಗ್ಲಿಸರಿನ್ ಮೊದಲಾದವು ನೈಟ್ರಿಕ್ ಆಕ್ಸೈಡ್ ಕ್ರಿಯೆಯನ್ನು ಹೆಚ್ಚಿಸುವ ಮೂಲಕ ಕೆಲವು ಲೈಂಗಿಕ ಅಪಸಾಮಾನ್ಯ ಕ್ರಿಯೆಯನ್ನು ಪುನಃ ಪೂರ್ವಸ್ಥಿತಿಗೆ ತರಬಲ್ಲವು. MAOIಗಳು ಲೈಂಗಿಕ ಕ್ರಿಯೆ ಮತ್ತು ಲೈಂಗಿಕ ಆಸಕ್ತಿಯ ಮೇಲೆ ಅಲ್ಪ ಪ್ರಮಾಣದ ಋಣಾತ್ಮಕ ಪರಿಣಾಮಗಳನ್ನು ಹೊಂದಿರುತ್ತವೆಂದು ವರದಿಯಾಗಿದೆ, ವಿಶೇಷವಾಗಿ ಮಾಕ್ಲೊಬೆಮೈಡ್ ಸುಮಾರು 1.9%ನಷ್ಟು ಸಂಭವವನ್ನು ಹೊಂದಿದೆ. ಬೆತನೆಕಾಲ್ ಅದರ ಕಾಲಿನರ್ಜಿಕ್ ಪ್ರತಿರೋಧಕ ಗುಣಲಕ್ಷಣದ ಮೂಲಕ MAOI-ಉಂಟುಮಾಡಿದ ಲೈಂಗಿಕ ಅಪಸಾಮಾನ್ಯ ಕ್ರಿಯೆಯನ್ನು ಮತ್ತೆ ಪೂರ್ವಸ್ಥಿತಿಗೆ ಮರಳಿಸುತ್ತದೆ.<ref>{{cite journal |author=Gross MD |title=Reversal by bethanechol of sexual dysfunction caused by anticholinergic antidepressants |journal=The American Journal of Psychiatry |volume=139 |issue=9 |pages=1193–4 |year=1982 |month=September |pmid=7114318 |doi= |url=http://ajp.psychiatryonline.org/cgi/pmidlookup?view=long&pmid=7114318}}</ref> === ಪ್ರೀತಿ‌ === ಖಿನ್ನತೆ-ಶಮನಕಾರಿಗಳು ಪ್ರೀತಿಸುವ ಸಾಮರ್ಥ್ಯದ ಮೇಲೆ ಅಥವಾ ಪ್ರೀತಿಯನ್ನು ಅನುಭವಿಸುವುದರ ಮೇಲೆ ಕೆಟ್ಟ ಪರಿಣಾಮವನ್ನು ಉಂಟುಮಾಡುತ್ತವೆ ಎಂದು ಹೆಚ್ಚಿನ ಮನಶ್ಶಾಸ್ತ್ರಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಖಿನ್ನತೆ-ಶಮನಕಾರಿಗಳನ್ನು ಬಳಸುವ ಹೆಚ್ಚಿನವರು ಅವರ ಪ್ರೀತಿಸುವ ಸಾಮರ್ಥ್ಯವು ಖಿನ್ನತೆ-ಶಮನಕಾರಿಗಳಿಂದಾಗಿ ಕುಗ್ಗಿದೆ ಎಂದು ವರದಿ ಮಾಡಿದ್ದಾರೆ. ಖಿನ್ನತೆ-ಶಮನಕಾರಿ ಔಷಧಿಗಳು ಮಾನವನ ಮೂಲ ಭಾವನೆಗಳಾದ ಪ್ರೀತಿ ಮತ್ತು ಪ್ರೇಮವನ್ನು ನಿಗ್ರಹಿಸಬಹುದು. "SSRIಗಳು ಪ್ರೀತಿಯಲ್ಲಿ ಬೀಳುವ ಮತ್ತು ಪ್ರೀತಿ ಮಾಡುವ ಸಾಮರ್ಥ್ಯವನ್ನು ಕುಗ್ಗಿಸುತ್ತವೆ ಎಂಬುದಕ್ಕೆ ಕಾರಣಗಳಿವೆ" ಹೆಲೆನ್ ಫಿಶರ್ ಹೇಳಿದ್ದಾಳೆ, ಈಕೆ ಪ್ರೀತಿಯ ಆಧುನಿಕ ವಿಜ್ಞಾನವನ್ನು ಮೊದಲು ಅನ್ವೇಷಿಸಿದ ರಟ್ಗರ್ಸ್ ವಿಶ್ವವಿದ್ಯಾನಿಲಯದ ವೈಜ್ಞಾನಿಕ ಮಾನವಶಾಸ್ತ್ರಜ್ಞೆಯಾಗಿದ್ದಾಳೆ. SSRI ಖಿನ್ನತೆ-ಶಮನಕಾರಿಗಳು ಆಸಕ್ತಿಯನ್ನು ಪ್ರತಿರೋಧಿಸುವ ಮತ್ತು ಚಿತ್ತಸ್ಥಿತಿ-ನಿಯಂತ್ರಕ ನರಪ್ರೇಕ್ಷಕ ಸಿರೊಟೋನಿನ್‌ನ ಮಟ್ಟವನ್ನು ವರ್ಧಿಸುವ ಮೂಲಕ ಕಾರ್ಯ ನಿರ್ವಹಿಸುತ್ತವೆ. ಈ ಔಷಧಿಗಳು ಡಾಪ್ಅಮೈನ್ಅನ್ನೂ ಸಹ ಕುಗ್ಗಿಸುತ್ತವೆ, ಇದು ಅರಿವಿನ ಮತ್ತು ವರ್ತನೆಯ ಕ್ರಿಯೆಗಳಲ್ಲಿ ಭಾಗವಹಿಸುವ ಒಂದು ನರಪ್ರೇಕ್ಷಕವಾಗಿದೆ. ಡಾಪ್ಅಮೈನ್ ಪ್ರೀತಿಯಲ್ಲೂ ಭಾಗಶಃ ಪಾತ್ರವಹಿಸುತ್ತದೆಂದು ಹೊಸ ಸಂಶೋಧನೆಯು ಸೂಚಿಸುತ್ತದೆ. ಲೈಂಗಿಕ ಕ್ರಿಯೆಯ ಸಂದರ್ಭದಲ್ಲಿ, ಹಾರ್ಮೋನುಗಳ ಒಂದು ಕಾಕ್‌ಟೇಲ್ ಬಿಡುಗಡೆಯಾಗುತ್ತದೆ, ಅದು ಮಿದುಳಿನಲ್ಲಿ ಪ್ರೀತಿಯ ಸಂಬಂಧವನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಲೈಂಗಿಕತೆ ಇಲ್ಲದಿದ್ದರೆ, ಪ್ರೀತಿಯು ಕಡಿಮೆಯಾಗಬಹುದು. ಆದರೆ ಇದು ಸಮಸ್ಯೆಯ ಕೇವಲ ಒಂದು ಭಾಗ ಮಾತ್ರವಾಗಿದೆ ಎಂದು ಫಿಶರ್ ಮತ್ತು ವರ್ಜಿನಿಯ ವಿಶ್ವವಿದ್ಯಾನಿಲಯದ ಮನೋವೈದ್ಯ ಜೇಮ್ಸ್ ಥಾಮ್ಸನ್ ಹೇಳಿದ್ದಾರೆ. ಆಗತಾನೆ ಪ್ರೀತಿಸಲು ಆರಂಭಿಸಿದ ಜೋಡಿಗಳು ಪರಸ್ಪರ ಒಬ್ಬರನ್ನೊಬ್ಬರು ನೋಡುವುದರಿಂದ ಡಾಪ್ಅಮೈನ್-ಸಂಬಂಧಿತ ಮಿದುಳಿನ ಕ್ರಿಯೆಯು ಹೆಚ್ಚಾಗುತ್ತದೆ. ಅವರ ಆರಂಭಿಕ ಉತ್ಸಾಹವು ದೀರ್ಘಕಾಲದ ಪ್ರೀತಿಗೆ ದಾರಿ ಮಾಡಿಕೊಡುವುದರೊಂದಿಗೆ ಅವರ ಪ್ರೀತಿಯು ಮುಂದುವರಿದರೆ, ಆ ಮಿದುಳಿನ ಕ್ರಿಯೆಗಳು ಸಕ್ರಿಯವಾಗಿ ಉಳಿಯುತ್ತವೆ. ಡಾಪ್ಅಮೈನ್‌ನ ಮಟ್ಟದ ಇಳಿಕೆಯು SSRIಗಳ ಬಳಕೆಯಿಂದ ಖಂಡಿತವಾಗಿ ಕಂಡುಬರಬಹುದಾದ ಪರಿಣಾಮವಾಗಿದೆ. ಡಾಪ್ಅಮೈನ್‌ನ ಪ್ರಮಾಣವು ಕಡಿಮೆಯಾದರೆ ಪ್ರೀತಿಯೂ ಸಹ ಕುಗ್ಗುತ್ತದೆಂದು ಫಿಶರ್ ಮತ್ತು ಥಾಮ್ಸನ್ ಹೇಳುತ್ತಾರೆ.<ref>https://www.wired.com/wiredscience/2009/02/antidepressants/</ref> ಖಿನ್ನತೆ-ಶಮನಕಾರಿಗಳನ್ನು ಬಳಸುವ ಅವಿವಾಹಿತರು ಬೇರೆಯವರನ್ನು ಭೇಟಿಯಾಗಲು ಇಷ್ಟಪಡುವುದಿಲ್ಲ, ಏಕೆಂದರೆ ಅವರ ಸಹಜ ಲೈಂಗಿಕ ಪ್ರತಿಕ್ರಿಯೆಯು ಕುಗ್ಗಿರುತ್ತದೆ. ಇಚ್ಛೆಯು ತಳಿವಿಜ್ಞಾನದ ಪ್ರಕಾರ ತಮಗೆ ಸೂಕ್ತವಾಗಿ ಸರಿಹೊಂದುವ ಸಂಗಾತಿಯನ್ನು ಆರಿಸಿಕೊಳ್ಳಲು ಇರುತ್ತದೆ ಎಂದು ಕೆಲವು ಸಂಶೋಧಕರು ಅಭಿಪ್ರಾಯ ಪಟ್ಟಿದ್ದಾರೆ. ಯಾರಾದರೂ ಹೊಸಬರನ್ನು ಭೇಟಿಯಾದಾಗ ಹುಟ್ಟಿಕೊಳ್ಳುವ ಉತ್ಸಾಹವು ಇವರು ನಿಮಗೆ ಸರಿಯಾದ ಜೋಡಿಯಾಗಿರಬಹುದೆಂದು ಹೇಳುತ್ತದೆ. ಅಂತಹ ಸಂಜ್ಞೆಗಳನ್ನು ನೀವು ಕಳೆದುಕೊಂಡರೆ, ಸೂಕ್ತ ಸಂಗಾತಿಯನ್ನು ಹುಡುಕುವ ನಿಮ್ಮ ಗುಣಲಕ್ಷಣವು ಕಡಿಮೆಯಾಗುತ್ತದೆ.<ref>http://www.psychologytoday.com/articles/200704/sex-love-and-ssris</ref> ಲಿಬಿಡೊ ಮತ್ತು ಲೈಂಗಿಕ ನಿರ್ವಹಣೆಯನ್ನು ಬಿಟ್ಟು ಪ್ರೀತಿಯ ಮೇಲೆ ಖಿನ್ನತೆ-ಶಮನಕಾರಿಗಳು ಪರಿಣಾಮ ಬೀರುತ್ತವೆಂದು ಹೇಳುವ ಕೆಲವು ಅಧ್ಯಯನಗಳಿವೆ. ಆದರೆ ರಹಸ್ಯ ಲೈಂಗಿಕ ಸಂಬಂಧದ ಪರೀಕ್ಷೆಯಲ್ಲಿ, ಕೆನಡಾದ ಮನಶ್ಶಾಸ್ತ್ರಜ್ಞೆ ಮೇರಿಯಾನ್ ಫಿಶರ್ (ಹೆಲೆನ್‌ಳಿಗೆ ಯಾವುದೇ ಸಂಬಂಧವಿಲ್ಲ) "ಕೋರ್ಟ್‌ಶಿಪ್ ಬ್ಲಂಟಿಂಗ್" ಎಂದು ಕರೆದ 2004ರ ಸಣ್ಣ ಅಧ್ಯಯನವೊಂದರಲ್ಲಿ ಮಹಿಳೆಯರು ಖಿನ್ನತೆ-ಶಮನಕಾರಿಗಳನ್ನು ತೆಗೆದುಕೊಳ್ಳುವ ಬಗ್ಗೆ ಸಾಕ್ಷ್ಯಾಧಾರವನ್ನು ವರದಿ ಮಾಡಿದ್ದಾಳೆ. ಪುರುಷರ ಮುಖದ ಆಕರ್ಷತೆಯನ್ನು ನಿರ್ಣಯಿಸಲು ಕೇಳಿದಾಗ, ಖಿನ್ನತೆ-ಶಮನಕಾರಿಗಳನ್ನು ಸೇವಿಸುವ ಮಹಿಳೆಯರು ಆ ಪುರುಷರ ಬಗ್ಗೆ ಹೆಚ್ಚು ಋಣಾತ್ಮಕವಾಗಿ ಯೋಗ್ಯತೆಯನ್ನು ನಿರ್ಧರಿಸಿದರು ಹಾಗೂ ಆ ಚಿತ್ರಗಳನ್ನು ನೋಡಿ ಔಷಧಿಗಳನ್ನು ಸೇವಿಸದ ಮಹಿಳೆಯರಿಗಿಂತ ಹೆಚ್ಚು ವೇಗವಾಗಿ ಸಡಗರ ವ್ಯಕ್ತಪಡಿಸಿದರು.<ref>http://richarddawkins.net/articles/1476-are-antidepressants-taking-the-edge-off-love?page=1{{Dead link|date=ಅಕ್ಟೋಬರ್ 2022 |bot=InternetArchiveBot |fix-attempted=yes }}</ref> === ತಿಮ್ನೊಆನಸ್ತೀಸಿಯಾ === ಲೈಂಗಿಕ ಅಡ್ಡ ಪರಿಣಾಮದೊಂದಿಗೆ ಹತ್ತಿರದಲ್ಲಿ ಸಂಬಂಧಿಸಿದ ಪರಿಣಾಮವೆಂದರೆ ಭಾವನಾತ್ಮಕ ತಡೆ ಅಥವಾ ಚಿತ್ತಸ್ಥಿತಿಯ ಅಸಂವೇದನತೆ. SSRIಗಳನ್ನು ಬಳಸುವ ಹೆಚ್ಚಿನವರು ಭಾವಶೂನ್ಯತೆ, ಕ್ರಿಯಾಶೀಲತೆಯ ಕೊರತೆ, ಭಾವನಾತ್ಮಕ ನಿಶ್ಚೇಷ್ಟತೆ, ನಿರ್ಲಿಪ್ತ ಭಾವನೆ ಮತ್ತು ಸುತ್ತಮುತ್ತಲ ಬಗ್ಗೆ ಅನಾಸಕ್ತಿ ಮೊದಲಾದವನ್ನು ಹೊಂದಿರುತ್ತಾರೆ. ಅವರು ಇದನ್ನು "ಯಾವುದರ ಬಗ್ಗೆಯೂ ಯಾರ ಬಗ್ಗೆಯೂ ಆಸಕ್ತಿಯಿಲ್ಲದಿರುವ" ಭಾವನೆ ಎಂದು ಹೇಳುತ್ತಾರೆ. ಎಲ್ಲಾ SSRIಗಳು, SNRIಗಳು ಮತ್ತು ಸಿರೊಟೋನರ್ಜಿಕ್ TCAಗಳು ಇದನ್ನು ವಿವಿಧ ಹಂತಗಳಲ್ಲಿ ಉಂಟುಮಾಡಬಹುದು, ವಿಶೇಷವಾಗಿ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ.<ref>http://www.ncbi.nlm.nih.gov/pubmed/9184611</ref> === REM ನಿದ್ರೆ === ಟ್ರಿಮಿಪ್ರಮೈನ್‌, ಮಿರ್ಟಜಪೈನ್‌ ಮತ್ತು ನೆಫಜೊಡೋನ್ ಮೊದಲಾದವನ್ನು ಹೊರತುಪಡಿಸಿ ಎಲ್ಲಾ ಪ್ರಮುಖ ಖಿನ್ನತೆ-ಶಮನಕಾರಿ ಔಷಧಿಗಳು REM ನಿದ್ರೆಯನ್ನು ನಿಗ್ರಹಿಸಬಹುದು. ಈ ಔಷಧಿಗಳು REM ನಿದ್ದೆಯನ್ನು ನಿಗ್ರಹಿಸುವುದರಿಂದಾಗಿ ಅವುಗಳ ಭಾವರಹಿತ ಪರಿಣಾಮಕಾರಿತ್ವವು ಉಂಟಾಗುತ್ತದೆ ಎಂದು ಸೂಚಿಸಲಾಗಿದೆ. ಖಿನ್ನತೆ-ಶಮನಕಾರಿ ಔಷಧಿಗಳ ಮೂರು ಪ್ರಮುಖ ವರ್ಗಗಳೆಂದರೆ ಮೋನೊಅಮೈನ್ ಆಕ್ಸಿಡೇಸ್‌ ಪ್ರತಿರೋಧಕಗಳು (MAOIಗಳು), ಟ್ರೈಸೈಕ್ಲಿಕ್‌ ಖಿನ್ನತೆ-ಶಮನಕಾರಿಗಳು (TCAಗಳು) ಮತ್ತು ಸೆಲೆಕ್ಟಿವ್ ಸಿರೊಟೋನಿನ್ ರಿಅಪ್ಟೇಕ್ ಇನ್ಹಿಬಿಟರ್‌ಗಳು (SSRIಗಳು), ಇವೆಲ್ಲವೂ ಗಂಭೀರವಾಗಿ REM ನಿದ್ದೆಯನ್ನು ತಡೆಯುತ್ತವೆ.<ref>{{cite journal |first=Robert P. |last=Vertes |year=2000 |title=The case against memory consolidation in REM sleep |url=https://archive.org/details/sim_behavioral-and-brain-sciences_2000-12_23_6/page/n82 |journal=Behavioral and Brain Sciences |volume=23 |issue=6 |pages=867–876 |doi=10.1017/S0140525X00004003 |pmid=11515146 |last2=Eastman |first2=KE}}</ref> ಮಿರ್ಟಜಪೈನ್‌ REM ನಿದ್ರೆಯ ಮೇಲೆ ಯಾವುದೇ ಪರಿಣಾಮವನ್ನು ಬೀರುವುದಿಲ್ಲ.<ref>{{cite web |url=http://www.pslgroup.com/dg/2030e2.htm |title=ISP: Mirtazapine Regulates Stress Hormones, Improves Sleep In Depressed Patients |access-date=2010-09-22 |archive-date=2012-03-04 |archive-url=https://web.archive.org/web/20120304235031/http://www.pslgroup.com/dg/2030e2.htm |url-status=dead }}</ref> MAOIಗಳು REM ನಿದ್ರೆಯನ್ನು ಹೆಚ್ಚುಕಡಿಮೆ ಸಂಪೂರ್ಣವಾಗಿ ನಿಗ್ರಹಿಸುತ್ತವೆ. ಅದೇ TCAಗಳು ಮತ್ತು SSRIಗಳು REM ನಿದ್ರೆಯಲ್ಲಿ ತಕ್ಷಣದ (40-85%) ಮತ್ತು ಸತತ (30-50%) ಇಳಿಕೆಯನ್ನು ಉಂಟುಮಾಡುತ್ತವೆ. ಈ ಪರಿಣಾಮವು ದೀರ್ಘಕಾಲ ಅಧಿಕ ಪ್ರಮಾಣದಲ್ಲಿ ಖಿನ್ನತೆ-ಶಮನಕಾರಿಗಳನ್ನು ಸೇವಿಸುವ ರೋಗಿಗಳಲ್ಲಿ ಬಳಲಿಕೆಯನ್ನು ಹೆಚ್ಚಿಸುತ್ತದೆ. ಅಂತಹ ಬಳಲಿಕೆಯು ಸಾಂದರ್ಭಿಕವಾಗಿ ರೋಗಿಯ ದಿನನಿತ್ಯದ ಚಟುವಟಿಕೆಗಳಲ್ಲಿ ಮಧ್ಯಪ್ರವೇಶಿಸಬಹುದು. MAOIಗಳ ಬಳಕೆಯನ್ನು ಥಟ್ಟನೆ ನಿಲ್ಲಿಸುವುದರಿಂದ "REM ರಿಬೌಂಡ್" ಎನ್ನುವ ತಾತ್ಕಾಲಿಕ ಸ್ಥಿತಿಯು ಉಂಟಾಗುತ್ತದೆ, ಇದರಲ್ಲಿ ರೋಗಿಗಳು ತೀವ್ರವಾಗಿ ವಿಚಿತ್ರ ಕನಸುಗಳು ಮತ್ತು ಘೋರಸ್ವಪ್ನಗಳನ್ನು ಕಾಣುತ್ತಾರೆ. === ತೂಕದ ಏರಿಕೆ === ಹೆಚ್ಚಿನ ಖಿನ್ನತೆ-ಶಮನಕಾರಿಗಳು ತೂಕವನ್ನು ಹೆಚ್ಚಿಸುತ್ತವೆ, ಸಾಮಾನ್ಯವಾಗಿ ಈ ಪ್ರಮಾಣವು {{Convert|5|–|25|kg|lb|abbr=on}}ನಷ್ಟಿರುತ್ತದೆ, ಕೆಲವೊಮ್ಮೆ {{Convert|50|kg|lb|abbr=on}}ಗಿಂತಲೂ ಹೆಚ್ಚಿನ ಪ್ರಮಾಣಕ್ಕೆ ಏರಿಸುತ್ತವೆ. ಇದಕ್ಕೆ ನಿರ್ದಿಷ್ಟವಾದ ಕಾರಣವು ತಿಳಿದಿಲ್ಲ. ಆದರೆ ಖಿನ್ನತೆ-ಶಮನಕಾರಿಗಳು ಹಸಿವನ್ನು ಹೆಚ್ಚಿಸುತ್ತವೆ, ಸಾಕಷ್ಟು ಆಹಾರವನ್ನು ಸೇವಿಸಿದ ನಂತರವೂ ತೃಪ್ತಿಯಾಗದಂತೆ ಮಾಡುತ್ತವೆ, ಶಕ್ತಿಯ ಮಟ್ಟವನ್ನು ಕುಗ್ಗಿಸುತ್ತವೆ ಮತ್ತು ಹಗಲುಹೊತ್ತು ನಿದ್ರಿಸುವುದನ್ನು ಹೆಚ್ಚಿಸುತ್ತವೆ. ಇದು ಮಿತಿಮೀರಿ ತಿನ್ನುವಂತೆ ಮತ್ತು ಶ್ರಮವಹಿಸಿ ಕೆಲಸ ಮಾಡಲು ಆಸಕ್ತಿ ಇಲ್ಲದಂತೆ ಮಾಡುತ್ತದೆ. ಅಲ್ಲದೆ ಈ ಔಷಧಿಗಳ ಬಳಕೆಯಿಂದಾಗಿ ಬಾಯಿ ಒಣಗುವಿಕೆಯೂ ಕಂಡುಬರುತ್ತದೆ, ಇದು ಕ್ಯಾಲರಿ-ಹೊಂದಿರುವ ಪಾನೀಯಗಳನ್ನು ಕುಡಿಯುವಂತೆ ಮಾಡುತ್ತದೆ. ಕೆಲವು TCA ಮತ್ತು TeCA ವರ್ಗದ ಖಿನ್ನತೆ-ಶಮನಕಾರಿಗಳ ಹಿಸ್ಟಮಿನ್-ಪ್ರತಿರೋಧಕ ಗುಣಲಕ್ಷಣಗಳಿಂದಾಗಿ ಕಂಡುಬರುವ ಸಾಮಾನ್ಯ ಅಡ್ಡ ಪರಿಣಾಮಗಳೆಂದರೆ ಹಸಿವು ಮತ್ತು ತೂಕದ ಏರಿಕೆ. ಕಡಿಮೆ ಕೊಬ್ಬಿನ ಆಹಾರ, ಕಡಿಮೆ ಪ್ರೋಟೀನ್ ಕಾರ್ಬೊಹೈಡ್ರೇಟ್ ತಿಂಡಿಗಳು ಮತ್ತು ಕಾರ್ಬೊಹೈಡ್ರೇಟ್-ಹೆಚ್ಚಿರುವ ಆಹಾರದ ಸೇವನೆಯು ಮಿದುಳಿನಲ್ಲಿ ಸಿರೊಟೋನಿನ್‌ನ ಉತ್ಪತ್ತಿಯಾಗುವಂತೆ ಮಾಡುತ್ತದೆ, ಇದು ನಂತರ ಹಸಿವನ್ನು ನಿಯಂತ್ರಿಸುತ್ತದೆ ಮತ್ತು ಚಿತ್ತಸ್ಥಿತಿಯನ್ನು ನಿರ್ವಹಿಸುತ್ತದೆ. ಸಮತೋಲನ ಆಹಾರದ ಭಾಗವಾಗಿ ಸೇವಿಸಿದ ಕಾರ್ಬೊಹೈಡ್ರೇಟ್‌ಗಳು ಮಿದುಳಿನ ಸಿರೊಟೋನಿನ್ ಮಟ್ಟದ ಮೇಲೆ ಪ್ರಭಾವ ಬೀರುವ ಮೂಲಕ ಖಿನ್ನತೆ-ಶಮನಕಾರಿಗಳ ಸೇವನೆಯಿಂದ ಹೆಚ್ಚಾದ ತೂಕವನ್ನು ಕಡಿಮೆಗೊಳಿಸುವಲ್ಲಿ ಸಹಾಯ ಮಾಡುತ್ತವೆ.<ref>{{cite journal |author=Wurtman JJ, McDermott JM, Levendusky P, Duca K, Wurtman R |title=The effect of a novel dietary intervention on weight loss in psychotropic drug-induced obesity |journal=Psychopharmacology Bulletin |volume=36 |issue=3 |pages=55–9 |year=2002 |pmid=12473965 |doi= |url=http://www.medworksmedia.com/psychopharmbulletin/pdf/7/055_059_pb_36_3_wurtman.pdf |format= |access-date=2010-09-22 |archive-date=2008-08-28 |archive-url=https://web.archive.org/web/20080828072212/http://www.medworksmedia.com/psychopharmbulletin/pdf/7/055_059_pb_36_3_wurtman.pdf |url-status=dead }}</ref><ref>{{cite book|last=Wurtman|first=JJ|coauthors=Marquis NF|title=The serotonin power diet : use your brain's natural chemistry to cut cravings, curb emotional overeating, and lose weight|url=https://archive.org/details/serotoninpowerdi0000wurt_o1j2|accessdate=2009-05-29|year=c2006|publisher=Rodale|location=Emmaus, Penn|isbn=978-1-59486-346-2|pages=290}}</ref> == ವಿವಾದ == ಕೆಲವು ಅಧ್ಯಯನಗಳು ಖಿನ್ನತೆ-ಶಮನಕಾರಿಗಳ ಪರಿಣಾಮಕಾರಿತ್ವದ ಬಗ್ಗೆ ವಿವಾದವನ್ನು ಸೃಷ್ಟಿಸಿವೆ. 2002ರ ಅಧ್ಯಯನವೊಂದು ಖಿನ್ನತೆ-ಶಮನಕಾರಿಗಳು ಮತ್ತು ಪ್ಲಸೀಬೊ ನಡುವಿನ ವ್ಯತ್ಯಾಸವು ತುಂಬಾ ಕಡಿಮೆಯಾಗಿದೆ ಎಂದು ಸೂಚಿಸಿವೆ.<ref>{{cite journal|last=Kirsch|first=I|year=2002|month=July|title=The emperor's new drugs: An analysis of antidepressant medication data submitted to the U.S. Food and Drug Administration|journal=Prevention & Treatment|volume=5|issue=1|publisher=American Psychological Association|doi=10.1037/1522-3736.5.1.523a|accessdate=2009-05-29|last2=Moore|first2=Thomas J.|last3=Scoboria|first3=Alan|last4=Nicholls|first4=Sarah S.}}</ref> ಫ್ರೀಡಮ್ ಆಫ್ ಇನ್ಫರ್ಮೇಶನ್ ಆಕ್ಟ್ ವಿನಂತಿಯ ಮೂಲಕ ಇಬ್ಬರು ಮನಶ್ಶಾಸ್ತ್ರಜ್ಞರು, 1987-99ರಲ್ಲಿ ವ್ಯಾಪಕವಾಗಿ ಸೂಚಿಸಲಾಗುತ್ತಿದ್ದ ಆರು ಖಿನ್ನತೆ-ಶಮನಕಾರಿಗಳ ಅಂಗೀಕಾರಕ್ಕಾಗಿ FDA ಬಳಸುತ್ತಿದ್ದ 47 ಅಧ್ಯಯನಗಳನ್ನು ಪಡೆದರು. ಒಟ್ಟಿಗೆ ಖಿನ್ನತೆ-ಶಮನಕಾರಿ ಗುಳಿಗೆಗಳು ಪ್ಲಸೀಬೊಗಳಿಗಿಂತ 18%ನಷ್ಟು ಉತ್ತಮ ರೀತಿಯಲ್ಲಿ ಕ್ರಿಯೆ ನಡೆಸುತ್ತವೆ, ಇದು ಸಂಖ್ಯಾಶಾಸ್ತ್ರೀಯವಾಗಿ ಪ್ರಮುಖ ವ್ಯತ್ಯಾಸವಾಗಿದೆ, "ಆದರೆ ಇದು ಪ್ರಾಯೋಗಿಕ ವ್ಯವಸ್ಥೆಯಲ್ಲಿನ ರೋಗಿಗಳಿಗೆ ಅರ್ಥಪೂರ್ಣವಾಗುವುದಿಲ್ಲ" ಎಂದು ಕನೆಕ್ಟಿಕಟ್ ವಿಶ್ವವಿದ್ಯಾನಿಲಯದ ಮನಶ್ಶಾಸ್ತ್ರಜ್ಞ ಇರ್ವಿಂಗ್ ಕಿರ್ಸ್ಚ್ ಹೇಳಿದ್ದಾನೆ. ಅವನು ಮತ್ತು ಸಹ-ಲೇಖಕ ಥಾಮಸ್ ಮೂರ್ ಅವರ ಆವಿಷ್ಕಾರಗಳನ್ನು ಅಮೆರಿಕನ್ ಸೈಕೊಲಾಜಿಕಲ್ ಅಸೋಸಿಯೇಶನ್‌ನ ಇ-ಪತ್ರಿಕೆ "ಪ್ರಿವೆನ್ಶನ್ ಆಂಡ್ ಟ್ರೀಟ್ಮೆಂಟ್"‌ನಲ್ಲಿ ಪ್ರಕಟಿಸಿದರು.<ref>{{cite news|url=http://www.usatoday.com/news/health/drugs/2002-07-08-antidepressants.htm |title= Study: Antidepressant barely better than placebo |publisher=Usatoday.com |date=2002-07-07&nbsp;-&nbsp;Updated&nbsp;11:47 PM&nbsp;ET |accessdate=2008-11-06}}</ref> ಪೆನ್ಸಿಲ್ವೇನಿಯಾ ವಿಶ್ವವಿದ್ಯಾನಿಲಯ, ವಾಂಡರ್‌ಬಿಲ್ಟ್ ವಿಶ್ವವಿದ್ಯಾನಿಲಯ, ಕೊಲರಾಡೊ ವಿಶ್ವವಿದ್ಯಾನಿಲಯ ಮತ್ತು ನ್ಯೂ ಮೆಕ್ಸಿಕೊ ವಿಶ್ವವಿದ್ಯಾನಿಲಯದ ಮನಶ್ಶಾಸ್ತ್ರಜ್ಞರ ಮತ್ತೊಂದು ಅಧ್ಯಯನವೂ ಸಹ, ಸೌಮ್ಯ ಅಥವಾ ಮಧ್ಯಮ ಪ್ರಮಾಣದ ಖಿನ್ನತೆಯನ್ನು ಹೊಂದಿರುವವರಲ್ಲಿ ಪ್ಲಸೀಬೊಗಿಂತ ಖಿನ್ನತೆ-ಶಮನಕಾರಿ ಔಷಧಿಗಳು ಸ್ವಲ್ಪ ಹೆಚ್ಚು ಉತ್ತಮ ಪರಿಣಾಮಗಳನ್ನು ಹೊಂದಿವೆ ಎಂದು ಕಂಡುಹಿಡಿದಿದೆ. ಈ ಅಧ್ಯಯನವು ಜರ್ನಲ್ ಆಫ್ ದಿ ಅಮೆರಿಕನ್ ಮೆಡಿಕಲ್ ಅಸೋಸಿಯೇಶನ್‌‌ನಲ್ಲಿ ಪ್ರಕಟವಾಯಿತು. ಈ ಅಧ್ಯಯನವು ಗ್ಲ್ಯಾಕ್ಸೊಸ್ಮಿತ್‌ಕ್ಲೈನ್ ಮತ್ತು ಇಮಿಪ್ರಮೈನ್‌‌ಗಿಂತ ಪ್ಯಾಕ್ಸಿಲ್ಅನ್ನು ಹೆಚ್ಚು ಕೇಂದ್ರೀಕರಿಸಿತ್ತು.<ref>{{cite web|url=http://www.forbes.com/2010/01/05/antidepressant-paxil-placebo-business-healthcare-depression.html|title=Study Undermines Case for Antidepressants|date=|accessdate=2010-07-01|archiveurl=https://archive.today/20121208170044/http://www.forbes.com/2010/01/05/antidepressant-paxil-placebo-business-healthcare-depression.html|archivedate=2012-12-08|url-status=live}}</ref> 2005ರಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಖಿನ್ನತೆ-ಶಮನಕಾರಿಗಳು ಹೆಚ್ಚಾಗಿ ಸೂಚಿಸಲಾಗುವ ಔಷಧಿಗಳಾದವು, ಇದು ಸಮಸ್ಯೆಯನ್ನು ಮತ್ತಷ್ಟು ವಿವಾದಾತ್ಮಕಗೊಳಿಸಿತು. ಜನರು ತಮ್ಮ ಸಮಸ್ಯೆಗಳಿಗೆ ಅಂತಿಮವಾಗಿ ಸಹಾಯವನ್ನು ಅರಸುತ್ತಿತ್ತಾರೆ ಎಂದು ಹೇಳುವ ಮೂಲಕ ಕೆಲವು ವೈದ್ಯರು ಇದು ಒಂದು ಧನಾತ್ಮಕ ಲಕ್ಷಣವಾಗಿದೆ ಎಂದಿದ್ದಾರೆ. ಕೆಲವರು ಇದನ್ನು ಒಪ್ಪದೆ, ಜನರು ಅತಿ ಹೆಚ್ಚಿನ ಪ್ರಮಾಣದಲ್ಲಿ ಖಿನ್ನತೆ-ಶಮನಕಾರಿಗಳನ್ನು ಅವಲಂಬಿಸುತ್ತಿದ್ದಾರೆ ಎಂಬುದನ್ನು ಇದು ತೋರಿಸುತ್ತದೆಂದು ಹೇಳಿದ್ದಾರೆ.<ref>{{cite news|url=http://www.cnn.com/2007/HEALTH/07/09/antidepressants/index.html |title=CDC: Antidepressants most prescribed drugs in U.S. |date= 2007-07-09|accessdate=2008-11-06 | work=CNN}}</ref> == ದಾವೆಗಳು == {{Story|date=June 2008}} ಹೆಚ್ಚಿನ ಸಂದರ್ಭಗಳಲ್ಲಿ SSRI ಔಷಧಿ ತಯಾರಕರು, SSRIಗಳಿಗೆ ಸಂಬಂಧಿಸಿದಂತೆ ಉಂಟಾಗಬಹುದಾದ ಅಪಾಯಗಳು ಮತ್ತು ಪ್ರತಿಕೂಲ ಪರಿಣಾಮಗಳನ್ನು ಕಡಿಮೆ ಮಾಡಲು FDA ಮತ್ತು ಸಾರ್ವಜನಿಕರಿಂದ ತಡೆಹಿಡಿದ ಮಾಹಿತಿಯನ್ನು ಹೊಂದಿರುತ್ತಾರೆ. ಇದು ಆತ್ಮಹತ್ಯೆ, SSRI ನಿವರ್ತನ ಚಿಹ್ನೆಗಳು ಮತ್ತು SSRIಗಳನ್ನು ಸೇವಿಸುವ ತಾಯಿಯ ನವಜಾತ ಶಿಶುಗಳಲ್ಲಿನ ಹುಟ್ಟು-ಪರಿಣಾಮಗಳ ವಿರುದ್ಧ ರಕ್ಷಣೆಯನ್ನು ಒದಗಿಸುವ ಬಗ್ಗೆ ಹೆಚ್ಚಿನ SSRI ಖಿನ್ನತೆ-ಶಮನಕಾರಿಗಳ ತಯಾರಕರ ವಿರುದ್ಧ ದಾವೆ ಹೂಡುವಂತೆ ಮಾಡಿತು. SSRIಗಳು ಆತ್ಮಹತ್ಯೆಗೆ ಕಾರಣವಾದುದಕ್ಕೆ ತನಿಖೆಗೆ ಒಳಗಾದ ಬಗ್ಗೆ ಇಂದಿನವರೆಗೆ ಕಂಡುಬಂದ ಕೇವಲ ಮೂರು ಕೇಸುಗಳಲ್ಲಿ ಒಂದರಲ್ಲಿ, ಎಲಿ ಲಿಲ್ಲಿ ಆಂಡ್ ಕಂಪನಿಯು ಕೇಸನ್ನು ಮುಚ್ಚಿಹಾಕಲು ಫಿರ್ಯಾದಿಯ ವಕೀಲರೊಂದಿಗೆ ಒಪ್ಪಂದ ಮಾಡಿಕೊಳ್ಳುವ ಮೂಲಕ ನ್ಯಾಯಯುತ ಕ್ರಿಯೆಗೆ ಅಡ್ಡಿಪಡಿಸಿತು, ಇದು ನ್ಯಾಯದರ್ಶಿ ಮಂಡಲಿಗೆ ಅಪಾಯಕಾರಿ ಸಾಕ್ಷ್ಯವನ್ನು ಬಹಿರಂಗ ಪಡಿಸದಂತೆ ಮಾಡಿತು. ಫೆನ್ಟ್ರೆಸ್ ಕೇಸ್ ಎಂದು ಕರೆಯಲಾಗುವ ಪ್ರೊಜಾಕ್‌ಗೆ ಸಂಬಂಧಿಸಿದ ಈ ಕೇಸ್ ಕೆಂಟುಕಿಯ ವ್ಯಕ್ತಿ ಜೋಸೆಫ್ ವೆಸ್ಬೆಕರ್‌ನನ್ನು ಒಳಗೊಂಡಿತ್ತು. ಅವನು ಅವನ ಕಛೇರಿ ಸ್ಥಳಕ್ಕೆ ಹೋಗಿ, ಆಕ್ರಮಣಕಾರಿ ಬಂದೂಕಿನಿಂದ ತನ್ನನ್ನು ತಾನು ಸಾಯಿಸಿಕೊಳ್ಳುವುದಕ್ಕಿಂತ ಮೊದಲು 8 ಮಂದಿಯನ್ನು ಕೊಂದನು (ಫೆನ್ಟ್ರೆಸ್‌ನನ್ನೂ ಒಳಗೊಂಡಂತೆ) ಹಾಗೂ ಇತರ 12 ಮಂದಿಯನ್ನು ಗಾಯಗೊಳಿಸಿದನು. ನ್ಯಾಯದರ್ಶಿ ಮಂಡಲಿಯು ಲಿಲ್ಲಿಯ ಪರವಾಗಿ 9-ರಿಂದ-3 ತೀರ್ಪನ್ನು ನೀಡಿತು. ನ್ಯಾಯಮೂರ್ತಿಯು ಅಂತಿಮವಾಗಿ ಈ ಕೇಸನ್ನು ಕೆಂಟುಕಿ ಸರ್ವೋಚ್ಛ ನ್ಯಾಯಾಲಯಕ್ಕೆ ಹಾಕಿದನು. ಅದು "ವಿಚಾರಣಾ-ನ್ಯಾಯಾಲಯದಲ್ಲಿ ನಿಷ್ಪಕ್ಷಪಾತತೆಯ ತೀವ್ರ ಕೊರತೆಯಿದೆ ಮತ್ತು ಅಲ್ಲಿ ವಂಚನೆಯು ನಡೆಯುತ್ತದೆ, ಪ್ರಾಮಾಣಿಕತೆ ಇಲ್ಲ, ನ್ಯಾಯಯುತ ಕಾರ್ಯಗಳ ನಿಂದನೆ ನಡೆಯುತ್ತದೆ ಮತ್ತು ಮೋಸವೂ ಸಹ ನಡೆಯಬಹುದು" ಎಂದು ಕಂಡುಹಿಡಿಯಿತು. ಆದರೆ ನಂತರ ನ್ಯಾಯಮೂರ್ತಿಯು ಆ ತೀರ್ಮಾನವನ್ನು ಹಿಂದಕ್ಕೆ ತೆಗೆದುಕೊಂಡು, ಆ ಕೇಸು ಮುಕ್ತಾಯಗೊಂಡಿದೆ ಎಂದು ದಾಖಲಿಸಿದನು. ರಹಸ್ಯ ತೀರ್ಮಾನ ಒಪ್ಪಂದದ ಮಹತ್ವವನ್ನು ಇಂದಿನವರೆಗೂ ಬಹಿರಂಗಗೊಳಿಸಲಿಲ್ಲ, ಆದರೆ ಅದನ್ನು "ಭೀಕರ" ಎಂದು ವರದಿ ಮಾಡಲಾಗಿದೆ.<ref>[http://www.judicialaccountability.org/articles/hideandseek.htm ] {{Webarchive|url=https://web.archive.org/web/20100610031049/http://www.judicialaccountability.org/articles/hideandseek.htm |date=2010-06-10 }} - ರಿಚಾರ್ಡ್ ಜಿಟ್ರಿನ್ ಆಂಡ್ ಕ್ಯಾರಲ್ M. ಲ್ಯಾಂಗ್‌ಫರ್ಡ್. "ಹೈಡ್ ಆಂಡ್ ಸೀಕ್ರೆಟ್ಸ್ ಇನ್ ಲೂಯಿಸ್‌ವಿಲ್ಲೆ" - "ದಿ ಮೋರಲ್ ಕಂಪಾಸ್ ಆಫ್ ದಿ ಅಮೆರಿಕನ್ ಲಾಯರ್". ಬ್ಯಾಲಂಟೈನ್ ಬುಕ್ಸ್, 1999</ref> 2006ರ ಡಿಸೆಂಬರ್ 22ರಂದು US ನ್ಯಾಯಾಲಯವು ಹೂರ್‌ಮ್ಯಾನ್‌ನಲ್ಲಿ ಮತ್ತು v. ಸ್ಮಿತ್‌ಕ್ಲೈನ್ ಬೀಚ್ಯಾಮ್ ಕಾರ್ಪೊರೇಶನ್‌ನಲ್ಲಿ, ಕಿರಿಯ ಮಕ್ಕಳಿಗಾಗಿ ಪ್ಯಾಕ್ಸಿಲ್(R) ಅಥವಾ ಪ್ಯಾಕ್ಸಿಲ್ CR(TM) (ಪ್ಯಾರೊಕ್ಸೆಟೈನ್‌)ಅನ್ನು ಖರೀದಿಸಿದವರು $63.8 ದಶಲಕ್ಷ ಪ್ರಸ್ತಾಪಿತ ಒಪ್ಪಂದದಡಿಯಲ್ಲಿ ಪ್ರಯೋಜನ ಪಡೆಯಲು ಅರ್ಹರಾಗಿರಬಹುದು. ಈ ದಾವೆಯು ಔಷಧವಸ್ತುಗಳ ತಯಾರಕ ಗ್ಲ್ಯಾಕ್ಸೊಸ್ಮಿತ್‌ಕ್ಲೈನ್ (GSK) ಔಷಧಿಯ ಸುರಕ್ಷತೆ ಮತ್ತು ಕಿರಿಯರಿಗೆ ಅದರ ಪರಿಣಾಮದ ಬಗೆಗಿನ ಮಾಹಿತಿಯನ್ನು ತಡೆಹಿಡಿದು ಪ್ಯಾಕ್ಸಿಲ್(R) ಅಥವಾ ಪ್ಯಾಕ್ಸಿಲ್ CR(TM)ಅನ್ನು ಮಕ್ಕಳು ಮತ್ತು ಹದಿಹರೆಯದವರು ಬಳಸುವಂತೆ ಪ್ರೇರೇಪಿಸಿದೆ ಎಂಬ ಸಮರ್ಥನೆಯನ್ನು ಪಡೆಯಿತು.<ref>[http://www.ahrp.org/risks/SSRI0204/GSKpaxil/pg1.html ] {{Webarchive|url=https://web.archive.org/web/20110614100740/http://www.ahrp.org/risks/SSRI0204/GSKpaxil/pg1.html |date=2011-06-14 }} ಅಕ್ಟೋಬರ್ 1998 GSK ಇಂಟರ್ನಲ್ ಮೆಮೊ: ಸ್ಟ್ರ್ಯಾಟೆಜಿ ಆಫ್ ಕನ್ಸೀಲ್ಮೆಂಟ್</ref> ಗ್ರಾಹಕ ವಕೀಲರು ಹೂಡಿದ ಮೊಕದ್ದಮೆಯು ಪ್ಯಾರೊಕ್ಸೆಟೈನ್‌ ತಯಾರಕ GSKಯ ವಿರುದ್ಧ ಪ್ರತಿಭಟಿಸಿತು. FDA 1992ರಲ್ಲಿ ಪ್ಯಾರೊಕ್ಸೆಟೈನ್‌‌ಗೆ ಅನುಮತಿ ನೀಡಿದಂದಿನಿಂದ, ಸರಿಸುಮಾರು 5,000 U.S. ನಾಗರಿಕರು ಮತ್ತು ಪ್ರಪಂಚದಾದ್ಯಂತ ಸಾವಿರಕ್ಕಿಂತಲೂ ಹೆಚ್ಚು ಮಂದಿ GSKಯ ವಿರುದ್ಧ ಮೊಕದ್ದಮೆ ಹೂಡಿದರು. ಇವರಲ್ಲಿ ಹೆಚ್ಚಿನವರು ಈ ಔಷಧಿಯ ಅಡ್ಡ ಪರಿಣಾಮಗಳು ಮತ್ತು ಗೀಳಿಹಿಡಿಸುವ ಗುಣಲಕ್ಷಣದ ಬಗ್ಗೆ ತಮಗೆ ಮುಂಚಿತವಾಗಿ ಎಚ್ಚರಿಕೆಯನ್ನು ನೀಡಲಿಲ್ಲವೆಂದು ಅಭಿಪ್ರಾಯ ಸೂಚಿಸಿದರು. [http://www.paxilprotest.com/ ಪ್ಯಾಕ್ಸಿಲ್ ಪ್ರೊಟೆಸ್ಟ್ ವೆಬ್‌ಸೈಟ್] {{Webarchive|url=https://web.archive.org/web/20180307152504/http://www.paxilprotest.com/ |date=2018-03-07 }}‌ನ ಪ್ರಕಾರ, GSKನ ವಿರುದ್ಧ ನೂರಕ್ಕಿಂತಲೂ ಹೆಚ್ಚು ಮೊಕದ್ದಮೆಗಳನ್ನು ಹೂಡಲಾಯಿತು. ಪ್ಯಾಕ್ಸಿಲ್ ಪ್ರೊಟೆಸ್ಟ್ ವೆಬ್‌ಸೈಟ್ ಹಿಂದೆ ಸಾರ್ವಜನಿಕರಿಗೆ ಲಭ್ಯವಿದ್ದ ಪ್ಯಾಕ್ಸಿಲ್‌ನ ಬಗೆಗಿನ ಮಾಹಿತಿ ಮತ್ತು ವಿರೋಧದ ಬಗೆಗಿನ ಮಾಹಿತಿಗಳೆರಡನ್ನೂ ಒದಗಿಸಲು 2005ರ ಆಗಸ್ಟ್ 8ರಂದು ಆರಂಭವಾಯಿತು. ಆರಂಭವಾದ ಕೇವಲ ಮೂರು ವಾರಗಳೊಳಗೆ ಈ ವೆಬ್‌ಸೈಟ್ ಕಾಲು ದಶಲಕ್ಷಕ್ಕಿಂತಲೂ ಹೆಚ್ಚು ಹಿಟ್‌ಗಳನ್ನು ಪಡೆಯಿತು. ಆರಂಭಿಕ ಪ್ಯಾಕ್ಸಿಲ್ ಪ್ರೊಟೆಸ್ಟ್ ವೆಬ್‌‍ಸೈಟ್ ಈಗ ಲಭ್ಯವಿಲ್ಲ. ಆ ಸೈಟ್ಅನ್ನು ಇಂಟರ್ನೆಟ್‌ನಿಂದ ಗೋಪ್ಯ ಒಪ್ಪಂದವಾಗಿ ಅಥವಾ 'ಕಡಿವಾಣ ಹಾಕುವ ಆದೇಶ'ವಾಗಿ ತೆಗೆದುಹಾಕುವ ಕ್ರಿಯೆಯು ನಡೆಯಿತು, ಅದರಿಂದಾಗಿ ಸೈಟ್‌ನ ಮಾಲೀಕನು ಗ್ಲ್ಯಾಕ್ಸೊಸ್ಮಿತ್‌ಕ್ಲೈನ್ ವಿರುದ್ಧದ ಆತನ ಕಾರ್ಯದ ಬಗ್ಗೆ ಒಪ್ಪಂದವನ್ನು ಮಾಡಿಕೊಂಡನು. (2007ರ ಮಾರ್ಚ್‌ನಲ್ಲಿ, ಸೆರೊಕ್ಸಾಟ್ ಸೀಕ್ರೆಟ್ಸ್ ವೆಬ್‌ಸೈಟ್<ref>{{cite web|url=http://seroxatsecrets.wordpress.com/2007/03/03/the-paxil-protest-time-machine/ |title=The Paxil Protest time machine « seroxat secrets… |publisher=Seroxatsecrets.wordpress.com |date= |accessdate=2008-11-06}}</ref> ಪ್ಯಾಕ್ಸಿಲ್ ಪ್ರೊಟೆಸ್ಟ್ ಸೈಟ್‌ನ<ref>{{cite web|url=http://paxilprotest.com/|archiveurl=https://web.archive.org/web/20060519170044/http://paxilprotest.com/|archivedate=2006-05-19 |title=The Paxil Protest I Welcome<!-- Bot generated title --> |publisher=Web.archive.org |date= |accessdate=2008-11-06}}</ref> ಒಂದು ಆರ್ಕೈವ್ ಇಂಟರ್ನೆಟ್‌ನಲ್ಲಿ Archive.orgನ ಮೂಲಕ ಲಭ್ಯವಿದೆ ಎಂಬುದನ್ನು ಕಂಡುಹಿಡಿಯಿತು). ಅಂತಹ ಸಂದರ್ಭಗಳಲ್ಲಿ ಕಡಿವಾಣ ಹಾಕುವ ಆದೇಶಗಳು ಸಾಮಾನ್ಯವಾಗಿರುತ್ತವೆ ಮತ್ತು ಪ್ರತಿವಾದಿಗಳು ಸಾರ್ವಜನಿಕರಿಂದ ಮುಚ್ಚಿಡಲು ಬಯಸುವ ದಾಖಲೆಗಳವರೆಗೂ ಅವು ವಿಸ್ತರಿಸಬಹುದು. ಕೆಲವು ಸಂದರ್ಭಗಳಲ್ಲಿ ಅಂತಹ ದಾಖಲೆಗಳು ಸ್ವಲ್ಪ ದಿನಗಳ ನಂತರ ಸಾರ್ವಜನಿಕವಾಗಿ ಬಹಿರಂಗಗೊಳ್ಳಬಹುದು, ಉದಾ. ಪೀಟರ್ ಬ್ರೆಗ್ಗಿನ್ 2006ರ ಫೆಬ್ರವರಿಯಲ್ಲಿ ಬಹಿರಂಗಗೊಳಿಸಿದ ದಾಖಲೆ. ಡಾ. ಬ್ರೆಗ್ಗಿನ್ ಪ್ರಕಟಗೊಳಿಸಿದ ಪತ್ರಿಕಾ ವರದಿಯು ಇಲ್ಲಿದೆ:<ref>{{cite web |url=http://www.breggin.com/courtfiling.pbreggin.2006.html |title=Suppressed Paxil Suicide Data Released |publisher=Breggin.com |date= |accessdate=2008-11-06 |archive-date=2008-10-21 |archive-url=https://web.archive.org/web/20081021042112/http://www.breggin.com/courtfiling.pbreggin.2006.html |url-status=dead }}</ref> 2007ರ ಜನವರಿಯಲ್ಲಿ, ಸೆರೊಕ್ಸಾಟ್ ಸೀಕ್ರೆಟ್ಸ್ ವೆಬ್‌ಸೈಟ್‌ನ ಪ್ರಕಾರ,<ref>{{cite web|url=http://seroxatsecrets.wordpress.com |title=seroxat secrets… |publisher=Seroxatsecrets.wordpress.com |date= |accessdate=2008-11-06}}</ref> ಸೆರೊಕ್ಸಾಟ್ ಔಷಧಿಯ ಬಳಕೆಯ ನಂತರ ನಿವರ್ತನ ಚಿಹ್ನೆಗಳು ಕಂಡುಬಂದ ನೂರಾರು ಮಂದಿಯ ಪರವಾಗಿ [[ಯುನೈಟೆಡ್ ಕಿಂಗ್‍ಡಮ್|ಯುನೈಟೆಡ್ ಕಿಂಗ್ಡಮ್]]‌ನಲ್ಲಿ ಗ್ಲ್ಯಾಕ್ಸೊಸ್ಮಿತ್‌ಕ್ಲೈನ್‌ನ ವಿರುದ್ಧ ಹೂಡಿದ ರಾಷ್ಟ್ರೀಯ ಗುಂಪಿನ ದಾವೆಯು [[ಲಂಡನ್]]‌ನ ಉಚ್ಚ ನ್ಯಾಯಾಲಯದವರೆಗೆ ಮುಂದುವರಿಯಿತು. ಇದು ಪಬ್ಲಿಕ್ ಇಂಟರೆಸ್ಟ್ ಅಪೀಲ್ ಪ್ಯಾನೆಲ್‌ನ ತೀರ್ಮಾನದಿಂದ ಸಾರ್ವಜನಿಕ ಹಣವನ್ನು ಪುನಃಸ್ಥಾಪಿಸುವ ದೃಢತೆಯನ್ನು ನೀಡಿತು. ಈ ನಿರ್ದಿಷ್ಟ ಕ್ರಿಯೆಯ ಪ್ರಮುಖ ಸಮಸ್ಯೆಯು, ಸೆರೊಕ್ಸಾಟ್ ಒಂದು ದೋಷಯುಕ್ತ ಔಷಧಿಯಾಗಿರುವುದರಿಂದ ಅದು ನಿವರ್ತನ ಚಿಹ್ನೆಗಳನ್ನು ಉಂಟುಮಾಡುತ್ತದೆ ಎಂದು ದೂರಿದೆ. ಹಘ್ ಜೇಮ್ಸ್ ಸಾಲಿಸಿಟರ್‌ಗಳು ಈ ಸುದ್ಧಿಯನ್ನು ಅವರ ವೆಬ್‌ಸೈಟ್‌ನಲ್ಲಿ ದೃಢಪಡಿಸಿದ್ದಾರೆ<ref>https://web.archive.org/web/20070222131722/http://www.hughjames.com/lifestyle/groupactions/seroxt.html</ref> 2007ರ ಜನವರಿ 29ರಂದು UKಯಲ್ಲಿನ BBC, ವಿವಾದಾತ್ಮಕ ಔಷಧಿ ಸೆರೊಕ್ಸಾಟ್‌ನ ಬಗೆಗಿನ ಅದರ 'ಪನೋರಮ'<ref>{{cite news|url=http://news.bbc.co.uk/1/hi/programmes/panorama/5346938.stm |title=BBC NEWS &#124; Programmes &#124; Panorama &#124; Seroxat update |publisher=News.bbc.co.uk |date=Last Updated: |accessdate=2008-11-06}}</ref> ಸರಣಿಯ ನಾಲ್ಕನೇ ಸಾಕ್ಷ್ಯಚಿತ್ರವನ್ನು ಪ್ರಸಾರ ಮಾಡಿತು. ಸೀಕ್ರೆಟ್ಸ್ ಆಫ್ ದಿ ಡ್ರಗ್ ಟ್ರೈಯಲ್ಸ್ ಎಂಬ ಶೀರ್ಷಿಕೆಯ ಈ ಕಾರ್ಯಕ್ರಮವು ಖಿನ್ನತೆಗೊಳಗಾದ ಮಕ್ಕಳು ಮತ್ತು ಹದಿಹರೆಯದವರ ಮೇಲೆ ನಡೆಸಿದ ಮೂರು GSK ಪೀಡಿಯಾಟ್ರಿಕ್(ಶಿಶುವೈದ್ಯಕ್ಕೆ ಸಂಬಂಧಿಸಿದ) ಪ್ರಾಯೋಗಿಕ ಪರೀಕ್ಷೆಗಳನ್ನು ಕೇಂದ್ರೀಕರಿಸಿದೆ. == ಇವನ್ನೂ ಗಮನಿಸಿ == *ಜಪಾನಿನ ಖಿನ್ನತೆ-ಶಮನಕಾರಿಗಳು *ಖಿನ್ನತೆ ಮತ್ತು ನೈಸರ್ಗಿಕ ಚಿಕಿತ್ಸೆಗಳು == ಉಲ್ಲೇಖಗಳು == {{Reflist|2}} == ಹೆಚ್ಚುವರಿ ಓದಿಗಾಗಿ == * {{cite book |author=Healy, David |title=The antidepressant era |url=https://archive.org/details/antidepressanter0000heal |publisher=Harvard University Press |location=Cambridge |year=1997 |isbn=0-674-03958-0 }} * {{cite book |author=Kramer, Peter D. |title=Listening to Prozac |url=https://archive.org/details/listeningtoproz000kram |publisher=Penguin Books |location=New York |year=1997 |isbn=0-14-026671-2 }} * {{cite book |author=Baumel, Syd |title=Natural Antidepressants |publisher=McGraw-Hill |location=New York |year=1999 |isbn=0-87983-900-7 }} * {{cite book |author=Stahl, Stephen M. |title=Psychopharmacology of Antidepressants |publisher=Informa Healthcare |year=1997 |isbn=1-85317-513-7 }} * {{cite journal |author=Pacher P, Kecskemeti V |title=Trends in the development of new antidepressants. Is there a light at the end of the tunnel? |journal=Curr. Med. Chem. |volume=11 |issue=7 |pages=925–43 |year=2004 |month=April |pmid=15078174 |pmc=2495050 |doi=10.2174/0929867043455594 }} * {{cite journal |author=Pacher P, Kohegyi E, Kecskemeti V, Furst S |title=Current trends in the development of new antidepressants |journal=Curr. Med. Chem. |volume=8 |issue=2 |pages=89–100 |year=2001 |month=February |pmid=11172668 }} == ಬಾಹ್ಯ ಕೊಂಡಿಗಳು == {{Commons category|Antidepressants}} {{Wiktionary|antidepressant}} * [http://www.nih.gov/news/pr/aug2003/nimh-07.htm ಕ್ರಿಯೇಶನ್ ಆಫ್ ನ್ಯೂ ನ್ಯೂರಾನ್ಸ್ ಕ್ರಿಟಿಕಲ್ ಟು ಆಂಟಿಡಿಪ್ರೆಸೆಂಟ್ ಆಕ್ಷನ್ ಇನ್ ಮೈಸ್] {{Webarchive|url=https://web.archive.org/web/20121010122000/http://www.nih.gov/news/pr/aug2003/nimh-07.htm |date=2012-10-10 }} * [http://www.plosmedicine.org/article/info%3Adoi%2F10.1371%2Fjournal.pmed.0030240 ಡು ಆಂಟಿಡಿಪ್ರೆಸೆಂಟ್ ಕ್ಯೂರ್ ಆರ್ ಕ್ರಿಯೇಟ್ ಅಬ್ನಾರ್ಮಲ್ ಬ್ರೈನ್ ಸ್ಟೇಟ್ಸ್?]{{Dead link|date=ಸೆಪ್ಟೆಂಬರ್ 2024 |bot=InternetArchiveBot |fix-attempted=yes }} - PLoS ಮೆಡಿಸಿನ್‌ನಲ್ಲಿನ ಜೊಯಾನ ಮಾನ್‌ಕ್ರೀಫ್ ಮತ್ತು ಡೇವಿಡ್ ಕೊಹೆನ್‌ರ ಲೇಖನ. * [http://cerhr.niehs.nih.gov/chemicals/fluoxetine/fluoxetine_final.pdf NIH ಎಕ್ಸ್‌ಪರ್ಟ್ ಪ್ಯಾನೆಲ್ ರಿಪೋರ್ಟ್ ಆನ್ ದಿ ರಿಪ್ರೊಡಕ್ಟಿವ್ ಆಂಡ್ ಡೆವಲಪ್ಮೆಂಟಲ್ ಟಾಕ್ಸಿಕಾಲಜಿ ಆಫ್ ಪ್ರೊಜಾಕ್ (ಫ್ಲುಯೊಕ್ಸೆಟೈನ್‌)] {{Webarchive|url=https://web.archive.org/web/20090923193919/http://cerhr.niehs.nih.gov/chemicals/fluoxetine/fluoxetine_final.pdf |date=2009-09-23 }} * [http://cerhr.niehs.nih.gov/chemicals/fluoxetine/fluoxetine_monograph.pdf NIH ಮೋನೊಗ್ರಾಫ್ ಆನ್ ದಿ ಪೊಟೆನ್ಶಿಯಲ್ ಹ್ಯೂಮನ್ ರಿಪ್ರೊಡಕ್ಟಿವ್ ಆಂಡ್ ಡೆವಲಪ್ಮೆಂಟಲ್ ಇಫೆಕ್ಟ್ಸ್ ಆಫ್ ಪ್ರೊಜಾಕ್ (ಫ್ಲುಯೊಕ್ಸೆಟೈನ್‌)] {{Webarchive|url=https://web.archive.org/web/20100527103308/http://cerhr.niehs.nih.gov/chemicals/fluoxetine/fluoxetine_monograph.pdf |date=2010-05-27 }} * [http://www.psych.org/psych_pract/treatg/pg/MDD.watch.pdf ಅಮೆರಿಕನ್ ಸೈಕಿಯಾಟ್ರಿಕ್ ಅಸೋಸಿಯೇಶನ್ 1995 ಪ್ರಾಕ್ಟೀಸ್ ಗೈಡ್‌ಲೈನ್ ಫಾರ್ ದಿ ಟ್ರೀಟ್ಮೆಂಟ್ ಆಫ್ ಪೇಶಂಟ್ಸ್ ವಿದ್ ಮೇಜರ್ ಡಿಪ್ರೆಸಿವ್ ಡಿಸಾರ್ಡರ್] * [http://childadvocate.net/childpresentations/child_medication.htm ಚಿಲ್ಡ್ರನ್ ಆಂಡ್ ಮೆಡಿಕೇಶನ್ - ಎ ಮಲ್ಟಿಮೋಡಲ್ ಪ್ರಸೆಂಟೇಷನ್] {{Webarchive|url=https://web.archive.org/web/20140810061955/http://childadvocate.net/childpresentations/child_medication.htm |date=2014-08-10 }} * [http://www.bap.org.uk/consensus/antidepressant.pdf ಬ್ರಿಟಿಷ್ ಅಸೋಸಿಯೇಶನ್ ಫಾರ್ ಸೈಕೊಫಾರ್ಮಕಾಲಜಿ 2000 ಎವಿಡೆನ್ಸ್ ಬೇಸ್ಡ್ ಗೈಡ್‌ಲೈನ್ಸ್ ಫಾರ್ ಟ್ರೀಟಿಂಗ್ ಡಿಪ್ರೆಸ್ಸಿವ್ ಡಿಸಾರ್ಡರ್ಸ್ ವಿದಿ ಆಂಟಿಡಿಪ್ರೆಸೆಂಟ್ಸ್] {{Webarchive|url=https://web.archive.org/web/20061012221324/http://www.bap.org.uk/consensus/antidepressant.pdf |date=2006-10-12 }} * [http://biopsychiatry.com/index.html ದಿ ಗುಡ್ ಡ್ರಗ್ ಗೈಡ್: ನ್ಯೂ ಮೂಡ್-ಬ್ರೈಟ್ನರ್ಸ್ ಆಂಡ್ ಆಂಟಿಡಿಪ್ರೆಸೆಂಟ್ಸ್] * [http://www.yoism.org/?q=node/234 ವೀಡಿಯೊ ಆಫ್ ಮಾಶ, M.D.] (NIMHನಲ್ಲಿನ ಸ್ಕೈಜೊಫ್ರೆನಿಯ ಸ್ಟುಡಿಯೋಸ್‌ನ ಮೊದಲ ಮುಖ್ಯಸ್ಥ ಮತ್ತು ''ಸ್ಕೈಜೊಫ್ರೆನಿಯ ಬುಲೆಟಿನ್'' ‌ನ ಸ್ಥಾಪಕ ಸಂಪಾದಕ) * [http://bmj.bmjjournals.com/cgi/content/full/330/7488/420 ಜೊಯಾನ ಮಾನ್‌ಕ್ರೀಫ್: ಎವಿಡೆನ್ಸ್ ಬೇಸ್ ಫಾರ್ ಓಲ್ಡರ್ ಆಂಟಿಡಿಪ್ರೆಸೆಂಟ್ಸ್ ಈಸ್ ಶೇಕಿ ಟೂ.] BMJ 2005;330:420 (19 ಫೆಬ್ರವರಿ) * [http://www.healyprozac.com/Book/Introduction.pdf ಇಂಟ್ರೊಡಕ್ಷನ್ ಟು ''ಲೆಟ್ ದೆಮ್ ಈಟ್ ಪ್ರೊಜಾಕ್'' ಬೈ ಡೇವಿಡ್ ಹೀಲಿ] {{Webarchive|url=https://web.archive.org/web/20101226101007/http://www.healyprozac.com/book/introduction.pdf |date=2010-12-26 }} * [http://www.rcpsych.ac.uk/mentalhealthinformation/mentalhealthproblems/depression/antidepressants.aspx ಆನ್ ಇನ್ಫರ್ಮೇಶನ್ ಲೀಫ್ಲೆಟ್ ಫ್ರಮ್ ದಿ ರಾಯಲ್ ಕಾಲೇಜ್ ಆಫ್ ಸೈಕಿಯಾಟ್ರಿಸ್ಟ್ಸ್] * ಬ್ಯಾರಿ ಯಿಯೊಮ್ಯಾನ್, [http://www.barryyeoman.com/articles/courtroom.html ಪುಟ್ಟಿಂಗ್ ಸೈನ್ ಇನ್ ದಿ ಡಾಕ್], ದಿ ನೇಷನ್ * [http://ahp.yorku.ca/?p=60 ಬಿಬ್ಲಿಯೊಗ್ರಫಿ ಆನ್ ಆಂಟಿಡಿಪ್ರೆಸೆಂಟ್ಸ್ ಇನ್ ದಿ ಹಿಸ್ಟರಿ ಆಫ್ ಸೈಕಾಲಜಿ] * [http://www.rsc.org/Publishing/Journals/cb/Volume/2009/7/recognising_antidepressants.asp ಇನ್‌ಸ್ಟ್ಯಾಂಟ್ ಇನ್‌ಸೈಟ್] - ಖಿನ್ನತೆ-ಶಮನಕಾರಿಯಲ್ಲಿನ ಸಣ್ಣ ಬದಲಾವಣೆಯು ಹೇಗೆ ಮಿದುಳಿನಲ್ಲಿ ಅದರ ಗುರಿಯನ್ನು ಪರಿಣಾಮಕಾರಿಯಾಗಿ ಬದಲಾಯಿಸುತ್ತದೆ ಎಂಬುದನ್ನು ವಿವರಿಸುತ್ತದೆ, ರಾಯಲ್ ಸೊಸೈಟಿ ಆಫ್ ಕೆಮೆಸ್ಟ್ರಿ * [http://www.ssristories.com/ ಕಲೆಕ್ಷನ್ ಆಫ್ 3100+ ನ್ಯೂಸ್ ಸ್ಟೋರೀಸ್ ವಿದ್ ದಿ ಫುಲ್ ಮೀಡಿಯಾ ಆರ್ಟಿಕಲ್ ಅವೈಲೇಬಲ್, ಮೈನ್ಲಿ ಕ್ರಿಮಿನಲ್ ಇನ್ ನೇಚರ್, ಇನ್ ವಿಚ್ ಆಂಟಿಡಿಪ್ರೆಸೆಂಟ್ಸ್ ಆರ್ ಮೆನ್ಶನ್ಡ್.] {{Webarchive|url=https://web.archive.org/web/20131212204756/http://www.ssristories.com/ |date=2013-12-12 }} * [http://news.bbc.co.uk/1/hi/health/8304782.stm ಆಂಟಿಡಿಪ್ರೆಸೆಂಟ್ಸ್ ವರ್ಕ್ ಇನ್‌ಸ್ಟ್ಯಾಂಟ್ಲಿ - BBC ನ್ಯೂಸ್] {{Antidepressants}} {{Major Drug Groups}} {{Interwikineeded}} [[ವರ್ಗ:ಖಿನ್ನತೆ-ಪ್ರತಿರೋಧಕಗಳು]] [[ವರ್ಗ:ಆರೋಗ್ಯ]] 0d1usimk5bqpjx1hoeal8lhxktcnt98 ಹೆಗ್ಗಡದೇವನಕೋಟೆ 0 39821 1427316 1369593 2026-09-02T13:03:28Z Nandinikrishna9164 101515 /* ಉಲ್ಲೇಖಗಳು */ 1427316 wikitext text/x-wiki {{Infobox Indian Jurisdiction | native_name = ಹೆಗ್ಗಡದೇವನಕೋಟೆ | type = town | latd = 12.088 | longd = 76.328| locator_position = right | state_name = ಕರ್ನಾಟಕ | district = ಮೈಸೂರು | leader_title = | leader_name = | altitude = 694| population_as_of = 2001 | population_total = 12,043| population_density = | area_magnitude= sq. km | area_total = | area_telephone = 08228 | postal_code = 571 114| vehicle_code_range = KA-45 | sex_ratio = | unlocode = | website = | footnotes = | }} [http://en.wikipedia.org/wiki/Heggadadevana_kote ಹೆಗ್ಗಡದೇವನ ಕೋಟೆ] ಇದು [[ಮೈಸೂರು]] ಜಿಲ್ಲೆಯ ತಾಲೂಕಾಗಿದ್ದು, ಅರಣ್ಯ ಸಂಪತ್ತನ್ನು ಹೊಂದಿರುವ ಕಾಡುಪ್ರಾಣಿಗಳಿಗೆ ಆವಾಸ ಸ್ಥಳವಾಗಿದೆ. ಇಲ್ಲಿ ನಾಲ್ಕು ನದಿಗಳು ಹರಿಯುತ್ತಿದ್ದು, ಅವುಗಳಲ್ಲಿ [[ಕಬಿನಿ]] ಪ್ರಮುಖವಾಗಿದೆ. ಇಲ್ಲಿಯ ಜನರ ಪ್ರಮುಖ ಕಸುಬು ಕೃಷಿ. ರಾಗಿ, ಹತ್ತಿ, ಜೋಳ, ಭತ್ತ ಮುಂತಾದ ವಾಣಿಜ್ಯ ಹಾಗೂ ಆಹಾರಬೆಳೆಗಳನ್ನು ಬೆಳೆಯಲಾಗುತ್ತದೆ. ==ಹೆಗ್ಗಡದೇವನ ಕೋಟೆ ತಾಲ್ಲೂಕಿನ ಇತಿಹಾಸ ಹಾಗೂ ಭೌಗೋಳಿಕ ಹಿನ್ನಲೆ== '''ಹೆಗ್ಗಡದೇವನಕೋಟೆ'' [[ಕರ್ನಾಟಕ]] ರಾಜ್ಯದ ಕೇರಳ ಗಡಿ ಭಾಗದಲ್ಲಿರುವ ತಾಲ್ಲೂಕುಇದು ಸುಮಾರು ೧೬೨೨ ಚದರ ಕಿ ಮೀ ವಿಸ್ತೀರ್ಣ ಹೊಂದಿದ್ದು ಮೈಸೂರಿನ ನೈಋತ್ಯ ಭಾಗದಲ್ಲಿದೆ,ಇದರ ಪಶ್ಚಿಮ ಮತ್ತು ದಕ್ಚಿಣ ಭಾಗಗಳು ದಟ್ಟವಾದ ಅರಣ್ಯದಿಂದ ಆವೃತವಾಗಿದೆ. ಈ ತಾಲ್ಲೂಕಿನಲ್ಲಿ ಭೂಮಿಯು ಹೆಚ್ಚಾಗಿ ಕಪ್ಪು ಹಾಗೂ ಕೆಂಪು ಮಣ್ಣನ್ನು ಹೊಂದಿದ್ದು ವ್ಯವಸಾಯಕ್ಕೆ ಯೋಗ್ಯವಾಗಿದೆ ಇಲ್ಲಿ ಪ್ರಮುಖ ವಾಗಿ ನಾಲ್ಕುಜಲಾಶಯಗಳು ಹರಿಯುತ್ತಿದ್ದರು ಮಳೆಯಾಶ್ರಿತ ರೈತರು ಹಾಗೂ ಜಮೀನುಗಳೆ ಹೆಚ್ಚು ಈ ಕಾರಣದಿಂದಾಗಿ ಮಳೆಯನ್ನೇ ನಂಬಿಕೊಂಡು ವರ್ಷಕ್ಕೆ ಎರಡು ಬಾರಿ ಬೆಳೆ ತೆಗೆಯಲಾಗುತ್ತದೆ. ಇಲ್ಲಿ ಅಪಾರವಾಗಿ ಅರಣ್ಯ ಸಂಪತ್ತಿದ್ದು ಕಾಡುಕುರುಬ ಜೇನು ಕುರುಬ ಸೋಲಿಗ ಪಣಿಯ ಯರವ ಹಾಡಿಗಳಲ್ಲಿ ವಾಸಮಾಡುವುದರೊಂದಿಗೆ ಹುಲಿ ಜಿಂಕೆ ಕಾಡುನಾಯಿ ಕಾಡೆಮ್ಮೆ ಮುಂತಾದ ಪ್ರಮುಖ ಪ್ರಾಣಿಗಳ ವಾಸಸ್ತಾನ ವಾಗಿದೆ ಏಷ್ಯಾದಲ್ಲೇ ಹೆಚ್ಚಾಗಿ ಈ ಭಾಗದಲ್ಲಿ ಆನೆಗಳಿರುವುದನ್ನು ನಾವು ಕಾಣಬಹುದಾಗಿದೆ. ==ಪೂರ್ವ ಇತಿಹಾಸ== ಮೈಸೂರು ಒಡೆಯರ ಸಾಮಂತನಾದ ಹೆಗ್ಗಡದೇವನು ಇಲ್ಲಿ ಆಳ್ವಿಕೆ ನಡೆಸುತ್ತಿದ್ದನು ಈ ನಾಡಿಗೆ ಮೊದಲು ಪುನ್ನಾಟ ಎಂಬ ಹೆಸರಿತ್ತು ಈ ಪುನ್ನಾಟ ಪ್ರದೇಶವನ್ನು ಹೋಯ್ಸಳ ಹಾಗೂ ವಿಜಯನಗರದ ಅರಸರೂ ಕೂಡ ಆಳಿದ್ದಕ್ಕೆ ಇಂದಿಗೂ ಹಲವಾರು ಶಾಸನಗಳು ಇಲ್ಲಿ ಲಭ್ಯವಾಗಿವೆ. ಹೆಗ್ಗಡದೇವನು ಈ ನಾಡಿನಲ್ಲಿ ಮಣ್ಣಿನಿಂದ ಕೋಟೆಯನ್ನು ಕಟ್ಟಿದ್ದರಿಂದ ಇದಕ್ಕೆ ಅವನಹೆಸರಲ್ಲೇ ಹೆಗ್ಗಡದೇವನ ಕೋಟೆ ಎಂಬುದಾಗಿ ಕರೆಯಲಾಯಿತು. == ಉಲ್ಲೇಖಗಳು == {{Reflist}} {{commons category|Heggadadevana Kote}} {{Refimprove}} {{Interwikineeded}} == '''ಗುಳಿಕಟ್ಟೆ''' == '''ಗುಳಿಕಟ್ಟೆ (Goolikatte) ಕರ್ನಾಟಕ ರಾಜ್ಯದ ಮೈಸೂರು ಜಿಲ್ಲೆ, ಹೆಗ್ಗಡದೇವನಕೋಟೆ ತಾಲ್ಲೂಕಿನ ಒಂದು ಗ್ರಾಮವಾಗಿದೆ.''' ಈ ಗ್ರಾಮವು ಹೆಗ್ಗಡದೇವನಕೋಟೆ ತಾಲ್ಲೂಕಿನ ಗ್ರಾಮಗಳ ಪಟ್ಟಿಯಲ್ಲಿ ದಾಖಲಾಗಿದ್ದು, ಸ್ಥಳೀಯ ಆಡಳಿತಾತ್ಮಕ ಹಾಗೂ ಗ್ರಾಮೀಣ ಅಭಿವೃದ್ಧಿ ದಾಖಲೆಗಳಲ್ಲಿಯೂ ಗುಳಿಕಟ್ಟೆ ಗ್ರಾಮದ ಉಲ್ಲೇಖವಿದೆ.[1][2] ==== ಭೌಗೋಳಿಕ ಸ್ಥಾನ ==== ಗುಳಿಕಟ್ಟೆ ಗ್ರಾಮವು ಕರ್ನಾಟಕದ ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆ ತಾಲ್ಲೂಕಿನಲ್ಲಿದೆ. ಹೆಗ್ಗಡದೇವನಕೋಟೆ ತಾಲ್ಲೂಕು ಮೈಸೂರು ಜಿಲ್ಲೆಯ ಪ್ರಮುಖ ಗ್ರಾಮೀಣ ತಾಲ್ಲೂಕುಗಳಲ್ಲಿ ಒಂದಾಗಿದೆ. ತಾಲ್ಲೂಕಿನ ಗ್ರಾಮಗಳ ಪಟ್ಟಿಯಲ್ಲಿ ಗುಳಿಕಟ್ಟೆ ಗ್ರಾಮವು ಪ್ರತ್ಯೇಕ ಗ್ರಾಮವಾಗಿ ದಾಖಲಾಗಿದೆ.[1] ==== ಆಡಳಿತ ==== ಗುಳಿಕಟ್ಟೆ ಗ್ರಾಮವು ಹೆಗ್ಗಡದೇವನಕೋಟೆ ತಾಲ್ಲೂಕಿನ ಗ್ರಾಮೀಣ ಆಡಳಿತ ವ್ಯವಸ್ಥೆಯ ಭಾಗವಾಗಿದೆ. ಲಭ್ಯವಿರುವ ಸರ್ಕಾರಿ ಅಭಿವೃದ್ಧಿ ದಾಖಲೆಗಳಲ್ಲಿ ಗುಳಿಕಟ್ಟೆ ಗ್ರಾಮವು ಸಾವ್ವೆ (Savve) ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸಂಬಂಧಿಸಿದಂತೆ ಉಲ್ಲೇಖವಾಗಿದೆ.[2] ಕರ್ನಾಟಕ ಸರ್ಕಾರದ ದಾಖಲೆಗಳಲ್ಲಿ ಗುಳಿಕಟ್ಟೆ ಗ್ರಾಮದ ಪರಿಶಿಷ್ಟ ಪಂಗಡದ (ST) ಕಾಲನಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಅಭಿವೃದ್ಧಿ ಕಾಮಗಾರಿಯೂ ದಾಖಲಾಗಿದೆ. ಇದರಿಂದ ಗ್ರಾಮದಲ್ಲಿ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳು ಕೈಗೊಳ್ಳಲಾಗಿರುವುದು ತಿಳಿದುಬರುತ್ತದೆ.[3] ==== ಶಿಕ್ಷಣ ==== ಗುಳಿಕಟ್ಟೆ ಗ್ರಾಮದಲ್ಲಿ ಪ್ರಾಥಮಿಕ ಹಂತದ ಶಾಲಾ ಮೂಲಸೌಕರ್ಯಕ್ಕೆ ಸಂಬಂಧಿಸಿದ ದಾಖಲೆಗಳು ಲಭ್ಯವಿವೆ. ಗ್ರಾಮೀಣ ಅಭಿವೃದ್ಧಿ ದಾಖಲೆಗಳ ಪ್ರಕಾರ, ಗುಳಿಕಟ್ಟೆಯ LPS (Lower Primary School) ಶಾಲೆಯ ಆವರಣಕ್ಕೆ ಕಾಂಪೌಂಡ್ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿದೆ.[2] ==== ಮೂಲಸೌಕರ್ಯ ಮತ್ತು ಅಭಿವೃದ್ಧಿ ==== ಗುಳಿಕಟ್ಟೆ ಗ್ರಾಮದಲ್ಲಿ ರಸ್ತೆ, ಚರಂಡಿ ಮತ್ತು ಶಾಲಾ ಮೂಲಸೌಕರ್ಯಗಳ ಅಭಿವೃದ್ಧಿಗೆ ಸಂಬಂಧಿಸಿದ ವಿವಿಧ ಕಾಮಗಾರಿಗಳು ದಾಖಲಾಗಿವೆ. 2007–08ರ ಅವಧಿಯಲ್ಲಿ ಗುಳಿಕಟ್ಟೆ ಗ್ರಾಮದ ಪ್ರಾಥಮಿಕ ಶಾಲೆಯ ಆವರಣಕ್ಕೆ ಕಾಂಪೌಂಡ್ ನಿರ್ಮಾಣ ಕಾಮಗಾರಿ ನಡೆದಿದ್ದು, 2008–09ರ ಅವಧಿಯಲ್ಲಿ ಶಾಲಾ ಆವರಣಕ್ಕೆ ಸಂಬಂಧಿಸಿದ ಮತ್ತೊಂದು ಅಭಿವೃದ್ಧಿ ಕಾಮಗಾರಿಯೂ ದಾಖಲಾಗಿದೆ.[2] 2009–10ರ ಅವಧಿಯಲ್ಲಿ ಗ್ರಾಮದ ಒಳಚರಂಡಿ ವ್ಯವಸ್ಥೆಗೆ ಸಂಬಂಧಿಸಿದ ಕಾಮಗಾರಿಯೂ ದಾಖಲಾಗಿದ್ದು, ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿಗೆ ಸರ್ಕಾರದ ಯೋಜನೆಗಳ ಮೂಲಕ ಕ್ರಮ ಕೈಗೊಳ್ಳಲಾಗಿರುವುದು ದಾಖಲೆಗಳಿಂದ ತಿಳಿಯುತ್ತದೆ.[2] ಕರ್ನಾಟಕ ವಿಧಾನ ಪರಿಷತ್ತಿಗೆ ಸಲ್ಲಿಸಲಾದ ಸರ್ಕಾರಿ ಮಾಹಿತಿಯ ಪ್ರಕಾರ, ಗುಳಿಕಟ್ಟೆ ಗ್ರಾಮದ ಪರಿಶಿಷ್ಟ ಪಂಗಡದ ಕಾಲನಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಸುಧಾರಣೆಗೆ ಅನುದಾನ ಮಂಜೂರು ಮಾಡಲಾಗಿತ್ತು.[3] ==== ಸಾರಿಗೆ ==== ಗುಳಿಕಟ್ಟೆ ಗ್ರಾಮವು ಹೆಗ್ಗಡದೇವನಕೋಟೆ ತಾಲ್ಲೂಕಿನ ಗ್ರಾಮೀಣ ರಸ್ತೆ ಜಾಲದೊಂದಿಗೆ ಸಂಪರ್ಕ ಹೊಂದಿದೆ. ಗ್ರಾಮದ ಸಂಪರ್ಕ ರಸ್ತೆಗಳ ಸುಧಾರಣೆಗೆ ಸಂಬಂಧಿಸಿದ ಸರ್ಕಾರಿ ಕಾಮಗಾರಿಗಳು ದಾಖಲಾಗಿವೆ.[3] ==== ಜನಸಂಖ್ಯೆ ==== ಗುಳಿಕಟ್ಟೆ ಗ್ರಾಮದ ಜನಸಂಖ್ಯೆ, ಕುಟುಂಬಗಳ ಸಂಖ್ಯೆ, ಲಿಂಗಾನುಪಾತ, ಸಾಕ್ಷರತೆ ಹಾಗೂ ಇತರ ಜನಸಂಖ್ಯಾ ವಿವರಗಳನ್ನು 2011ರ ಭಾರತದ ಜನಗಣತಿಯ ಅಧಿಕೃತ ದಾಖಲೆಗಳಿಂದ ದೃಢೀಕರಿಸಿ ಸೇರಿಸುವುದು ಸೂಕ್ತ. ಪ್ರಸ್ತುತ ಲಭ್ಯವಿರುವ ಮೂಲಗಳಿಂದ ಖಚಿತಪಡಿಸಿಕೊಳ್ಳಲಾಗದ ಸಂಖ್ಯೆಯನ್ನು ಇಲ್ಲಿ ನೀಡಲಾಗಿಲ್ಲ. ==== ಉಲ್ಲೇಖಗಳು ==== [1] ViewVillage, Villages of Heggadadevankote sub-district, Mysuru district. [2] H.D. Kote ಗ್ರಾಮೀಣ ಅಭಿವೃದ್ಧಿ ಕಾಮಗಾರಿಗಳ ದಾಖಲೆ; ಗುಳಿಕಟ್ಟೆ ಗ್ರಾಮದ ಶಾಲಾ ಕಾಂಪೌಂಡ್, ಚರಂಡಿ ಹಾಗೂ ಇತರ ಮೂಲಸೌಕರ್ಯ ಕಾಮಗಾರಿಗಳ ಉಲ್ಲೇಖ. [3] ಕರ್ನಾಟಕ ವಿಧಾನ ಪರಿಷತ್ತು, H.D. Kote ತಾಲ್ಲೂಕಿನ ಗ್ರಾಮಗಳ ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದ ಸರ್ಕಾರಿ ದಾಖಲೆ. ==== ಬಾಹ್ಯ ಸಂಪರ್ಕಗಳು ==== * ಮೈಸೂರು ಜಿಲ್ಲಾಡಳಿತದ ಅಧಿಕೃತ ಜಾಲತಾಣ * ಕರ್ನಾಟಕ ಸರ್ಕಾರದ ಅಧಿಕೃತ ಜಾಲತಾಣ * ಭಾರತದ ಜನಗಣತಿ ಇಲಾಖೆಯ ಅಧಿಕೃತ ಜಾಲತಾಣ [[ವರ್ಗ:ಮೈಸೂರು ಜಿಲ್ಲೆಯ ತಾಲೂಕುಗಳು]] {{ಕರ್ನಾಟಕದ ಜಿಲ್ಲೆಗಳು ಮತ್ತು ತಾಲೂಕುಗಳು}} 86lff8tfwpyhkgv6o35op41bvtelh8o ಜೋ ಸೈಮನ್ 0 80759 1427342 1348340 2026-09-03T03:13:49Z స్వరలాసిక 20347 /* ನಿರ್ದೇಶಕನಾಗಿ */ 1427342 wikitext text/x-wiki {{Infobox person | bgcolour = | name = ಜೋ ಸೈಮನ್ | birth_name = | image = | caption = | birth_date = | birth_place = | religion = | death_date = | death_place = | occupation = ನಟ, ನಿರ್ದೇಶಕ, ಲೇಖಕ ಮತ್ತು ನಿರ್ಮಾಪಕ | years_active = 1973–2009 | nationality = [[ಭಾರತೀಯ]] | othername = | height = | homepage = | spouse = }} '''ಎಸ್.ಎಂ.ಜೋಸೈಮನ್''' ಒಬ್ಬ ಕನ್ನಡ ಚಲನಚಿತ್ರದ ನಿರ್ದೇಶಕ ಮತ್ತು ಲೇಖಕ. ಇವರ ಪ್ರಸಿದ್ಧಿ ಪಡೆದ ಚಿತ್ರಗಳಲ್ಲಿ [[ಸಹೋದರರ ಸವಾಲ್]](1977), [[ಒಂದು ಪ್ರೇಮದ ಕಥೆ]](1977), [[ಬಂಗಾರದ ಗುಡಿ (ಚಲನಚಿತ್ರ)|ಬಂಗಾರದ ಗುಡಿ]](1976) ಮೊದಲಾದವು ಇವೆ.<ref>[http://chiloka.com/celebrity/joe-simon Chiloka.com]</ref><ref>{{Cite web |url=http://www.indiaglitz.com/joe-simon-to-tamil-kannada-news-94285.html |title=Joe Simon to Tamil |access-date=2016-07-10 |archive-date=2021-02-25 |archive-url=https://web.archive.org/web/20210225113120/https://www.indiaglitz.com/joe-simon-to-tamil-kannada-news-94285.html |url-status=dead }}</ref>. ==ಬಾಲ್ಯ ಮತ್ತು ವೃತ್ತಿ == ಜೋ ಸೈಮನ್ ಮಂಡ್ಯದವರು.ತಮ್ಮ ಓದನ್ನು ಮಂಡ್ಯದಲ್ಲಿ ಮುಗಿಸಿದ ನಂತರ 1967 ರಲ್ಲಿ ರಗಸ್ಯ ಪೊಲೀಸ್ 115 ಮೂಲಕ ಚಲನಚಿತ್ರ ರಂಗ ಪ್ರವೇಶಿಸಿದರು.ಪ್ರಾರಂಭದಲ್ಲಿ ಅವರು. ಟಚ್ ಅಪ್ ಬಾಯ್, ಸಹಾಯಕ ಮೇಕ್ಅಪ್ ಮ್ಯಾನ್ ಮತ್ತು ಸೆಟ್ ಬಾಯ್ ಆಗಿ ಕೆಲಸ ಮಾಡಿದರು. ನಂತರ ಅವರು ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ಅವರು ಕೆ. ಎಸ್. ಆರ್. ದಾಸ್, ಆರ್.ಎನ್. ಜಯಗೋಪಾಲ್, ಕಣಗಾಲ್ ಪ್ರಭಾಕರ ಶಾಸ್ತ್ರಿ, ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಮುಂತಾದ ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದಾರೆ.<ref>[https://plus.google.com/112996243124376942720/about Introducton about him self in his google plus account]</ref>. ಅವರ ಮೊದಲ ನಿರ್ದೇಶನದ ಚಿತ್ರ ಒಂದು ಪ್ರೇಮದ ಕಥೆ, ರಜನಿಕಾಂತ್ ಮತ್ತು ಎಲ್.ವಿ.ಶಾರದಾ ಅಭಿನಯಿಸಿದ್ದಾರೆ.ಅವರು ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರಹಗಾರರು ಕೂಡ. 30 ಕ್ಕೂ ಹೆಚ್ಚು ಚಲನಚಿತ್ರಗಳನ್ನು ಅವರು ನಿರ್ದೇಶಿಸಿದ್ದಾರೆ.ಅವುಗಳಲ್ಲಿ ಪ್ರಮುಖವು ಸಾಹಸಸಿಂಹ, ನ್ಯಾಯ ಗೆದ್ದಿತು, ಪ್ರೇಮ ಜಾಲ, ರವಿ ವರ್ಮ, ಊರಿಗೆ ಉಪಕಾರಿ, ನನ್ನ ರೋಷ ನೂರು ವರುಷ ಮುಂತಾದವು.<ref>{{cite web|title=Joe Simon at Belli Hejje|url=http://www.indiaglitz.com/joe-simon-at-belli-hejje-kannada-news-107701.html|website=India Glitz 10 June 2016|access-date=10 ಜುಲೈ 2016|archive-date=25 ಫೆಬ್ರವರಿ 2021|archive-url=https://web.archive.org/web/20210225110956/https://www.indiaglitz.com/joe-simon-at-belli-hejje-kannada-news-107701.html|url-status=dead}}</ref>.ಅವರ ಪುತ್ರರಾದ ರಾಜೇಂದ್ರ ಸೈಮನ್ ಮತ್ತು ಜೀತೆಂದ್ರ ಸೈಮನ್ ಇಬ್ಬರೂ ನಟರಾಗಿದ್ದಾರೆ. ==ಚಿತ್ರ ಲೋಕ== ಜೋ ಸೈಮನ್ ಸುಮಾರು ೮೫ ಕನ್ನಡ ಚಲನ ಚಿತ್ರಗಳಲ್ಲಿ ಕೆಲಸ ಮಾಡಿದರು. ===ನಟನಾಗಿ=== {{colbegin|3}} * [[ಸ್ನೇಹಿತರ ಸವಾಲ್]] (೧೯೮೧) * [[ರೌಡಿ ರಾಜ]] (೧೯೮೪) * [[ಪ್ರೇಮಜ್ಯೋತಿ]] (೧೯೮೪) * [[ಒಡೆದ ಹಾಲು (ಚಲನಚಿತ್ರ)|ಒಡೆದ ಹಾಲು]] (೧೯೮೪) * [[ಸ್ನೇಹದ ಕಡಲಲ್ಲಿ]]<ref name="Snehada Kadalalli">{{cite web|title=MALASHREE IN BIKINI ENJOYING ON BEACH|url=http://www.hungamahub.com/video/qMzE_SflG2M/malashree-in-bikini-enjoying-on-beach-hot-scense-snehada-kadalalli-kannada-full-romantic-scense.html|website=Hungama Hub 9 July 2016}}{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> (೧೯೯೨) * [[ರವಿವರ್ಮ (ಚಲನಚಿತ್ರ)|ರವಿವರ್ಮ]]<ref>{{cite web|title=Ravivarma – ರವಿವರ್ಮ (1992/೧೯೯೨)|url=https://kannadamoviesinfo.wordpress.com/2013/09/03/ravivarma-1992/|website=Kannada Movies Info 30 May 2016}}</ref> (೧೯೯೨) * ಟೈಮ್ ಬಾಂಬ್ (೧೯೯೪) * [[ಯಮ ಕಿಂಕರ]] (೧೯೯೫) * ಮಿಸ್ಟರ್ ವಾಸು (೧೯೯೫) * ಕಿಡ್ನಾಪ್ (೧೯೯೫) * ಚಿರಂಜೀವಿ ರಾಜೇಗೌಡ<ref name="Chiranjeevi Rajegowda">{{cite web|title=Chiranjeevi Rajegowda|url=https://www.cinebee.in/main/seo/movie/chiranjeevi-rajegowda?movie_id=6438607518695424|website=Cinebee 9 July 2016}}{{Dead link|date=ಅಕ್ಟೋಬರ್ 2022 |bot=InternetArchiveBot |fix-attempted=yes }}</ref> (೧೯೯೫) * ಮಾನವ2022 (೧೯೯೭) * [[ಎಲ್ಲರಂಥಲ್ಲ ನನ್ನ ಗಂಡ]] (೧೯೯೫) * ಅಗ್ನಿ IPS (೧೯೯೭) * [[ಜೈ ಹಿಂದ್ (ಚಲನಚಿತ್ರ)|ಜೈ ಹಿಂದ್]] (೧೯೯೮) * ದಿ ಕಿಲ್ಲರ್ (೧೯೯೯) * ಆಹಾ (೧೯೯೯) * ಟಿಕೆಟ್ ಟಿಕೆಟ್ಸ್ (೨೦೦೦) * ತಿಮ್ಮರಾಯ (೨೦೦೦) * ಇಂಡಿಪೆಂಡೆನ್ಸ್ ಡೇ (೨೦೦೦) * ಮೈಸೂರು ಹುಲಿ (೨೦೦೧) * ಕುರಿಗಳು ಸಾರ್ ಕುರಿಗಳು (೨೦೦೧) * ಪೋಲಿಸ್ ಆಫ಼ೀಸರ್ಸ್ (೨೦೦೨) * ಅರ್ಧಾಂಗಿ (೨೦೦೩) * ವಿಜಯಸಿಂಹ (೨೦೦೩) * ಮಣಿ(೨೦೦೩) * ಬಾಲ ಶಿವ (೨೦೦೩) * ಹುಚ್ಚನ ಮದಿವೇಲಿ ಉಂಡೊನೆ ಜಾಣ (೨೦೦೩) * ವಿಜಯ ದಶಮಿ (೨೦೦೩) * ಹಂಟರ್ (೨೦೦೨) * ಯಾರ್ದೋ ದುಡ್ಡು ಯಲ್ಲಮ್ಮನ ಜಾತ್ರೆ (೨೦೦೩) * ನನ್ಹೆಂಡ್ತಿ ಮದುವೆ (೨೦೦೩) * ಕ್ರೈಮ್ ಸ್ಟೋರೀ (೨೦೦೪) * ಸಮುದ್ರ (೨೦೦೪) * ಬಿಂಬ (೨೦೦೪) * ಭಗತ್ (೨೦೦೪) * ಪಾಂಡವ (೨೦೦೪) * ಸಖ ಸಖಿ (೨೦೦೫) * ಅಣ್ಣ ತಂಗಿ (೨೦೦೫) * ಯೌವನ (೨೦೦೫) * ಗಡಿಪಾರ್ (೨೦೦೫) * ನನ್ ಹೆಂಡ್ತಿ ಕೊಲೆ (೨೦೦೬) * ಅಂಬಿ (೨೦೦೬) * ಭಾರತಿ (೨೦೦೬) * ಲವ ಕುಶ (೨೦೦೭) * ಗಣೇಶ (೨೦೦೭) * ತಮಾಷೆಗಾಗಿ (೨೦೦೭) * ಲಂಚ ಸಾಮ್ರಾಜ್ಯ (೨೦೦೭) * [[ಏಕದಂತ]] (೨೦೦೭) * ಪರೋಡಿ (೨೦೦೭) * ತಂಗಿಯ ಮನೆ (೨೦೦೭) * ಸಂಚು (೨೦೦೮) * [[ಸಿಟಿಜನ್]](೨೦೦೮) * ದರೋಡೆ (೨೦೦೮) * ಹೋಗಿ ಬಾ ಮಗಳೆ (೨೦೦೮) * ಬಂದೇ ಬರ್ತಾಳೆ (೨೦೦೯) * ನಂದ (೨೦೦೯) * ಅಲೆ<ref>{{cite news|last1=Editor|title=Film release...|url=http://www.deccanherald.com/content/344383/film-release.html 7 July 2016|work=Deccan Herald}}</ref> (೨೦೧೩) * Umesh<ref>{{cite news|last1=Critic|title=Umesh Movie Review|url=http://timesofindia.indiatimes.com/entertainment/kannada/movie-reviews/Umesh/movie-review/22584433.cms 29 May 2016|work=Times of India 14 Sep 2013}}</ref> (2013) {{colend|3}} ===ನಿರ್ದೇಶಕನಾಗಿ=== {{Div col|cols=3}} * [[ಕೆಸರಿನ ಕಮಲ]]<ref>{{cite web|title=Kesarina Kamala 1973 Movie Crew List|url=http://chiloka.com/movie/kesarina-kamala-1973#movie_crew_list|website=Chiloka 30 May 2016}}</ref> (೧೯೭೩) - Assistant Director * [[ನಾಗಕನ್ಯೆ (ಚಲನಚಿತ್ರ)|ನಾಗಕನ್ಯೆ]]<ref>{{cite web|title=Naga Kanye – ನಾಗ ಕನ್ಯೆ (1975/೧೯೭೫)|url=https://kannadamoviesinfo.wordpress.com/2013/07/07/naga-kanye-1975/|website=Kannada Movies Info 3 June 2016}}</ref> (೧೯೭೫) - Associate Director * [[ಬಂಗಾರದ ಗುಡಿ (ಚಲನಚಿತ್ರ)|ಬಂಗಾರದ ಗುಡಿ]] (೧೯೭೬) - Associate Director * [[ಲಕ್ಷ್ಮಿನಿವಾಸ]] (೧೯೭೭) - Associate Director * [[ಸಹೋದರರ ಸವಾಲ್]]<ref>{{cite web|title=Sahodarara Savaal cast and crewl|url=https://kannadamoviesinfo.wordpress.com/2013/06/13/sahodarara-saval-1977/|publisher=kannadamoviesinfo.com}}</ref> (೧೯೭೭) - Associate Director * [[ವಿಜಯ್ ವಿಕ್ರಮ್]] (೧೯೭೯) - Associate Director * [[ಒಂದು ಪ್ರೇಮದ ಕಥೆ]]<ref>{{cite web|title=Ondu Premada Kathe|url=https://kannadamoviesinfo.wordpress.com/2013/06/27/ondu-premada-kathe-1977/|publisher=kannadamovies info 29 May 2016}}</ref> (೧೯೭೭) * [[ಸಿಂಹಜೋಡಿ]]<ref>{{cite web|title=Simha Jodi – ಸಿಂಹ ಜೋಡಿ (1980/೧೯೮೦)|url=https://kannadamoviesinfo.wordpress.com/2013/01/12/simha-jodi-1980/|website=Kannada Movies Info 29 May 2016}}</ref> (೧೯೮೦) * [[ನನ್ನ ರೋಷ ನೂರು ವರುಷ]] (೧೯೮೦) * [[ಮಹಾ ಪ್ರಚಂಡರು]] (೧೯೮೧) * [[ಸಾಹಸ ಸಿಂಹ]]<ref>{{cite news|last1=A.Sharadhaa|title=It is Raja Nanna Raja v/s Sahasa Simha|url=http://www.newindianexpress.com/entertainment/kannada/It-is-Raja-Nanna-Raja-vs-Sahasa-Simha/2016/01/27/article3246343.ece|work=Thw New Indian Express 27 January 2016|access-date=8 ನವೆಂಬರ್ 2017|archive-date=28 ಆಗಸ್ಟ್ 2016|archive-url=https://web.archive.org/web/20160828033217/http://www.newindianexpress.com/entertainment/kannada/It-is-Raja-Nanna-Raja-vs-Sahasa-Simha/2016/01/27/article3246343.ece|url-status=dead}}</ref> (೧೯೮೨) * [[ಊರಿಗೆ ಉಪಕಾರಿ (ಚಲನಚಿತ್ರ)|ಊರಿಗೆ ಉಪಕಾರಿ]] (೧೯೮೨) * [[ನ್ಯಾಯ ಗೆದ್ದಿತು]] (೧೯೮೩) * [[ಸಿಡಿದೆದ್ದ ಸಹೋದರ (ಚಲನಚಿತ್ರ)|ಸಿಡಿದೆದ್ದ ಸಹೋದರ]] (೧೯೮೩) * [[ರೌಡಿ ರಾಜ]] (೧೯೮೪) * [[ಪ್ರೇಮಜ್ಯೋತಿ]] (೧೯೮೪) * [[ಒಡೆದ ಹಾಲು (ಚಲನಚಿತ್ರ)|ಒಡೆದ ಹಾಲು]] (೧೯೮೪) * [[ರಕ್ತ ತಿಲಕ]] (೧೯೮೪) * [[ಮಹಾಪುರುಷ]] (೧೯೮೫) * [[ಪ್ರೇಮಜಾಲ]] (೧೯೮೬) * [[ಭರತ್]] (೧೯೮೮) * [[ಹಾಂಗ್‍ಕಾಂಗ್‍ನಲ್ಲಿ ಏಜೆಂಟ್ ಅಮರ್]] (೧೯೮೯) * [[ರಾಜ ಸಿಂಹ]] (೧೯೮೯) * [[ಶಿವರಾಜ್]] (೧೯೯೧) * [[ಸ್ನೇಹದ ಕಡಲಲ್ಲಿ]]<ref name="Snehada Kadalalli"/> (೧೯೯೨) * [[ಸಮರಸಿಂಹ]] (೧೯೯೨) * [[ರವಿವರ್ಮ (ಚಲನಚಿತ್ರ)|ರವಿವರ್ಮ]] (೧೯೯೨) * [[ವಾಂಟೆಡ್]] (೧೯೯೩) * [[ಟೈಂಬಾಂಬ್ (ಚಲನಚಿತ್ರ)]] (೧೯೯೪) * [[ಮಿಸ್ಟರ್ ವಾಸು]] (೧೯೯೫) * ಚಿರಂಜೀವಿ ರಾಜೇಗೌಡ <ref name="Chiranjeevi Rajegowda"/> (೧೯೯೫) * ಕೃಷ್ಣಾರ್ಜುನ (೨೦೦೦) * ದಾದಾಗಿರಿ <ref>{{cite web|title=Dadagiri (2006) (Kannada)|url=http://www.nowrunning.com/movie/3250/kannada/dadagiri/cast.and.crew.htm|website=NOW RUNNING 9 July 2016|access-date=10 ಜುಲೈ 2016|archive-date=6 ಜುಲೈ 2014|archive-url=https://web.archive.org/web/20140706060139/http://www.nowrunning.com/movie/3250/kannada/dadagiri/cast.and.crew.htm|url-status=dead}}</ref> (೨೦೦೬) {{Div col end}} ===ಲೇಖಕನಾಗಿ=== {{Div col|cols=2}} * [[ಮಹಾ ಪ್ರಚಂಡರು]] (೧೯೮೧) - ಚಿತ್ರಕಥೆ * [[ಸಾಹಸ ಸಿಂಹ]] (೧೯೮೯೨) - ಚಿತ್ರಕಥೆ * [[ಊರಿಗೆ ಉಪಕಾರಿ (ಚಲನಚಿತ್ರ)|ಊರಿಗೆ ಉಪಕಾರಿ]] (೧೯೮೨) - ಚಿತ್ರಕಥೆ * [[ನ್ಯಾಯ ಗೆದ್ದಿತು]] (೧೯೮೩) - ಚಿತ್ರಕಥೆ * [[ಸಿಡಿದೆದ್ದ ಸಹೋದರ]] (೧೯೮೩) - ಚಿತ್ರಕಥೆ * ಪ್ರೇಮ ಜ್ಯೋತಿ (೧೯೮೪) - ಚಿತ್ರಕಥೆ * [[ರಕ್ತ ತಿಲಕ]] (೧೯೮೪) - ಚಿತ್ರಕಥೆ * [[ಮಹಾಪುರುಷ]] (೧೯೮೫) - Story, ಚಿತ್ರಕಥೆ * [[ಪ್ರೇಮಜಾಲ]] (೧೯೮೬) - ಚಿತ್ರಕಥೆ * [[ಭರತ್]] (೧೯೮೮) - ಕಥೆ, ಚಿತ್ರಕಥೆ, ಸಂಭಾಷಣೆ * [[ಹಾಂಗ್‍ಕಾಂಗ್‍ನಲ್ಲಿ ಏಜೆಂಟ್ ಅಮರ್]] (೧೯೮೯) - ಚಿತ್ರಕಥೆ, ಚಿತ್ರಕಥೆ, ಸಂಭಾಷಣೆ * [[ಶಿವರಾಜ್]] (೧೯೯೧) - ಚಿತ್ರಕಥೆ, ಸಂಭಾಷಣೆ * [[ರವಿವರ್ಮ (ಚಲನಚಿತ್ರ)|ರವಿವರ್ಮ]] (೧೯೯೨) - ಚಿತ್ರಕಥೆ, ಸಂಭಾಷಣೆ * [[ಸ್ನೇಹದ ಕಡಲಲ್ಲಿ]] (೧೯೯೨) - ಕಥೆ, ಚಿತ್ರಕಥೆ, ಸಂಭಾಷಣೆ * [[ವಾಂಟೆಡ್]] (೧೯೯೩) - Story, ಚಿತ್ರಕಥೆ, ಸಂಭಾಷಣೆ * [[ಟೈಂಬಾಂಬ್ (ಚಲನಚಿತ್ರ)|ಟೈಂಬಾಂಬ್]] (೧೯೯೪) - ಚಿತ್ರಕಥೆ, ಸಂಭಾಷಣೆ * Chiranjeevi Rajegowda (1995) - ಚಿತ್ರಕಥೆ, ಸಂಭಾಷಣೆ * Mr.Vasu (1995) - ಕಥೆ, ಚಿತ್ರಕಥೆ, ಸಂಭಾಷಣೆ * Boss (1996) - ಸಂಭಾಷಣೆ * Manava-2022 (1997) - ಚಿತ್ರಕಥೆ, ಸಾಹಿತ್ಯ * Arjun Abhimanyu (1998) - ಸಂಭಾಷಣೆ * Idu Entha Premavayya (1999) - ಚಿತ್ರಕಥೆ * Krishnarjuna (2000) - Story, ಚಿತ್ರಕಥೆ, ಸಂಭಾಷಣೆ * Thimmaraya (2000) - Story, ಚಿತ್ರಕಥೆ, ಸಾಹಿತ್ಯ * Dadagiri (2006) - ಚಿತ್ರಕಥೆ, ಸಂಭಾಷಣೆ {{Div col end}} ===ನಿರ್ಮಾಪಕನಾಗಿ=== * [[ಒಡೆದ ಹಾಲು (ಚಲನಚಿತ್ರ)|ಒಡೆದ ಹಾಲು]] (೧೯೮೪) * [[ಮಹಾಪುರುಷ]] (೧೯೮೫) * ಕೃಷ್ಣಾರ್ಜುನ (೨೦೦೦) ==ಪ್ರಶಸ್ತಿಗಳು== ಕರ್ನಾಟಕ ಚಾಲನಚಿತ್ರ ಅಕಾಡೆಮಿ ಅವರ ಜೀವಿತಾವಧಿ ಸಾಧನೆ ಗುರುತಿಸಿ ೨೦೧೩ ರಲ್ಲಿ ಬಿ.ಆರ್.ಪಂತುಲು ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.<ref>{{cite news|last1=MURALI DHARA|first1=KHAJANE|title=Veteran actor Padmadevi honoured|url=http://www.thehindu.com/news/cities/bangalore/veteran-actor-padmadevi-honoured/article8311496.ece 7 July 2016|work=The Hindu|publisher=Kasturi and Sons Ltd 4 March 2016}}</ref>,<ref>{{cite news|last1=Editor|title=10 get lifetime film awards|url=http://www.deccanherald.com/content/532519/10-get-lifetime-film-awards.html 29 May 2016|work=The Deccan Herlad 4 March 2016}}</ref> == ನಿಧನ == 13 ಫೆಬ್ರವರಿ 2026 ರಂದು ಹಿರಿಯ ಕನ್ನಡ ಚಲನಚಿತ್ರ ನಿರ್ದೇಶಕ ಜೋ ಸೈಮನ್ ಅವರು ಬೆಂಗಳೂರು ಫಿಲಂ ಚೇಂಬರ್‌ನಲ್ಲಿ ನಡೆದ ಸಭೆಯಲ್ಲಿ ಭಾಗವಹಿಸುತ್ತಿದ್ದ ವೇಳೆ ಅಚಾನಕ್ ಹೃದಯಾಘಾತಕ್ಕೊಳಗಾದರು. ಅವರನ್ನು ತಕ್ಷಣ ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು 80ನೇ ವಯಸ್ಸಿನಲ್ಲಿ ನಿಧನರಾದರು. ಅವರ ನಿಧನದಿಂದ ಕನ್ನಡ ಚಿತ್ರರಂಗದಲ್ಲಿ ಶೋಕದ ವಾತಾವರಣ ನಿರ್ಮಾಣವಾಯಿತು.<ref>{{Cite news |last= |first= |title=ಕನ್ನಡ ಚಿತ್ರರಂಗದ ಅನುಭವಿ ನಿರ್ದೇಶಕ ಜೋ ಸೈಮನ್ ನಿಧನ |url=https://kannadanews.today/sandalwood-news/kannada-director-joe-simon-passes-away/ |website=[[ಕನ್ನಡ ನ್ಯೂಸ್ ಟುಡೇ]] |access-date=13 February 2026}}</ref> ==ಉಲ್ಲೇಖಗಳು== {{reflist}} ==ಬಾಹ್ಯ ಕೊಂಡಿಗಲು== * {{IMDb name|1497573}} {{Authority control}} {{Interwikineeded}} [[ವರ್ಗ:ನಿರ್ದೇಶಕರು]] [[ವರ್ಗ:ಕನ್ನಡ ಚಲನಚಿತ್ರ ನಿರ್ದೇಶಕರು]] a3h6h2kks5exb83al5g8qsdh3tld7xh ಪ್ಯಾರಾಗ್ಲೈಡಿಂಗ್ 0 80947 1427318 1353894 2026-09-02T13:37:34Z ~2026-47717-20 101516 67 1427318 wikitext text/x-wiki [[ಚಿತ್ರ:Givat Yona in Ashdod, February 2025 55.jpg|thumb|ಪ್ಯಾರಾಗ್ಲೈಡಿಂಗ್]] '''ಪ್ಯಾರಾಗ್ಲೈಡಿಂಗ್''' ಹಾರುವ ಪ್ಯಾರಾಗ್ಲೈಡರ್ಗಳ ಮನರಂಜನಾ ಮತ್ತು ಸ್ಪರ್ಧಾತ್ಮಕ ಸಾಹಸ ಕ್ರೀಡೆ. ಹಗುರವಾದ, ಮುಕ್ತವಾಗಿ ಹಾರುವ, ಯಾವುದೇ ಕಟ್ಟುನಿಟ್ಟಿನ ಪ್ರಾಥಮಿಕ ರಚನೆ ಅಡಿ ಬಿಡುಗಡೆಯಾಗುವ ಒಂದು ಗ್ಲೈಡರ್ ವಿಮಾನ ಪೈಲಟ್ ಒಂದು ದೊಡ್ಡ ಸಂಖ್ಯೆಯ ಪರಸ್ಪರ ಭಗ್ನಗೊಂಡ ಸೆಲ್ಲ್ಗಳನ್ನು ಒಳಗೊಂಡ ಫ್ಯಾಬ್ರಿಕ್ ರೆಕ್ಕೆಯ ಕೆಳಗಡೆ ತೂಗಿಹಾಕಲಾದ ಜಗದಲ್ಲಿ ಕುಳಿತುಕೊಳ್ಳುತ್ತಾನೆ. ರೆಕ್ಕೆಗಳ ಆಕಾರಗಳನ್ನು ತೂಗಿಬಿಟ್ಟ ಸಾಲುಗಳಿಂದ ಕಾಪಡಿಕೊಳ್ಳಲಾಗುತ್ತದೆ, ರೆಕ್ಕೆ ಮುಂದೆ ಗಾಳಿ ಪ್ರವೇಶಿಸುವ ದ್ವಾರಗಳು ಒತ್ತಡ, ಮತ್ತು ವಾಯು ಹೊರಗೆ ಹರಿದು ವಾಯುಬಲ ಪಡೆಗಳು ವೈಜ್ಞಾನಿಕವಾಗಿ ನಿರ್ವಹಿಸುತ್ತದೆ.67 ಎಂಜಿನ್ ಅನ್ನು ಹೊರತಾಗಿಯೂ, ಪ್ಯಾರಾಗ್ಲೈಡರ್ಗಳ ವಿಮಾನ ಒಂದರಿಂದ ಎರಡು ಗಂಟೆಗಳ ಹಾರಾಟ ಮತ್ತು ಕೆಲವು ಹತ್ತಾರು ಕಿಲೋಮೀಟರ್ ಒಳಗೊಂಡ ಹಾರಾಟ ಹೆಚ್ಚು ರೂಢಿಯಲ್ಲಿದೆ ಆದರೂ, ಅನೇಕ ಗಂಟೆಗಳ ಕಾಲ ಮತ್ತು ನೂರಾರು ಕಿಲೋಮೀಟರ್ ದೂರ ಕ್ರಮಿಸಬಹುದಾಗಿದೆ. ಕುಶಲ ಶೋಷಣೆ ಮೂಲಕ ಪೈಲಟ್ ಸಾಮಾನ್ಯವಾಗಿ ಕೆಲವು ಸಾವಿರ ಮೀಟರ್ ಎತ್ತರದಲ್ಲಿ ಹಾರಾಟ ನಡೆಸಬಹುದಾಗಿದೆ.67 ==ಇತಿಹಾಸ== 1980, ಉಪಕರಣ ಸುಧಾರಣೆ ತಂದಿತು, ಮತ್ತು ಪ್ಯಾರಾಗ್ಲೈಡಿಂಗ್ ಪೈಲಟ್ಗಳು ಮತ್ತು ಸೈಟ್ಗಳ ಸ್ಥಾಪನೆ ಸಂಖ್ಯೆಯನ್ನು ಹೆಚ್ಚಿಸಲಾಗುತ್ತಿದೆ. ಮೊದಲ (ಅನಧಿಕೃತ) ಪ್ಯಾರಾಗ್ಲೈಡಿಂಗ್ ವಿಶ್ವ ಚಾಂಪಿಯನ್ಷಿಪ್ 1987 ರಲ್ಲಿ ವೆರ್ಬಿಎರ್, ಸ್ವಿಜರ್ಲ್ಯಾಂಡ್ರ ಲ್ಲಿ ನಡೆಯಿತು ಆದರೂ ಮೊದಲ ಅಧಿಕೃತವಾಗಿ ಮಂಜೂರು ಎಫ್ಎಐ ವಿಶ್ವ ಚಾಂಪಿಯನ್ಶಿಪ್ ಕೊಸ್ಸೇನ್, ಆಸ್ಟ್ರಿಯಾದಲ್ಲಿ ನಡೆಯಿತು, 1989 ರಲ್ಲಿ [10][[ಯುರೋಪ್]] ಫ್ರಾನ್ಸ್ನ ಪ್ರಸ್ತುತ 25,000 ಸಕ್ರಿಯ ಚಾಲಕರು ನೋಂದಾಯಿಸಿಕೊಳ್ಳುವ ಪ್ಯಾರಾಗ್ಲೈಡಿಂಗ್ ಬೆಳವಣಿಗೆ ಕಾಣುತ್ತಲಿದೆ.ಪ್ರಾರಂಭಿಸಲಾಯಿತು ಚಾಲಿತ ಹ್ಯಾಂಗ್ ಗ್ಲೈಡರ್ ಸಂಘಗಳು ಅಮೇರಿಕಾದ ಹ್ಯಾಂಗ್ ಗ್ಲೈಡಿಂಗ್ & ಫುಟ್ಪ್ಯಾರಾಗ್ಲೈಡಿಂಗ್ ಅಸೋಸಿಯೇಷನ್ ಮತ್ತು ಬ್ರಿಟಿಷ್ ಹ್ಯಾಂಗ್ ಗ್ಲೈಡಿಂಗ್ ಮತ್ತು ಪ್ಯಾರಾಗ್ಲೈಡಿಂಗ್ ಅಸೋಸಿಯೇಷನ್ (BHPA)ವಿಶ್ವದಾದ್ಯಂತ ಎರಡು ದೊಡ್ಡ ಸಂಸ್ಥೆ ಜೊತೆಗೆ, ಅಸ್ತಿತ್ವದಲ್ಲಿವೆ.<ref>{{cite web |url=http://ccsa.admin.ch/cgi-bin/hi-res/hi-res.cgi?image=VSBCVS_B3451.jpg&return_url=http%3a%2f%2fopac.admin.ch%3a80%2fcgi-bin%2fgw%2fchameleon%3fskin%3daffiches%26lng%3dfr-ch%26inst%3dconsortium%26host%3dbiblio.admin.ch%252b3603%252bDEFAULT%26patronhost%3dbiblio.admin.ch%25203603%2520DEFAULT%26searchid%3d1%26sourcescreen%3dINITREQ%26pos%3d1%26itempos%3d1%26rootsearch%3dSCAN%26function%3dINITREQ%26search%3dAUTHID%26authid%3d84285%26authidu%3d4 |title=Catalogue collectif suisse des affiches |language=French |accessdate=July 25, 2016 |archive-date=ನವೆಂಬರ್ 20, 2016 |archive-url=https://web.archive.org/web/20161120004149/http://ccsa.admin.ch/cgi-bin/hi-res/hi-res.cgi?image=VSBCVS_B3451.jpg&return_url=http%3a%2f%2fopac.admin.ch%3a80%2fcgi-bin%2fgw%2fchameleon%3fskin%3daffiches%26lng%3dfr-ch%26inst%3dconsortium%26host%3dbiblio.admin.ch%252b3603%252bDEFAULT%26patronhost%3dbiblio.admin.ch%25203603%2520DEFAULT%26searchid%3d1%26sourcescreen%3dINITREQ%26pos%3d1%26itempos%3d1%26rootsearch%3dSCAN%26function%3dINITREQ%26search%3dAUTHID%26authid%3d84285%26authidu%3d4 |url-status=dead }}</ref><ref name="a">{{cite web |url=http://www.fai.org/events/events-calendar-and-results?id=34877&amp;EventCalendarId=91 |title=1st FAI world Paragliding Championship |publisher=FAI |accessdate=July 25, 2016 }}{{Dead link|date=ಜನವರಿ 2026 |bot=InternetArchiveBot |fix-attempted=yes }}</ref>67 ==ಸ್ಪರ್ಧಾತ್ಮಕ ಪ್ಯಾರಾಗ್ಲೈಡಿಂಗ್ ಕೋರ್ಸ್== ಸ್ಪರ್ಧಾತ್ಮಕ ಪ್ಯಾರಾಗ್ಲೈಡಿಂಗ್ ವಿವಿಧ ಶಾಖೆಗಳಲ್ಲಿ ಇವೆ:ಹಳ್ಳಿಗಾಡಿನ ಹಾರುವ ಕ್ಲಬ್, ಪ್ರಾದೇಶಿಕ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟಗಳಲ್ಲಿ (PWC ನೋಡಿ) ಚಾಂಪಿಯನ್ ಪ್ಯಾರಾಗ್ಲೈಡಿಂಗ್ ಸ್ಪರ್ಧೆಗಳಲ್ಲಿ ಶಾಸ್ತ್ರೀಯ ರೂಪ.ಅಎರೋಬತಿಕ್ ಸ್ಪರ್ಧೆಗಳಲ್ಲಿ ಕೆಲವು ಕುಶಲ ಪರ್ಫಾರ್ಮೆನ್ಸ್ ಮಾಡಲು ಭಾಗವಹಿಸುವವರ ಬೇಡಿಕೆ. ಸ್ಪರ್ಧೆಗಳು ವೈಯಕ್ತಿಕ ಪೈಲಟ್ ಹಾಗೂ ಸಮಕಾಲಿಕ ಪ್ರದರ್ಶನಗಳನ್ನು ತೋರಿಸುವ ಜೋಡಿಗಳಿದ್ದು ನಡೆಸಲಾಗುತ್ತದೆ. ಈ ರೂಪ ವೀಕ್ಷಿಸಲು ನೆಲದ ಮೇಲೆ ವೀಕ್ಷಕರಿಗೆ ಅತ್ಯಂತ ಅದ್ಭುತವಾಗಿರುವುದು.ಒಂದು ನಿರ್ದಿಷ್ಟ ಮಾರ್ಗದಲ್ಲಿ ಹಾರಿಸಲ್ಪಟ್ಟ ಅಥವಾ ಹೆಚ್ಚಿಸಬೇಕೆಂಬ ನಿಯಮ ಹಲವಾರು ದಿನಗಳ ಕಾಲ ಇರುತ್ತದೆ ಇದರಲ್ಲಿ ತಾತ್ಕಾಲಿಕ ಹಾರುವ ಸ್ಪರ್ಧೆಗಳು: ರೆಡ್ ಬುಲ್ ಎಕ್ಸ್ ಆಲ್ಪ್ಸ್ - ಸ್ಪರ್ಧೆಯಲ್ಲಿ ಈ ವಿಭಾಗದಲ್ಲಿ ಅನಧಿಕೃತ ವಿಶ್ವ ಚಾಂಪಿಯನ್ಶಿಪ್ 2015 ರಲ್ಲಿ ಏಳನೇ ಬಾರಿಗೆ ನಡೆಯಿತು.ಈ ಆಯೋಜಿಸಲಾಗುವ ಕಾರ್ಯಕ್ರಮಗಳಲ್ಲಿ ಜೊತೆಗೆ ಇದು OLC ಹಾಗೆ ಮೀಸಲಾಗಿರುವ ವಿಮಾನ ಟ್ರ್ಯಾಕ್ ದಶಮಾಂಶ ಭಾಗವಹಿಸುವವರು ಅಗತ್ಯವಿರುವ ವಿವಿಧ ಆನ್ಲೈನ್ ವೆಬ್ಸೈಟ್ಗಳ ಅಪ್ಲೋಡ್ ಸ್ಪರ್ಧೆಗಳಲ್ಲಿ ಭಾಗವಹಿಸಲು ಸಾಧ್ಯವಾಗುತ್ತದೆ ==ಸುರಕ್ಷತೆ== ಪ್ಯಾರಾಗ್ಲೈಡಿಂಗ್, ಯಾವುದೇ ತೀವ್ರ ಕ್ರೀಡಾ ಹಾಗೆ, ಒಂದು ಅಪಾಯಕಾರಿ ಚಟುವಟಿಕೆಯಾಗಿದೆ. ಯುನೈಟೆಡ್ ಸ್ಟೇಟ್ಸ್ ನಲ್ಲಿ, ಉದಾಹರಣೆಗೆ, 2010 ರಲ್ಲಿ, ಒಂದು ಪರಗ್ಲಿದೆರ್ ಪೈಲಟ್ ಮರಣ ಹೊಂದಿದರು (ಕಳೆದ ವರ್ಷದ ವಿವರಗಳು ಲಭ್ಯವಿದೆ). ಇದು 10,000ದಲ್ಲಿ ಎರಡು ಪೈಲಟ್ಗಳ ಒಂದು ಸಮಾನ ದರ. 1994-2010 ವರ್ಷಗಳಲ್ಲಿ, ಪ್ರತಿ 10,000 ಸಕ್ರಿಯ ಪರಗ್ಲಿದೆರ್ ಪೈಲಟ್ ಏಳು ಸರಾಸರಿ ಮಾರಕವಾಗಿ ಗಾಯಗೊಂಡಿದ್ದರೆಂದು, ಇತ್ತೀಚಿನ ವರ್ಷಗಳಲ್ಲಿ ಭಾರೀ ಸುಧಾರಣೆ ಮಾಡಲಾಗಿದೆ. (ಎರಡು ಹೆಚ್ಚು ಫ್ರಾನ್ಸ್ (25,000 ಕ್ಕೂ ನೋಂದಾಯಿತ ಹಾರುವ ಜೊತೆ), ಪ್ರತಿ 10,000 ಪೈಲಟ್ಗಳ ಎರಡು ಮಾರಕವಾಗಿ 2011 (ವರ್ಷಗಳ 2007-2011 ಅಸಾಧಾರಣವಾಗದಿದ್ದರೂ ಒಂದು ದರ), ಪ್ರತಿ 1,000 ಪೈಲಟ್ಗಳ ಸುಮಾರು ಆರು ಗಂಭೀರವಾಗಿ ಗಾಯಗೊಂಡರು)<ref name="a"/><ref name="2011 FFVL Member Accident Report">{{cite web|title=2011 FFVL Member Accident Report|url=http://federation.ffvl.fr/sites/ffvl.fr/files/accidentologie%20parapente%202011.pdf|publisher=French Federation of Free Flight (FFVL)|accessdate=July 25, 2016|language=fr}}</ref> ಗಾಯದ ಸಂಭಾವ್ಯ ಗಮನಾರ್ಹವಾಗಿ ತರಬೇತಿ ಮತ್ತು ಅಪಾಯ ನಿರ್ವಹಣೆ ಇಂದ ಕಡಿಮೆಗೊಳಿಸಬಹುದು. ಹೆಲ್ಮೆಟ್, ಒಂದು ಮೀಸಲು ಧುಮುಕುಕೊಡೆಯ ಇಂತಹ ಚಾಲಕನ ಗಾತ್ರ ಮತ್ತು ಕೌಶಲ್ಯ ಮಟ್ಟ ವಿನ್ಯಾಸ ರೆಕ್ಕೆ ಸರಿಯಾದ ಸಾಧನದ ಬಳಕೆ, ಹಾಗೂ ಮತ್ತು ಮೆತ್ತೆಯ ಸರಂಜಾಮು ಸಹ ಅಪಾಯವನ್ನು ಕಡಿಮೆ ಮಾಡುತ್ತದೆ. ಚಾಲಕನ ಸುರಕ್ಷತೆಯ ವಾಯು ಪ್ರಕ್ಷುಬ್ಧ (ರೋಟಾರ್ಗಳು), ಬಲಿಷ್ಟ ಬಿಸಿಗಾಳಿಗಳು, ಅತಿಯಾದ ಗಾಳಿ ಮತ್ತು ಪವರ್ ಲೈನ್ಗಳನ್ನು ಮುಂತಾದ ನೆಲದ ಅಡೆತಡೆಗಳನ್ನು ಸೈಟ್ ಪರಿಸ್ಥಿತಿಗಳು ತನ್ನ ತಿಳುವಳಿಕೆ ಪ್ರಭಾವಿತಗೊಂಡಿದೆ. ಸಮರ್ಥ ಬೋಧಕರಿಗೆ ರೆಕ್ಕೆ ನಿಯಂತ್ರಣ ಮತ್ತು ತುರ್ತು ಕುಶಲತೆ ಬಗ್ಗೆ ಸಾಕಷ್ಟು ಪೈಲಟ್ ತರಬೇತಿ ಅಪಘಾತಗಳನ್ನು ಕಡಿಮೆ ಮಾಡಬಹುದು. ಅನೇಕ ಪ್ಯಾರಾಗ್ಲೈಡಿಂಗ್ ಅಪಘಾತಗಳು ಪೈಲಟ್ ದೋಷ ಮತ್ತು ಕಳಪೆ ಹಾರಾಟ ಪರಿಸ್ಥಿತಿಗಳಲ್ಲಿ ಸಂಯೋಜನೆಯ ಪರಿಣಾಮವಾಗಿದೆ.<ref name="US Paragliding Injury Summary">{{cite web|last=Steed|first=Mike|title=2010 US Paragliding Injury Summary|url=http://www.ushpa.aero/safety/PG2010AccidentSummary.pdf|publisher=The United States Hang Gliding and Paragliding Association|accessdate=July 25, 2016|archive-date=ಜೂನ್ 16, 2015|archive-url=https://web.archive.org/web/20150616035433/http://www.ushpa.aero/safety/PG2010AccidentSummary.pdf|url-status=dead}}</ref> ==ಹಾರುವ ಕಲಿಕೆ== ಜನಪ್ರಿಯ ಪ್ಯಾರಾಗ್ಲೈಡಿಂಗ್ ಪ್ರದೇಶಗಳಲ್ಲಿ ಶಾಲೆಗಳು ಸಾಮಾನ್ಯವಾಗಿ ನೋಂದಣಿ ಮತ್ತು / ಅಥವಾ ರಾಷ್ಟ್ರೀಯ ಸಂಸ್ಥೆಗಳು ಆಯೋಜಿಸಿದ ಶಾಲೆಗಳನ್ನು ಹೊಂದಿದ್ದೇವೆ. ದೃಢೀಕರಣ ವ್ಯವಸ್ಥೆಗಳಾದ ಆದರೂ ಮೂಲ ಪ್ರಮಾಣೀಕರಣ ಸುಮಾರು 10 ದಿನಗಳ ಸೂಚನಾ ಸ್ಟ್ಯಾಂಡರ್ಡ್, ದೇಶಗಳಲ್ಲಿ ಭಿನ್ನವಾಗಿರುತ್ತದೆ. ಒಂದು ಪ್ಯಾರಾಗ್ಲೈಡಿಂಗ್ ಪೈಲಟ್ ಪ್ರಮಾಣೀಕರಣ ಸೂಚನಾ ಕಾರ್ಯಕ್ರಮಕ್ಕೆ ಅನೇಕ ಪ್ರಮುಖ ಅಂಶಗಳಿವೆ. ಪೈಲಟ್ ಆರಂಭದಲ್ಲಿ ಆರಂಭಿಕ ತರಬೇತಿ ಸಾಮಾನ್ಯವಾಗಿ ಹಾರಾಟದ ಪ್ರಾಥಮಿಕ ಸಿದ್ಧಾಂತಗಳು ಹಾಗೂ ಮೂಲ ರಚನೆಯನ್ನು ಮತ್ತು ಪರಗ್ಲಿದೆರ್ ಕಾರ್ಯಾಚರಣೆಯನ್ನು ಸೇರಿದಂತೆ ಮೂಲಭೂತ, ಚರ್ಚಿಸಲು ನೆಲದ ಶಾಲೆಯ ಕೆಲವು ಪ್ರಮಾಣದ ಆರಂಭವಾಗುತ್ತದೆ.<ref name="US Paragliding Injury Summary"/> ನಂತರ ವಿದ್ಯಾರ್ಥಿಗಳು, ನೆಲದ ಮೇಲೆ ಗ್ಲೈಡರ್ ನಿಯಂತ್ರಿಸಲು ಹೇಗೆ ಟೇಕ್ ಆಫ್ಸ್ ಅಭ್ಯಾಸ ಮತ್ತು 'ಓವರ್ಹೆಡ್' ರೆಕ್ಕೆ ನಿಯಂತ್ರಿಸುವ ತಿಳಿಯಲು. ವಿದ್ಯಾರ್ಥಿಗಳು ತಮ್ಮ ಮೊದಲ ಸಣ್ಣ ವಿಮಾನಗಳು, ವಿವಿಧ ಭೂಪ್ರದೇಶ ಮೇಲೆ ರೆಕ್ಕೆ ನಿರ್ವಹಣೆ ಮಾಡುವುದು ಮತ್ತು ಹೇಗೆ ಬಳಸಲಾಗುತ್ತದೆ ಎಂದು ಬಹಳ ಕಡಿಮೆ ಎತ್ತರದಲ್ಲಿ ಹಾರುತ್ತ ಕಲಿಯುತ್ತಾರೆ. ಅಲ್ಲಿ ಕಡಿಮೆ, ಶಾಂತ ಬೆಟ್ಟಗಳ ಮುಂದಿನ ವಿಶೇಷ ಅಚ್ಚುರಾಟೆಗಳು ಸುಲಭವಾಗಿ ಲಭ್ಯವಿರುವ ಯಾವುದೇ ಬೆಟ್ಟಗಳನ್ನು ಹೊಂದಿದ್ದ ಪ್ರದೇಶಗಳಲ್ಲಿ ಕಡಿಮೆ ಎತ್ತರಕ್ಕೆ ಗ್ಲೈಡರ್ ಕೆದರಿದ ರೆಕ್ಕೆಯನ್ನು ಬಳಸಬಹುದು. ==ಉಲ್ಲೇಖಗಳು== == ಉಲ್ಲೇಖಗಳು == {{ಉಲ್ಲೇಖಗಳು}} {{Interwikineeded}} c6dn4631p7kz96wnpmqlltfqc261xh6 ಸದಸ್ಯರ ಚರ್ಚೆಪುಟ:ChiK 3 89634 1427367 1328838 2026-09-03T08:16:01Z ChiK 40016 /* ಮುಂಬರುವ ಸಂಶೋಧನಾ ಚಟುವಟಿಕೆಗಳಲ್ಲಿ ಭಾಗವಹಿಸಿ ವಿಕಿಪೀಡಿಯವನ್ನು ಎಲ್ಲರಿಗೂ ಉತ್ತಮಗೊಳಿಸಲು ನಮಗೆ ಸಹಾಯ ಮಾಡಿ */ 1427367 wikitext text/x-wiki {{ಸುಸ್ವಾಗತ}}[[ಸದಸ್ಯ:Sangappadyamani|Sangappadyamani]] ([[ಸದಸ್ಯರ ಚರ್ಚೆಪುಟ:Sangappadyamani|ಚರ್ಚೆ]]) ೦೯:೧೧, ೨೫ ಆಗಸ್ಟ್ ೨೦೧೭ (UTC) == ನಿಮ್ಮ ಇತ್ತೀಚಿನ [[ಬಂದಾರು]] ಲೇಖನದ ಸಂಪಾದನೆಗಳ ಬಗ್ಗೆ == [[File:Information.svg|25px|alt=Information icon]] Hello, I'm [[User:ಅನೂಪ್]]. I wanted to let you know that I undid one or more of [[Special:Contributions/ChidanandaKampa|your recent contributions]] because it did not appear constructive. If you would like to experiment, please use the [[WP:sandbox|sandbox]]. If you think I made a mistake, or if you have any questions, you can leave me a message on [[User_talk:ಅನೂಪ್|my talk page]]. Thanks!<!-- Template:uw-vandalism1 -->★<span style="text-shadow: 0 0 8px red; padding:4px; background: silver; color: blue; font-weight:bold;"> [[User:ಅನೂಪ್|Anoop/ಅನೂಪ್]] <sup>([[User talk:ಅನೂಪ್|Talk]])</sup><sub>([[Special:Contributions/ಅನೂಪ್|Edits]])</sub></span> ೧೧:೧೦, ೩೧ ಆಗಸ್ಟ್ ೨೦೧೭ (UTC) == ಮುಂಬರುವ ಸಂಶೋಧನಾ ಚಟುವಟಿಕೆಗಳಲ್ಲಿ ಭಾಗವಹಿಸಿ ವಿಕಿಪೀಡಿಯವನ್ನು ಎಲ್ಲರಿಗೂ ಉತ್ತಮಗೊಳಿಸಲು ನಮಗೆ ಸಹಾಯ ಮಾಡಿ == ಆತ್ಮೀಯ {{ping|user:ChiK}}, ವಿಕಿಪೀಡಿಯಾಕ್ಕೆ ನಿಮ್ಮ ಪ್ರಮುಖ ಕೊಡುಗೆಗಳಿಗಾಗಿ ಧನ್ಯವಾದಗಳು! ಮುಂಬರುವ ಸಂಶೋಧನಾ ಚಟುವಟಿಕೆಗಳಲ್ಲಿ ಭಾಗವಹಿಸಿ ವಿಕಿಪೀಡಿಯವನ್ನು ಎಲ್ಲರಿಗೂ ಉತ್ತಮಗೊಳಿಸಲು ನಮಗೆ ಸಹಾಯ ಮಾಡಿ. ಈ ಅವಕಾಶದ ಕುರಿತು ಇನ್ನಷ್ಟು ತಿಳಿದುಕೊಳ್ಳಲು, [https://wikimedia.qualtrics.com/jfe/form/SV_2i2sbUVQ4RcH7Bb ಕೆಲವು ಸರಳವಾದ ಪ್ರಶ್ನೆಗಳನ್ನು ಉತ್ತರಿಸಿ]. ಚರ್ಚೆಯ ಸಮಯ ನಿಗದಿಪಡಿಸಲು ನಾವು ಅರ್ಹ ಭಾಗವಹಿಸುವವರನ್ನು ಸಂಪರ್ಕಿಸುತ್ತೇವೆ. ಧನ್ಯವಾದಗಳು, [[ಸದಸ್ಯ:BGerdemann (WMF)|BGerdemann (WMF)]] ([[ಸದಸ್ಯರ ಚರ್ಚೆಪುಟ:BGerdemann (WMF)|ಚರ್ಚೆ]]) ೧೯:೨೮, ೩ ಜೂನ್ ೨೦೨೦ (UTC) ಈ ಸಮೀಕ್ಷೆಯನ್ನು ಮಧ್ಯಸ್ಥ ಸೇವೆಯ ಮೂಲಕ ನಡೆಸಲಾಗುವುದು, ಅದು ಹೆಚ್ಚುವರಿ ನಿಯಮಗಳಿಗೆ ಒಳಪಟ್ಟಿರುತ್ತದೆ. ಗೌಪ್ಯತೆ ಮತ್ತು ಡೇಟಾ ನಿರ್ವಹಣೆಯ ಕುರಿತು ಹೆಚ್ಚಿನ ಮಾಹಿತಿಗಾಗಿ, [https://drive.google.com/file/d/1ck7A3qq9Lz3lEjHoq4PYO-JJ8c7G6VVW/view ಸಮೀಕ್ಷೆ ಗೌಪ್ಯತೆ ಹೇಳಿಕೆ] ನೋಡಿ. ==adding templates== ಮೂಲ ಸಂಪಾದಕರಿಗೆ/ಲೇಖಕರಿಗೆ ಆಟ್ರಿಬ್ಯೂಟ್ /ಸೂಕ್ತವಾದ ಮಾನ್ಯತೆಯನ್ನು ನೀಡಲು ದಯವಿಟ್ಟು ಇತರ ವಿಕಿಯಿಂದ ನಕಲು ಮಾಡಿ ಅಂಟಿಸುವ ಮೂಲಕ ಟೆಂಪ್ಲೆಟ್ಗಳನ್ನು ಸೇರಿಸಬೇಡಿ, ದಯವಿಟ್ಟು ಅಂತಹ ಲೇಖನಗಳನ್ನು ಸೇರಿಸಲು [[:m:Help:Import|ಆಮದು ಹಕ್ಕುಗಳನ್ನು ಪಡೆಯಿರಿ]] ಅಥವಾ ಸ್ಥಳೀಯ ನಿರ್ವಾಹಕರನ್ನು ಸಂಪರ್ಕಿಸಿ.<span style="background: linear-gradient(to right, #D1DBCB, ivory, #F3F3EA); letter-spacing: 1.5px;">[[User:ಅನೂಪ್|★ Ano]][[User talk:ಅನೂಪ್|op✉]]</span> ೦೬:೦೦, ೨೬ ಆಗಸ್ಟ್ ೨೦೨೦ (UTC) ಅನುಪ್‌ರವರೇ, ಮೂಲ ಸಂಪಾದಕರಿಗೆ ಆಗಲಿ ಲೇಖಕರಿಗೆ ಧಕ್ಕೆ ತರುವುದು ನನ್ನ ಉದ್ದೇಶವಲ್ಲ. ನನಗೆ ಇಂಪೋರ್ಟ್ ಮಾಡುವ ಹಕ್ಕು ಇಲ್ಲ. ಆದ್ದರಿಂದ ಕೆಲವೊಂದು ಕಡೆ ತಪ್ಪುಗಳಿದ್ದವು ಅದನ್ನು ಸರಿಪಡಿಸುವ/ಅಗತ್ಯವಿದ್ದಲ್ಲಿ ಸೇರಿಸುವ ಕೆಲಸ ಮಾಡಿರುವೆ. [[ಸದಸ್ಯ:ChidanandaKampa|ChidanandaKampa]] ([[ಸದಸ್ಯರ ಚರ್ಚೆಪುಟ:ChidanandaKampa|ಚರ್ಚೆ]]) ೦೨:೫೭, ೨೭ ಆಗಸ್ಟ್ ೨೦೨೦ (UTC) == ವಿಕಿಪೀಡಿಯ ಏಷ್ಯಾದ ತಿಂಗಳು == {{clear}} {| class="wikitable" style="background-color: #b0c4d9; border: 2px solid #000; padding: 5px 5px 5px 5px; " |- |[[File:Wikipedia_Asian_Month_Logo.svg|50px|link=[[ವಿಕಿಪೀಡಿಯ:ವಿಕಿಪೀಡಿಯ_ಏಷ್ಯನ್_ತಿಂಗಳು_೨೦೨೦]]]] |ವಿಕಿಪೀಡಿಯ ಏಷ್ಯಾದ ತಿಂಗಳು ವಾರ್ಷಿಕ ವಿಕಿಪೀಡಿಯಾ ಸ್ಪರ್ಧೆಯಾಗಿದ್ದು, ವಿವಿಧ ಭಾಷೆಯ-ನಿರ್ದಿಷ್ಟ ವಿಕಿಪೀಡಿಯಾಗಳಲ್ಲಿ ಏಷ್ಯಾದ ವಿಷಯದ ಪ್ರಚಾರವನ್ನು ಕೇಂದ್ರೀಕರಿಸಿದೆ. ಪ್ರತಿ ಭಾಗವಹಿಸುವ ಸಮುದಾಯವು ತಮ್ಮ ಭಾಷೆಯ ವಿಕಿಪೀಡಿಯಾದಲ್ಲಿ ಪ್ರತಿ ನವೆಂಬರ್‌ನಲ್ಲಿ ಒಂದು ತಿಂಗಳಿನ ಆನ್ಲೈನ್ ಸಂಪಾದನೆಯನ್ನು ನಡೆಸುತ್ತದೆ. [[ವಿಕಿಪೀಡಿಯ:ವಿಕಿಪೀಡಿಯ_ಏಷ್ಯನ್_ತಿಂಗಳು_೨೦೨೦|ಹೆಚ್ಚಿನ ವಿವರಗಳಿಗಾಗಿ/ಭಾಗವಹಿಸಲು ಇಲ್ಲಿ ಕ್ಲಿಕ್ ಮಾಡಿ]]. |- !colspan="2"|ಈ ಎಡಿಟ್-ಅ-ಥಾನ್ ಬಗ್ಗೆ ಪ್ರಚಾರ ಮಾಡಿ,ಧನ್ಯವಾದಗಳು. --<span style="background: linear-gradient(to right, #D1DBCB, ivory, #F3F3EA); letter-spacing: 1.5px;">[[User:ಅನೂಪ್|★ Ano]][[User talk:ಅನೂಪ್|op✉]]</span> |} --[[ಸದಸ್ಯ:MediaWiki message delivery|MediaWiki message delivery]] ([[ಸದಸ್ಯರ ಚರ್ಚೆಪುಟ:MediaWiki message delivery|ಚರ್ಚೆ]]) ೦೬:೪೯, ೧೯ ನವೆಂಬರ್ ೨೦೨೦ (UTC) {{clear}} <!-- Message sent by User:ಅನೂಪ್@knwiki using the list at https://kn.wikipedia.org/w/index.php?title=%E0%B2%B8%E0%B2%A6%E0%B2%B8%E0%B3%8D%E0%B2%AF:%E0%B2%85%E0%B2%A8%E0%B3%82%E0%B2%AA%E0%B3%8D/messagelist&oldid=1015909 --> == 2021 Wikimedia Foundation Board elections: Eligibility requirements for voters == Greetings, The eligibility requirements for voters to participate in the 2021 Board of Trustees elections have been published. You can check the requirements on [[:m:Wikimedia_Foundation_elections/2021#Eligibility_requirements_for_voters|this page]]. You can also verify your eligibility using the [https://meta.toolforge.org/accounteligibility/56 AccountEligiblity tool]. [[ಸದಸ್ಯ:MediaWiki message delivery|MediaWiki message delivery]] ([[ಸದಸ್ಯರ ಚರ್ಚೆಪುಟ:MediaWiki message delivery|ಚರ್ಚೆ]]) ೧೬:೩೩, ೩೦ ಜೂನ್ ೨೦೨೧ (UTC) <small>''Note: You are receiving this message as part of outreach efforts to create awareness among the voters.''</small> <!-- Message sent by User:KCVelaga (WMF)@metawiki using the list at https://meta.wikimedia.org/w/index.php?title=User:KCVelaga_(WMF)/Targets/Temp&oldid=21669859 --> == [Wikimedia Foundation elections 2021] Candidates meet with South Asia + ESEAP communities == Hello, As you may already know, the [[:m:Wikimedia_Foundation_elections/2021|2021 Wikimedia Foundation Board of Trustees elections]] are from 4 August 2021 to 17 August 2021. Members of the Wikimedia community have the opportunity to elect four candidates to a three-year term. After a three-week-long Call for Candidates, there are [[:m:Template:WMF elections candidate/2021/candidates gallery|20 candidates for the 2021 election]]. An <u>event for community members to know and interact with the candidates</u> is being organized. During the event, the candidates will briefly introduce themselves and then answer questions from community members. The event details are as follows: *Date: 31 July 2021 (Saturday) *Timings: [https://zonestamp.toolforge.org/1627727412 check in your local time] :*Bangladesh: 4:30 pm to 7:00 pm :*India & Sri Lanka: 4:00 pm to 6:30 pm :*Nepal: 4:15 pm to 6:45 pm :*Pakistan & Maldives: 3:30 pm to 6:00 pm * Live interpretation is being provided in Hindi. *'''Please register using [https://docs.google.com/forms/d/e/1FAIpQLSflJge3dFia9ejDG57OOwAHDq9yqnTdVD0HWEsRBhS4PrLGIg/viewform?usp=sf_link this form] For more details, please visit the event page at [[:m:Wikimedia Foundation elections/2021/Meetings/South Asia + ESEAP|Wikimedia Foundation elections/2021/Meetings/South Asia + ESEAP]]. Hope that you are able to join us, [[:m:User:KCVelaga (WMF)|KCVelaga (WMF)]], ೦೬:೩೪, ೨೩ ಜುಲೈ ೨೦೨೧ (UTC) <!-- Message sent by User:KCVelaga (WMF)@metawiki using the list at https://meta.wikimedia.org/w/index.php?title=User:KCVelaga_(WMF)/Targets/Temp&oldid=21774789 --> == ವಿಕಿಮೀಡಿಯಾ ಫೌಂಡೇಶನ್ 2021ರ ಬೋರ್ಡ್ ಆಫ್ ಟ್ರಸ್ಟೀಸ್ ಚುನಾವಣೆಯಲ್ಲಿ ಮತ ಚಲಾಯಿಸಲು ಮರೆಯಬೇಡಿ == ಆತ್ಮೀಯ Chidananda Kampa, ನೀವು ಈ ಇಮೇಲ್ ಸ್ವೀಕರಿಸುತ್ತಿರುವುದು ಯಾಕೆಂದರೆ, ನೀವು ವಿಕಿಮೀಡಿಯಾ ಫೌಂಡೇಶನ್‌ನ 2021ರ ಬೋರ್ಡ್ ಆಫ್ ಟ್ರಸ್ಟೀಸ್ ಚುನಾವಣೆಯಲ್ಲಿ ಮತ ಚಲಾಯಿಸಲು ಅರ್ಹರಾಗಿದ್ದೀರಿ. ಈ ಚುನಾವಣೆಯು ಆಗಸ್ಟ್ 18, 2021ರಂದು ಶುರುವಾಗಿದ್ದು, ಆಗಸ್ಟ್ 31, 2021ಕ್ಕೆ ಕೊನೆಗೊಳ್ಳಲಿದೆ. ಕನ್ನಡ ವಿಕಿಪೀಡಿಯ ತರಹದ ಹಲವಾರು ಪ್ರಾಜೆಕ್ಟುಗಳನ್ನು ನಿರ್ವಹಿಸುವ ವಿಕಿಮೀಡಿಯಾ ಫೌಂಡೇಶನ್ ಅನ್ನು ಬೋರ್ಡ್ ಆಫ್ ಟ್ರಸ್ಟೀಸ್ ಮುನ್ನಡೆಸುತ್ತದೆ. ಈ ಬೋರ್ಡ್, ವಿಕಿಮೀಡಿಯಾ ಫೌಂಡೇಶನ್‌ನ ನಿರ್ಣಯ ತೆಗೆದುಕೊಳ್ಳುವ ಘಟಕವಾಗಿದೆ. [[:m:Wikimedia Foundation Board of Trustees/Overview|ಬೋರ್ಡ್ ಆಫ್ ಟ್ರಸ್ಟೀಸ್ ಬಗ್ಗೆ ಇನ್ನಷ್ಟು ತಿಳಿಯಿರಿ]]. ಈ ವರ್ಷ, ಸಮುದಾಯ ಮತದಾನದ ಮೂಲಕ ನಾಲ್ಕು ಸ್ಥಾನಗಳ ಸದಸ್ಯರನ್ನು ಆರಿಸಬೇಕಿದೆ. ಜಗತ್ತಿನಾದ್ಯಂತ 19 ಅಭ್ಯರ್ಥಿಗಳು ಈ ಸ್ಥಾನಗಳಿಗಾಗಿ ಸ್ಪರ್ಧಿಸುತ್ತಿದ್ದಾರೆ. [[:m:Wikimedia_Foundation_elections/2021/Candidates#Candidate_Table|2021ರ ಬೋರ್ಡ್ ಆಫ್ ಟ್ರಸ್ಟೀಸ್ ಅಭ್ಯರ್ಥಿಗಳ ಬಗ್ಗೆ ಇನ್ನಷ್ಟು ತಿಳಿಯಿರಿ]]. ನಮ್ಮ ವಿವಿಧ ಸಮುದಾಯಗಳ 70,000 ಸದಸ್ಯರನ್ನು ಮತದಾನ ಮಾಡುವಂತೆ ಕೋರಲಾಗಿದೆ. ಅದರಲ್ಲಿ ನೀವೂ ಒಬ್ಬರು! ಆಗಸ್ಟ್ 31ರ 23:59 UTC ತನಕ ಮಾತ್ರವೇ ಮತ ಚಲಾಯಿಸಲು ಅವಕಾಶವಿದೆ. *[[Special:SecurePoll/vote/Wikimedia_Foundation_Board_Elections_2021|'''ಈ ಕೂಡಲೇ ಕನ್ನಡ ವಿಕಿಪೀಡಿಯ ಪುಟದಲ್ಲಿರುವ SecurePollನಲ್ಲಿ ಮತ ಚಲಾಯಿಸಿ''']]. ನೀವು ಈಗಾಗಲೇ ಮತ ಚಲಾಯಿಸಿದ್ದರೆ, ಧನ್ಯವಾದಗಳು. ದಯವಿಟ್ಟು ಈ ಇಮೇಲನ್ನು ಕಡೆಗಣಿಸಿ. ಒಬ್ಬ ವ್ಯಕ್ತಿಯ ಬಳಿ ಎಷ್ಟೇ ಖಾತೆಗಳಿದ್ದರೂ, ಒಂದು ಸಲ ಮಾತ್ರವೇ ಮತ ಚಲಾಯಿಸಬಹುದು. [[:m:Wikimedia Foundation elections/2021|ಈ ಚುನಾವಣೆ ಬಗ್ಗೆ ಇನ್ನಷ್ಟು ಮಾಹಿತಿ ಪಡೆಯಿರಿ]]. [[ಸದಸ್ಯ:MediaWiki message delivery|MediaWiki message delivery]] ([[ಸದಸ್ಯರ ಚರ್ಚೆಪುಟ:MediaWiki message delivery|ಚರ್ಚೆ]]) ೦೬:೪೭, ೨೮ ಆಗಸ್ಟ್ ೨೦೨೧ (UTC) <!-- Message sent by User:KCVelaga (WMF)@metawiki using the list at https://meta.wikimedia.org/w/index.php?title=User:KCVelaga_(WMF)/Targets/Temp&oldid=21946184 --> == ವಿಕಿ ಸಮ್ಮಿಲನ ೨೦೨೩, ಉಡುಪಿ == {| style="background-color: #FFFF00; border: 1px solid #fceb92;border-style:solid; border-width:6px; border-color:#bca9f5; style:{{corners}}" |rowspan="2" style="vertical-align: middle; padding: 5px;" | [[File:The gate to Udupi Town.jpg|The_gate_to_Udupi_Town]|225px]] |style="font-size: large; padding: 3px 3px 0 3px; height: 1.00;" | '''ಕನ್ನಡ ವಿಕಿ ಸಮ್ಮಿಲನ ೨೦೨೩, ಉಡುಪಿ''' |rowspan="2" style="vertical-align: middle; padding: 5px;" | [[File:Wikimedia logo family complete-2013.svg|130px|alt="Wikidata"]] |- |style="vertical-align: middle; padding: 3px;" | ಹಲವು ವರ್ಷಗಳ ನಂತರ ಕನ್ನಡ ವಿಕಿಮೀಡಿಯನ್ನರ ಭೌತಿಕ ಸಮ್ಮಿಲನವನ್ನು '''ಜನವರಿ ೨೨,೨೦೨೩ರಂದು ಉಡುಪಿ'''ಯಲ್ಲಿ ಆಯೋಜಿಸಲಾಗುತ್ತಿದೆ. ಈ ಸಮ್ಮಿಲನದಲ್ಲಿ ಕನ್ನಡದ ಯಾವುದೇ ವಿಕಿ ಯೋಜನೆಗಳಲ್ಲಿ ಕೊಡುಗೆ ನೀಡುತ್ತಿರುವ ಎಲ್ಲ ಸಂಪಾದಕರಿಗೆ ಭಾಗವಹಿಸಲು ಮುಕ್ತ ಅವಕಾಶವಿದ್ದು ಬಹಳ ಸಮಯದ ನಂತರ ಎಲ್ಲರ ಭೇಟಿಯು ಒಂದು ಉಲ್ಲಾಸದಾಯಕ ಕಾರ್ಯಕ್ರಮವಾಗುವುದರ ಜೊತೆಗೆ ಕನ್ನಡ ವಿಕಿಸಮುದಾಯಕ್ಕೆ ಮರುಚೈತನ್ಯ ತಂದುಕೊಡಬಹುದೆಂಬ ಆಶಾಭಾವನೆ ಇದರಲ್ಲಿ ಮುಖ್ಯವಾಗಿದೆ. ಹಳೆ ಹೊಸ ವಿಕಿಮೀಡಿಯನ್ನರ ಸಮಾಗಮವು ಜ್ಞಾನದ ಹಂಚಿಕೆಗೆ, ಮಾಹಿತಿ ವಿನಿಮಯಕ್ಕೆ ಒಳ್ಳೆಯ ವೇದಿಕೆಯಾಗುವ ವಿಶ್ವಾಸವಿದೆ. ಕನ್ನಡ ವಿಕಿಸಮುದಾಯದ ಎಲ್ಲಾ ಸಂಪಾದಕರು ಸ್ವಯಂಪ್ರೇರಣೆಯಿಂದ ಇದರಲ್ಲಿ ಭಾಗವಹಿಸಿ ಯಶಸ್ವಿಗೊಳಿಸೋಣ. ಎಲ್ಲಾ ಕನ್ನಡ ವಿಕಿಮೀಡಿಯನ್ನರಿಗೆ ಪ್ರೀತಿಯ ಸ್ವಾಗತ. '''ಕಾರ್ಯಕ್ರಮದ ವಿವರಗಳಿಗಾಗಿ ಮತ್ತು ನೊಂದಾಯಿಸಿಕೊಳ್ಳಲು [[ವಿಕಿಪೀಡಿಯ:ಸಮ್ಮಿಲನ/ವಿಕಿ ಸಮ್ಮಿಲನ ೨೦೨೩, ಉಡುಪಿ]] ಪುಟಕ್ಕೆ ಭೇಟಿ ಕೊಡಿ.''' |} {{clear}} ---- ಈ ಸಂದೇಶ [[ಸದಸ್ಯ:Vikashegde|ವಿಕಾಸ್ ಹೆಗಡೆ]] ಅವರ ಪರವಾಗಿ ಕಳಿಸಲಾಗಿದೆ. <div style="border-bottom: 2px solid red; border-top: 2px solid yellow; border-radius: 40px 0px 40px 0px; padding: 0px 5px; font-weight:bold; letter-spacing: 1.5px; text-align: center;"> <br /> ಹೊಸ ವರ್ಷದ ಶುಭಾಶಯಗಳು. <span style="text-shadow: 0 0 8px silver; padding:4px; background: ivory; font-weight:bold;">[[User:~aanzx|~aanzx]] <sup>[[user_talk:~aanzx|<big>✉</big>]]</sup><sub>[[Special:Contributions/~aanzx|<big> ©</big>]]</sub></span>೧೪:೩೭, ೩೧ ಡಿಸೆಂಬರ್ ೨೦೨೨ (IST) <br /> </div> <!-- Message sent by User:~aanzx@knwiki using the list at https://kn.wikipedia.org/w/index.php?title=%E0%B2%B8%E0%B2%A6%E0%B2%B8%E0%B3%8D%E0%B2%AF:~aanzx/Active_user_list&oldid=1143808 --> == ಸ್ತ್ರೀವಾದ ಮತ್ತು ಜಾನಪದದ ಬಗ್ಗೆ ವಾರ್ಷಿಕ ಸ್ಪರ್ದೆ ಆಹ್ವಾನ == <div style="border: solid 1px #333; border-radius: 0.2em; box-shadow: 0 4px 4px #999; margin-bottom: 1.5em; display: table; width: 100%; height: 100px; line-height: 1.2; text-align: center; cursor: pointer;"> <p style="font-size: 1.4em;">[[ವಿಕಿಪೀಡಿಯ:ಸ್ತ್ರೀವಾದ ಮತ್ತು ಜಾನಪದ ೨೦೨೩|'''ಸ್ತ್ರೀವಾದ ಮತ್ತು ಜಾನಪದದ''']] ಬಗ್ಗೆ ವಾರ್ಷಿಕವಾಗಿ ಫೆಬ್ರವರಿ ಮತ್ತು ಮಾರ್ಚ್‌ನಲ್ಲಿ ವಿಕಿಪೀಡಿಯಾದಲ್ಲಿ ಆಯೋಜಿಸಲಾದ ಅಂತಾರಾಷ್ಟ್ರೀಯ ಬರವಣಿಗೆ ಸ್ಪರ್ಧೆ ನಡೆಯುತ್ತದೆ, ಇದು ಪ್ರಪಂಚದಾದ್ಯಂತದ ಜಾನಪದ ಸಂಪ್ರದಾಯಗಳನ್ನು ದಾಖಲಿಸಲುವ ವಿಕಿಮೀಡಿಯಾ ಕಾಮನ್ಸ್‌ನ ವಿಕಿ ಲವ್ಸ್ ಫೋಕ್ಲೋರ್ (WLF) ಛಾಯಾಗ್ರಹಣ ಅಭಿಯಾನದ ವಿಕಿಪೀಡಿಯ ಆವೃತ್ತಿಯಾಗಿದೆ. ಸ್ಪರ್ದೆ 1 ಫೆಬ್ರವರಿ 2023ರಿಂದ 31 ಮಾರ್ಚ್ 2023 ವರೆಗೆ ನಡೆಯುತ್ತದೆ.</p> <span class="mw-ui-button mw-ui-progressive">[[ವಿಕಿಪೀಡಿಯ:ಸ್ತ್ರೀವಾದ_ಮತ್ತು_ಜಾನಪದ_೨೦೨೩|<span style="color:white">ಬಾಗವಹಿಸಲು ಈ ಪುಟಕ್ಕೆ ಭೇಟಿ ಕೊಡಿ..</span>]]</span> <div style="display: table-cell; vertical-align: middle;">[[ಚಿತ್ರ:Feminism_and_Folklore_banner.svg|250px|right]]</div></div> <span style="text-shadow: 0 0 8px silver; padding:4px; background: ivory; font-weight:bold; align:center;">[[User:~aanzx|~aanzx]] <sup>[[user_talk:~aanzx|<big>✉</big>]]</sup><sub>[[Special:Contributions/~aanzx|<big> ©</big>]]</sub></span> <!-- Message sent by User:~aanzx@knwiki using the list at https://kn.wikipedia.org/w/index.php?title=%E0%B2%B8%E0%B2%A6%E0%B2%B8%E0%B3%8D%E0%B2%AF:~aanzx/Active_user_list&oldid=1149743 --> == Translation request == Hello, ChiK. Can you translate and upload the articles [[:en:Azerbaijani manat]], [[:en:Azerbaijani manat sign]] and [[:en:Campi Flegrei]] in Kannada Wikipedia? Yours sincerely, [[ಸದಸ್ಯ:Oirattas|Oirattas]] ([[ಸದಸ್ಯರ ಚರ್ಚೆಪುಟ:Oirattas|ಚರ್ಚೆ]]) ೨೧:೫೭, ೧೫ ಸೆಪ್ಟೆಂಬರ್ ೨೦೨೪ (IST) == Translation request == Hello ChiK. Can you translate and create the article about the prominent Turkish economist [[:tcy:ದಾನಿ ರೊಡ್ರಿಕ್]]/[[:en:Dani Rodrik]] in Kannada Wikipedia? Yours sincerely, [[ಸದಸ್ಯ:Kurcke|Kurcke]] ([[ಸದಸ್ಯರ ಚರ್ಚೆಪುಟ:Kurcke|ಚರ್ಚೆ]]) ೨೩:೪೯, ೧೩ ಜನವರಿ ೨೦೨೬ (IST) :Done. as you requested [[ಡ್ಯಾನಿ ರೋಡ್ರಿಕ್]]. [[ಸದಸ್ಯ:ChiK|ChiK]] ([[ಸದಸ್ಯರ ಚರ್ಚೆಪುಟ:ChiK|ಚರ್ಚೆ]]) ೦೦:೧೪, ೧೫ ಜನವರಿ ೨೦೨೬ (IST) ::Thank you very much for the new article. [[ಸದಸ್ಯ:Kurcke|Kurcke]] ([[ಸದಸ್ಯರ ಚರ್ಚೆಪುಟ:Kurcke|ಚರ್ಚೆ]]) ೦೨:೧೫, ೧೫ ಜನವರಿ ೨೦೨೬ (IST) == Block Notice == <div class="user-block" style="border:1px solid #a00; padding:1em; background:#fee; margin:1em 0; min-height:50px"> [[ಚಿತ್ರ:Stop_x_nuvola.svg|alt=ನಿರ್ಬಂಧ ಚಿಹ್ನೆ|left|40x40px]] <div style="margin-left:20px;"> '''ನಿಮ್ಮ ಖಾತೆಯನ್ನು {{#if:3 ತಿಂಗಳು|'''3 ತಿಂಗಳು''' ತನಕ|'''ತಾತ್ಕಾಲಿಕವಾಗಿ'''}} ನಿರ್ಬಂಧಿಸಲಾಗಿದೆ, ನೀವು ವಿಕಿಪೀಡಿಯದಲ್ಲಿ ವಿಶ್ವಕೋಶ ನಿರ್ಮಾಣದ ಬದಲು ಕೇವಲ ಸಂಪಾದನೆಗಳ ಸಂಖ್ಯೆ ಹೆಚ್ಚಿಸಲು ("edit farming") ಚಟುವಟಿಕೆ ನಡೆಸುತ್ತಿರವ ಹಾಗಿದೆ. ಹಿಂದಿನ ಎಚ್ಚರಿಕೆಯ ನಂತರವೂ ಮಾರ್ಗದರ್ಶನಗಳನ್ನು ಪಾಲಿಸುವ ಬದಲು ತಮ್ಮ ಚಟುವಟಿಕೆ ಮುಂದುವರಿಸಿದ್ದರಿಂದ ಖಾತೆಯನ್ನು ನಿರ್ಬಂಧಿಸಲಾಗಿದೆ.''' ---- ನಿರ್ಬಂಧವನ್ನು ಮೇಲ್ಮನವಿ ಮಾಡಲು: * [[w:WP:Guide to appealing blocks|ನಿರ್ಬಂಧ ಮೇಲ್ಮನವಿ ಆಂಗ್ಲ ಮಾರ್ಗದರ್ಶಿ]] ಓದಿ * ನಿಮ್ಮ ಚರ್ಚಾಪುಟದಲ್ಲಿ {{tlx|unblock|reason=''ನಿಮ್ಮ ವಿವರಣೆ ಇಲ್ಲಿ''}} ಸೇರಿಸಿ </div> </div> --<span style="text-shadow: 0 0 8px silver; padding:4px; font-weight:bold; border: 2px solid blue; border-radius: 5px;">[[User:A826|A826]] · [[user_talk:A826|<big>✉</big>]] · [[Special:Contributions/A826|<big> ©</big>]]</span> ೧೧:೧೦, ೩೧ ಜನವರಿ ೨೦೨೬ (IST) :Hello, :I respectfully disagree with the reason given. My edits were made in good faith to highlight unresolved maintenance issues, not for the purpose of edit farming. Adding appropriate maintenance tags to flag verifiability and style problems is a normal part of improving articles ('''[[en:WP:MAINT]]''', '''[[en:WP:V]]''', '''[[en:WP:MOS]]'''). :While improving content directly is encouraged, Wikipedia guidelines do not prohibit the use of maintenance tags when significant issues remain. Editors are not required to fix all problems themselves before tagging, particularly when the issues are substantial ('''[[en:WP:AGF]]''', '''>[[en:WP:5P]]'''). :I did not ignore guidance; however, removing tags without addressing the underlying problems does not resolve those issues. I am willing to collaborate on improving the article and to discuss this matter constructively per '''[[en:WP:BRD]]'''. :I am here to help build the encyclopedia, and I request that my edits be viewed in that context. [[ಸದಸ್ಯ:ChiK|ChiK]] ([[ಸದಸ್ಯರ ಚರ್ಚೆಪುಟ:ChiK|ಚರ್ಚೆ]]) ೧೧:೪೫, ೩೧ ಜನವರಿ ೨೦೨೬ (IST) ::Yes did ignore my guidance to not to tag pages with unnecessary templates, as you were tagging MOS templates for single paragraph articles, also if you're taking time to add {{t|refimprove}}, {{t|ಉಲ್ಲೇಖ}} , you could have also tried improving articles by adding references & chosen to contributing valuably to Wikipedia, And also I did assume good faith when i initially informed you not to tag articles unnecessarily, but your conduct depicts you are doing it for increasing your edit count and your reasoning above doesn't address to unblocking your account, I decline your unblock request.--<span style="text-shadow: 0 0 8px silver; padding:4px; font-weight:bold; border: 2px solid blue; border-radius: 5px;">[[User:A826|A826]] · [[user_talk:A826|<big>✉</big>]] · [[Special:Contributions/A826|<big> ©</big>]]</span> ೧೨:೨೫, ೩೧ ಜನವರಿ ೨೦೨೬ (IST) :::I understand the concerns raised and acknowledge that I should have exercised better judgment, particularly regarding the use of MOS templates on very short or single-paragraph articles. :::I accept that I should have focused more on improving content directly, such as adding sources, rather than tagging, especially after guidance was given. This was not my intention to game edit count, and I regret that my actions gave that impression. :::Going forward, I will avoid unnecessary maintenance tagging, will prioritize adding reliable sources and content improvements, and will seek consensus on talk pages if unsure. :::I respectfully request reconsideration of the block and appreciate the feedback provided. [[ಸದಸ್ಯ:ChiK|ChiK]] ([[ಸದಸ್ಯರ ಚರ್ಚೆಪುಟ:ChiK|ಚರ್ಚೆ]]) ೧೨:೫೨, ೩೧ ಜನವರಿ ೨೦೨೬ (IST) ::::{{Unblock reviewed |1=See above. |accept=''user agreed to follow suggestions'' |demospace= |nocat= }} --<span style="text-shadow: 0 0 8px silver; padding:4px; font-weight:bold; border: 2px solid blue; border-radius: 5px;">[[User:A826|A826]] · [[user_talk:A826|<big>✉</big>]] · [[Special:Contributions/A826|<big> ©</big>]]</span> ೨೧:೦೨, ೩೧ ಜನವರಿ ೨೦೨೬ (IST) == Thank you for being a medical contributors! == <div lang="en" dir="ltr" class="mw-content-ltr"> {| style="background-color: #fdffe7; color: #000; border: 1px solid #fceb92;" |rowspan="2" style="vertical-align: middle; padding: 5px;" | [[File:Wiki Project Med Foundation logo.svg|130px]] |style="font-size: x-large; padding: 3px 3px 0 3px; height: 1.5em;" |'''The 2025 Cure Award''' |- | style="vertical-align: middle; padding: 3px;" |In 2025 you '''[[mdwiki:WikiProjectMed:WikiProject_Medicine/Stats/Top_medical_editors_2025_(all)|were one of the top medical editors in your language]]'''. Thank you from [[m:WikiProject_Med|Wiki Project Med]] for helping bring free, complete, accurate, up-to-date health information to the public. We appreciate you and the vital work you do! Wiki Project Med Foundation is a [[meta:Wikimedia_thematic_organizations|thematic organization]] whose mission is to improve our health content. '''[[meta:Wiki_Project_Med#People_interested|Consider joining for 2026]]''', there are no associated costs. Additionally one of our primary efforts revolves around translating health content. We invite you to '''[https://mdwiki.toolforge.org/Translation_Dashboard/index.php try our new workflow]''' if you have not already. Our dashboard automatically [https://mdwiki.toolforge.org/Translation_Dashboard/leaderboard.php collects statistics] of your efforts and we are working on [https://mdwiki.toolforge.org/fixwikirefs.php tools to automatically improve formating]. |} Look forwards to collaborating in the year ahead. Thanks again :-) -- [[mdwiki:User:Doc_James|<span style="color:#0000f1">'''Doc James'''</span>]] along with the rest of the team at '''[[m:WikiProject_Med|Wiki Project Med Foundation]]''' ೧೩:೧೨, ೧೪ ಫೆಬ್ರವರಿ ೨೦೨೬ (IST) </div> (This message was sent to [[:ಸದಸ್ಯ:ChiK]] and is being posted here due to a redirect.) <!-- Message sent by User:Doc James@metawiki using the list at https://meta.wikimedia.org/w/index.php?title=Global_message_delivery/Targets/Top_Other_Language_Editors_2025&oldid=30070084 --> dmmm3ckz8ns7v9zbfw1f8anmeb9licn 1427368 1427367 2026-09-03T08:17:00Z ChiK 40016 /* adding templates */ 1427368 wikitext text/x-wiki {{ಸುಸ್ವಾಗತ}}[[ಸದಸ್ಯ:Sangappadyamani|Sangappadyamani]] ([[ಸದಸ್ಯರ ಚರ್ಚೆಪುಟ:Sangappadyamani|ಚರ್ಚೆ]]) ೦೯:೧೧, ೨೫ ಆಗಸ್ಟ್ ೨೦೧೭ (UTC) == ನಿಮ್ಮ ಇತ್ತೀಚಿನ [[ಬಂದಾರು]] ಲೇಖನದ ಸಂಪಾದನೆಗಳ ಬಗ್ಗೆ == [[File:Information.svg|25px|alt=Information icon]] Hello, I'm [[User:ಅನೂಪ್]]. I wanted to let you know that I undid one or more of [[Special:Contributions/ChidanandaKampa|your recent contributions]] because it did not appear constructive. If you would like to experiment, please use the [[WP:sandbox|sandbox]]. If you think I made a mistake, or if you have any questions, you can leave me a message on [[User_talk:ಅನೂಪ್|my talk page]]. Thanks!<!-- Template:uw-vandalism1 -->★<span style="text-shadow: 0 0 8px red; padding:4px; background: silver; color: blue; font-weight:bold;"> [[User:ಅನೂಪ್|Anoop/ಅನೂಪ್]] <sup>([[User talk:ಅನೂಪ್|Talk]])</sup><sub>([[Special:Contributions/ಅನೂಪ್|Edits]])</sub></span> ೧೧:೧೦, ೩೧ ಆಗಸ್ಟ್ ೨೦೧೭ (UTC) == ಮುಂಬರುವ ಸಂಶೋಧನಾ ಚಟುವಟಿಕೆಗಳಲ್ಲಿ ಭಾಗವಹಿಸಿ ವಿಕಿಪೀಡಿಯವನ್ನು ಎಲ್ಲರಿಗೂ ಉತ್ತಮಗೊಳಿಸಲು ನಮಗೆ ಸಹಾಯ ಮಾಡಿ == ಆತ್ಮೀಯ {{ping|user:ChiK}}, ವಿಕಿಪೀಡಿಯಾಕ್ಕೆ ನಿಮ್ಮ ಪ್ರಮುಖ ಕೊಡುಗೆಗಳಿಗಾಗಿ ಧನ್ಯವಾದಗಳು! ಮುಂಬರುವ ಸಂಶೋಧನಾ ಚಟುವಟಿಕೆಗಳಲ್ಲಿ ಭಾಗವಹಿಸಿ ವಿಕಿಪೀಡಿಯವನ್ನು ಎಲ್ಲರಿಗೂ ಉತ್ತಮಗೊಳಿಸಲು ನಮಗೆ ಸಹಾಯ ಮಾಡಿ. ಈ ಅವಕಾಶದ ಕುರಿತು ಇನ್ನಷ್ಟು ತಿಳಿದುಕೊಳ್ಳಲು, [https://wikimedia.qualtrics.com/jfe/form/SV_2i2sbUVQ4RcH7Bb ಕೆಲವು ಸರಳವಾದ ಪ್ರಶ್ನೆಗಳನ್ನು ಉತ್ತರಿಸಿ]. ಚರ್ಚೆಯ ಸಮಯ ನಿಗದಿಪಡಿಸಲು ನಾವು ಅರ್ಹ ಭಾಗವಹಿಸುವವರನ್ನು ಸಂಪರ್ಕಿಸುತ್ತೇವೆ. ಧನ್ಯವಾದಗಳು, [[ಸದಸ್ಯ:BGerdemann (WMF)|BGerdemann (WMF)]] ([[ಸದಸ್ಯರ ಚರ್ಚೆಪುಟ:BGerdemann (WMF)|ಚರ್ಚೆ]]) ೧೯:೨೮, ೩ ಜೂನ್ ೨೦೨೦ (UTC) ಈ ಸಮೀಕ್ಷೆಯನ್ನು ಮಧ್ಯಸ್ಥ ಸೇವೆಯ ಮೂಲಕ ನಡೆಸಲಾಗುವುದು, ಅದು ಹೆಚ್ಚುವರಿ ನಿಯಮಗಳಿಗೆ ಒಳಪಟ್ಟಿರುತ್ತದೆ. ಗೌಪ್ಯತೆ ಮತ್ತು ಡೇಟಾ ನಿರ್ವಹಣೆಯ ಕುರಿತು ಹೆಚ್ಚಿನ ಮಾಹಿತಿಗಾಗಿ, [https://drive.google.com/file/d/1ck7A3qq9Lz3lEjHoq4PYO-JJ8c7G6VVW/view ಸಮೀಕ್ಷೆ ಗೌಪ್ಯತೆ ಹೇಳಿಕೆ] ನೋಡಿ. ==adding templates== ಮೂಲ ಸಂಪಾದಕರಿಗೆ/ಲೇಖಕರಿಗೆ ಆಟ್ರಿಬ್ಯೂಟ್ /ಸೂಕ್ತವಾದ ಮಾನ್ಯತೆಯನ್ನು ನೀಡಲು ದಯವಿಟ್ಟು ಇತರ ವಿಕಿಯಿಂದ ನಕಲು ಮಾಡಿ ಅಂಟಿಸುವ ಮೂಲಕ ಟೆಂಪ್ಲೆಟ್ಗಳನ್ನು ಸೇರಿಸಬೇಡಿ, ದಯವಿಟ್ಟು ಅಂತಹ ಲೇಖನಗಳನ್ನು ಸೇರಿಸಲು [[:m:Help:Import|ಆಮದು ಹಕ್ಕುಗಳನ್ನು ಪಡೆಯಿರಿ]] ಅಥವಾ ಸ್ಥಳೀಯ ನಿರ್ವಾಹಕರನ್ನು ಸಂಪರ್ಕಿಸಿ.<span style="background: linear-gradient(to right, #D1DBCB, ivory, #F3F3EA); letter-spacing: 1.5px;">[[User:ಅನೂಪ್|★ Ano]][[User talk:ಅನೂಪ್|op✉]]</span> ೦೬:೦೦, ೨೬ ಆಗಸ್ಟ್ ೨೦೨೦ (UTC) ಅನುಪ್‌ರವರೇ, ಮೂಲ ಸಂಪಾದಕರಿಗೆ ಆಗಲಿ ಲೇಖಕರಿಗೆ ಧಕ್ಕೆ ತರುವುದು ನನ್ನ ಉದ್ದೇಶವಲ್ಲ. ನನಗೆ ಇಂಪೋರ್ಟ್ ಮಾಡುವ ಹಕ್ಕು ಇಲ್ಲ. ಆದ್ದರಿಂದ ಕೆಲವೊಂದು ಕಡೆ ತಪ್ಪುಗಳಿದ್ದವು ಅದನ್ನು ಸರಿಪಡಿಸುವ/ಅಗತ್ಯವಿದ್ದಲ್ಲಿ ಸೇರಿಸುವ ಕೆಲಸ ಮಾಡಿರುವೆ. [[ಸದಸ್ಯ:ChiK|ChiK]] ([[ಸದಸ್ಯರ ಚರ್ಚೆಪುಟ:ChiK|ಚರ್ಚೆ]]) ೦೨:೫೭, ೨೭ ಆಗಸ್ಟ್ ೨೦೨೦ (UTC) == ವಿಕಿಪೀಡಿಯ ಏಷ್ಯಾದ ತಿಂಗಳು == {{clear}} {| class="wikitable" style="background-color: #b0c4d9; border: 2px solid #000; padding: 5px 5px 5px 5px; " |- |[[File:Wikipedia_Asian_Month_Logo.svg|50px|link=[[ವಿಕಿಪೀಡಿಯ:ವಿಕಿಪೀಡಿಯ_ಏಷ್ಯನ್_ತಿಂಗಳು_೨೦೨೦]]]] |ವಿಕಿಪೀಡಿಯ ಏಷ್ಯಾದ ತಿಂಗಳು ವಾರ್ಷಿಕ ವಿಕಿಪೀಡಿಯಾ ಸ್ಪರ್ಧೆಯಾಗಿದ್ದು, ವಿವಿಧ ಭಾಷೆಯ-ನಿರ್ದಿಷ್ಟ ವಿಕಿಪೀಡಿಯಾಗಳಲ್ಲಿ ಏಷ್ಯಾದ ವಿಷಯದ ಪ್ರಚಾರವನ್ನು ಕೇಂದ್ರೀಕರಿಸಿದೆ. ಪ್ರತಿ ಭಾಗವಹಿಸುವ ಸಮುದಾಯವು ತಮ್ಮ ಭಾಷೆಯ ವಿಕಿಪೀಡಿಯಾದಲ್ಲಿ ಪ್ರತಿ ನವೆಂಬರ್‌ನಲ್ಲಿ ಒಂದು ತಿಂಗಳಿನ ಆನ್ಲೈನ್ ಸಂಪಾದನೆಯನ್ನು ನಡೆಸುತ್ತದೆ. [[ವಿಕಿಪೀಡಿಯ:ವಿಕಿಪೀಡಿಯ_ಏಷ್ಯನ್_ತಿಂಗಳು_೨೦೨೦|ಹೆಚ್ಚಿನ ವಿವರಗಳಿಗಾಗಿ/ಭಾಗವಹಿಸಲು ಇಲ್ಲಿ ಕ್ಲಿಕ್ ಮಾಡಿ]]. |- !colspan="2"|ಈ ಎಡಿಟ್-ಅ-ಥಾನ್ ಬಗ್ಗೆ ಪ್ರಚಾರ ಮಾಡಿ,ಧನ್ಯವಾದಗಳು. --<span style="background: linear-gradient(to right, #D1DBCB, ivory, #F3F3EA); letter-spacing: 1.5px;">[[User:ಅನೂಪ್|★ Ano]][[User talk:ಅನೂಪ್|op✉]]</span> |} --[[ಸದಸ್ಯ:MediaWiki message delivery|MediaWiki message delivery]] ([[ಸದಸ್ಯರ ಚರ್ಚೆಪುಟ:MediaWiki message delivery|ಚರ್ಚೆ]]) ೦೬:೪೯, ೧೯ ನವೆಂಬರ್ ೨೦೨೦ (UTC) {{clear}} <!-- Message sent by User:ಅನೂಪ್@knwiki using the list at https://kn.wikipedia.org/w/index.php?title=%E0%B2%B8%E0%B2%A6%E0%B2%B8%E0%B3%8D%E0%B2%AF:%E0%B2%85%E0%B2%A8%E0%B3%82%E0%B2%AA%E0%B3%8D/messagelist&oldid=1015909 --> == 2021 Wikimedia Foundation Board elections: Eligibility requirements for voters == Greetings, The eligibility requirements for voters to participate in the 2021 Board of Trustees elections have been published. You can check the requirements on [[:m:Wikimedia_Foundation_elections/2021#Eligibility_requirements_for_voters|this page]]. You can also verify your eligibility using the [https://meta.toolforge.org/accounteligibility/56 AccountEligiblity tool]. [[ಸದಸ್ಯ:MediaWiki message delivery|MediaWiki message delivery]] ([[ಸದಸ್ಯರ ಚರ್ಚೆಪುಟ:MediaWiki message delivery|ಚರ್ಚೆ]]) ೧೬:೩೩, ೩೦ ಜೂನ್ ೨೦೨೧ (UTC) <small>''Note: You are receiving this message as part of outreach efforts to create awareness among the voters.''</small> <!-- Message sent by User:KCVelaga (WMF)@metawiki using the list at https://meta.wikimedia.org/w/index.php?title=User:KCVelaga_(WMF)/Targets/Temp&oldid=21669859 --> == [Wikimedia Foundation elections 2021] Candidates meet with South Asia + ESEAP communities == Hello, As you may already know, the [[:m:Wikimedia_Foundation_elections/2021|2021 Wikimedia Foundation Board of Trustees elections]] are from 4 August 2021 to 17 August 2021. Members of the Wikimedia community have the opportunity to elect four candidates to a three-year term. After a three-week-long Call for Candidates, there are [[:m:Template:WMF elections candidate/2021/candidates gallery|20 candidates for the 2021 election]]. An <u>event for community members to know and interact with the candidates</u> is being organized. During the event, the candidates will briefly introduce themselves and then answer questions from community members. The event details are as follows: *Date: 31 July 2021 (Saturday) *Timings: [https://zonestamp.toolforge.org/1627727412 check in your local time] :*Bangladesh: 4:30 pm to 7:00 pm :*India & Sri Lanka: 4:00 pm to 6:30 pm :*Nepal: 4:15 pm to 6:45 pm :*Pakistan & Maldives: 3:30 pm to 6:00 pm * Live interpretation is being provided in Hindi. *'''Please register using [https://docs.google.com/forms/d/e/1FAIpQLSflJge3dFia9ejDG57OOwAHDq9yqnTdVD0HWEsRBhS4PrLGIg/viewform?usp=sf_link this form] For more details, please visit the event page at [[:m:Wikimedia Foundation elections/2021/Meetings/South Asia + ESEAP|Wikimedia Foundation elections/2021/Meetings/South Asia + ESEAP]]. Hope that you are able to join us, [[:m:User:KCVelaga (WMF)|KCVelaga (WMF)]], ೦೬:೩೪, ೨೩ ಜುಲೈ ೨೦೨೧ (UTC) <!-- Message sent by User:KCVelaga (WMF)@metawiki using the list at https://meta.wikimedia.org/w/index.php?title=User:KCVelaga_(WMF)/Targets/Temp&oldid=21774789 --> == ವಿಕಿಮೀಡಿಯಾ ಫೌಂಡೇಶನ್ 2021ರ ಬೋರ್ಡ್ ಆಫ್ ಟ್ರಸ್ಟೀಸ್ ಚುನಾವಣೆಯಲ್ಲಿ ಮತ ಚಲಾಯಿಸಲು ಮರೆಯಬೇಡಿ == ಆತ್ಮೀಯ Chidananda Kampa, ನೀವು ಈ ಇಮೇಲ್ ಸ್ವೀಕರಿಸುತ್ತಿರುವುದು ಯಾಕೆಂದರೆ, ನೀವು ವಿಕಿಮೀಡಿಯಾ ಫೌಂಡೇಶನ್‌ನ 2021ರ ಬೋರ್ಡ್ ಆಫ್ ಟ್ರಸ್ಟೀಸ್ ಚುನಾವಣೆಯಲ್ಲಿ ಮತ ಚಲಾಯಿಸಲು ಅರ್ಹರಾಗಿದ್ದೀರಿ. ಈ ಚುನಾವಣೆಯು ಆಗಸ್ಟ್ 18, 2021ರಂದು ಶುರುವಾಗಿದ್ದು, ಆಗಸ್ಟ್ 31, 2021ಕ್ಕೆ ಕೊನೆಗೊಳ್ಳಲಿದೆ. ಕನ್ನಡ ವಿಕಿಪೀಡಿಯ ತರಹದ ಹಲವಾರು ಪ್ರಾಜೆಕ್ಟುಗಳನ್ನು ನಿರ್ವಹಿಸುವ ವಿಕಿಮೀಡಿಯಾ ಫೌಂಡೇಶನ್ ಅನ್ನು ಬೋರ್ಡ್ ಆಫ್ ಟ್ರಸ್ಟೀಸ್ ಮುನ್ನಡೆಸುತ್ತದೆ. ಈ ಬೋರ್ಡ್, ವಿಕಿಮೀಡಿಯಾ ಫೌಂಡೇಶನ್‌ನ ನಿರ್ಣಯ ತೆಗೆದುಕೊಳ್ಳುವ ಘಟಕವಾಗಿದೆ. [[:m:Wikimedia Foundation Board of Trustees/Overview|ಬೋರ್ಡ್ ಆಫ್ ಟ್ರಸ್ಟೀಸ್ ಬಗ್ಗೆ ಇನ್ನಷ್ಟು ತಿಳಿಯಿರಿ]]. ಈ ವರ್ಷ, ಸಮುದಾಯ ಮತದಾನದ ಮೂಲಕ ನಾಲ್ಕು ಸ್ಥಾನಗಳ ಸದಸ್ಯರನ್ನು ಆರಿಸಬೇಕಿದೆ. ಜಗತ್ತಿನಾದ್ಯಂತ 19 ಅಭ್ಯರ್ಥಿಗಳು ಈ ಸ್ಥಾನಗಳಿಗಾಗಿ ಸ್ಪರ್ಧಿಸುತ್ತಿದ್ದಾರೆ. [[:m:Wikimedia_Foundation_elections/2021/Candidates#Candidate_Table|2021ರ ಬೋರ್ಡ್ ಆಫ್ ಟ್ರಸ್ಟೀಸ್ ಅಭ್ಯರ್ಥಿಗಳ ಬಗ್ಗೆ ಇನ್ನಷ್ಟು ತಿಳಿಯಿರಿ]]. ನಮ್ಮ ವಿವಿಧ ಸಮುದಾಯಗಳ 70,000 ಸದಸ್ಯರನ್ನು ಮತದಾನ ಮಾಡುವಂತೆ ಕೋರಲಾಗಿದೆ. ಅದರಲ್ಲಿ ನೀವೂ ಒಬ್ಬರು! ಆಗಸ್ಟ್ 31ರ 23:59 UTC ತನಕ ಮಾತ್ರವೇ ಮತ ಚಲಾಯಿಸಲು ಅವಕಾಶವಿದೆ. *[[Special:SecurePoll/vote/Wikimedia_Foundation_Board_Elections_2021|'''ಈ ಕೂಡಲೇ ಕನ್ನಡ ವಿಕಿಪೀಡಿಯ ಪುಟದಲ್ಲಿರುವ SecurePollನಲ್ಲಿ ಮತ ಚಲಾಯಿಸಿ''']]. ನೀವು ಈಗಾಗಲೇ ಮತ ಚಲಾಯಿಸಿದ್ದರೆ, ಧನ್ಯವಾದಗಳು. ದಯವಿಟ್ಟು ಈ ಇಮೇಲನ್ನು ಕಡೆಗಣಿಸಿ. ಒಬ್ಬ ವ್ಯಕ್ತಿಯ ಬಳಿ ಎಷ್ಟೇ ಖಾತೆಗಳಿದ್ದರೂ, ಒಂದು ಸಲ ಮಾತ್ರವೇ ಮತ ಚಲಾಯಿಸಬಹುದು. [[:m:Wikimedia Foundation elections/2021|ಈ ಚುನಾವಣೆ ಬಗ್ಗೆ ಇನ್ನಷ್ಟು ಮಾಹಿತಿ ಪಡೆಯಿರಿ]]. [[ಸದಸ್ಯ:MediaWiki message delivery|MediaWiki message delivery]] ([[ಸದಸ್ಯರ ಚರ್ಚೆಪುಟ:MediaWiki message delivery|ಚರ್ಚೆ]]) ೦೬:೪೭, ೨೮ ಆಗಸ್ಟ್ ೨೦೨೧ (UTC) <!-- Message sent by User:KCVelaga (WMF)@metawiki using the list at https://meta.wikimedia.org/w/index.php?title=User:KCVelaga_(WMF)/Targets/Temp&oldid=21946184 --> == ವಿಕಿ ಸಮ್ಮಿಲನ ೨೦೨೩, ಉಡುಪಿ == {| style="background-color: #FFFF00; border: 1px solid #fceb92;border-style:solid; border-width:6px; border-color:#bca9f5; style:{{corners}}" |rowspan="2" style="vertical-align: middle; padding: 5px;" | [[File:The gate to Udupi Town.jpg|The_gate_to_Udupi_Town]|225px]] |style="font-size: large; padding: 3px 3px 0 3px; height: 1.00;" | '''ಕನ್ನಡ ವಿಕಿ ಸಮ್ಮಿಲನ ೨೦೨೩, ಉಡುಪಿ''' |rowspan="2" style="vertical-align: middle; padding: 5px;" | [[File:Wikimedia logo family complete-2013.svg|130px|alt="Wikidata"]] |- |style="vertical-align: middle; padding: 3px;" | ಹಲವು ವರ್ಷಗಳ ನಂತರ ಕನ್ನಡ ವಿಕಿಮೀಡಿಯನ್ನರ ಭೌತಿಕ ಸಮ್ಮಿಲನವನ್ನು '''ಜನವರಿ ೨೨,೨೦೨೩ರಂದು ಉಡುಪಿ'''ಯಲ್ಲಿ ಆಯೋಜಿಸಲಾಗುತ್ತಿದೆ. ಈ ಸಮ್ಮಿಲನದಲ್ಲಿ ಕನ್ನಡದ ಯಾವುದೇ ವಿಕಿ ಯೋಜನೆಗಳಲ್ಲಿ ಕೊಡುಗೆ ನೀಡುತ್ತಿರುವ ಎಲ್ಲ ಸಂಪಾದಕರಿಗೆ ಭಾಗವಹಿಸಲು ಮುಕ್ತ ಅವಕಾಶವಿದ್ದು ಬಹಳ ಸಮಯದ ನಂತರ ಎಲ್ಲರ ಭೇಟಿಯು ಒಂದು ಉಲ್ಲಾಸದಾಯಕ ಕಾರ್ಯಕ್ರಮವಾಗುವುದರ ಜೊತೆಗೆ ಕನ್ನಡ ವಿಕಿಸಮುದಾಯಕ್ಕೆ ಮರುಚೈತನ್ಯ ತಂದುಕೊಡಬಹುದೆಂಬ ಆಶಾಭಾವನೆ ಇದರಲ್ಲಿ ಮುಖ್ಯವಾಗಿದೆ. ಹಳೆ ಹೊಸ ವಿಕಿಮೀಡಿಯನ್ನರ ಸಮಾಗಮವು ಜ್ಞಾನದ ಹಂಚಿಕೆಗೆ, ಮಾಹಿತಿ ವಿನಿಮಯಕ್ಕೆ ಒಳ್ಳೆಯ ವೇದಿಕೆಯಾಗುವ ವಿಶ್ವಾಸವಿದೆ. ಕನ್ನಡ ವಿಕಿಸಮುದಾಯದ ಎಲ್ಲಾ ಸಂಪಾದಕರು ಸ್ವಯಂಪ್ರೇರಣೆಯಿಂದ ಇದರಲ್ಲಿ ಭಾಗವಹಿಸಿ ಯಶಸ್ವಿಗೊಳಿಸೋಣ. ಎಲ್ಲಾ ಕನ್ನಡ ವಿಕಿಮೀಡಿಯನ್ನರಿಗೆ ಪ್ರೀತಿಯ ಸ್ವಾಗತ. '''ಕಾರ್ಯಕ್ರಮದ ವಿವರಗಳಿಗಾಗಿ ಮತ್ತು ನೊಂದಾಯಿಸಿಕೊಳ್ಳಲು [[ವಿಕಿಪೀಡಿಯ:ಸಮ್ಮಿಲನ/ವಿಕಿ ಸಮ್ಮಿಲನ ೨೦೨೩, ಉಡುಪಿ]] ಪುಟಕ್ಕೆ ಭೇಟಿ ಕೊಡಿ.''' |} {{clear}} ---- ಈ ಸಂದೇಶ [[ಸದಸ್ಯ:Vikashegde|ವಿಕಾಸ್ ಹೆಗಡೆ]] ಅವರ ಪರವಾಗಿ ಕಳಿಸಲಾಗಿದೆ. <div style="border-bottom: 2px solid red; border-top: 2px solid yellow; border-radius: 40px 0px 40px 0px; padding: 0px 5px; font-weight:bold; letter-spacing: 1.5px; text-align: center;"> <br /> ಹೊಸ ವರ್ಷದ ಶುಭಾಶಯಗಳು. <span style="text-shadow: 0 0 8px silver; padding:4px; background: ivory; font-weight:bold;">[[User:~aanzx|~aanzx]] <sup>[[user_talk:~aanzx|<big>✉</big>]]</sup><sub>[[Special:Contributions/~aanzx|<big> ©</big>]]</sub></span>೧೪:೩೭, ೩೧ ಡಿಸೆಂಬರ್ ೨೦೨೨ (IST) <br /> </div> <!-- Message sent by User:~aanzx@knwiki using the list at https://kn.wikipedia.org/w/index.php?title=%E0%B2%B8%E0%B2%A6%E0%B2%B8%E0%B3%8D%E0%B2%AF:~aanzx/Active_user_list&oldid=1143808 --> == ಸ್ತ್ರೀವಾದ ಮತ್ತು ಜಾನಪದದ ಬಗ್ಗೆ ವಾರ್ಷಿಕ ಸ್ಪರ್ದೆ ಆಹ್ವಾನ == <div style="border: solid 1px #333; border-radius: 0.2em; box-shadow: 0 4px 4px #999; margin-bottom: 1.5em; display: table; width: 100%; height: 100px; line-height: 1.2; text-align: center; cursor: pointer;"> <p style="font-size: 1.4em;">[[ವಿಕಿಪೀಡಿಯ:ಸ್ತ್ರೀವಾದ ಮತ್ತು ಜಾನಪದ ೨೦೨೩|'''ಸ್ತ್ರೀವಾದ ಮತ್ತು ಜಾನಪದದ''']] ಬಗ್ಗೆ ವಾರ್ಷಿಕವಾಗಿ ಫೆಬ್ರವರಿ ಮತ್ತು ಮಾರ್ಚ್‌ನಲ್ಲಿ ವಿಕಿಪೀಡಿಯಾದಲ್ಲಿ ಆಯೋಜಿಸಲಾದ ಅಂತಾರಾಷ್ಟ್ರೀಯ ಬರವಣಿಗೆ ಸ್ಪರ್ಧೆ ನಡೆಯುತ್ತದೆ, ಇದು ಪ್ರಪಂಚದಾದ್ಯಂತದ ಜಾನಪದ ಸಂಪ್ರದಾಯಗಳನ್ನು ದಾಖಲಿಸಲುವ ವಿಕಿಮೀಡಿಯಾ ಕಾಮನ್ಸ್‌ನ ವಿಕಿ ಲವ್ಸ್ ಫೋಕ್ಲೋರ್ (WLF) ಛಾಯಾಗ್ರಹಣ ಅಭಿಯಾನದ ವಿಕಿಪೀಡಿಯ ಆವೃತ್ತಿಯಾಗಿದೆ. ಸ್ಪರ್ದೆ 1 ಫೆಬ್ರವರಿ 2023ರಿಂದ 31 ಮಾರ್ಚ್ 2023 ವರೆಗೆ ನಡೆಯುತ್ತದೆ.</p> <span class="mw-ui-button mw-ui-progressive">[[ವಿಕಿಪೀಡಿಯ:ಸ್ತ್ರೀವಾದ_ಮತ್ತು_ಜಾನಪದ_೨೦೨೩|<span style="color:white">ಬಾಗವಹಿಸಲು ಈ ಪುಟಕ್ಕೆ ಭೇಟಿ ಕೊಡಿ..</span>]]</span> <div style="display: table-cell; vertical-align: middle;">[[ಚಿತ್ರ:Feminism_and_Folklore_banner.svg|250px|right]]</div></div> <span style="text-shadow: 0 0 8px silver; padding:4px; background: ivory; font-weight:bold; align:center;">[[User:~aanzx|~aanzx]] <sup>[[user_talk:~aanzx|<big>✉</big>]]</sup><sub>[[Special:Contributions/~aanzx|<big> ©</big>]]</sub></span> <!-- Message sent by User:~aanzx@knwiki using the list at https://kn.wikipedia.org/w/index.php?title=%E0%B2%B8%E0%B2%A6%E0%B2%B8%E0%B3%8D%E0%B2%AF:~aanzx/Active_user_list&oldid=1149743 --> == Translation request == Hello, ChiK. Can you translate and upload the articles [[:en:Azerbaijani manat]], [[:en:Azerbaijani manat sign]] and [[:en:Campi Flegrei]] in Kannada Wikipedia? Yours sincerely, [[ಸದಸ್ಯ:Oirattas|Oirattas]] ([[ಸದಸ್ಯರ ಚರ್ಚೆಪುಟ:Oirattas|ಚರ್ಚೆ]]) ೨೧:೫೭, ೧೫ ಸೆಪ್ಟೆಂಬರ್ ೨೦೨೪ (IST) == Translation request == Hello ChiK. Can you translate and create the article about the prominent Turkish economist [[:tcy:ದಾನಿ ರೊಡ್ರಿಕ್]]/[[:en:Dani Rodrik]] in Kannada Wikipedia? Yours sincerely, [[ಸದಸ್ಯ:Kurcke|Kurcke]] ([[ಸದಸ್ಯರ ಚರ್ಚೆಪುಟ:Kurcke|ಚರ್ಚೆ]]) ೨೩:೪೯, ೧೩ ಜನವರಿ ೨೦೨೬ (IST) :Done. as you requested [[ಡ್ಯಾನಿ ರೋಡ್ರಿಕ್]]. [[ಸದಸ್ಯ:ChiK|ChiK]] ([[ಸದಸ್ಯರ ಚರ್ಚೆಪುಟ:ChiK|ಚರ್ಚೆ]]) ೦೦:೧೪, ೧೫ ಜನವರಿ ೨೦೨೬ (IST) ::Thank you very much for the new article. [[ಸದಸ್ಯ:Kurcke|Kurcke]] ([[ಸದಸ್ಯರ ಚರ್ಚೆಪುಟ:Kurcke|ಚರ್ಚೆ]]) ೦೨:೧೫, ೧೫ ಜನವರಿ ೨೦೨೬ (IST) == Block Notice == <div class="user-block" style="border:1px solid #a00; padding:1em; background:#fee; margin:1em 0; min-height:50px"> [[ಚಿತ್ರ:Stop_x_nuvola.svg|alt=ನಿರ್ಬಂಧ ಚಿಹ್ನೆ|left|40x40px]] <div style="margin-left:20px;"> '''ನಿಮ್ಮ ಖಾತೆಯನ್ನು {{#if:3 ತಿಂಗಳು|'''3 ತಿಂಗಳು''' ತನಕ|'''ತಾತ್ಕಾಲಿಕವಾಗಿ'''}} ನಿರ್ಬಂಧಿಸಲಾಗಿದೆ, ನೀವು ವಿಕಿಪೀಡಿಯದಲ್ಲಿ ವಿಶ್ವಕೋಶ ನಿರ್ಮಾಣದ ಬದಲು ಕೇವಲ ಸಂಪಾದನೆಗಳ ಸಂಖ್ಯೆ ಹೆಚ್ಚಿಸಲು ("edit farming") ಚಟುವಟಿಕೆ ನಡೆಸುತ್ತಿರವ ಹಾಗಿದೆ. ಹಿಂದಿನ ಎಚ್ಚರಿಕೆಯ ನಂತರವೂ ಮಾರ್ಗದರ್ಶನಗಳನ್ನು ಪಾಲಿಸುವ ಬದಲು ತಮ್ಮ ಚಟುವಟಿಕೆ ಮುಂದುವರಿಸಿದ್ದರಿಂದ ಖಾತೆಯನ್ನು ನಿರ್ಬಂಧಿಸಲಾಗಿದೆ.''' ---- ನಿರ್ಬಂಧವನ್ನು ಮೇಲ್ಮನವಿ ಮಾಡಲು: * [[w:WP:Guide to appealing blocks|ನಿರ್ಬಂಧ ಮೇಲ್ಮನವಿ ಆಂಗ್ಲ ಮಾರ್ಗದರ್ಶಿ]] ಓದಿ * ನಿಮ್ಮ ಚರ್ಚಾಪುಟದಲ್ಲಿ {{tlx|unblock|reason=''ನಿಮ್ಮ ವಿವರಣೆ ಇಲ್ಲಿ''}} ಸೇರಿಸಿ </div> </div> --<span style="text-shadow: 0 0 8px silver; padding:4px; font-weight:bold; border: 2px solid blue; border-radius: 5px;">[[User:A826|A826]] · [[user_talk:A826|<big>✉</big>]] · [[Special:Contributions/A826|<big> ©</big>]]</span> ೧೧:೧೦, ೩೧ ಜನವರಿ ೨೦೨೬ (IST) :Hello, :I respectfully disagree with the reason given. My edits were made in good faith to highlight unresolved maintenance issues, not for the purpose of edit farming. Adding appropriate maintenance tags to flag verifiability and style problems is a normal part of improving articles ('''[[en:WP:MAINT]]''', '''[[en:WP:V]]''', '''[[en:WP:MOS]]'''). :While improving content directly is encouraged, Wikipedia guidelines do not prohibit the use of maintenance tags when significant issues remain. Editors are not required to fix all problems themselves before tagging, particularly when the issues are substantial ('''[[en:WP:AGF]]''', '''>[[en:WP:5P]]'''). :I did not ignore guidance; however, removing tags without addressing the underlying problems does not resolve those issues. I am willing to collaborate on improving the article and to discuss this matter constructively per '''[[en:WP:BRD]]'''. :I am here to help build the encyclopedia, and I request that my edits be viewed in that context. [[ಸದಸ್ಯ:ChiK|ChiK]] ([[ಸದಸ್ಯರ ಚರ್ಚೆಪುಟ:ChiK|ಚರ್ಚೆ]]) ೧೧:೪೫, ೩೧ ಜನವರಿ ೨೦೨೬ (IST) ::Yes did ignore my guidance to not to tag pages with unnecessary templates, as you were tagging MOS templates for single paragraph articles, also if you're taking time to add {{t|refimprove}}, {{t|ಉಲ್ಲೇಖ}} , you could have also tried improving articles by adding references & chosen to contributing valuably to Wikipedia, And also I did assume good faith when i initially informed you not to tag articles unnecessarily, but your conduct depicts you are doing it for increasing your edit count and your reasoning above doesn't address to unblocking your account, I decline your unblock request.--<span style="text-shadow: 0 0 8px silver; padding:4px; font-weight:bold; border: 2px solid blue; border-radius: 5px;">[[User:A826|A826]] · [[user_talk:A826|<big>✉</big>]] · [[Special:Contributions/A826|<big> ©</big>]]</span> ೧೨:೨೫, ೩೧ ಜನವರಿ ೨೦೨೬ (IST) :::I understand the concerns raised and acknowledge that I should have exercised better judgment, particularly regarding the use of MOS templates on very short or single-paragraph articles. :::I accept that I should have focused more on improving content directly, such as adding sources, rather than tagging, especially after guidance was given. This was not my intention to game edit count, and I regret that my actions gave that impression. :::Going forward, I will avoid unnecessary maintenance tagging, will prioritize adding reliable sources and content improvements, and will seek consensus on talk pages if unsure. :::I respectfully request reconsideration of the block and appreciate the feedback provided. [[ಸದಸ್ಯ:ChiK|ChiK]] ([[ಸದಸ್ಯರ ಚರ್ಚೆಪುಟ:ChiK|ಚರ್ಚೆ]]) ೧೨:೫೨, ೩೧ ಜನವರಿ ೨೦೨೬ (IST) ::::{{Unblock reviewed |1=See above. |accept=''user agreed to follow suggestions'' |demospace= |nocat= }} --<span style="text-shadow: 0 0 8px silver; padding:4px; font-weight:bold; border: 2px solid blue; border-radius: 5px;">[[User:A826|A826]] · [[user_talk:A826|<big>✉</big>]] · [[Special:Contributions/A826|<big> ©</big>]]</span> ೨೧:೦೨, ೩೧ ಜನವರಿ ೨೦೨೬ (IST) == Thank you for being a medical contributors! == <div lang="en" dir="ltr" class="mw-content-ltr"> {| style="background-color: #fdffe7; color: #000; border: 1px solid #fceb92;" |rowspan="2" style="vertical-align: middle; padding: 5px;" | [[File:Wiki Project Med Foundation logo.svg|130px]] |style="font-size: x-large; padding: 3px 3px 0 3px; height: 1.5em;" |'''The 2025 Cure Award''' |- | style="vertical-align: middle; padding: 3px;" |In 2025 you '''[[mdwiki:WikiProjectMed:WikiProject_Medicine/Stats/Top_medical_editors_2025_(all)|were one of the top medical editors in your language]]'''. Thank you from [[m:WikiProject_Med|Wiki Project Med]] for helping bring free, complete, accurate, up-to-date health information to the public. We appreciate you and the vital work you do! Wiki Project Med Foundation is a [[meta:Wikimedia_thematic_organizations|thematic organization]] whose mission is to improve our health content. '''[[meta:Wiki_Project_Med#People_interested|Consider joining for 2026]]''', there are no associated costs. Additionally one of our primary efforts revolves around translating health content. We invite you to '''[https://mdwiki.toolforge.org/Translation_Dashboard/index.php try our new workflow]''' if you have not already. Our dashboard automatically [https://mdwiki.toolforge.org/Translation_Dashboard/leaderboard.php collects statistics] of your efforts and we are working on [https://mdwiki.toolforge.org/fixwikirefs.php tools to automatically improve formating]. |} Look forwards to collaborating in the year ahead. Thanks again :-) -- [[mdwiki:User:Doc_James|<span style="color:#0000f1">'''Doc James'''</span>]] along with the rest of the team at '''[[m:WikiProject_Med|Wiki Project Med Foundation]]''' ೧೩:೧೨, ೧೪ ಫೆಬ್ರವರಿ ೨೦೨೬ (IST) </div> (This message was sent to [[:ಸದಸ್ಯ:ChiK]] and is being posted here due to a redirect.) <!-- Message sent by User:Doc James@metawiki using the list at https://meta.wikimedia.org/w/index.php?title=Global_message_delivery/Targets/Top_Other_Language_Editors_2025&oldid=30070084 --> 078ib8ow4un41qbosnw8eowtnimrqf3 ಗೋವಿಂದಪ್ಪ ವೆಂಕಟಸ್ವಾಮಿ 0 106156 1427331 1380705 2026-09-02T16:41:38Z InternetArchiveBot 69876 Rescuing 1 sources and tagging 0 as dead.) #IABot (v2.0.9.5 1427331 wikitext text/x-wiki {{Infobox person | name =Govindappa Venkataswamy ಗೋವಿಂದಪ್ಪ ವೆಂಕಟಸ್ವಾಮಿ | image = Chief in desk.jpg | imagesize = 130px | caption = Dr. V,Dr. Govindappa Venkataswamy | birth_date ={{birth date|df=yes|1918|10|01}} | birth_place = ವಡಮಲಪುರಂ, ತಮಿಳುನಾಡು, ಭಾರತ | height = | death_date = {{death date and age|df=yes|2006|7|7|1918|10|1}} | death_place = ಮಧುರೈ, ತಮಿಳುನಾಡು, ಭಾರತ | birth_name = Govindappa Venkataswamy | othername = | website = | notable role = | academyawards = | spouse = }} '''ಗೋವಿಂದಪ್ಪ ವೆಂಕಟಾಸ್ವಾಮಿ''' (ಅಕ್ಟೋಬರ್ 1, 1918 - ಜುಲೈ 7, 2006) ಒಬ್ಬ [[ಭಾರತೀಯ]] ನೇತ್ರಶಾಸ್ತ್ರಜ್ಞರಾಗಿದ್ದರು, ಅವರು ಅನಗತ್ಯ ಕುರುಡುತನವನ್ನು ತೊಡೆದುಹಾಕಲು ತಮ್ಮ ಜೀವನವನ್ನು ಸಮರ್ಪಿಸಿದ್ದಾರೆ. ಅವರು ಪ್ರಪಂಚದ ಕಣ್ಣಿನ ಆರೈಕೆಯಲ್ಲಿ ಅತಿದೊಡ್ಡ ಆಸ್ಪತ್ರೆಯಾದ ಅರವಿಂದ್ ಐ ಆಸ್ಪತ್ರೆಗಳ ಸಂಸ್ಥಾಪಕ ಮತ್ತು ಮಾಜಿ ಅಧ್ಯಕ್ಷರಾಗಿದ್ದರು. ಉನ್ನತ ಗುಣಮಟ್ಟದ, ಉನ್ನತ ಪರಿಮಾಣ, ಕಡಿಮೆ-ವೆಚ್ಚದ ಸೇವೆ ವಿತರಣಾ ಮಾದರಿಯನ್ನು ಅಭಿವೃದ್ಧಿಪಡಿಸಿ ಅವರು ಲಕ್ಷಾಂತರ ಜನರಿಗೆ ದೃಷ್ಟಿ ಪುನಃಸ್ಥಾಪನೆ ಮಾಡಿದ್ದಾರೆ.ಪ್ರಾರಂಭದಿಂದಲೂ, ಅರವಿಂದ್ ಐ ಕೇರ್ ಸಿಸ್ಟಮ್ (ನೋಂದಾಯಿತ ಲಾಭೋದ್ದೇಶವಿಲ್ಲದ ಸಂಸ್ಥೆ) 55 ದಶಲಕ್ಷ ರೋಗಿಗಳನ್ನು ಕಂಡಿದೆ, ಮತ್ತು 6.8 ದಶಲಕ್ಷ ಶಸ್ತ್ರಚಿಕಿತ್ಸೆಗಳನ್ನು ನಡೆಸಿದೆ. ಇದರ ಪ್ರಮಾಣದ ಮತ್ತು ಸ್ವ-ಸಮರ್ಥನೀಯತೆಯು 1993 ರ ಹಾರ್ವರ್ಡ್ ಉದ್ಯಮ ಕೇಸ್ ಸ್ಟಡಿ ಅನ್ನು ಅರವಿಂದ ಮಾದರಿಯಲ್ಲಿ ಪ್ರೇರೇಪಿಸಿತು.<ref name=":0">{{Cite news|url=https://opinionator.blogs.nytimes.com/2013/01/16/in-india-leading-a-hospital-franchise-with-vision/|title=A Hospital Network With a Vision|last=Rosenberg|first=Tina|date=January 16, 2013|work=New York Times|access-date=2018-09-28|language=en}}</ref> ಡಾ. ವೆಂಕಟಸ್ವಾಮಿ (ಡಾ. ವಿ ಎಂದು ಕರೆಯುತ್ತಾರೆ) 30 ನೇ ವಯಸ್ಸಿನಲ್ಲಿ ರುಮಾಟಾಯ್ಡ್ ಸಂಧಿವಾತದಿಂದ ಶಾಶ್ವತವಾಗಿ ದುರ್ಬಲಗೊಳಿಸಲ್ಪಟ್ಟ.ಅವರು ನೇತ್ರಶಾಸ್ತ್ರಜ್ಞರಾಗಿ ತರಬೇತಿ ಪಡೆದರು ಮತ್ತು ವೈಯಕ್ತಿಕವಾಗಿ 100,000 <ref name=":1">{{Cite web|url=http://ascrs.org/honorees/govindappa-venkataswamy-md|title=Govindappa Venkataswamy, MD {{!}} ASCRS|website=ascrs.org|language=en|access-date=2018-09-28}}</ref> ಕ್ಕೂ ಹೆಚ್ಚು ಕಣ್ಣಿನ ಶಸ್ತ್ರಚಿಕಿತ್ಸೆಯನ್ನು ಮಾಡಿದ್ದಾರೆ. ಸರ್ಕಾರಿ ಸೇವಕನಾಗಿ ಅವರು ಕಣ್ಣಿನ ಕ್ಯಾಂಪ್ಗಳ ಪರಿಕಲ್ಪನೆಯನ್ನು ಬೆಳೆಸಲು ಮತ್ತು ಪ್ರವರ್ತಕರಾಗಲು ಸಹಾಯ ಮಾಡಿದರು ಮತ್ತು 1973 ರಲ್ಲಿ ಭಾರತ ಸರ್ಕಾರದಿಂದ ಪದ್ಮಶ್ರೀ <ref>{{cite web|url=http://www.mha.nic.in/pdfs/LST-PDAWD.pdf|title=Padma Awards Directory (1954–2009)|publisher=[[Ministry of Home Affairs (India)|Ministry of Home Affairs]]|archiveurl=https://web.archive.org/web/20130510095705/http://www.mha.nic.in/pdfs/LST-PDAWD.pdf|archivedate=10 May 2013|deadurl=yes|df=}}</ref> ಪಡೆದರು. 1976 ರಲ್ಲಿ, 58 ನೇ ವಯಸ್ಸಿನಲ್ಲಿ ಸರ್ಕಾರಿ ಸೇವೆಯಿಂದ ನಿವೃತ್ತರಾದರು ಮತ್ತು ತಮಿಳುನಾಡಿನ ಮಧುರೈನಲ್ಲಿ ಅಅರವಿಂದ್ ಐ ಕೇರ್ ಸಿಸ್ಟಮ್ ಅವರ ನಾಲ್ಕು ಸಹೋದರರೊಂದಿಗೆ ಮತ್ತು ಅವರ ಸಂಗಾತಿಯೊಂದಿಗೆ ಸ್ಥಾಪಿಸಿದರು.ಆಸ್ಪತ್ರೆಯು 11-ಹಾಸಿಗೆಯ ಕ್ಲಿನಿಕ್ ಆಗಿ ಪ್ರಾರಂಭವಾಯಿತು, ಅದು ಬಾಡಿಗೆ ಮನೆ ಹೊರಗೆ ಕಾರ್ಯನಿರ್ವಹಿಸುತ್ತದೆ.ಇಂದು, ಅರವಿಂದ್ ಐ ಕೇರ್ ಸಿಸ್ಟಮ್ 7 ತೃತೀಯ ಆರೈಕೆ ಕಣ್ಣಿನ ಆಸ್ಪತ್ರೆಗಳು, 6 ಮಾಧ್ಯಮಿಕ ಕಣ್ಣಿನ ಆರೈಕೆ ಕೇಂದ್ರಗಳು ಮತ್ತು ದಕ್ಷಿಣ ಭಾರತದ 70 ಪ್ರಾಥಮಿಕ ಕಣ್ಣಿನ ಆರೈಕೆ ಕೇಂದ್ರಗಳ ಒಂದು ಜಾಲವನ್ನು ಒಳಗೊಂಡಿದೆ.<ref>{{Cite book|title=Infinite Vision: How Aravind Because the World's Greatest Business Case for Compassion|url=https://archive.org/details/infinitevision0000pavi|last=Mehta|first=Pavithra|last2=Shenoy|first2=Suchitra|publisher=Harper Collins India|year=2012|isbn=9350292130|location=India|pages=[https://archive.org/details/infinitevision0000pavi/page/289 289], 290}}</ref> 1992 ರಲ್ಲಿ, ಡಾ. ವಿ ಮತ್ತು ಅರಾವಿಂದ್ನ ಪಾಲುದಾರರು ಔರೋಲಾಬ್ ಅನ್ನು ಸ್ಥಾಪಿಸಿದರು, ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಮಾಣೀಕರಿಸಿದ ತಯಾರಿಕಾ ಸೌಕರ್ಯವಾದ ಇದು ಅಂತರ್ಕೋಚದ ಲೆನ್ಸ್ನ ಬೆಲೆಯನ್ನು ಅಂತಾರಾಷ್ಟ್ರೀಯ ಹತ್ತರಲ್ಲಿ ಒಂದು ಹಂತಕ್ಕೆ ತಂದುಕೊಟ್ಟಿತು, ಇದು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗೆ ಕೈಗೆಟುಕುವಂತಾಯಿತು. ಇಂದು, ಔರೊಲಾಬ್ ಕಣ್ಣಿನ ಔಷಧಿಗಳು, ಉಪಕರಣಗಳು ಮತ್ತು ಸಲಕರಣೆಗಳನ್ನು ತಯಾರಿಸುತ್ತದೆ,<ref>{{Cite news|url=https://nextbillion.net/where-free-profitable-impact-and-scale-intersect/|title=Where Free, Profitable, Impact and Scale Intersect: Insights From the Story of Aravind|last=Samaranayake|first=Sadna|date=2011-11-16|work=NextBillion|access-date=2018-09-28|language=en-US}}</ref> ಜೊತೆಗೆ ಇಂಟ್ರಾಕ್ಯುಲರ್ ಲೆನ್ಸ್ಗಳು ಮತ್ತು ವಿಶ್ವಾದ್ಯಂತ 120 ದೇಶಗಳಿಗೆ ರಫ್ತು ಮಾಡುತ್ತವೆ.1996 ರಲ್ಲಿ, ಡಾ. ವಿ ನಾಯಕತ್ವದಲ್ಲಿ, ಲಯನ್ಸ್ ಅರವಿಂದ್ ಇನ್ಸ್ಟಿಟ್ಯೂಟ್ ಫಾರ್ ಕಮ್ಯೂನಿಟಿ ನೇತ್ರಶಾಸ್ತ್ರ (LAICO) ಅನ್ನು ಸ್ಥಾಪಿಸಲಾಯಿತು. LAICO ಒಂದು ತರಬೇತಿ ಮತ್ತು ಸಲಹಾ ಸಂಸ್ಥೆಯಾಗಿದ್ದು ಅದು ಭಾರತದಾದ್ಯಂತ 347 ಆಸ್ಪತ್ರೆಗಳಲ್ಲಿ ಮತ್ತು 30 ಇತರ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಅರವಿಂದ ಮಾದರಿಯನ್ನು ಪುನರಾವರ್ತಿಸಲು ನೆರವಾಗಿದೆ. ಅವರ ಜೀವಿತಾವಧಿಯಲ್ಲಿ, ಡಾ. ವಿ. ಭಾರತ ಮತ್ತು ವಿದೇಶಗಳಲ್ಲಿ ಸಂಸ್ಥೆಗಳೊಂದಿಗೆ ವ್ಯಾಪಕವಾದ ಪಾಲುದಾರಿಕೆ ವ್ಯವಸ್ಥೆಯನ್ನು ನಿರ್ಮಿಸಿದನು, ಇದು ಅವರ ಸಂಘಟನೆಯೊಂದಿಗೆ ಕೆಲಸ ಮಾಡಲು ಮುಂದುವರೆಯಿತು.<ref>{{Cite journal|url=https://www.hbs.edu/faculty/Pages/item.aspx?num=19682|title=Aravind Eye Hospital, Madurai, India: In Service for Sight, The|last=Rangan|first=V. Kasturi|date=1993-04-01|language=en-us|access-date=2018-10-01|archive-date=2018-10-01|archive-url=https://web.archive.org/web/20181001073811/https://www.hbs.edu/faculty/Pages/item.aspx?num=19682|url-status=dead}}</ref><ref>{{Cite news|url=https://www.businesstoday.in/magazine/special/innovation-special-aurolab-eye-care/story/195886.html|title=Aurolab: Eyeing Success|last=Madhavan|first=N.|date=|work=Business Today|access-date=}}</ref><ref>{{Cite news|url=https://www.thehindu.com/news/cities/Madurai/an-engagement-that-multiplies-performance/article25077898.ece|title=An engagement that multiplies performance|last=Basu|first=Soma|date=2018-09-29|work=The Hindu|access-date=2018-09-29|language=en-IN|issn=0971-751X}}</ref><ref>{{Cite web|url=https://www.aravind.org/default/aboutuscontent/partners|title=Aravind Eye Care System|website=www.aravind.org|access-date=2018-09-29|archive-date=2018-08-31|archive-url=https://web.archive.org/web/20180831023011/https://www.aravind.org/default/aboutuscontent/partners|url-status=dead}}</ref><ref>{{Cite web|url=http://www.conversations.org/story.php?sid=289|title=Conversations.org: Infinite Vision: How Aravind Became the World’s Greatest Business Case For Compassion|last=Whittaker|first=Richard|date=Oct 1, 2011|website=www.conversations.org|archive-url=|archive-date=|dead-url=|access-date=2018-09-29}}</ref><ref>https://vijaykarnataka.indiatimes.com/news/india/ophthalmologist-dr-govindappa-venkataswamy-honored-by-google-doodle-on-his-100th-birth-anniversary/articleshow/66023775.cms</ref> == ಆರಂಭಿಕ ಜೀವನ ಮತ್ತು ವೃತ್ತಿಜೀವನ == 1918 ರಲ್ಲಿ ಅಕ್ಟೋಬರ್ 1 ರಂದು ತಮಿಳುನಾಡಿನ ವಡಮಲಪುರಂನಲ್ಲಿ ಜನಿಸಿದರು, ಗೋವಿಂದಪ್ಪ ವೆಂಕಟಸ್ವಾಮಿ ಒಂದು ಕೃಷಿ ಕುಟುಂಬದಲ್ಲಿ ಐದು ಮಕ್ಕಳಲ್ಲಿ ಹಿರಿಯರಾಗಿದ್ದರು. ಅವರ ಗ್ರಾಮದಲ್ಲಿ ಯಾವುದೇ ವೈದ್ಯರೂ ಇರಲಿಲ್ಲ, ಮತ್ತು 10 ವರ್ಷ ವಯಸ್ಸಿನವರು ಗರ್ಭಾವಸ್ಥೆಯ ಸಂಬಂಧಿತ ತೊಡಕುಗಳಿಂದ ಮೂರು ಸೋದರಗಳನ್ನು ಕಳೆದುಕೊಂಡರು. ಅಕಾಲಿಕ ಸಾವುಗಳು ವೈದ್ಯರಾಗಲು ಅವರ ನಿರ್ಧಾರವನ್ನು ಪ್ರಚೋದಿಸಿತು == ಪ್ರಶಸ್ತಿಗಳು ಮತ್ತು ಗೌರವಗಳು == * 1973 ರಲ್ಲಿ ಪದ್ಮಶ್ರೀ * 1982 ರ ಬ್ಲೈಂಡ್ನೆಸ್ ತಡೆಗಟ್ಟುವಿಕೆಗಾಗಿ ಅಂತರಾಷ್ಟ್ರೀಯ ಏಜೆನ್ಸಿಯಿಂದ ಜೀವಮಾನ ಸೇವೆ ಪ್ರಶಸ್ತಿ * ಹೆಲೆನ್ ಕೆಲ್ಲರ್ ಅಂತರರಾಷ್ಟ್ರೀಯ ಪ್ರಶಸ್ತಿ, 1987 ] * ಹೆರಾಲ್ಡ್ ವಿಟ್ ಲೆಕ್ಚರಷಿಪ್, ಹಾರ್ವರ್ಡ್ ಡಿವಿನಿಟಿ ಸ್ಕೂಲ್, 1991 * ಬ್ಲೈಂಡ್ ಪ್ರಶಸ್ತಿಗಾಗಿ ಪಿಸಾರ್ಟ್-ಲೈಟ್ಹೌಸ್, 1992 * ಇಂಟರ್ನ್ಯಾಷನಲ್ ಬ್ಲೈಂಡ್ನೆಸ್ ಪ್ರಿವೆನ್ಷನ್ ಅವಾರ್ಡ್, ಅಮೆರಿಕನ್ ಅಕಾಡೆಮಿ ಆಫ್ ನೇತ್ರಶಾಸ್ತ್ರ, 1993 * ಸುಸ್ರುತ ಪ್ರಶಸ್ತಿ, ಏಷ್ಯಾ ಪೆಸಿಫಿಕ್ ಅಕಾಡೆಮಿ ಆಫ್ ನೇತ್ರಶಾಸ್ತ್ರ, 1997 * ಡಾ. ಬಿ. ಸಿ. ರಾಯ್ ಪ್ರಶಸ್ತಿ - 2001 * ASRS ನೇತ್ರವಿಜ್ಞಾನದ ಹಾಲ್ ಆಫ್ ಫೇಮ್, 2004 * ಅಕ್ಟೋಬರ್ 1, 2018 ರಂದು, ಸರ್ಚ್ ಎಂಜಿನ್ ಗೂಗಲ್ ಡಾ. ವಿ ಅವರ ಜನ್ಮ ಶತಮಾನೋತ್ಸವದಂದು ಡೂಡ್ಲ್ನೊಂದಿಗೆ ನೆನಪಿಸಿತು. == <big>ಆಕರಗಳು</big> == {{Reflist}} {{Interwikineeded}} [[ವರ್ಗ:ವೈದ್ಯರು]] ltf73fj1rzrwgrnfkk6d2hiqvf4v659 ವಡಗೇರಾ 0 113812 1427317 1362983 2026-09-02T13:25:41Z Saidappa M 101472 /* ರೈತ ಸಂಪರ್ಕ ಕೇಂದ್ರ */ 1427317 wikitext text/x-wiki {{Infobox Indian Jurisdiction |type = village |native_name=ವಡಗೇರಾ |other_name= |taluk_names=[[ಶಹಾಪುರ]] |nearest_city=[[ಶಹಾಪುರ]] |parliament_const=[[ಯಾದಗಿರಿ]] |assembly_const=[[ಯಾದಗಿರಿ]] |latd = 16.1833 |longd = 75.7000 |state_name=ಕರ್ನಾಟಕ |district=[[ಯಾದಗಿರಿ]] |leader_title= |leader_name= |altitude=770 |population_as_of=೨೦೧೨ | population_total=೧೫೦೦೦ | population_density=೫೦ |area_magnitude=9 |area_total=೧೨೦೦ |area_telephone= |postal_code= |vehicle_code_range=ಕೆಎ - ೨೮ }} '''ವಡಗೇರಾ''' ಗ್ರಾಮವು [[ಕರ್ನಾಟಕ]] ರಾಜ್ಯದ [[ಯಾದಗಿರಿ]] ಜಿಲ್ಲೆಯ [[ಶಹಾಪುರ]] ತಾಲ್ಲೂಕಿನಲ್ಲಿದೆ. ==ಭೌಗೋಳಿಕ== ಗ್ರಾಮವು ಭೌಗೋಳಿಕವಾಗಿ ೧೬* ೩೨' ೧೦"x ಉತ್ತರ ಅಕ್ಷಾಂಶ ಮತ್ತು ೭೫* ೩೧' ೧೯" ಪೂರ್ವ ರೇಖಾಂಶದಲ್ಲಿ ಬರುತ್ತದೆ. ==ಹವಾಮಾನ== * <big>ಬೆಸಿಗೆ-ಚಳಿಗಾಲ</big>ದಲ್ಲಿ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ ಅತಿ ಹೆಚ್ಚು ಉಷ್ಣತೆ ಅಂದರೆ ೪೨.೭ ಡಿಗ್ರಿವರೆಗೆ (ಏಪ್ರಿಲಿನಲ್ಲಿ), ಅತೀ ಕಡಿಮೆ ಅಂದರೆ ೯.೫ ಡಿಗ್ರಿ ಸೆಲ್ಸಿಯಸವರೆಗೆ (ಡಿಸೆಂಬರಿನಲ್ಲಿ) ಉಷ್ಣತೆ ದಾಖಲಾಗಿದೆ. * <big>ಬೇಸಿಗೆಕಾಲ</big> - ೩೫°C-೪೨°C ಡಿಗ್ರಿ ಸೆಲ್ಸಿಯಸ್ * <big>ಚಳಿಗಾಲ</big> ಮತ್ತು * <big>ಮಳೆಗಾಲ</big> - ೧೮°C-೨೮°C ಡಿಗ್ರಿ ಸೆಲ್ಸಿಯಸ್. * ಮಳೆ - ಪ್ರತಿ ವರ್ಷ ಮಳೆ ೩೦೦ - ೬೦೦ಮಿಮಿ ಗಳಸ್ಟು ಆಗಿರುತ್ತದೆ. * ಗಾಳಿ -ಗಾಳಿ ವೇಗ ೧೮.೨ ಕಿಮಿ/ಗಂ (ಜೂನ), ೧೯.೬ ಕಿಮಿ/ಗಂ (ಜುಲೈ)ಹಾಗೂ ೧೭.೫ ಕಿಮಿ/ಗಂ (ಅಗಸ್ಟ್) ಇರುತ್ತದೆ. ==ಜನಸಂಖ್ಯೆ== ಗ್ರಾಮದಲ್ಲಿ ಜನಸಂಖ್ಯೆ ಸುಮಾರು 5000 ಇದೆ. ಅದರಲ್ಲಿ 2600 ಪುರುಷರು ಮತ್ತು 2400 ಮಹಿಳೆಯರು ಇದ್ದಾರೆ. ==ಸಾಂಸ್ಕೃತಿಕ== ಮುಖ್ಯ ಭಾಷೆ <big>ಕನ್ನಡ</big>. ಆದರೆ ವಿವಿಧ ಸಂಸ್ಕೃತಿಗಳ ಪ್ರಭಾವದಿಂದಾಗಿ [[ಉರ್ದು]], [[ಮರಾಠಿ]] ಮತ್ತು ಹಿಂದಿ ಮಿಶ್ರಿತ ವಿಶಿಷ್ಠವಾದ ಕನ್ನಡ. ಪ್ರಮುಖ ಆಹಾರ ಧಾನ್ಯ ಜೋಳ. ಜೊತೆಗೆ [[ಗೋಧಿ]], [[ಅಕ್ಕಿ]],[[ಮೆಕ್ಕೆ ಜೋಳ]] ಬೇಳೆಕಾಳುಗಳು. ಜವಾರಿ ಎಂದು ಗುರುತಿಸಲ್ಪಡುವ ವಿಶೇಷ ರುಚಿಯ ಕಾಯಿಪಲ್ಯ, ಸೊಪ್ಪುಗಳು ಹೆಸರುವಾಸಿ ಮತ್ತು ಸದಾಕಾಲವೂ ಲಭ್ಯ. <big>ಜೋಳದ ರೊಟ್ಟಿ</big>, ಸೇಂಗಾ ಚಟ್ನಿ,, ಎಣ್ಣಿ ಬದನೆಯಕಾಯಿ ಪಲ್ಯ, ಕೆನೆಮೊಸರು ಕರ್ನಾಟಕದ ಮೂಲೆಮೂಲೆಗಳಲ್ಲಿ ಪ್ರಸಿದ್ಧಿ ಪಡೆದಿವೆ. ==ಕಲೆ ಮತ್ತು ಸಂಸ್ಕೃತಿ== [[File:Uttar Karnataka food.JPG|thumb|ಉತ್ತರ ಕರ್ನಾಟಕದ ಊಟ]] ಅಪ್ಪಟ <big>ಉತ್ತರ ಕರ್ನಾಟಕ</big> ಶೈಲಿಯ ಕಲೆಯನ್ನು ಒಳಗೊಂಡಿದೆ. ಪುರುಷರು ದೋತ್ರ, ನೆಹರು ಅಂಗಿ ಮತ್ತು ರೇಷ್ಮೆ ರುಮಾಲು(ಪಟಕ) ಧರಿಸುತ್ತಾರೆ.ಮಹಿಳೆಯರು [[ಇಲಕಲ್ಲ ಸೀರೆ]] ಮತ್ತು ಖಾದಿ ಬಟ್ಟೆಗಳನ್ನು ಧರಿಸುತ್ತಾರೆ. ==ಧರ್ಮ== ಗ್ರಾಮದಲ್ಲಿ [[ಹಿಂದೂ]] ಮತ್ತು [[ಮುಸ್ಲಿಂ]] ಧರ್ಮದ ಜನರಿದ್ದಾರೆ. ==ಭಾಷೆ== ಗ್ರಾಮದ ಪ್ರಮುಖ ಭಾಷೆ [[ಕನ್ನಡ]]. ಇದರೊಂದಿಗೆ [[ಹಿಂದಿ]] ಹಾಗೂ [[ಮರಾಠಿ]] ಭಾಷೆಗಳನ್ನು ಮಾತನಾಡುತ್ತಾರೆ. ==ಮಸೀದಿ== ಗ್ರಾಮದಲ್ಲಿ ಮುಸ್ಲಿಂ ಸಮುದಾಯದ ದರ್ಗಾ ಹಾಗೂ ಮಸೀದಿ ಇದೆ. ==ನೀರಾವರಿ== ಗ್ರಾಮದ ಪ್ರತಿಶತ 50 ಭಾಗ ಭೂಮಿ ಕಾಲುವೆ, ತೆರದ ಬಾವಿ, ಕೊಳವೆ ಬಾವಿಯಿಂದ ನೀರಾವರಿ ಇದ್ದು ಪ್ರಮುಖವಾಗಿ ಕಬ್ಬು, ಮೆಕ್ಕೆಜೋಳ, ಜೋಳ, ಉಳ್ಳಾಗಡ್ಡಿ (ಈರುಳ್ಳಿ), ನಿಂಬೆಹಣ್ಣು, ಪಪ್ಪಾಯ, ಅರಿಶಿನ, ನೆಲಕಡಲೆ, ಶೇಂಗಾ(ಕಡಲೆಕಾಯಿ), ಸೂರ್ಯಕಾಂತಿ, ದ್ರಾಕ್ಷಿ, ದಾಳಿಂಬೆ, ಗೋಧಿ ಹಾಗೂ ಇತರೆ ಬೆಳೆಗಳನ್ನು ಬೆಳೆಯುತ್ತಾರೆ. ==ಕೃಷಿ ಮತ್ತು ತೋಟಗಾರಿಕೆ== ಗ್ರಾಮದ ಪ್ರಮುಖ ಉದ್ಯೋಗವೇ ಕೃಷಿ ಮತ್ತು ತೋಟಗಾರಿಕೆಯಾಗಿದೆ. ಈ ಕ್ಷೇತ್ರದಲ್ಲಿ ಸುಮಾರು ೭೫% ಜನರು ಕೆಲಸ ಮಾಡುತ್ತಾರೆ. ಗ್ರಾಮದಲ್ಲಿ ಕೇವಲ ೧೫% ಭೂಮಿ ಮಾತ್ರ ನೀರಾವರಿ ಹೊಂದಿದೆ. ಉಳಿದ ೮೫% ಭೂಮಿ ಮಳೆಯನ್ನೇ ಅವಲಂಭಿಸಿದೆ. ==ಆರ್ಥಿಕತೆ== ಗ್ರಾಮದಲ್ಲಿ ಆರ್ಥಿಕ ವ್ಯವಸ್ಥೆ ಮಧ್ಯಮ ತರಗತಿಯಲ್ಲಿದೆ. ==ಉದ್ಯೋಗ== ಗ್ರಾಮದಲ್ಲಿ ಫಲವತ್ತಾದ ಭೂಮಿ ಇದುವುದರಿಂದ ೭೦% ಜನಸಂಖ್ಯೆ ಕೃಷಿಯಲ್ಲಿ ನಿರತರಾಗಿದ್ದಾರೆ. ಕೃಷಿಯು ಗ್ರಾಮದ ಪ್ರಮುಖ ಉದ್ಯೋಗವಾಗಿದೆ. ಇದರೊಂದಿಗೆ ಹೈನುಗಾರಿಕೆ, ಕೋಳಿ ಸಾಕಾಣಿಕೆ, ದನಗಳ ಸಾಕಾಣಿಕೆ, ಕುರಿ ಸಾಕಾಣಿಕೆ ಉಪ ಕಸುಬುಗಳಾಗಿವೆ. ==ಬೆಳೆ== <big>ಆಹಾರ ಬೆಳೆಗಳು</big> ಜೋಳ, ಗೋಧಿ, ಮೆಕ್ಕೆಜೋಳ, ಸಜ್ಜೆ, ಕಡಲೆ, ತೊಗರಿ, ಹೆಸರು ಮತ್ತು ಕಡಲೆ ಇತ್ಯಾದಿ <big>ವಾಣಿಜ್ಯ ಬೆಳೆಗಳು</big> ದ್ರಾಕ್ಷಿ, ಕಬ್ಬು, ದಾಳಿಂಬೆ, ನಿಂಬೆ, ಮಾವು, ಬಾಳೆ, ಸೂರ್ಯಕಾಂತಿ, ಅರಿಸಿಣ, ಪಪ್ಪಾಯಿ, ಕಲ್ಲಂಗಡಿ, ಉಳ್ಳಾಗಡ್ಡಿ (ಈರುಳ್ಳಿ) ಮತ್ತು ಶೇಂಗಾ(ಕಡಲೆಕಾಯಿ) ಇತ್ಯಾದಿ. <big>ತರಕಾರಿ ಬೆಳೆಗಳು</big> ಬದನೆಕಾಯಿ, ಟೊಮ್ಯಾಟೊ, ಹೀರೇಕಾಯಿ, ನುಗ್ಗೆಕಾಯಿ, ಗೆಣಸು, ಗಜ್ಜರಿ, ಮೆಣಸಿನಕಾಯಿ, ಸೌತೆಕಾಯಿ, ಮೊಲಂಗಿ, ಅವರೆಕಾಯಿ, ಪಡವಲಕಾಯಿ, ಕುಂಬಳಕಾಯಿ, ಮೆಂತೆ ಪಲ್ಲೆ ಮತ್ತು ಕೊತಂಬರಿ ಇತ್ಯಾದಿ. ==ಸಸ್ಯ== ಆಲದ ಮರ, ಬೇವಿನ ಮರ, ಜಾಲಿ ಮರ, ಹೈಬ್ರೀಡ್ ಜಾಲಿ ಮರ, ಮಾವಿನ ಮರ ಮತ್ತು ಅರಳಿ ಮರ ಇತ್ಯಾದಿ. ==ಪ್ರಾಣಿ== ತೋಳ, ನರಿ, ಹಾವು, ಮೊಲ, ನವಿಲು, ಬೆಳ್ಳಕ್ಕಿ, ಗುಬ್ಬಿ, ಕಾಗೆ, ಕೋಗಿಲೆ ಇತ್ಯಾದಿ. ==ಹಬ್ಬ== ಪ್ರತಿವರ್ಷ ಕಾರ ಹುಣ್ಣುಮೆ, ಯುಗಾದಿ, ದಸರಾ, ದೀಪಾವಳಿ, ನಾಗರ ಪಂಚಮಿ, ಉರಸು ಹಾಗೂ ಮೊಹರಮ್ ಹಬ್ಬಗಳನ್ನು ಆಚರಿಸುತ್ತಾರೆ. ==ಶಿಕ್ಷಣ== * ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ವಡಗೇರಾ ==ಸಾಕ್ಷರತೆ== ಗ್ರಾಮದ ಸಾಕ್ಷರತೆಯ ಪ್ರಮಾಣ ಸುಮಾರು ೬೭%. ಅದರಲ್ಲಿ ೭೫% ಪುರುಷರು ಹಾಗೂ ೫೫% ಮಹಿಳೆಯರು ಸಾಕ್ಷರತೆ ಹೊಂದಿದೆ. ==ಬ್ಯಾಂಕ್== * ವಿಜಯ ಬ್ಯಾಂಕ್, ವಡಗೇರಾ ==ಗ್ರಾಮ ಪಂಚಾಯತಿ== * ಗ್ರಾಮ ಪಂಚಾಯತಿ, ವಡಗೇರಾ ==ದೂರವಾಣಿ ವಿನಿಮಯ ಕೇಂದ್ರ== * ದೂರವಾಣಿ ವಿನಿಮಯ ಕೇಂದ್ರ, ವಡಗೇರಾ ==ಅಂಚೆ ಕಚೇರಿ== * ಅಂಚೆ ಕಚೇರಿ, ವಡಗೇರಾ ==ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ== * ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ವಡಗೇರಾ ==ಹಾಲು ಉತ್ಪಾದಕ ಸಹಕಾರಿ ಸಂಘ== * ಹಾಲು ಉತ್ಪಾದಕ ಸಹಕಾರಿ ಸಂಘ, ವಡಗೇರಾ ==ಪ್ರಾಥಮಿಕ ಆರೋಗ್ಯ ಕೇಂದ್ರ== * ಪ್ರಾಥಮಿಕ ಆರೋಗ್ಯ ಕೇಂದ್ರ, ವಡಗೇರಾ ==ರೈತ ಸಂಪರ್ಕ ಕೇಂದ್ರ== * ರೈತ ಸಂಪರ್ಕ ಕೇಂದ್ರ, ವಡಗೇರಾ ==ಕಂದಾಯ ಕಚೇರಿ== * ಕಂದಾಯ ಕಚೇರಿ, ವಡಗೇರಾ ==ನಾಡ ಕಚೇರಿ== * ನಾಡ ಕಚೇರಿ, ವಡಗೇರಾ ==ನೆಮ್ಮದಿ (ಹೋಬಳಿ) ಕೇಂದ್ರ== * ನೆಮ್ಮದಿ ಕೇಂದ್ರ, ವಡಗೇರಾ ==ಪಶು ಚಿಕಿತ್ಸಾಲಯ== * ಪಶು ಚಿಕಿತ್ಸಾಲಯ, ವಡಗೇರಾ ==ಉಚಿತ ಪ್ರಸಾದನಿಲಯ== * ಮೆಟ್ರಿಕ್ ಪುರ್ವ ಉಚಿತ ಪ್ರಸಾದನಿಲಯ, ವಡಗೇರಾ ==ರೈತ ಸಂಪರ್ಕ ಕೇಂದ್ರ== * ರೈತ ಸಂಪರ್ಕ ಕೇಂದ್ರ, ವಡಗೇರಾ == '''ಗಡ್ಡೇಸುಗೂರು ಗ್ರಾಮ''' == '''ಗಡ್ಡೇಸುಗೂರು''' ಕರ್ನಾಟಕ ರಾಜ್ಯದ ಯಾದಗಿರಿ ಜಿಲ್ಲೆಯ ವಡಗೇರಾ ತಾಲ್ಲೂಕಿನಲ್ಲಿರುವ ಒಂದು ಗ್ರಾಮ. 2011ರ ಭಾರತದ ಜನಗಣತಿ ದಾಖಲೆಗಳಲ್ಲಿ ಗಡ್ಡೇಸುಗೂರು ಗ್ರಾಮವು ಆಗಿನ ಶಹಾಪುರ ತಾಲ್ಲೂಕಿನ ಅಡಿಯಲ್ಲಿ ದಾಖಲಾಗಿದ್ದು, ಇದರ '''ಜನಗಣತಿ ಗ್ರಾಮ ಕೋಡ್ 621154''' ಆಗಿದೆ. ವಡಗೇರಾ ತಾಲ್ಲೂಕು ರಚನೆಯ ನಂತರ ಗಡ್ಡೇಸುಗೂರು ವಡಗೇರಾ ತಾಲ್ಲೂಕಿನ ವ್ಯಾಪ್ತಿಗೆ ಸೇರಿದೆ.[1][2] ==== ಭೌಗೋಳಿಕ ಸ್ಥಾನ ==== ಗಡ್ಡೇಸುಗೂರು ಯಾದಗಿರಿ ಜಿಲ್ಲೆಯ ದಕ್ಷಿಣ ಭಾಗದಲ್ಲಿರುವ ಗ್ರಾಮವಾಗಿದೆ. ಗ್ರಾಮದ ಒಟ್ಟು ಭೌಗೋಳಿಕ ವಿಸ್ತೀರ್ಣವು 2011ರ ದಾಖಲೆಗಳ ಪ್ರಕಾರ ಸುಮಾರು 1,380.96 ಹೆಕ್ಟೇರ್ ಆಗಿದೆ. ಗ್ರಾಮದ ಅಂಚೆ ಪಿನ್‌ಕೋಡ್ 585202.[2][3] ಯಾದಗಿರಿ ನಗರವು ಗಡ್ಡೇಸುಗೂರಿಗೆ ಸಮೀಪದ ಪ್ರಮುಖ ನಗರವಾಗಿದ್ದು, ಲಭ್ಯವಿರುವ ಗ್ರಾಮ ನಿರ್ದೇಶಿಕೆ ಮಾಹಿತಿಯ ಪ್ರಕಾರ ಇದು ಸುಮಾರು 9 ಕಿ.ಮೀ. ದೂರದಲ್ಲಿದೆ.[2] ==== ಆಡಳಿತ ==== ಗಡ್ಡೇಸುಗೂರು ಪ್ರಸ್ತುತ ಯಾದಗಿರಿ ಜಿಲ್ಲೆ ಮತ್ತು ವಡಗೇರಾ ತಾಲ್ಲೂಕಿನ ವ್ಯಾಪ್ತಿಯಲ್ಲಿದೆ. ಗ್ರಾಮವು ಹಾಲಗೇರ ಗ್ರಾಮ ಪಂಚಾಯಿತಿಯ ವ್ಯಾಪ್ತಿಗೆ ಒಳಪಡುತ್ತದೆ. ಹಳಗೇರ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಗಡ್ಡೇಸುಗೂರು ಸೇರಿದಂತೆ ಹಳಗೇರ, ಅರ್ಜುಂಗಿ, ಗೋದಿಹಾಳ ಮತ್ತು ಕುಮ್ನೂರು ಗ್ರಾಮಗಳು ಸೇರಿವೆ.[4] 2011ರ ಜನಗಣತಿ ಸಂದರ್ಭದಲ್ಲಿ ಗಡ್ಡೇಸುಗೂರು ಶಹಾಪುರ ತಾಲ್ಲೂಕಿನ ಜನಗಣತಿ ಉಪಜಿಲ್ಲೆಯ ವ್ಯಾಪ್ತಿಯಲ್ಲಿ ದಾಖಲಾಗಿತ್ತು. ಜನಗಣತಿ ದಾಖಲೆಗಳಲ್ಲಿ ಇದರ ಗ್ರಾಮ ಕೋಡ್ 621154 ಎಂದು ನಮೂದಿಸಲಾಗಿದೆ.[1] ==== ಜನಸಂಖ್ಯೆ ==== 2011ರ ಭಾರತದ ಜನಗಣತಿಯ ಪ್ರಕಾರ ಗಡ್ಡೇಸುಗೂರಿನ ಒಟ್ಟು ಜನಸಂಖ್ಯೆ 1,725. ಇದರಲ್ಲಿ 864 ಪುರುಷರು ಮತ್ತು 861 ಮಹಿಳೆಯರು ಇದ್ದರು. ಒಟ್ಟು 293 ಕುಟುಂಬಗಳು ಗ್ರಾಮದಲ್ಲಿ ವಾಸಿಸುತ್ತಿದ್ದವು.[1][2] ವಿವರ| ಸಂಖ್ಯೆ ಒಟ್ಟು ಜನಸಂಖ್ಯೆ| 1,725 ಪುರುಷರು| 864 ಮಹಿಳೆಯರು| 861 ಕುಟುಂಬಗಳು| 293 ಜನಗಣತಿ ಗ್ರಾಮ ಕೋಡ್| 621154 ವಿಸ್ತೀರ್ಣ| 1,380.96 ಹೆಕ್ಟೇರ್ ಪಿನ್‌ಕೋಡ್| 585202 2011ರ ಜನಗಣತಿ ಆಧಾರದ ಮೇಲೆ ಗ್ರಾಮದ ಲಿಂಗಾನುಪಾತವು 1,000 ಪುರುಷರಿಗೆ ಸುಮಾರು 997 ಮಹಿಳೆಯರು ಆಗಿದೆ.[2] ==== ಸಾಮಾಜಿಕ ರಚನೆ ==== 2011ರ ಜನಗಣತಿ ಆಧಾರಿತ ಗ್ರಾಮ ಮಾಹಿತಿಯ ಪ್ರಕಾರ ಗಡ್ಡೇಸುಗೂರಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಸಂಖ್ಯೆಯೂ ದಾಖಲಾಗಿದೆ. ಜನಗಣತಿ ಆಧಾರಿತ ಮಾಹಿತಿಯ ಪ್ರಕಾರ ಪರಿಶಿಷ್ಟ ಜಾತಿಯ ಜನಸಂಖ್ಯೆ 278 ಮತ್ತು ಪರಿಶಿಷ್ಟ ಪಂಗಡದ ಜನಸಂಖ್ಯೆ 525 ಆಗಿದೆ.[2] ==== ಕೃಷಿ ಮತ್ತು ಆರ್ಥಿಕತೆ ==== ಗಡ್ಡೇಸುಗೂರಿನ ಗ್ರಾಮೀಣ ಆರ್ಥಿಕತೆಯಲ್ಲಿ ಕೃಷಿಯು ಪ್ರಮುಖ ಸ್ಥಾನವನ್ನು ಹೊಂದಿದೆ. ಲಭ್ಯವಿರುವ ಗ್ರಾಮ ಮಾಹಿತಿಯ ಪ್ರಕಾರ ಗ್ರಾಮದ ಒಟ್ಟು ಭೌಗೋಳಿಕ ವಿಸ್ತೀರ್ಣದಲ್ಲಿ ಸುಮಾರು 1,096.38 ಹೆಕ್ಟೇರ್ ಪ್ರದೇಶವು ನಿವ್ವಳ ಬಿತ್ತನೆ ಪ್ರದೇಶವಾಗಿದೆ. ನೀರಾವರಿ ಹೊಂದಿರುವ ಪ್ರದೇಶವು ಸುಮಾರು 64.75 ಹೆಕ್ಟೇರ್ ಮತ್ತು ನೀರಾವರಿ ರಹಿತ ಪ್ರದೇಶವು ಸುಮಾರು 1,031.63 ಹೆಕ್ಟೇರ್ ಎಂದು ದಾಖಲಾಗಿದೆ.[2] '''ಗ್ರಾಮದಲ್ಲಿ ಬೇಳೆಕಾಳುಗಳು ಮತ್ತು ಸಜ್ಜೆ (Pearl Millet) ಪ್ರಮುಖ ಬೆಳೆಗಳಾಗಿ ದಾಖಲಾಗಿವೆ.'''[2] ==== ಸಾರಿಗೆ ==== ಗಡ್ಡೇಸುಗೂರಿನಲ್ಲಿ ಸಾರ್ವಜನಿಕ ಬಸ್ ಸೇವೆ ಲಭ್ಯವಿರುವುದಾಗಿ ಗ್ರಾಮ ನಿರ್ದೇಶಿಕೆ ಮಾಹಿತಿಯಲ್ಲಿ ದಾಖಲಾಗಿದೆ. ಸಮೀಪದ ಪ್ರಮುಖ ನಗರವಾದ ಯಾದಗಿರಿಯೊಂದಿಗೆ ರಸ್ತೆ ಸಂಪರ್ಕವಿದೆ.[2][3] 2011ರ ಗ್ರಾಮಮಟ್ಟದ ಮಾಹಿತಿಯ ಪ್ರಕಾರ ಸಮೀಪದ ರೈಲು ಸಂಪರ್ಕವು ಗ್ರಾಮದ ಹೊರವಲಯದಲ್ಲಿ ಲಭ್ಯವಿದ್ದು, ಯಾದಗಿರಿ ಪ್ರದೇಶವು ಪ್ರಮುಖ ರೈಲು ಸಂಪರ್ಕ ಕೇಂದ್ರವಾಗಿದೆ.[3] ==== '''ಶಿಕ್ಷಣ''' ==== ಗಡ್ಡೇಸುಗೂರಿನಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯ ಸೌಲಭ್ಯವಿರುವುದಾಗಿ ಗ್ರಾಮಮಟ್ಟದ ದಾಖಲೆಗಳಲ್ಲಿ ಉಲ್ಲೇಖಿಸಲಾಗಿದೆ.[2] ಹೆಚ್ಚಿನ ಮತ್ತು ಉನ್ನತ ಶಿಕ್ಷಣಕ್ಕಾಗಿ ಸುತ್ತಮುತ್ತಲಿನ ಪಟ್ಟಣಗಳು ಹಾಗೂ ಯಾದಗಿರಿ ನಗರದ ಶಿಕ್ಷಣ ಸಂಸ್ಥೆಗಳನ್ನು ಅವಲಂಬಿಸುವ ಸಾಧ್ಯತೆ ಇದೆ. ==== ಅಂಚೆ ಮತ್ತು ಸಂಪರ್ಕ ==== ಗಡ್ಡೇಸುಗೂರಿನ ಪಿನ್‌ಕೋಡ್ 585202. ಅಂಚೆ ಸೇವೆಯು ಹಾಲಗೇರ ಅಂಚೆ ಕಚೇರಿ ಸೇರಿದಂತೆ ಈ ಪಿನ್‌ಕೋಡ್ ವ್ಯಾಪ್ತಿಯ ಅಂಚೆ ವ್ಯವಸ್ಥೆಯ ಮೂಲಕ ನಡೆಯುತ್ತದೆ.[3] ==== ಇತಿಹಾಸ ಮತ್ತು ಆಡಳಿತಾತ್ಮಕ ಬದಲಾವಣೆ ==== ಗಡ್ಡೇಸುಗೂರಿನ ಆಡಳಿತಾತ್ಮಕ ದಾಖಲಾತಿಗಳಲ್ಲಿ 2011ರ ಜನಗಣತಿಯ ಸಂದರ್ಭದಲ್ಲಿ ಇದು ಶಹಾಪುರ ತಾಲ್ಲೂಕಿನ ಭಾಗವಾಗಿತ್ತು. 2017ರಲ್ಲಿ ವಡಗೇರಾ ತಾಲ್ಲೂಕು ರಚನೆಯಾದ ನಂತರ ಈ ಪ್ರದೇಶವು ವಡಗೇರಾ ತಾಲ್ಲೂಕಿನ ಆಡಳಿತ ವ್ಯಾಪ್ತಿಗೆ ಸೇರಿತು. ಆದ್ದರಿಂದ ಹಳೆಯ ಜನಗಣತಿ ದಾಖಲೆಗಳಲ್ಲಿ ಗಡ್ಡೇಸುಗೂರನ್ನು ಶಹಾಪುರ ತಾಲ್ಲೂಕಿನ ಗ್ರಾಮವೆಂದು ಕಾಣಬಹುದು.[1][5] ==== ಜನಗಣತಿ ಮಾಹಿತಿ ==== ಭಾರತದ ಜನಗಣತಿ ಇಲಾಖೆಯ 2011ರ ದಾಖಲೆಗಳಲ್ಲಿ ಗಡ್ಡೇಸುಗೂರು ಗ್ರಾಮವು ಈ ಕೆಳಗಿನ ಗುರುತಿನ ಸಂಖ್ಯೆಗಳೊಂದಿಗೆ ದಾಖಲಾಗಿದೆ: * '''ರಾಜ್ಯ ಕೋಡ್: 29''' * '''ಜಿಲ್ಲೆ ಕೋಡ್: 580''' * '''ಜನಗಣತಿ ಉಪಜಿಲ್ಲೆ/ತಾಲ್ಲೂಕು ಕೋಡ್: 05588''' * '''ಗ್ರಾಮ ಕೋಡ್: 621154''' 2011ರ ಜನಗಣತಿ ಪಟ್ಟಿಯಲ್ಲಿ ಗಡ್ಡೇಸುಗೂರು ಗ್ರಾಮದ ಹೆಸರು ಅಧಿಕೃತವಾಗಿ ದಾಖಲಾಗಿದೆ.[1] ==== ಉಲ್ಲೇಖಗಳು ==== [1] ಭಾರತದ ಜನಗಣತಿ, 2011 — ಕರ್ನಾಟಕ, ಯಾದಗಿರಿ ಜಿಲ್ಲೆ, Primary Census Abstract, Village Code 621154. [2] ಗಡ್ಡೇಸುಗೂರು ಗ್ರಾಮ — ಜನಗಣತಿ 2011 ಆಧಾರಿತ ಗ್ರಾಮಮಟ್ಟದ ಮಾಹಿತಿ. [3] ಗಡ್ಡೇಸುಗೂರು ಗ್ರಾಮದ ಅಂಚೆ ಮತ್ತು ಭೌಗೋಳಿಕ ಮಾಹಿತಿ. [4] ಹಾಲಗೇರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಪಟ್ಟಿ. [5] ವಡಗೇರಾ ತಾಲ್ಲೂಕಿನ ಆಡಳಿತಾತ್ಮಕ ರಚನೆ. ==== ಬಾಹ್ಯ ಸಂಪರ್ಕಗಳು ==== * ಭಾರತದ ಜನಗಣತಿ ಇಲಾಖೆಯ ಅಧಿಕೃತ ವೆಬ್‌ಸೈಟ್ * ಯಾದಗಿರಿ ಜಿಲ್ಲಾಡಳಿತದ ಅಧಿಕೃತ ವೆಬ್‌ಸೈಟ್ [[ಕರ್ನಾಟಕ]] {{ಕರ್ನಾಟಕದ ಜಿಲ್ಲೆಗಳು ಮತ್ತು ತಾಲೂಕುಗಳು}} {{Unreferenced}} {{Interwikineeded}} cw0iaclaspdc5p98pcmbr0tj37mg1wr ಅಜಯ ಡಾಟ 0 143333 1427357 1334263 2026-09-03T05:36:51Z Pavanaja 5 1427357 wikitext text/x-wiki {{Infobox person | name = ಅಜಯ ಡಾಟ | image = Ajay Data picture.jpg | image size = 250 | birth_date = {{birth date and age|df=yes|1973|03|22}} | birth_place = ಖೈರ್ತಾಲ, [[ಭಾರತ]] | nationality = ಭಾರತೀಯ | occupation = ಡಾಟಾ ಇಂಜೀನಿಯಸ್ ಗ್ಲೋಬಲ್ ಲಿ. ಕಂಪೆನಿ ಮುಖ್ಯಸ್ಥ | children = 2 | awards = ೨೦೧೭ರ ಎಂಟರ್‌ಪ್ರೈಸ್ ಸೊಲ್ಯೂಷನ್ ವಿಭಾಗದಲ್ಲಿ ಅತ್ಯುತ್ತಮ ನಾವೀನ್ಯತೆಗಾಗಿ ಗ್ರಹಾಂ ಬೆಲ್ ಪ್ರಶಸ್ತಿ<ref>{{Cite web|url=http://bellaward.com/innovation-enterprise-solution-data-ingenious/|title=Innovation in Enterprise Solution - Data Ingenious- Aegis Graham Bell Awards|website=bellaward.com|language=en-US|access-date=2017-03-14}}{{Dead link|date=ಅಕ್ಟೋಬರ್ 2022 |bot=InternetArchiveBot |fix-attempted=yes }}</ref> | spouse = ನಿಧಿ ಎ. ಡಾಟ }}   '''ಅಜಯ ಡಾಟ''' ಮಾಹಿತಿ ತಂತ್ರಜ್ಞಾನ ಮತ್ತು ಆಹಾರದ ಎಣ್ಣೆಗಳ ಕ್ಷೇತ್ರದ [[ಭಾರತ|ಭಾರತೀಯ]] ಉದ್ಯಮಿ. ಅವರ ಸಾರ್ವತ್ರಿಕ ಸ್ವೀಕೃತಿ ಗುಂಪಿ ([[:en:Universal Acceptance|ಯೂನಿವರ್ಸಲ್ ಅಕ್ಸೆಪ್ಟೆನ್ಸ್ ಸ್ಟೀರಿಂಗ್ ಗ್ರೂಪ್ (UASG)]]) ಅಧ್ಯಕ್ಷರು. <ref>{{Cite web|url=https://www.thehindubusinessline.com/info-tech/ajay-data-elected-chairman-of-uasg/article26508151.ece|title=Ajay Data elected Chairman of UASG|last=Kurup|first=Rajesh|website=@businessline|language=en|access-date=2019-03-14}}</ref><ref>{{Cite web|url=https://www.internetx.com/en/news-detailview/its-all-about-domains-with-dr-ajay-data-uasg/|title=It's all about domains with Dr Ajay Data (UASG)|last=Catania|first=Simone|website=InterNetX|language=en|access-date=2021-02-09}}</ref> ಅಂತರರಾಷ್ಟ್ರೀಯ ಡೊಮೈನ್ ಹೆಸರುಗಳನ್ನು ಒಳಗೊಂಡ ಪ್ರಪಂಚದ ಮೊದಲ ಭಾಷಾ ಇಮೈಲ್ ವಿಳಾಸವುಳ್ಳ ಮೊಬೈಲ್ ಅಪ್ಲಿಕೇಶನ್‌ಗಳ ರಚನೆಯನ್ನು ಅಜಯ ಡಾಟ ಮಾಡಿದ್ದರು. <ref>{{Cite news|url=http://economictimes.indiatimes.com/industry/tech/internet/datamail-worlds-first-free-linguistic-email-service-supports-eight-india-languages/articleshow/54923001.cms|title=DataMail: World's first free linguistic email service supports eight India languages|work=The Economic Times|access-date=2017-03-19}}</ref> <ref>{{Cite news|url=http://digitalconqurer.com/gadgets/made-india-datamail-empowers-russia-email-address-russian-language/|title=Made In India 'Datamail' Empowers Russia With Email Address In Russian Language - Digital Conqueror|date=2016-12-07|work=Digital Conqueror|access-date=2017-03-19|language=en-US}}</ref> [[ನೇಪಾಳ]], [[ಶ್ರೀಲಂಕಾ]], [[ಬಾಂಗ್ಲಾದೇಶ]] ಮತ್ತು [https://timesofindia.indiatimes.com/business/india-business/icann-to-enable-website-name-booking-in-indian-scripts/articleshow/65374233.cms ಭಾರತೀಯ ಭಾಷೆಗಳಲ್ಲಿ] ಉನ್ನತ ಮಟ್ಟದ ಡೊಮೈನ್ (TLD) ಅನ್ನು ರೂಟ್ ಸರ್ವರ್‌ಗಳಿಗೆ ತರಲು ಅವರು ನಾಯಕತ್ವ ವಹಿಸಿದರು. ಈ ಸಾಧನೆಗಳಿಗಾಗಿ ಅವರು <ref>{{Cite web|url=http://www.hellorajasthan.com/tag/graham-bell-award/|title=GRAHAM BELL AWARD Archives - Hello Rajasthan:Hindi News,Latest News in Hindi,News in Hindi,Hindi News Paper|website=Hello Rajasthan:Hindi News,Latest News in Hindi,News in Hindi,Hindi News Paper|language=en-US|access-date=2017-02-12|archive-date=2017-03-19|archive-url=https://web.archive.org/web/20170319113536/http://www.hellorajasthan.com/tag/graham-bell-award/|url-status=dead}}</ref> ಗ್ರಹಾಂ ಬೆಲ್ ಪ್ರಶಸ್ತಿ ಹಾಗೂ ಭಾಷೆ ಮತ್ತು ಲಿಪಿಗಳಿಗಾಗಿ ಮಾಡಿದ ಕೆಲಸಕ್ಕಾಗಿ ಪಂಡಿತ ದೀನದಯಾಳ್ ಉಪಾಧ್ಯಾಯ ಪ್ರಶಸ್ತಿಗಳನ್ನು ಪಡೆದರು.<ref>{{Cite web|url=https://uasg.tech/documents/|title=Documents}}</ref> ಅವರು ಅಂತಾರಾಷ್ಟ್ರೀಯ ಡೊಮೈನ್ ಹೆಸರುಗಳನ್ನು ಅಡ್ಡಹೆಸರುಗಳೊಂದಿಗೆ ಬಳಸಲು ಮಾನದಂಡವನ್ನು ಪ್ರಸ್ತಾಪಿಸಿದ್ದರು. ಇದನ್ನು ಸಾರ್ವತ್ರಿ ಸ್ವೀಕೃತಿಯ ನಾಯಕತ್ವ ತಂಡದವರು ಉತ್ತಮ ಅಭ್ಯಾಸವೆಂದು ಸ್ವೀಕರಿಸಿದರು.<ref>{{Cite web|url=https://uasg.tech/wp-content/uploads/2018/01/Notes-UASG-Coordination-Group-Face-to-Face-Meeting-Hong-Kong-January-2018-v18-01-19.pdf|title=Universal Acceptance Group|last=Hollander|first=Don|website=uasg.tech}}</ref> ಅವರ ಮೊಬೈಲ್ ಅಪ್ಲಿಕೇಶನ್ ಸಿರಿಲಿಕ್, <ref>{{Cite web|url=https://www.medianama.com/2016/12/223-datamail-russian-email-ids/|title=After Indic languages, DataMail now offers Russian language email ids|date=8 December 2016|website=www.medianama.com|language=en-US|access-date=2018-02-10}}</ref> ಅರೇಬಿಕ್, <ref>{{Cite news|url=https://www.thenewsminute.com/article/now-write-emails-eight-major-indian-languages-courtesy-datamail-51599|title=Now, write emails in eight major Indian languages courtesy DataMail|date=2016-10-19|work=The News Minute|access-date=2018-02-10}}</ref> ಥಾಯ್, ಮ್ಯಾಂಡರಿನ್, <ref>{{Cite news|url=https://www.outlookindia.com/newsscroll/datamail-starts-email-service-in-chinese-language/1228193|title=Datamail starts e-mail service in Chinese language|work=outlookindia.com/|access-date=2018-02-10}}</ref> ಕೊರಿಯನ್ <ref>{{Cite news|url=https://www.thequint.com/hotwire-text/indian-firm-develops-email-service-in-korean-script|title=Indian firm develops email service in Korean script|work=The Quint|access-date=2018-06-02|language=en}}</ref> ಮತ್ತು 15 ಭಾರತೀಯ <ref>{{Cite news|url=https://gadgets.ndtv.com/internet/news/bsnl-datamail-partner-to-offer-free-email-addresses-in-8-indian-languages-1640646|title=BSNL, Datamail to Offer Free Email Addresses in 8 Indian Languages|work=NDTV Gadgets360.com|access-date=2018-02-10|language=en}}</ref> ಭಾಷೆಗಳನ್ನು ಒಳಗೊಂಡಂತೆ ಜಗತ್ತಿನ ೧೯ ಭಾಷೆಗಳಲ್ಲಿ ಇಮೈಲ್ ಸೌಲಭ್ಯವನ್ನು ಒದಗಿಸುತ್ತದೆ. ಇದು DataMail ಅಪ್ಲಿಕೇಶನ್ ಮೂಲಕ ಲಭ್ಯವಿದೆ. == ಆರಂಭಿಕ ಜೀವನ ಮತ್ತು ಶಿಕ್ಷಣ == ಅಜಯ ಡಾಟ ಅವರು ೨೨ ಮಾರ್ಚ್ ೧೯೭೩ ರಂದು ರಾಜಸ್ಥಾನದ [[ಅಳ್ವಾರ್|ಅಲ್ವಾರ್]] ಜಿಲ್ಲೆಯ ಖೈರ್ತಾಲ್‌ನಲ್ಲಿ ಜನಿಸಿದರು. ಖೈರ್ತಾಲ್‌ನ ಇಂದ್ರ ಹ್ಯಾಪಿ ಶಾಲೆ ಮತ್ತು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಿಂದ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ ಅವರು ಕಾಲೇಜು ಅಧ್ಯಯನಕ್ಕಾಗಿ ಜೈಪುರಕ್ಕೆ ತೆರಳಿದರು. ೧೯೯೯ ರಲ್ಲಿ ತನ್ನ ಅಧ್ಯಯನವನ್ನು ಪೂರ್ಣಗೊಳಿಸಿದ ನಂತರ, ಅಜಯ ಅವರು ಡಾಟ ಇನ್ಫೋಸಿಸ್ ಲಿಮಿಟೆಡ್ ಎಂಬ ಕಂಪೆನಿಯನ್ನು ರಾಜಸ್ಥಾನದಲ್ಲಿ ಸ್ಥಾಪಿಸಿದರು. ಈಗ ಅದನ್ನು ಡೇಟಾ ಇಂಜಿನಿಯಸ್ ಗ್ಲೋಬಲ್ ಲಿಮಿಟೆಡ್ ಎಂದು ಕರೆಯಲಾಗುತ್ತಿದೆ. == ಐಕಾನ್‍ನಲ್ಲಿ ಅಜಯ ಡಾಟ == ಅಜಯ ಅವರು [[:en:ICANN|ICANN]] ನ ನಿಯೋ ಬ್ರಾಹ್ಮಿ ಜನರೇಷನ್ ಪ್ಯಾನೆಲ್‌ನ ಸಹ-ಅಧ್ಯಕ್ಷರಾಗಿದ್ದಾರೆ. ಅವರು UASG ನಲ್ಲಿ EAI ಸಂಯೋಜಕರಾಗಿದ್ದರು. TECH ಮತ್ತು ISPCP ಕ್ಷೇತ್ರದ ಸದಸ್ಯರಾಗಿದ್ದರು. ಅವರು ರೂಟ್ ಝೋನ್ LGR ಅಪ್ಲಿಕೇಶನ್‌ಗಾಗಿ ಎಕ್ಸ್‌ಪರ್ಟ್ ಪ್ಯಾನೆಲ್ <ref>{{Cite web|url=https://community.icann.org/display/croscomlgrprocedure/Study+Group+on+Technical+Use+of+RZ-LGR|title=Study Group on Technical Use of RZ-LGR - LGR Procedure - Confluence|website=community.icann.org|access-date=2018-08-06}}</ref> ನ ಸದಸ್ಯರೂ ಆಗಿದ್ದಾರೆ. ಅವರು ೨೦೨೧ ರಿಂದ ೨೦೨೩ ರವರೆಗೆ UASG <ref>{{Cite web|url=https://nrinews24x7.com/ajay-data-becomes-first-asian-to-be-elected-as-chairman-of-uasg/|title=Ajay Data becomes first Asian to be elected as Chairman of UASG|last=Bureau|first=Bharat|date=2019-03-16|website=NRInews24x7|language=en-US|access-date=2022-06-12}}{{Dead link|date=ಸೆಪ್ಟೆಂಬರ್ 2023 |bot=InternetArchiveBot |fix-attempted=yes }}</ref> ಗೆ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. == ಭಾಗೆದಾರಿಯಾದ ಇತರೆ ಸಂಘ ಸಂಸ್ಥೆಗಳು == * ರಾಜಸ್ಥಾನ ಐಟಿ ಉದ್ಯಮಿಗಳ ಗುಂಪು, * ಸಂಸ್ಥಾಪಕ ಮತ್ತು ಅಧ್ಯಕ್ಷ TiE ರಾಜಸ್ಥಾನ * ಸಂಸ್ಥಾಪಕ ಅಧ್ಯಕ್ಷ YEO ಜೈಪುರ (ಈಗ EO ಎಂದು ಕರೆಯಲಾಗುತ್ತಿದೆ) * Nasscom * ಡಾಟಾ ಸೆಕ್ಯುರಿಟಿ ಕೌನ್ಸಿಲ್ ಆಫ್ ಇಂಡಿಯಾ * ಜೈಪುರ ಸಿಟಿಜನ್ ಫೋರಮ್ * AIESEC ನ ಸಲಹಾ ಮಂಡಳಿ * ಮಂಡಳಿಯ ಸದಸ್ಯ ಫ್ಯಾಕಲ್ಟಿ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್ (ಪೊದ್ದಾರ್ ಕಾಲೇಜ್) - ರಾಜಸ್ಥಾನ ವಿಶ್ವವಿದ್ಯಾಲಯ * ಚೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರಿ, FICCI - ರಾಜಸ್ಥಾನ. * ಸದಸ್ಯ - ರಾಜಸ್ಥಾನ ಏಂಜೆಲ್ ಇನ್ವೆಸ್ಟರ್ಸ್ ನೆಟ್ವರ್ಕ್ (RAIN). <ref>{{Cite web|url=https://inc42.com/buzz/3-startups-raises-funding-rajasthan-angel-investor-network/|title=3 Startups Raises Funding From Rajasthan Angel Investor Network|date=2014-11-07|website=Inc42 Media|language=en|access-date=2022-06-12}}</ref> == ಬಹುಭಾಷಾ ಅಂತರಜಾಲ == ನೇಪಾಳ, ಬಾಂಗ್ಲಾದೇಶ, ಶ್ರೀಲಂಕಾ ಮತ್ತು [[ಭಾರತ|ಭಾರತದ]] ಅಧಿಕೃತ ಭಾಷೆಗಳನ್ನು ಅಂತರಜಾಲದ ವಿಳಾಸಗಳಲ್ಲಿ ಅಳವಡಿಸಲು ಉನ್ನತ ಮಟ್ಟದ ಡೊಮೈನ್ ಹೆಸರುಗಳಿಗೆ ನಿಯಮಗಳನ್ನು ರಚಿಸಿರುವ ನಿಯೋ ಬ್ರಾಹ್ಮಿ ಜನರೇಷನ್ ಪ್ಯಾನೆಲ್ ಎಂಬ ಹೆಸರಿನ ICANN ನಿಂದ ರಚಿಸಲಾದ ಸ್ವಯಂಸೇವಕರ ತಂಡದಲ್ಲಿ ಡಾಟ ಭಾಗವಾಗಿದ್ದಾರೆ. ಸಾರ್ವತ್ರಿಕೆ ಸ್ವೀಕೃತಿ ಮತ್ತು ಬಹುಭಾಷಾ ಅಂತರಜಾಲಕ್ಕಾಗಿ [https://www.thehindubusinessline.com/news/internet-panel-on-languages-ropes-in-vijay-shekhar-sharma-as-ambassador/article64908471.ece ಸ್ಟೇಕ್ ಹೋಲ್ಡರ್ ಗ್ರೂಪ್‌ನಲ್ಲಿ] ಭಾರತ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಮತ್ತು ಸಚಿವಾಲಯದಿಂದ ಅಜಯರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ. == ಪ್ರಶಸ್ತಿಗಳು ಮತ್ತು ಗೌರವಗಳು == * ಟೈಮ್ಸ್ ಆಫ್ ಇಂಡಿಯಾದ "ಮ್ಯಾನ್ ಟು ವಾಚ್ ಇನ್ 2004" * ಲುಫ್ಥಾನ್ಸ "ಪಯೋನಿಯರಿಂಗ್ ಸ್ಪಿರಿಟ್" - ET ನೌ - 2011 * "ರಾಜಸ್ಥಾನ ಗೌರವ" - ಸಂಸ್ಕೃತಿ - ಜೈಪುರ, ರಾಜಸ್ಥಾನ - 2013 * ವರ್ಷದ ಐಟಿ ಇನ್ನೋವೇಟರ್ - ಪೀಟರ್ ಹ್ಯಾಸ್, ಯುಎಸ್ ಇಂಡೋ ಅಮೇರಿಕನ್ ಸೊಸೈಟಿ. 2013 * ಈಟಿವಿ ರಾಜಸ್ಥಾನದಿಂದ ರಾಜಸ್ಥಾನ ಕೀ ಸೂಪರ್‌ಸ್ಟಾರ್. 2013 * ವರ್ಷದ ಐಟಿ ಇನ್ನೋವೇಟರ್ - ಬಿಸಿನೆಸ್ ರ‍್ಯಾಂಕರ್ಸ್ ಮ್ಯಾಗಜೀನ್ 2015 * ಶಾನ್-ಇ-ರಾಜಸ್ಥಾನ - ರಾಜಸ್ಥಾನದ ರಾಜ್ಯಪಾಲರಿಂದ ಸನ್ಮಾನ * ೨೦೧೭ರ ಎಂಟರ್‌ಪ್ರೈಸ್ ಸೊಲ್ಯೂಷನ್ ವಿಭಾಗದಲ್ಲಿ <ref>{{Cite web|url=http://bellaward.com/innovation-enterprise-solution-data-ingenious/|title=Innovation in Enterprise Solution - Data Ingenious- Aegis Graham Bell Awards|website=bellaward.com|language=en-US|access-date=2017-03-14}}{{Dead link|date=ಅಕ್ಟೋಬರ್ 2022 |bot=InternetArchiveBot |fix-attempted=yes }}</ref> ಅತ್ಯುತ್ತಮ ನಾವೀನ್ಯತೆಗಾಗಿ ಗ್ರಹಾಂ ಬೆಲ್ ಪ್ರಶಸ್ತಿ * ಸಹ-ಅಧ್ಯಕ್ಷ NBGP - ನಿಯೋ ಬ್ರಾಹ್ಮಿ ಜನರಲ್ ಪ್ಯಾನೆಲ್ - ICANN <ref>{{Cite web|url=https://community.icann.org/display/croscomlgrprocedure/Neo-Brahmi+GP|title=Neo-Brahmi GP - LGR Procedure - Confluence|website=community.icann.org|access-date=2017-08-15}}</ref> * [https://www.assocham.org/council-leadership-region.php?name=Rajasthan ಅಧ್ಯಕ್ಷ] ಅಸೋಚಾಮ್ ರಾಜಸ್ಥಾನ == ಉಲ್ಲೇಖಗಳು == {{Reflist}} ==ಬಾಹ್ಯ ಕೊಂಡಿಗಳು== * [https://data.in/ data.in] [[ವರ್ಗ:ಜೀವಂತ ವ್ಯಕ್ತಿಗಳು]] [[ವರ್ಗ:೧೯೭೩ ಜನನ]] jhpgq5y9msiaqa9q99uhf3qc026zw99 ಹುಣಸನಹಳ್ಳಿ 0 143653 1427371 1369449 2026-09-03T10:43:43Z ChiK 40016 added Interwiki link 1427371 wikitext text/x-wiki {{Infobox settlement | name = ಹುಣಸನಹಳ್ಳಿ | population_demonym = | founder = | named_for = | government_type = | elevation_m = | population_total = | population_as_of = 2001 | population_rank = | population_density_km2 = auto | population_footnotes = | established_title = <!-- Established --> | demographics_type1 = Languages | demographics1_title1 = Official | demographics1_info1 = [[Kannada]] | timezone1 = [[Indian Standard Time|IST]] | utc_offset1 = +5:30 | postal_code_type = [[Postal Index Number|PIN]] | postal_code = | registration_plate = KA 42 | website = | established_date = | subdivision_name4 = ಹುಣಸನಹಳ್ಳಿ | native_name = | pushpin_map_alt = | native_name_lang = | other_name = | settlement_type = ಗ್ರಾಮ | nickname = | map_alt = | map_caption = | pushpin_map = India Bangalore | pushpin_label_position = | pushpin_map_caption = | subdivision_type4 = ಹೋಬಳಿ | | subdivision_type = ದೇಶ | subdivision_name = ಭಾರತ | subdivision_type1 = [[States and territories of India|ರಾಜ್ಯ]] | subdivision_name1 = [[ಕರ್ನಾಟಕ]] | subdivision_type2 = [[List of districts of India|ಜಿಲ್ಲೆ]] | subdivision_name2 = ಬೆಂಗಳೂರು ದಕ್ಷಿಣ (ರಾಮನಗರ) | subdivision_type3 = ತಾಲ್ಲೂಕು | subdivision_name3 = ಕೋಡಿಹಳ್ಳಿ | footnotes = }} '''ಹುಣಸನಹಳ್ಳಿ''' ಗ್ರಾಮವು [[ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆ|ಬೆಂಗಳೂರು ದಕ್ಷಿಣ]] (ರಾಮನಗರ) ಜಿಲ್ಲೆಯ ಕೋಡಿಹಳ್ಳಿ ತಾಲ್ಲೂಕಿನ ಒಂದು ಹೋಬಳಿ ಕೇಂದ್ರ. ಹುಣಸನಹಳ್ಳಿ ಗ್ರಾಮ ಪಂಚಾಯತಿಯನ್ನು ಹೊಂದಿರುವ ಗ್ರಾಮ {{Unreferenced}} [[ವರ್ಗ:ರಾಮನಗರ ಜಿಲ್ಲೆ]] sxkxma73awdz68ynliumixuw0vgkyyv -ಜಿ 0 156041 1427326 1427289 2026-09-02T15:01:53Z Anzx-ooo 34522 cleanup (undo to revision 1425258) 1427326 wikitext text/x-wiki {{databox}} -ಜಿ/ಜೀ ಎಂಬುದು ಲಿಂಗ-ತಟಸ್ಥ ಗೌರವಾರ್ಥಕ ಶಬ್ಧವಾಗಿದ್ದು ಇದನ್ನು [[ಭಾರತೀಯ ಉಪಖಂಡ]]ದ ಅನೇಕ ಭಾಷೆಗಳಲ್ಲಿ, [[ಹಿಂದಿ ಭಾಷೆ|ಹಿಂದಿ]], [[ನೇಪಾಳಿ ಭಾಷೆ|ನೇಪಾಳಿ]] ಮತ್ತು [[ಪಂಜಾಬಿ ಭಾಷೆ|ಪಂಜಾಬಿ]] ಭಾಷೆಗಳಲ್ಲಿ ಮತ್ತು ಉತ್ತರ ಭಾರತ, ವಾಯುವ್ಯ ಮತ್ತು ಮಧ್ಯ ಭಾರತದಲ್ಲಿ ಪ್ರಚಲಿತದಲ್ಲಿರುವ ಮೇಲಿನ ಭಾಷೆಗಳ ಉಪಭಾಷೆಗಳಲ್ಲಿ ಪ್ರತ್ಯಯವಾಗಿ ಬಳಸಲಾಗುತ್ತದೆ. <ref name="smith1994">{{Citation|title=Introductory Hindi course|last=R. Caldwell Smith|last2=S. C. R. Weightman|year=1994|publisher=North India Institute of Language Study Society|url=https: //books. google. com/books? id=DG0aAQAAIAAJ|quote=. .. How is the honorific 'ji' used? It is added after the identification of a person. .. }}</ref><ref name="feldman1968">{{Citation|title=Pakistan: an introduction|last=Herbert Feldman|year=1968|publisher=Oxford University Press|url=https: //books. google. com/books? id=MHMQAQAAIAAJ|quote=. .. to use the word "ji" which, by itself, means "yes" or, when used as suffix to a name as for example in Rustomji, is a way of speaking to that person, or of referring to him, with respect. .. }}</ref> ಜಿ ಎಂಬುದು ಲಿಂಗ-ತಟಸ್ಥ ಪದ. ಇದನ್ನು ವ್ಯಕ್ತಿ, ಸಂಬಂಧಗಳು ಅಥವಾ ನಿರ್ಜೀವ ವಸ್ತುಗಳಿಗೆ ಗೌರವ ನೀಡುವ ಪದವಾಗಿ ಬಳಸಬಹುದು. ಇದರ ಬಳಕೆಯು ಮತ್ತೊಂದು ಉಪಖಂಡದ ಗೌರವ ಸೂಚಕ ಶಬ್ಧ ''ಸಾಹಬ್ ಅನ್ನು'' ಹೋಲುತ್ತದೆ. ಆದರೆ ಇವೆರಡೂ ಒಂದೇ ಆಗಿರುವುದಿಲ್ಲ. ಇದು ಲಿಂಗ-ತಟಸ್ಥ ಜಪಾನೀ ಗೌರವಾನ್ವಿತ ಪದ ಸ್ಯಾನ್ ಅನ್ನು ಹೋಲುತ್ತದೆ. == ವ್ಯುತ್ಪತ್ತಿಶಾಸ್ತ್ರ == ಗೌರವ ಸೂಚಕ ಪದ "ಜಿ" ಯ ಮೂಲವು ಅನಿಶ್ಚಿತವಾಗಿದೆ. <ref name="ref04lepup">[https: //books. google. com/books? id=lPItAQAAIAAJ Archiv Orientální, Volume 75], Československý orientální ústav v Praze, Orientální ústav (Československá akademie věd), 2007, ". .. Artur Karp is concerned with the etymology of the honorific -ji, which belongs to the basic vocabulary of Hindi. Its etymology is unclear and the author points out several possibilities. .. "</ref> ಇದು ಸೋರಾದಂತಹ [[ಆಸ್ಟ್ರೋ-ಏಷ್ಯಾಟಿಕ್ ಭಾಷೆಗಳು|ಆಸ್ಟ್ರೋ-ಏಷ್ಯಾಟಿಕ್ ಭಾಷೆ]] ಯಿಂದ ಎರವಲು ಪಡೆದಿದೆ ಎಂಬುದು ಒಂದು ವಾದ. <ref name="ref15civum">[https: //books. google. com/books? id=ma5YB0cIJ_kC Sora-English Dictionary], Giḍugu Veṅkaṭarāmamūrti, Mittal Publications, 1986, ". .. Is honorific -ji used in the neo-Aryan languages of India borrowed from Sora? .. ."</ref> ಇನ್ನೊಂದು ವಾದದ ಪ್ರಕಾರ ಈ ಪದವು "ಆತ್ಮ" ಅಥವಾ "ಜೀವನ" (''ಜಾನ್'' )ಪ್ರತ್ಯಯಕ್ಕೆ ಹೋಲುತ್ತದೆ ಮತ್ತು ಇದು [[ಸಂಸ್ಕೃತ]]ದಿಂದ ಬಂದಿದೆ. ಹರ್ಷ ಕೆ. ಲೂಥರ್ ಅವರು ''ಮಾಸ್ಟರ್-ಜಿ'', ಗುರು-ಜಿ ಮತ್ತು ಮಾತಾ-ಜಿ ಎಂಬ ಉದಾಹರಣೆಗಳನ್ನು ಕೊಡುತ್ತಾ ಸಂಸ್ಕೃತದಿಂದ ಈ ಪದ ಬಂದಿರುವ ವಾದ ಮಂಡಿಸುತ್ತಾರೆ. ಭಾರತೀಯ ಸಂಸ್ಕೃತಿ ಮತ್ತು ಭಾಷೆಯೊಂದಿಗೆ ಸಂಬಂಧ ಹೊಂದಿರುವ ಉರ್ದು ಮಾತನಾಡುವವರೂ ಕೂಡ ಜಿ ಬಳಕೆಯನ್ನು ಮಾಡುತ್ತಾರೆ. <ref>{{Cite web |date=6 May 2014 |title=The Meaning of the Term "Ji" in the Indian Culture: By Dr. Harsh K. Luthar |url=https: //luthar. com/2014/05/06/the-meaning-of-the-term-ji-in-the-indian-culture-by-dr-harsh-k-luthar/}}</ref> == ಬದಲಾದ ಕಾಗುಣಿತಗಳು == * ಜೀ-ಹಳೆಯ ಪ್ರಕಟಣೆಗಳಲ್ಲಿ ಸಾಮಾನ್ಯವಾಗಿರುವ ಆಂಗ್ಲೀಕೃತ ಬಳಕೆ ಇದು. * ಜೀ-ಉದಾಹರಣೆಃ [[ಆನಂದ ಮಾರ್ಗ|ಆನಂದ ಮಾರ್ಗದ]] ಸ್ಥಾಪಕರಾದ ಆನಂದಮೂರ್ತಿಜೀ. * jiew-example: [[ಪರಮಹಂಸ ಯೋಗಾನಂದ|ಯೋಗಾನಂದ]] ಅವರ ''[[ಯೋಗಿಯ ಆತ್ಮಚರಿತ್ರೆ]]ಯಲ್ಲಿ ಬರುವ'' ಶಂಕರಿ ಮಾಯ್ ಜೀವ್. * ಜೂ-ಉದಾಹರಣೆಃ ಕಾಶ್ಮೀರದ ಲಕ್ಷ್ಮಣ ಜೂ. * ಜಿಯು-ಉದಾಹರಣೆಃ ಬಂಗಾಳದ ರಾಧಾ ರಾಮನ್ ಜಿಯು ದೇವಾಲಯಗಳು (ಉತ್ತರ ಪ್ರದೇಶದ [[ರಾಧಾ ರಮಣ ದೇವಾಲಯ|ರಾಧಾ ರಾಮನ್ ಜಿ ದೇವಾಲಯಗಳು]]). * ಜೂ * ಝಿ/ಝೀ-ಪೂರ್ವ ಬಂಗಾಳಿ ಉಚ್ಚಾರಣೆ == ಬಳಕೆ == ಜಿ ಎಂದರೆ ಗೌರವಸೂಚಕವಾಗಿ ಬಳಸಲಾಗುತ್ತದೆ. ==== ಹೆಸರುಗಳೊಂದಿಗೆ == == ==== ಹೆಸರುಗಳೊಂದಿಗೆ ಇದನ್ನು ಬಳಸಲಾಗುತ್ತದೆ. ಉದಾಹರಣೆಗೆ [[ಮಹಾತ್ಮ ಗಾಂಧಿ|ಗಾಂಧೀಜಿ]], [[ಜವಾಹರ‌ಲಾಲ್ ನೆಹರು|ನೆಹರೂಜಿ]], [[ನರೇಂದ್ರ ಮೋದಿ|ಮೋದಿಜಿ]], [[ರಾಹುಲ್ ಗಾಂಧಿ|ರಾಹುಲ್ಜಿ]], ಸಂತಜಿ ಅಥವಾ ಶಿವಜಿ [[ಶಿವ|, ಶಿವಾಜಿ]] == == * ಗೌರವಾನ್ವಿತ ನಿರ್ಜೀವ ವಸ್ತುಗಳೊಂದಿಗೆ: ಉದಾಹರಣೆಗೆ [[ಗಂಗಾ|ಗಂಗಾಜಿ]] ಅಥವಾ [[ಕೈಲಾಸ ಪರ್ವತ|ಕೈಲಾಶ್ಜಿ]] * ಗೌರವವನ್ನು ನೀಡುವ ಗುಂಪುಗಳಿಗೆ: ಉದಾಹರಣೆಗೆ ಖಾಲ್ಸಾ ಜೀ, ಸಂಗತ್ ಜೀ * ಯಾವುದೇ ಸಂಬಂಧದಲ್ಲಿ ಗೌರವವನ್ನು ಸೂಚಿಸಲು: ಉದಾಹರಣೆಗೆ ಮಾತಾಜಿ, ಬಾಬಾ-ಜಿ (ಗೌರವಾನ್ವಿತ ತಂದೆ), ಅಂಕಲ್-ಜಿ, ಬೆಹೆನ್-ಜಿ (ಗೌರವನೀಯ ಸಹೋದರಿ) ದೇವಿ-ಜಿ (ಸಮ್ಮಾನನೀಯ ಮೇಡಮ್), ಭಾಬೀ-ಜಿ (ಸನ್ಮಾನನೀಯ ಅತ್ತಿಗೆ), [[ಗುರು|ಗುರುಜಿ]] (ಗೌರವಾನ್ವಿತ ಗುರು), [[ಪಂಡಿತ|ಪಂಡಿತ್ಜಿ]] (ವಿದ್ವಾಂಸ ಸರ್) * ಸಂಭಾಷಣೆಯಲ್ಲಿ: ಉದಾಹರಣೆಗೆ ''ಜಿ ನಹಿ'' (ಇಲ್ಲ, ಗೌರವದಿಂದ ಹೇಳಿದರು) * ಸಭ್ಯ ಸಂಭಾಷಣೆಯಲ್ಲಿ, ಉದಾಹರಣೆಗೆಃ ''ನವರಾಜ್ ಜಿ'' (ಶ್ರೀ. ನವರಾಜ್, ಇದನ್ನು ಜಪಾನೀಸ್ನಲ್ಲಿ ಹೇಳಲಾಗುವ ರೀತಿಯಲ್ಲಿಯೇ, ನವರಾಜ್-ಸನ್ * ಹೌದು ಅಥವಾ ಗೌರವಯುತ ಗಮನವನ್ನು ಸೂಚಿಸುವ ಸಂಕ್ಷಿಪ್ತ ರೂಪದಲ್ಲಿ, ಜಿ''ಜಿ. '' * ವಿನಂತಿಯನ್ನು ಅರ್ಥಮಾಡಿಕೊಳ್ಳಲಾಗಿದೆ ಮತ್ತು ಅದನ್ನು ಅನುಸರಿಸಲಾಗುವುದು ಎಂದು ಭರವಸೆ ನೀಡಲು, ಜಿ ಜಿ''ಜಿ ಜಿ. '' * ಗೌರವಯುತವಾಗಿ ಸ್ಪಷ್ಟೀಕರಣ ಕೇಳಲು, ಜಿ? (ಪ್ರಶ್ನೆಯ ಧ್ವನಿಯೊಂದಿಗೆ * [[ಪಾರ್ಸಿ ಜನಾಂಗ|ಪಾರ್ಸಿ]] ಭಾಷೆಯಲ್ಲಿ (ಝೋರೊಸ್ಟ್ರಿಯನ್ ಹೆಸರುಗಳು, ಉದಾಹರಣೆಗೆ ಜಮ್ಶೆಡ್ಜಿ ಟಾಟಾ, ಅಥವಾ ಫೀಲ್ಡ್ ಮಾರ್ಷಲ್ ಸ್ಯಾಮ್ ಹಾರ್ಮುಸ್ಜಿ ಫ್ರಾಮ್ಜಿ ಜಮ್ಶೆಡ್ಜೀ ಮಾಣೆಕ್ ಷಾ[[ಸ್ಯಾಮ್ ಮಾಣಿಕ್ ಶಾ|ಸ್ಯಾಮ್ ಹಾರ್ಮುಸ್ಜಿ ಫ್ರಾಮ್ಜಿ ಜಮ್ಶೆಡ್ಜಿ ಮಾಣೆಕ್ ಷಾ]] == ಸಾಹಬ್ ಜೊತೆಗಿನ ಭಿನ್ನತೆ == ''ಸಾಹೇಬ್/'' ಸಾಹಿಬ್) ಗೆ ಬಹುವಚನ ರೂಪ ಸಾಹೇಬನ್ ಅಸ್ತಿತ್ವದಲ್ಲಿದ್ದರೂ ಇದನ್ನು ಯಾವಾಗಲೂ ಒಬ್ಬ ವ್ಯಕ್ತಿಗೆ ಬಳಸಲಾಗುತ್ತದೆ. ನಿರ್ಜೀವ ವಸ್ತು ಅಥವಾ ಗುಂಪಿಗೆ ಸಾಹೇಬ್ ಅನ್ನು ಎಂದಿಗೂ ಬಳಸಲಾಗುವುದಿಲ್ಲ. ''ಸಾಹಬ್'' ಅನ್ನು ಭಿನ್ನಾಭಿಪ್ರಾಯ ಅಥವಾ ಸ್ಪಷ್ಟೀಕರಣವನ್ನು ವ್ಯಕ್ತಪಡಿಸಲು (ಜಿ, ಜಿ ನಹಿ ಅಥವಾ ಜಿ? ನಂತೆ) ಬಳಸಲಾಗುವುದಿಲ್ಲ. ಹೆಚ್ಚಿನ ಗೌರವ ಕೊಡಲು ಸಾಹೇಬ್ ಜಿ ಎಂದೂ ಬಳಸಲಾಗುತ್ತದೆ. ನಿರ್ಜೀವ ವಸ್ತುಗಳಿಗೆ ಸಾಹಿಬ್ ಅನ್ನು ಬಳಸುವ ಒಂದು ಪ್ರಮುಖ ವಿನಾಯಿತಿಯು ಸಿಖ್ ಧರ್ಮಸ್ಥಳಗಳು ಮತ್ತು ಗ್ರಂಥಗಳಿಗೆ ಸಂಬಂಧಿಸಿದೆ, ಉದಾಹರಣೆಗೆ [[ಸ್ವರ್ಣಮಂದಿರ|ಹರ್ಮಂದಿರ್ ಸಾಹಿಬ್]] ಮತ್ತು [[ಗುರು ಗ್ರಂಥ ಸಾಹೀಬ|ಗುರು ಗ್ರಂಥ ಸಾಹಿಬ್]]. == ಜಾನ್ ಪದದೊಂದಿಕೆ ಹೋಲಿಕೆ == ''ಜಾನ್'' ಸಹ ಭಾರತೀಯ ಉಪಖಂಡದಲ್ಲಿ ಸಾಮಾನ್ಯವಾಗಿ ಬಳಸುವ ಪ್ರತ್ಯಯವಾಗಿದೆ. ಆದರೆ ಇದು (ಮತ್ತು ರೂಪಾಂತರ, ''ಜಾನಿ'') ಗೌರವಕ್ಕಿಂತ ಹೆಚ್ಚಾಗಿ ಪ್ರೀತಿಯನ್ನು ಸೂಚಿಸುತ್ತದೆ ಮತ್ತು ಕೆಲವು ಸಂದರ್ಭಗಳಲ್ಲಿ, ಅನ್ಯೋನ್ಯತೆ ಅಥವಾ ಪ್ರಣಯ ಸಂಬಂಧವನ್ನು ಸಹ ಸೂಚಿಸುತ್ತದೆ. <ref name="berking2006">{{Citation|title=Negotiating urban conflicts: interaction, space and control|last=Helmuth Berking|last2=Sybille Frank|last3=Lars Frers|year=2006|isbn=978-3-89942-463-8|publisher=Transcript|url=https: //books. google. com/books? id=EeztAAAAMAAJ|quote=. .. 'Jaan' literally means life and 'meri jaan, ' which for the sake of an elusive rhyme I have rendered as 'my dear, ' is a term of endearment common in northern India, which puns on Life and Love. Meri jaan is my life/love. .. }}</ref> ಅನ್ಯೋನ್ಯತೆಯ ಈ ಅರ್ಥಗಳಿಂದಾಗಿ, ''ಜಾನ್'' ಸುತ್ತಲಿನ ಉಪಖಂಡದ ಶಿಷ್ಟಾಚಾರವು [[ಪಾರ್ಸಿ ಭಾಷೆ|ಪರ್ಷಿಯನ್]] ಭಾಷೆಯಲ್ಲಿ ಅದೇ ಪದದ ಬಳಕೆಗಿಂತ ಹೆಚ್ಚು ಸಂಕೀರ್ಣವಾಗಿದೆ, ಅಲ್ಲಿ ಇದನ್ನು ಸ್ವಲ್ಪ ಹೆಚ್ಚು ಉದಾರವಾಗಿ ಬಳಸಲಾಗುತ್ತದೆ. ಸ್ವತಂತ್ರ ಪದವಾಗಿ, ''ಜಾನ್'' ಎಂಬುದು ಡಾರ್ಲಿಂಗ್ನ ಸ್ಥೂಲ ಸಮಾನಾರ್ಥಕ ಪದವಾಗಿದೆ, ಮತ್ತು ಇದನ್ನು ಬಹುತೇಕ ನಿಕಟ ಸಂಬಂಧಿಗಳಿಗೆ (ಸಂಗಾತಿಗಳು, ಪ್ರೇಮಿಗಳು ಮತ್ತು ಮಕ್ಕಳಂತಹ) ಪ್ರತ್ಯೇಕವಾಗಿ ಬಳಸಲಾಗುತ್ತದೆ. ಈ ಸಂದರ್ಭದಲ್ಲಿ ಕೆಲವೊಮ್ಮೆ ''ಜಾನೂ'' ಮತ್ತು ಜಾನದಂತಹ ಆಡುಮಾತಿನ ರೂಪಗಳು ಅಥವಾ ಜಾನೇಮನ್ (ನನ್ನ ಪ್ರಿಯತಮೆ ಮತ್ತು ಜಾನೇಜಾನ್/ಜಾನೇಜಾನಾ (ಸ್ಥೂಲವಾಗಿ, "ನನ್ನ ಜೀವನದ ಪ್ರೀತಿ") ನಂತಹ ಸಂಯೋಜಿತ ಪದಗಳನ್ನು ಸಹ ಬಳಸಲಾಗುತ್ತದೆ. ಹೆಸರು ಅಥವಾ ಸಂಬಂಧ-ಪದದೊಂದಿಗೆ ಬಳಸಿದಾಗ ಅದು "ಪ್ರಿಯ" ಎಂದರ್ಥ. ಆದ್ದರಿಂದ, ''ಭಾಯಿ-ಸಾಹಬ್'' ಮತ್ತು ''ಭಾಯಿ-ಜಿ'' ''ಗೌರವಾನ್ವಿತ ಸಹೋದರ ಎಂಬ'' ಅರ್ಥವನ್ನು ಹೊಂದಿವೆ. ಆದರೆ ''ಭಾಯಿ-ಜಾನ್'' ಅಥವಾ ''ಭಯ್ಯಾ-ಜಾನಿ'' ಎಂದರೆ ''ಪ್ರಿಯ ಸಹೋದರ''. <ref name="premchand2006">{{Citation|title=Karmabhumi|last=Premchand, Lalit Mohan Srivastava|year=2006|isbn=978-0-19-567641-9|publisher=Oxford University Press|url=https: //books. google. com/books? id=L8ZjAAAAMAAJ|quote=. .. used among friends and relatives, (bhai jaan = brother, dear as life). .. }}</ref> ''ಮೇರಿ ಜಾನ್'' ಎಂಬ ಪದವು ಸ್ಥೂಲವಾಗಿ ''ನನ್ನ ಪ್ರಿಯ'' ಎಂಬ ಅರ್ಥವನ್ನು ನೀಡುತ್ತದೆ. ಇದನ್ನು ಒಂದೇ ಲಿಂಗದ ಸ್ನೇಹಿತರೊಂದಿಗೆ ಅಥವಾ ವಿರುದ್ಧ ಲಿಂಗದವರೊಂದಿಗೆ ನಿಕಟ ಸಂಬಂಧಗಳಲ್ಲಿ ಬಳಸಬಹುದು. ಉಪಖಂಡದ ಶಿಷ್ಟಾಚಾರದಲ್ಲಿ, ಅಪರಿಚಿತರನ್ನು ಒಳಗೊಂಡಂತೆ ಸರಿಸುಮಾರು ಒಂದೇ ವಯಸ್ಸಿನ ಯಾವುದೇ ಪುರುಷನೊಂದಿಗೆ ಸಹೋದರ ಸಂಬಂಧವನ್ನು ಸೂಚಿಸಲು ಪುರುಷರು ಭಾಯಿಜನ್ ಅನ್ನು ಬಳಸಬಹುದು (ಮಹಿಳೆಯರ ನಡುವಿನ ಸ್ತ್ರೀ ಸಮಾನತೆಯು ''ಭೈಜನ್'' ಅಥವಾ ''ದೀದಿಜನ್'' ''ಮೇರಿ ಜಾನ್'' ಅನ್ನು ಅನೌಪಚಾರಿಕತೆಯನ್ನು ಸ್ಥಾಪಿಸಿದ ಸ್ನೇಹಿತರೊಂದಿಗೆ ಮಾತ್ರ ಬಳಸಲಾಗುತ್ತದೆ. <ref name="berking2006">{{Citation|title=Negotiating urban conflicts: interaction, space and control|last=Helmuth Berking|last2=Sybille Frank|last3=Lars Frers|year=2006|isbn=978-3-89942-463-8|publisher=Transcript|url=https: //books. google. com/books? id=EeztAAAAMAAJ|quote=. .. 'Jaan' literally means life and 'meri jaan, ' which for the sake of an elusive rhyme I have rendered as 'my dear, ' is a term of endearment common in northern India, which puns on Life and Love. Meri jaan is my life/love. .. }}<cite class="citation cs2" data-ve-ignore="true" id="CITEREFHelmuth_BerkingSybille_FrankLars_Frers2006">Helmuth Berking; Sybille Frank; Lars Frers (2006), [https: //books. google. com/books? id=EeztAAAAMAAJ ''Negotiating urban conflicts: interaction, space and control''], Transcript, [[ಅಂತರಾಷ್ಟ್ರೀಯ ದರ್ಜೆಯ ಪುಸ್ತಕ ಸಂಖ್ಯೆ|ISBN]]&nbsp; <bdi>978-3-89942-463-8</bdi>, <q>. .. 'Jaan' literally means life and 'meri jaan, ' which for the sake of an elusive rhyme I have rendered as 'my dear, ' is a term of endearment common in northern India, which puns on Life and Love. Meri jaan is my life/love. .. </q></cite></ref> ಮತ್ತೊಂದೆಡೆ, ಜಿ ಈ ಎಲ್ಲಾ ಸಂದರ್ಭಗಳಲ್ಲಿ ಮತ್ತು ಲಿಂಗಗಳಾದ್ಯಂತ ಬಳಸಲು ಯೋಗ್ಯವಾಗಿದೆ. ಏಕೆಂದರೆ ಅದು ಅನ್ಯೋನ್ಯತೆಯ ಯಾವುದೇ ಅರ್ಥವನ್ನು ಹೊಂದಿಲ್ಲ. == ಜಿ ಅಕ್ಷರದೊಂದಿಗೆ ಜನಪ್ರಿಯ ಸಂಯೋಜನೆ == ಭಾರತೀಯ ಉಪಖಂಡದಲ್ಲಿ [[ಆಂಗ್ಲ ಭಾಷೆ|ಇಂಗ್ಲಿಷ್]] ಬಳಕೆಯು ವ್ಯಾಪಕವಾಗಿರುವುದರಿಂದ, ಗೌರವಾನ್ವಿತ ಜಿ ಅನ್ನು ಜಿ ಅಕ್ಷರದಂತೆಯೇ ಉಚ್ಚರಿಸಲಾಗುತ್ತದೆ ಎಂಬ ಅಂಶವನ್ನು ಕ್ಲೇಷೆಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಇದನ್ನು ಕೆಲವೊಮ್ಮೆ ಗ್ರಾಹಕ ಮಾರುಕಟ್ಟೆಯಲ್ಲಿ ಉದ್ದೇಶಪೂರ್ವಕವಾಗಿ ಬಳಸಿಕೊಳ್ಳಲಾಗುತ್ತದೆ. ಉದಾಹರಣೆಗೆ ಜನಪ್ರಿಯ "ಪಾರ್ಲೆ-ಜಿ ಬಿಸ್ಕತ್ತುಗಳು" (ಇಲ್ಲಿ "ಜಿ" ಎಂದರೆ 'ಗ್ಲುಕೋಸ್'). ಇದು ಪಾರ್ಲೆ ಜಿ ಬಿಸ್ಕತ್ತುಗಳ (ಅಥವಾ, 'ಗೌರವಾನ್ವಿತ ಪಾರ್ಲೆ ಬಿಸ್ಕತ್ತುಗಳು') ನಂತೆ ಧ್ವನಿಸುತ್ತದೆ. <ref name="didur2006">{{Citation|title=Unsettling partition: literature, gender, memory|last=Jill Didur|year=2006|isbn=978-0-8020-7997-8|publisher=University of Toronto Press|url=https: //books. google. com/books? id=sF_WE-4ugosC|quote=". .. 'Parle-G' - a clever acronym that puns the letter 'G' with 'ji' (a Hindi suffix denoting respect). .. "}}</ref> [[ಉತ್ತರ ಭಾರತ]] ಮತ್ತು [[ಪಾಕಿಸ್ತಾನ]] ಮಕ್ಕಳಲ್ಲಿ ಜನಪ್ರಿಯವಾಗಿರುವ ಒಂದು ಕ್ಲೇಷವು ಸಂಪೂರ್ಣವಾಗಿ ಲ್ಯಾಟಿನ್ ಅಕ್ಷರಗಳಾದ ''ಬಿಬಿಜಿ ಟಿ ಪಿಒ ಜಿ'' ಅನ್ನು ಒಳಗೊಂಡಿರುತ್ತದೆ. ಇದನ್ನು ಬೀಬಿ-ಜಿ, ಟೀ ಪೈ-ಓ ಜಿ, "ಗೌರವಾನ್ವಿತ ಮಾಮ್, ದಯವಿಟ್ಟು ಸ್ವಲ್ಪ ಚಹಾ ಕುಡಿಯಿರಿ" ಎಂದು ಉಚ್ಚರಿಸಲಾಗುತ್ತದೆ. ಕೆಲವು ಜನರು ಆರಂಭದಲ್ಲಿ "ಎ" ಅಥವಾ "ಒ" ಅನ್ನು ಸೇರಿಸುತ್ತಾರೆ, ಒಬ್ಬ ವ್ಯಕ್ತಿಯು ''ಬೀಬಿ-ಜಿ'' ಯೊಂದಿಗೆ ಸ್ನೇಹಪರ ರೀತಿಯಲ್ಲಿ ಮಾತನಾಡುತ್ತಿದ್ದಾನೆ ಎಂದು ಭಾರತದ ವಿವಿಧ ಪ್ರಾದೇಶಿಕ ರೀತಿಯ ಆಡುಭಾಷೆಗಳಲ್ಲಿ ಬಳಸಲಾಗುತ್ತದೆ. ಒ ಬಿಬಿಜಿ ಟಿ ಪಿ ಒ ಜಿ ಅಥವಾ ಎಬಿಜಿ ಟಿ ಪಿಒ ಜಿ. ಬೀಬಿ-ಜೀ ಎಂಬುದಕ್ಕೆ ''ಪಿಕೆಐಜಿ'' ಎಂದು ಉತ್ತರಿಸಬಹುದು. "ನಾನು ಈಗಷ್ಟೇ ಚಹಾ ಕುಡಿದೆ". <ref name="bassnett1999">{{Citation|title=Post-colonial translation: theory and practice|last=Susan Bassnett|last2=Harish Trivedi|author-link=Susan Bassnett|author2-link=Harish Trivedi|year=1999|isbn=978-0-415-14745-3|publisher=Routledge|url=https: //books. google. com/books? id=OJa0SiEoUXIC|quote=". .. Singh even quotes a dialogue from his childhood based entirely on the English alphabet but with a distinct meaning in Punjabi: ''BBG T POG''. .. where a lady is asked to have tea. .. "}}</ref> - ಜಿ ಯಲ್ಲಿ ಕೊನೆಗೊಳ್ಳುವ [[ಬಂಗಾಳಿ ಭಾಷೆ|ಬಂಗಾಳಿ]] ಹೆಸರುಗಳನ್ನು ಕೆಲವೊಮ್ಮೆ [[ಸಂಸ್ಕೃತ]]-ಉಪಾಧ್ಯಾಯ (-a-upadhyya with Sandhi, ಅಂದರೆ ''ಮುಖರ್ಜಿ'' ಮತ್ತು ''ಮುಖೋಪಾಧ್ಯಾಯ'') ಎಂದು ಅನುವಾದಿಸಲಾಗುತ್ತದೆ. ''ಉಪಾಧ್ಯಾಯ'' ಎಂದರೆ ಸಂಸ್ಕೃತದಲ್ಲಿ "ಶಿಕ್ಷಕ" ಎಂದರ್ಥ. == ಇದನ್ನೂ ನೋಡಿ == * [[ಶ್ರೀ]] == ಉಲ್ಲೇಖಗಳು == {{ಉಲ್ಲೇಖಗಳು}} {{Interwikineeded}} [[ವರ್ಗ: ಭಾರತೀಯ ಸಂಸ್ಕೃತಿ]] [[ವರ್ಗ: ಸ್ತ್ರೀವಾದ ಮತ್ತು ಜಾನಪದ ೨೦೨೪]] [[ವರ್ಗ: ಸ್ತ್ರೀವಾದ ಮತ್ತು ಜಾನಪದ ೨೦೨೪ ಸ್ಪರ್ಧೆಯ ಲೇಖನ]] 3rq7eomsv36oimt2fv7c14f860kbnyk ಸದಸ್ಯ:Spoorthi S R 2 157122 1427359 1379109 2026-09-03T06:40:42Z Spoorthi S R 85441 adding photo 1427359 wikitext text/x-wiki [[ಚಿತ್ರ:Spoaward.jpg|alt=spoorthi s r]]'''NAME''': Spoorthi S R. kannada Writer. '''BORN''' on : 20/11/2005 '''EDUCATION''' : STUDENT '''FATHER NAME''' : RAMESHA S. M '''MOTHER NAME''' : NAGARATHNA S.R Spoorthi S R, Kannada Writer. Got '''[http://India%20Book%20of%20Records India Book of Records]''' ( medal, Certificate in 2023) She started to write about her favourite teacher Chandana ma'am who is a Accountancy lecturer in Channarayapatna only because her teacher used to feel happy reading about her. She had been her greatest inspiration. She had immense interest in the field of literature. So she started to write ಬೆಳೆಯುವ ಸಿರಿ ಮೊಳಕೆಯಲ್ಲೇ ಎಂಬ ಮಾತು ಜನಪ್ರಿಯವಾದುದು. ಈ ಮಾತನ್ನು ಒಪ್ಪಿಕೊಳ್ಳುವಂತ ಸಾಧಕಿ ಸ್ಪೂರ್ತಿ ಎಸ್ ಆರ್. ಹಾಸನದ ಪ್ರತಿಷ್ಠಿತ ಕಾಲೇಜಿನಲ್ಲಿ ಪ್ರಥಮ BCA ವ್ಯಾಸಂಗ ಮಾಡುತ್ತಿರುವ ಈಕೆ. ಸಾಹಿತ್ಯದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಸ್ಪೂರ್ತಿ ಎಸ್.ಆರ್, ಕವನ ಲೇಖನ, ಚುಟುಕು, ಸಣ್ಣ ಕಥೆಗಳನ್ನು ಬರೆಯುವ ಮೂಲಕ ಬರವಣಿಗೆಯ ಕ್ಷೇತ್ರದಲ್ಲಿ ಮಿಂಚುತ್ತಿದ್ದಾರೆ. ರಾಜ್ಯ ಮಟ್ಟದ ಹಾಗು ಸ್ಥಳೀಯ ದಿನ ಪತ್ರಿಕೆಗಳು, ನಿಯತಕಾಲಿಕೆಗಳಲ್ಲಿ ಇವರ ಬಹಳಷ್ಟು ಕವನ, ಲೇಖನಗಳು ಪ್ರಕಟವಾಗಿವೆ. ಶಾಲಾ, ಕಾಲೇಜು ಮಟ್ಟದ ಬಹಳಷ್ಟು ಕಾರ್ಯಕ್ರಮಗಳಲ್ಲಿ ಹಾಗು ವಿಚಾರಸಂಕಿರಣಗಳಲ್ಲಿ ಮಾಹಿತಿಯುತ ವಿಚಾರಗಳನ್ನು ಮಂಡಿಸುವ ಮೂಲಕ ಯುವ ಸಮುದಾಯಕ್ಕೆ ಸ್ಫೂರ್ತಿಯ ಸೆಲೆಯಾಗಿದ್ದಾರೆ. ಇವರ ಬರಹದ ಕೌಶಲ್ಯವನ್ನು ಗುರುತಿಸಿ ಸಾಹಿತ್ಯ ಸಮಾರಂಭದ ಕಾರ್ಯಕ್ರಮಗಳಲ್ಲಿ ಸನ್ಮಾನಕ್ಕೂ ಭಾಜನರಾಗಿದ್ದಾರೆ. ರಾಜ್ಯಮಟ್ಟ, ಜಿಲ್ಲಾ ಮಟ್ಟ ಹಾಗು ಸ್ಥಳೀಯ ಸಂಸ್ಥೆಗಳ ಹಲವಾರು ಕವಿಗೋಷ್ಠಿ, ಹಾಗು ಕಾರ್ಯಕ್ರಮಗಳಲ್ಲಿ ಸ್ಪರ್ಧಿಸಿ ಬಹುಮಾನಗಳನ್ನು ತನ್ನದಾಗಿಸಿಕೊಂಡಿದ್ದಾರೆ. ಕರ್ನಾಟಕ ಕವಿರತ್ನ ಪ್ರಶಸ್ತಿ ಕೊಟ್ಟು ಗೌರವಿಸಲಾಗಿದೆ. ಮತ್ತು ಇವರು ಚುಟುಕು ಕವನಗಳ ಬರೆಯುವುದರಲ್ಲಿ ಪ್ರಸಿದ್ಧರಾಗಿದ್ದಾರೆ ಸೋಮವಾರಪೇಟೆಯಲ್ಲಿ ಕವಿಗೋಷ್ಠಿ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದಾರೆ. ಹನಿ ನಿಧಿ ಸಾಹಿತ್ಯ ಸಂಸ್ಥೆಯ ಮುಖ್ಯ ಸಂಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಷ್ಟೆಲ್ಲ ಬರವಣಿಗೆಗೆ ಮುಖ್ಯ ಪ್ರೇರಣೆ ಚಂದನ ಮೇಡಂ ಎಂದು ಹಲವಾರು ಕಾರ್ಯಕ್ರಮಗಳಲ್ಲಿ , ತನ್ನ ಗುರುಗಳ ಕುರಿತು ಹೇಳಿದ್ದಾರೆ. ಚಂದನ ಮೇಡಂ ಲೆಕ್ಕಶಾಸ್ತ್ರ ಉಪನ್ಯಾಸಕಿಯಾಗಿ ಚನ್ನರಾಯಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಇವರ ಈ ಬಹುಮುಖಪ್ರತಿಭೆಯನ್ನು ಗುರುತಿಸಿ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ಸಂಸ್ಥೆ ಸ್ಫೂರ್ತಿ ಅವರಿಗೆ ಅವಾರ್ಡ್ ನೀಡಿದ್ದು, ಇವರ ಸಾಧನೆಯ ಸಂದ ಜಯ ಇದಾಗಿದೆ. ಬರವಣಿಗೆಯ ಮೂಲಕ ಜನಮಾನಸವನ್ನು ತಲುಪಿ ಇನ್ನಷ್ಟು ದೊಡ್ಡ ಮಟ್ಟದ ಪ್ರಶಸ್ತಿ, ಪುರಸ್ಕಾರಗಳನ್ನು ಪಡೆಯುವಂತಾಗಲಿ. ಅಕ್ಷರ ಯಾತ್ರೆ ನಿಂತ ನೀರಲ್ಲ, ಸದಾ ಹರಿಯುವ ಜಲವದು ಎನ್ನುವ ಮಾತು ಸ್ಪೂರ್ತಿಗೆ ಸ್ಫೂರ್ತಿ ತುಂಬಲೆಂದು ಹಾರೈಸೋಣ. ದೂರದರ್ಶನ ಚಂದನ ವಾಹಿನಿಯಲ್ಲಿ ಥಟ್ ಅಂತ ಹೇಳಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇರೆ ಸ್ಥಳೀಯ ಚಾನಲ್ ನಲ್ಲಿ ಭಗವದ್ಗೀತೆ ಬಗ್ಗೆ ಮಾತನಾಡುತ್ತಾರೆ... '''ಪ್ರಶಸ್ತಿ ಪುರಸ್ಕಾರಗಳು''' 1)ಕರ್ನಾಟಕ ಕವಿ ರತ್ನ 2)ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ 3) ರಾಷ್ಟ್ರಮಟ್ಟದ ಕವಿರತ್ನ ಪ್ರಶಸ್ತಿ 4) ಕನ್ನಡ ರಾಜ್ಯೋತ್ಸವ 2022 '''ತಾಲ್ಲೂಕು''' 5) ಕನ್ನಡ ರಾಜ್ಯೋತ್ಸವ 2024 '''ಜಿಲ್ಲೆ''' 3elri0a04kuethyc7u72e1rdnbk67yw ದೇಸ್ ರಾಜ್ ಗೋಯಲ್ 0 157752 1427341 1350892 2026-09-03T00:54:32Z InternetArchiveBot 69876 Rescuing 1 sources and tagging 0 as dead.) #IABot (v2.0.9.5 1427341 wikitext text/x-wiki '''ದೇಸ್ ರಾಜ್ ಗೋಯಲ್''' (1929-2013), '''ದೇಸ್ರಾಜ್ ಗೋಯಲ್''' ಅಥವಾ '''ಡಿಆರ್ ಗೋಯಲ್''' ಎಂದೂ ಕರೆಯುತ್ತಾರೆ, ಅವರು ಭಾರತೀಯ ಪತ್ರಕರ್ತರು, ಲೇಖಕರು, ಶೈಕ್ಷಣಿಕ ಮತ್ತು ಜಾತ್ಯತೀತತೆ ಮತ್ತು ಕೋಮುವಾದದ ಮೇಲೆ ಬರೆದ ಪುಸ್ತಕಗಳಿಂದಾಗಿ ಪ್ರಸಿದ್ಧರದವರು. [[ಹಿಂದುತ್ವ|ಹಿಂದೂ ರಾಷ್ಟ್ರೀಯತಾವಾದಿ]] ಸಂಘಟನೆಯಾದ [[ರಾಷ್ಟ್ರೀಯ ಸ್ವಯಂಸೇವಕ ಸಂಘ]] (RSS) ನ ಸದಸ್ಯರಾಗಿದ್ದ ಇವರು 1979 ರಲ್ಲಿ ಸಂಘಟನೆಯ ಕುರಿತು ಒಂದು ಮೂಲ ಪುಸ್ತಕವನ್ನು ಬರೆದರು, ಇದನ್ನು ಶೈಕ್ಷಣಿಕ ಕೃತಿಗಳಲ್ಲಿ ವ್ಯಾಪಕವಾಗಿ ಉಲ್ಲೇಖಿಸಲಾಗಿದೆ.<ref name="Raina">{{Cite journal|last=Raina|first=Badri|title=Remembering D. R. Goyal|journal=Secular Democracy|date=March 2013|url=http://seculardemocracy.in/january_to_march_2013_issue_english|accessdate=2014-10-27|archivedate=29 October 2014|archiveurl=https://web.archive.org/web/20141029132605/http://seculardemocracy.in/january_to_march_2013_issue_english}}</ref><ref name="communal"> {{Cite journal|last=Goyal|first=D. R.|title=Communal challenge to free India|journal=Mainstream|date=9 February 2013|origyear=First published 16 August 1997|url=http://www.mainstreamweekly.net/article3978.html|accessdate=2014-10-27}} </ref> == ಜೀವನ ಮತ್ತು ವೃತ್ತಿ == ದೇಸ್ ರಾಜ್ ಗೋಯಲ್ ಅವರು 1929 ರಲ್ಲಿ ಪಂಜಾಬ್‌ನ ಮೊಗಾದಲ್ಲಿ ಜನಿಸಿದರು. ಗೋಯಲ್ 1942 ರಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ಆರ್‌ಎಸ್‌ಎಸ್ ನ ಸ್ವಯಂಸೇವಕರು. ಇದು ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡುವ ಸಂಸ್ಥೆ ಎಂಬ ನಂಬಿಕೆಯೊಂದಿಗೆ ಅದನ್ನು ಸೇರಿಕೊಂಡರು ಮತ್ತು ಪೂರ್ಣ ಸಮಯದ [[ರಾಷ್ಟ್ರೀಯ ಸ್ವಯಂಸೇವಕ ಸಂಘ|ಪ್ರಚಾರಕರಾಗಿ]] ಕೆಲಸ ಮಾಡಿದರು. ಸಂಘಟನೆಯ ಬಗ್ಗೆ ಭ್ರಮನಿರಸನಗೊಂಡು 1947 ರಲ್ಲಿ ಅದನ್ನು ತೊರೆದರು. ಸಂಘದ ತಮ್ಮ ಸಂಪರ್ಕವನ್ನು ವಿಶ್ಲೇಷಣೆ ಮಾಡುತ್ತಾ ಮುಂದುವರೆಸಿದರು. 1979 ರಲ್ಲಿ ಅದರ ಬಗ್ಗೆ ಒಂದು ಪುಸ್ತಕವನ್ನು ಸಹ ಪ್ರಕಟಿಸಿದರು, ಇದು ಶಿಕ್ಷಣತಜ್ಞರಿಂದ ವಿಶ್ಚಾಸಾರ್ಹವೆಂದು ಪರಿಗಣಿಸಲ್ಪಟ್ಟಿದೆ.<ref name="converting"> {{Cite news |last=Mahaprashasta |first=Ajoy Ashirwad |date=12 September 2009 |title=Converting Hindus to Hindutva: Interview with D. R. Goyal, writer and historian |work=Frontline |url=http://www.frontline.in/static/html/fl2619/stories/20090925261912000.htm |access-date=2014-10-10}} </ref> ಗೋಯಲ್ 1946 ರಿಂದ ಪತ್ರಕರ್ತರಾಗಿ ಕೆಲಸ ಮಾಡಲು ಪ್ರಾರಂಭಿಸಿದರು, ಉರ್ದು ಸಾಪ್ತಾಹಿಕ ''ಸಂದೇಶ್'', ಉರ್ದು ದಿನಪತ್ರಿಕೆ ''ಸಂಗ್ರಾಮ್'' ಮತ್ತು ಹಿಂದೂ ದೈನಿಕ ''ಮಿಲಾಪ್'' ಸೇರಿದಂತೆ ಹಲವಾರು ಪ್ರಕಟಣೆಗಳೊಂದಿಗೆ ಸಂಬಂಧ ಹೊಂದಿದ್ದರು. ''ಮಿಲಾಪ್‌ನಲ್ಲಿ'' ಕೆಲಸ ಮಾಡುತ್ತಿದ್ದಾಗ, ದೆಹಲಿಯ ''ಹಿಂದೂ ಮಹಾಸಭಾ ಭವನದಲ್ಲಿ'' ಪರಿಚಯಸ್ಥರು ಇವರಿಗೆ 1948 ರ ಜನವರಿ 30 ರಂದು ಗಾಂಧಿಯವರ ಪ್ರಾರ್ಥನಾ ಸಭೆಗೆ ಹೋಗುವಂತೆ ಹೇಳಿದರು ಏಕೆಂದರೆ "ಐತಿಹಾಸಿಕ ಏನಾದರೂ ಸಂಭವಿಸಲಿದೆ" ಎಂಬ ಸುಳಿವು ಕೊಟ್ಟರು. ಅವರು ಸಭೆಗೆ ಬರುವಷ್ಟರಲ್ಲಿ ಗಾಂಧಿಯವರು ಹತ್ಯೆಗೀಡಾಗಿದ್ದರು. ತರುವಾಯ, [[ಜವಾಹರ‌ಲಾಲ್ ನೆಹರು|ಜವಾಹರಲಾಲ್ ನೆಹರು]] ಹತ್ಯೆಯ ಸಂಚಿನಲ್ಲಿ ಭಾಗಿಯಾಗಿರುವ ಶಂಕೆಯ ಮೇಲೆ ಗೋಯಲ್ ಅವರನ್ನು ಬಂಧಿಸಲಾಯಿತು. ಜೈಲಿನಲ್ಲಿದ್ದಾಗ, ಅವರು ಜೈಲು ಗ್ರಂಥಾಲಯದಿಂದ ಎರವಲು ಪಡೆದ ವಿವಿಧ ಪುಸ್ತಕಗಳನ್ನು ಓದಿದರು, ಅದು ಅವರ ಪ್ರಪಂಚಿಕ ಜ್ಯಾನವನ್ನು ವಿಸ್ತರಿಸಿತು ಮತ್ತು ಆರ್‌ಎಸ್‌ಎಸ್‌ ಪ್ರಭಾವದಿಂದ ಹೊರಬರಲು ಸಹಾಯ ಮಾಡಿತು. ಆರ್‌ಎಸ್‌ಎಸ್‌ ಚಿಂತನೆಯಿಂದ ಭಿನ್ನವಾದ ಸಂಘಟನೆಯನ್ನು ಹುಡುಕಲು ನಿರ್ಧರಿಸಿದರು, ಆದರೆ [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್|ಕಾಂಗ್ರೆಸ್‌]]ಅನ್ನು ವಿರೂಧಿಸುವ ಭರದಲ್ಲಿ ಅವರು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾಗೆ ಸೇರಿದರು.<ref name="communal"/> ಗೋಯಲ್ ಅವರು 1956 ಮತ್ತು 1963 ರ ನಡುವೆ ದೆಹಲಿ ವಿಶ್ವವಿದ್ಯಾಲಯದ ಕಿರೋರಿ ಮಾಲ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡಿದರು <ref name="Goyal"> {{Cite book|title=Rashtriya Swayamsevak Sangh|last=Goyal|first=Des Raj|publisher=Radha Krishna Prakashan|year=1979|isbn=0836405668|location=Delhi|page=back cover}} </ref> 1962 ರ [[ಭಾರತ-ಚೀನ ಯುದ್ಧ|ಭಾರತ-ಚೀನಾ ಯುದ್ಧದ]] ನಂತರ ನೆಹರೂ ವಿರುದ್ಧ MS ಗೋಲ್ವಾಲ್ಕರ್ ಅವರ ವ್ಯಚಾರಿಕ ಭಿನ್ನತೆಯನ್ನು ಗಮನಿಸಿದ ನಂತರ ಇನ್ನಷ್ಟು ಕ್ರಿಯಾಶೀಲರಾದರು. ಸ್ವಾತಂತ್ರ್ಯ ಹೋರಾಟದಿಂದ ದೂರವಿರಲು ಗೋಲ್ವಾಲ್ಕರ್ ಅವರಿಗೆ ಯಾವುದೇ ಸಮಸ್ಯೆಗಳಿಲ್ಲದಿದ್ದರೂ ಈಗ ನೆಹರೂ ವಿರೋಧಿವನ್ನು ದೇಶಭಕ್ತಿಯೊಂದಿಗೆ ತುಲನೆ ಮಾಡುತ್ತಿರುವುದು ಅವರಿಗೆ ವಿಚಿತ್ರವಾಗಿ ಕಂಡುಬಂದಿತು. ಜಬಲ್ಪುರದ ಸಂಸತ್ ಸದಸ್ಯರಾದ [[ಸುಭದ್ರಾ ಜೋಶಿ]] ಅವರೊಂದಿಗೆ ಜಂಟಿಯಾಗಿ, ಅವರು ''ಸಂಪ್ರದಾಯಿಕ್ತ ವಿರೋಧಿ ಸಮಿತಿ'' (ಮತೀಯ ವಿರೋಧಿ ಸಮಿತಿ) ಸ್ಥಾಪಿಸಿದರು. ನಂತರ ಅದನ್ನು ''ಕ್ವಾಮಿ ಏಕತಾ ಟ್ರಸ್ಟ್'' (ರಾಷ್ಟ್ರೀಯ ಏಕತಾ ಟ್ರಸ್ಟ್) ಎಂದು ಮರುನಾಮಕರಣ ಮಾಡಲಾಯಿತು. ಇದು ಭಾರತದಲ್ಲಿನ ಅಂತರ-ಧರ್ಮದ ಸಂವಾದ ಮತ್ತು ಕೋಮು ಸೌಹಾರ್ದತೆಯ ಮೇಲೆ ಕಾರ್ಯನಿರ್ವಹಿಸುತ್ತದೆ ಮತ್ತು ''ಸೆಕ್ಯುಲರಿ ಡೆಮಾಕ್ರಸಿ'' ನಿಯತಕಾಲಿಕವನ್ನು ಪ್ರಕಟಿಸುತ್ತದೆ. ಗೋಯಲ್ ಅವರು 1963 ರಿಂದ 1967 ರವರೆಗೆ ''ಮುಖ್ಯವಾಹಿನಿಯ ವಾರಪತ್ರಿಕೆಯ'' ಸಂಪಾದಕರಾಗಿದ್ದರು ಮತ್ತು 1968 ರಿಂದ ''ಸೆಕ್ಯುಲರ್ ಡೆಮಾಕ್ರಸಿಯ'' ಸಂಪಾದಕರಾಗಿದ್ದರು.<ref name="communal"/><ref name="converting"/><ref name="hardnews">{{Cite web |date=10 March 2011 |title=Advani is relevant because he talks the most |url=http://www.hardnewsmedia.com/2011/03/3873 |access-date=2014-10-12 |publisher=Hard News |archive-date=2014-10-29 |archive-url=https://web.archive.org/web/20141029201605/http://www.hardnewsmedia.com/2011/03/3873 |url-status=dead }}</ref><ref name="tribute"> {{Cite news |date=15 February 2013 |title=Tribute: D. R. Goyal |work=Mainstream Weekly |url=http://www.mainstreamweekly.net/article3979.html |access-date=2014-10-27}} </ref> ಗೋಯಲ್ 4 ಫೆಬ್ರವರಿ 2013 ರಂದು ನಿಧನರಾದರು <ref name="tribute"/><ref> {{Cite web |date=5 February 2013 |title=India: Des Raj Goyal the editor of celebrated 'Secular Democracy' is no more |url=http://communalism.blogspot.co.uk/2013/02/india-des-raj-goyal-editor-of.html |access-date=2014-10-12 |publisher=Communalism Watch}} </ref> == ಸಾಧನೆ == * ''ಕಾಶ್ಮೀರ'' (R & K ಪಬ್ಲಿಷಿಂಗ್ ಹೌಸ್, 1965), ASIN B0007JARPM * ''RSS, ಉಗ್ರಗಾಮಿ ಕೋಮುವಾದದ ಬುಡ'' ( [[ಮಾಹಿತಿ ಮತ್ತು ಪ್ರಸಾರ ಸಚಿವಾಲಯ]], 1975), ASIN B0007BYECC * ''ದಿ ಈಗಲ್ ಡೆಮಾಕ್ರಸಿ'' (ಕಲಂಕಾರ್ ಪ್ರಕಾಶನ, 1976), ASIN B002H9BK1A * ''ರಾಷ್ಟ್ರೀಯ ಸ್ವಯಂಸೇವಕ ಸಂಘ'' (ರಾಧಾ ಕೃಷ್ಣ ಪ್ರಕಾಶನ, 1979), , ಎರಡನೇ ಆವೃತ್ತಿ (2000), . * ''ಕೋಮುವಾದ ವಿರುದ್ಧ ರಾಷ್ಟ್ರೀಯತೆ: ನೆಹರು ಅಪ್ರೋಚ್'' (ಸಂಪ್ರದಾಯಿಕ್ತ ವಿರೋಧಿ ಸಮಿತಿ, 1984), OLID OL17859333M. * ''ಅಫ್ಘಾನಿಸ್ತಾನ್: ಬಿಹೈಂಡ್ ದಿ ಸ್ಮೋಕ್ ಸ್ಕ್ರೀನ್'' (ಅಜಂತಾ ಪಬ್ಲಿಕೇಷನ್ಸ್, 1984), , ASIN B005Z4XAXA. * ''ಅಲೈನ್ಮೆಂಟ್: ಕಾನ್ಸೆಪ್ಟ್ಸ್ ಮತ್ತು ಕನ್ಸರ್ನ್ಸ್'' (ದಕ್ಷಿಣ ಏಷ್ಯಾ ಬುಕ್ಸ್, 1986),  * ''ಪರಮಾಣು ನಿಶ್ಯಸ್ತ್ರೀಕರಣ: ಆರು ರಾಷ್ಟ್ರಗಳ ಉಪಕ್ರಮ ಮತ್ತು ದೊಡ್ಡ ಶಕ್ತಿಯ ಪ್ರತಿಕ್ರಿಯೆ'' (ಸ್ಟರ್ಲಿಂಗ್, 1987),  * ''ಕಹಾನಿ ಜವಾಹರಲಾಲ್ ಕಿ'' ("ಜವಾಹರಲಾಲ್ ಕಥೆ", ಹಿಂದಿಯಲ್ಲಿ, 2000), . * ''ಮೌಲಾನಾ ಹುಸೇನ್ ಅಹ್ಮದ್ ಮದ್ನಿ - ಎ ಬಯೋಗ್ರಾಫಿಕಲ್ ಸ್ಟಡಿ'' (ಅನಾಮಿಕಾ ಪಬ್ಲಿಷರ್ಸ್, 2004),  == ಆತಿಥ್ಯೆ == ಇತಿಹಾಸಕಾರ [[ರಾಮಚಂದ್ರ ಗುಹಾ|ರಾಮಚಂದ್ರ ಗುಹಾ ಅವರು]] ಗೋಯಲ್ ಅವರ ''ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು'' "ಆರ್‌ಎಸ್‌ಎಸ್‌ನ ಅತ್ಯುತ್ತಮ ಪುಸ್ತಕ" ಎಂದು ಕರೆದಿದ್ದಾರೆ.<ref name="Guha"> {{Cite news |last=Guha |first=Ramachandra |date=28 January 2012 |title=Fanatics and Heretics - The RSS remains close-minded and intolerant |work=The Telegraph |url=http://www.telegraphindia.com/1120128/jsp/opinion/story_15057174.jsp#.VDsE-dJDuN8 |url-status=dead |access-date=2014-10-12 |archive-url=https://web.archive.org/web/20120131191107/http://www.telegraphindia.com/1120128/jsp/opinion/story_15057174.jsp#.VDsE-dJDuN8 |archive-date=31 January 2012}} </ref> ಲಾಯ್ಡ್ I. ರುಡಾಲ್ಫ್ ಇದನ್ನು "ವಿವಾದಾತ್ಮಕವಾಗಿ ವಿಮರ್ಶಾತ್ಮಕ ಕೆಲಸ" ಎಂದು ಕರೆದರು ಮತ್ತು RSS ಗಾಗಿ 3 ಅತ್ಯುತ್ತಮ ಉಲ್ಲೇಖಗಳಲ್ಲಿ ಇದನ್ನು ಸೇರಿಸಿದರು.<ref name="Rudolph"> {{Cite book|url=https://archive.org/details/inpursuitoflaksh00rudo|title=In Pursuit of Lakshmi: The Political Economy of the Indian State|last=Rudolph|first=Lloyd I.|publisher=University of Chicago press|year=1987|isbn=0226731391|page=[https://archive.org/details/inpursuitoflaksh00rudo/page/456 456]|url-access=registration}} </ref> == ಬಾಹ್ಯ ಕೊಂಡಿಗಳು == * [http://www.mainstreamweekly.net/ ಮುಖ್ಯವಾಹಿನಿ ವಾರಪತ್ರಿಕೆ] * [http://seculardemocracy.in/ ಸೆಕ್ಯುಲರ್ ಡೆಮಾಕ್ರಸಿ ಮ್ಯಾಗಜೀನ್] {{Webarchive|url=https://web.archive.org/web/20141029132409/http://seculardemocracy.in/ |date=2014-10-29 }} * [[openlibrary:publishers/Sampradayikta Virodhi Committee|ಸಂಪ್ರದಾಯಿಕ ವಿರೋಧಿ ಸಮಿತಿಯ ಪುಸ್ತಕಗಳು]] * [http://www.sacw.net/article5059.html ಸಂಪ್ರದಾಯವಾದಿ ವಿರೋಧಿ ಆಂದೋಲನದ ಸಂಕ್ಷಿಪ್ತ ಇತಿಹಾಸ] {{Webarchive|url=https://web.archive.org/web/20240620051058/http://www.sacw.net/article5059.html |date=2024-06-20 }} == ಉಲ್ಲೇಖಗಳು == {{ಉಲ್ಲೇಖಗಳು}} {{Interwikineeded}} [[ವರ್ಗ:೨೦೧೩ ನಿಧನ]] [[ವರ್ಗ:೧೯೨೯ ಜನನ]] [[ವರ್ಗ:ಕನ್ನಡ ವಿಕಿಪೀಡಿಯ ಸಮುದಾಯ ಬೆಳವಣಿಗೆ]] 8s4fwgqqrw3ktlmq192pauw1ku5wy3z ದೇವೇಂದ್ರ ಬಡಿಗೇರ್ 0 172798 1427336 1425241 2026-09-02T17:11:17Z ChiK 40016 Filled in 8 bare reference(s) with reFill 2 1427336 wikitext text/x-wiki {{Infobox person | name = ದೇವೇಂದ್ರ ಬಡಿಗೇರ್ | image = | birth_place = ಬೆನಕಲ್, ಕೊಪ್ಪಳ ಜಿಲ್ಲೆ, ಕರ್ನಾಟಕ | citizenship = ಭಾರತೀಯ | occupation = ಚಲನಚಿತ್ರ ನಿರ್ದೇಶಕ, ಚಿತ್ರಕಥೆಗಾರ, ನಿರ್ಮಾಪಕ | years_active = ೨೦೨೦ - ಪ್ರಸಕ್ತ | known_for = ರುದ್ರಿ }} '''ದೇವೇಂದ್ರ ಬಡಿಗೇರ್ ''' ಅವರು [[ಕನ್ನಡ ಚಿತ್ರರಂಗ]]ದಲ್ಲಿ ಕಾರ್ಯನಿರ್ವಹಿಸುವ ಭಾರತೀಯ [[ಚಲನಚಿತ್ರ ನಿರ್ದೇಶಕ]], ಚಿತ್ರಕಥೆಗಾರ ಮತ್ತು [[ಚಲನಚಿತ್ರ ನಿರ್ಮಾಪಕ]]ರಾಗಿದ್ದಾರೆ. ಅವರು ತಮ್ಮ ಮೊದಲ ಫೀಚರ್ ಚಿತ್ರವಾದ ''ರುದ್ರಿ'' (೨೦೨೦) ಮೂಲಕ ಪರಿಚಿತರಾಗಿದ್ದಾರೆ. ಈ ಚಿತ್ರವು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರಶಸ್ತಿಗಳನ್ನು ಗೆದ್ದು, ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿಸಲಾಯಿತು.<ref name="auto">{{cite web |title=14th BIFFES Winners |url=https://biffes.org/frontend/images/widget/14th%20BIFFES%20Winners.pdf |website=BIFFES |access-date=19 September 2025}}</ref> ನಂತರ ಅವರು ''IN'' (೨೦೨೩) ಮತ್ತು ''ವನ್ಯ'' (೨೦೨೫) ಚಿತ್ರಗಳನ್ನು ನಿರ್ದೇಶಿಸಿದ್ದಾರೆ.<ref>{{cite web |title=Badiger Devendra |url=https://www.imdb.com/name/nm10066090/ |website=IMDb |access-date=19 September 2025}}</ref> == ಪ್ರಾರಂಭಿಕ ಜೀವನ ಮತ್ತು ಶಿಕ್ಷಣ == ದೇವೇಂದ್ರ ಬಡಿಗೇರ್ ಅವರು ಉತ್ತರ ಕರ್ನಾಟಕದ [[ಕೊಪ್ಪಳ ಜಿಲ್ಲೆ]]ಯ ಬೆನಕಲ್ ಗ್ರಾಮದಲ್ಲಿ ಜನಿಸಿದರು. ಅವರು ಕೂರ್ಗ್ ಮತ್ತು ಮೈಸೂರಿನಲ್ಲಿ ಬೆಳೆದರು. ಅವರು ತಮ್ಮ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಮೈಸೂರಿನ ಮಲ್ಲಮ್ಮ ಮತ್ತು ಮರಿಮಲ್ಲಪ್ಪ ಶಿಕ್ಷಣ ಸಂಸ್ಥೆಗಳಲ್ಲಿ ಪೂರ್ಣಗೊಳಿಸಿದರು. ಅವರು ಕೆನಡಾದಲ್ಲಿ IATA UFTAA ಡಿಪ್ಲೊಮಾ ಪಡೆದರು. == ಚಿತ್ರರಂಗಕ್ಕೆ ಮುನ್ನದ ವೃತ್ತಿಜೀವನ == ಚಿತ್ರರಂಗಕ್ಕೆ ಪ್ರವೇಶಿಸುವ ಮೊದಲು, ಬಡಿಗೇರ್ ಅವರು ೨೦೦೬ ರಲ್ಲಿ ಬೆಂಗಳೂರಿನಲ್ಲಿ ''ಅಟ್ಲಾಸ್ ಹಾಪರ್ಸ್ ಪೈವೇಟ್ ಲಿಮಿಟೆಡ್'' ಎಂಬ ಪ್ರಯಾಣ ಸಲಹಾ ಕಂಪನಿಯನ್ನು ಸ್ಥಾಪಿಸಿದರು.<ref>{{cite web |title=Atlas Hoppers |url=https://atlashoppers.com/ |website=Atlas Hoppers |access-date=19 September 2025}}</ref> == ವೃತ್ತಿಜೀವನ == === ಕಿರುಚಿತ್ರಗಳು === * ''ಚಿತ್ತ ಛಾಯೆ'' – ಸಹ ನಿರ್ಮಾಣ ಮತ್ತು ಅಭಿನಯ * ''ಗಾಂಧಿ ಕಿಡ್ನ್ಯಾಪ್ಡ್ ಸೋನಿಯಾ'' – ಸಹನಿರ್ಮಾಣ ಮತ್ತು ಅಭಿನಯ * ''ಹೈವೇ ರಾಬರಿ'' – ಸಹನಿರ್ಮಾಣ === ಫೀಚರ್ ಚಿತ್ರಗಳು === {| class="wikitable" ! ವರ್ಷ ! ಶೀರ್ಷಿಕೆ ! ಪಾತ್ರ ! ಟಿಪ್ಪಣಿಗಳು |- | 2020 | ''ರುದ್ರಿ'' | ನಿರ್ದೇಶಕ, ನಿರ್ಮಾಪಕ | ಬಡಿಗೇರ್ ದೇವೇಂದ್ರ ಅವರ ಮೊದಲ ಫೀಚರ್ ಚಿತ್ರ. ಚಿತ್ರದಲ್ಲಿ ಪಾವನಾ ಗೌಡ ಅಭಿನಯಿಸಿದ್ದರು.<ref>{{cite news |title=My character is the whole soul of the Rudri: Pavana Gowda |url=https://timesofindia.indiatimes.com/entertainment/kannada/movies/news/my-character-is-the-whole-soul-of-the-rudri-pavana-gowda/articleshow/74691853.cms |work=The Times of India |date=18 March 2020 |access-date=19 September 2025}}</ref> ಈ ಚಿತ್ರವು ಟ್ಯಾಗೋರ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮೂರು ಪ್ರಶಸ್ತಿಗಳನ್ನು ಗೆದ್ದಿತು.<ref name="auto1">{{cite news |title=Rudri wins three awards at the Tagore International Film Festival |url=https://timesofindia.indiatimes.com/entertainment/kannada/movies/news/rudri-wins-three-awards-at-the-tagore-international-film-festival/articleshow/76976612.cms |work=The Times of India |date=15 July 2020 |access-date=19 September 2025}}</ref><ref>https://www.imdb.com/title/tt12354254/awards/</ref><ref>{{Cite web|url=https://vijaykarnataka.com/entertainment/news/actress-pavana-gowda-starrer-rudri-film-bags-two-awards-in-oniros-film-festival/articleshow/74678260.cms|title=ಕನ್ನಡದ 'ರುದ್ರಿ' ಚಿತ್ರಕ್ಕೆ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರತಿಷ್ಠಿತ ಪ್ರಶಸ್ತಿ!|website=Vijay Karnataka}}</ref><ref>{{Cite web|url=https://timesofindia.indiatimes.com/entertainment/kannada/movies/news/rudri-wins-two-awards-at-vindhya-international-film-festival/articleshow/80361594.cms|title=Rudri wins two awards at Vindhya International Film festival|date=ಜನವರಿ 20, 2021|via=The Economic Times - The Times of India}}</ref> |- | 2023 | ''IN'' | ನಿರ್ದೇಶಕ, ನಿರ್ಮಾಪಕ | |- | 2025 | ''ವನ್ಯ'' | ನಿರ್ದೇಶಕ, ನಿರ್ಮಾಪಕ |<ref>{{Cite web|url=https://www.prajavani.net/entertainment/cinema/pune-international-film-festival-kannada-vanya-movie-appreciation-3733249|title=ಪುಣೆ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ: ಕನ್ನಡದ ‘ವನ್ಯ’ ಚಿತ್ರ ಪ್ರದರ್ಶನ|first=ಪ್ರಜಾವಾಣಿ ವೆಬ್‌|last=ಡೆಸ್ಕ್‌|website=Prajavani}}</ref><ref>{{Cite web|url=https://vijaykarnataka.com/entertainment/news/badiger-devendras-vanya-kannada-cinema-selected-for-kolkata-international-film-festival/articleshow/124608639.cms|title=ಗೋವಾದಲ್ಲಿ ನಡೆಯುವ 56ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕನ್ನಡದ ಚಲನಚಿತ್ರ ‘ವನ್ಯ’ ಆಯ್ಕೆ|website=Vijay Karnataka}}</ref><ref>{{Cite web|url=https://indiahabitat.org/hff2026/listing.php|title=HFF &#124; 2026|website=indiahabitat.org}}</ref><ref>{{Cite web|url=https://www.deccanherald.com/india/karnataka/bengaluru/bengaluru-international-film-festival-concludes-vanya-gets-best-kannada-film-award-3889634|title=Bengaluru International Film Festival concludes: ‘Vanya’ gets Best Kannada Film award|website=Deccan Herald}}</ref><ref>{{Cite web|url=https://newsfirstlive.com/tags/vanya-kannada-movie|title=Vanya Kannada Movie|website=newsfirstlive.com}}</ref><ref>{{Cite web|url=https://newsfirstprime.com/entertainment/vanya-earns-national-spotlight-at-iffi-2025-for-its-powerful-stand-on-forest-rights-10930075|title=‘Vanya’ earns national spotlight at IFFI 2025 for its powerful stand on forest rights|first=Dhanya|last=Reddy|website=newsfirstprime.com}}</ref> |} == ವಿಷಯಗಳು ಮತ್ತು ಶೈಲಿ == ಬಡಿಗೇರ್ ಅವರ ಚಿತ್ರಗಳು ಸಾಮಾನ್ಯವಾಗಿ ಸಾಮಾಜಿಕ ನ್ಯಾಯ, ಅಂಚಿನಲ್ಲಿರುವ ಸಮುದಾಯಗಳ ಧ್ವನಿ ಮತ್ತು ಮಾನವೀಯ ಸ್ಥೈರ್ಯವನ್ನು ಒಳಗೊಂಡಿರುತ್ತವೆ. ''ದ ಟೈಮ್ಸ್ ಆಫ್ ಇಂಡಿಯಾ'' ವು ಅವರನ್ನು “ಶೋಷಿತರ ಧ್ವನಿಯಾಗಿ ನಿಲ್ಲುವ ಚಿತ್ರನಿರ್ಮಾಪಕ" ಎಂದು ವಿವರಿಸಿದೆ.<ref>{{cite news |title=Filmmakers stand as voices for the oppressed: Badiger Devendra |url=https://timesofindia.indiatimes.com/entertainment/kannada/movies/news/filmmakers-stand-as-voices-for-the-oppressed-badiger-devendra/articleshow/121533869.cms |work=The Times of India |date=1 June 2025 |access-date=19 September 2025}}</ref> == ಪ್ರಶಸ್ತಿಗಳು ಮತ್ತು ಗೌರವಗಳು == * ಟ್ಯಾಗೋರ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ – ''ರುದ್ರಿ'' ಚಿತ್ರಕ್ಕೆ ಮೂರು ಪ್ರಶಸ್ತಿಗಳು.<ref name="auto1"/> * BIFFES – ''ರುದ್ರಿ'' ಚಿತ್ರದ ಪ್ರದರ್ಶನ.<ref name="auto"/> * IFFI ಗೋವಾ – ಡೆಬ್ಯೂ ಡೈರೆಕ್ಟರ್ಸ್ ಪ್ರಿವ್ಯೂ ಕಮಿಟಿಯ ಭಾಗವಾಗಿ ಆಯ್ಕೆ.<ref>{{cite web |title=International Film Festival of India |url=https://www.iffigoa.org/debut-directors-previw-commitee-2024 |website=IFFI Goa |access-date=19 September 2025}}</ref> == ಚಲನಚಿತ್ರ ಪಟ್ಟಿ == {| class="wikitable" ! ವರ್ಷ ! ಚಿತ್ರ ! ಪಾತ್ರ |- | 2020 | ''ರುದ್ರಿ'' | ನಿರ್ದೇಶಕ, ನಿರ್ಮಾಪಕ |- | 2023 | ''IN'' | ನಿರ್ದೇಶಕ, ನಿರ್ಮಾಪಕ |- | 2025 | ''ವನ್ಯ'' | ನಿರ್ದೇಶಕ, ನಿರ್ಮಾಪಕ |} == ಬಾಹ್ಯ ಕೊಂಡಿಗಳು == * {{IMDb name|10066090|ಬಡಿಗೇರ್ ದೇವೇಂದ್ರ}} ==ಉಲ್ಲೇಖಗಳು== {{ಉಲ್ಲೇಖಗಳು}} [[ವರ್ಗ:ವ್ಯಕ್ತಿ]] [[ವರ್ಗ:ಚಲನಚಿತ್ರ ನಿರ್ದೇಶಕರು]] [[ವರ್ಗ:ಚಿತ್ರಕಥೆ ಲೇಖಕ]] [[ವರ್ಗ:ಚಲನಚಿತ್ರ ನಿರ್ಮಾಪಕ]] grhr8c0btf6pbo8v9osj4nk86kacead ಸದಸ್ಯ:2530147 NADI G S/ನನ್ನ ಪ್ರಯೋಗಪುಟ 2 179580 1427321 1376283 2026-09-02T14:16:18Z 2530147 NADI G S 100333 1427321 wikitext text/x-wiki = ನನ್ನ ಪರಿಚಯ = ನನ್ನ ಹೆಸರು '''ನದಿ ಜಿ. ಎಸ್.'''. ನಾನು 2007ರ ಮಾರ್ಚ್ 24ರಂದು ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಜನಿಸಿದೆ. ನನ್ನ ತಂದೆ '''ಗಣಧಾಳು ಶ್ರೀಕಾಂತ''' ಮತ್ತು ತಾಯಿ '''ರಮಾ ಎಸ್.'''. ನನ್ನ ತಂದೆ ಹಲವು ವರ್ಷಗಳಿಂದ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದು, ''ವಿಜಯ ಕರ್ನಾಟಕ'' ಹಾಗೂ ''ಪ್ರಜಾವಾಣಿ'' ಪತ್ರಿಕೆಗಳಲ್ಲಿ ಪತ್ರಕರ್ತರಾಗಿ ಕಾರ್ಯನಿರ್ವಹಿಸಿದ್ದಾರೆ. ನನ್ನ ತಾಯಿ ಚಿತ್ರದುರ್ಗದ ಆಕಾಶವಾಣಿಯಲ್ಲಿ (AIR) ಸೇವೆ ಸಲ್ಲಿಸಿದ್ದಾರೆ. ಮಾಧ್ಯಮ, ಸುದ್ದಿ ಮತ್ತು ಸಮಾಜದೊಂದಿಗೆ ನಿಕಟವಾಗಿ ಬೆಸೆದುಕೊಂಡಿರುವ ಕುಟುಂಬದಲ್ಲಿ ಜನಿಸಿ ಬೆಳೆದಿರುವುದು ನನ್ನ ಬದುಕಿನ ದೊಡ್ಡ ಭಾಗ್ಯವೆಂದು ನಾನು ಭಾವಿಸುತ್ತೇನೆ. ಬಾಲ್ಯದಿಂದಲೂ ನನ್ನ ಮನೆಯ ವಾತಾವರಣವು ಪ್ರಶ್ನೆಗಳನ್ನು ಕೇಳಲು, ಉತ್ತರಗಳನ್ನು ಹುಡುಕಲು ಮತ್ತು ಸಮಾಜವನ್ನು ಅರ್ಥಮಾಡಿಕೊಳ್ಳಲು ನನ್ನನ್ನು ಪ್ರೇರೇಪಿಸಿತು. ಸುದ್ದಿಪತ್ರಿಕೆಗಳು, ಪುಸ್ತಕಗಳು ಮತ್ತು ಸಮಕಾಲೀನ ಘಟನೆಗಳ ಕುರಿತ ಚರ್ಚೆಗಳು ನಮ್ಮ ಮನೆಯ ದೈನಂದಿನ ಬದುಕಿನ ಭಾಗವಾಗಿದ್ದವು. ಬಹುಶಃ ಅಲ್ಲಿಯೇ ನನ್ನೊಳಗಿನ ಬರಹಗಾರ್ತಿ, ಓದುಗಿ ಮತ್ತು ಭವಿಷ್ಯದ ಪತ್ರಕರ್ತೆ ಹುಟ್ಟಿಕೊಂಡಿರಬಹುದು. == ನನ್ನ ಬಾಲ್ಯ == ನನ್ನ ಬಾಲ್ಯದ ಬಹುಪಾಲು ಬೆಂಗಳೂರಿನಲ್ಲಿಯೇ ಕಳೆದಿದೆ. ಬೆಂಗಳೂರಿನ ಮಳೆ, ಮರಗಳಿಂದ ಆವೃತವಾದ ರಸ್ತೆಗಳು, ಉದ್ಯಾನವನಗಳು, ಪುಸ್ತಕ ಮಳಿಗೆಗಳು ಮತ್ತು ಸದಾ ಚಟುವಟಿಕೆಯಿಂದ ಕೂಡಿರುವ ನಗರ ಜೀವನ ನನ್ನ ವ್ಯಕ್ತಿತ್ವದ ಮೇಲೆ ಅಳಿಸಲಾಗದ ಗುರುತು ಮೂಡಿಸಿವೆ. ನಾನು ನನ್ನನ್ನು ನಗರದಲ್ಲಿ ಬೆಳೆದ ಹುಡುಗಿ ಎಂದು ಹೇಳಿಕೊಳ್ಳುತ್ತೇನೆ; ಆದರೆ ನನ್ನ ಮನಸ್ಸು ಕೇವಲ ನಗರಕ್ಕೆ ಸೀಮಿತವಾಗಿಲ್ಲ. ನನ್ನ ಜೀವನದ ಐದು ಅಮೂಲ್ಯ ವರ್ಷಗಳನ್ನು ನಾನು ಚಿತ್ರದುರ್ಗದಲ್ಲಿ ಕಳೆದಿದ್ದೇನೆ. ಕೋಟೆಗಳ ನಾಡು, ಕಲ್ಲಿನ ಬೆಟ್ಟಗಳು, ಪ್ರಕೃತಿಯ ಮೌನ, ಸರಳ ಜನರು ಮತ್ತು ಅಲ್ಲಿನ ಬದುಕಿನ ಆತ್ಮೀಯತೆ ನನ್ನ ನೆನಪುಗಳಲ್ಲಿ ಇಂದಿಗೂ ಜೀವಂತವಾಗಿವೆ. ಬೆಂಗಳೂರಿನ ವೇಗ ಮತ್ತು ಚಿತ್ರದುರ್ಗದ ಶಾಂತತೆ—ಈ ಎರಡೂ ಅನುಭವಗಳು ನನ್ನ ವ್ಯಕ್ತಿತ್ವವನ್ನು ವಿಭಿನ್ನ ರೀತಿಯಲ್ಲಿ ರೂಪಿಸಿವೆ. ಒಂದು ಕಡೆ ನಗರವು ಕನಸು ಕಾಣಲು ಕಲಿಸಿದರೆ, ಮತ್ತೊಂದು ಕಡೆ ಚಿತ್ರದುರ್ಗವು ಮಣ್ಣಿನ ಜೊತೆ ಬೆಸೆದುಕೊಂಡು ಬದುಕುವುದನ್ನು ಕಲಿಸಿತು. ನಾನು ಎಲ್ಲೇ ಹೋದರೂ ಬೆಂಗಳೂರನ್ನು ನನ್ನ ಮನೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ಈ ನಗರ ನನಗೆ ಕೇವಲ ಜನ್ಮಸ್ಥಳವಲ್ಲ; ಅದು ನನ್ನ ಕನಸುಗಳಿಗೆ ಮೊದಲ ಬಾರಿಗೆ ರೆಕ್ಕೆ ನೀಡಿದ ಸ್ಥಳ. == ನನ್ನ ಶಿಕ್ಷಣ == ನನ್ನ ಪ್ರಾಥಮಿಕ ಶಿಕ್ಷಣವನ್ನು ಶಾರದಾ ವಿದ್ಯಾಲಯ ಪಬ್ಲಿಕ್ ಸ್ಕೂಲ್‌ನಲ್ಲಿ ಆರಂಭಿಸಿದೆ. ನಂತರ ಡಾನ್ ಬಾಸ್ಕೋ ಶಾಲೆಯಲ್ಲಿ ವಿದ್ಯಾಭ್ಯಾಸ ಮುಂದುವರಿಸಿದೆ. ಶಾಲೆಯ ದಿನಗಳು ನನಗೆ ಪಾಠಗಳಷ್ಟೇ ಅಲ್ಲ, ಸ್ನೇಹ, ವೈವಿಧ್ಯತೆ ಮತ್ತು ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವ ಅವಕಾಶಗಳನ್ನು ನೀಡಿದವು. ಪದವಿಪೂರ್ವ ಶಿಕ್ಷಣಕ್ಕಾಗಿ ನಾನು ಪೂರ್ಣಪ್ರಜ್ಞ ಕಾಲೇಜನ್ನು ಆಯ್ಕೆ ಮಾಡಿಕೊಂಡೆ. ವಿಜ್ಞಾನದ ಮೇಲೆ ನನಗಿದ್ದ ಅಪಾರ ಆಸಕ್ತಿಯಿಂದ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಮತ್ತು ಜೀವಶಾಸ್ತ್ರ ವಿಷಯಗಳನ್ನು ಅಧ್ಯಯನ ಮಾಡಿದೆ. ಒಂದು ಸಮಯದಲ್ಲಿ ವೈದ್ಯೆಯಾಗಬೇಕೆಂಬ ಕನಸೂ ನನ್ನಲ್ಲಿತ್ತು. ಅದಕ್ಕಾಗಿ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET) ಬರೆದೆ. ಆದರೆ ಜೀವನವು ಯಾವಾಗಲೂ ನಾವು ಯೋಜಿಸಿದ ದಾರಿಯಲ್ಲೇ ಸಾಗುವುದಿಲ್ಲ. ಆ ಪ್ರಯತ್ನದಲ್ಲಿ ನನಗೆ ನಿರೀಕ್ಷಿತ ಯಶಸ್ಸು ದೊರೆಯಲಿಲ್ಲ. ಆರಂಭದಲ್ಲಿ ಅದು ನಿರಾಸೆ ತಂದರೂ, ನಂತರ ನಾನು ಒಂದು ಸತ್ಯವನ್ನು ಅರಿತುಕೊಂಡೆ—ಕೆಲವು ಬಾಗಿಲುಗಳು ಮುಚ್ಚುವುದು ಇನ್ನೂ ಸೂಕ್ತವಾದ ಹೊಸ ಬಾಗಿಲುಗಳು ತೆರೆದುಕೊಳ್ಳಲೆಂದೇ. ನಾನು ನನ್ನ ಮನಸ್ಸಿನ ಮಾತನ್ನು ಕೇಳಿದೆ. ನಾನು ನಿಜವಾಗಿ ಪ್ರೀತಿಸುವ ವಿಷಯ ಯಾವುದು ಎಂದು ನನ್ನನ್ನೇ ಕೇಳಿಕೊಂಡೆ. ಉತ್ತರ ಸ್ಪಷ್ಟವಾಗಿತ್ತು—ಬರವಣಿಗೆ, ಸಮಾಜ, ಮನುಷ್ಯರು ಮತ್ತು ಅವರ ಕಥೆಗಳು. ಇದೇ ಕಾರಣದಿಂದ ನಾನು ಮಾನವಿಕ ಶಾಸ್ತ್ರವನ್ನು ಆಯ್ಕೆ ಮಾಡಿಕೊಂಡೆ. ಪ್ರಸ್ತುತ ನಾನು ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಮತ್ತು ಇಂಗ್ಲಿಷ್ ಸಾಹಿತ್ಯದಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದೇನೆ. ಪ್ರತಿದಿನವೂ ಹೊಸ ವಿಚಾರಗಳನ್ನು ಕಲಿಯುತ್ತಾ, ಉತ್ತಮ ಪ್ರಶ್ನೆಗಳನ್ನು ಕೇಳುವುದನ್ನು ಅಭ್ಯಾಸ ಮಾಡುತ್ತಾ, ಸಮಾಜವನ್ನು ಇನ್ನಷ್ಟು ಆಳವಾಗಿ ಅರ್ಥಮಾಡಿಕೊಳ್ಳುವ ಪ್ರಯತ್ನದಲ್ಲಿದ್ದೇನೆ. ಈ ಪಯಣದ ಪ್ರತಿಯೊಂದು ಕ್ಷಣವನ್ನೂ ನಾನು ಹೃತ್ಪೂರ್ವಕವಾಗಿ ಆನಂದಿಸುತ್ತಿದ್ದೇನೆ. == ನಾನು ಪತ್ರಿಕೋದ್ಯಮವನ್ನು ಏಕೆ ಆರಿಸಿಕೊಂಡೆ? == ನನ್ನ ಪಾಲಿಗೆ ಪತ್ರಿಕೋದ್ಯಮವೆಂದರೆ ಕೇವಲ ಒಂದು ವೃತ್ತಿಯಲ್ಲ. ಅದು ಸಮಾಜದೊಂದಿಗೆ ನಡೆಸುವ ಸಂವಾದ. ಅದು ಸತ್ಯವನ್ನು ಹುಡುಕುವ ಪಯಣ. ಅದು ಧ್ವನಿಯಿಲ್ಲದವರ ಧ್ವನಿಯಾಗುವ ಜವಾಬ್ದಾರಿ. ಸಮಾಜದಲ್ಲಿರುವ ಅನ್ಯಾಯ, ಅಸಮಾನತೆ ಮತ್ತು ಮೌನವಾಗಿ ಸಹಿಸುತ್ತಿರುವ ಜನರ ಬದುಕು ಯಾವಾಗಲೂ ನನ್ನ ಮನಸ್ಸನ್ನು ತಟ್ಟುತ್ತದೆ. ಪ್ರತಿಯೊಬ್ಬ ಮನುಷ್ಯನ ಕಥೆಯೂ ಕೇಳಿಸಿಕೊಳ್ಳುವ ಹಕ್ಕು ಹೊಂದಿದೆ ಎಂದು ನಾನು ನಂಬುತ್ತೇನೆ. ಅದಕ್ಕಾಗಿಯೇ ಸಾಮಾಜಿಕ ಸಮಸ್ಯೆಗಳ ಕುರಿತು ಓದುವುದು ಮತ್ತು ಬರೆಯುವುದು ನನಗೆ ವಿಶೇಷ ಆಸಕ್ತಿ. ನನ್ನ ಸಹಾನುಭೂತಿಯೇ ನನ್ನನ್ನು ಈ ಕ್ಷೇತ್ರದತ್ತ ಕರೆತಂದಿದೆ ಎಂದು ನಾನು ನಂಬುತ್ತೇನೆ. ಪತ್ರಿಕೋದ್ಯಮದ ಮೂಲಕ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಗೆ ನನ್ನದಾದ ಕೊಡುಗೆ ನೀಡಲು ಬಯಸುತ್ತೇನೆ. == ನನ್ನ ಆಸಕ್ತಿಗಳು == ಓದುವುದು ನನ್ನ ಬದುಕಿನ ಅವಿಭಾಜ್ಯ ಅಂಗ. ಪುಸ್ತಕಗಳು ನನಗೆ ಹೊಸ ಪ್ರಪಂಚಗಳನ್ನು ಪರಿಚಯಿಸುತ್ತವೆ. ಅವು ಮನುಷ್ಯರನ್ನು ಅರ್ಥಮಾಡಿಕೊಳ್ಳುವುದನ್ನು ಕಲಿಸುತ್ತವೆ. ಒಂದು ಉತ್ತಮ ಪುಸ್ತಕ ಮುಗಿದಾಗ, ನಾನು ಮತ್ತಷ್ಟು ಸಮೃದ್ಧಳಾಗಿದ್ದೇನೆ ಎನ್ನುವ ಭಾವನೆ ನನಗಾಗುತ್ತದೆ. ಬರೆಯುವುದು ನನಗೆ ಮತ್ತೊಂದು ಪ್ರಿಯವಾದ ಕೆಲಸ. ನನ್ನ ಆಲೋಚನೆಗಳನ್ನು ಪದಗಳ ರೂಪದಲ್ಲಿ ವ್ಯಕ್ತಪಡಿಸುವುದನ್ನು ನಾನು ಇಷ್ಟಪಡುತ್ತೇನೆ. ಸಮಾಜ, ಮಹಿಳೆಯರ ಬದುಕು, ಶಿಕ್ಷಣ, ಮಾನವೀಯತೆ ಮತ್ತು ಸಮಕಾಲೀನ ವಿಚಾರಗಳ ಬಗ್ಗೆ ಬರೆಯುವುದರಲ್ಲಿ ನನಗೆ ವಿಶೇಷ ಸಂತೋಷ ಸಿಗುತ್ತದೆ. ಕ್ರಿಕೆಟ್ ವೀಕ್ಷಿಸುವುದು ನನ್ನ ಮೆಚ್ಚಿನ ಹವ್ಯಾಸಗಳಲ್ಲಿ ಒಂದು. ಕ್ರೀಡೆಯು ಕೇವಲ ಮನರಂಜನೆಯಲ್ಲ; ಅದು ಶಿಸ್ತು, ತಂಡದ ಮನೋಭಾವ ಮತ್ತು ಹೋರಾಟದ ಮನಸ್ಥಿತಿಯನ್ನು ಕಲಿಸುತ್ತದೆ. ನಾನು ಬ್ಯಾಸ್ಕೆಟ್‌ಬಾಲ್ ಆಡಲು ಸಹ ಇಷ್ಟಪಡುತ್ತೇನೆ. ಕ್ರೀಡೆಯು ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ದೃಢತೆಯನ್ನೂ ಬೆಳೆಸುತ್ತದೆ ಎಂದು ನಾನು ನಂಬುತ್ತೇನೆ. ಛಾಯಾಗ್ರಹಣವೂ ನನ್ನ ಅತ್ಯಂತ ಪ್ರಿಯ ಹವ್ಯಾಸಗಳಲ್ಲಿ ಒಂದಾಗಿದೆ. ಕ್ಯಾಮೆರಾ ನನ್ನ ಪಾಲಿಗೆ ಕೇವಲ ಸಾಧನವಲ್ಲ; ಅದು ಕ್ಷಣಗಳನ್ನು ಶಾಶ್ವತಗೊಳಿಸುವ ಮಾಧ್ಯಮ. ನಾನು ರಾಜ್ಯಮಟ್ಟದ ಛಾಯಾಗ್ರಹಣ ಕಾರ್ಯಾಗಾರದಲ್ಲಿ ಭಾಗವಹಿಸಿದ್ದು, ಈ ಕಲೆಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವ ಅವಕಾಶ ದೊರೆತಿದೆ. == ನನ್ನ ಜೀವನದ ಮೌಲ್ಯಗಳು == ನಾನು ನಂಬಿರುವ ಒಂದು ಮಾತು ಇದೆ—'''"ಪ್ರತಿಯೊಬ್ಬ ಮನುಷ್ಯನ ಬದುಕು ಒಂದು ಕಥೆ; ಅದನ್ನು ಕೇಳುವವರು ಬೇಕು."''' ನನ್ನ ಜೀವನದಲ್ಲಿ ಯಶಸ್ಸಿಗಿಂತಲೂ ಕಲಿಕೆಯೇ ಹೆಚ್ಚು ಮಹತ್ವದ್ದು. ಪ್ರತಿಯೊಂದು ಅನುಭವವೂ ನನ್ನನ್ನು ಹೊಸದಾಗಿ ರೂಪಿಸಿದೆ. ವಿಜ್ಞಾನದಿಂದ ಮಾನವಿಕ ಶಾಸ್ತ್ರದತ್ತ ನನ್ನ ಪಯಣ ನನಗೆ ಒಂದು ದೊಡ್ಡ ಪಾಠ ಕಲಿಸಿತು—ನಮ್ಮ ಕನಸುಗಳು ಬದಲಾಗಬಹುದು, ಆದರೆ ನಮ್ಮ ಗುರಿ ಅರ್ಥಪೂರ್ಣ ಬದುಕನ್ನು ಕಟ್ಟಿಕೊಳ್ಳುವುದಾಗಿರಬೇಕು. ನಾನು ಎಲ್ಲರ ಮಾತನ್ನು ಕೇಳಲು ಪ್ರಯತ್ನಿಸುತ್ತೇನೆ. ಭಿನ್ನ ಅಭಿಪ್ರಾಯಗಳನ್ನು ಗೌರವಿಸುತ್ತೇನೆ. ಜೀವನವನ್ನು ಕೇವಲ ಸ್ಪರ್ಧೆಯಾಗಿ ಅಲ್ಲ, ನಿರಂತರ ಕಲಿಕೆಯ ಅವಕಾಶವಾಗಿ ನೋಡುವುದು ನನ್ನ ಜೀವನದ ದೃಷ್ಟಿಕೋನವಾಗಿದೆ. == ನನ್ನ ಭವಿಷ್ಯದ ಕನಸು == ಮುಂದಿನ ದಿನಗಳಲ್ಲಿ ಒಬ್ಬ ಜವಾಬ್ದಾರಿಯುತ, ಪ್ರಾಮಾಣಿಕ ಮತ್ತು ಮಾನವೀಯ ಮೌಲ್ಯಗಳನ್ನು ಗೌರವಿಸುವ ಪತ್ರಕರ್ತೆಯಾಗಬೇಕು ಎಂಬುದು ನನ್ನ ದೊಡ್ಡ ಕನಸು. ಸತ್ಯವನ್ನು ಹುಡುಕುವ ಧೈರ್ಯ, ನಿಖರತೆಯ ಬದ್ಧತೆ ಮತ್ತು ಸಮಾಜದ ಬಗ್ಗೆ ಕಾಳಜಿಯೇ ನನ್ನ ವೃತ್ತಿಜೀವನದ ಆಧಾರವಾಗಿರಬೇಕು ಎಂದು ನಾನು ಬಯಸುತ್ತೇನೆ. ಪತ್ರಿಕೋದ್ಯಮದ ಜೊತೆಗೆ ಅಂತರರಾಷ್ಟ್ರೀಯ ಅಧ್ಯಯನಗಳು ಮತ್ತು ಅರ್ಥಶಾಸ್ತ್ರದಲ್ಲಿ ಉನ್ನತ ಶಿಕ್ಷಣವನ್ನು ಲಂಡನ್‌ನಲ್ಲಿ ಪಡೆಯಲು ನಾನು ಆಶಿಸುತ್ತೇನೆ. ಜಾಗತಿಕ ರಾಜಕೀಯ, ಆರ್ಥಿಕತೆ ಮತ್ತು ಅಂತರರಾಷ್ಟ್ರೀಯ ಸಂಬಂಧಗಳ ಬಗ್ಗೆ ಆಳವಾದ ಅಧ್ಯಯನ ನಡೆಸುವ ಆಸೆ ನನಗಿದೆ. ಭವಿಷ್ಯದಲ್ಲಿ ವಿಶ್ವಸಂಸ್ಥೆಯಲ್ಲಿ ಸೇವೆ ಸಲ್ಲಿಸಿ ಜಾಗತಿಕ ಮಟ್ಟದಲ್ಲಿ ಮಾನವ ಹಕ್ಕುಗಳು, ಶಾಂತಿ ಮತ್ತು ಸುಸ್ಥಿರ ಅಭಿವೃದ್ಧಿಗಾಗಿ ಕೆಲಸ ಮಾಡುವುದು ನನ್ನ ದೀರ್ಘಕಾಲೀನ ಕನಸು. ನನ್ನ ಜ್ಞಾನ ಮತ್ತು ಕೌಶಲ್ಯಗಳನ್ನು ಕೇವಲ ನನ್ನ ಯಶಸ್ಸಿಗಾಗಿ ಮಾತ್ರವಲ್ಲ, ಸಮಾಜದ ಒಳಿತಿಗಾಗಿ ಬಳಸಬೇಕೆಂಬುದು ನನ್ನ ನಂಬಿಕೆ. == ನನ್ನ ನಂಬಿಕೆ == ನನ್ನ ಜೀವನ ಇನ್ನೂ ಆರಂಭದ ಹಂತದಲ್ಲಿದೆ. ಕಲಿಯಬೇಕಾದದ್ದು ಅಪಾರ, ನೋಡಬೇಕಾದ ಜಗತ್ತು ವಿಶಾಲ, ಕೇಳಬೇಕಾದ ಕಥೆಗಳು ಅನೇಕ. ಆದರೂ ಒಂದು ನಂಬಿಕೆ ಮಾತ್ರ ನನ್ನೊಳಗೆ ಸದಾ ಜೀವಂತವಾಗಿದೆ—ಪದಗಳು ಬದಲಾವಣೆ ತರಬಲ್ಲವು. ಸತ್ಯವು ತನ್ನ ದಾರಿಯನ್ನು ಕಂಡುಕೊಳ್ಳುತ್ತದೆ. ಸಹಾನುಭೂತಿ ಮನುಷ್ಯನನ್ನು ನಿಜವಾದ ಮನುಷ್ಯನನ್ನಾಗಿಸುತ್ತದೆ. ನಾನು ನನ್ನ ಜೀವನವನ್ನು ಒಂದು ಪುಸ್ತಕವೆಂದು ಭಾವಿಸಿದರೆ, ಇದುವರೆಗೆ ಬರೆದಿರುವುದು ಕೇವಲ ಮೊದಲ ಕೆಲವು ಅಧ್ಯಾಯಗಳು ಮಾತ್ರ. ಉಳಿದ ಪುಟಗಳಲ್ಲಿ ಇನ್ನೂ ಅನೇಕ ಕನಸುಗಳು, ಅನೇಕ ಕಥೆಗಳು ಮತ್ತು ಅನೇಕ ಪ್ರಯಾಣಗಳು ನನ್ನನ್ನು ಕಾಯುತ್ತಿವೆ. ಆ ಪ್ರತಿಯೊಂದು ಪುಟವನ್ನೂ ಪ್ರಾಮಾಣಿಕತೆ, ಪರಿಶ್ರಮ ಮತ್ತು ಮಾನವೀಯತೆಯ ಮಸಿಯಿಂದ ಬರೆಯುವ ಸಂಕಲ್ಪ ನನ್ನದು. ಖಂಡಿತ. ಕೆಳಗಿನ ಆವೃತ್ತಿಯಲ್ಲಿ ಹಿಂದಿನ ಕರಡಿನ **ಕನ್ನಡ ಕಾಗುಣಿತ ಮತ್ತು ಪದಪ್ರಯೋಗಗಳನ್ನು ತಿದ್ದುಪಡಿ ಮಾಡಿದ್ದೇನೆ**, ಅನುಮಾನಾಸ್ಪದ ಹಾಡಿನ ಹೆಸರನ್ನು ತೆಗೆದುಹಾಕಿದ್ದೇನೆ ಮತ್ತು ಲೇಖನವನ್ನು ಸುಮಾರು **1000 ಪದಗಳ** ವ್ಯಾಪ್ತಿಯಲ್ಲಿ ಇಟ್ಟಿದ್ದೇನೆ. # ಕರ್ನಾಟಕದ ಜನಪದ ಗೀತೆಗಳಲ್ಲಿ ಗ್ರಾಮೀಣ ಜೀವನ ## ಪರಿಚಯ ಕರ್ನಾಟಕದ ಜನಪದ ಸಾಹಿತ್ಯವು ಕನ್ನಡ ಸಂಸ್ಕೃತಿಯ ಅತ್ಯಂತ ಮಹತ್ವದ ಅಂಗವಾಗಿದೆ. ಜನಸಾಮಾನ್ಯರ ಜೀವನ, ಅವರ ಅನುಭವಗಳು, ನಂಬಿಕೆಗಳು, ಆಚರಣೆಗಳು, ಸಂಪ್ರದಾಯಗಳು ಮತ್ತು ಭಾವನೆಗಳು ಜನಪದ ಸಾಹಿತ್ಯದಲ್ಲಿ ಸಹಜವಾಗಿ ವ್ಯಕ್ತವಾಗಿವೆ. ಜನಪದ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಜನಪದ ಗೀತೆಗಳಿಗೆ ವಿಶೇಷ ಸ್ಥಾನವಿದೆ. ಜನಪದ ಗೀತೆಗಳು ಮುಖ್ಯವಾಗಿ ಮೌಖಿಕ ಪರಂಪರೆಯ ಮೂಲಕ ತಲೆಮಾರಿನಿಂದ ತಲೆಮಾರಿಗೆ ಸಾಗಿವೆ. ಇವುಗಳಿಗೆ ಸಾಮಾನ್ಯವಾಗಿ ಒಬ್ಬ ನಿರ್ದಿಷ್ಟ ಕವಿ ಅಥವಾ ರಚಯಿತನ ಹೆಸರು ಇರುವುದಿಲ್ಲ. ಜನರ ಸಮೂಹ ಅನುಭವಗಳಿಂದ ಹುಟ್ಟಿದ ಈ ಗೀತೆಗಳು ಕಾಲಕ್ರಮೇಣ ಬದಲಾವಣೆಗಳನ್ನು ಹೊಂದುತ್ತಾ ಮುಂದುವರಿದಿವೆ. ಕರ್ನಾಟಕದ ಗ್ರಾಮೀಣ ಜೀವನವು ಕೃಷಿ, ಪ್ರಕೃತಿ, ಕುಟುಂಬ, ದುಡಿಮೆ, ಹಬ್ಬ ಮತ್ತು ಸಾಮಾಜಿಕ ಸಂಬಂಧಗಳೊಂದಿಗೆ ನಿಕಟವಾಗಿ ಸಂಬಂಧ ಹೊಂದಿದೆ. ಈ ಎಲ್ಲಾ ಅಂಶಗಳು ಜನಪದ ಗೀತೆಗಳಲ್ಲಿ ವಿವಿಧ ರೂಪಗಳಲ್ಲಿ ವ್ಯಕ್ತವಾಗುತ್ತವೆ. ಆದ್ದರಿಂದ ಜನಪದ ಗೀತೆಗಳನ್ನು ಗ್ರಾಮೀಣ ಸಮಾಜದ ಜೀವನ ಮತ್ತು ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಪ್ರಮುಖ ಮೌಖಿಕ ಪರಂಪರೆಯೆಂದು ಪರಿಗಣಿಸಬಹುದು. ## ಜನಪದ ಗೀತೆಗಳ ಸ್ವರೂಪ ಜನಪದ ಗೀತೆಗಳ ಪ್ರಮುಖ ಲಕ್ಷಣವೆಂದರೆ ಅವುಗಳ ಸರಳತೆ ಮತ್ತು ಸಹಜತೆ. ಗ್ರಾಮೀಣ ಜನರು ತಮ್ಮ ದೈನಂದಿನ ಜೀವನದಲ್ಲಿ ಬಳಸುವ ಭಾಷೆ, ಸ್ಥಳೀಯ ಪದಗಳು ಮತ್ತು ಪ್ರಾದೇಶಿಕ ವೈಶಿಷ್ಟ್ಯಗಳು ಈ ಗೀತೆಗಳಲ್ಲಿ ಕಾಣಿಸಿಕೊಳ್ಳುತ್ತವೆ. ಹಿಂದಿನ ಕಾಲದಲ್ಲಿ ಕೃಷಿ ಕೆಲಸ, ಧಾನ್ಯ ಕುಟ್ಟುವುದು, ರುಬ್ಬುವುದು, ಹಬ್ಬಗಳು, ಮದುವೆಗಳು ಮತ್ತು ಇತರ ಸಾಮಾಜಿಕ ಸಂದರ್ಭಗಳಲ್ಲಿ ಜನಪದ ಗೀತೆಗಳನ್ನು ಹಾಡುವ ಪದ್ಧತಿ ವ್ಯಾಪಕವಾಗಿತ್ತು. ಕೆಲಸದ ಸಂದರ್ಭದಲ್ಲಿ ಹಾಡುವುದು ದುಡಿಮೆಯನ್ನು ಹಗುರಗೊಳಿಸುವುದರ ಜೊತೆಗೆ ಸಮೂಹದಲ್ಲಿ ಕೆಲಸ ಮಾಡುವವರಿಗೆ ಉತ್ಸಾಹ ನೀಡುತ್ತಿತ್ತು. ಜನಪದ ಗೀತೆಗಳು ಕೇವಲ ಮನರಂಜನೆಯ ಸಾಧನಗಳಾಗಿರಲಿಲ್ಲ. ಅವು ಜನರ ಅನುಭವಗಳನ್ನು ಹಂಚಿಕೊಳ್ಳುವ ಮತ್ತು ಭಾವನೆಗಳನ್ನು ವ್ಯಕ್ತಪಡಿಸುವ ಒಂದು ಮಾಧ್ಯಮವಾಗಿದ್ದವು. ## ಕೃಷಿ ಮತ್ತು ರೈತರ ಜೀವನ ಕರ್ನಾಟಕದ ಗ್ರಾಮೀಣ ಜೀವನದ ಪ್ರಮುಖ ಆಧಾರ ಕೃಷಿಯಾಗಿದೆ. ಆದ್ದರಿಂದ ಕೃಷಿ ಮತ್ತು ರೈತರ ದುಡಿಮೆ ಜನಪದ ಗೀತೆಗಳಲ್ಲಿ ಪ್ರಮುಖ ಸ್ಥಾನ ಪಡೆದಿವೆ. ಬಿತ್ತನೆ, ಮಳೆಯ ನಿರೀಕ್ಷೆ, ಬೆಳೆ ಬೆಳೆಯುವುದು, ಕೊಯ್ಲು ಮತ್ತು ಸುಗ್ಗಿಯ ಸಂದರ್ಭಗಳು ಅನೇಕ ಜನಪದ ಗೀತೆಗಳ ಹಿನ್ನೆಲೆಯಾಗಿವೆ. ರೈತನ ಜೀವನವು ಪ್ರಕೃತಿಯೊಂದಿಗೆ ನಿಕಟವಾಗಿ ಸಂಬಂಧ ಹೊಂದಿದೆ. ಮಳೆ ಸರಿಯಾದ ಸಮಯಕ್ಕೆ ಬಂದರೆ ಸಂತೋಷ, ಮಳೆ ಕೈಕೊಟ್ಟರೆ ಆತಂಕ ಮತ್ತು ಉತ್ತಮ ಬೆಳೆ ಬಂದರೆ ಸಂಭ್ರಮ—ಈ ಭಾವನೆಗಳು ಗ್ರಾಮೀಣ ಬದುಕಿನ ಭಾಗವಾಗಿವೆ. ಹೊಲದಲ್ಲಿ ಕೆಲಸ ಮಾಡುವಾಗ, ಕಳೆ ತೆಗೆಯುವಾಗ ಮತ್ತು ಕೊಯ್ಲಿನ ಸಂದರ್ಭದಲ್ಲಿ ಹಾಡುಗಳನ್ನು ಹಾಡುವ ಪರಂಪರೆ ಹಲವು ಗ್ರಾಮೀಣ ಪ್ರದೇಶಗಳಲ್ಲಿ ಕಂಡುಬರುತ್ತಿತ್ತು. ಇಂತಹ ಹಾಡುಗಳಲ್ಲಿ ರೈತರ ಪರಿಶ್ರಮ, ಮಳೆಯ ಮೇಲಿನ ನಿರೀಕ್ಷೆ ಮತ್ತು ಉತ್ತಮ ಬದುಕಿನ ಆಶಯಗಳು ವ್ಯಕ್ತವಾಗುತ್ತವೆ. ಕೃಷಿಯು ಕೇವಲ ಜೀವನೋಪಾಯವಲ್ಲದೆ ಗ್ರಾಮೀಣ ಸಮಾಜದ ಜೀವನಶೈಲಿಯ ಪ್ರಮುಖ ಭಾಗವಾಗಿತ್ತು. ಹೀಗಾಗಿ ಕೃಷಿಗೆ ಸಂಬಂಧಿಸಿದ ಜನಪದ ಗೀತೆಗಳು ಹಳ್ಳಿಯ ಆರ್ಥಿಕ ಮತ್ತು ಸಾಮಾಜಿಕ ಜೀವನವನ್ನು ಅರ್ಥಮಾಡಿಕೊಳ್ಳಲು ಸಹಾಯಕವಾಗುತ್ತವೆ. ## ಪ್ರಕೃತಿ ಮತ್ತು ಗ್ರಾಮೀಣ ಜೀವನ ಜನಪದ ಗೀತೆಗಳಲ್ಲಿ ಪ್ರಕೃತಿಗೆ ಪ್ರಮುಖ ಸ್ಥಾನವಿದೆ. ಮಳೆ, ನದಿ, ಬೆಟ್ಟ, ಮರಗಳು, ಹೂವುಗಳು, ಪ್ರಾಣಿಗಳು ಮತ್ತು ಪಕ್ಷಿಗಳು ಅನೇಕ ಗೀತೆಗಳಲ್ಲಿ ಕಾಣಿಸಿಕೊಳ್ಳುತ್ತವೆ. ಗ್ರಾಮೀಣ ಜನರ ಜೀವನವು ಪ್ರಕೃತಿಯೊಂದಿಗೆ ನೇರವಾಗಿ ಸಂಬಂಧ ಹೊಂದಿದ್ದರಿಂದ, ಪ್ರಕೃತಿಯ ಬದಲಾವಣೆಗಳು ಅವರ ಜೀವನದ ಮೇಲೂ ಪರಿಣಾಮ ಬೀರುತ್ತಿದ್ದವು. ರೈತನಿಗೆ ಮಳೆ ಜೀವನದ ಭರವಸೆಯಾಗಿದ್ದರೆ, ಉತ್ತಮ ಬೆಳೆ ಭವಿಷ್ಯದ ನಿರೀಕ್ಷೆಯಾಗಿತ್ತು. ಪ್ರಕೃತಿಯ ಸೌಂದರ್ಯವನ್ನು ವರ್ಣಿಸುವುದು, ಮಳೆಗಾಗಿ ಆಶಿಸುವುದು ಮತ್ತು ಉತ್ತಮ ಬೆಳೆಗಾಗಿ ಪ್ರಾರ್ಥಿಸುವುದು ಜನಪದ ಗೀತೆಗಳಲ್ಲಿ ಕಾಣುವ ಪ್ರಮುಖ ಅಂಶಗಳಾಗಿವೆ. ಪ್ರಕೃತಿಯು ಗ್ರಾಮೀಣ ಜನರ ಜೀವನದಲ್ಲಿ ಕೇವಲ ಹಿನ್ನೆಲೆಯಾಗಿರದೆ, ಅವರ ಬದುಕಿನ ಅವಿಭಾಜ್ಯ ಅಂಗವಾಗಿತ್ತು. ## ಮಹಿಳೆಯರ ಜೀವನ ಮತ್ತು ಗರತಿಯ ಹಾಡುಗಳು ಕರ್ನಾಟಕದ ಜನಪದ ಪರಂಪರೆಯಲ್ಲಿ ಮಹಿಳೆಯರ ಅನುಭವಗಳಿಗೆ ವಿಶೇಷ ಸ್ಥಾನವಿದೆ. ಗ್ರಾಮೀಣ ಮಹಿಳೆಯರು ಮನೆ ಮತ್ತು ಕೃಷಿ ಎರಡರಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತಿದ್ದರು. ಅವರ ದೈನಂದಿನ ಜೀವನದ ಅನುಭವಗಳು ಅನೇಕ ಜನಪದ ಗೀತೆಗಳಲ್ಲಿ ವ್ಯಕ್ತವಾಗಿವೆ. ಧಾನ್ಯ ಕುಟ್ಟುವುದು, ರುಬ್ಬುವುದು ಮತ್ತು ಇತರ ಮನೆಕೆಲಸಗಳ ಸಂದರ್ಭದಲ್ಲಿ ಮಹಿಳೆಯರು ಹಾಡುತ್ತಿದ್ದ ಗೀತೆಗಳನ್ನು ಜನಪದ ಸಾಹಿತ್ಯದಲ್ಲಿ ಕಾಣಬಹುದು. ಇಂತಹ ಗೀತೆಗಳಲ್ಲಿ ಮಹಿಳೆಯರ ಸಂತೋಷ, ದುಃಖ, ಆಸೆ, ನಿರೀಕ್ಷೆ ಮತ್ತು ಕುಟುಂಬದ ಸಂಬಂಧಗಳು ವ್ಯಕ್ತವಾಗುತ್ತವೆ. **ಗರತಿಯ ಹಾಡುಗಳು** ಗ್ರಾಮೀಣ ಮಹಿಳೆಯರ ಜೀವನ ಮತ್ತು ಅನುಭವಗಳನ್ನು ಅರ್ಥಮಾಡಿಕೊಳ್ಳಲು ಸಹಾಯಕವಾಗುವ ಜನಪದ ಪರಂಪರೆಯ ಒಂದು ಪ್ರಮುಖ ಭಾಗವಾಗಿದೆ. ಮಹಿಳೆಯರು ತಮ್ಮ ವೈಯಕ್ತಿಕ ಅನುಭವಗಳನ್ನು ನೇರವಾಗಿ ಹೇಳಲು ಸಾಧ್ಯವಾಗದ ಸಂದರ್ಭಗಳಲ್ಲಿ ಹಾಡುಗಳು ಅವರ ಭಾವನೆಗಳನ್ನು ವ್ಯಕ್ತಪಡಿಸುವ ಮಾಧ್ಯಮವಾಗಿದ್ದವು. ಮದುವೆಯ ನಂತರದ ಜೀವನ, ತವರಿನ ನೆನಪು, ಕುಟುಂಬದ ಜವಾಬ್ದಾರಿಗಳು ಮತ್ತು ಸಂಬಂಧಗಳಲ್ಲಿನ ಸಂತೋಷ ಹಾಗೂ ನೋವುಗಳು ಸಹ ಜನಪದ ಗೀತೆಗಳಲ್ಲಿ ವಿವಿಧ ರೂಪಗಳಲ್ಲಿ ವ್ಯಕ್ತವಾಗುತ್ತವೆ. ## ಸೋಬಾನೆ ಹಾಡುಗಳು ಮತ್ತು ಸಾಮಾಜಿಕ ಜೀವನ **ಸೋಬಾನೆ ಹಾಡುಗಳು** ಕರ್ನಾಟಕದ ಜನಪದ ಗೀತೆಗಳ ಪ್ರಮುಖ ಪ್ರಕಾರಗಳಲ್ಲಿ ಒಂದಾಗಿದೆ. ಶುಭ ಸಂದರ್ಭಗಳು ಮತ್ತು ಕುಟುಂಬದ ಆಚರಣೆಗಳೊಂದಿಗೆ ಸೋಬಾನೆ ಹಾಡುಗಳಿಗೆ ಸಂಬಂಧವಿದೆ. ಮದುವೆ ಮತ್ತು ಇತರ ಸಾಮಾಜಿಕ ಸಂದರ್ಭಗಳಲ್ಲಿ ಮಹಿಳೆಯರು ಒಟ್ಟಾಗಿ ಹಾಡುವ ಪರಂಪರೆ ಗ್ರಾಮೀಣ ಸಮಾಜದಲ್ಲಿ ಮಹತ್ವ ಪಡೆದಿತ್ತು. ಈ ಹಾಡುಗಳಲ್ಲಿ ಕುಟುಂಬದ ಸಂಬಂಧಗಳು, ಶುಭಾಶಯಗಳು, ಸಂಪ್ರದಾಯಗಳು ಮತ್ತು ಸಮುದಾಯದ ಒಗ್ಗಟ್ಟು ವ್ಯಕ್ತವಾಗುತ್ತವೆ. ಸಾಮೂಹಿಕವಾಗಿ ಹಾಡುವುದು ಗ್ರಾಮೀಣ ಸಮಾಜದಲ್ಲಿ ಪರಸ್ಪರ ಸಂಬಂಧಗಳನ್ನು ಬಲಪಡಿಸುವ ಒಂದು ಮಾರ್ಗವಾಗಿತ್ತು. ಆದ್ದರಿಂದ ಸೋಬಾನೆ ಹಾಡುಗಳು ಕೇವಲ ಸಂಗೀತದ ಅಭಿವ್ಯಕ್ತಿಯಾಗದೆ, ಸಾಮಾಜಿಕ ಮತ್ತು ಸಾಂಸ್ಕೃತಿಕ ಜೀವನದ ಒಂದು ಭಾಗವಾಗಿದ್ದವು. ## ಧಾನ್ಯ ಕುಟ್ಟುವ ಮತ್ತು ಹೊಲದ ಕೆಲಸದ ಹಾಡುಗಳು ಗ್ರಾಮೀಣ ಜೀವನದಲ್ಲಿ ಮಹಿಳೆಯರು ಮತ್ತು ಪುರುಷರು ವಿವಿಧ ರೀತಿಯ ದೈಹಿಕ ದುಡಿಮೆಯಲ್ಲಿ ತೊಡಗಿಕೊಂಡಿರುತ್ತಿದ್ದರು. ಧಾನ್ಯ ಕುಟ್ಟುವುದು, ರುಬ್ಬುವುದು, ಹೊಲದಲ್ಲಿ ಕೆಲಸ ಮಾಡುವುದು ಮತ್ತು ಕಳೆ ತೆಗೆಯುವುದು ದೈನಂದಿನ ಜೀವನದ ಭಾಗವಾಗಿತ್ತು. ಕೆಲಸದ ಸಂದರ್ಭದಲ್ಲಿ ಹಾಡುಗಳನ್ನು ಹಾಡುವುದು ದುಡಿಮೆಯ ಆಯಾಸವನ್ನು ಕಡಿಮೆ ಮಾಡುವ ಒಂದು ವಿಧಾನವಾಗಿತ್ತು. ಸಮೂಹವಾಗಿ ಕೆಲಸ ಮಾಡುವಾಗ ಹಾಡುವ ಗೀತೆಗಳು ಜನರಲ್ಲಿ ಉತ್ಸಾಹ ಮತ್ತು ಒಗ್ಗಟ್ಟಿನ ಭಾವನೆಯನ್ನು ಮೂಡಿಸುತ್ತಿದ್ದವು. ರಾಗಿ ಸೇರಿದಂತೆ ವಿವಿಧ ಧಾನ್ಯಗಳು ಕರ್ನಾಟಕದ ಗ್ರಾಮೀಣ ಆಹಾರ ಮತ್ತು ಕೃಷಿ ಸಂಸ್ಕೃತಿಯ ಪ್ರಮುಖ ಭಾಗವಾಗಿದ್ದವು. ಆದ್ದರಿಂದ ಧಾನ್ಯಕ್ಕೆ ಸಂಬಂಧಿಸಿದ ಕೆಲಸಗಳು ಮತ್ತು ಕೃಷಿ ಜೀವನವು ಜನಪದ ಗೀತೆಗಳಲ್ಲಿಯೂ ಪ್ರತಿಫಲಿಸಿದೆ. ## ಕುಟುಂಬ ಮತ್ತು ಸಾಮಾಜಿಕ ಸಂಬಂಧಗಳು ಜನಪದ ಗೀತೆಗಳಲ್ಲಿ ಗ್ರಾಮೀಣ ಕುಟುಂಬದ ವಿವಿಧ ಸಂಬಂಧಗಳ ಚಿತ್ರಣ ಕಂಡುಬರುತ್ತದೆ. ತಾಯಿ ಮತ್ತು ಮಗಳು, ಅಣ್ಣ ಮತ್ತು ತಂಗಿ, ಗಂಡ ಮತ್ತು ಹೆಂಡತಿ ಹಾಗೂ ಅತ್ತೆ ಮತ್ತು ಸೊಸೆಯಂತಹ ಸಂಬಂಧಗಳು ಗೀತೆಗಳ ವಿಷಯವಾಗಿವೆ. ಕುಟುಂಬವು ಗ್ರಾಮೀಣ ಸಮಾಜದ ಪ್ರಮುಖ ಘಟಕವಾಗಿತ್ತು. ಕುಟುಂಬದ ಸಂತೋಷ, ದುಃಖ, ಭಿನ್ನಾಭಿಪ್ರಾಯಗಳು ಮತ್ತು ಪ್ರೀತಿಯ ಸಂಬಂಧಗಳು ಜನಪದ ಗೀತೆಗಳಲ್ಲಿ ಸಹಜವಾಗಿ ವ್ಯಕ್ತವಾಗಿವೆ. ಈ ಗೀತೆಗಳ ಮೂಲಕ ಗ್ರಾಮೀಣ ಸಮಾಜದ ಕುಟುಂಬ ವ್ಯವಸ್ಥೆ ಮತ್ತು ಸಂಬಂಧಗಳ ಸ್ವರೂಪವನ್ನು ಅರ್ಥಮಾಡಿಕೊಳ್ಳಬಹುದು. ಜನಪದ ಗೀತೆಗಳು ಜನರ ವೈಯಕ್ತಿಕ ಭಾವನೆಗಳ ಜೊತೆಗೆ ಸಮುದಾಯದ ಜೀವನವನ್ನೂ ಪ್ರತಿಬಿಂಬಿಸುತ್ತವೆ. ## ಹಬ್ಬಗಳು ಮತ್ತು ಆಚರಣೆಗಳು ಗ್ರಾಮೀಣ ಕರ್ನಾಟಕದಲ್ಲಿ ಹಬ್ಬಗಳು ಮತ್ತು ಆಚರಣೆಗಳು ಸಮುದಾಯದ ಜೀವನದ ಪ್ರಮುಖ ಭಾಗವಾಗಿವೆ. ಸುಗ್ಗಿ, ಮದುವೆ ಮತ್ತು ವಿವಿಧ ಸ್ಥಳೀಯ ಆಚರಣೆಗಳ ಸಂದರ್ಭದಲ್ಲಿ ಹಾಡು ಮತ್ತು ಸಂಗೀತಕ್ಕೆ ವಿಶೇಷ ಸ್ಥಾನವಿತ್ತು. ಹಬ್ಬಗಳು ಜನರನ್ನು ಒಟ್ಟುಗೂಡಿಸುವ ಸಂದರ್ಭಗಳಾಗಿದ್ದವು. ಇಂತಹ ಸಂದರ್ಭಗಳಲ್ಲಿ ಜನಪದ ಗೀತೆಗಳು ಸಮುದಾಯದ ಸಂತೋಷ ಮತ್ತು ಒಗ್ಗಟ್ಟನ್ನು ವ್ಯಕ್ತಪಡಿಸುತ್ತಿದ್ದವು. ಜನಪದ ಗೀತೆಗಳ ಮೂಲಕ ಸ್ಥಳೀಯ ಸಂಪ್ರದಾಯಗಳು ಮತ್ತು ಸಾಂಸ್ಕೃತಿಕ ಮೌಲ್ಯಗಳು ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ಸಾಗುತ್ತವೆ. ## ಭಾಷೆ ಮತ್ತು ಪ್ರಾದೇಶಿಕ ವೈವಿಧ್ಯತೆ ಕರ್ನಾಟಕವು ವೈವಿಧ್ಯಮಯ ಭಾಷಾ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಹೊಂದಿರುವ ರಾಜ್ಯವಾಗಿದೆ. ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ, ಮಲೆನಾಡು ಮತ್ತು ಕರಾವಳಿ ಪ್ರದೇಶಗಳ ಜನಪದ ಗೀತೆಗಳಲ್ಲಿ ಸ್ಥಳೀಯ ಜೀವನಶೈಲಿಯ ಪ್ರಭಾವ ಕಂಡುಬರುತ್ತದೆ. ಪ್ರತಿ ಪ್ರದೇಶದ ಜನಪದ ಗೀತೆಗಳಲ್ಲಿ ಅಲ್ಲಿನ ಭಾಷೆ, ಪದಪ್ರಯೋಗ, ಪ್ರಕೃತಿ ಮತ್ತು ಸಂಪ್ರದಾಯಗಳ ವೈಶಿಷ್ಟ್ಯಗಳು ವ್ಯಕ್ತವಾಗುತ್ತವೆ. ಆದ್ದರಿಂದ ಕರ್ನಾಟಕದ ಜನಪದ ಗೀತೆಗಳು ಏಕರೂಪವಾಗಿಲ್ಲ; ಅವು ಪ್ರಾದೇಶಿಕ ವೈವಿಧ್ಯತೆಯನ್ನು ಒಳಗೊಂಡಿವೆ. ಈ ವೈವಿಧ್ಯತೆಯೇ ಕರ್ನಾಟಕದ ಜನಪದ ಸಂಸ್ಕೃತಿಯನ್ನು ಇನ್ನಷ್ಟು ಸಮೃದ್ಧಗೊಳಿಸಿದೆ. ## ಉಪಸಂಹಾರ ಕರ್ನಾಟಕದ ಜನಪದ ಗೀತೆಗಳಲ್ಲಿ ಗ್ರಾಮೀಣ ಜೀವನವು ಸಹಜವಾಗಿ ಮತ್ತು ಜೀವಂತವಾಗಿ ವ್ಯಕ್ತವಾಗಿದೆ. ರೈತನ ದುಡಿಮೆ, ಮಳೆಯ ನಿರೀಕ್ಷೆ, ಕೃಷಿಯ ಮಹತ್ವ, ಪ್ರಕೃತಿಯೊಂದಿಗಿನ ಸಂಬಂಧ, ಮಹಿಳೆಯರ ಅನುಭವಗಳು, ಕುಟುಂಬದ ಬಾಂಧವ್ಯಗಳು ಮತ್ತು ಹಬ್ಬಗಳ ಸಂಭ್ರಮ—ಇವೆಲ್ಲವೂ ಜನಪದ ಗೀತೆಗಳ ಮೂಲಕ ಪ್ರತಿಧ್ವನಿಸುತ್ತವೆ. ಜನಪದ ಗೀತೆಗಳು ಕೇವಲ ಹಾಡುಗಳಲ್ಲ. ಅವು ಒಂದು ಸಮುದಾಯದ ಅನುಭವ, ಭಾವನೆ ಮತ್ತು ಸಾಂಸ್ಕೃತಿಕ ಸ್ಮೃತಿಯ ಭಾಗವಾಗಿವೆ. ಅವುಗಳ ಮೂಲಕ ಹಿಂದಿನ ಕಾಲದ ಗ್ರಾಮೀಣ ಜೀವನದ ಅನೇಕ ಅಂಶಗಳನ್ನು ತಿಳಿದುಕೊಳ್ಳಬಹುದು. ಹಳ್ಳಿಯ ಮಣ್ಣಿನೊಂದಿಗೆ ಬೆಸೆದುಕೊಂಡಿರುವ ಈ ಗೀತೆಗಳಲ್ಲಿ ಜನರ ಪರಿಶ್ರಮವಿದೆ, ಅವರ ಸಂತೋಷ ಮತ್ತು ದುಃಖಗಳಿವೆ ಹಾಗೂ ಪ್ರಕೃತಿಯೊಂದಿಗೆ ಅವರಿಗಿರುವ ನಿಕಟ ಸಂಬಂಧವಿದೆ. ಹೀಗಾಗಿ ಕರ್ನಾಟಕದ ಜನಪದ ಗೀತೆಗಳು ಗ್ರಾಮೀಣ ಜೀವನವನ್ನು ಪ್ರತಿಬಿಂಬಿಸುವ ಅಮೂಲ್ಯ ಸಾಂಸ್ಕೃತಿಕ ಪರಂಪರೆಯಾಗಿ ಇಂದಿಗೂ ಮಹತ್ವವನ್ನು ಉಳಿಸಿಕೊಂಡಿವೆ. c22b5z0fltuqb62d6tv6ggp1gd57pxe ಸದಸ್ಯ:2530944KASHMEERA.AS 2 179596 1427319 1376325 2026-09-02T13:47:54Z ~2026-47899-75 101518 "ಹೊಸ ಮಾಹಿತಿ ಸೇರಿಸಲಾಗಿದೆ" 1427319 wikitext text/x-wiki ನನ್ನ ಪರಿಚಯ ನನ್ನನ್ನು ಪರಿಚಯಿಸಿಕೊಳ್ಳಲು ಈ ಅವಕಾಶ ದೊರೆತಿರುವುದು ನನಗೆ ತುಂಬಾ ಸಂತೋಷವಾಗಿದೆ. ನನ್ನ ಹೆಸರು ಕಾಶ್ಮೀರಾ ಎ.ಎಸ್. ನಾನು ಭಾರತದ ದಕ್ಷಿಣ ಭಾಗದಲ್ಲಿರುವ ಸುಂದರ ರಾಜ್ಯವಾದ ಕೇರಳದಲ್ಲಿ ಜನಿಸಿದ್ದೇನೆ. ಕೇರಳವನ್ನು "ದೇವರ ಸ್ವಂತ ನಾಡು" ಎಂದು ಕರೆಯಲಾಗುತ್ತದೆ. ಈ ರಾಜ್ಯವು ಹಚ್ಚಹಸಿರಿನ ಪ್ರಕೃತಿ, ತೆಂಗಿನ ಮರಗಳು, ಸುಂದರ ಜಲಮಾರ್ಗಗಳು, ವೈವಿಧ್ಯಮಯ ಸಂಸ್ಕೃತಿ, ಸಾಂಪ್ರದಾಯಿಕ ಕಲೆಗಳು, ಹಬ್ಬಗಳು ಮತ್ತು ಉನ್ನತ ಸಾಕ್ಷರತೆಯ ಪ್ರಮಾಣಕ್ಕಾಗಿ ಪ್ರಸಿದ್ಧವಾಗಿದೆ. ಕೇರಳದ ಸಂಸ್ಕೃತಿ, ಶಿಸ್ತು ಮತ್ತು ಮಾನವೀಯ ಮೌಲ್ಯಗಳು ನನ್ನ ಜೀವನದ ಮೇಲೆ ಮಹತ್ತರವಾದ ಪ್ರಭಾವ ಬೀರಿವೆ. ನಾನು 2007ರ ಜನವರಿ 7ರಂದು ಜನಿಸಿದ್ದೇನೆ. ನನ್ನ ತಂದೆಯ ಹೆಸರು ಅಜಿತ್ ಹಾಗೂ ನನ್ನ ತಾಯಿಯ ಹೆಸರು ಸುವರ್ಣಾ. ನನ್ನ ಜೀವನದಲ್ಲಿ ನಾನು ಸಾಧಿಸಿರುವ ಪ್ರತಿಯೊಂದು ಯಶಸ್ಸಿನ ಹಿಂದೆ ಅವರ ಪ್ರೋತ್ಸಾಹ ಮತ್ತು ಆಶೀರ್ವಾದಗಳಿವೆ. ನನ್ನ ತಂದೆ ಯಾವಾಗಲೂ ನನ್ನ ಗುರಿಯತ್ತ ದೃಢವಾಗಿ ಸಾಗಲು ಧೈರ್ಯವನ್ನು ನೀಡುತ್ತಾರೆ. ಎಂತಹ ಕಷ್ಟಗಳು ಬಂದರೂ ಹಿಂದೆ ಸರಿಯಬಾರದು ಎಂದು ಅವರು ನನಗೆ ಕಲಿಸುತ್ತಾರೆ. ನನ್ನ ತಾಯಿ ಪ್ರಾಮಾಣಿಕತೆ, ದಯೆ, ಜವಾಬ್ದಾರಿ ಮತ್ತು ಆತ್ಮವಿಶ್ವಾಸದಂತಹ ಉತ್ತಮ ಗುಣಗಳನ್ನು ನನ್ನಲ್ಲಿ ಬೆಳೆಸಿದ್ದಾರೆ. ಅವರ ಪ್ರೀತಿ, ಕಾಳಜಿ ಮತ್ತು ಮಾರ್ಗದರ್ಶನವೇ ನನ್ನ ಜೀವನದ ಅತ್ಯಂತ ದೊಡ್ಡ ಶಕ್ತಿ. ನನ್ನ ವ್ಯಕ್ತಿತ್ವದ ಬೆಳವಣಿಗೆಯಲ್ಲಿ ನನ್ನ ಪೋಷಕರ ಮೌಲ್ಯಗಳು ಮತ್ತು ಆದರ್ಶಗಳು ಮಹತ್ವದ ಪಾತ್ರ ವಹಿಸಿವೆ. ಬಾಲ್ಯದಿಂದಲೇ ನನಗೆ ಪೊಲೀಸ್ ಅಧಿಕಾರಿಯಾಗಬೇಕೆಂಬ ಕನಸಿತ್ತು. ಪೊಲೀಸ್ ಸಮವಸ್ತ್ರವನ್ನು ಧರಿಸಿ ಜನರನ್ನು ರಕ್ಷಿಸುವುದು, ನ್ಯಾಯವನ್ನು ಕಾಪಾಡುವುದು ಮತ್ತು ಸಮಾಜಕ್ಕೆ ಸೇವೆ ಸಲ್ಲಿಸುವುದು ನನ್ನ ಬಾಲ್ಯದ ಕನಸಾಗಿತ್ತು. ನಾನು ಬೆಳೆದಂತೆ ಈ ಕನಸು ಇನ್ನಷ್ಟು ಗಟ್ಟಿಯಾಯಿತು. ನನ್ನ ತಂದೆ ಯಾವಾಗಲೂ ಈ ಕನಸಿಗೆ ಬೆಂಬಲ ನೀಡಿದ್ದಾರೆ ಮತ್ತು ನನ್ನ ಕುಟುಂಬದ ಅನೇಕ ಸದಸ್ಯರೂ ನನ್ನನ್ನು ಪ್ರೋತ್ಸಾಹಿಸುತ್ತಾರೆ. ಸಮಾಜದಲ್ಲಿ ಶಾಂತಿ, ಸುರಕ್ಷತೆ ಮತ್ತು ನ್ಯಾಯವನ್ನು ಕಾಪಾಡುವಲ್ಲಿ ಪೊಲೀಸ್ ಅಧಿಕಾರಿಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಅವರ ಸೇವಾ ಮನೋಭಾವ ಮತ್ತು ಧೈರ್ಯವು ನನಗೆ ಸದಾ ಸ್ಫೂರ್ತಿಯಾಗಿದೆ. ನನ್ನ ಬಾಲ್ಯದಲ್ಲಿ ನಾನು ಹೆಚ್ಚಿನ ಸಮಯವನ್ನು ಹೊರಾಂಗಣ ಆಟಗಳನ್ನು ಆಡುತ್ತ ಕಳೆಯುತ್ತಿದ್ದೆ. ಸ್ನೇಹಿತರೊಂದಿಗೆ ಆಟವಾಡುವುದು ನನಗೆ ಅಪಾರ ಸಂತೋಷವನ್ನು ನೀಡುತ್ತಿತ್ತು. ಆ ಆಟಗಳ ಮೂಲಕ ನಾನು ತಂಡದ ಮನೋಭಾವ, ಶಿಸ್ತು, ನಾಯಕತ್ವ ಮತ್ತು ಸಹಕಾರದ ಮಹತ್ವವನ್ನು ಕಲಿತೆ. ಎಲ್ಲರೊಂದಿಗೆ ಬೆರೆಯುವುದು, ಹೊಸ ಸ್ನೇಹಿತರನ್ನು ಮಾಡಿಕೊಳ್ಳುವುದು ಮತ್ತು ಜನರೊಂದಿಗೆ ಮಾತನಾಡುವುದು ನನಗೆ ತುಂಬಾ ಇಷ್ಟ. ಪ್ರತಿಯೊಬ್ಬ ವ್ಯಕ್ತಿಯಿಂದಲೂ ನಾವು ಹೊಸದಾಗಿ ಏನಾದರೂ ಕಲಿಯಬಹುದು ಎಂಬ ನಂಬಿಕೆ ನನ್ನದು. ಈ ಗುಣಗಳು ನನ್ನ ಸಾಮಾಜಿಕ ಜೀವನವನ್ನು ಇನ್ನಷ್ಟು ಸಮೃದ್ಧಗೊಳಿಸಿವೆ. ಬಾಲ್ಯದ ಪ್ರತಿಯೊಂದು ಅನುಭವವೂ ನನ್ನ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಸಹಾಯ ಮಾಡಿದೆ. ನಾನು ಅನುಭವಿಸಿದ ಪ್ರತಿಯೊಂದು ಘಟನೆ, ಸವಾಲು ಮತ್ತು ಸಾಧನೆಗಳು ನನ್ನನ್ನು ಇಂದಿನ ವ್ಯಕ್ತಿಯನ್ನಾಗಿ ರೂಪಿಸಿವೆ. ಯಶಸ್ಸು ನನಗೆ ಸಂತೋಷವನ್ನು ನೀಡಿದರೆ, ವೈಫಲ್ಯವು ಜೀವನದ ಅಮೂಲ್ಯ ಪಾಠಗಳನ್ನು ಕಲಿಸಿತು. ಯಶಸ್ಸು ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿದರೆ, ವೈಫಲ್ಯವು ತಾಳ್ಮೆ, ಸಹನೆ ಮತ್ತು ದೃಢ ಸಂಕಲ್ಪದ ಮಹತ್ವವನ್ನು ಅರ್ಥಮಾಡಿಸಿತು. ಯಾವುದೇ ಪರಿಸ್ಥಿತಿಯಲ್ಲಿಯೂ ಧೈರ್ಯ ಕಳೆದುಕೊಳ್ಳದೆ ಮುಂದೆ ಸಾಗಬೇಕು ಎಂಬುದನ್ನು ನಾನು ಜೀವನದ ಅನುಭವಗಳಿಂದ ಕಲಿತಿದ್ದೇನೆ. ಕಷ್ಟಗಳು ನಮ್ಮನ್ನು ದುರ್ಬಲಗೊಳಿಸುವುದಿಲ್ಲ; ಬದಲಾಗಿ ಇನ್ನಷ್ಟು ಬಲಿಷ್ಠರನ್ನಾಗಿ ಮಾಡುತ್ತವೆ ಎಂಬುದನ್ನು ಅರಿತಿದ್ದೇನೆ. ಈ ಅನುಭವಗಳೇ ಇಂದು ನನಗೆ ಆತ್ಮವಿಶ್ವಾಸದಿಂದ ಬದುಕಲು ಕಾರಣವಾಗಿವೆ. ನನ್ನ ಶೈಕ್ಷಣಿಕ ಪಯಣವೂ ನನ್ನ ಜೀವನದ ಒಂದು ಪ್ರಮುಖ ಭಾಗವಾಗಿದೆ. ನಾನು ನನ್ನ ಶಾಲಾ ಶಿಕ್ಷಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದೇನೆ. ಶಾಲಾ ಜೀವನದಲ್ಲಿ ಓದಿನ ಜೊತೆಗೆ ವಿವಿಧ ಸಾಂಸ್ಕೃತಿಕ, ಕ್ರೀಡಾ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದೆ. ಶಾಲೆಯು ನನಗೆ ಕೇವಲ ಪುಸ್ತಕದ ಜ್ಞಾನವನ್ನಷ್ಟೇ ನೀಡಲಿಲ್ಲ; ಶಿಸ್ತು, ಸಮಯಪಾಲನೆ, ಗೌರವ, ಜವಾಬ್ದಾರಿ ಮತ್ತು ನಾಯಕತ್ವದಂತಹ ಮೌಲ್ಯಗಳನ್ನೂ ಕಲಿಸಿತು. ನನ್ನ ಶಿಕ್ಷಕರು ನನ್ನ ಪ್ರತಿಭೆಯನ್ನು ಗುರುತಿಸಿ ಅದನ್ನು ಅಭಿವೃದ್ಧಿಪಡಿಸಲು ಸದಾ ಪ್ರೋತ್ಸಾಹಿಸುತ್ತಿದ್ದರು. ನಂತರ ನಾನು ಕ್ರೈಸ್ಟ್ ಜೂನಿಯರ್ ಕಾಲೇಜಿನಲ್ಲಿ ನನ್ನ ಪೂರ್ವ ವಿಶ್ವವಿದ್ಯಾಲಯ ಶಿಕ್ಷಣವನ್ನು ಪೂರ್ಣಗೊಳಿಸಿದೆ. ಈ ಹಂತವು ನನ್ನ ಜೀವನದಲ್ಲಿ ಹೊಸ ಅವಕಾಶಗಳು ಮತ್ತು ಸವಾಲುಗಳನ್ನು ಪರಿಚಯಿಸಿತು. ಕ್ರೈಸ್ಟ್ ಜೂನಿಯರ್ ಕಾಲೇಜಿನಲ್ಲಿ ಓದುತ್ತಿದ್ದ ಸಮಯದಲ್ಲೇ ನಾನು ಫುಟ್ಬಾಲ್ ಆಟವನ್ನು ಕಲಿಯಲು ಆರಂಭಿಸಿದೆ. ನಿರಂತರ ಪರಿಶ್ರಮ ಮತ್ತು ಸಮರ್ಪಣೆಯ ಮೂಲಕ ನಾನು ರಾಜ್ಯಮಟ್ಟದ ಫುಟ್ಬಾಲ್ ಆಟಗಾರ್ತಿಯಾಗಿಯೂ ಬೆಳೆದಿದ್ದೇನೆ. ಇಲ್ಲಿ ನಾನು ಹೆಚ್ಚಿನ ಜ್ಞಾನವನ್ನು ಪಡೆದು, ನನ್ನ ಭವಿಷ್ಯದ ಗುರಿಗಳ ಬಗ್ಗೆ ಸ್ಪಷ್ಟವಾದ ದೃಷ್ಟಿಕೋನವನ್ನು ರೂಪಿಸಿಕೊಂಡೆ. ವಿವಿಧ ವಿಷಯಗಳನ್ನು ಅಧ್ಯಯನ ಮಾಡುವುದರಿಂದ ನನ್ನ ಚಿಂತನಾ ಸಾಮರ್ಥ್ಯ ವೃದ್ಧಿಯಾಯಿತು ಮತ್ತು ಸಮಾಜವನ್ನು ಅರ್ಥಮಾಡಿಕೊಳ್ಳುವ ನನ್ನ ದೃಷ್ಟಿಕೋನವು ವಿಸ್ತಾರವಾಯಿತು. ಪ್ರಸ್ತುತ ನಾನು ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಇತಿಹಾಸ ಮತ್ತು ರಾಜಕೀಯ ಶಾಸ್ತ್ರ ವಿಷಯಗಳಲ್ಲಿ ಬಿ.ಎ. ಪದವಿಯನ್ನು ವ್ಯಾಸಂಗ ಮಾಡುತ್ತಿದ್ದೇನೆ. ಇಲ್ಲಿ ನಾನು ಶೈಕ್ಷಣಿಕ ಜ್ಞಾನದ ಜೊತೆಗೆ ವ್ಯಕ್ತಿತ್ವ ವಿಕಸನ, ನಾಯಕತ್ವ ಕೌಶಲ್ಯಗಳು, ಸಂವಹನ ಕೌಶಲ್ಯಗಳು ಮತ್ತು ಸಾಮಾಜಿಕ ಜವಾಬ್ದಾರಿಯಂತಹ ಗುಣಗಳನ್ನು ಬೆಳೆಸಿಕೊಳ್ಳುತ್ತಿದ್ದೇನೆ. ಕಾಲೇಜಿನ ವಿವಿಧ ಕಾರ್ಯಕ್ರಮಗಳು, ಚರ್ಚೆಗಳು, ಕಾರ್ಯಾಗಾರಗಳು ಮತ್ತು ಚಟುವಟಿಕೆಗಳು ನನ್ನ ಜ್ಞಾನವನ್ನು ಇನ್ನಷ್ಟು ವಿಸ್ತರಿಸುತ್ತಿವೆ. ನನ್ನ ಸ್ನಾತಕೋತ್ತರ ಪದವಿಗಾಗಿ ನಾನು ಎಂ.ಎಸ್.ಡಬ್ಲ್ಯು. (ಮಾಸ್ಟರ್ ಆಫ್ ಸೋಶಿಯಲ್ ವರ್ಕ್) ಮಾಡಲು ಬಯಸುತ್ತೇನೆ, ಏಕೆಂದರೆ ನನಗೆ ಸಮಾಜ ಸೇವೆಯ ಮೇಲೆ ಅಪಾರ ಆಸಕ್ತಿ ಇದೆ ಮತ್ತು ಜನರಿಗೆ ಸಹಾಯ ಮಾಡುವುದರ ಜೊತೆಗೆ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರಬೇಕೆಂಬ ಉತ್ಸಾಹವಿದೆ. ಈ ಶೈಕ್ಷಣಿಕ ಪಯಣವು ನನ್ನ ಕನಸುಗಳನ್ನು ನನಸಾಗಿಸಲು ಬಲವಾದ ಅಡಿಪಾಯವನ್ನು ನಿರ್ಮಿಸುತ್ತಿದೆ. ನನ್ನ ಜೀವನದ ಪ್ರತಿಯೊಂದು ಹಂತವೂ ನನಗೆ ಹೊಸ ಅನುಭವಗಳು ಮತ್ತು ಅಮೂಲ್ಯ ಪಾಠಗಳನ್ನು ನೀಡಿದೆ. ನನ್ನ ಕುಟುಂಬದ ಬೆಂಬಲ, ಶಿಕ್ಷಣದಿಂದ ಪಡೆದ ಜ್ಞಾನ ಮತ್ತು ಜೀವನದ ಅನುಭವಗಳಿಂದ ಕಲಿತ ಮೌಲ್ಯಗಳು ನನ್ನನ್ನು ಉತ್ತಮ ವ್ಯಕ್ತಿಯನ್ನಾಗಿ ರೂಪಿಸಿವೆ. ಭವಿಷ್ಯದಲ್ಲಿ ನನ್ನ ಗುರಿಗಳನ್ನು ಸಾಧಿಸಿ ಸಮಾಜ ಮತ್ತು ದೇಶಕ್ಕೆ ಉತ್ತಮ ಕೊಡುಗೆ ನೀಡುವ ವ್ಯಕ್ತಿಯಾಗುವುದು ನನ್ನ ಮಹತ್ವಾಕಾಂಕ್ಷೆಯಾಗಿದೆ. ನಿರಂತರ ಪರಿಶ್ರಮ, ಆತ್ಮವಿಶ್ವಾಸ ಮತ್ತು ದೃಢ ಸಂಕಲ್ಪದ ಮೂಲಕ ನನ್ನ ಕನಸುಗಳನ್ನು ನನಸಾಗಿಸಿಕೊಳ್ಳುವ ವಿಶ್ವಾಸ ನನಗಿದೆ. ಜನಪದ ಸಾಹಿತ್ಯದಲ್ಲಿ ಹಬ್ಬ ಆಚರಣೆಗಳು ಪರಿಚಯ ಭಾರತವು ವೈವಿಧ್ಯಮಯ ಸಂಸ್ಕೃತಿ ಮತ್ತು ಸಂಪ್ರದಾಯಗಳ ನಾಡಾಗಿದೆ. ಪ್ರತಿಯೊಂದು ಪ್ರದೇಶಕ್ಕೂ ತನ್ನದೇ ಆದ ಹಬ್ಬಗಳು, ಆಚರಣೆಗಳು ಮತ್ತು ಸಂಸ್ಕೃತಿಯ ವೈಶಿಷ್ಟ್ಯಗಳಿವೆ. ಕನ್ನಡ ನಾಡಿನ ಜನಪದ ಸಾಹಿತ್ಯವು ಈ ಸಂಸ್ಕೃತಿಯ ಜೀವಂತ ಪ್ರತಿಬಿಂಬವಾಗಿದೆ. ಜನಪದ ಸಾಹಿತ್ಯದಲ್ಲಿ ಜನರ ಜೀವನ, ನಂಬಿಕೆಗಳು, ಸಂಪ್ರದಾಯಗಳು, ಹಬ್ಬಗಳು ಮತ್ತು ಆಚರಣೆಗಳು ಸಮೃದ್ಧವಾಗಿ ವ್ಯಕ್ತವಾಗಿವೆ. ಹಬ್ಬಗಳು ಕೇವಲ ಧಾರ್ಮಿಕ ಆಚರಣೆಗಳಲ್ಲ; ಅವು ಜನರ ಜೀವನದಲ್ಲಿ ಸಂತೋಷ, ಒಗ್ಗಟ್ಟು ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಬೆಳೆಸುವ ಸಾಮಾಜಿಕ ಆಚರಣೆಗಳಾಗಿವೆ. ಜನಪದ ಸಾಹಿತ್ಯದಲ್ಲಿ ಹಬ್ಬಗಳ ಕುರಿತು ಹಾಡುಗಳು, ಕಥೆಗಳು, ಗಾದೆಗಳು ಮತ್ತು ಪುರಾಣ ಪ್ರಸಂಗಗಳು ಕಂಡುಬರುತ್ತವೆ. ಇವುಗಳ ಮೂಲಕ ಜನರು ತಮ್ಮ ಸಂಸ್ಕೃತಿಯನ್ನು ತಲೆಮಾರಿನಿಂದ ತಲೆಮಾರಿಗೆ ಸಾಗಿಸುತ್ತಿದ್ದಾರೆ. ಜನಪದ ಸಾಹಿತ್ಯ ಮತ್ತು ಹಬ್ಬಗಳ ಸಂಬಂಧ ಜನಪದ ಸಾಹಿತ್ಯವು ಜನರ ಬದುಕಿನಿಂದಲೇ ಹುಟ್ಟಿಕೊಂಡ ಸಾಹಿತ್ಯವಾಗಿದೆ. ಗ್ರಾಮೀಣ ಜನರ ಜೀವನದಲ್ಲಿ ಹಬ್ಬಗಳಿಗೆ ವಿಶೇಷ ಸ್ಥಾನವಿದೆ. ಕೃಷಿ, ಪ್ರಕೃತಿ, ದೇವತೆಗಳು ಹಾಗೂ ಋತುಮಾನಗಳೊಂದಿಗೆ ಹಬ್ಬಗಳು ನಿಕಟ ಸಂಬಂಧ ಹೊಂದಿವೆ. ಈ ಹಬ್ಬಗಳ ಸಂದರ್ಭದಲ್ಲಿ ಹಾಡುವ ಜನಪದ ಗೀತೆಗಳು, ನೃತ್ಯಗಳು ಮತ್ತು ಆಚರಣೆಗಳು ಜನಪದ ಸಾಹಿತ್ಯದ ಪ್ರಮುಖ ಅಂಗಗಳಾಗಿವೆ. ಹಬ್ಬಗಳು ಜನರಲ್ಲಿ ಉತ್ಸಾಹ ಮತ್ತು ಸಂತೋಷವನ್ನು ಮೂಡಿಸುತ್ತವೆ. ಜನಪದ ಸಾಹಿತ್ಯವು ಈ ಸಂತೋಷವನ್ನು ಹಾಡುಗಳು ಮತ್ತು ಕಥೆಗಳ ಮೂಲಕ ವ್ಯಕ್ತಪಡಿಸುತ್ತದೆ. ಆದ್ದರಿಂದ ಹಬ್ಬಗಳು ಮತ್ತು ಜನಪದ ಸಾಹಿತ್ಯ ಒಂದಕ್ಕೊಂದು ಪೂರಕವಾಗಿವೆ. ಸಂಕ್ರಾಂತಿ ಹಬ್ಬ ಕರ್ನಾಟಕದ ಪ್ರಮುಖ ಹಬ್ಬಗಳಲ್ಲಿ ಸಂಕ್ರಾಂತಿ ಪ್ರಮುಖವಾಗಿದೆ. ಇದು ರೈತರ ಹಬ್ಬವಾಗಿದ್ದು, ಕೃಷಿ ಸಂಸ್ಕೃತಿಯೊಂದಿಗೆ ನೇರ ಸಂಬಂಧ ಹೊಂದಿದೆ. ಹೊಸ ಬೆಳೆ ಬಂದ ಸಂತೋಷವನ್ನು ಈ ಹಬ್ಬದ ಮೂಲಕ ಆಚರಿಸಲಾಗುತ್ತದೆ. ಸಂಕ್ರಾಂತಿಯ ಸಂದರ್ಭದಲ್ಲಿ ಎಳ್ಳು-ಬೆಲ್ಲ ಹಂಚುವ ಸಂಪ್ರದಾಯವಿದೆ. “ಎಳ್ಳು ಬೆಲ್ಲ ತಿನ್ನಿ, ಒಳ್ಳೆಯ ಮಾತಾಡಿ” ಎಂಬ ಮಾತು ಸಾಮಾಜಿಕ ಸೌಹಾರ್ದತೆಯ ಸಂಕೇತವಾಗಿದೆ. ಜನಪದ ಹಾಡುಗಳಲ್ಲಿ ಸಂಕ್ರಾಂತಿಯ ಸಂಭ್ರಮ, ಎತ್ತುಗಳ ಅಲಂಕಾರ ಮತ್ತು ರೈತರ ಸಂತೋಷವನ್ನು ವರ್ಣಿಸಲಾಗಿದೆ. ಯುಗಾದಿ ಹಬ್ಬ ಯುಗಾದಿಯು ಕನ್ನಡಿಗರ ಹೊಸ ವರ್ಷದ ಹಬ್ಬವಾಗಿದೆ. ಈ ದಿನ ಮನೆಗಳನ್ನು ಸ್ವಚ್ಛಗೊಳಿಸಿ, ಮಾವಿನ ಎಲೆಗಳ ತೋರಣ ಕಟ್ಟಲಾಗುತ್ತದೆ. ಯುಗಾದಿ ಪಚಡಿಯನ್ನು ತಯಾರಿಸಿ ಸೇವಿಸುವುದು ವಿಶೇಷ ಸಂಪ್ರದಾಯವಾಗಿದೆ. ಜನಪದ ಸಾಹಿತ್ಯದಲ್ಲಿ ಯುಗಾದಿಯು ಹೊಸ ಆಶೆ, ಹೊಸ ಕನಸು ಮತ್ತು ಹೊಸ ಜೀವನದ ಸಂಕೇತವಾಗಿ ಚಿತ್ರಿಸಲಾಗಿದೆ. ಜನರು ತಮ್ಮ ಜೀವನದಲ್ಲಿ ಸುಖ-ದುಃಖಗಳನ್ನು ಸಮಾನವಾಗಿ ಸ್ವೀಕರಿಸಬೇಕು ಎಂಬ ಸಂದೇಶವನ್ನು ಯುಗಾದಿ ನೀಡುತ್ತದೆ. ದೀಪಾವಳಿ ಹಬ್ಬ ದೀಪಾವಳಿಯು ಬೆಳಕಿನ ಹಬ್ಬವಾಗಿದೆ. ಅಜ್ಞಾನವೆಂಬ ಕತ್ತಲೆಯನ್ನು ಹೋಗಲಾಡಿಸಿ ಜ್ಞಾನದ ಬೆಳಕನ್ನು ಹರಡುವ ಸಂಕೇತವಾಗಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಮನೆಗಳಲ್ಲಿ ದೀಪಗಳನ್ನು ಬೆಳಗಿಸುವುದು, ಪೂಜೆ ಮಾಡುವುದು ಮತ್ತು ಸಿಹಿತಿಂಡಿಗಳನ್ನು ಹಂಚುವುದು ಪ್ರಮುಖ ಆಚರಣೆಗಳಾಗಿವೆ. ಜನಪದ ಗೀತೆಗಳಲ್ಲಿ ದೀಪಾವಳಿಯ ಸಂಭ್ರಮ, ಕುಟುಂಬದ ಒಗ್ಗಟ್ಟು ಮತ್ತು ಸಂತೋಷವನ್ನು ಸುಂದರವಾಗಿ ಚಿತ್ರಿಸಲಾಗಿದೆ. ದೀಪಗಳ ಬೆಳಕು ಜನರ ಜೀವನದಲ್ಲಿ ಹೊಸ ಚೈತನ್ಯವನ್ನು ತರುತ್ತದೆ ಎಂಬ ನಂಬಿಕೆ ಜನಪದ ಸಾಹಿತ್ಯದಲ್ಲಿ ವ್ಯಕ್ತವಾಗಿದೆ. ದಸರಾ ಹಬ್ಬ ದಸರಾ ಕರ್ನಾಟಕದ ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವದ ಹಬ್ಬವಾಗಿದೆ. ವಿಶೇಷವಾಗಿ ಮೈಸೂರು ದಸರಾ ವಿಶ್ವಪ್ರಸಿದ್ಧವಾಗಿದೆ. ವಿಜಯದಶಮಿಯು ಒಳ್ಳೆಯದು ಕೆಟ್ಟದ್ದರ ಮೇಲೆ ಜಯ ಸಾಧಿಸಿದ ಸಂಕೇತವಾಗಿದೆ. ಜನಪದ ಸಾಹಿತ್ಯದಲ್ಲಿ ದಸರಾವನ್ನು ಶಕ್ತಿ, ಧೈರ್ಯ ಮತ್ತು ವಿಜಯದ ಹಬ್ಬವಾಗಿ ಚಿತ್ರಿಸಲಾಗಿದೆ. ದೇವಿ ಚಾಮುಂಡೇಶ್ವರಿಯ ಆರಾಧನೆ, ಜಂಬೂಸವಾರಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಈ ಹಬ್ಬದ ಪ್ರಮುಖ ಅಂಶಗಳಾಗಿವೆ. ನಾಗರ ಪಂಚಮಿ ನಾಗರ ಪಂಚಮಿಯು ಪ್ರಕೃತಿ ಮತ್ತು ಜೀವಜಗತ್ತಿನೊಂದಿಗೆ ಮಾನವನ ಸಂಬಂಧವನ್ನು ತೋರಿಸುವ ಹಬ್ಬವಾಗಿದೆ. ಹಾವುಗಳನ್ನು ಪೂಜಿಸಿ ಅವುಗಳ ರಕ್ಷಣೆಗೆ ಪ್ರಾರ್ಥಿಸಲಾಗುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ನಾಗರ ಪಂಚಮಿಯ ಸಂದರ್ಭದಲ್ಲಿ ಮಹಿಳೆಯರು ವಿಶೇಷ ಹಾಡುಗಳನ್ನು ಹಾಡುತ್ತಾರೆ. ಈ ಹಾಡುಗಳಲ್ಲಿ ನಾಗದೇವರ ಮಹಿಮೆ ಮತ್ತು ಪ್ರಕೃತಿಯ ಮೇಲಿನ ಗೌರವವನ್ನು ಕಾಣಬಹುದು. ಕರಗ ಮತ್ತು ಗ್ರಾಮದೇವತೆಗಳ ಹಬ್ಬಗಳು ಕರ್ನಾಟಕದ ಅನೇಕ ಭಾಗಗಳಲ್ಲಿ ಗ್ರಾಮದೇವತೆಗಳ ಜಾತ್ರೆಗಳು ಮತ್ತು ಕರಗ ಹಬ್ಬಗಳು ಆಚರಿಸಲಾಗುತ್ತವೆ. ಈ ಹಬ್ಬಗಳು ಸ್ಥಳೀಯ ಸಂಸ್ಕೃತಿಯ ಪ್ರತೀಕಗಳಾಗಿವೆ. ಜನರು ಒಟ್ಟಾಗಿ ಸೇರಿ ಪೂಜೆ, ನೃತ್ಯ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುತ್ತಾರೆ. ಜನಪದ ಸಾಹಿತ್ಯದಲ್ಲಿ ಇಂತಹ ಹಬ್ಬಗಳ ಕುರಿತು ಅನೇಕ ಕಥೆಗಳು ಮತ್ತು ಗೀತೆಗಳು ಕಂಡುಬರುತ್ತವೆ. ಇವು ಜನರ ನಂಬಿಕೆಗಳು ಮತ್ತು ಜೀವನದ ಮೌಲ್ಯಗಳನ್ನು ಪ್ರತಿಬಿಂಬಿಸುತ್ತವೆ. ಹಬ್ಬಗಳ ಸಾಮಾಜಿಕ ಮಹತ್ವ ಹಬ್ಬಗಳು ಸಮಾಜದಲ್ಲಿ ಒಗ್ಗಟ್ಟು ಮತ್ತು ಸಹಕಾರವನ್ನು ಬೆಳೆಸುತ್ತವೆ. ಹಬ್ಬಗಳ ಸಂದರ್ಭದಲ್ಲಿ ಜನರು ತಮ್ಮ ಭಿನ್ನಾಭಿಪ್ರಾಯಗಳನ್ನು ಮರೆತು ಒಂದಾಗಿ ಸೇರುತ್ತಾರೆ. ಕುಟುಂಬದ ಸದಸ್ಯರು, ಸ್ನೇಹಿತರು ಮತ್ತು ನೆರೆಹೊರೆಯವರು ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಜನಪದ ಸಾಹಿತ್ಯವು ಈ ಸಾಮಾಜಿಕ ಮೌಲ್ಯಗಳನ್ನು ಬಲಪಡಿಸುತ್ತದೆ. ಹಬ್ಬಗಳ ಕುರಿತ ಹಾಡುಗಳು ಮತ್ತು ಕಥೆಗಳು ಸಮಾಜದಲ್ಲಿ ಪ್ರೀತಿ, ಸಹಕಾರ ಮತ್ತು ಸೌಹಾರ್ದತೆಯನ್ನು ಬೆಳೆಸುತ್ತವೆ. ಆಧುನಿಕ ಕಾಲದಲ್ಲಿ ಹಬ್ಬ ಆಚರಣೆಗಳು ಇಂದಿನ ಆಧುನಿಕ ಜೀವನದಲ್ಲಿ ಹಬ್ಬಗಳ ಆಚರಣೆಯಲ್ಲಿ ಕೆಲವು ಬದಲಾವಣೆಗಳು ಕಂಡುಬರುತ್ತಿವೆ. ನಗರೀಕರಣ ಮತ್ತು ತಂತ್ರಜ್ಞಾನದ ಪ್ರಭಾವದಿಂದ ಕೆಲವು ಸಂಪ್ರದಾಯಗಳು ಕಡಿಮೆಯಾಗಿದ್ದರೂ, ಹಬ್ಬಗಳ ಮಹತ್ವ ಇನ್ನೂ ಉಳಿದಿದೆ. ಜನರು ತಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಹಬ್ಬಗಳನ್ನು ಆಚರಿಸುತ್ತಿದ್ದಾರೆ. ಜನಪದ ಸಾಹಿತ್ಯದ ಮೂಲಕ ಹಬ್ಬಗಳ ಮೂಲ ಉದ್ದೇಶ ಮತ್ತು ಸಾಂಸ್ಕೃತಿಕ ಮಹತ್ವವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಅಗತ್ಯವಿದೆ. ಉಪಸಂಹಾರ ಒಟ್ಟಾರೆ, ಹಬ್ಬಗಳು ಕನ್ನಡ ಜನರ ಸಂಸ್ಕೃತಿ ಮತ್ತು ಜೀವನದ ಅವಿಭಾಜ್ಯ ಅಂಗವಾಗಿವೆ. ಜನಪದ ಸಾಹಿತ್ಯವು ಹಬ್ಬಗಳ ಆಚರಣೆಗಳು, ನಂಬಿಕೆಗಳು ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಸಂಕ್ರಾಂತಿ, ಯುಗಾದಿ, ದೀಪಾವಳಿ, ದಸರಾ, ನಾಗರ ಪಂಚಮಿ ಹಾಗೂ ಇತರ ಹಬ್ಬಗಳು ಜನರ ಜೀವನದಲ್ಲಿ ಸಂತೋಷ, ಒಗ್ಗಟ್ಟು ಮತ್ತು ಸಾಂಸ್ಕೃತಿಕ ಪ್ರಜ್ಞೆಯನ್ನು ಬೆಳೆಸುತ್ತವೆ. ಆದ್ದರಿಂದ ಜನಪದ ಸಾಹಿತ್ಯದಲ್ಲಿ ಹಬ್ಬ ಆಚರಣೆಗಳ ಅಧ್ಯಯನವು ನಮ್ಮ ಸಂಸ್ಕೃತಿಯ ಶ್ರೀಮಂತಿಕೆಯನ್ನು ಅರಿಯಲು ಸಹಕಾರಿಯಾಗಿದೆ. ಉಲ್ಲೇಖಗಳು (References) 1. ನಾಗೇಗೌಡ, ಹೆಚ್. ಎಲ್. (2002). ಜನಪದ ಲೋಕ. ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ. 2. ನಾಯಕ್, ಹೆಚ್. ಎಂ. (1998). ಕನ್ನಡ ಜನಪದ ಸಾಹಿತ್ಯ ಪರಿಚಯ. ಮೈಸೂರು: ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ. 3. ಪರಮಶಿವಯ್ಯ, ಜಿ. ಶಂ. (2005). ಜನಪದ ಸಾಹಿತ್ಯ ಅಧ್ಯಯನ. ಬೆಂಗಳೂರು: ಸಪ್ನ ಬುಕ್ ಹೌಸ್. 4. ಚಿದಾನಂದಮೂರ್ತಿ, ಎಂ. (2001). ಕರ್ನಾಟಕ ಸಂಸ್ಕೃತಿ ಮತ್ತು ಜನಪದ. ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರ. 5. ಕನ್ನಡ ವಿಶ್ವಕೋಶ ಸಂಪುಟ 5. (1985). “ಜನಪದ ಸಾಹಿತ್ಯ” ಲೇಖನ. ಮೈಸೂರು: ಕನ್ನಡ ವಿಶ್ವಕೋಶ ಪರಿಷತ್ತು. 6. ಕರ್ನಾಟಕ ಜಾನಪದ ಪರಿಷತ್. (ವಿವಿಧ ಸಂಚಿಕೆಗಳು). ಜಾನಪದ ಅಧ್ಯಯನ ಲೇಖನ ಸಂಕಲನಗಳು. ಬೆಂಗಳೂರು: ಕರ್ನಾಟಕ ಜಾನಪದ ಪರಿಷತ್. jr5bvx4h3qx46ss9ss4vzc3m3k3kjt3 ಕೊಲ್ಲಂ ಬಂದರು 0 180090 1427313 1379554 2026-09-02T12:31:36Z InternetArchiveBot 69876 Rescuing 1 sources and tagging 0 as dead.) #IABot (v2.0.9.5 1427313 wikitext text/x-wiki {{Infobox Port | name = ಕೊಲ್ಲಂ ಬಂದರು <br /> കൊല്ലം തുറമുഖം | image = Port of Kollam, Mar 2016.jpg | image_caption = ಕೊಲ್ಲಂ ಬಂದರು | image_size = 200px | country = {{flagicon|India}} ಭಾರತ | location = [[ಕೊಲ್ಲಂ|ಕೊಲ್ಲಂ ನಗರ]] | coordinates = {{coord|8.87749|N|76.58314|E|display=title,inline}} | locode = IN KUK | opened = AD 825<br />2007 ರಲ್ಲಿ ನವೀಕರಿಸಲಾಗಿದೆ | operated = [[ಕೇರಳ ಸಮುದ್ರ ಮಂಡಳಿ]], ಕೇರಳ ಸರ್ಕಾರ | owner = ಕೇರಳ ಸರ್ಕಾರ | sizewater = | sizeland = {{convert|10.6|acre|km2}} | size = {{convert|44|acre|km2}} | berths = 2 | wharfs = 1 (178 ಮೀಟರ್)<br />2 (101 ಮೀಟರ್) | piers = | employees = | leadershiptitle = ಬಂದರು ಅಧಿಕಾರಿ | leader = ಅರುಣ್ ಕುಮಾರ್ ಪಿ ಕೆ<ref>{{cite web | url = http://kmb.kerala.gov.in/en/contact | title = ನಮ್ಮನ್ನು ಸಂಪರ್ಕಿಸಿ - ಕೇರಳ ಸಮುದ್ರ ಮಂಡಳಿ | publisher = ಕೇರಳ ಸರ್ಕಾರ | access-date = 2023-03-01 }}{{Dead link|date=ಆಗಸ್ಟ್ 2026 |bot=InternetArchiveBot |fix-attempted=yes }}</ref> | blankdetailstitle1 = ವಿಶ್ವ ಬಂದರು ಸೂಚ್ಯಂಕ ಸಂಖ್ಯೆ | blankdetails1 = '''49160'''<ref>{{cite web | url = http://msi.nga.mil/NGAPortal/MSI.portal?_nfpb=true&_pageLabel=msi_portal_page_62&pubCode=0015 | title = ವಿಶ್ವ ಬಂದರು ಸೂಚ್ಯಂಕ | publisher = ರಾಷ್ಟ್ರೀಯ ಭೌಗೋಳಿಕ ಗುಪ್ತಚರ ಸಂಸ್ಥೆ | year = 2015}}</ref> | blankdetailstitle2 = ಎಲೆಕ್ಟ್ರಾನಿಕ್ ಡೇಟಾ ಇಂಟರ್ಚೇಂಜ್ ಕೋಡ್ (EDI) | blankdetails2 = '''INKUK1'''<ref>{{cite web | url = https://www.icegate.gov.in/TrackAtICES/beTrackIces | title = ಕೊಲ್ಲಂ ಬಂದರು SEA(INKUK1) - ಇ-ಕಾಮರ್ಸ್ ಪೋರ್ಟಲ್ ಕೇಂದ್ರ ಎಕ್ಸೈಸ್ ಮತ್ತು ಕಸ್ಟಮ್ಸ್ ಮಂಡಳಿ | publisher = ಕೇಂದ್ರ ಎಕ್ಸೈಸ್ ಮತ್ತು ಕಸ್ಟಮ್ಸ್ ಮಂಡಳಿ | year = 2015 | access-date = 2026-08-07 | archive-date = 2015-04-23 | archive-url = https://web.archive.org/web/20150423054657/https://www.icegate.gov.in/TrackAtICES/beTrackIces | url-status = dead }}</ref> | blankdetailstitle3 = ವಲಸೆ ತಪಾಸಣಾ ಕೇಂದ್ರ | blankdetails3 = ಹೌದು | arrivals = 163 <small>(2007 ರ ನಂತರ)</small> | cargotonnage = | containervolume = | cargovalue = 2.2 ದಶಲಕ್ಷ ಟನ್ಗಳು | passengertraffic = | revenue = ₹3 ಕೋಟಿ <small>(2024)</small><br>₹62 ಲಕ್ಷ <small>(2013)</small><ref>http://www.keralaports.gov.in/doc/Kollam%20Final%20DFR/Annexures%20to%20DFR/Annexure%2013/Annexure%2013.1%20-%20Scenario%201%20Option%201.pdf{{Dead link|date=ಆಗಸ್ಟ್ 2026 |bot=InternetArchiveBot |fix-attempted=yes }} ಕೊಲ್ಲಂ ಬಂದರಿನ ಲಾಭ ಮತ್ತು ನಷ್ಟ ಹೇಳಿಕೆ</ref> | profit = | blankstatstitle1 = ಕ್ರೇನ್ಗಳು | blankstats1 = 2 | blankstatstitle2 = ಮುಖ್ಯ ಆಮದುಗಳು | blankstats2 = ಮರಳು, ಗೋಡಂಬಿ, ಹೆಂಚುಗಳು | blankstatstitle3 = ಪ್ರಯಾಣಿಕರ ಟರ್ಮಿನಲ್ | blankstats3 = 288ಮೀ | website = {{URL|http://www.keralaports.gov.in/}} }} '''ಕೊಲ್ಲಂ ಬಂದರು''' ಅಥವಾ '''ಕ್ವಿಲಾನ್ ಬಂದರು''' ಇದು ಅತ್ಯಂತ ಹಳೆಯ ಬಂದರುಗಳಲ್ಲಿ ಒಂದಾಗಿದೆ (AD 825 ರಲ್ಲಿ ಸ್ಥಾಪಿಸಲಾಯಿತು) ಇದು [[ಕೊಲ್ಲಂ ನಗರ ಕೇಂದ್ರ|ಡೌನ್ಟೌನ್]] [[ಕೊಲ್ಲಂ]] (ಹಿಂದೆ ಕ್ವಿಲಾನ್) ನಿಂದ {{convert|4|km}} ದೂರದಲ್ಲಿದೆ.<ref>[https://web.archive.org/web/20111101143805/http://articles.economictimes.indiatimes.com/2011-09-22/news/30189382_1_kollam-backwaters-tourism-infrastructure ಕೊಲ್ಲಂ, ಅಷ್ಟಮುಡಿ ಸರೋವರ - ಕೊಚ್ಚಿ, ವೆಂಬನಾಡ್ ಸರೋವರಕ್ಕೆ ಉತ್ತಮ ಪರ್ಯಾಯಗಳು]</ref> ಇದು ನಿರ್ವಹಿಸುವ ಸರಕುಗಳ ಪ್ರಮಾಣ ಮತ್ತು ಸೌಲಭ್ಯಗಳ ಮೂಲಕ [[ಕೇರಳದ ಬಂದರುಗಳು|ಕೇರಳದ]] ಮೂರನೇ ಅತಿದೊಡ್ಡ ಬಂದರಾಗಿದೆ ಮತ್ತು ವಲಸೆ ತಪಾಸಣಾ ಕೇಂದ್ರ (ICP) ಸೌಲಭ್ಯವನ್ನು ಹೊಂದಿರುವ ನಾಲ್ಕು ಕೇರಳ ಬಂದರುಗಳಲ್ಲಿ ಒಂದಾಗಿದೆ.<ref>{{cite web|url=https://www.thehindu.com/news/national/kerala/kollam-port-gets-icp-clearance/article68293607.ece |date=15 Jun 2024 |title=ಕೊಲ್ಲಂ ಬಂದರಿಗೆ ICP ಅನುಮೋದನೆ |publisher=ದಿ ಹಿಂದೂ |access-date=16 Jun 2024}}</ref> ಭಾರತದ ನೈಋತ್ಯ ಕರಾವಳಿಯಲ್ಲಿರುವ ಇದು 9 ನೇ ನಿಂದ 17 ನೇ ಶತಮಾನಗಳವರೆಗೆ ಪ್ರಮುಖ ಬಂದರಾಗಿತ್ತು. [[ಇಬ್ನ್ ಬತೂತ]] ಭೇಟಿ ನೀಡಿದ ಐದು ಭಾರತೀಯ ಬಂದರುಗಳಲ್ಲಿ ಕೊಲ್ಲಂ ಒಂದಾಗಿದೆ.<ref>{{cite book|date=2010|title=ದಿ ಅಡ್ವೆಂಚರ್ಸ್ ಆಫ್ ಇಬ್ನ್ ಬತೂತ: ಎ ಮುಸ್ಲಿಂ ಟ್ರಾವೆಲರ್ ಆಫ್ ದ ಫೋರ್ಟೀನ್ತ್ ಸೆಂಚುರಿ |publisher=ರಾಸ್ ಇ. ಡನ್ |isbn=9780520931718}}</ref><ref>{{cite web|url=https://www.deccanchronicle.com/nation/in-other-news/011117/a-requiem-for-ashtamudi.html|title=ಅಷ್ಟಮುಡಿಗೆ ಒಂದು ವಿದಾಯ|date=2017-11-01|access-date=2017-11-01|publisher=ಡೆಕ್ಕನ್ ಕ್ರಾನಿಕಲ್}}</ref><ref>{{cite web|url=http://cw.routledge.com/textbooks/9780415485432/18.asp|title=ಇಬ್ನ್ ಬತೂತ: ಮಲಬಾರ್ ಕರಾವಳಿಯಲ್ಲಿ ಅಂತರಾಷ್ಟ್ರೀಯ ವ್ಯಾಪಾರ|access-date=2017-11-01|publisher=ರೂಟ್ಲೆಡ್ಜ್}}</ref> == ಇತಿಹಾಸ == [[File:Quilon 1505 verbessert.jpg|thumb|left|150px|1500 ರ ದಶಕದಲ್ಲಿ [[ಕೊಲ್ಲಂ]]]] [[ಕೊಲ್ಲಂ]] ಸ್ವತಂತ್ರ [[ವೆನಾಡ್]] ಸಾಮ್ರಾಜ್ಯದ ಸ್ಥಾಪನೆಯವರೆಗೂ [[ಚೇರ ಸಾಮ್ರಾಜ್ಯ]]ದ ಬಂದರು ನಗರವಾಗಿತ್ತು, ಮತ್ತು ಅದು ಅದರ ರಾಜಧಾನಿಯಾಯಿತು. ಅದಕ್ಕೂ ಮೊದಲು, ಕೊಲ್ಲಂ 13 ನೇ ಶತಮಾನದ ಸುಮಾರಿಗೆ ಜಾಗತಿಕ ಸಮುದ್ರ ವ್ಯಾಪಾರದಲ್ಲಿ ನಾಲ್ಕು ಆರಂಭಿಕ ವ್ಯಾಪಾರ ಕೇಂದ್ರಗಳಲ್ಲಿ ಒಂದೆಂದು ಪರಿಗಣಿಸಲಾಗಿತ್ತು, ಈಜಿಪ್ಟ್ನ ಅಲೆಕ್ಸಾಂಡ್ರಿಯಾ ಮತ್ತು ಕೈರೋ, ಚೀನಾದ ಕ್ವಾನ್ಝೌ ನಗರ, ಮತ್ತು ಮಲೇಷಿಯನ್ ದ್ವೀಪಸಮೂಹದ ಮಲಕ್ಕಾ ಸೇರಿದಂತೆ.<ref name=Tignor>{{cite book|last=et al]|first=ರಾಬರ್ಟ್ ಟಿಗ್ನರ್ [et|title=ವರ್ಲ್ಡ್ಸ್ ಟುಗೆದರ್, ವರ್ಲ್ಡ್ಸ್ ಅಪಾರ್ಟ್ : ಎ ಹಿಸ್ಟರಿ ಆಫ್ ದಿ ವರ್ಲ್ಡ್ ಫ್ರಮ್ ದಿ ಬಿಗಿನಿಂಗ್ಸ್ ಆಫ್ ಹ್ಯೂಮನ್ಕೈಂಡ್ ಟು ದಿ ಪ್ರೆಸೆಂಟ್|year=2010|publisher=W.W. ನಾರ್ಟನ್ & ಕಂ.|location=ನ್ಯೂಯಾರ್ಕ್|isbn=9780393934922|page=365|url=http://books.wwnorton.com/books/detail.aspx?ID=17166|edition=3ನೇ}}</ref> [[File:Ashramam Relief, Kollam port.jpg|thumb|ಅಶ್ರಮಂ, ಕೊಲ್ಲಂನಲ್ಲಿ ಪರಿಹಾರ]] ಈ ಬಂದರನ್ನು 825 ರಲ್ಲಿ ವೆನಾಡ್ನ ತಮಿಳು ರಾಜ ಉದಯಮಾರ್ತಾಂಡವರ್ಮನ ಅನುಮತಿಯೊಂದಿಗೆ ಮಾರ್ ಅಬೊ ಸ್ಥಾಪಿಸಿದರು, ಇದು ಬ್ಯಾಕರೆ (ತೆವಲಕರ) ಬಳಿಯ ಕೊರೆ-ಕೆ-ನಿ ಕೊಲ್ಲಂನ ಒಳನಾಡಿನ ಬಂದರನ್ನು ಪುನಃ ತೆರೆಯಲು ಪರ್ಯಾಯವಾಗಿತ್ತು. ಇದು ರೋಮನ್ನರು ಮತ್ತು ಗ್ರೀಕರಿಗೆ ನೆಲ್ಸಿಂಡಾ ಮತ್ತು ಟಿಂಡಿಸ್ ಎಂದು ಮತ್ತು ತಮಿಳರಿಗೆ ತೊಂಡಿ ಎಂದು ಕರೆಯಲ್ಪಡುತ್ತಿತ್ತು ಮತ್ತು ಇದು ಹೊಸ ನಗರದ ಸ್ಥಾಪನೆಯೂ ಆಗಿದೆ. 6 ನೇ ಶತಮಾನ AD ಯಲ್ಲಿ [[ಪಲ್ಲವ ಸಾಮ್ರಾಜ್ಯ|ಪಲ್ಲವರು]] ಚೇರರನ್ನು ಆಕ್ರಮಿಸಿಕೊಂಡು ಮಲಬಾರ್ ಕರಾವಳಿಯ ಮಸಾಲೆ ವ್ಯಾಪಾರವನ್ನು ಕೊನೆಗೊಳಿಸಿದ್ದರಿಂದ, ಹಲವಾರು ಶತಮಾನಗಳಿಂದ ವ್ಯಾಪಾರವಿಲ್ಲದೆ ನಿಷ್ಕ್ರಿಯವಾಗಿದ್ದ ಬಹುತೇಕ ಕಣ್ಮರೆಯಾದ ಟಿಂಡಿಸ್ ಅಥವಾ ನೆಲ್ಸಿಂಡಾ ಒಳನಾಡಿನ ಬಂದರನ್ನು (ಕೊರೆ-ಕೆ-ನಿ) ನವೀಕರಿಸುವ ಅವರ ಕೋರಿಕೆಯ ಬದಲಿಗೆ [[ಕೊಲ್ಲಂ]] ಬಳಿ ಹೊಸ ಬಂದರು ಪಟ್ಟಣವನ್ನು ರಚಿಸಲು ಮಾರ್ ಅಬೊ ಸ್ವಯಂಪ್ರೇರಿತರಾದರು ಎಂದು ನಂಬಲಾಗಿದೆ. ಇದು ಮಾರ್ ಅಬೊ ಅವರು ಚೇರ ಸಾಮ್ರಾಜ್ಯದಲ್ಲಿ ಹಲವು ದಶಕಗಳ ಕಾಲ ಉಳಿಯಲು ಮತ್ತು ಸಂಸ್ಕೃತ ಮತ್ತು ವೇದ ಪ್ರಾರ್ಥನೆಗಳನ್ನು ಬದಲಾಯಿಸದೆ, ತ್ರಿತ್ವದ ಸಿದ್ಧಾಂತಕ್ಕೆ ಆಧಾರವಾಗಿ ಸಿರಿಯನ್ ಆರಾಧನೆಯೊಂದಿಗೆ ಸಂತ ಥಾಮಸ್ ಸಂಪ್ರದಾಯದಲ್ಲಿ ನಾಂಪೂತಿರಿ ವೈಷ್ಣವರು ಮತ್ತು ನಾಯರ್ ಉಪಜಾತಿಗಳಲ್ಲಿ ಕ್ರಿಶ್ಚಿಯನ್ ಧರ್ಮವನ್ನು ಸುವ್ಯವಸ್ಥಿತಗೊಳಿಸಲು ಅವಕಾಶ ಮಾಡಿಕೊಟ್ಟಿತು.<ref>[[ಕೊಲ್ಲಂ|ಕೊಲ್ಲಂ ನಗರ]] ಮತ್ತು ಕೊಲ್ಲಂ ಬಂದರಿನ ಇತಿಹಾಸ [http://www.quilon.com/history.htm Quilon.com]</ref> ಚೀನೀ ವ್ಯಾಪಾರಿಗಳು [[ಕೊಲ್ಲಂ]]ನಲ್ಲಿ ನೆಲೆಸಿದ ಅತ್ಯಂತ ಹಳೆಯ ವಿದೇಶಿ ಸಮುದಾಯಗಳಲ್ಲಿ ಒಂದಾಗಿದ್ದರು. ಅದು [[ಕೊಲ್ಲಂ]] ಮಲಬಾರ್ ಕರಾವಳಿಯ ಪ್ರಮುಖ ವ್ಯಾಪಾರ ಕೇಂದ್ರವಾಗಿ (ಮಸಾಲೆಗಳ) ಮತ್ತು ಪ್ರಮುಖ ಬಂದರಾಗಿ ವಿಕಸನಗೊಂಡ ಅವಧಿಯಾಗಿತ್ತು. [[File:Kerala cities at time of Cabral (1500).gif|thumb|left|250px|ಸುಮಾರು 1500 ರಲ್ಲಿ [[ಕೇರಳ]]ದ ಬಂದರುಗಳು ಮತ್ತು ನಗರಗಳು]] ಜನವರಿ 2014 ರಲ್ಲಿ, ಬಂದರು ಪ್ರಾಧಿಕಾರವು ಕೊಲ್ಲಂ ಬಂದರಿನಲ್ಲಿ ಸಾವಿರಾರು ಚೀನೀ ನಾಣ್ಯಗಳು ಮತ್ತು ಶಿಲಾಯುಗದ ಆಯುಧಗಳನ್ನು ಪತ್ತೆ ಮಾಡಿತು, ಇದು ಬಂದರು ನಗರದ ಐತಿಹಾಸಿಕ ಹಿನ್ನೆಲೆ ಮತ್ತು ವ್ಯಾಪಾರ ಸಂಸ್ಕೃತಿಯನ್ನು ಬಹಿರಂಗಪಡಿಸಿತು.<ref>[http://i1173.photobucket.com/albums/r599/ArunVR/Silayudham.jpg ಕೊಲ್ಲಂ ಬಂದರಿನಿಂದ ಕಂಡುಬಂದ ನಾಣ್ಯಗಳು]</ref><ref>http://articles.timesofindia.indiatimes.com/2014-02-17/thiruvananthapuram/47411545_1_artefacts-kollam-coins{{Dead link|date=ಆಗಸ್ಟ್ 2026 |bot=InternetArchiveBot |fix-attempted=yes }}</ref> ಇದು ಭಾರತದ ಬಂದರಿನಲ್ಲಿ ಇಂತಹ ಪ್ರಮಾಣದ ಕಲಾಕೃತಿಗಳ ಮೊದಲ ಶೋಧವಾಗಿತ್ತು. ಈ ಶೋಧಗಳು ಕೊಲ್ಲಂ ಭಾರತದ ಅತ್ಯಂತ ಪ್ರಮುಖ ಬಂದರು ನಗರವಾಗಿದೆ ಎಂದು ಬಹಿರಂಗಪಡಿಸುತ್ತವೆ, ಇದು [[ಚೀನಾ]], [[ಮಧ್ಯಪ್ರಾಚ್ಯ]], [[ನೆದರ್ಲ್ಯಾಂಡ್ಸ್]], [[ಪೋರ್ಚುಗಲ್]], [[ಬ್ರೆಜಿಲ್]] ಮತ್ತು ಇತರ [[ಪೂರ್ವ ಮೆಡಿಟರೇನಿಯನ್|ಪೂರ್ವ ಮೆಡಿಟರೇನಿಯನ್ ದೇಶಗಳ]] ಜನರ ವ್ಯಾಪಾರ ಕೇಂದ್ರವಾಗಿ ಸೇವೆ ಸಲ್ಲಿಸಿತು.<ref>[http://www.thehindu.com/news/national/kerala/emergence-of-antiques-triggers-treasure-hunt-in-kollam/article5711850.ece ಪ್ರಾಚೀನ ವಸ್ತುಗಳ ಹೊರಹೊಮ್ಮುವಿಕೆಯು ಕೊಲ್ಲಂನಲ್ಲಿ ನಿಧಿ ಬೇಟೆಯನ್ನು ಪ್ರಚೋದಿಸುತ್ತದೆ]</ref><ref>[http://www.thehindu.com/news/national/kerala/shards-of-the-past-point-to-kollam-ports-glory-days/article5728896.ece ಭೂತಕಾಲದ ಚೂರುಗಳು ಕೊಲ್ಲಂ ಬಂದರಿನ ವೈಭವದ ದಿನಗಳನ್ನು ಸೂಚಿಸುತ್ತವೆ]</ref> ಪುರಾತತ್ವಶಾಸ್ತ್ರಜ್ಞರು ಪ್ರಸ್ತುತ ಕೊಲ್ಲಂ ಬಂದರಿನ ಸಮುದ್ರ ತಳದಲ್ಲಿ ಮುಳುಗಿರುವ ನಗರವಿದೆ ಎಂದು ನಂಬುತ್ತಾರೆ. ಇಂದು, ಹಡಗುಗಳು ಸಾಗಾಣಿಕೆ ಕಾರ್ಯಾಚರಣೆಗಳಿಗೆ ಮತ್ತು ಅಗತ್ಯವಿದ್ದಾಗ ತುರ್ತು ರಿಪೇರಿಗಾಗಿ ಬಂದರಿನಲ್ಲಿ ಆಗಾಗ್ಗೆ ನಿಲ್ಲುತ್ತವೆ.<ref>[http://www.thehindu.com/todays-paper/tp-national/tp-kerala/ship-berths-at-kollam-port/article165373.ece ಕೊಲ್ಲಂ ಬಂದರಿನಲ್ಲಿ ಹಡಗು ನಿಲ್ಲುತ್ತದೆ]</ref> ಮುಖ್ಯಮಂತ್ರಿ [[ಉಮ್ಮನ್ ಚಾಂಡಿ]] 9{{nbsp}}ನವೆಂಬರ್ 2013 ರಂದು ಕೊಲ್ಲಂ ಬಂದರಿನಲ್ಲಿ ಕರಾವಳಿ ಸಾಗಾಣಿಕೆ ಯೋಜನೆ (CSP) ಅನ್ನು ಉದ್ಘಾಟಿಸಿದರು, ಆದರೆ ಪ್ರಯಾಣಿಕರ ಹಡಗುಗಳು 2014 ರಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದವು.<ref>''[http://www.thehindu.com/news/national/kerala/passenger-ships-will-start-from-kollam-this-year-chandy/article5333839.ece ಕೊಲ್ಲಂನಿಂದ ಪ್ರಯಾಣಿಕರ ಹಡಗುಗಳು ಈ ವರ್ಷ ಪ್ರಾರಂಭವಾಗಲಿವೆ: ಚಾಂಡಿ]''. 17 ಡಿಸೆಂಬರ್ 2013 ರಂದು ಪ್ರವೇಶಿಸಲಾಗಿದೆ.</ref> ಮೊದಲ ಕಂಟೇನರ್ ಹಡಗು, ''MV ಸೂರ್ಯಮುಖಿ'' 18{{nbsp}}ಜನವರಿ 2014 ರಂದು, ಎರಡು ತಿಂಗಳ ವಿಳಂಬದ ನಂತರ ಕರಾವಳಿ ಸಾಗಾಣಿಕೆ ಯೋಜನೆಯ ಭಾಗವಾಗಿ ಕೊಲ್ಲಂ ಬಂದರಿಗೆ ಆಗಮಿಸಿತು.<ref>[https://web.archive.org/web/20140520053720/http://www.newindianexpress.com/states/kerala/First-Container-Ship-in-Kollam-Port/2014/01/19/article2007910.ece#.U0JridLHm-0 ಕೊಲ್ಲಂ ಬಂದರಿನಲ್ಲಿ ಮೊದಲ ಕಂಟೇನರ್ ಹಡಗು]</ref> ಪ್ರಮುಖ ಸಾಗಾಣಿಕಾ ಕಂಪನಿಗಳು ಈಗ ಸಾಗಾಣಿಕಾ ಕಾರ್ಯಾಚರಣೆಗಳನ್ನು ಪ್ರಾರಂಭಿಸಲು ಬಂದರಿನಲ್ಲಿ ಆಸಕ್ತಿ ತೋರಿಸುತ್ತಿವೆ. ಕಂಪನಿಗಳು ಬಂದರನ್ನು ಮಧ್ಯಂತರ ನೆಲೆಯಾಗಿ ಆಯ್ಕೆ ಮಾಡಲು ಯೋಜನೆಗಳನ್ನು ಹೊಂದಿವೆ. ಪ್ರಸ್ತುತ, ಸುಮಾರು ನಾಲ್ಕು ಕಂಪನಿಗಳು ಬಂದರಿನಲ್ಲಿ ತಮ್ಮ ನಿಯಮಿತ ಉಪಸ್ಥಿತಿಯನ್ನು ಖಾತರಿಪಡಿಸಿವೆ. ಕೇರಳ ರಾಜ್ಯ ಸಮುದ್ರ ಅಭಿವೃದ್ಧಿ ನಿಗಮದ ಚಾರ್ಟರ್ಡ್ ಹಡಗು ಸೂರ್ಯಮುಖಿ ಗುಜರಾತ್ನ ಮುದ್ರಾ ಬಂದರಿಗೆ ಹೆಂಚುಗಳು ಮತ್ತು ಕಟ್ಟಡ ಸಾಮಗ್ರಿಗಳನ್ನು ಹೇರಲು ಪ್ರಯಾಣ ಬೆಳೆಸಿದೆ. ಗ್ರೇಟ್ ಸೀ ಶಿಪ್ಪಿಂಗ್ ಕಂಪನಿಯು ಕೊಚ್ಚಿಯಿಂದ ಗೋಡಂಬಿಯನ್ನು ಹೊತ್ತುಕೊಂಡು ಶೀಘ್ರದಲ್ಲೇ ಬಂದರಿನಲ್ಲಿ ನಿಲ್ಲಲಿದೆ.<ref>[https://www.deccanchronicle.com/131119/news-current-affairs/article/shipping-companies-evince-interest-kollam-port ಸಾಗಾಣಿಕಾ ಕಂಪನಿಗಳು ಕೊಲ್ಲಂ ಬಂದರಿನಲ್ಲಿ ಆಸಕ್ತಿ ವ್ಯಕ್ತಪಡಿಸಿವೆ]</ref> ಬಂದರಿನ ಆಧುನೀಕರಣದ ನಂತರ, 4 ಏಪ್ರಿಲ್ 2014 ರಂದು ಮೊದಲ ವಿದೇಶಿ ಹಡಗು ಬಂದರಿನಲ್ಲಿ ನಿಲ್ಲಿಸಿತು.<ref>[https://web.archive.org/web/20140408225152/http://www.newindianexpress.com/states/kerala/Foreign-Ship-Reaches-Kollam-Port/2014/04/05/article2150731.ece#.U0Jt2NLHm-0 ವಿದೇಶಿ ಹಡಗು ಕೊಲ್ಲಂ ಬಂದರನ್ನು ತಲುಪಿದೆ]</ref> ಈಗ ಬೃಹತ್ ವಿದೇಶಿ ಹಡಗುಗಳು ಕೊಲ್ಲಂ ಬಂದರಿನಿಂದ ಸುಲಭವಾಗಿ ಕಾರ್ಯನಿರ್ವಹಿಸಬಹುದು ಎಂದು ಸಾಬೀತಾಗಿದೆ. ''MT ಚಾಲಿಯಾರ್'' ಮತ್ತು ''MT ಕೇರಳ'' ಟಗ್ಗಳು ಮತ್ತು ಹೊಸ ಜರ್ಮನ್-ನಿರ್ಮಿತ ರೂ. 12 ಕೋಟಿ ಕ್ರೇನ್ ಅನ್ನು ಬಂದರಿನಲ್ಲಿ ಸಮುದ್ರ ಕಾರ್ಯಾಚರಣೆಗಳಿಗೆ ಬಳಸಲಾಗುತ್ತದೆ. [[File:View of Kollam Port from Thangassery Harbour.jpg|right|thumb|[[ಥಂಗಸ್ಸೇರಿ]] ಬಂದರಿನಿಂದ ಕೊಲ್ಲಂ ಬಂದರಿನ ದೂರದ ನೋಟ]] == ವಿನ್ಯಾಸ == ಕೊಲ್ಲಂ ಬಂದರಿನ ಉದ್ದ {{convert|177|m}} ಮತ್ತು ಅಗಲ {{convert|12|m}} ಆಗಿದ್ದು, ಲಭ್ಯವಿರುವ ನೀರಿನ ಆಳ {{convert|6.5|m}} ಇದೆ, ಇದರಿಂದಾಗಿ 15,000 DWT ವರೆಗಿನ ಹಡಗುಗಳು ನೇರವಾಗಿ ನಿಲ್ಲಬಹುದು. ಬಂದರಿನಲ್ಲಿ ಆಳವನ್ನು {{convert|10|m}} ಗೆ ಹೆಚ್ಚಿಸಲು ರೂ.5.7 ಕೋಟಿ ವೆಚ್ಚದಲ್ಲಿ ಡ್ರೆಡ್ಜಿಂಗ್ ಕಾರ್ಯಗಳು ನಡೆಯುತ್ತಿವೆ{{when|date=May 2015}}, ಇದರಿಂದಾಗಿ {{convert|170|m}} ಮತ್ತು ಅದಕ್ಕಿಂತ ಹೆಚ್ಚಿನ ಹಡಗುಗಳು [[ಕೊಚ್ಚಿ]], [[ತೂತುಕುಡಿ]] ಅಥವಾ [[ಚೆನ್ನೈ]] ಗೆ ಮುಂದೆ ಪ್ರಯಾಣಿಸುವ ಅಗತ್ಯವಿಲ್ಲದೆ ಸುಲಭವಾಗಿ ನಿಲ್ಲಬಹುದು. ಉದ್ದನೆಯ ರಕ್ಷಣಾ ಕಲ್ಲುಗೋಡೆಯು {{convert|2100|m}} ಸಮುದ್ರದ ರಕ್ಷಣಾ ಕಲ್ಲುಗೋಡೆ ಮತ್ತು {{convert|500|m}} ಗಾಳಿಯ ರಕ್ಷಣಾ ಕಲ್ಲುಗೋಡೆಯಿಂದ ಅಲೆಗಳಿಂದ ರಕ್ಷಿಸಲ್ಪಟ್ಟಿದೆ. ಉದ್ದನೆಯ ರಕ್ಷಣಾ ಕಲ್ಲುಗೋಡೆಯ ಉದ್ದವನ್ನು ಕಾಲಾನಂತರದಲ್ಲಿ {{convert|200|m}} ಗೆ ಹೆಚ್ಚಿಸಲಾಗುವುದು. 2007 ರಲ್ಲಿ, ಕೊಲ್ಲಂ ಬಂದರು ಸುಮಾರು 500,000 ಟನ್ಗಳಷ್ಟು ಸರಕುಗಳನ್ನು ನಿರ್ವಹಿಸಿತು.<ref>{{Cite web |url=http://www.keralaports.gov.in/doc/Kollam%20Final%20DFR/Final%20DFR%20Kollam%20Report.pdf |title=ಕೊಲ್ಲಂ ಬಂದರು |access-date=7 April 2014 |archive-url=https://web.archive.org/web/20160303213028/http://www.keralaports.gov.in/doc/Kollam%20Final%20DFR/Final%20DFR%20Kollam%20Report.pdf |archive-date=3 March 2016 |url-status=dead }}</ref><ref>[https://web.archive.org/web/20071020151407/http://hindu.com/2007/10/19/stories/2007101951080300.htm ವಿ.ಎಸ್ ಅವರು ಕೊಲ್ಲಂ ಬಂದರನ್ನು ಉದ್ಘಾಟಿಸಲಿದ್ದಾರೆ]</ref> == ಹಿನ್ನೆಲೆ ಪ್ರದೇಶ ಮತ್ತು ಸರಕು == [[File:Quilon 1670 verbessert.jpg|right|thumb|1661 ರಲ್ಲಿ [[ಕೊಲ್ಲಂ]] ವಶಪಡಿಸಿಕೊಳ್ಳುವಿಕೆ]] [[File:Quilon 1745.jpg|right|thumb|1800 ರ ದಶಕದಲ್ಲಿ [[ಕೊಲ್ಲಂ]]]] ಕೊಲ್ಲಂ ಬಂದರಿನ ಪ್ರಾಥಮಿಕ ಹಿನ್ನೆಲೆ ಪ್ರದೇಶವು [[ಪಥನಂತಿಟ್ಟ]] ಮತ್ತು [[ಕೊಟ್ಟಾಯಂ ಜಿಲ್ಲೆ|ಕೊಟ್ಟಾಯಂ]] ಮತ್ತು [[ಇಡುಕ್ಕಿ ಜಿಲ್ಲೆ|ಇಡುಕ್ಕಿ]] ಜಿಲ್ಲೆಗಳ ದಕ್ಷಿಣ ಭಾಗಗಳಿಗೆ; [[ಆಲಪ್ಪುಳ ಜಿಲ್ಲೆ]]ಯ ಮಧ್ಯ ಮತ್ತು ದಕ್ಷಿಣ ಭಾಗಗಳು, [[ಕೊಲ್ಲಂ ಜಿಲ್ಲೆ]] ಮತ್ತು [[ತಿರುವನಂತಪುರ ಜಿಲ್ಲೆ]] [[ತಮಿಳುನಾಡು]]ನ [[ಕನ್ಯಾಕುಮಾರಿ ಜಿಲ್ಲೆ|ಕನ್ಯಾಕುಮಾರಿ]]-[[ತಿರುನೆಲ್ವೇಲಿ ಜಿಲ್ಲೆ|ತಿರುನೆಲ್ವೇಲಿ]]-[[ಮಧುರೈ ಜಿಲ್ಲೆ|ಮಧುರೈ]] ಮತ್ತು [[ತೇನಿ ಜಿಲ್ಲೆ|ತೇನಿ]] ಜಿಲ್ಲೆಗಳೊಂದಿಗೆ ವಿಸ್ತರಿಸುತ್ತದೆ. ಪ್ರಸ್ತುತ ನಿರ್ವಹಿಸಲ್ಪಡುತ್ತಿರುವ ಅಥವಾ ಬಂದರಿಗೆ ಯೋಜಿಸಲಾಗಿರುವ ಸರಕುಗಳಲ್ಲಿ ಅಮೃತಶಿಲೆ, ಹೆಂಚುಗಳು, ಮರಳು, ಟೈಟಾನಿಯಂ ಅದಿರು, ಗೋಡಂಬಿ ಬೀಜಗಳು, ಬೀಜಗಳು ಮತ್ತು ಬೀಜದ ಚಿಪ್ಪಿನ ದ್ರವ, ಸಮುದ್ರ ಆಹಾರ, ಜೇಡಿಮಣ್ಣು, ಮರದ ದಿಮ್ಮಿಗಳು, ಸಿಲ್ಲಿಮನೈಟ್, ಟೈಟಾನಿಯಂ ಡೈಆಕ್ಸೈಡ್, ರಕ್ತ ಉತ್ಪನ್ನಗಳು, ಸುದ್ದಿಪತ್ರ ಮತ್ತು ಹಳೆಯ ಕಾಗದ, ಸಿಮೆಂಟ್, ಯೂರಿಯಾ ಮತ್ತು ಪೊಟ್ಯಾಷ್ ಮ್ಯೂರಿಯೇಟ್ (ರಸಗೊಬ್ಬರಕ್ಕಾಗಿ), ರಬ್ಬರ್, ಆಹಾರ, ಕೃಷಿ ಉತ್ಪನ್ನಗಳು ಮತ್ತು ಸಿಮೆಂಟ್ ಹಾಗೂ [[ತಿರುವನಂತಪುರದ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ|ತಿರುವನಂತಪುರದ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ]] ಮತ್ತು [[ಕೇರಳ ಖನಿಜ ಮತ್ತು ಲೋಹಗಳು]] ನಂತಹ ಸ್ಥಳೀಯ ಕಂಪನಿಗಳಿಗೆ ಇತರ ಸರಕುಗಳು ಮತ್ತು ಉತ್ಪನ್ನಗಳು ಸೇರಿವೆ. == ಅಭಿವೃದ್ಧಿ ಮತ್ತು ಆಧುನೀಕರಣ == [[File:Dredger "Hansitha" at Kollam(Quilon) coast, Jul 2016.jpg|right|thumb|ಕೊಲ್ಲಂ ಬಂದರಿನಿಂದ 2 ಕಿಮೀ ದೂರದಲ್ಲಿರುವ [[ಮುಂಡಕ್ಕಲ್ ಬೀಚ್]] ನಲ್ಲಿ ದಡಕ್ಕೆ ತೇಲಿ ಬಂದ ಡ್ರೆಡ್ಜರ್ ಹಡಗು]] ಕೊಲ್ಲಂ ಅನ್ನು "ಕೇರಳದ ಬಂದರು ನಗರ"ವಾಗಿ ಪರಿವರ್ತಿಸುವ ಸಲುವಾಗಿ ಮಾಲ್ಡೀವ್ಸ್ ಬಂದರಿನೊಂದಿಗೆ ಹಲವಾರು ಪ್ರಮುಖ ಆಧುನೀಕರಣ ಯೋಜನೆಗಳನ್ನು ಕೊಲ್ಲಂಗೆ ಪ್ರಸ್ತಾಪಿಸಲಾಗಿದೆ. ಈಗಾಗಲೇ ಯೋಜಿಸಲಾಗಿರುವ ಯೋಜನೆಗಳು ರಾಜ್ಯಕ್ಕೆ ಇದುವರೆಗೆ ಪ್ರಸ್ತಾಪಿಸಲಾದ ಕೆಲವು ದೊಡ್ಡ ಯೋಜನೆಗಳಾಗಿವೆ. ಸರ್ಕಾರವು "ಕೊಲ್ಲಂ ಬಂದರು ನಗರ" ಯೋಜನೆಯ ಭಾಗವಾಗಿ ಮಾರುತಡಿ-ಇರವಿಪುರಂ ಪ್ರದೇಶದ ನವೀಕರಣವನ್ನು ಕೈಗೊಳ್ಳಲಿದ್ದು, ಕ್ರೀಡೆ, ಮೀನುಗಾರಿಕೆ, ಪ್ರವಾಸೋದ್ಯಮ ಮತ್ತು ಮನರಂಜನೆಗಾಗಿ ಸೌಲಭ್ಯಗಳನ್ನು ಒಳಗೊಂಡಿರುತ್ತದೆ.<ref>{{cite web | url = http://i1324.photobucket.com/albums/u606/quilonsky/Mathrubhumi_zps52ba640e.png | title = ಕೊಲ್ಲಂ - ಬಂದರು ನಗರ ಯೋಜನೆ | year = 2013}}</ref> ದೊಡ್ಡ ಹಡಗುಗಳು ಸುಲಭವಾಗಿ ಬಂದರಿನಲ್ಲಿ ನಿಲ್ಲುವಂತೆ ಬಂದರಿನ ಆಳವನ್ನು ಹೆಚ್ಚಿಸಲು ಡ್ರೆಡ್ಜಿಂಗ್ ಕಾರ್ಯಗಳು ನಡೆಯುತ್ತಿವೆ. ಆಧುನೀಕರಣದ ಭಾಗವಾಗಿ, ಕೇರಳ ಸರ್ಕಾರವು [[ಕೊಲ್ಲಂ]] ನಗರದ [[ನೀಂದಕರ]]ದಲ್ಲಿ [[ಕೇರಳ ಸಮುದ್ರ ಸಂಸ್ಥೆ|ಸಮುದ್ರ ಸಂಸ್ಥೆಯನ್ನು]] ಸ್ಥಾಪಿಸಿದೆ.<ref>{{cite web|url=http://www.newindianexpress.com/states/kerala/article348421.ece |archive-url=https://web.archive.org/web/20160301222407/http://www.newindianexpress.com/states/kerala/article348421.ece |url-status=dead |archive-date=1 March 2016 |title=ಸಮುದ್ರ ಸಂಸ್ಥೆಗೆ ರೂ 24.8 ಕೋಟಿ ಅನುಮೋದನೆ |publisher=ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ |access-date=21 February 2016}}</ref><ref>{{cite web|url=http://www.newindianexpress.com/states/kerala/article348421.ece |archive-url=https://web.archive.org/web/20160301222407/http://www.newindianexpress.com/states/kerala/article348421.ece |url-status=dead |archive-date=1 March 2016 |title=ಸಮುದ್ರ ಸಂಸ್ಥೆಗೆ ರೂ 24.8 ಕೋಟಿ ಅನುಮೋದನೆ |publisher=ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ |access-date=15 March 2016}}</ref><ref>{{cite web|url=http://www.newindianexpress.com/states/kerala/Kerala-Maritime-Institute-Inaugurated/2016/02/22/article3289896.ece |archive-url=https://web.archive.org/web/20160223102351/http://www.newindianexpress.com/states/kerala/Kerala-Maritime-Institute-Inaugurated/2016/02/22/article3289896.ece |url-status=dead |archive-date=23 February 2016 |title=ಕೇರಳ ಸಮುದ್ರ ಸಂಸ್ಥೆ ಉದ್ಘಾಟನೆ |publisher=ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ |date=22 February 2016 |access-date=22 February 2016}}</ref> ;ಹಣಕಾಸು [[File:Port of Kollam.jpg|thumb|right|[[ಕೊಲ್ಲಂ]] ಬಂದರು]] ಭಾರತೀಯ ರಾಜ್ಯ ಸಚಿವ ಸಂಪುಟವು ಏಪ್ರಿಲ್ 2012 ರಲ್ಲಿ ಬಂದರನ್ನು ಅಭಿವೃದ್ಧಿಪಡಿಸಲು ವಿವರವಾದ ಯೋಜನಾ ವರದಿಯನ್ನು ಅನುಮೋದಿಸಿತು. ಎರಡು ಹಂತಗಳಾಗಿ ವಿಂಗಡಿಸಲಾಗಿದ್ದು, ಮೊದಲನೆಯದು ರೂ 1.11 ಶತಕೋಟಿ ಮತ್ತು ಎರಡನೆಯದು ರೂ 12.5 ಶತಕೋಟಿ ಹೂಡಿಕೆಯ ಅಗತ್ಯವಿದೆ. ಸರ್ಕಾರವು ಈಗಾಗಲೇ ಮೊದಲ ಹಂತದ ಭಾಗವಾಗಿ ರೂ 7.106 ಶತಕೋಟಿ ಹೂಡಿಕೆ ಮಾಡಿದೆ. ಅಭಿವೃದ್ಧಿಯ ಎರಡನೇ ಹಂತದಲ್ಲಿ ಬಂದರಿನ ಆಗ್ನೇಯಕ್ಕೆ ಉದ್ದನೆಯ ರಕ್ಷಣಾ ಕಲ್ಲುಗೋಡೆಯನ್ನು ನಿರ್ಮಿಸಲಾಗುವುದು.<ref name="Kollam - Port City Project - News published in Mathrubhumi Daily">{{cite web | url = http://www.thehindubusinessline.com/industry-and-economy/logistics/thangassery-port-plans-get-cabinet-nod/article3320903.ece | title = ಥಂಗಸ್ಸೇರಿ ಬಂದರು ಯೋಜನೆಗಳಿಗೆ ಸಚಿವ ಸಂಪುಟದ ಅನುಮತಿ | year = 2014}}</ref> ಒಂದು ಸಮಯದಲ್ಲಿ ಆರು ಹಡಗುಗಳಿಗೆ ಅವಕಾಶ ಕಲ್ಪಿಸುವ ಸಾಮರ್ಥ್ಯದ ಉದ್ದನೆಯ ರಕ್ಷಣಾ ಕಲ್ಲುಗೋಡೆಯನ್ನು ಸಹ ಯೋಜಿಸಲಾಗಿದೆ. ;EDI ಮತ್ತು ಆನ್ಲೈನ್ ಕಸ್ಟಮ್ಸ್ ಕ್ಲಿಯರೆನ್ಸ್ ಸೌಲಭ್ಯಗಳು [[File:Dredgers and ships near Kollam Port, Mar 2017.jpg|thumb|right|ಕೊಲ್ಲಂ ಬಂದರಿನಲ್ಲಿ ನಿಲ್ಲಿಸಲಾದ ಡ್ರೆಡ್ಜರ್ ಹಡಗುಗಳು]] ಕೊಲ್ಲಂ ಬಂದರು [[ಎಲೆಕ್ಟ್ರಾನಿಕ್ ಡೇಟಾ ಇಂಟರ್ಚೇಂಜ್]] (EDI) ನ ಸಹಾಯದಿಂದ ಬಂದರಿನಲ್ಲಿ ಆನ್ಲೈನ್ ಕಸ್ಟಮ್ಸ್ ಕ್ಲಿಯರೆನ್ಸ್ ಅನ್ನು ಒದಗಿಸುವ ಸೌಲಭ್ಯವನ್ನು ಹೊಂದಿರುವ ಕೇರಳದ ಎರಡು ಬಂದರುಗಳಲ್ಲಿ ಒಂದಾಗಿದೆ. ಕೊಲ್ಲಂ ಬಂದರಿನ EDI ಲೋಕೇಟರ್ ಕೋಡ್ '''INKUK1''' ಆಗಿದೆ. ಕೊಲ್ಲಂ ಬಂದರಿನ ಕಸ್ಟಮ್ಸ್ನ ಎಲೆಕ್ಟ್ರಾನಿಕ್ ಡೇಟಾ ಇಂಟರ್ಫೇಸ್ (EDI) ಸೌಲಭ್ಯವನ್ನು 6 ಜನವರಿ 2016 ರಂದು ಪ್ರಾರಂಭಿಸಲಾಯಿತು ಮತ್ತು ಇದು ಆಮದುದಾರರು ಮತ್ತು ರಫ್ತುದಾರರಿಗೆ ವಿಶ್ವದ ಎಲ್ಲಿಂದಲಾದರೂ ಕೊಲ್ಲಂಗೆ ಉದ್ದೇಶಿಸಲಾದ ಸರಕುಗಳನ್ನು ನಿರ್ವಹಿಸಲು ಅನುವು ಮಾಡಿಕೊಟ್ಟಿತು. ನಿರ್ದಿಷ್ಟ ಕೋಡ್ನೊಂದಿಗಿನ ಸೌಲಭ್ಯವು 24 ಗಂಟೆಗಳ ಕಾಲ ಲಭ್ಯವಿತ್ತು. ಇದು ಬಂದರಿನಲ್ಲಿ ಕಸ್ಟಮ್ಸ್ ಕ್ಲಿಯರೆನ್ಸ್ಗಾಗಿ ಕೈಪಿಡಿ ವ್ಯವಸ್ಥೆಯನ್ನು ಬದಲಾಯಿಸಿತು.<ref>{{cite web | url = https://www.icegate.gov.in/SMTPList.html | title = EDI ಸ್ಥಳ ಕೋಡ್ಗಳು ಮತ್ತು ಸ್ಥಳಗಳು(No.130 ಕೊಲ್ಲಂ ಬಂದರು) - ಇ-ಕಾಮರ್ಸ್ ಪೋರ್ಟಲ್ ಕೇಂದ್ರ ಎಕ್ಸೈಸ್ ಮತ್ತು ಕಸ್ಟಮ್ಸ್ ಮಂಡಳಿ | publisher = ಕೇಂದ್ರ ಎಕ್ಸೈಸ್ ಮತ್ತು ಕಸ್ಟಮ್ಸ್ ಮಂಡಳಿ | year = 2015 | access-date = 2026-08-07 | archive-date = 2022-08-13 | archive-url = https://web.archive.org/web/20220813162536/https://www.icegate.gov.in/SMTPList.html | url-status = dead }}</ref> ಈ ತಂತ್ರಜ್ಞಾನದ ಸಹಾಯದಿಂದ, ಸರಕುಗಳ ಆಮದು ಮತ್ತು ರಫ್ತು ವಿವರಗಳು, ತೆರಿಗೆ ಮೊತ್ತಗಳು ಮತ್ತು ಪಾವತಿಗಳನ್ನು ಎಲೆಕ್ಟ್ರಾನಿಕ್ ಸ್ವರೂಪಕ್ಕೆ ಪರಿವರ್ತಿಸಲಾಗುತ್ತದೆ. ಇದು ಬಂದರಿನ ಮೂಲಕ ಸರಕುಗಳ ಸುಗಮ ಮತ್ತು ವೇಗದ ಸಾಗಣೆಗೆ ಅನುವು ಮಾಡಿಕೊಡುತ್ತದೆ. ಈ ಕ್ರಮವನ್ನು ಸುಲಭಗೊಳಿಸಲು, ಬಂದರಿನಲ್ಲಿ ಹೈ-ಸ್ಪೀಡ್ ಸಮರ್ಪಿತ [[ಮಲ್ಟಿಪ್ರೊಟೋಕಾಲ್ ಲೇಬಲ್ ಸ್ವಿಚಿಂಗ್]] ಸಕ್ರಿಯಗೊಳಿಸಿದ ಇಂಟರ್ನೆಟ್ ಸಂಪರ್ಕವನ್ನು ಅಳವಡಿಸಲಾಗಿದೆ. ಕೊಲ್ಲಂ ಎರಡನೇ ಕೇರಳ ಬಂದರಾಗಿ EDI ಸಕ್ರಿಯಗೊಳಿಸಿದ ತಂತ್ರಜ್ಞಾನವನ್ನು ನೀಡುತ್ತದೆ, ಇದು [[ಕೊಚ್ಚಿ ಬಂದರು]] ಮತ್ತು [[ತೂತುಕುಡಿ ಬಂದರು]] ಗಿಂತ ಹೆಚ್ಚು ಅನುಕೂಲಕರವಾದ ಕಂಟೇನರ್ ನಿರ್ವಹಣೆ ಮತ್ತು ಸಾರಿಗೆ ಚಟುವಟಿಕೆಗಳನ್ನು ನೀಡಲು ಅನುವು ಮಾಡಿಕೊಡುತ್ತದೆ, ಏಕೆಂದರೆ ಕೊಲ್ಲಂ ಬಂದರಿನಲ್ಲಿ ರಫ್ತು-ಆಮದು ದರಗಳು ಗಮನಾರ್ಹವಾಗಿ ಕಡಿಮೆಯಾಗಿದೆ. ಕೊಲ್ಲಂ ಬಂದರಿನಿಂದ [[ಮಾಲ್ಡೀವ್ಸ್]] ಗೆ ಆಹಾರ ಉತ್ಪನ್ನಗಳನ್ನು ರಫ್ತು ಮಾಡುವ ಪ್ರಸ್ತಾಪವೂ ಇದೆ.<ref>{{cite web|url=http://www.madhyamam.com/news/313464/141013 |title=കൊല്ലം തുറമുഖത്തെ കസ്റ്റംസ് ക്ളിയറന്‍സുകള്‍ ഓണ്‍ലൈന്‍ സംവിധാനത്തിലേക്ക്&#124; madhyamam |access-date=2014-11-14 |url-status=dead |archive-url=https://web.archive.org/web/20141022170950/http://www.madhyamam.com/news/313464/141013 |archive-date=22 October 2014 }} ಆನ್ಲೈನ್ ಕಸ್ಟಮ್ಸ್ ಕ್ಲಿಯರೆನ್ಸ್ ಸೌಲಭ್ಯವು ಒಂದು ತಿಂಗಳಲ್ಲಿ ಕೊಲ್ಲಂ ಬಂದರಿಗೆ ಸಿದ್ಧವಾಗಲಿದೆ</ref> ;ತೂತುಕುಡಿ ಬಂದರಿನೊಂದಿಗೆ ಸಹಕಾರ ಕೊಚ್ಚಿ ಬಂದರು ಸಂಪೂರ್ಣ ಸಾಮರ್ಥ್ಯವನ್ನು ಸಮೀಪಿಸುತ್ತಿದ್ದಂತೆ, ಕೇರಳದ ಬಂದರು ಇಲಾಖೆ ಮತ್ತು [[ಭಾರತದ ಗೋಡಂಬಿ ರಫ್ತು ಪ್ರೋತ್ಸಾಹಕ ಮಂಡಳಿ]] (CEPCI) [[ಕೊಲ್ಲಂ ಮೂಲದ ಗೋಡಂಬಿ ಕಾರ್ಖಾನೆಗಳಿಗೆ|ಕೊಲ್ಲಂ ಮೂಲದ ಗೋಡಂಬಿ ಕಾರ್ಖಾನೆಗಳಿಗೆ]] ಕಚ್ಚಾ ಗೋಡಂಬಿಗಳನ್ನು ಆಮದು ಮಾಡಿಕೊಳ್ಳಲು ತೂತುಕುಡಿ ಬಂದರಿನೊಂದಿಗೆ ಸಹಕರಿಸಲು ನಿರ್ಧರಿಸಿವೆ. ಯೋಜನೆಯ ಪ್ರಕಾರ, ಕಚ್ಚಾ ಗೋಡಂಬಿಗಳು ತೂತುಕುಡಿ ಬಂದರಿಗೆ ಆಗಮಿಸುತ್ತವೆ ಮತ್ತು ನಂತರ ಸಣ್ಣ ಕಂಟೇನರ್ ಹಡಗುಗಳಲ್ಲಿ ಕೊಲ್ಲಂ ಬಂದರಿಗೆ ಸಾಗಿಸಲ್ಪಡುತ್ತವೆ.<ref>{{cite web | url = http://www.thehindu.com/todays-paper/tp-national/tp-kerala/kollam-tuticorin-ports-plan-tieup/article6232529.ece | title = ಕೊಲ್ಲಂ, ತೂತುಕುಡಿ ಬಂದರುಗಳು ಒಕ್ಕೂಟವನ್ನು ಯೋಜಿಸಿವೆ | website = [[ದಿ ಹಿಂದೂ]] | year = 2014}}</ref><ref>{{cite web | url = http://i1303.photobucket.com/albums/ag151/babusr03/492_94_1930_702_zpsb5f16083.jpg | title = ಕಚ್ಚಾ ಗೋಡಂಬಿಗಳೊಂದಿಗೆ ಕೊಲ್ಲಂಗೆ ಹಡಗುಗಳು | year = 2014}}</ref> CEPCI ಯ ಬೆಂಬಲದೊಂದಿಗೆ ಬಂದರಿನಲ್ಲಿ ಕ್ವಾರಂಟೈನ್ ಸೌಲಭ್ಯ ಮತ್ತು ಗೋಡಂಬಿ ಪರೀಕ್ಷಾ ಪ್ರಯೋಗಾಲಯವನ್ನು ಸ್ಥಾಪಿಸಲು ಯೋಜನೆಯೂ ಇದೆ.<ref>[https://www.deccanchronicle.com/140910/nation-current-affairs/article/kollam-port-tourism-enthusiasts-too] ಪ್ರವಾಸಿಗರಿಗೂ ಕೊಲ್ಲಂ ಬಂದರು</ref> ;ಹಡಗು ಟ್ರ್ಯಾಕಿಂಗ್ ಮತ್ತು ಮಾನಿಟರಿಂಗ್ ವ್ಯವಸ್ಥೆ (VTMS) [[ಕೇರಳ ಸರ್ಕಾರ|ಕೇರಳ ಸರ್ಕಾರದ]] ಬಂದರು ಇಲಾಖೆಯು ಬಂದರಿನಲ್ಲಿ ಹಡಗು ಟ್ರ್ಯಾಕಿಂಗ್ ಮತ್ತು ಮಾನಿಟರಿಂಗ್ ವ್ಯವಸ್ಥೆಯನ್ನು (VTMS) ಸ್ಥಾಪಿಸಲು ರೂ. 28.8 ದಶಲಕ್ಷ ಅನುಮೋದಿಸಿದೆ.<ref>[https://web.archive.org/web/20141207185259/http://www.newindianexpress.com/cities/thiruvananthapuram/Rs-2.88-cr-Sanctioned/2014/10/18/article2482917.ece] ರೂ 2.88 ಕೋಟಿ ಅನುಮೋದನೆ</ref> ;ಕ್ರೂಸ್ ಹಡಗು ಮತ್ತು ಹೋವರ್ಕ್ರಾಫ್ಟ್ ಸೇವೆಗಳು [[File:Water tank inside the Port of Quilon, Mar 2017.jpg|right|thumb|ಬಂದರಿನೊಳಗಿನ ನೀರಿನ ಟ್ಯಾಂಕ್]] ಬಂದರು ಇಲಾಖೆಯು ಕಸ್ಟಮ್ಸ್ ಅಧಿಕಾರಿಗಳು ಮತ್ತು ಪ್ರವಾಸ ನಿರ್ವಾಹಕರೊಂದಿಗೆ ಏಪ್ರಿಲ್ 2014 ರಿಂದ ಕೊಲ್ಲಂ ಆಧಾರಿತ ಕ್ರೂಸ್ ಕಾರ್ಯಾಚರಣೆಗಳನ್ನು ಪ್ರಾರಂಭಿಸಲು ಒಪ್ಪಿಗೆ ನೀಡಿತು. ಆರಂಭದಲ್ಲಿ, ದೇಶೀಯ ಸೇವೆಗಳು ಮಾತ್ರ ಲಭ್ಯವಿವೆ ಆದರೆ ಇವುಗಳನ್ನು ನಂತರ ಅಂತಾರಾಷ್ಟ್ರೀಯ ಸೇವೆಗಳಿಗೆ ವಿಸ್ತರಿಸಬಹುದು. ಸುತ್ತಮುತ್ತಲಿನ ಪ್ರದೇಶಗಳ ಪ್ರವಾಸೋದ್ಯಮ ಸಾಮರ್ಥ್ಯದಿಂದಾಗಿ ಬಂದರಿಗೆ ಅಂತಾರಾಷ್ಟ್ರೀಯ ಕ್ರೂಸ್ ಕಾರ್ಯಾಚರಣೆಗಳ ಸಾಮರ್ಥ್ಯವಿದೆ ಎಂದು ಪ್ರವಾಸ ನಿರ್ವಾಹಕರು ಒಪ್ಪುತ್ತಾರೆ ಮತ್ತು ಬಂದರಿನ ಮೂಲಸೌಕರ್ಯವು ಕ್ರೂಸ್ ಕಾರ್ಯಾಚರಣೆಗಳ ಅಗತ್ಯತೆಗಳನ್ನು ಪೂರೈಸುತ್ತದೆ ಎಂದು ಹೇಳಿದ್ದಾರೆ. ಅವರು ಬಂದರಿನಿಂದ ಹೋವರ್ಕ್ರಾಫ್ಟ್ ಸೇವೆಗಳನ್ನು ಪ್ರಾರಂಭಿಸುವ ಸಾಧ್ಯತೆಗಳನ್ನು ಸಹ ಅನ್ವೇಷಿಸಿದ್ದಾರೆ. ಯೋಜನೆಯು ಕೊಲ್ಲಂ-ಕೊಚ್ಚಿ ಸೇವೆಯೊಂದಿಗೆ ಪ್ರಾರಂಭಿಸುವುದಾಗಿದ್ದು, ದೂರವನ್ನು ಕ್ರಮಿಸಲು ಸುಮಾರು ಮೂರು ಗಂಟೆ 20 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.<ref name="Kollam Port ready for cruise operations - News published in The Hindu">{{cite web | url = http://www.thehindu.com/todays-paper/tp-national/tp-kerala/kollam-port-ready-for-cruise-operations/article6540031.ece | title = ಕೊಲ್ಲಂ ಬಂದರು ಕ್ರೂಸ್ ಕಾರ್ಯಾಚರಣೆಗಳಿಗೆ ಸಿದ್ಧವಾಗಿದೆ | website = [[ದಿ ಹಿಂದೂ]] | year = 2014}}</ref> ;ಕೈಗಾರಿಕಾ ಅಭಿವೃದ್ಧಿ ವಲಯಗಳು ಕೇರಳ ಸರ್ಕಾರವು ಕೇರಳದ ವಿಮಾನ ನಿಲ್ದಾಣಗಳು ಮತ್ತು ಬಂದರುಗಳ ಸುತ್ತಲೂ ಕೈಗಾರಿಕಾ ಅಭಿವೃದ್ಧಿ ಯೋಜನೆಗಳನ್ನು ನಿರ್ಧರಿಸಿದೆ. ಬಂದರು ಪ್ರದೇಶದಲ್ಲಿನ ಯೋಜನೆಗಳನ್ನು [[ಮೂಲಸೌಕರ್ಯ ಅಭಿವೃದ್ಧಿ ಹಣಕಾಸು ಕಂಪನಿ]] ಸಹಾಯದಿಂದ ಕೈಗೊಳ್ಳಲಾಗುವುದು. [[ಕೋಳಿಕೋಡ್ ಜಿಲ್ಲೆ|ಕೋಳಿಕೋಡ್]], [[ಎರ್ನಾಕುಳಂ ಜಿಲ್ಲೆ|ಎರ್ನಾಕುಳಂ]], [[ತಿರುವನಂತಪುರ ಜಿಲ್ಲೆ|ತಿರುವನಂತಪುರ]], [[ಕಣ್ಣೂರು ಜಿಲ್ಲೆ|ಕಣ್ಣೂರು]] ಮತ್ತು [[ಕೊಲ್ಲಂ ಜಿಲ್ಲೆ|ಕೊಲ್ಲಂ]] ನಂತಹ ಬಂದರುಗಳು ಅಥವಾ ವಿಮಾನ ನಿಲ್ದಾಣಗಳನ್ನು ಹೊಂದಿರುವ ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ ವಲಯಗಳನ್ನು ಸ್ಥಾಪಿಸಲಾಗುವುದು. ಈ ಸೌಲಭ್ಯಗಳ ಪಕ್ಕದಲ್ಲಿ ಪಟ್ಟಣಗಳನ್ನೂ ನಿರ್ಮಿಸಲಾಗುವುದು.<ref name="Impetus for Projects Around Ports, Airports - News published in The New Indian Express">{{cite web | url = http://www.newindianexpress.com/cities/thiruvananthapuram/Impetus-for-Projects-Around-Ports-Airports/2014/11/05/article2507990.ece | archive-url = https://web.archive.org/web/20141213105506/http://www.newindianexpress.com/cities/thiruvananthapuram/Impetus-for-Projects-Around-Ports-Airports/2014/11/05/article2507990.ece | url-status = dead | archive-date = 13 December 2014 | title = ಬಂದರುಗಳು, ವಿಮಾನ ನಿಲ್ದಾಣಗಳ ಸುತ್ತಲಿನ ಯೋಜನೆಗಳಿಗೆ ಪ್ರಚೋದನೆ | year = 2014}}</ref> ;ಹೊಸ ಪ್ರಯಾಣಿಕರ ಟರ್ಮಿನಲ್ ಮತ್ತು ಸರಕು ಟರ್ಮಿನಲ್ [[File:View of Kollam Port from Port Road, Oct 2016.jpg|right|thumb|ನಿರ್ಮಾಣ ಹಂತದಲ್ಲಿರುವ ಪ್ರಯಾಣಿಕರ ಟರ್ಮಿನಲ್]] ಮುಖ್ಯಮಂತ್ರಿ [[ಉಮ್ಮನ್ ಚಾಂಡಿ]] 14 ಆಗಸ್ಟ್ 2015 ರಂದು ಕೊಲ್ಲಂ ಬಂದರಿನಲ್ಲಿ ಹೊಸ ಪ್ರಯಾಣಿಕರ ಟರ್ಮಿನಲ್ನ ನಿರ್ಮಾಣ ಕಾರ್ಯಗಳನ್ನು ಉದ್ಘಾಟಿಸಿದರು.<ref name="INAUGURATION OF CONSTRUCTION OF THE NEW PASSENGER TERMINAL AT KOLLAM PORT - Allevents.in">{{cite web | url = https://allevents.in/varkala/inauguration-of-construction-of-the-new-passenger-terminal-at-kollam-port/898341750256147 | title = ಕೊಲ್ಲಂ ಬಂದರಿನಲ್ಲಿ ಹೊಸ ಪ್ರಯಾಣಿಕರ ಟರ್ಮಿನಲ್ನ ನಿರ್ಮಾಣದ ಉದ್ಘಾಟನೆ | year = 2015}}</ref> [[ಕೊಲ್ಲಂ]] ನಗರವನ್ನು ಸಂಪರ್ಕಿಸುವ [[ರಾಷ್ಟ್ರೀಯ ಜಲಮಾರ್ಗ 3 (ಭಾರತ)|ರಾಷ್ಟ್ರೀಯ ಜಲಮಾರ್ಗ-3]] ತೆರೆಯುವಿಕೆಯು [[ಕೊಲ್ಲಂ]]ಗೆ ಹೆಚ್ಚಿನ ಪ್ರಯಾಣಿಕರನ್ನು ಆಕರ್ಷಿಸುತ್ತದೆ. ಇದಲ್ಲದೆ, ಕೊಲ್ಲಂ ನಗರವು [[ಕೊಚ್ಚಿ]]ಗೆ ಹೋಲಿಸಿದರೆ [[ಮಿನಿಕಾಯ್]]ಗೆ ಬಹಳ ಹತ್ತಿರದಲ್ಲಿರುವುದರಿಂದ, [[ಲಕ್ಷದ್ವೀಪ]] ಸರ್ಕಾರದ [[ಕೊಲ್ಲಂ]] ನಗರಕ್ಕೆ ಪ್ರಯಾಣಿಕರ ಹಡಗು ಸೇವೆಗಳನ್ನು ಪ್ರಾರಂಭಿಸುವ ಯೋಜನೆಗಳನ್ನು ಗುರಿಯಾಗಿಟ್ಟುಕೊಂಡು ಕೊಲ್ಲಂ ಬಂದರಿನಲ್ಲಿ ಹೊಸ ಪ್ರಯಾಣಿಕರ ಟರ್ಮಿನಲ್ ಅನ್ನು ನಿರ್ಮಿಸಲಾಗುತ್ತಿದೆ.<ref>{{cite web|url=http://www.thehindu.com/todays-paper/tp-national/tp-kerala/lakshadweep-keen-on-investing-in-kollam-port/article86649.ece|title= ಕೊಲ್ಲಂ ಬಂದರಿನಲ್ಲಿ ಹೂಡಿಕೆ ಮಾಡಲು ಲಕ್ಷದ್ವೀಪ ಉತ್ಸುಕವಾಗಿದೆ|access-date=2014-08-27|work= ದಿ ಹಿಂದೂ}}</ref> ಕೊಲ್ಲಂ ಬಂದರು [[ಮಿನಿಕಾಯ್|ಮಿನಿಕಾಯ್ ದ್ವೀಪಕ್ಕೆ]] ಹತ್ತಿರವಿರುವ ಸಮುದ್ರ ಬಂದರಾಗಿದೆ. ಇದು ಮಿನಿಕಾಯ್ನಿಂದ ಕೇವಲ 200 ನಾಟಿಕಲ್ ಮೈಲುಗಳಷ್ಟು ದೂರದಲ್ಲಿದೆ.<ref>{{cite news|url=https://www.thehindu.com/news/national/kerala/why-kollam-port-stands-to-gain-from-lakshadweeps-big-tourism-plans/article36537275.ece|title= ಲಕ್ಷದ್ವೀಪದ ಪ್ರಮುಖ ಪ್ರವಾಸೋದ್ಯಮ ಯೋಜನೆಗಳಿಂದ ಕೊಲ್ಲಂ ಬಂದರಿಗೆ ಲಾಭವಾಗಲು ಕಾರಣವೇನು?|access-date=2021-09-18|work= ದಿ ಹಿಂದೂ|date= 18 September 2021|last1= ಸುಧಿಶ್|first1= ನವಮಿ}}</ref> ;ಕಚ್ಚಾ ಗೋಡಂಬಿಯೊಂದಿಗೆ ಅಂತಾರಾಷ್ಟ್ರೀಯ ಹಡಗು ಆಗಮನ 'ಇಂಟರ್ಮರೀನ್', [[ಸಿಂಗಾಪುರ]]ದಿಂದ ಬಂದ ಅಂತಾರಾಷ್ಟ್ರೀಯ ಹಡಗು, 47 ವರ್ಷಗಳ ದೀರ್ಘ ಅಂತರದ ನಂತರ 30 ಆಗಸ್ಟ್ 2015 ರಂದು [[ಪಶ್ಚಿಮ ಆಫ್ರಿಕಾ|ಪಶ್ಚಿಮ ಆಫ್ರಿಕನ್]] ದೇಶವಾದ [[ಗಿನಿ-ಬಿಸ್ಸಾವ್]] ನಿಂದ 5,600 ಟನ್ಗಳಷ್ಟು ಕಚ್ಚಾ ಗೋಡಂಬಿಯನ್ನು ಹೊತ್ತುಕೊಂಡು ಕೊಲ್ಲಂ ಬಂದರಿನಲ್ಲಿ ನಿಲ್ಲಿಸಿತು.<ref>{{cite news|url=http://www.thehindu.com/news/national/kerala/ship-brings-cheer-to-kollam-cashew-industry/article7598579.ece|title= ನೇರ ಆಮದುಗಳು ಗೋಡಂಬಿ ಉದ್ಯಮಕ್ಕೆ ಉತ್ಸಾಹ ತಂದಿವೆ|access-date=2015-09-08|work= ದಿ ಹಿಂದೂ|date= 30 August 2015|last1= ಪೆರೆಯಿರ|first1= ಇಗ್ನೇಷಿಯಸ್}}</ref> ಇದು ಕೊಲ್ಲಂ ಬಂದರಿಗೆ ಅಗತ್ಯವಾದ ಸೌಲಭ್ಯಗಳನ್ನು ಅಂತಾರಾಷ್ಟ್ರೀಯ ಬೃಹತ್ ಹಡಗುಗಳಿಗೆ ಒದಗಿಸಲು ದಾರಿ ಮಾಡಿಕೊಟ್ಟಿತು ಮತ್ತು [[ಕೊಲ್ಲಂ]] ನಗರದಲ್ಲಿ ಗೋಡಂಬಿ ಉದ್ಯಮವನ್ನು ಪುನರುಜ್ಜೀವನಗೊಳಿಸಿತು.<ref>{{cite web|url=http://www.newindianexpress.com/states/kerala/Direct-Imports-Cheer-up-Cashew-Industry/2015/09/08/article3015911.ece|archive-url=https://web.archive.org/web/20150910172106/http://www.newindianexpress.com/states/kerala/Direct-Imports-Cheer-up-Cashew-Industry/2015/09/08/article3015911.ece|url-status=dead|archive-date=10 September 2015|title= ನೇರ ಆಮದುಗಳು ಗೋಡಂಬಿ ಉದ್ಯಮಕ್ಕೆ ಉತ್ಸಾಹ ತಂದಿವೆ|access-date=2015-09-08|publisher= TNIE}}</ref> ಕೊಲ್ಲಂ ಬಂದರು ಮತ್ತು [[ಆಫ್ರಿಕಾ]]ದಿಂದ ಅಂತಾರಾಷ್ಟ್ರೀಯ ಕಚ್ಚಾ ಗೋಡಂಬಿ ರಫ್ತುದಾರರ ನಡುವಿನ ನೇರ ವ್ಯಾಪಾರವು [[ಕೊಲ್ಲಂ]] ನಗರದ ಬೃಹತ್ ಗೋಡಂಬಿ ವ್ಯಾಪಾರ ಗುಂಪುಗಳಿಗೆ ಹೊಸ ಭರವಸೆಯನ್ನು ನೀಡಿದೆ, ಏಕೆಂದರೆ ಕಚ್ಚಾ ಗೋಡಂಬಿ ಕಂಟೇನರ್ನ ಪೂರ್ಣ ಲೋಡ್ ಅನ್ನು ಕೊಲ್ಲಂ ಬಂದರಿನಿಂದ ಸಂಸ್ಕರಣಾ ಘಟಕಗಳಿಗೆ ರೂ. 3000–4000 ವೆಚ್ಚದಲ್ಲಿ ವರ್ಗಾಯಿಸಬಹುದು. ಹಿಂದೆ ಇದು [[ಕೊಚ್ಚಿ ಬಂದರು]]/[[ತೂತುಕುಡಿ ಬಂದರು]] ನಿಂದ [[ಕೊಲ್ಲಂ]] ಗೆ ವರ್ಗಾಯಿಸಲು ರೂ. 17000-18000 ಆಗಿತ್ತು. ;ಕೊಚ್ಚಿ ಅಂತಾರಾಷ್ಟ್ರೀಯ ಕಂಟೇನರ್ ಸಾಗಣೆ ಟರ್ಮಿನಲ್ಗೆ ವಾರಕ್ಕೊಮ್ಮೆ ಸೇವೆ ಜನವರಿ 2016 ರಲ್ಲಿ, [[ಕೊಲ್ಲಂ]] ನಗರ ಮತ್ತು ನೆರೆಯ ಸ್ಥಳಗಳಲ್ಲಿ ಗೋಡಂಬಿ ವ್ಯಾಪಾರ ಮತ್ತು ಇತರ ವ್ಯಾಪಾರಗಳನ್ನು ಹೆಚ್ಚಿಸುವ ಸಲುವಾಗಿ ಕೊಲ್ಲಂ ಬಂದರನ್ನು [[ಕೊಚ್ಚಿ]]ನ [[ಅಂತಾರಾಷ್ಟ್ರೀಯ ಕಂಟೇನರ್ ಸಾಗಣೆ ಟರ್ಮಿನಲ್, ಕೊಚ್ಚಿ|ಅಂತಾರಾಷ್ಟ್ರೀಯ ಕಂಟೇನರ್ ಸಾಗಣೆ ಟರ್ಮಿನಲ್]] ನೊಂದಿಗೆ ಸಂಪರ್ಕಿಸುವ ವಾರಕ್ಕೊಮ್ಮೆ ಸೇವೆಯನ್ನು ಪ್ರಾರಂಭಿಸಲಾಯಿತು. [[ಟಾಂಜೇನಿಯಾ]]ದಿಂದ 30 ಕಂಟೇನರ್ ಲೋಡ್ಗಳ ಕಚ್ಚಾ ಗೋಡಂಬಿಯೊಂದಿಗೆ ಮೊದಲ ಫೀಡರ್ ಹಡಗು 6 ಜನವರಿ 2016 ರಂದು [[ಕೊಲ್ಲಂ]]ನಲ್ಲಿ ನಿಲ್ಲಿಸಿತು.<ref>{{cite web|url=http://www.thehindu.com/news/national/kerala/first-container-ship-with-raw-cashew-calls-at-kollam/article8075221.ece|title= ಕಚ್ಚಾ ಗೋಡಂಬಿಯೊಂದಿಗೆ ಮೊದಲ ಕಂಟೇನರ್ ಹಡಗು ಕೊಲ್ಲಂಗೆ ಆಗಮಿಸಿದೆ|access-date=2016-01-09|work= ದಿ ಹಿಂದೂ}}</ref> ಟಾಂಜೇನಿಯಾದಿಂದ ಸರಕುಗಳೊಂದಿಗೆ ವಲ್ಲಾರ್ಪಾಡಂಗೆ ಆಗಮಿಸಿದ ಹಡಗಿನಿಂದ ಕಂಟೇನರ್ಗಳನ್ನು ಫೀಡರ್ ಹಡಗಿನಲ್ಲಿ ಹೇರಲಾಯಿತು.<ref>{{cite web|url=http://www.hellenicshippingnews.com/ictt-records-stronger-business-growth-in-2015/|title=ಹೆಲೆನಿಕ್ ಶಿಪ್ಪಿಂಗ್ ನ್ಯೂಸ್ ವರ್ಲ್ಡ್ವೈಡ್|access-date=2016-01-09|publisher=TNIE}}{{Dead link|date=ಆಗಸ್ಟ್ 2026 |bot=InternetArchiveBot |fix-attempted=yes }}</ref> [[ಕೊಲ್ಲಂ]]ನಲ್ಲಿ ಸರಕುಗಳು ಇಳಿಯುವುದು ಉತ್ತಮ ಗೋಚರತೆ ಮತ್ತು ದಾಸ್ತಾನು ಮೇಲಿನ ನಿಯಂತ್ರಣವನ್ನು ಖಚಿತಪಡಿಸುತ್ತದೆ, ಜೊತೆಗೆ ವೆಚ್ಚವನ್ನು ಉಳಿಸುತ್ತದೆ, ಇದು ಗ್ರಾಹಕರಿಗೆ ಪ್ರಯೋಜನಕಾರಿಯಾಗಿದೆ ಎಂದು ನಿರೀಕ್ಷಿಸಲಾಗಿದೆ. ಕೊಲ್ಲಂ ಬಂದರು ದಕ್ಷಿಣ ಕೇರಳದಲ್ಲಿ ಎಲ್ಲಾ ಅಗತ್ಯ ಸೌಲಭ್ಯಗಳನ್ನು ಹೊಂದಿರುವ ಏಕೈಕ ಆಧುನಿಕ ಬಂದರಾಗಿರುವುದರಿಂದ, ಫೀಡರ್ ಸೇವೆಯು [[ತಿರುವನಂತಪುರ]], [[ಪಥನಂತಿಟ್ಟ]], [[ನಾಗರ್ಕೋವಿಲ್]], [[ಮಾರ್ತಾಂಡಂ]] ಮತ್ತು [[ಕನ್ಯಾಕುಮಾರಿ]]ಗಳಲ್ಲಿನ ವ್ಯಾಪಾರಿಗಳು ಮತ್ತು ವ್ಯಾಪಾರಸ್ಥರಿಗೆ ಕೊಲ್ಲಂ ಬಂದರಿನಿಂದ ಕಡಿಮೆ-ವೆಚ್ಚದ ಸರಕು ಸಾಗಣೆ ಮತ್ತು ರಫ್ತು-ಆಮದು ಸೌಲಭ್ಯಗಳೊಂದಿಗೆ ಪ್ರಯೋಜನವನ್ನು ನೀಡುತ್ತದೆ.<ref>{{cite web|url=http://www.newindianexpress.com/cities/kochi/ICTT-Records-Stronger-Business-Growth-in-2015/2016/01/08/article3217126.ece|archive-url=https://web.archive.org/web/20160108211736/http://www.newindianexpress.com/cities/kochi/ICTT-Records-Stronger-Business-Growth-in-2015/2016/01/08/article3217126.ece|url-status=dead|archive-date=8 January 2016|title= ICTT 2015 ರಲ್ಲಿ ಪ್ರಬಲ ವ್ಯಾಪಾರ ಬೆಳವಣಿಗೆಯನ್ನು ದಾಖಲಿಸಿದೆ|access-date=2016-01-09|publisher= TNIE}}</ref> [[ಕೊಲ್ಲಂ]]ನಿಂದ ಸಾಗಾಣಿಕಾ ಸೌಲಭ್ಯದ ಪರಿಚಯವು ಸಂಸ್ಕಾರಕಗಳಿಗೆ ಸ್ವಲ್ಪ ಮಟ್ಟಿಗೆ ವೆಚ್ಚವನ್ನು ಕಡಿತಗೊಳಿಸಲು ಅನುವು ಮಾಡಿಕೊಡುತ್ತದೆ. ಇದು ರಸ್ತೆಗಳ ಮೇಲಿನ ದಟ್ಟಣೆಯನ್ನು ನಿವಾರಿಸಲು ಸಹ ಸಹಾಯ ಮಾಡುತ್ತದೆ. ;ಬಂದರು ಸಂಕೀರ್ಣ ಸಚಿವ [[ಕೆ. ಬಾಬು]] 14 ಜನವರಿ 2016 ರಂದು ರೂ. 5-ಕೋಟಿ ಮೌಲ್ಯದ ಕೊಲ್ಲಂ ಬಂದರು ಸಂಕೀರ್ಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.<ref>{{cite web|url=http://www.thehindu.com/news/national/kerala/work-on-port-office-building-begins/article8110137.ece|title=ಬಂದರು ಕಚೇರಿ ಕಟ್ಟಡದ ಕೆಲಸ ಪ್ರಾರಂಭವಾಗಿದೆ|access-date=2016-03-01|work=ದಿ ಹಿಂದೂ}}</ref> ;ರೋಲ್-ಆನ್, ರೋಲ್-ಆಫ್ (ರೋ-ರೋ) ಹಡಗು ಸೇವೆಯ ಪ್ರಾರಂಭ MV ಮಾರಿಯಾ, 160-ಮೀಟರ್ ಉದ್ದದ ರೋ-ರೋ ಹಡಗು, 150 ಲೋಡೆಡ್ ಟ್ರಕ್ಗಳು ಮತ್ತು 210 ಕಾರುಗಳನ್ನು ಸಾಗಿಸುವ ಸಾಮರ್ಥ್ಯವನ್ನು ಹೊಂದಿದ್ದು, 17 ಮಾರ್ಚ್ 2016 ರಂದು [[ಪನಂಬೂರು|ನ್ಯೂ ಮಂಗಳೂರು ಬಂದರು]] ನಿಂದ ಕೊಲ್ಲಂ ಬಂದರಿನಲ್ಲಿ ನಿಲ್ಲಿಸಿತು. ಇದು [[ಕೇರಳ]]ದ ಯಾವುದೇ ಬಂದರಿಗೆ ಕರೆ ಮಾಡಿದ ಮೊದಲ ರೋ-ರೋ ಹಡಗು.<ref>{{cite news|url=http://www.thehindu.com/news/national/kerala/roro-ship-to-call-at-kollam-today/article8363409.ece|title=ರೋ-ರೋ ಹಡಗು ಇಂದು ಕೊಲ್ಲಂಗೆ ಕರೆ ಮಾಡಲಿದೆ|access-date=2016-03-17|work=ದಿ ಹಿಂದೂ|date=16 March 2016 |last1=ಪೆರೆಯಿರ |first1=ಇಗ್ನೇಷಿಯಸ್ }}</ref> ;ಲಕ್ಷದ್ವೀಪ ದ್ವೀಪಗಳಿಗೆ ಪ್ರಯಾಣಿಕರ ಹಡಗು ಸೇವೆ ಅಕ್ಟೋಬರ್ 2016 ರಲ್ಲಿ, ಕೇರಳ ಬಂದರುಗಳ ಸಚಿವ [[ಕಡಣಪ್ಪಳ್ಳಿ ರಾಮಚಂದ್ರನ್]] ಅವರು ದ್ವೀಪಗಳನ್ನು ಮುಖ್ಯಭೂಮಿಗೆ ಸಂಪರ್ಕಿಸುವ ಎರಡು ಹೊಸ ಸಂಪರ್ಕಗಳನ್ನು ತೆರೆಯಲು ಕೊಲ್ಲಂ ಬಂದರು ಮತ್ತು ಅಜೀಕಲ್ ಬಂದರಿನಿಂದ ಲಕ್ಷದ್ವೀಪಕ್ಕೆ ಪ್ರಯಾಣಿಕರ ಹಡಗು ಸೇವೆಗಳನ್ನು ಪ್ರಕಟಿಸಿದರು.<ref>{{cite web|url=http://www.thehindu.com/news/cities/Thiruvananthapuram/hydrofoil-ferry-service-soon/article9182343.ece|title=ಹೈಡ್ರೋಫಾಯಿಲ್ ದೋಣಿ ಸೇವೆ ಶೀಘ್ರ|access-date=2016-10-04|work=ದಿ ಹಿಂದೂ}}</ref> [[ಕೇರಳ ಸರ್ಕಾರ]] ಮತ್ತು [[ಕೊಲ್ಲಂ ನಗರ ಸಭೆ]]ಯ ಅಧಿಕಾರಿಗಳು [[ಲಕ್ಷದ್ವೀಪ]]ದ ಅತ್ಯಂತ ದಕ್ಷಿಣದ ಹವಳದ ದ್ವೀಪವಾದ [[ಮಿನಿಕಾಯ್]] ಗೆ ಶೀಘ್ರದಲ್ಲೇ ಭೇಟಿ ನೀಡಿ, [[ಕೊಲ್ಲಂ]] ನಗರಕ್ಕೆ ಪ್ರಸ್ತಾವಿತ ದೋಣಿ ಸೇವೆಯ ಸಾಮರ್ಥ್ಯವನ್ನು ಅಧ್ಯಯನ ಮಾಡಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ. ಆರೋಗ್ಯ ಇಲಾಖೆ ಅಧಿಕಾರಿಗಳ ಯೋಜನೆಗಳು [[ಮಾಲ್ಡೀವ್ಸ್]] ಮತ್ತು [[ಲಕ್ಷದ್ವೀಪ]]ದಿಂದ ಪ್ರವಾಸಿಗರನ್ನು [[ಕೊಲ್ಲಂ]]ಗೆ ಕರೆತಂದು ಇಲ್ಲಿಯ ಸಮರ್ಥ ಆದರೆ ಅಗ್ಗದ ವೈದ್ಯಕೀಯ ಸೌಲಭ್ಯಗಳ ಬಗ್ಗೆ ಅವರಿಗೆ ತಿಳಿಸಲು ಕ್ರಮಗಳನ್ನು ಕೈಗೊಳ್ಳುತ್ತಿವೆ.<ref>{{cite web|url=https://www.newindianexpress.com/states/kerala/2016/oct/25/ferry-service-to-ldweep-to-open-up-new-vistas-1531476.html|title=ಲಕ್ಷದ್ವೀಪಕ್ಕೆ ದೋಣಿ ಸೇವೆ ಹೊಸ ಹಾರಿಜಾನ್ಗಳನ್ನು ತೆರೆಯಲಿದೆ|date=2016-10-25|access-date=2016-10-25|publisher=TNIE}}</ref><ref>{{cite web|url=https://www.deccanchronicle.com/150915/nation-current-affairs/article/road-show-maldives-attract-tourists-kollam|title=ಕೊಲ್ಲಂಗೆ ಪ್ರವಾಸಿಗರನ್ನು ಆಕರ್ಷಿಸಲು ಮಾಲ್ಡೀವ್ಸ್ನಲ್ಲಿ ರಸ್ತೆ ಪ್ರದರ್ಶನ|date=2015-09-15|access-date=2016-10-26|publisher=TNIE}}</ref> ;ಕೇರಳ ಕರಾವಳಿ ಹೆದ್ದಾರಿ ಯೋಜನೆ [[File:Port Road UC at Kollam, Oct 2016.jpg|right|thumb|[[ಥಂಗಸ್ಸೇರಿ]]ಯಲ್ಲಿನ [[ಬಂದರು ರಸ್ತೆ, ಕೊಲ್ಲಂ|ಕೊಲ್ಲಂ ಬಂದರು ರಸ್ತೆ]]. ಈ ರಸ್ತೆಯು ವಾಸ್ತವಗೊಂಡ ನಂತರ ಕರಾವಳಿ ಹೆದ್ದಾರಿಯ ಭಾಗವಾಗುತ್ತದೆ]] [[ಕೇರಳ ಸರ್ಕಾರ]]ವು ರಾಜ್ಯಕ್ಕಾಗಿ 6,500 ಕೋಟಿ ಮೌಲ್ಯದ ಕರಾವಳಿ ಹೆದ್ದಾರಿ ಯೋಜನೆಯನ್ನು ಅನುಮೋದಿಸಿದೆ. ಹೆದ್ದಾರಿಯು [[ಕೊಲ್ಲಂ]] ಸೇರಿದಂತೆ ಕೇರಳದ ಬಹುತೇಕ ಎಲ್ಲಾ ಪ್ರಮುಖ ಕರಾವಳಿ ನಗರಗಳ ಮೂಲಕ ಹಾದುಹೋಗುತ್ತದೆ.<ref>{{cite web|url=http://english.mathrubhumi.com/news/kerala/kerala%E2%80%99s-623-km-long-coastal-highway-to-be-ready-by-2020-hill-highway-infrastructure-kiifb-1.2254511|title=ಕೇರಳದ 623-ಕಿಮೀ-ಉದ್ದದ ಕರಾವಳಿ ಹೆದ್ದಾರಿಯು 2020 ರ ವೇಳೆಗೆ ಸಿದ್ಧವಾಗಲಿದೆ|date=2017-09-21|access-date=2017-09-22|publisher=ಮಾತೃಭೂಮಿ}}</ref> ಕರಾವಳಿ ಹೆದ್ದಾರಿಯು ರಾಜ್ಯದ ಒಂಬತ್ತು ಜಿಲ್ಲೆಗಳ ಮೂಲಕ ಹಾದುಹೋಗುತ್ತದೆ, ಇದು [[ಅಂತಾರಾಷ್ಟ್ರೀಯ ಕಂಟೇನರ್ ಸಾಗಣೆ ಟರ್ಮಿನಲ್, ಕೊಚ್ಚಿ|ವಲ್ಲಾರ್ಪಾಡಂ]], ಕೊಲ್ಲಂ, [[ವಿಝಿಂಜಂ ಅಂತಾರಾಷ್ಟ್ರೀಯ ಸಮುದ್ರ ಬಂದರು|ವಿಝಿಂಜಂ]] ನ ಪ್ರಮುಖ ಬಂದರುಗಳನ್ನು ಮತ್ತು ಹಲವಾರು ಸಣ್ಣ ಬಂದರುಗಳನ್ನು ಸಂಪರ್ಕಿಸುತ್ತದೆ.<ref>{{cite web|url=http://www.thehindu.com/news/national/kerala/pallikkara-rob-work-to-begin-soon/article19722310.ece|title=ಪಳ್ಳಿಕ್ಕರ ROB ಕೆಲಸ ಶೀಘ್ರ ಪ್ರಾರಂಭವಾಗಲಿದೆ|date=2017-09-20|access-date=2017-09-21|work=ದಿ ಹಿಂದೂ}}</ref> ;ಕೊಲ್ಲಂ-ಕೊಲಂಬೊ ಹಡಗು ಸೇವೆ 2018 ಅಕ್ಟೋಬರ್ನಲ್ಲಿ, ಸಿಂಗಾಪುರ ಮೂಲದ ಎಕ್ಸ್-ಪ್ರೆಸ್ ಫೀಡರ್ಸ್ ಗ್ರೂಪ್ನ ಹಿರಿಯ ನಿರ್ದೇಶಕ, ನೆಲ್ಸನ್ ಸೆಕೆರಾ, [[ಬ್ರಿಟಿಷ್ ರೆಸಿಡೆನ್ಸಿ|ಅಶ್ರಮಂ ಸರ್ಕಾರಿ ಅತಿಥಿ ಗೃಹದಲ್ಲಿ]] ಬಂದರುಗಳ ಕೇರಳ ಸಚಿವ [[ಕಡಣಪ್ಪಳ್ಳಿ ರಾಮಚಂದ್ರನ್]] ಅವರನ್ನು ಭೇಟಿಯಾಗಿ [[ಕೊಲಂಬೊ]]-[[ಕೊಲ್ಲಂ]] ಹಡಗು ಸೇವೆಗಳನ್ನು ಪ್ರಾರಂಭಿಸಲು ತಮ್ಮ ಸಿದ್ಧತೆಯನ್ನು ವ್ಯಕ್ತಪಡಿಸಿದರು. ಎಕ್ಸ್-ಪ್ರೆಸ್ ಫೀಡರ್ಸ್ ಸುಮಾರು 100 ಹಡಗುಗಳನ್ನು ಹೊಂದಿದೆ.<ref>{{cite web|url=https://english.mathrubhumi.com/news/good-news/colombo-kollam-ship-service-to-become-a-reality-1.3254688|title=ಕೊಲಂಬೊ-ಕೊಲ್ಲಂ ಹಡಗು ಸೇವೆ ವಾಸ್ತವವಾಗಲಿದೆ|date=2018-10-25|access-date=2018-10-26|publisher=ಮಾತೃಭೂಮಿ}}</ref> ;ಭಾರತದಿಂದ ನಿರ್ಗಮನ ಮತ್ತು ಪ್ರವೇಶಕ್ಕಾಗಿ ವಲಸೆ ತಪಾಸಣಾ ಕೇಂದ್ರ (ICP) ಕೊಲ್ಲಂ ಬಂದರು ಎಲ್ಲಾ ವರ್ಗದ ಪ್ರಯಾಣಿಕರಿಗೆ ಅಗತ್ಯವಾದ ಮಾನ್ಯ ಪ್ರಯಾಣ ದಾಖಲೆಗಳೊಂದಿಗೆ ಭಾರತದಿಂದ ಪ್ರವೇಶಿಸಲು ಮತ್ತು ನಿರ್ಗಮಿಸಲು ಅಧಿಕೃತ ವಲಸೆ ತಪಾಸಣಾ ಕೇಂದ್ರ (ICP) ಆಗಿದೆ. [[ಭಾರತ ಗೃಹ ಸಚಿವಾಲಯ|ಭಾರತೀಯ ಒಕ್ಕೂಟ ಗೃಹ ಸಚಿವಾಲಯ (MHA)]] 17 ಜೂನ್ 2024 ರಂದು ಅಧಿಸೂಚನೆಯನ್ನು ಹೊರಡಿಸಿತು ಮತ್ತು ಪ್ರಯಾಣಿಕರು ದೇಶದಿಂದ ಪ್ರವೇಶಿಸಲು ಮತ್ತು ನಿರ್ಗಮಿಸಲು ಅನುಮತಿಸುವ 31 ಅಧಿಕೃತ ಸಮುದ್ರ ಬಂದರು ವಲಸೆ ತಪಾಸಣಾ ಕೇಂದ್ರಗಳಲ್ಲಿ ಕೊಲ್ಲಂ ಬಂದರನ್ನು ಗೊತ್ತುಪಡಿಸಿತು.<ref>{{cite web|url=https://www.thehindu.com/news/national/home-ministry-designates-kollam-port-as-immigration-check-post/article68305340.ece|title=ಗೃಹ ಸಚಿವಾಲಯವು ಕೊಲ್ಲಂ ಬಂದರನ್ನು ವಲಸೆ ತಪಾಸಣಾ ಕೇಂದ್ರವಾಗಿ ಗೊತ್ತುಪಡಿಸಿದೆ|date=2024-06-18|access-date=2026-02-20|publisher=ದಿ ಹಿಂದೂ}}</ref><ref>{{cite web|url=https://xn--i1b5bzbybhfo5c8b4bxh.xn--11b7cb3a6a.xn--h2brj9c/sites/default/files/2026-01/List_of_ICPs_%28Immigration_Checkpost%29_20012026.pdf|title=ವಲಸೆ ತಪಾಸಣಾ ಕೇಂದ್ರಗಳ ಪಟ್ಟಿ (IPs) 30.12.2025 ರಂತೆ|date=|access-date=2026-02-20|publisher=ಒಕ್ಕೂಟ ಗೃಹ ಸಚಿವಾಲಯ|archive-date=2026-08-07|archive-url=https://web.archive.org/web/20260807113124/https://xn--i1b5bzbybhfo5c8b4bxh.xn--11b7cb3a6a.xn--h2brj9c/sites/default/files/2026-01/List_of_ICPs_(Immigration_Checkpost)_20012026.pdf|url-status=dead}}</ref> == ಬಂದರಿನಲ್ಲಿ ಲಭ್ಯವಿರುವ ಸೇವೆಗಳು == ಕೆಲವು ಅಂತಾರಾಷ್ಟ್ರೀಯ ಸಾಗಾಣಿಕಾ ಸೇವಾ ಪೂರೈಕೆದಾರರು ಈಗಾಗಲೇ ಕೊಲ್ಲಂ ಬಂದರಿನಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದು, ಕೊಲ್ಲಂ ಬಂದರಿಗೆ ಮತ್ತು ಅಲ್ಲಿಂದ ಸರಕು ಸಾಗಣೆಯನ್ನು ಸುಲಭಗೊಳಿಸಲು, ಹಡಗು ಚಂದ್ಲಿಂಗ್, ಹಡಗು ಹಸ್ಬೆಂಡ್ರಿ ಸೇವೆಗಳು, ಹಡಗು ಬಿಡಿಭಾಗಗಳ ಲಾಜಿಸ್ಟಿಕ್ಸ್, ಬಂಕರಿಂಗ್ ಸೇವೆಗಳು ಇತ್ಯಾದಿಗಳನ್ನು ಒದಗಿಸುತ್ತಿವೆ. == ಕೊಲ್ಲಂ ಒಳನಾಡು ಬಂದರು == [[ಅಷ್ಟಮುಡಿ ಸರೋವರ]]ದಲ್ಲಿನ [[ರಾಷ್ಟ್ರೀಯ ಜಲಮಾರ್ಗ 3]] ರ ಮೇಲೆ [[ಅಶ್ರಾಮಂ]]ನಲ್ಲಿ [[ಭಾರತೀಯ ಒಳನಾಡು ಜಲಮಾರ್ಗ ಪ್ರಾಧಿಕಾರ]]ದ ಒಳನಾಡು ಟರ್ಮಿನಲ್ ಇದೆ. ಈ ಬಂದರು ಮುಖ್ಯವಾಗಿ ದೋಣಿಗಳನ್ನು ನಿರ್ವಹಿಸಲು ಆಗಿದೆ. ಇದು ನಿಲ್ಲಲು 30 ಮೀ RCC ಉದ್ದನೆಯ ರಕ್ಷಣಾ ಕಲ್ಲುಗೋಡೆಯನ್ನು ಹೊಂದಿದೆ ಮತ್ತು 18 T ಮೊಬೈಲ್ ಹೈಡ್ರಾಲಿಕ್ ಕ್ರೇನ್ ಮತ್ತು ಮೂರು ಫೋರ್ಕ್ ಲಿಫ್ಟ್ಗಳನ್ನು ಹೊಂದಿದೆ. ಇದು 100 ಚದರ ಮೀಟರ್ಗಳ ಕಚೇರಿ ಸ್ಥಳ ಮತ್ತು 280 ಚದರ ಮೀಟರ್ಗಳ ಮುಚ್ಚಿದ ಶೇಖರಣಾ ಸ್ಥಳವನ್ನು ಹೊಂದಿದೆ. ಒಟ್ಟು ತೆರೆದ ಶೇಖರಣೆಯು 3500 ಚದರ ಮೀಟರ್ ಆಗಿದೆ. ಇದು ಇನ್ನೂ ಪೂರ್ಣ ಪ್ರಮಾಣದ ವಾಣಿಜ್ಯ ಕಾರ್ಯಾಚರಣೆಗಳನ್ನು ಪ್ರಾರಂಭಿಸಬೇಕಾಗಿದೆ. ಈ ಟರ್ಮಿನಲ್ ಅನ್ನು [[ಕೊಲ್ಲಂ ಬಂದರು ರಸ್ತೆ|ಕೊಚ್ಚುಪಿಳಮೂಡು]]ನಲ್ಲಿ [[ಕೊಲ್ಲಂ ಕಾಲುವೆ]] ಮೂಲಕ ಒಳನಾಡು ಜಲಮಾರ್ಗಗಳ ಮೂಲಕ ಸಮುದ್ರ ಬಂದರಿಗೆ ಸಂಪರ್ಕಿಸಬಹುದು. == ಇವನ್ನೂ ನೋಡಿ == {{Portal|India}} * [[ಕೊಲ್ಲಂ|ಕೊಲ್ಲಂ ನಗರ]] * [[ಕೊಲ್ಲಂ ವಿಮಾನ ನಿಲ್ದಾಣ|ಕೊಲ್ಲಂ ವಿಮಾನ ನಿಲ್ದಾಣ (ಕಾರ್ಯನಿರ್ವಹಣೆಯಲ್ಲಿಲ್ಲ.)]] * [[ಕೊಲ್ಲಂ ಬೀಚ್]] * [[ಕೊಲ್ಲಂ ಜಿಲ್ಲೆ]] * [[ಬಂದರು ಕೊಲ್ಲಂ ಚರ್ಚ್]] * [[ಬಂದರು ರಸ್ತೆ, ಕೊಲ್ಲಂ]] == ಉಲ್ಲೇಖಗಳು == {{reflist|2}} == ಬಾಹ್ಯ ಕೊಂಡಿಗಳು == {{Commons category|Kollam Port}} * [https://web.archive.org/web/20160303213028/http://www.keralaports.gov.in/doc/Kollam%20Final%20DFR/Final%20DFR%20Kollam%20Report.pdf ಕೊಲ್ಲಂ ಬಂದರಿನ ಅಭಿವೃದ್ಧಿಗೆ ವಿವರವಾದ ಯೋಜನಾ ವರದಿ] {{Kollam |state=expanded}} {{Cashew business in Kollam |state=collapsed}} [[ವರ್ಗ: ಕೊಲ್ಲಂನ ಇತಿಹಾಸ]] [[ವರ್ಗ: ಅರೇಬಿಯನ್ ಸಮುದ್ರದ ಬಂದರುಗಳು ಮತ್ತು ಬಂದರುಗಳು]] [[ವರ್ಗ: ಕೇರಳದ ಬಂದರುಗಳು ಮತ್ತು ಬಂದರುಗಳು]] [[ವರ್ಗ: ಕೊಲ್ಲಂನಲ್ಲಿ ಜಲಸಾರಿಗೆ]] [[ವರ್ಗ: ಕೊಲ್ಲಂನ ಆರ್ಥಿಕತೆ]] [[ವರ್ಗ: ಕೊಲ್ಲಂನಲ್ಲಿ ಕಟ್ಟಡಗಳು ಮತ್ತು ರಚನೆಗಳು]] dpg26xutia2q4zak6dcjifsk4it3z3l ಗ್ರೇಸಿ (ಬರಹಗಾರರು) 0 180212 1427333 1381867 2026-09-02T16:55:19Z InternetArchiveBot 69876 Rescuing 1 sources and tagging 0 as dead.) #IABot (v2.0.9.5 1427333 wikitext text/x-wiki <templatestyles src="Module:Message box/ambox.css"></templatestyles>  '''ಗ್ರೇಸಿ''' ಮಲಯಾಳಂ ಲೇಖಕಿ. <ref>{{ಉಲ್ಲೇಖ ಪುಸ್ತಕ |last=Natarajan |first=Nalini |title=Handbook of twentieth-century literatures of India |last2=Emmanuel Sampath Nelson |publisher=[[Greenwood Publishing Group]] |year=1996 |isbn=978-0-313-28778-7 |pages=198–199}}</ref> ಅವರ ಮೊದಲ ಸಣ್ಣ ಕಥಾ ಸಂಕಲನ, ''ಪಡಿಯಿರಂಗಿಪ್ಪಾಯ ಪಾರ್ವತಿ'', 1991 ರಲ್ಲಿ ಪ್ರಕಟವಾಯಿತು. <ref>{{ಉಲ್ಲೇಖ ಪುಸ್ತಕ |last=Jain |first=Jasbir |title=Growing up as a woman writer |publisher=[[Sahitya Akademi]] |year=2007 |isbn=978-81-260-2547-3 |page=352}}</ref> ಅವರ ಪ್ರಶಸ್ತಿಗಳಲ್ಲಿ ಲಲಿತಾಂಬಿಕಾ ಅಂತರ್ಜನಂ ಪ್ರಶಸ್ತಿ (1995), ತೊಪ್ಪಿಲ್ ರವಿ ಪ್ರಶಸ್ತಿ (1997), ಅತ್ಯುತ್ತಮ ಮಲಯಾಳಂ ಸಣ್ಣ ಕಥೆಗಾಗಿ ಕಥಾ ಪ್ರಶಸ್ತಿ (1998) ಮತ್ತು ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (2000) ಸೇರಿಕೊಂಡಿವೆ. <ref>{{ಉಲ್ಲೇಖ ಪುಸ್ತಕ |last=Dharmarajan |first=Geeta |title=Katha prize stories, Volume 8 |publisher=[[Katha Books]] |year=1998 |isbn=978-81-85586-85-4 |page=305}}</ref> ಅವರ ಪ್ರಮುಖ ಕೃತಿಗಳು ನರಕವಾತಿಲ್, ರಂಡು ಸ್ವಪ್ನ ದರ್ಶಿಕಲ್, ಕಾವೇರಿಯುಡೆ ನೇರು, ಈಜ್ಬು ಪೆಂಕಥಕಲ್, ಪಣಿಕ್ಕಣ್ಣು ಮತ್ತು ಸಂಗ್ರಹ, ಗ್ರೇಸಿಯುಡೆ ಕಥಕಲ್. ಅವರ ಕಥೆಗಳು [[ಆಂಗ್ಲ ಭಾಷೆ|ಇಂಗ್ಲಿಷ್]], [[ಹಿಂದಿ ಭಾಷೆ|ಹಿಂದಿ]], [[ತಮಿಳು]] ಮತ್ತು [[ಒಡಿಯಾ|ಒರಿಯಾ]] ಭಾಷೆಗಳಿಗೆ ಅನುವಾದಗೊಂಡಿವೆ. ಅವರು ಅಲ್-ಅಮೀನ್ ಕಾಲೇಜು, ಎಡತಾಲ, ಆಲುವಾದಲ್ಲಿ ಮಲಯಾಳಂ ವಿಭಾಗದ ಮುಖ್ಯಸ್ಥರಾಗಿದ್ದರು. ಅವರ 'ಬೇಬಿ ಡಾಲ್' ಕಥೆಯು, ತನ್ನ ಮಗಳನ್ನು ವಾಸ್ತವದಿಂದ ದೂರವಿಡಲು ಬಯಸುವ ತಾಯಿಯ ಭಾವಾತಿರೇಕದ ಪ್ರಲಾಪಗಳನ್ನು ತೊರಿಸುತ್ತದೆ. <ref>{{Cite web |last=Anantharaman |first=Latha |date=14 May 2021 |title=Book review: 'Baby Doll' by Gracy |url=https://www.indiatoday.in/magazine/leisure/story/20210524-book-review-baby-doll-by-gracy-1802653-2021-05-14 |access-date=2021-10-02 |website=India Today |language=en |location=New Delhi}}</ref> == ಪ್ರಶಸ್ತಿಗಳು == # 1995: ಲಲಿತಾಂಬಿಕಾ ಅಂತರ್ಜನಮ್ ಪ್ರಶಸ್ತಿ (1995) # 1997: ತೊಪ್ಪಿಲ್ ರವಿ ಪ್ರಶಸ್ತಿ - ''ಭ್ರಾಂತನ್ ಪೂಕ್ಕಲ್'' # 1998: ಅತ್ಯುತ್ತಮ ಮಲಯಾಳಂ ಸಣ್ಣ ಕಥೆಗಾಗಿ ಕಥಾ ಪ್ರಶಸ್ತಿ - "ಪಾಂಚಾಲಿ" # 2000: ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (ಸಣ್ಣ ಕಥೆಗಳ ಸಂಗ್ರಹ) - ''[[:ml:രണ്ട്_സ്വപ്നദർശികൾ|ರಂಡು ಸ್ವಪ್ನ ದರ್ಶಿಕಲ್]]'' <ref>{{Cite web |title=---::: KERALA SAHITYA AKADEMI :::--- |url=http://www.keralasahityaakademi.org/ml_aw1.htm |website=www.keralasahityaakademi.org}}</ref> # ೨೦೨೦: " [[:ml:വാഴ്ത്തപ്പെട്ട_പൂച്ച|ವಜ್ತಪ್ಪೆಟ್ಟ ಪೂಚ]] " (ಅನುವಾದ: "Blessed Cat") ಪುಸ್ತಕಕ್ಕಾಗಿ ಮಕ್ಕಳ ಸಾಹಿತ್ಯಕ್ಕಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ <ref>{{Cite web |date=17 July 2021 |title=Gracy bags Bal Sahitya Puraskar; Abin Joseph wins Yuva Puraskar. |url=https://english.mathrubhumi.com/features/books/gracy-bags-bal-sahitya-puraskar-abin-joseph-wins-yuva-puraskar-1.5836738 |access-date=13 December 2022 |website=www.english.mathrubhumi.com}}</ref> <ref>{{ಉಲ್ಲೇಖ ಸುದ್ದಿ |date=16 July 2021 |title=അബിന്‍ ജോസഫിന് കേന്ദ്ര സാഹിത്യ അക്കാദമി യുവ പുരസ്‌കാരം |url=https://www.kairalinewsonline.com/2021/07/16/424545.html |work=Kairali News {{!}} Kairali News Live l Latest Malayalam News |access-date=12 ಆಗಸ್ಟ್ 2026 |archive-date=19 ಜುಲೈ 2021 |archive-url=https://web.archive.org/web/20210719052550/https://www.kairalinewsonline.com/2021/07/16/424545.html |url-status=dead }}</ref> == ಗ್ರಂಥಸೂಚಿ == # ಪಡಿಯಿರಂಗಿಪ್ಪೊಯ ಪಾರ್ವತಿ (1991) # ನರಕವಾತಿಲ್ # ರಂಡು ಸ್ವಪ್ನ ದರ್ಶಿಕಲ್ # ಭ್ರಾಂತನ್ ಪೂಕ್ಕಲ್ # ಕಾವೇರಿಯುಡೆ ನೇರು # ಎಜು ಪೆಂಕಥಕಲ್ (ಸಂಪಾದಕರು) # ಪಣಿಕ್ಕಣ್ಣು # ಗ್ರೇಸ್ಯುಡೆ ಕಥಕಲ್ # ಮೂತ್ರತಿಕ್ಕರ # ಒರು ಚೆರಿಯ ಜೀವಿತಥಿಂಟೆ ಸಿರೊರೆಖಕಲ್ (ಆತ್ಮಕಥನ) # ಉಡಲ್ ವಝೀಕಲ್ (ಕಥೆಗಳು) # ಆಪಾದ ಸಂಚಾರಿಕಲ್‌ಕು ಓರು ಕೈಪುಸ್ತಕಂ (ನೆನಪುಗಳು) # ವಾಜ಼ತ್ತಪ್ಪೆಟ್ಟ ಪೂಚ (ಬಾಲಸಾಹಿತ್ಯಂ) == ಉಲ್ಲೇಖಗಳು == <templatestyles src="Reflist/styles.css" />{{ಉಲ್ಲೇಖಗಳು}}{{Malayalam Literature|state=collapsed}}{{Authority control}} [[ವರ್ಗ:ಜೀವಂತ ವ್ಯಕ್ತಿಗಳು]] cz69v3e7pf36n3rjk9boxi6s8czjm0k ಡಾರ್ಮಿಷನ್ ಕ್ಯಾಥೆಡ್ರಲ್, ಖಾರ್ಕಿವ್ 0 180527 1427339 1383643 2026-09-02T22:10:39Z InternetArchiveBot 69876 Rescuing 0 sources and tagging 1 as dead.) #IABot (v2.0.9.5 1427339 wikitext text/x-wiki {{Infobox church | name = ಡಾರ್ಮಿಷನ್ ಕ್ಯಾಥೆಡ್ರಲ್ | full_name = | other_name = | native_name = Собор Успіння Пресвятої Богородиці | native_name_lang = ua | image = Usp.JPG | image_size = | alt = | caption = | pushpin_map = | pushpin_alt = | pushpin_map_size = | pushpin_relief = | pushpin_caption = | coordinates = <!-- {{Coord}} --> | osgraw = <!-- TEXT --> | location = ಖಾರ್ಕಿವ್ | country = ಉಕ್ರೇನ್ | languages = | denomination = ಪೂರ್ವ ಸಾಂಪ್ರದಾಯಿಕ ಕ್ರೈಸ್ತ ಪಂಥ | previous_denomination = | tradition = | religious_institute = <!-- or | religious order = --> | churchmanship = | diocese = {{ill|Kharkiv diocese|pl|Eparchia charkowska}} | architect = | architectural_type = | style = ಉಕ್ರೇನಿಯನ್ ಬರೋಕ್ | years_built = | completed = 1657 | construction_cost = | closed = | demolished = }} '''ಅಸಂಪ್ಷನ್ ಕ್ಯಾಥೆಡ್ರಲ್''' ಅಥವಾ '''ಡಾರ್ಮಿಷನ್ ಕ್ಯಾಥೆಡ್ರಲ್''' ಖಾರ್ಕಿವ್ ನಗರದ ಪ್ರಮುಖ ಐತಿಹಾಸಿಕ ಆರ್ಥೊಡಾಕ್ಸ್ ಚರ್ಚ್ ಆಗಿದೆ. 1901ರಲ್ಲಿ ಅನ್ನನ್ಸಿಯೇಷನ್ ಕ್ಯಾಥೆಡ್ರಲ್ ನಿರ್ಮಾಣವಾಗುವವರೆಗೆ ಇದು ಖಾರ್ಕಿವ್‌ನ ಮುಖ್ಯ ಆರ್ಥೊಡಾಕ್ಸ್ ಚರ್ಚ್ ಆಗಿತ್ತು. ಈ ಕ್ಯಾಥೆಡ್ರಲ್ ಲೋಪಾನ್ ನದಿಯ ದಡದಲ್ಲಿರುವ ಯೂನಿವರ್ಸಿಟಿ ಹಿಲ್ ಮೇಲೆ ನೆಲೆಗೊಂಡಿದ್ದು, ನಗರದ ಕೇಂದ್ರಭಾಗದ ಬಹುಪಾಲು ಪ್ರದೇಶಗಳಿಂದ ಕಾಣುವ ಪ್ರಮುಖ ಕಟ್ಟಡವಾಗಿದೆ.<ref>https://www.latlong.net/place/dormition-cathedral-kharkiv-ukraine-21492.html</ref> ಕ್ಯಾಥೆಡ್ರಲ್‌ನ ನಿಯೋಕ್ಲಾಸಿಕಲ್ ಶೈಲಿಯ ಗಂಟೆಗೋಪುರವನ್ನು 1820ರ ಮತ್ತು 1830ರ ದಶಕಗಳಲ್ಲಿ ನಿರ್ಮಿಸಲಾಗಿದ್ದು, ಇದರ ಎತ್ತರ ಸುಮಾರು 90 ಮೀಟರ್ ಆಗಿತ್ತು. ಇದು 21ನೇ ಶತಮಾನದವರೆಗೆ ಖಾರ್ಕಿವ್ ನಗರದ ಅತಿ ಎತ್ತರದ ಕಟ್ಟಡವಾಗಿತ್ತು. ರಷ್ಯಾದ ಸಾಮ್ರಾಜ್ಯದ ಬಹುತೇಕ ಎಲ್ಲ ಚಕ್ರವರ್ತಿಗಳು, ಕ್ಯಾಥರಿನ್ ದಿ ಗ್ರೇಟ್ ಅವರಿಂದ ಆರಂಭಿಸಿ, ಭೇಟಿ ನೀಡಿದ ಖಾರ್ಕಿವ್‌ನ ಏಕೈಕ ಕಟ್ಟಡವೂ ಇದೇ ಎಂದು ಹೇಳಲಾಗುತ್ತದೆ. == ಇತಿಹಾಸ == '''17ನೇ ಶತಮಾನ''' 1656ರಲ್ಲಿ ಖಾರ್ಕಿವ್ ಕೋಟೆಯನ್ನು ಪುನರ್‌ನಿರ್ಮಿಸಿದಾಗ, ಅದರ ಬಹುಪಾಲು ಪ್ರದೇಶವನ್ನು ನಾಗರಿಕರಿಗೆ ಮನೆಗಳನ್ನು ನಿರ್ಮಿಸಲು ನೀಡಲಾಯಿತು. ಜಿಲ್ಲೆಯ ಉತ್ತರ ಭಾಗವನ್ನು ಭವಿಷ್ಯದ ಚರ್ಚ್ ನಿರ್ಮಾಣಕ್ಕಾಗಿ ಮೀಸಲಿಡಲಾಯಿತು. 1658ರಲ್ಲಿ ವೊಯೆವೊಡ್ ಒಫ್ರೊಸಿಮೊವ್ ಮಾಸ್ಕೋಗೆ ಕಳುಹಿಸಿದ ಸೈನಿಕ ವರದಿಯಲ್ಲಿ ಈ ಚರ್ಚ್ ನಿರ್ಮಾಣಕ್ಕಾಗಿ ಮರದ ಸಾಮಗ್ರಿಗಳನ್ನು ಸಾಗಿಸುತ್ತಿರುವ ಕುರಿತು ಮೊದಲ ಉಲ್ಲೇಖ ದೊರೆಯುತ್ತದೆ.<ref>https://ukrainianpuzzles.com/blogs/stories/kharkiv-downtown?srsltid=AfmBOopeFHSbePZDy7xDVFsA2yYib2-_BTQfabv2o1qaK1TrVk8m4INC</ref> ಆ ಕಾಲದ ಚರ್ಚ್ ಸರಳವಾಗಿದ್ದು, ಅದರಲ್ಲಿ ಕಾಗದದ ಮೇಲೆ ಚಿತ್ರಿಸಲಾದ ಧಾರ್ಮಿಕ ಚಿತ್ರಗಳಷ್ಟೇ ಇದ್ದವು. ನಂತರದ ಕಾಲದಲ್ಲಿ ನಡೆಸಿದ ಸಂಶೋಧನೆಗಳಲ್ಲಿ ಚರ್ಚ್ ಸಮೀಪದಲ್ಲಿ ಅನೇಕ ಮಾನವ ಅವಶೇಷಗಳು ಪತ್ತೆಯಾಗಿದ್ದು, ಅದರ ಬಳಿಯಲ್ಲಿ ಸ್ವಂತ ಸ್ಮಶಾನವೊಂದಿದ್ದಿರಬಹುದು ಎಂಬುದು ತಿಳಿದುಬಂದಿದೆ.<ref>https://www.dreamstime.com/stock-photo-dormition-cathedral-kharkiv-assumption-one-main-orthodox-church-ukraine-built-respectively-neoclassical-image74958366{{Dead link|date=ಸೆಪ್ಟೆಂಬರ್ 2026 |bot=InternetArchiveBot |fix-attempted=yes }}</ref> ಖಾರ್ಕಿವ್ ನಗರವು ವೇಗವಾಗಿ ಬೆಳೆಯುತ್ತಿದ್ದ ಹಿನ್ನೆಲೆಯಲ್ಲಿ, 1685ರಲ್ಲಿ ನಗರಾಡಳಿತವು ಕಲ್ಲಿನಿಂದ ಅಸಂಪ್ಷನ್ ಚರ್ಚ್ ನಿರ್ಮಿಸಲು ಪ್ರಾರಂಭಿಸಿತು. ಹಳೆಯ ಮರದ ಚರ್ಚ್ ಅನ್ನು ಸಣ್ಣ ಪ್ರಾರ್ಥನಾ ಮಂದಿರವಾಗಿ ಉಳಿಸಲಾಯಿತು. 1687ರ ವೇಳೆಗೆ ಹೊಸ ಕಟ್ಟಡದ ನಿರ್ಮಾಣ ಪೂರ್ಣಗೊಂಡಿತು. ಇದರ ವಿನ್ಯಾಸವು ಇಜಿಯಮ್‌ನ ಅಸೆನ್ಶನ್ ಕ್ಯಾಥೆಡ್ರಲ್ ಅನ್ನು ಹೋಲುತ್ತಿತ್ತು. ಎರಡೂ ಕಟ್ಟಡಗಳನ್ನು ಒಂದೇ ನಿರ್ಮಾಣ ತಂಡ ನಿರ್ಮಿಸಿರಬಹುದು ಎಂದು ಊಹಿಸಲಾಗಿದೆ.<ref>https://religiana.com/cathedral-dormition-mother-god-kharkiv</ref> 1688ರಲ್ಲಿ ಬೆಲ್ಗೊರೊಡ್‌ನ ಮೆಟ್ರೋಪಾಲಿಟನ್ ಆರ್ಚ್‌ಬಿಷಪ್ ಅವ್ರಾಮಿ ಅವರು ಅಸಂಪ್ಷನ್ ಚರ್ಚ್ ಅನ್ನು ಪವಿತ್ರೀಕರಿಸಿದರು. ಇದು ಖಾರ್ಕಿವ್ ನಗರದ ಮೊದಲ ಕಲ್ಲಿನ ಕಟ್ಟಡಗಳಲ್ಲಿ ಒಂದಾಯಿತು. == 18ನೇ ಶತಮಾನ == 1733ರ ಮಾರ್ಚ್ 3ರಂದು ಖಾರ್ಕಿವ್ ನಗರದ ಇತಿಹಾಸದಲ್ಲೇ ಅತ್ಯಂತ ಭೀಕರ ಅಗ್ನಿ ಅವಘಡ ಸಂಭವಿಸಿತು. 300ಕ್ಕೂ ಹೆಚ್ಚು ಮನೆಗಳು ಮತ್ತು ಅನೇಕ ಕಟ್ಟಡಗಳು ಹಾಗೂ ಅಂಗಡಿಗಳು ಬೆಂಕಿಗೆ ಆಹುತಿಯಾದವು. ಸೇಂಟ್ ನಿಕೋಲಸ್ ಚರ್ಚ್ ನಾಶವಾಯಿತು ಮತ್ತು ಅಸಂಪ್ಷನ್ ಚರ್ಚ್ ಕೂಡ ಬಹುತೇಕ ಸುಟ್ಟುಹೋಯಿತು. ಚರ್ಚ್‌ನ ಗೋಡೆಗಳು ಮಾತ್ರ ಉಳಿದಿದ್ದವು; ಒಳಾಂಗಣ, ಮೇಲ್ಛಾವಣಿ ಮತ್ತು ಗುಮ್ಮಟಗಳು ಸಂಪೂರ್ಣವಾಗಿ ನಾಶವಾದವು. ಆದಾಗ್ಯೂ, 1734ರ ವೇಳೆಗೆ ಚರ್ಚ್ ಅನ್ನು ಪುನಃಸ್ಥಾಪಿಸಲಾಯಿತು.<ref>https://en.wikipedia.org/wiki/Dormition_Cathedral,_Kharkiv</ref> 1770ರಲ್ಲಿ ಚರ್ಚ್‌ನ ಗೋಡೆಗಳಲ್ಲಿ ಅಪಾಯಕಾರಿ ಬಿರುಕುಗಳು ಕಂಡುಬಂದವು. ಅವುಗಳನ್ನು ದುರಸ್ತಿ ಮಾಡಲು ಸಾಧ್ಯವಾಗದ ಕಾರಣ, 1771ರ ಮೇ 14ರಂದು ಹೊಸ ಕ್ಯಾಥೆಡ್ರಲ್ ನಿರ್ಮಾಣಕ್ಕಾಗಿ ಶಿಲಾನ್ಯಾಸ ಮಾಡಲಾಯಿತು. ಹೊಸ ಕಟ್ಟಡದ ವಿನ್ಯಾಸವು ಮಾಸ್ಕೋದಲ್ಲಿರುವ ಸೇಂಟ್ ಕ್ಲೆಮೆಂಟ್ ಚರ್ಚ್ನಿಂದ ಪ್ರೇರಿತವಾಗಿತ್ತು. 1778ರ ವಸಂತ ಋತುವಿನಲ್ಲಿ ನಿರ್ಮಾಣ ಇನ್ನೂ ಪೂರ್ಣಗೊಳ್ಳದಿದ್ದರೂ, ಮುಖ್ಯ ವೇದಿಯನ್ನು ಕಜಾನ್‌ನ ದೇವಮಾತೆಯ ಗೌರವಾರ್ಥವಾಗಿ ಪವಿತ್ರೀಕರಿಸಲಾಯಿತು. 1780ರ ಸೆಪ್ಟೆಂಬರ್ 27ರಂದು ಇದನ್ನು ಮತ್ತೆ ದೇವಮಾತೆಯ ಡಾರ್ಮಿಷನ್‌ಗೆ ಸಮರ್ಪಿಸಿ ಪವಿತ್ರೀಕರಿಸಲಾಯಿತು. ಈ ಸಮಾರಂಭದಲ್ಲಿ ಜನರಲ್ ಪ್ಯೊಟರ್ ರುಮ್ಯಾಂಟ್ಸೆವ್ ಕೂಡ ಭಾಗವಹಿಸಿದ್ದರು. ಕ್ಯಾಥೆಡ್ರಲ್ ನಿರ್ಮಾಣವಾಗುತ್ತಿದ್ದ ಸಮಯದಲ್ಲಿ ಭವ್ಯವಾದ ಬರೋಕ್ ಶೈಲಿ ನಿಧಾನವಾಗಿ ತನ್ನ ಪ್ರಾಬಲ್ಯ ಕಳೆದುಕೊಂಡು, ಕ್ಲಾಸಿಸಿಸಂ ಶೈಲಿಗೆ ದಾರಿ ಮಾಡಿಕೊಡುತ್ತಿತ್ತು. ಆದ್ದರಿಂದ ಕ್ಯಾಥೆಡ್ರಲ್‌ನಲ್ಲಿ ಈ ಎರಡೂ ಶೈಲಿಗಳ ವಿಶಿಷ್ಟ ಸಂಯೋಜನೆ ಕಂಡುಬರುತ್ತದೆ. ಚರ್ಚ್‌ನ ಒಳಭಾಗದಲ್ಲಿ ರಾಸ್ಟ್ರೆಲ್ಲಿಯ ರೊಕೊಕೊ ವಿನ್ಯಾಸದಿಂದ ಪ್ರೇರಿತವಾಗಿ ಲೈಮ್ ಮರದಿಂದ ಕೆತ್ತಿದ ಚಿನ್ನದ ಬಣ್ಣದ ಐಕಾನ್ ಪರದೆ ಇತ್ತು. ಇದು ಬರೋಕ್ ಶೈಲಿಯ ವೈಭವವನ್ನು ಪ್ರತಿಬಿಂಬಿಸುತ್ತಿದ್ದರೆ, ಕಟ್ಟಡದ ಹೊರಭಾಗದ ಮುಂಭಾಗಗಳು ಸರಳ ಮತ್ತು ಗಂಭೀರವಾಗಿದ್ದವು. == 19ನೇ ಶತಮಾನ == ಇತಿಹಾಸಕಾರ ಫಿಲಾರೆಟ್ ಗುಮಿಲೆವ್ಸ್ಕಿ ಅವರ ಪ್ರಕಾರ, ನೆಪೋಲಿಯನ್ ರಷ್ಯಾದಿಂದ ಹೊರಹಾಕಲ್ಪಟ್ಟ ನಂತರ, ಅಲೆಕ್ಸಾಂಡರ್ ಪ್ರಥಮ ಅವರಿಗೆ ಜನರ ಕೃತಜ್ಞತೆಯನ್ನು ವ್ಯಕ್ತಪಡಿಸುವ ಉದ್ದೇಶದಿಂದ ಸ್ವತಂತ್ರವಾದ ಅಲೆಕ್ಸಾಂಡರ್ ಗಂಟೆಗೋಪುರವನ್ನು ನಿರ್ಮಿಸಲಾಯಿತು. ಗಂಟೆಗೋಪುರದ ಶಿಲಾನ್ಯಾಸವನ್ನು 1821ರ ಆಗಸ್ಟ್ 2ರಂದು ನೆರವೇರಿಸಲಾಯಿತು. ಇದರ ಮುಖ್ಯ ವೇದಿಯನ್ನು 1833ರ ನವೆಂಬರ್ 5ರಂದು ಪವಿತ್ರೀಕರಿಸಲಾಯಿತು. 1841ರ ಅಕ್ಟೋಬರ್ 1ರಂದು ಮಾಸ್ಕೋದ ಕಲಾವಿದ ಲುಕಿನೋವ್ ನಿರ್ಮಿಸಿದ ಚಿನ್ನದ ಲೇಪಿತ ಶಿಲುಬೆಯನ್ನು ಗಂಟೆಗೋಪುರದ ಮೇಲೆ ಸ್ಥಾಪಿಸಲಾಯಿತು. ಈ ಗಂಟೆಗೋಪುರವು ಒಂದು ಕಾಲದಲ್ಲಿ ಉಕ್ರೇನ್‌ನ ಎರಡನೇ ಅತಿ ಎತ್ತರದ ಕಟ್ಟಡವಾಗಿತ್ತು. 1846ರಲ್ಲಿ ಸ್ಥಳೀಯ ಬಿಷಪ್ ಅವರ ಆಸನವನ್ನು ಹಳೆಯ ಇಂಟರ್‌ಸೆಷನ್ ಕ್ಯಾಥೆಡ್ರಲ್ನಿಂದ ಡಾರ್ಮಿಷನ್ ಚರ್ಚ್‌ಗೆ ಸ್ಥಳಾಂತರಿಸಲಾಯಿತು. 1856ರಲ್ಲಿ ಗಂಟೆಗೋಪುರದಲ್ಲಿ ದೊಡ್ಡ ಫ್ರೆಂಚ್ ಗಡಿಯಾರವನ್ನು ಅಳವಡಿಸಲಾಯಿತು. ಕಟ್ಟಡ ಮತ್ತು ಗಂಟೆಗೋಪುರದ ನಿರ್ಮಾಣಕ್ಕೆ ಒಟ್ಟಾರೆಯಾಗಿ 110,000ಕ್ಕೂ ಹೆಚ್ಚು ರೂಬಲ್‌ಗಳನ್ನು ಖರ್ಚು ಮಾಡಲಾಯಿತು. == 20ನೇ ಶತಮಾನ == 1924ರಲ್ಲಿ ನಗರದ ಅತಿ ಎತ್ತರದ ಕಟ್ಟಡವಾಗಿದ್ದ ಗಂಟೆಗೋಪುರದ ಮೇಲೆ ಮೊದಲ ಸೋವಿಯತ್ ರೇಡಿಯೋ ಕೇಂದ್ರಕ್ಕಾಗಿ ಆಂಟೆನಾವನ್ನು ಸ್ಥಾಪಿಸಲಾಯಿತು. ನಂತರ ಪ್ರಸರಣ ಸಾಧನವನ್ನು ಕಟ್ಟಡದ ಒಳಗೆ ಸ್ಥಳಾಂತರಿಸಲಾಯಿತು. ಈ ಪ್ರಕ್ರಿಯೆಯಲ್ಲಿ ಕ್ಯಾಥೆಡ್ರಲ್‌ನ ಗೋಡೆಗಳ ಮೇಲಿದ್ದ ಭಿತ್ತಿಚಿತ್ರಗಳು ಗಮನಾರ್ಹವಾಗಿ ಹಾನಿಗೊಳಗಾದವು. 1920ರ ದಶಕದಲ್ಲಿ ಚರ್ಚ್‌ನ ಮರದ ವೇದಿಯನ್ನು ಖಾರ್ಕಿವ್ ಕಲಾ ವಸ್ತುಸಂಗ್ರಹಾಲಯಕ್ಕೆ ಸ್ಥಳಾಂತರಿಸಲಾಯಿತು. ದ್ವಿತೀಯ ವಿಶ್ವಯುದ್ಧದ ಸಂದರ್ಭದಲ್ಲಿ ಆ ವೇದಿ ಬೆಂಕಿಯಲ್ಲಿ ನಾಶವಾಯಿತು. 1930ರ ಫೆಬ್ರವರಿ 17ರಂದು ಅಧಿಕಾರಿಗಳು ಕ್ಯಾಥೆಡ್ರಲ್ ಅನ್ನು ಮುಚ್ಚಿದರು. ಅದರ ಐದು ಗುಮ್ಮಟಗಳನ್ನು ಧ್ವಂಸಗೊಳಿಸಲಾಯಿತು ಮತ್ತು ಗಂಟೆಗೋಪುರದಲ್ಲಿದ್ದ ಗಂಟೆಗಳನ್ನು ತೆಗೆದುಹಾಕಲಾಯಿತು. ನಂತರ ಕಟ್ಟಡವನ್ನು ಮೊದಲು ಗೋದಾಮಾಗಿ ಬಳಸಲಾಯಿತು. ಬಳಿಕ ಅದನ್ನು ನಗರ ಆಡಳಿತದ ಕಚೇರಿಗಳಿಗೆ ಹಸ್ತಾಂತರಿಸಲಾಯಿತು. 1975ರಲ್ಲಿ ಸಂಭವಿಸಿದ ಸುಂಟರಗಾಳಿಯಿಂದ ಗಂಟೆಗೋಪುರ ಮತ್ತಷ್ಟು ಹಾನಿಗೊಳಗಾಯಿತು. 1970ರ ದಶಕದ ಕೊನೆಯಲ್ಲಿ ಕ್ಯಾಥೆಡ್ರಲ್ ಅನ್ನು ಪುನಃಸ್ಥಾಪಿಸಲಾಯಿತು. 2006ರಲ್ಲಿ ಇದನ್ನು ಮತ್ತೆ ಉಕ್ರೇನಿಯನ್ ಆರ್ಥೊಡಾಕ್ಸ್ ಚರ್ಚ್ಗೆ ಹಸ್ತಾಂತರಿಸಲಾಯಿತು. ಸ್ಥಳೀಯ ಬಿಷಪ್‌ರ ಕಚೇರಿಯು ಫಿಲ್ಹಾರ್ಮೋನಿಕ್ ಸಂಸ್ಥೆಯೊಂದಿಗೆ ಕಟ್ಟಡವನ್ನು ಹಂಚಿಕೊಂಡಿತ್ತು. 1986ರಲ್ಲಿ ಕಟ್ಟಡದೊಳಗೆ ರೀಗರ್–ಕ್ಲೋಸ್ ಆರ್ಗನ್ ಅನ್ನು ಸ್ಥಾಪಿಸಲಾಯಿತು. == 21ನೇ ಶತಮಾನ == 2022ರ ಮಾರ್ಚ್ 2ರಂದು ಉಕ್ರೇನ್ ಮೇಲಿನ ರಷ್ಯಾದ ಆಕ್ರಮಣದ ಸಂದರ್ಭದಲ್ಲಿ, ಬಾಂಬ್ ದಾಳಿಯಿಂದ ರಕ್ಷಿಸಿಕೊಳ್ಳಲು ನಾಗರಿಕರು ಕ್ಯಾಥೆಡ್ರಲ್‌ನೊಳಗೆ ಆಶ್ರಯ ಪಡೆದಿದ್ದ ಸಮಯದಲ್ಲಿ, ರಷ್ಯಾದ ಕ್ಷಿಪಣಿಯೊಂದು ಚರ್ಚ್‌ಗೆ ಅಪ್ಪಳಿಸಿತು. ಈ ದಾಳಿಯಿಂದ ಐತಿಹಾಸಿಕ ಕಟ್ಟಡಕ್ಕೆ ಹಾನಿಯಾಯಿತು. ಖಾರ್ಕಿವ್‌ನ ಡಾರ್ಮಿಷನ್ ಕ್ಯಾಥೆಡ್ರಲ್ ನಗರದ ಧಾರ್ಮಿಕ, ವಾಸ್ತುಶಿಲ್ಪ ಮತ್ತು ಐತಿಹಾಸಿಕ ಪರಂಪರೆಯ ಪ್ರಮುಖ ಸಂಕೇತಗಳಲ್ಲಿ ಒಂದಾಗಿದೆ. ಇದರ ಹಲವು ಶತಮಾನಗಳ ಇತಿಹಾಸವು ಖಾರ್ಕಿವ್ ನಗರದ ಬೆಳವಣಿಗೆ, ಧಾರ್ಮಿಕ ಬದಲಾವಣೆಗಳು, ಯುದ್ಧಗಳು ಮತ್ತು ರಾಜಕೀಯ ಪರಿವರ್ತನೆಗಳೊಂದಿಗೆ ನಿಕಟವಾಗಿ ಸಂಬಂಧ ಹೊಂದಿದೆ. == Gallery == <gallery class="center" widths="200px" heights="240px"> File:Uspensky Cathedral03.jpg|ಪಾರ್ಶ್ವ ನೋಟ, 2008 File:Харків, Успенський собор.JPG|ರಾತ್ರಿಯಲ್ಲಿ ಗಂಟೆ ಗೋಪುರ, 2014 File:Kharkiv Organ.jpg|2009ರಲ್ಲಿ ಪೈಪ್ ಆರ್ಗನ್ File:Uspensky sobor s Moskovskoy.jpg|ಮಾಸ್ಕೋವ್ಸ್ಕಯಾ ಬೀದಿಯ ನೋಟ, 1860 File:Успенський собор взимку, аерофото.jpg|ವೈಮಾನಿಕ ಚಿತ್ರ, 2021 File:Lopansky bridge, Kharkiv, XIX.jpg|1900ರ ದಶಕದಲ್ಲಿ ಲೋಪಾಸ್ಕಿ ಸೇತುವೆ ಮತ್ತು ಕ್ಯಾಥೆಡ್ರಲ್ </gallery> =ಉಲ್ಲೇಖಗಳು= ccc49cms4k5uhy9pbwqq25tythrlac5 ಡೊನೆಟ್ಸ್ಕ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ 0 180572 1427340 1383796 2026-09-02T22:50:11Z InternetArchiveBot 69876 Rescuing 2 sources and tagging 2 as dead.) #IABot (v2.0.9.5 1427340 wikitext text/x-wiki {{Infobox airport | name = ಡೊನೆಟ್ಸ್ಕ್ ಸೆರ್ಗೇ ಪ್ರೊಕೊಫಿಯೆವ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ | native_name = {{nobold|{{lang|uk|Міжнародний аеропорт «Донецьк»}}}} | image = Donetsk Airport Logo.png | image_size = 250 | image2 = Аэропорт им С.Прокофьева - panoramio.jpg | image2_size = 250 | caption2 = ಡೊನೆಟ್ಸ್ಕ್‌ನಲ್ಲಿನ ಯುದ್ಧಕ್ಕೂ ಮುನ್ನ ವಿಮಾನ ನಿಲ್ದಾಣದ ಟರ್ಮಿನಲ್ | IATA = DOK | ICAO = UKCC | type = ಸಾರ್ವಜನಿಕ (ಪ್ರಸ್ತುತ ಸೇನಾ ಉಡಾವಣೆಗಳಿಗೆ ಬಳಸಲಾಗುತ್ತದೆ) | owner = {{Flag|Ukraine}} (ಕಾನೂನುಬದ್ಧವಾಗಿ)<br> {{Flag|Russia}} (ವಾಸ್ತವಿಕವಾಗಿ) | operator = | area_served = {{flagicon|Ukraine}} ಡೊನೆಟ್ಸ್ಕ್, ಉಕ್ರೇನ್ | location = | hub = | elevation_m = 238 | coordinates = {{coord|48|04|30|N|37|43|32|E|region:UA|display=inline,title}} | pushpin_label = UKCC | pushpin_caption = ಉಕ್ರೇನ್‌ನಲ್ಲಿನ ಸ್ಥಳ | website = https://dok.aero/ | metric_elev = Y | metric_rwy = Y | r1_number = 08/26 | r1_length_m = 4,000 | r1_surface = ಕಾಂಕ್ರೀಟ್ | stat_year = 2014 | stat1_header = ಪ್ರಯಾಣಿಕರು | stat1_data = {{decrease}} 346,700 | stat2_header = | stat2_data = | footnotes = ಮೂಲ: ಏರೋನಾಟಿಕಲ್ ಇನ್ಫರ್ಮೇಷನ್ ಪಬ್ಲಿಕೇಶನ್ (AIP) ಅನ್ನು European Organisation for the Safety of Air Navigation|EUROCONTROLನಲ್ಲಿ ಪ್ರಕಟಿಸಲಾಗಿದೆ<ref name="AIP">[http://www.ead.eurocontrol.int/publicuser/protect/pu/main.jsp EAD Basic]</ref> | mapframe = yes | mapframe-zoom = 12 | mapframe-stroke-width = 1 }} ಡೊನೆಟ್ಸ್ಕ್ ಸೆರ್ಗೆಯ್ ಪ್ರೊಕೊಫೀವ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (IATA: DOK, ICAO: UKCC) ಉಕ್ರೇನ್‌ನ ಡೊನೆಟ್ಸ್ಕ್‌ನ ವಾಯುವ್ಯಕ್ಕೆ 10 ಕಿಮೀ (6.2 ಮೈಲಿ) ದೂರದಲ್ಲಿರುವ ಹಿಂದಿನ ವಿಮಾನ ನಿಲ್ದಾಣವಾಗಿದ್ದು, 2014 ರಲ್ಲಿ ಡಾನ್‌ಬಾಸ್‌ನಲ್ಲಿನ ಯುದ್ಧದ ಸಮಯದಲ್ಲಿ ಅದು ನಾಶವಾಯಿತು.<ref>http://cyborgs.uatoday.tv/</ref> <ref>https://www.unian.net/war/1037870-donetskiy-aeroport-poteryal-strategicheskoe-znachenie-poetomu-otpala-neobhodimost-ego-uderjivat-genshtab.html</ref>ಇದನ್ನು 1940 ರ ದಶಕದಲ್ಲಿ ನಿರ್ಮಿಸಲಾಯಿತು, 1973 ರಲ್ಲಿ ಪುನರ್ನಿರ್ಮಿಸಲಾಯಿತು, ಮತ್ತು ನಂತರ 2011 ರಿಂದ 2012 ರವರೆಗೆ ಯುರೋ 2012 ಕ್ಕೆ ನಾಶವಾಯಿತು. 2013 ರಲ್ಲಿ, ಅದರ ಕಾರ್ಯಾಚರಣೆಯ ಕೊನೆಯ ಪೂರ್ಣ ವರ್ಷದಲ್ಲಿ, ಇದು ಒಂದು ಮಿಲಿಯನ್‌ಗಿಂತಲೂ ಹೆಚ್ಚು ಪ್ರಯಾಣಿಕರನ್ನು ನಿರ್ವಹಿಸಿತು.<ref>https://www.theguardian.com/world/gallery/2015/jan/23/-sp-battle-ukraine-donetsk-airport-in-pictures</ref> ಡಿಸೆಂಬರ್ 2025 ರ ಹೊತ್ತಿಗೆ, ವಿಮಾನ ನಿಲ್ದಾಣವನ್ನು ಮಿಲಿಟರಿ ಬಳಕೆಗಾಗಿ ಪುನಃಸ್ಥಾಪಿಸಲಾಗಿದೆ.<ref>https://112.ua/en/rosiani-gotuut-doneckij-aeroport-pid-vijskovi-cili-foto-74959</ref> ಈ ವಿಮಾನ ನಿಲ್ದಾಣಕ್ಕೆ ಇಪ್ಪತ್ತನೇ ಶತಮಾನದ ಸಂಯೋಜಕ ಸೆರ್ಗೆಯ್ ಪ್ರೊಕೊಫೀವ್ ಅವರ ಹೆಸರನ್ನು ಇಡಲಾಗಿದೆ, ಅವರು ಈ ಪ್ರದೇಶದ ಸ್ಥಳೀಯರಾಗಿದ್ದರು. ಡೊನೆಟ್ಸ್ಕ್ ವಿಮಾನ ನಿಲ್ದಾಣದ 1 ನೇ ಮತ್ತು 2 ನೇ ಕದನಗಳ ಸಮಯದಲ್ಲಿ ನಾಶವಾದ ನಂತರ ಹಿಂದಿನ ವಿಮಾನ ನಿಲ್ದಾಣವನ್ನು 2022 ರಿಂದ ರಷ್ಯಾದ ಮಿಲಿಟರಿ ನಿಯಂತ್ರಿಸುತ್ತಿದೆ. =ಇತಿಹಾಸ= ಸೋವಿಯತ್ ಯುಗ ಹಳೆಯ ಟರ್ಮಿನಲ್ ಕಟ್ಟಡ ಈ ವಿಮಾನ ನಿಲ್ದಾಣವು ಜುಲೈ 27, 1931 ರಂದು ಸ್ಟಾಲಿನೊ ನಗರ ಮಂಡಳಿಯ ನಿರ್ಣಯದಿಂದ ಹುಟ್ಟಿಕೊಂಡಿದೆ, ಇದು ಸ್ಟಾಲಿನೊ ನಗರದಲ್ಲಿ (1924 ರಿಂದ 1961 ರವರೆಗೆ ಡೊನೆಟ್ಸ್ಕ್ ಹೆಸರು) ನಾಗರಿಕ ವಿಮಾನಯಾನ ವಾಯುನೆಲೆಯ ನಿರ್ಮಾಣಕ್ಕಾಗಿ ಪ್ರದೇಶವನ್ನು ಹುಡುಕಲು ಭೂ ಇಲಾಖೆ ಮತ್ತು ಪುರಸಭೆಯ ಸೇವೆಗಳ ಇಲಾಖೆಗೆ ಸೂಚನೆ ನೀಡಿತು. 1933 ರಲ್ಲಿ, ಸ್ಟಾಲಿನೊ ವಿಮಾನ ನಿಲ್ದಾಣವನ್ನು ಸ್ಥಾಪಿಸಲಾಯಿತು. ಅದೇ ವರ್ಷದಲ್ಲಿ, ಸ್ಟಾಲಿನೊ - ಸ್ಟಾರೋಬಿಲ್ಸ್ಕ್ ಮಾರ್ಗದಲ್ಲಿ ಮೊದಲ ಏರೋಫ್ಲಾಟ್ ವಿಮಾನವನ್ನು ಆಯೋಜಿಸಲಾಯಿತು. ಈ ವಿಮಾನಗಳನ್ನು ಹೊಲಗಳಲ್ಲಿ ವಾಯುರಾಸಾಯನಿಕ ಕೆಲಸ, ನೈರ್ಮಲ್ಯ ಸಾರಿಗೆ ಮತ್ತು ಸಣ್ಣ ಪ್ರಮಾಣದ ಪ್ರಯಾಣಿಕರು ಮತ್ತು ಸರಕು-ಮೇಲ್ ಸಾಗಣೆಗೆ ಬಳಸಲಾಗುತ್ತಿತ್ತು. ಜೂನ್ 23, 1941 ರಂದು, ಪೀಪಲ್ಸ್ ಕಮಿಷರ್‌ಗಳ ಮಂಡಳಿಯು "ಯುದ್ಧಕಾಲಕ್ಕಾಗಿ ಸಿವಿಲ್ ಏರ್ ಫ್ಲೀಟ್ (ಸಿವಿಲ್ ಏರ್ ಫ್ಲೀಟ್) ನ ಮುಖ್ಯ ನಿರ್ದೇಶನಾಲಯದ ಮೇಲಿನ ನಿಯಮಗಳನ್ನು" ಅನುಮೋದಿಸಿತು. ಎಲ್ಲಾ ಸಿವಿಲ್ ಏರ್ ಫ್ಲೀಟ್ ಸಿಬ್ಬಂದಿಯನ್ನು ರೆಡ್ ಆರ್ಮಿಗೆ ಸೇರಿಸಲಾಯಿತು. ವಿಮಾನ ತಾಂತ್ರಿಕ ಸಿಬ್ಬಂದಿ 87 ನೇ ಗಾರ್ಡ್‌ನ ಪ್ರತ್ಯೇಕ ಸ್ಟಾಲಿನಿಸ್ಟ್ ನಾಗರಿಕ ವಿಮಾನಯಾನ ರೆಜಿಮೆಂಟ್‌ನ ಭಾಗವಾದರು. 1944 ರಲ್ಲಿ ಡಾನ್ಬಾಸ್ ವಿಮೋಚನೆಯ ನಂತರ, ಅವರು ಪ್ರಯಾಣಿಕರ ವಾಯು ಸಾಗಣೆ, ಸರಕು ಮತ್ತು ವೈಮಾನಿಕ ರಾಸಾಯನಿಕ ಕೆಲಸಗಳ ಕೆಲಸವನ್ನು ಪ್ರಾರಂಭಿಸಿದರು. 1947 ರಿಂದ, 268 ನೇ ಫೈಟರ್ ಏವಿಯೇಷನ್ ​​ರೆಡ್ ಬ್ಯಾನರ್ ಏರ್ ಡಿಫೆನ್ಸ್ ರೆಜಿಮೆಂಟ್ ಬೆಲ್ ಪಿ -39 ಐರಾಕೋಬ್ರಾ (1950 ರವರೆಗೆ), ಯಾಕ್ -15 ಮತ್ತು ಯಾಕ್ -17 (1950-1951), ಮಿಗ್ -15 (1951-1955), ಮಿಗ್ ವಿಮಾನ -17 (1955-1962) ನಲ್ಲಿರುವ ವಾಯುನೆಲೆಯಲ್ಲಿ ನೆಲೆಗೊಂಡಿತ್ತು. ರೆಜಿಮೆಂಟ್ ವಾಯು ರಕ್ಷಣಾ ರಚನೆಗಳ ಭಾಗವಾಗಿತ್ತು ಮತ್ತು ಡಾನ್ಬಾಸ್ ವಾಯು ರಕ್ಷಣೆಗಾಗಿ ಕಾರ್ಯಗಳನ್ನು ನಿರ್ವಹಿಸಿತು. ಮೇ 21, 1962 ರಂದು, ರೆಜಿಮೆಂಟ್ ಅನ್ನು ವಿಸರ್ಜಿಸಲಾಯಿತು.<ref>http://www.ww2.dk/new/air%20force/regiment/iap/268iap.htm</ref> 1952 ರಲ್ಲಿ, ವಿಮಾನ ನಿಲ್ದಾಣದಲ್ಲಿ ಲಿ -2 ಭಾರೀ ವಿಮಾನಗಳ ಸ್ಕ್ವಾಡ್ರನ್ ಅನ್ನು ಆಯೋಜಿಸಲಾಯಿತು. ಜನವರಿ 1957 ರಲ್ಲಿ, ವಾಸ್ತುಶಿಲ್ಪಿ ವಿ. ಸೊಲೊವಿಯೋವ್ ವಿನ್ಯಾಸಗೊಳಿಸಿದ, ಗಂಟೆಗೆ 100 ಪ್ರಯಾಣಿಕರ ಸಾಮರ್ಥ್ಯವಿರುವ ಹೊಸ ವಿಮಾನ ನಿಲ್ದಾಣವು ಪ್ರಯಾಣಿಕರಿಗೆ ಬಾಗಿಲು ತೆರೆಯಿತು.<ref>http://www.docme.ru/doc/7814/%D0%B4%D0%BE%D0%BD%D0%B5%D1%86%D0%BA-%D0%B0%D1%80%D1%85%D0{{Dead link|date=ಸೆಪ್ಟೆಂಬರ್ 2026 |bot=InternetArchiveBot |fix-attempted=yes }}...</ref> 1960 ರ ದಶಕದ ಉತ್ತರಾರ್ಧ ಮತ್ತು 1970 ರ ದಶಕದ ಆರಂಭದಲ್ಲಿ, ಆನ್ -24, ಆನ್ -10, ಐಎಲ್ -18 ವಿಮಾನಗಳ ಕಾರ್ಯಾಚರಣೆ ಪ್ರಾರಂಭವಾದಾಗ ವಿಮಾನಯಾನ ಸಂಸ್ಥೆಯ ತ್ವರಿತ ಅಭಿವೃದ್ಧಿ ಸಂಭವಿಸಿತು. ಡೊನೆಟ್ಸ್ಕ್ ಒಬ್ಲಾಸ್ಟ್‌ನಲ್ಲಿ ವೈಮಾನಿಕ ರಾಸಾಯನಿಕ ಕೆಲಸಕ್ಕಾಗಿ ಆನ್ -2 ವಿಮಾನಗಳ ಬಳಕೆಯನ್ನು ಸಂಪೂರ್ಣವಾಗಿ ಕರಗತ ಮಾಡಿಕೊಂಡ ಪ್ಯಾನ್ಹೆಚ್ ವಿಮಾನ ದಳದ ಸಿಬ್ಬಂದಿಯನ್ನು ವಾರ್ಷಿಕವಾಗಿ ಮಧ್ಯ ಏಷ್ಯಾ, ಜಿಡಿಆರ್ ಮತ್ತು ಇತರ ಕೃಷಿ ಪ್ರದೇಶಗಳಿಗೆ ಸಹಾಯ ಮಾಡಲು ಕಳುಹಿಸಲಾಗುತ್ತಿತ್ತು, ಅಲ್ಲಿ ಅವರು ಕೃಷಿಗೆ ಹೆಚ್ಚಿನ ಸಹಾಯವನ್ನು ನೀಡಿದರು. 1974 ರಲ್ಲಿ, ಡೊನೆಟ್ಸ್ಕ್ ವಿಮಾನ ನಿಲ್ದಾಣವು ರನ್‌ವೇಯನ್ನು ಪುನರ್ನಿರ್ಮಿಸಿತು, ಜೊತೆಗೆ ಟೇಕ್‌ಆಫ್ ಮತ್ತು ಲ್ಯಾಂಡಿಂಗ್‌ನ ರೇಡಿಯೋ ತಾಂತ್ರಿಕ ವಿಧಾನಗಳನ್ನು ಪುನರ್ನಿರ್ಮಿಸಿತು ಮತ್ತು 1975 ರಲ್ಲಿ ಗಂಟೆಗೆ 700 ಪ್ರಯಾಣಿಕರ ಸಾಮರ್ಥ್ಯವಿರುವ ಹೊಸ ಕಟ್ಟಡದ ವಾಯು ಟರ್ಮಿನಲ್ ಅನ್ನು ನಿಯೋಜಿಸಲಾಯಿತು (ವಾಸ್ತುಶಿಲ್ಪಿ ವೊಲೊಡಿಮಿರ್ ಸ್ಪುಸ್ಕಾನಿಯುಕ್ [ಯುಕೆ] ವಿನ್ಯಾಸಗೊಳಿಸಿದ್ದಾರೆ). <ref>http://www.docme.ru/doc/7814/%D0%B4%D0%BE%D0%BD%D0%B5%D1%86%D0%BA-%D0%B0%D1%80%D1%85%D0{{Dead link|date=ಸೆಪ್ಟೆಂಬರ್ 2026 |bot=InternetArchiveBot |fix-attempted=yes }}...</ref> 2012 ರಿಂದ 2014 ರವರೆಗೆ ಅಭಿವೃದ್ಧಿ ಡಾನ್‌ಬಾಸ್‌ನಲ್ಲಿ ಯುದ್ಧದ ಮೊದಲು ಮುಖ್ಯ ಟರ್ಮಿನಲ್ ಡೊನೆಟ್ಸ್ಕ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಡಾನ್‌ಬಸ್ಸೇರೊ ಏರ್‌ಬಸ್ A320-200 ಡೊನೆಟ್ಸ್ಕ್ ವಿಮಾನ ನಿಲ್ದಾಣದ ಹಳೆಯ ಉದ್ಯೋಗಿ ಪಿನ್ ಯುರೋ 2012 ಗಾಗಿ ಡೊನೆಟ್ಸ್ಕ್ ಪ್ರದೇಶದಲ್ಲಿ ದೊಡ್ಡ ಮೂಲಸೌಕರ್ಯ-ನಿರ್ಮಾಣ ಕಾರ್ಯಕ್ರಮದ ನಂತರ, 2011 ರಲ್ಲಿ ಉಕ್ರೇನಿಯನ್ ನಿರ್ಮಾಣ ಕಂಪನಿ "ಆಲ್ಟ್‌ಕಾಮ್" ಕ್ರೊಯೇಷಿಯಾದ ತಜ್ಞರು ಅಭಿವೃದ್ಧಿಪಡಿಸಿದ ಹೊಸ ವಿಮಾನ ನಿಲ್ದಾಣ ಟರ್ಮಿನಲ್ ಅನ್ನು ನಿರ್ಮಿಸಿತು. ನವೀಕರಣ ಯೋಜನೆಗಾಗಿ ಉಕ್ರೇನಿಯನ್ ರಾಜ್ಯ ಬಜೆಟ್ $758 ಮಿಲಿಯನ್ ಅನ್ನು ನಿಗದಿಪಡಿಸಿತು, ಆದರೆ ಖಾಸಗಿ ಹೂಡಿಕೆಗಳು ಮತ್ತು ಡೊನೆಟ್ಸ್ಕ್ ಒಬ್ಲಾಸ್ಟ್‌ನ ಸ್ಥಳೀಯ ಬಜೆಟ್ ಉಳಿದ ಹಣವನ್ನು ಮಾಡಿತು.<ref>{{Cite web |url=https://www.airport-technology.com/uncategorised/newsukraine-commissions-new-terminal-at-sergei-prokofiev-international-airport/ |title=ಆರ್ಕೈವ್ ನಕಲು |access-date=2026-08-21 |archive-date=2023-06-27 |archive-url=https://web.archive.org/web/20230627110813/https://www.airport-technology.com/uncategorised/newsukraine-commissions-new-terminal-at-sergei-prokofiev-international-airport/ |url-status=dead }}</ref> ಯುರೋ 2012 ರ ಸಮಯದಲ್ಲಿ, ಹೊಸ ಟರ್ಮಿನಲ್ ಅಂತರರಾಷ್ಟ್ರೀಯ ವಿಮಾನಗಳನ್ನು ಸ್ವೀಕರಿಸಿತು, ಸಾಕರ್ ಅಭಿಮಾನಿಗಳು ಲಂಡನ್ ಸೇರಿದಂತೆ ಅನೇಕ ಯುರೋಪಿಯನ್ ರಾಜಧಾನಿಗಳಿಂದ ಹಾರಾಟ ನಡೆಸಿದರು ಮತ್ತು ಉಕ್ರೇನ್‌ನ ಪ್ರಗತಿಯ ಸಂಕೇತವೆಂದು ಪರಿಗಣಿಸಲಾಗಿದೆ.<ref>https://www.itv.com/news/2015-02-04/grandeur-to-rubble-inside-donetsk-international-airport</ref> ಆಗಸ್ಟ್ 1, 2012 ರಿಂದ, ಇದು ದೇಶೀಯ ಮತ್ತು ಅಂತರರಾಷ್ಟ್ರೀಯ ವಿಮಾನಗಳಿಗೆ ಸೇವೆ ಸಲ್ಲಿಸಿತು.<ref>{{Cite web |url=https://www.airport-technology.com/uncategorised/newsukraine-commissions-new-terminal-at-sergei-prokofiev-international-airport/ |title=ಆರ್ಕೈವ್ ನಕಲು |access-date=2026-08-21 |archive-date=2023-06-27 |archive-url=https://web.archive.org/web/20230627110813/https://www.airport-technology.com/uncategorised/newsukraine-commissions-new-terminal-at-sergei-prokofiev-international-airport/ |url-status=dead }}</ref> ಹಿಂದಿನ ವಿಮಾನಯಾನ ಸಂಸ್ಥೆ ಡಾನ್‌ಬಸ್ಸೇರೊ ತನ್ನ ಪ್ರಧಾನ ಕಚೇರಿಯನ್ನು ವಿಮಾನ ನಿಲ್ದಾಣದಲ್ಲಿ ಹೊಂದಿತ್ತು.<ref>https://en.wikipedia.org/wiki/Wayback_Machine</ref> ಇದು ದಿವಾಳಿತನಕ್ಕೆ ಅರ್ಜಿ ಸಲ್ಲಿಸಿತು ಮತ್ತು ಜನವರಿ 2013 ರಲ್ಲಿ ಕಾರ್ಯಾಚರಣೆಯನ್ನು ನಿಲ್ಲಿಸಿತು.<ref>http://www.itar-tass.com/en/c154/620841.html</ref> 2014–15 ಸಂಘರ್ಷ ಮುಖ್ಯ ಲೇಖನಗಳು: ಡೊನೆಟ್ಸ್ಕ್ ವಿಮಾನ ನಿಲ್ದಾಣದ ಮೊದಲ ಕದನ ಮತ್ತು ಡೊನೆಟ್ಸ್ಕ್ ವಿಮಾನ ನಿಲ್ದಾಣದ ಎರಡನೇ ಕದನ ಮೇ 26, 2014 ರಂದು, ಪೆಟ್ರೋ ಪೊರೊಶೆಂಕೊ 2014 ರ ಉಕ್ರೇನಿಯನ್ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದ ಕೂಡಲೇ, ರಷ್ಯಾದ ಕೂಲಿ ಸೈನಿಕರ ತಾಂತ್ರಿಕ ಸಹಾಯದಿಂದ ಡೊನೆಟ್ಸ್ಕ್ ಪೀಪಲ್ಸ್ ರಿಪಬ್ಲಿಕ್‌ನ ಹೋರಾಟಗಾರರು ವಿಮಾನ ನಿಲ್ದಾಣವನ್ನು ವಶಪಡಿಸಿಕೊಂಡರು. ಇದಕ್ಕೆ ಪ್ರತಿಕ್ರಿಯೆಯಾಗಿ, ಉಕ್ರೇನಿಯನ್ ಪಡೆಗಳು ಯುದ್ಧಭೂಮಿಯಿಂದ ಅದರ ನಿಯಂತ್ರಣವನ್ನು ಮರಳಿ ಪಡೆಯಲು ವಾಯುದಾಳಿಗಳನ್ನು ಪ್ರಾರಂಭಿಸಿದವು.<ref>https://www.bbc.co.uk/news/world-europe-27578440</ref> ಇಬ್ಬರು ನಾಗರಿಕರು ಮತ್ತು 38 ಹೋರಾಟಗಾರರು ಸತ್ತಿದ್ದಾರೆ ಎಂದು ವರದಿಯಾಗಿದೆ ಮತ್ತು ಉಕ್ರೇನಿಯನ್ ಮಿಲಿಟರಿ ವಿಮಾನ ನಿಲ್ದಾಣದ ನಿಯಂತ್ರಣವನ್ನು ಮರಳಿ ಪಡೆದುಕೊಂಡಿತು.<ref>https://web.archive.org/web/20140529090229/http://www.bignewsnetwork.com/index.php/sid/222375275/scat/b8de8e630faf3631/ht/Dozens-killed-in-fighting-over-Donetsk-airport</ref> ಯುದ್ಧದ ನಂತರ ವಿಮಾನ ನಿಲ್ದಾಣದಲ್ಲಿ ಸೇವೆ ಪುನರಾರಂಭಗೊಂಡಿಲ್ಲ.<ref>http://www.airport.dn.ua/en/airport/news/?aid=341</ref> ಅಕ್ಟೋಬರ್ 1, 2014 ರಂದು, ಯುದ್ಧಭೂಮಿಯು ವಿಮಾನ ನಿಲ್ದಾಣವನ್ನು ಮರಳಿ ಪಡೆಯಲು ಪ್ರಯತ್ನಿಸಿತು. ಉಕ್ರೇನಿಯನ್ ಸರ್ಕಾರವು ತನ್ನ ಭಯೋತ್ಪಾದನಾ-ವಿರೋಧಿ ಕಾರ್ಯಾಚರಣೆ ಎಂದು ಕರೆಯುವ ವಕ್ತಾರರು, ಉಕ್ರೇನಿಯನ್ ಪಡೆಗಳು ಆ ಸಂಜೆ ವಿಮಾನ ನಿಲ್ದಾಣದ ಮೇಲೆ ನಾಲ್ಕು ದಾಳಿಗಳನ್ನು ಹಿಮ್ಮೆಟ್ಟಿಸಿದವು ಎಂದು ಹೇಳಿದರು. ಒಂದು T-64 ಟ್ಯಾಂಕ್ ನಾಶವಾಯಿತು ಮತ್ತು ಏಳು ಡೊನೆಟ್ಸ್ಕ್ ಯೋಧರು ಕೊಲ್ಲಲ್ಪಟ್ಟರು ಎಂದು ವ್ಲಾಡಿಸ್ಲಾವ್ ಸೆಲೆಜ್ನ್ಯೋವ್ ಕನಾಲ್ 5 ಟಿವಿಗೆ ತಿಳಿಸಿದರು. ಡೊನೆಟ್ಸ್ಕ್‌ನಲ್ಲಿರುವ ಅಸೋಸಿಯೇಟೆಡ್ ಪ್ರೆಸ್‌ನ ವರದಿಗಾರ ಅಕ್ಟೋಬರ್ 1 ರಂದು ಸರ್ಕಾರವು ವಿಮಾನ ನಿಲ್ದಾಣದ ನಿಯಂತ್ರಣವನ್ನು ಕಳೆದುಕೊಂಡಿರುವ ಸೂಚನೆಗಳಿವೆ ಎಂದು ಹೇಳಿದರು. DNR ನಾಯಕ ಅಲೆಕ್ಸಾಂಡರ್ ಜಖರ್ಚೆಂಕೊ ಅವರು ತಮ್ಮ ಪಡೆಗಳ ನಿಯಂತ್ರಣದಲ್ಲಿ "95%" ಎಂದು ಹೇಳಿದರು. ಅಕ್ಟೋಬರ್ 2014 ರ ಹೊತ್ತಿಗೆ ವಿಮಾನ ನಿಲ್ದಾಣವು ಇನ್ನೂ ಸರ್ಕಾರದ ನಿಯಂತ್ರಣದಲ್ಲಿದೆ ಎಂದು ಉಕ್ರೇನಿಯನ್ ಅಧಿಕಾರಿಗಳು ಒತ್ತಾಯಿಸಿದರು.<ref>https://www.bbc.co.uk/news/world-europe-29455133</ref> ಜನವರಿ 17, 2015 ರಂದು ಸಂಕೀರ್ಣದ ಮೇಲೆ ಸರ್ಕಾರಿ ಪರ ಪಡೆಗಳೊಂದಿಗೆ ಸರಣಿ ಯುದ್ಧಗಳ ನಂತರ ಬಂಡುಕೋರರು ವಿಮಾನ ನಿಲ್ದಾಣದ ಸಂಪೂರ್ಣ ನಿಯಂತ್ರಣವನ್ನು ತೆಗೆದುಕೊಂಡರು ಎಂದು ಜಖರ್ಚೆಂಕೊ ಹೇಳಿಕೊಂಡರು. ಒಂದು ದಿನದ ನಂತರ, ರಾತ್ರಿಯ ಸಮಯದಲ್ಲಿ ಸಾಮೂಹಿಕ ಕಾರ್ಯಾಚರಣೆಯ ನಂತರ, ಇತ್ತೀಚಿನ ವಾರಗಳಲ್ಲಿ ಯುದ್ಧಕೋರರಿಗೆ ಸೋತ ವಿಮಾನ ನಿಲ್ದಾಣದ ಬಹುತೇಕ ಎಲ್ಲಾ ಭಾಗಗಳನ್ನು ಸರ್ಕಾರಿ ಪಡೆಗಳು ಮರಳಿ ಪಡೆದುಕೊಂಡಿವೆ ಎಂದು ವರದಿಯಾಗಿದೆ.<ref>https://web.archive.org/web/20150118162731/http://www.worldbulletin.net/news/153264/ukraine-says-retake-most-of-donetsk-airport-from-rebels</ref> ಜನವರಿ 21 ರಂದು, ಉಕ್ರೇನಿಯನ್ ಪಡೆಗಳು ಒಪ್ಪಿಕೊಂಡವು. ವಿಮಾನ ನಿಲ್ದಾಣದ ನಿಯಂತ್ರಣವನ್ನು ಡೊನೆಟ್ಸ್ಕ್ ಪೀಪಲ್ಸ್ ರಿಪಬ್ಲಿಕ್ ಬಂಡುಕೋರರು ಕಳೆದುಕೊಂಡರು.<ref>https://www.theguardian.com/world/2015/jan/21/russia-ukraine-war-fighting-east</ref> ವಿಮಾನ ನಿಲ್ದಾಣಕ್ಕಾಗಿ ನಡೆದ ಯುದ್ಧಗಳ ಸಮಯದಲ್ಲಿ, ವಿಮಾನ ನಿಲ್ದಾಣ ಸಂಕೀರ್ಣವು ನಿರಂತರ ಬಾಂಬ್ ದಾಳಿ ಮತ್ತು ಸರ್ಕಾರ ಪರ ಮತ್ತು ಡಿಪಿಆರ್ ಪಡೆಗಳ ನಡುವಿನ ಕೈ ಬದಲಾವಣೆಯಿಂದ ವ್ಯಾಪಕ ಹಾನಿಯನ್ನು ಅನುಭವಿಸಿತು. ಮುಖ್ಯ ಟರ್ಮಿನಲ್ ಕಟ್ಟಡಗಳು, ಅವುಗಳ ಗಟ್ಟಿಮುಟ್ಟಾದ ಕಾಂಕ್ರೀಟ್ ನಿರ್ಮಾಣದೊಂದಿಗೆ, ವಿಮಾನ ನಿಲ್ದಾಣದ ಮೈದಾನವನ್ನು ರಕ್ಷಿಸುವ ಸೈನಿಕರಿಗೆ ಗ್ಯಾರಿಸನ್‌ಗಳು ಮತ್ತು ಆಶ್ರಯಗಳಾಗಿ ಕಾರ್ಯನಿರ್ವಹಿಸಿದವು ಮತ್ತು ಇದರ ಪರಿಣಾಮವಾಗಿ ಕಟ್ಟಡಗಳು ದಾಳಿಗೆ ಒಳಗಾದವು ಮತ್ತು ವ್ಯಾಪಕವಾದ ರಚನಾತ್ಮಕ ವೈಫಲ್ಯಗಳನ್ನು ಅನುಭವಿಸಿದವು, ಮುಖ್ಯವಾಗಿ ಹೊಸ ಟರ್ಮಿನಲ್ ಕಟ್ಟಡದ ಮೆಜ್ಜನೈನ್ ಮೇಲಿನ ಬೃಹತ್ ಛಾವಣಿಯ ಕುಸಿತ. ಅದೇ ರೀತಿ, ನಿಯಂತ್ರಣ ಗೋಪುರವನ್ನು ಎದುರಾಳಿ ಪಡೆಗಳು ಕಾರ್ಯತಂತ್ರದ ವೀಕ್ಷಣಾ ಕೇಂದ್ರವಾಗಿ ವಿರೋಧಿಸಿದವು, ಆದರೆ ಅಂತಿಮವಾಗಿ ಜನವರಿ 2015 ರಲ್ಲಿ ಎರಡನೇ ಡೊನೆಟ್ಸ್ಕ್ ವಿಮಾನ ನಿಲ್ದಾಣದ ಕದನದ ಅಂತಿಮ ಹಂತದಲ್ಲಿ ಕುಸಿಯಿತು.<ref>https://novosti.dn.ua/details/228578/</ref><ref>https://www.bbc.co.uk/news/av/world-europe-30876223</ref> ಹೋರಾಟದ ನಂತರ, ವಿಮಾನ ನಿಲ್ದಾಣದ ಅವಶೇಷಗಳನ್ನು ಅವಶೇಷಗಳಿಂದ ತೆರವುಗೊಳಿಸಲಾಗಿದೆ, ಹೊಸ ಟರ್ಮಿನಲ್ ಕಟ್ಟಡ ಮತ್ತು ಪಕ್ಕದ ಪಾರ್ಕಿಂಗ್ ಗ್ಯಾರೇಜ್‌ನ ಕಾಂಕ್ರೀಟ್ ಚಿಪ್ಪುಗಳನ್ನು ಬಿಡಲಾಗಿದೆ. ಪುನಃಸ್ಥಾಪನೆ ರಷ್ಯಾದ ಪಡೆಗಳು ಜುಲೈ 2025 ರಲ್ಲಿ ವಿಮಾನ ನಿಲ್ದಾಣವನ್ನು ಪುನಃಸ್ಥಾಪಿಸಲು ಪ್ರಾರಂಭಿಸಿದವು ಎಂದು ಉಪಗ್ರಹ ಚಿತ್ರಣವು ತೋರಿಸಿದೆ. ರನ್‌ವೇ ಮೇಲೆ ಹರಿಯುತ್ತಿದ್ದ ಕಂದಕಗಳನ್ನು ಮುಚ್ಚಲಾಗಿದೆ ಮತ್ತು ಕೈಬಿಟ್ಟ ಕಾರ್‌ಪಾರ್ಕ್‌ಗಳಲ್ಲಿ ನಿರ್ಮಾಣ ಕಾರ್ಯಗಳು ನಡೆಯುತ್ತಿವೆ, ಬಹುಶಃ ಇಂಧನ ಟ್ಯಾಂಕ್‌ಗಳನ್ನು ಸ್ಥಾಪಿಸುವ ತಯಾರಿಯಲ್ಲಿ. ಹೆಚ್ಚುವರಿಯಾಗಿ, ವಿಮಾನ ನಿಲ್ದಾಣದ ಪಕ್ಕದಲ್ಲಿರುವ ನಾಶವಾದ ಹೈಪರ್‌ಮಾರ್ಕೆಟ್‌ನಲ್ಲಿ ನಿರ್ಮಾಣ ಕಾರ್ಯಗಳನ್ನು ಕಾಣಬಹುದು, ಆದಾಗ್ಯೂ ಇದು ಮಿಲಿಟರಿಗೆ ಸಂಬಂಧಿಸಿದೆಯೇ ಅಥವಾ ಪುನಃಸ್ಥಾಪನೆ ಉದ್ದೇಶಗಳಿಗಾಗಿ ಮಾತ್ರವೇ ಎಂಬುದು ಸ್ಪಷ್ಟವಾಗಿಲ್ಲ. <ref>https://kyivindependent.com/russia-restores-runway-at-occupied-donetsk-airport-for-drone-operations-isw-says/</ref> OSINT ಗುಂಪು ಸೈಬರ್‌ಬೊರೊಶ್ನೋ ಪ್ರಕಾರ, ಜೆಟ್ ಎಂಜಿನ್‌ಗಳನ್ನು ಹೊಂದಿರುವ ಮಾದರಿಗಳು ಸೇರಿದಂತೆ ಶಹೆದ್-ಮಾದರಿಯ ಡ್ರೋನ್‌ಗಳ ನಿಯೋಜನೆಯನ್ನು ಬೆಂಬಲಿಸಲು ರಷ್ಯಾ ಸ್ಥಳದಲ್ಲಿ ಮೂಲಸೌಕರ್ಯವನ್ನು ನಿರ್ಮಿಸುತ್ತಿದೆ, ಜೊತೆಗೆ ಪ್ರಾಥಮಿಕವಾಗಿ ವೈಮಾನಿಕ ದಾಳಿಯ ಸಮಯದಲ್ಲಿ ಮೋಸವಾಗಿ ಬಳಸಲಾಗುವ ಗೆರ್ಬೆರಾ ಡ್ರೋನ್‌ಗಳು ಸಹ ಸೇರಿವೆ.<ref>https://kyivindependent.com/russia-restores-runway-at-occupied-donetsk-airport-for-drone-operations-isw-says/</ref><ref>{{Cite web |url=https://odessa-journal.com/remotely-controlled-shahed-and-gerbera-drone-facilities-built-at-donetsk-airport |title=ಆರ್ಕೈವ್ ನಕಲು |access-date=2026-08-21 |archive-date=2025-08-04 |archive-url=https://web.archive.org/web/20250804073729/https://odessa-journal.com/remotely-controlled-shahed-and-gerbera-drone-facilities-built-at-donetsk-airport |url-status=dead }}</ref> ಗುಂಪಿನ ಸಂಸ್ಥಾಪಕ ವಾಡಿಮ್ ಹ್ಲುಷ್ಕೊ, ಡೊನೆಟ್ಸ್ಕ್ ವಿಮಾನ ನಿಲ್ದಾಣದಿಂದ ಹಾರಾಟ ನಡೆಸುವ ಶಹೆದ್‌ಗಳು ಫಿರಂಗಿ ಶೆಲ್‌ಗಳಿಂದ ಶಸ್ತ್ರಸಜ್ಜಿತವಾಗಿರಬಹುದು ಎಂದು ಎಚ್ಚರಿಸಿದ್ದಾರೆ, ಇದು ಅವರ ಅಂತಿಮ ಕಾಮಿಕೇಜ್ ದಾಳಿಯನ್ನು ನಡೆಸುವ ಮೊದಲು ಹಾರಾಟದ ಸಮಯದಲ್ಲಿ ಈ ಯುದ್ಧಸಾಮಗ್ರಿಗಳನ್ನು ಬೀಳಿಸಲು ಅನುವು ಮಾಡಿಕೊಡುತ್ತದೆ.<ref>https://www.tagesspiegel.de/internationales/ukraine-invasion-tag-1273-russland-verwandelt-den-donbass-in-einen-riesigen-militarstutzpunkt-14205854.html</ref> ಆಗಸ್ಟ್‌ನಲ್ಲಿ, ಉಪಗ್ರಹ ಫೋಟೋಗಳು ಗೆರಾನ್-2 ಡ್ರೋನ್‌ಗಳಿಗಾಗಿ ಬಹು ಉಡಾವಣಾ ಪ್ಯಾಡ್‌ಗಳನ್ನು ಬಹಿರಂಗಪಡಿಸಿದವು, ವಿಮಾನ ನಿಲ್ದಾಣವು ಈಗ ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿದೆ ಮತ್ತು ಡ್ರೋನ್ ಉಡಾವಣೆಗಳಿಗೆ ಬಳಸಲಾಗುತ್ತಿದೆ ಎಂದು ತೋರಿಸುತ್ತದೆ.<ref>{{Cite web |url=https://www.aol.com/satellite-images-show-russias-got-102901134.html |title=ಆರ್ಕೈವ್ ನಕಲು |access-date=2026-08-21 |archive-date=2025-08-26 |archive-url=https://web.archive.org/web/20250826040410/https://www.aol.com/satellite-images-show-russias-got-102901134.html |url-status=dead }}</ref> ಡಿಸೆಂಬರ್‌ನಲ್ಲಿ, ರಷ್ಯಾ ಡೊನೆಟ್ಸ್ಕ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗೆರಾನ್-2 ಡ್ರೋನ್‌ಗಳನ್ನು ಸಂಗ್ರಹಿಸಲು ಹೆಚ್ಚಿನ ಸಂಖ್ಯೆಯ ಹೊಸ ಹ್ಯಾಂಗರ್‌ಗಳನ್ನು ಸ್ಥಾಪಿಸಿದೆ ಎಂದು ಉಪಗ್ರಹ ಫೋಟೋಗಳು ಬಹಿರಂಗಪಡಿಸಿವೆ. ಈ ಪ್ರತಿಯೊಂದು ಹ್ಯಾಂಗರ್‌ಗಳು ಒಂದು ಡ್ರೋನ್‌ಗೆ ಹೊಂದಿಕೊಳ್ಳುತ್ತವೆ ಮತ್ತು ಉಡಾವಣೆಗಳನ್ನು ಕೈಗೊಳ್ಳುವ ಮೊದಲು ಸಂಗ್ರಹಣೆಗಾಗಿ ಬಳಸಲಾಗುತ್ತದೆ. ಹೆಚ್ಚುವರಿಯಾಗಿ, ಒಟ್ಟು 4 ಸ್ಟ್ಯಾಟಿಕ್ ರಾಂಪ್ ಲಾಂಚರ್‌ಗಳು ಗೋಚರಿಸುತ್ತವೆ, ಜೊತೆಗೆ ವಾಹನ ಆಧಾರಿತ ಉಡಾವಣೆಗಳಿಗೆ ಒಂದು ಲೇನ್. ಈ ನವೀಕರಣಗಳು ಡ್ರೋನ್‌ಗಳ ಉತ್ಪಾದನಾ ದರಗಳನ್ನು ಹೆಚ್ಚಿಸಲು ಅನುಕೂಲವಾಗುವಂತೆ ವಿವಿಧ ಉಡಾವಣಾ ಕೇಂದ್ರಗಳಲ್ಲಿ ಕಂಡುಬರುವ ದೊಡ್ಡ ಪ್ರಯತ್ನದ ಭಾಗವಾಗಿದೆ, ಇದು ದೊಡ್ಡ ಪ್ರಮಾಣದ ದಾಳಿಯ ಸಮಯದಲ್ಲಿ ಹೆಚ್ಚಿನ ಸಂಖ್ಯೆಯನ್ನು ಬಳಸಲು ಅನುವು ಮಾಡಿಕೊಡುತ್ತದೆ.<ref>https://browser.dataspace.copernicus.eu/?zoom=15&lat=48.06935&lng=37.73512&themeId=DEFAULT-THEME&visualizationUrl=U2FsdGVkX19HEB7PkAhBhc9O6cq7csIBF9ltA6DR7AS1Mi7PLjEdvmBci9SNsdnJMlM8zlYQpcdPeBHX1trCrlRWXjo7kI4eb8IEA04WbPBtg4%2BX%2F0IjmyqSrbUmSrwl&datasetId=S2_L2A_CDAS&fromTime=2025-11-18T00%3A00%3A00.000Z&toTime=2025-11-18T23%3A59%3A59.999Z&layerId=1_TRUE_COLOR&demSource3D=%22MAPZEN%22&cloudCoverage=30&dateMode=SINGLE</ref> ಡೊನೆಟ್ಸ್ಕ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹೊಸ ಹೈ-ರೆಸಲ್ಯೂಶನ್ ಉಪಗ್ರಹ ಚಿತ್ರಣವು ಅಲ್ಲಿ ರಷ್ಯಾದ ಗೆರಾನ್-2 ಡ್ರೋನ್ ಉಡಾವಣಾ ಕೇಂದ್ರದ ನಿರಂತರ ವಿಸ್ತರಣೆಯನ್ನು ತೋರಿಸುತ್ತದೆ. ಕಳೆದ ತಿಂಗಳಲ್ಲಿ 3 ಹೊಸ ಸ್ಟ್ಯಾಟಿಕ್ ಲಾಂಚ್ ಪ್ಯಾಡ್‌ಗಳನ್ನು ಸ್ಥಾಪಿಸಲಾಗಿದ್ದು, ಅಲ್ಲಿ ಒಟ್ಟು ಲಾಂಚರ್‌ಗಳ ಸಂಖ್ಯೆ 7 ಕ್ಕೆ ತಲುಪಿದೆ. ಡ್ರೋನ್‌ಗಳನ್ನು ಸಂಗ್ರಹಿಸಲು ತೆರೆದ ಗ್ಯಾರೇಜ್‌ಗಳ ಸಂಖ್ಯೆ 93 ರಲ್ಲಿ ಬದಲಾಗದೆ ಉಳಿದಿದೆ, ಅವುಗಳಲ್ಲಿ 81 2 ಡ್ರೋನ್‌ಗಳ ಸಾಮರ್ಥ್ಯವನ್ನು ಹೊಂದಿವೆ ಮತ್ತು ಅವುಗಳಲ್ಲಿ 12 1 ಡ್ರೋನ್ ಸಾಮರ್ಥ್ಯವನ್ನು ಹೊಂದಿವೆ. ಇದರರ್ಥ ದೊಡ್ಡ ಶೇಖರಣಾ ಸೌಲಭ್ಯಗಳನ್ನು ಒಳಗೊಂಡಂತೆ ಸಂಗ್ರಹಿಸಬಹುದಾದ ಒಟ್ಟು ಡ್ರೋನ್‌ಗಳ ಸಂಖ್ಯೆ 174. ಹೆಚ್ಚುವರಿಯಾಗಿ, ಹೊಸದಾಗಿ ಸ್ಥಾಪಿಸಲಾದ ಲಾಂಚ್ ಪ್ಯಾಡ್‌ಗಳಲ್ಲಿ ಒಂದು ಗೆರಾನ್ -4 ಮತ್ತು ಗೆರಾನ್ -5 ಜೆಟ್ ಡ್ರೋನ್‌ಗಳನ್ನು ಉಡಾಯಿಸುವ ಸಾಮರ್ಥ್ಯವನ್ನು ಹೊಂದಿದೆ <ref>https://browser.dataspace.copernicus.eu/?zoom=15&lat=48.06935&lng=37.73512&themeId=DEFAULT-THEME&visualizationUrl=U2FsdGVkX19HEB7PkAhBhc9O6cq7csIBF9ltA6DR7AS1Mi7PLjEdvmBci9SNsdnJMlM8zlYQpcdPeBHX1trCrlRWXjo7kI4eb8IEA04WbPBtg4%2BX%2F0IjmyqSrbUmSrwl&datasetId=S2_L2A_CDAS&fromTime=2025-11-18T00%3A00%3A00.000Z&toTime=2025-11-18T23%3A59%3A59.999Z&layerId=1_TRUE_COLOR&demSource3D=%22MAPZEN%22&cloudCoverage=30&dateMode=SINGLE</ref> =ವಿಮಾನಯಾನ ಸಂಸ್ಥೆಗಳು ಮತ್ತು ಗಮ್ಯಸ್ಥಾನಗಳು= ಲುಫ್ಥಾನ್ಸ, ಲಾಟ್ ಪೋಲಿಷ್ ಏರ್‌ಲೈನ್ಸ್, ಏರ್ ಬರ್ಲಿನ್, ಏರೋಫ್ಲೋಟ್ ಮತ್ತು ಫ್ಲೈದುಬೈ ಸೇರಿದಂತೆ ಎಲ್ಲಾ ನಾಗರಿಕ ವಿಮಾನಯಾನ ಕಾರ್ಯಾಚರಣೆಗಳನ್ನು ಮೇ 2014 ರಲ್ಲಿ ಸಶಸ್ತ್ರ ಸಂಘರ್ಷದ ಕಾರಣ ಸ್ಥಗಿತಗೊಳಿಸಲಾಯಿತು ಮತ್ತು ವಿಮಾನ ನಿಲ್ದಾಣದ ಸೌಲಭ್ಯಗಳು ತರುವಾಯ ಸಂಪೂರ್ಣವಾಗಿ ನಾಶವಾದವು.<ref>https://www.theatlantic.com/photo/2015/02/a-year-of-war-completely-destroyed-the-donetsk-airport/386204/</ref> =ಅಪಘಾತಗಳು ಮತ್ತು ಘಟನೆಗಳು= ಜನವರಿ 19, 1949 ರಂದು, ಬಲ ಪ್ರೊಪೆಲ್ಲರ್ ಅತಿಯಾಗಿ ಚಲಿಸಿದ ನಂತರ, ಏರೋಫ್ಲೋಟ್ ಇಲ್ಯುಶಿನ್ Il-12 (ನೋಂದಣಿ CCCP-L1381) ವಿಮಾನವು ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಅಪಘಾತಕ್ಕೀಡಾಯಿತು, ಇದರಿಂದಾಗಿ ಎಡ ಎಂಜಿನ್ ಶಕ್ತಿ ಕಳೆದುಕೊಂಡಿತು. ವಿಮಾನವು ಎತ್ತರವನ್ನು ಕಳೆದುಕೊಳ್ಳಲು ಪ್ರಾರಂಭಿಸಿತು ಮತ್ತು ವಿದ್ಯುತ್ ತಂತಿಯ ಕಂಬಕ್ಕೆ ಡಿಕ್ಕಿ ಹೊಡೆದು ಉಲ್. ಕ್ರುಪ್ಸ್ಕಯಾ ಡಿ. 105 ನಲ್ಲಿರುವ ಮನೆಯೊಂದಕ್ಕೆ ಅಪ್ಪಳಿಸಿತು. ಫೆಬ್ರವರಿ 24, 1968 ರಂದು, ಸೋವಿಯತ್ ಸರ್ಕಾರದ ಇಲ್ಯುಶಿನ್ Il-18V (ನೋಂದಣಿ CCCP-75560) ಡೊನೆಟ್ಸ್ಕ್ ವಿಮಾನ ನಿಲ್ದಾಣದಿಂದ ಹೊರಡುವಾಗ ರನ್‌ವೇಯನ್ನು ಅತಿಕ್ರಮಿಸಿತು, ವಿಮಾನವು ದುರಸ್ತಿ ಮಾಡಲಾಗದಷ್ಟು ಹಾನಿಗೊಳಗಾಯಿತು ಮತ್ತು ನಂತರ ಅದನ್ನು ರದ್ದುಗೊಳಿಸಲಾಯಿತು. ಆಗಸ್ಟ್ 29, 1993 ರಂದು, ಮ್ಯಾಗ್ನಿಟೋಗೊರ್ಸ್ಕ್ ಏವಿಯಾ ಆಂಟೊನೊವ್ An-26 ಕಾರ್ಗೋ ವಿಮಾನ (ನೋಂದಣಿ RA-26549) ರನ್‌ವೇಯ ಎಡಕ್ಕೆ (5.8 ಗ್ರಾಂ ಬಲ) ಬಲದಿಂದ ಇಳಿಯಿತು ಮತ್ತು ಖ್ಮೆಲ್ನಿಟ್ಸ್ಕಿ ವಿಮಾನ ನಿಲ್ದಾಣದಿಂದ ಬಂದ ನಂತರ ಸಬ್‌ಸ್ಟೇಷನ್ ಕಟ್ಟಡಕ್ಕೆ ಡಿಕ್ಕಿ ಹೊಡೆದಿದೆ. ನವೆಂಬರ್ 3, 1996 ರಂದು, ಮಾಸ್ಕೋದಿಂದ ವಿಮಾನದ ನಂತರ ಏಪ್ರನ್‌ನಲ್ಲಿ ಇಳಿಯುತ್ತಿದ್ದ ಪ್ರಮುಖ ಸ್ಥಳೀಯ ಉದ್ಯಮಿ ಯೆವ್ಹೆನ್ ಶೆರ್ಬನ್ ಅವರ ವಿಮಾನದ ಮೇಲೆ ಭದ್ರತಾ ಪಡೆಗಳ ಸಮವಸ್ತ್ರ ಧರಿಸಿದ ಗುತ್ತಿಗೆ ಹಂತಕರ ಗುಂಪೊಂದು ಮನಬಂದಂತೆ ಗುಂಡು ಹಾರಿಸಿತು. ಶೆರ್ಬನ್ ಮತ್ತು ಅವರ ಪತ್ನಿ ವಿಮಾನ ನಿಲ್ದಾಣದ ನೆಲದ ತಂತ್ರಜ್ಞ ಮತ್ತು ವಿಮಾನದ ಫ್ಲೈಟ್ ಎಂಜಿನಿಯರ್ ಜೊತೆಗೆ ಸಾವನ್ನಪ್ಪಿದರು. <ref>https://dony07.narod.ru/shch.html</ref> ಫೆಬ್ರವರಿ 13, 2013 ರಂದು, ಸೌತ್ ಏರ್ಲೈನ್ಸ್ ಫ್ಲೈಟ್ 8971 ವಿಮಾನವು ತುರ್ತು ಲ್ಯಾಂಡಿಂಗ್‌ಗೆ ಪ್ರಯತ್ನಿಸುವಾಗ ರನ್‌ವೇಯಿಂದ ಹೊರಗುಳಿದು ಅಪಘಾತಕ್ಕೀಡಾಯಿತು, ಇದರ ಪರಿಣಾಮವಾಗಿ 5 ಸಾವುಗಳು ಸಂಭವಿಸಿದವು.<ref>https://www.reuters.com/article/us-ukraine-plane-idUSBRE91C1A220130213</ref><ref>https://www.bbc.co.uk/news/world-21451432</ref><ref>https://edition.cnn.com/2013/02/13/world/europe/ukraine-crash/index.html?hpt=hp_t3</ref> ಮೇ 26, 2014 ರಂದು, ಡೊನೆಟ್ಸ್ಕ್ ವಿಮಾನ ನಿಲ್ದಾಣದ ಮೊದಲ ಕದನದ ಸಮಯದಲ್ಲಿ, ಡೊನೆಟ್ಸ್ಕ್ ಪೀಪಲ್ಸ್ ರಿಪಬ್ಲಿಕ್ ಮತ್ತು ಉಕ್ರೇನ್‌ನ ರಾಷ್ಟ್ರೀಯ ಗಾರ್ಡ್ ನಡುವಿನ ಗುಂಡಿನ ಚಕಮಕಿಯ ಪರಿಣಾಮವಾಗಿ ಕಾನ್‌ಸ್ಟಾಂಟಾ ಏರ್‌ಲೈನ್ ಒಡೆತನದ ಯಾಕೋವ್ಲೆವ್ ಯಾಕ್ -40 (ನೋಂದಣಿ UR-MMK) ನಾಶವಾಯಿತು. ಅಕ್ಟೋಬರ್ 2014 ರಲ್ಲಿ, ಡೊನೆಟ್ಸ್ಕ್ ವಿಮಾನ ನಿಲ್ದಾಣದ ಎರಡನೇ ಕದನದ ಸಮಯದಲ್ಲಿ, CABI ಏರ್ಲೈನ್ಸ್ ಒಡೆತನದ ಡಸಾಲ್ಟ್ ಫಾಲ್ಕನ್ 50 (ನೋಂದಣಿ UR-CCC) ಅನ್ನು ಡೊನೆಟ್ಸ್ಕ್ ವಿಮಾನ ನಿಲ್ದಾಣದ ಹ್ಯಾಂಗರ್‌ನಲ್ಲಿ ನಿಲ್ಲಿಸಲಾಗಿತ್ತು, ಅಕ್ಟೋಬರ್ 2014 ರ ಆರಂಭದಲ್ಲಿ ತೆಗೆದ ಫೋಟೋವು ಹ್ಯಾಂಗರ್ ಒಳಗೆ ವಿಮಾನವು ಹಾಗೇ ಇರುವುದನ್ನು ತೋರಿಸುತ್ತದೆ. ಅಕ್ಟೋಬರ್ 17 ರಂದು ಪ್ರಕಟವಾದ ವೀಡಿಯೊ ದೃಶ್ಯಗಳು ವಿಮಾನ ನಾಶವಾದದ್ದನ್ನು ತೋರಿಸುತ್ತವೆ. ನಿಖರವಾದ ದಿನಾಂಕ ತಿಳಿದಿಲ್ಲ. =ಉಲ್ಲೇಖಗಳು= 9ujscxazs29ugevokxzf3bombdvn1eg ಪಿದ್ಹಿರ್ಟ್ಸಿ ಕೋಟೆ 0 180655 1427352 1384070 2026-09-03T04:20:10Z InternetArchiveBot 69876 Rescuing 0 sources and tagging 3 as dead.) #IABot (v2.0.9.5 1427352 wikitext text/x-wiki {{Short description|17th-century castle in Ukraine}} {{Infobox building | name = ಪಿದ್ಹಿರ್ಟ್ಸಿ ಕೋಟೆ | native_name = Підгорецький замок | native_name_lang = uk | image = 46-203-0010 Pidhirci DSC 4252.jpg | caption = 2015ರಲ್ಲಿ ಅರಮನೆ | location = ಪಿದ್ಹಿರ್ಟ್ಸಿ, ಝೋಲೊಚಿವ್ ರೈಯಾನ್, ಲಿವಿವ್ ಒಬ್ಲಾಸ್ಟ್ | location_country = ಉಕ್ರೇನ್ | status = ಉಕ್ರೇನ್‌ನ ಸ್ಥಿರ ಸ್ಮಾರಕಗಳ ರಾಜ್ಯ ನೋಂದಣಿ | years_built = 1635 | architect = ಗುಯ್ಲೌಮ್ ಲೆ ವಾಸ್ಯೂರ್ ಡಿ ಬ್ಯೂಪ್ಲಾನ್, ಆಂಡ್ರಿಯಾ ಡೆಲ್ ಅಕ್ವಾ | embedded = {{Infobox historic site |embed = yes |designation1 = UKRAINE NATIONAL |designation1_offname = {{Lang|uk|Замок}} (''Castle'') |designation1_type = Architecture |designation1_number = 130087/1}} }} '''ಪಿದ್ಹಿರ್ಟ್ಸಿ ಕೋಟೆ''' (ಉಕ್ರೇನಿಯನ್: Підгорецький замок; ಪೋಲಿಷ್: zamek w Podhorcach) ಪಶ್ಚಿಮ ಉಕ್ರೇನ್‌ನ ಲಿವಿವ್ ಒಬ್ಲಾಸ್ಟ್‌ನ ಪಿದ್ಹಿರ್ಟ್ಸಿ ಗ್ರಾಮದಲ್ಲಿರುವ ಒಂದು ವಸತಿ ಕೋಟೆ-ಕೋಟೆಯಾಗಿದೆ. ಇದು ಲಿವಿವ್ ನಗರದಿಂದ 80 ಕಿಲೋಮೀಟರ್ ಪೂರ್ವದಲ್ಲಿದೆ.<ref>{{Cite book |url=https://books.google.com/books?id=9d4VAQAAIAAJ&q=Pidhirtsi+Castle+Stanis%C5%82aw+Koniecpolski |title=Zamky ta fortet͡si |date=2007 |publisher=Mystet͡stvo |isbn=978-966-577-003-9 |language=uk}}</ref> ಕೋಟೆಯು ನಂತರ ಪೋಲಿಷ್ ರಾಜ್ಯದ ಆಸ್ತಿಯ ಭಾಗವಾಗಿತ್ತು ಮತ್ತು ಹಿಂದಿನ ಪೋಲಿಷ್–ಲಿಥುವೇನಿಯನ್ ಕಾಮನ್‌ವೆಲ್ತ್‌ನ ಪೂರ್ವ ಗಡಿಭಾಗಗಳಲ್ಲಿರುವ ಅರಮನೆ-ಉದ್ಯಾನವನ ಸಂಕೀರ್ಣಗಳಲ್ಲಿ ಇದನ್ನು ಅತ್ಯಂತ ಮೌಲ್ಯಯುತವಾದದ್ದು ಎಂದು ಪರಿಗಣಿಸಲಾಗುತ್ತದೆ. <ref>{{Cite web |title=Підгірці |url=https://castles.com.ua/gor.html |access-date=2023-08-03 |website=castles.com.ua}}</ref><ref>{{Cite web |title=Pidhirtsi Castle |url=https://www.wmf.org/project/pidhirtsi-castle |access-date=2023-08-03 |website=World Monuments Fund |language=en}}</ref> ಇಂದು ಇದು ಲಿವಿವ್ ರಾಷ್ಟ್ರೀಯ ಕಲಾ ಗ್ಯಾಲರಿಯ ಭಾಗವಾಗಿದೆ. == ಹೊರಾಂಗಣ == ಇಟ್ಟಿಗೆ ಮತ್ತು ಕಲ್ಲಿನಿಂದ ನಿರ್ಮಿಸಲಾದ ಈ ಕಟ್ಟಡವನ್ನು ವಿಶಿಷ್ಟವಾದ ಪಲಾಜೊ ಇನ್ ಫೋರ್ಟೆಝಾ ಶೈಲಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಇದು ವೊರೊನಿಯಾಕಿ ಬೆಟ್ಟಗಳ ಉತ್ತರ ಭಾಗದಲ್ಲಿದ್ದು, ಸಮುದ್ರ ಮಟ್ಟದಿಂದ 399 ಮೀಟರ್ ಎತ್ತರದಲ್ಲಿದೆ. ಸ್ಟಿರ್ ನದಿಯ ಕಣಿವೆಯನ್ನು ಮೇಲಿನಿಂದ ಕಾಣುವ ಈ ಪ್ರಮುಖ ಸ್ಥಳದಲ್ಲಿರುವ ಕೋಟೆಯನ್ನು ಬಹಳ ದೂರದಿಂದಲೂ ಕಾಣಬಹುದು. ಅರಮನೆಯು ಸ್ವತಃ ಬೆಟ್ಟದ ಇಳಿಜಾರಿನಲ್ಲಿ ನಿರ್ಮಿಸಲಾಗಿದೆ. 17ನೇ ಶತಮಾನದಲ್ಲಿ ಕೋಟೆಯ ಸುತ್ತಲೂ ದ್ರಾಕ್ಷಿತೋಟಗಳು ಮತ್ತು ಇಟಾಲಿಯನ್ ಶೈಲಿಯ ಪಾರ್ಟೆರ್ ಉದ್ಯಾನಗಳು ಇದ್ದವು. ಅಲ್ಲಿನ ದ್ರಾಕ್ಷಾರಸವನ್ನು ಜಕುಬ್ ಸೊಬಿಯೆಸ್ಕಿ ಮತ್ತು ಆಂಡ್ರ್ಜೆ ಮೊರ್ಶ್ಟಿನ್ ಅವರ ಕಾವ್ಯಗಳಲ್ಲಿ ಕೊಂಡಾಡಲಾಗಿದೆ. ಕೋಟೆಯನ್ನು ಕಂದಕ ಮತ್ತು ಎತ್ತಬಹುದಾದ ಸೇತುವೆ ಹಾಗೂ ಕೋಟೆಗೋಡೆಗಳು ಮತ್ತು ಬುರೂಜುಗಳು ರಕ್ಷಿಸುತ್ತವೆ. ಇಲ್ಲಿ ಕಬ್ಬಿಣದ ಫಿರಂಗಿಗಳೂ ಇದ್ದವು. ಅವುಗಳಲ್ಲಿ ಕೆಲವು ಇಂದಿಗೂ ಸಂರಕ್ಷಿಸಲ್ಪಟ್ಟಿವೆ. ಕೋಟೆಯು ಸುಮಾರು 100 ಮೀಟರ್ ಉದ್ದದ ಪ್ರತಿಯೊಂದು ಬದಿಯನ್ನು ಹೊಂದಿರುವ ತೆರೆದ ಚೌಕದ ಆಕಾರದಲ್ಲಿದ್ದು, ಮೂರು ಅಂತಸ್ತುಗಳನ್ನು ಹೊಂದಿದೆ. <ref>Originally. Originally it had two stories. The third one was added in the 18th century.</ref><ref>{{Cite web |title=Підгірці |url=https://castles.com.ua/gor.html |access-date=2023-08-03 |website=castles.com.ua}}</ref> ಇದರ ಪಶ್ಚಿಮ ಭಾಗವನ್ನು ಅತಿಥಿಗಳಿಗಾಗಿ ಅಧಿಕೃತ ನಿವಾಸವಾಗಿ ಬಳಸಲಾಗುತ್ತಿತ್ತು. ಪೂರ್ವ ಭಾಗವು ಮಾಲೀಕರು ಮತ್ತು ಸೇವಕರಿಗಾಗಿ ಮೀಸಲಾದ ಖಾಸಗಿ ವಿಭಾಗವಾಗಿತ್ತು. ಪ್ರವೇಶ ದ್ವಾರದ ಮೇಲಿರುವ ಅಮೃತಶಿಲೆಯ ಫಲಕದಲ್ಲಿ ಇಂದಿಗೂ ಲ್ಯಾಟಿನ್ ಭಾಷೆಯ ಈ ಶಾಸನವಿದೆ: "ಸೈನಿಕ ಪರಿಶ್ರಮಗಳ ಕಿರೀಟವು ವಿಜಯ, ವಿಜಯವು ಜಯೋತ್ಸವ ಮತ್ತು ಜಯೋತ್ಸವವು ವಿಶ್ರಾಂತಿ.<ref name="NAR">{{Cite web |title=Castle |url=http://www.p-castle.narod.ru/CastleEng.html |access-date=2023-08-03 |website=www.p-castle.narod.ru}}</ref> ಅಲ್ಲಿ ಒಂದು ಕೃಷಿ ತೋಟ, ಖಾಸಗಿ ಪ್ರಾಣಿಸಂಗ್ರಹಾಲಯ, ದ್ರಾಕ್ಷಿತೋಟಗಳು, ಜೇನುಸಾಕಣೆ ಕೇಂದ್ರ, ಟ್ರೌಟ್ ಮೀನುಗಳ ಕೊಳ ಮತ್ತು ಒಂದು ಗಿರಣಿ ಕೂಡ ಇದ್ದವು. == ಒಳಾಂಗಣ == [[File:Gryglewski Crimson Room.jpg|thumb|ದಿ ಕ್ರಿಮ್ಸನ್ ರೂಮ್, 1871ರಲ್ಲಿ ಅಲೆಕ್ಸಾಂಡರ್ ಗ್ರಿಗ್ಲೆವ್ಸ್ಕಿ ಅವರ ಚಿತ್ರಕಲೆ]] ಜಕುಬ್ ಲುಡ್ವಿಕ್ ಸೊಬಿಯೆಸ್ಕಿಯವರ ಕಾಲದಲ್ಲಿ ಕೋಟೆಯು ತನ್ನ ವೈಭವದ ಉತ್ತುಂಗದಲ್ಲಿದ್ದಾಗ ಸಮೃದ್ಧವಾಗಿ ಅಲಂಕರಿಸಲ್ಪಟ್ಟಿತ್ತು. ಇದರಲ್ಲಿ ಹಲವಾರು ಸಭಾಂಗಣಗಳು ಮತ್ತು ಒಂದು ಗ್ರಂಥಾಲಯವಿದ್ದು, ಸುತ್ತಲೂ ಉದ್ಯಾನಗಳು ಮತ್ತು ಪಾರ್ಕ್‌ಗಳಿದ್ದವು. ಪ್ರವೇಶದ್ವಾರದ ಪಕ್ಕದಲ್ಲಿ ಗಾರ್ಡ್‌ರೂಮ್ ಇತ್ತು. ನಂತರ ಹಸ್ಸಾರ್‌ಗಳ ಉಪಕರಣಗಳು ಮತ್ತು ವಿವಿಧ ರೀತಿಯ ಆಯುಧಗಳಿಂದ ತುಂಬಿದ್ದ ನೈಟ್ಸ್‌ ರೂಮ್ ಇತ್ತು. ಅದರ ನಂತರ ಕ್ರಿಮ್ಸನ್ ರೂಮ್, ಚೈನೀಸ್ ರೂಮ್, ಮಿರರ್ ರೂಮ್, ಯೆಲ್ಲೋ ರೂಮ್, ಗ್ರೀನ್ ರೂಮ್ ಮತ್ತು ಒಂದು ಪ್ರಾರ್ಥನಾ ಮಂದಿರವಿದ್ದವು. ಗ್ರೀನ್ ರೂಮ್‌ನಲ್ಲಿ 18ನೇ ಶತಮಾನದ ಚಿತ್ರಕಾರ ಸೈಮನ್ ಚೆಖೋವಿಚ್ ಅವರ 106 ಚಿತ್ರಗಳನ್ನು ಇರಿಸಲಾಗಿತ್ತು. ಈ ಕೊಠಡಿಗಳಿಗೆ ಅವುಗಳ ಅಲಂಕಾರದ ಬಣ್ಣ ಅಥವಾ ಅವುಗಳಲ್ಲಿ ಇರಿಸಲಾಗಿದ್ದ ವಸ್ತುಗಳ ಆಧಾರದ ಮೇಲೆ ಹೆಸರುಗಳನ್ನು ನೀಡಲಾಗಿತ್ತು.<ref name="NAR" /> ಎಲ್ಲಾ ಕೊಠಡಿಗಳ ಗೋಡೆಗಳನ್ನು ಚಿತ್ರಗಳು, ಸುಮಾರು 200 ಭಾವಚಿತ್ರಗಳು ಮತ್ತು ಅಲಂಕಾರಿಕ ಗೋಡೆ ಕಾಗದಗಳಿಂದ ಅಲಂಕರಿಸಲಾಗಿತ್ತು. ನೆಲವನ್ನು ಅಮೃತಶಿಲೆಯ ಅಂಚುಗಳಿಂದ ನಿರ್ಮಿಸಲಾಗಿತ್ತು. ಪ್ರತಿಯೊಂದು ಕೊಠಡಿಯಲ್ಲೂ ಅಮೃತಶಿಲೆಯ ಬೆಂಕಿಗೂಡು ಇತ್ತು. ಕೋಟೆಯಲ್ಲಿದ್ದ ಸುಂದರವಾದ ಪೀಠೋಪಕರಣಗಳು ಮತ್ತು ಇತರ ವಸ್ತುಗಳ ನಡುವೆ, ಸ್ಟಾನಿಸ್ಲಾವ್ ಕೊನಿಯೆಚ್ಪೋಲ್ಸ್ಕಿ ಅವರು ಟರ್ಕರು ಮತ್ತು ಟಾಟರ್‌ಗಳ ವಿರುದ್ಧದ ಯುದ್ಧಗಳಲ್ಲಿ ಪಡೆದ ಅನೇಕ ಯುದ್ಧದ ಕೊಳ್ಳೆಗಳೂ ಇದ್ದವು. ಅವುಗಳಲ್ಲಿ ಹೆಚ್ಚಾಗಿ ಪರ್ಷಿಯನ್ ಹಾಸುಗಳು ಮತ್ತು ಟರ್ಕಿಶ್ ಗುಡಾರಗಳು ಇದ್ದವು. ಗ್ರಂಥಾಲಯದಲ್ಲಿ ಕೊನಿಯೆಚ್ಪೋಲ್ಸ್ಕಿ ಮತ್ತು ರೆವಸ್ಕಿ ಕುಟುಂಬಗಳ ದಾಖಲೆಗಳನ್ನು ಸಂಗ್ರಹಿಸಲಾಗಿತ್ತು. ರಾಜ ವ್ಲಾಡಿಸ್ಲಾವ್ IV ವಾಸಾ ಮತ್ತು ಅವರ ಫ್ರೆಂಚ್ ಪತ್ನಿ ಲುಡ್ವಿಕಾ ಮಾರಿಯಾ ಗೊಂಜಾಗಾ ಅವರು 1646ರ ಆರಂಭದಲ್ಲಿ ಕೋಟೆಗೆ ಭೇಟಿ ನೀಡಿದಾಗ ಈ ಕೋಟೆಯ ಸಂಕೀರ್ಣದಿಂದ ಪ್ರಭಾವಿತರಾದರು. ಅವರ ಭೇಟಿಯ ನಂತರ ಸ್ವಲ್ಪ ಸಮಯದಲ್ಲೇ ಸ್ಟಾನಿಸ್ಲಾವ್ ಕೊನಿಯೆಚ್ಪೋಲ್ಸ್ಕಿ ನಿಧನರಾದರು. == ಇತಿಹಾಸ == [[Image:Podhorce (Galicya) 1880 (75033590) (cropped).jpg|thumb|left|ನೆಪೋಲಿಯನ್ ಒರ್ಡಾ, ಪಿದ್ಹಿರ್ಟ್ಸಿ ಕೋಟೆ]] ಈ ಕೋಟೆಯ ಸಂಕೀರ್ಣವನ್ನು ಯಾರು ವಿನ್ಯಾಸಗೊಳಿಸಿದರು ಎಂಬುದು ಖಚಿತವಾಗಿ ತಿಳಿದಿಲ್ಲ. ಆದರೆ ಇದನ್ನು ಇಟಾಲಿಯನ್ ವಾಸ್ತುಶಿಲ್ಪಿ ಆಂಡ್ರಿಯಾ ಡೆಲ್ ಅಕ್ವಾ ವಿನ್ಯಾಸಗೊಳಿಸಿರಬಹುದು ಎಂದು ಪರಿಗಣಿಸಲಾಗಿದೆ. ಅವರು ಸಮೀಪದ ಬ್ರೋಡಿ ನಗರದಲ್ಲಿರುವ ಕೋಟೆಯನ್ನೂ ಕೊನಿಯೆಚ್ಪೋಲ್ಸ್ಕಿ ಅವರಿಗಾಗಿ ವಿನ್ಯಾಸಗೊಳಿಸಿದ್ದರು.<ref name="KOBIDZ">{{in lang|en}} [[http://www.kobidz.pl/app/site.php5/article/13/170.html](http://www.kobidz.pl/app/site.php5/article/13/170.html)]</ref> ಹೆಟ್ಮನ್ ಕೊನಿಯೆಚ್ಪೋಲ್ಸ್ಕಿ ತಮ್ಮ ನೆನಪುಗಳಲ್ಲಿ ತಾವು ವಿಶ್ರಾಂತಿ ಪಡೆಯಲು ಒಂದು ಸ್ಥಳವನ್ನು ಹೊಂದಲು ಬಯಸಿದ್ದಾಗಿ ಬರೆದಿದ್ದಾರೆ. ಆದರೆ ಕೋಟೆಯ ಸ್ಥಳವು ವಿಶ್ರಾಂತಿ ಪಡೆಯಲು ಅನುಕೂಲಕರವಾಗಿರಲಿಲ್ಲ. 1648ರಲ್ಲಿ ಖ್ಮೆಲ್ನಿಟ್ಸ್ಕಿ ದಂಗೆಯ ಸಮಯದಲ್ಲಿ ಉಕ್ರೇನಿಯನ್ ಕೊಸಾಕ್‌ಗಳು ಕೋಟೆಯ ಮೇಲೆ ದಾಳಿ ಮಾಡಿದರು. ಆದರೆ ಕೋಟೆಯು ಬಲವಾದ ಕೋಟೆಯಾಗಿದ್ದರಿಂದ ಅವರು ಅದನ್ನು ವಶಪಡಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಮೂರು ವರ್ಷಗಳ ನಂತರ ಕೊಸಾಕ್‌ಗಳು ಮತ್ತೆ ದಾಳಿ ನಡೆಸಿದರು. ಈ ಬಾರಿಯೂ ಅವರು ವಿಫಲರಾದರು.ಈ ದಾಳಿಯ ನಂತರ ಕೊನಿಯೆಚ್ಪೋಲ್ಸ್ಕಿ ಅವರ ಮಗ ಅಲೆಕ್ಸಾಂಡರ್ ಹಾನಿಗೊಳಗಾದ ಭಾಗಗಳನ್ನು ದುರಸ್ತಿ ಮಾಡಿ ಕೋಟೆಯ ರಕ್ಷಣೆಯನ್ನು ಮತ್ತಷ್ಟು ಬಲಪಡಿಸಿದರು. ಈ ಬಲಪಡಿಸಿದ ರಕ್ಷಣೆಯ ಕಾರಣದಿಂದಾಗಿ 17ನೇ ಶತಮಾನದ ಉತ್ತರಾರ್ಧದಲ್ಲಿ ನಡೆದ ಅನೇಕ ಟಾಟರ್ ಮತ್ತು ಟರ್ಕಿಶ್ ದಾಳಿಗಳನ್ನು ಕೋಟೆಯು ಎದುರಿಸಲು ಸಾಧ್ಯವಾಯಿತು. 1682ರಲ್ಲಿ ಮೂಲ ಕೋಟೆ ನಿರ್ಮಿಸಿದ ಮತ್ತು ಅದರ ಮಾಲೀಕರಾಗಿದ್ದ ವ್ಯಕ್ತಿಯ ಮೊಮ್ಮಗ ಸ್ಟಾನಿಸ್ಲಾವ್ ಕೊನಿಯೆಚ್ಪೋಲ್ಸ್ಕಿ, ಕೋಟೆ ಮತ್ತು ಅದರ ಸುತ್ತಲಿನ ಆಸ್ತಿಗಳನ್ನು ಜಕುಬ್ ಲುಡ್ವಿಕ್ ಸೊಬಿಯೆಸ್ಕಿಯವರಿಗೆ ನೀಡಲು ನಿರ್ಧರಿಸಿದರು.<ref name="WILA">{{Cite web |title=Chwilówki bez BIK – Najtańsze Oferty w Internecie - Najtaniej w Internecie |url=[https://wilanow-palac.art.pl/chwilowki-bez-bik](https://wilanow-palac.art.pl/chwilowki-bez-bik) |access-date=2023-08-03 |website=wilanow-palac.art.pl |language=pl-PL |archive-date=2023-08-03 |archive-url=[https://web.archive.org/web/20230803142038/https://wilanow-palac.art.pl/chwilowki-bez-bik](https://web.archive.org/web/20230803142038/https://wilanow-palac.art.pl/chwilowki-bez-bik) |url-status=dead }}</ref> ಐದು ವರ್ಷಗಳ ನಂತರ, ಜಕುಬ್ ಸೊಬಿಯೆಸ್ಕಿ ಒಟ್ಟೋಮನ್ ಟರ್ಕರ ವಿರುದ್ಧ ಕಾಮಿಯೆನೆಕ್ ಪೊಡೋಲ್ಸ್ಕಿಯಲ್ಲಿ ನಡೆದ ಯುದ್ಧದಿಂದ ಹಿಂದಿರುಗುವಾಗ ತಮ್ಮ ತಂದೆ-ತಾಯಿಗಳಾದ ರಾಜ ಜಾನ್ III ಸೊಬಿಯೆಸ್ಕಿ ಮತ್ತು ಅವರ ಫ್ರೆಂಚ್ ಪತ್ನಿ ಮೇರಿ ಕ್ಯಾಸಿಮಿರೆ ಲೂಯಿಸ್ ಅವರನ್ನು ಕೋಟೆಗೆ ಕರೆತಂದರು. ಸೊಬಿಯೆಸ್ಕಿಯವರ ಆಸ್ಥಾನದ ಸದಸ್ಯ ಫ್ರಾಂಸ್ವಾ ಡಿ ಅಲೆರಾಕ್ ಬರೆದ ಪಿದ್ಹಿರ್ಟ್ಸಿ ಕೋಟೆಯ ವಿವರಣೆ ಇಂದಿಗೂ ಉಳಿದಿದೆ: "ಈ ಕೋಟೆಯು ನಿಸ್ಸಂದೇಹವಾಗಿ ಪೋಲೆಂಡ್‌ನ ಅತ್ಯಂತ ಸುಂದರವಾದ ಕೋಟೆಯಾಗಿದೆ ಮತ್ತು ಇತರ ದೇಶಗಳಲ್ಲಿಯೂ ಇದನ್ನು ವಿಶಿಷ್ಟವಾದ ಕೋಟೆ ಎಂದು ಪರಿಗಣಿಸಲಾಗುತ್ತದೆ."<ref name="LWWI">{{in lang|pl}} [[http://lwow.wilno.w.interia.pl/lwow22.htm](http://lwow.wilno.w.interia.pl/lwow22.htm){{Dead link|date=ಸೆಪ್ಟೆಂಬರ್ 2026 |bot=InternetArchiveBot |fix-attempted=yes }}]</ref> 1725ರಲ್ಲಿ ಜಕುಬ್ ಸೊಬಿಯೆಸ್ಕಿಯವರ ಕಿರಿಯ ಸಹೋದರ ಕೊನ್ಸ್ಟಾಂಟಿ ಸೊಬಿಯೆಸ್ಕಿ ಕೋಟೆಯನ್ನು ಗ್ರೇಟ್ ಕ್ರೌನ್ ಹೆಟ್ಮನ್ ಸ್ಟಾನಿಸ್ಲಾವ್ ರೆವಸ್ಕಿಯವರಿಗೆ ಮಾರಾಟ ಮಾಡಿದರು. ಹೆಟ್ಮನ್ ರೆವಸ್ಕಿಯವರ ಮರಣದ ನಂತರ ಈ ಕೋಟೆಯ ಸಂಕೀರ್ಣವು ಅವರ ಮಗ ವಾಕ್ಲಾವ್ ಅವರ ಆಸ್ತಿಯಾಯಿತು. ವಾಕ್ಲಾವ್ ಅವರು ಸಮೀಪದ ಒಲೆಸ್ಕೋ ಕೋಟೆಯ ಮಾಲೀಕರೂ ಆಗಿದ್ದರು. ವಾಕ್ಲಾವ್ ರೆವಸ್ಕಿ ಪಿದ್ಹಿರ್ಟ್ಸಿಯನ್ನು ತಮ್ಮ ಶಾಶ್ವತ ನಿವಾಸವನ್ನಾಗಿ ಮಾಡಿಕೊಂಡರು. ಅವರ ಆದೇಶದಂತೆ ಕೋಟೆಗೆ ಮೂರನೇ ಅಂತಸ್ತನ್ನು ಸೇರಿಸಲಾಯಿತು. 1788ರಲ್ಲಿ ಒಂದು ಚರ್ಚ್ ನಿರ್ಮಿಸಲಾಯಿತು ಮತ್ತು ಅವರು ಒಂದು ರಂಗಮಂದಿರವನ್ನೂ ತೆರೆದರು.<ref name="LWWI"/> ವಾಕ್ಲಾವ್ ರೆವಸ್ಕಿಯವರಿಗೆ ರಾಜ ಜಾನ್ III ಸೊಬಿಯೆಸ್ಕಿಗೆ ಸಂಬಂಧಿಸಿದ ಎಲ್ಲ ವಿಷಯಗಳ ಬಗ್ಗೆ ತುಂಬಾ ಆಸಕ್ತಿ ಇತ್ತು. ಅವರು ವಿಯೆನ್ನಾ ಯುದ್ಧದಲ್ಲಿ ಸೊಬಿಯೆಸ್ಕಿ ಬಳಸಿದ ಕತ್ತಿ, ಯುದ್ಧದ ನಂತರ ರಾಜನು ಪಡೆದ ಯುದ್ಧದ ಕೊಳ್ಳೆ ಮತ್ತು ಸೊಬಿಯೆಸ್ಕಿಯವರಿಗೆ ದೀಕ್ಷಾಸ್ನಾನ ಮಾಡಿಸಿದರೆಂದು ಹೇಳಲಾಗುವ ಅಮೃತಶಿಲೆಯ ಮೇಜಿನಂತಹ ವಸ್ತುಗಳನ್ನು ಖರೀದಿಸಿದರು. <ref name="WILA"/> 1767ರಲ್ಲಿ ರೆವಸ್ಕಿ ಸೆಜ್ಮ್‌ನ ಚರ್ಚೆಗಳಲ್ಲಿ ಭಾಗವಹಿಸಲು ವಾರ್ಸಾಗೆ ತೆರಳಿದರು. ರಷ್ಯನ್ನರು ಅವರನ್ನು ಬಂಧಿಸಿ ಕಲುಗಾಗೆ ಕಳುಹಿಸಿದರು. ನಂತರ ಅವರು ಮತ್ತೆ ಪಿದ್ಹಿರ್ಟ್ಸಿಗೆ ಮರಳಲಿಲ್ಲ. 1772ರಲ್ಲಿ ಪೋಲೆಂಡ್ ವಿಭಜನೆಯಾದ ನಂತರ ಕೋಟೆಯು ಆಸ್ಟ್ರಿಯಾದ ಭಾಗವಾಯಿತು. ಆದರೂ ಅದು ರೆವಸ್ಕಿ ಕುಟುಂಬದ, ಅಂದರೆ ಸೆವೆರಿನ್ ರೆವಸ್ಕಿ ಮತ್ತು ಅವರ ವಂಶಸ್ಥರ ಮಾಲೀಕತ್ವದಲ್ಲೇ ಉಳಿಯಿತು. ಕೋಟೆಯಲ್ಲಿದ್ದ ಅಮೂಲ್ಯ ವಸ್ತುಗಳ ಸಂಗ್ರಹದ ಕೆಲವು ಭಾಗಗಳನ್ನು ಆಸ್ಟ್ರಿಯಾ ನೇಮಿಸಿದ ಆಡಳಿತಾಧಿಕಾರಿ ಹರಾಜು ಹಾಕಿದರು. ವಾಕ್ಲಾವ್ ಅವರನ್ನು ರಷ್ಯನ್ನರು ಬಂಧಿಸಿದ ಸಂದರ್ಭದಲ್ಲಿ ಕೋಟೆಯ ಒಳಾಂಗಣವೂ ಹಾನಿಗೊಳಗಾಯಿತು. [[Image:46-203-0009 Pidhirtsi Castle RB 18.jpg|thumb|The castle]] [[Image:Підгорецький замок з повітря.jpg|thumb|Aerial view]] 1869ರವರೆಗೆ ಈ ಕೋಟೆಯ ಸಂಕೀರ್ಣವು ರೆವಸ್ಕಿ ಕುಟುಂಬದ ಮಾಲೀಕತ್ವದಲ್ಲೇ ಇತ್ತು. ಇಲ್ಲಿ ಅವರು ಚಕ್ರವರ್ತಿ ಫ್ರಾಂಜ್ ಜೋಸೆಫ್ I ಅವರನ್ನು ಆತಿಥ್ಯ ವಹಿಸಿ ಸ್ವಾಗತಿಸಿದ್ದರು. ಇದೇ ಸ್ಥಳದಲ್ಲಿ ಜೂಲಿಯಸ್ ಸ್ಲೋವಾಕಿಯವರ ತಂದೆ ಯುಸೆಬಿಯುಶ್ ಸ್ಲೋವಾಕಿ ಜನಿಸಿದರು.<ref name="LWWI"/> ಹೆಟ್ಮನ್ ವಾಕ್ಲಾವ್ ರೆವಸ್ಕಿಯವರ ಕೊನೆಯ ಪುರುಷ ವಂಶಸ್ಥರಾದ ಕೌಂಟ್ ಲಿಯೋನ್ ರೆವಸ್ಕಿಯವರಿಗೆ ಮಕ್ಕಳಿರಲಿಲ್ಲ. ಆದ್ದರಿಂದ ಅವರು ಕೋಟೆಯನ್ನು ರಾಜಕುಮಾರ ವ್ಲಾಡಿಸ್ಲಾವ್ ಸಾಂಗುಷ್ಕೊ ಅವರಿಗೆ ಉಯಿಲಿನ ಮೂಲಕ ನೀಡಿದರು. ಮೊದಲ ಮಹಾಯುದ್ಧದ ಸಮಯದಲ್ಲಿ ರಷ್ಯನ್ನರು ಕೋಟೆಯನ್ನು ವಶಪಡಿಸಿಕೊಂಡರು. ಅವರು ಕೋಟೆಯನ್ನು ನಾಶಪಡಿಸದಿದ್ದರೂ ಅದರಲ್ಲಿದ್ದ ಹೆಚ್ಚಿನ ಅಮೂಲ್ಯ ವಸ್ತುಗಳನ್ನು ದೋಚಿದರು. 1915ರ ಬೇಸಿಗೆಯಲ್ಲಿ ಪಿದ್ಹಿರ್ಟ್ಸಿ ಐದನೇ ಆಸ್ಟ್ರೋ-ಹಂಗೇರಿಯನ್ ಪಡೆಗಳ ಮುಖ್ಯ ಕಚೇರಿಯಾಯಿತು. ಇದು ಯುದ್ಧದ ಮುಂಚೂಣಿ ಪ್ರದೇಶದಲ್ಲಿದ್ದ ಕಾರಣ ರಷ್ಯಾದ ಫಿರಂಗಿಗಳ ದಾಳಿಯಿಂದ ಕೋಟೆ ನಾಶವಾಗುವ ಅಪಾಯವಿತ್ತು. ಅದೃಷ್ಟವಶಾತ್ ಜನರಲ್ ಅಲೆಕ್ಸಿ ಬ್ರುಸಿಲೋವ್ ಕೋಟೆಯ ಸಂಕೀರ್ಣವನ್ನು ನಾಶ ಮಾಡದಿರಲು ನಿರ್ಧರಿಸಿದರು. ಆದರೂ ರಷ್ಯನ್ನರು ಮತ್ತೊಮ್ಮೆ ಕೋಟೆಯನ್ನು ದೋಚಿದರು. ರಷ್ಯಾದ ಸೈನಿಕರು ಕೋಟೆಯ ಒಳಭಾಗದ ಗೋಡೆಗಳು, ಅಂಚುಗಳು ಮತ್ತು ನೆಲಹಾಸುಗಳನ್ನು ಹಾನಿಗೊಳಿಸಿದರು. ಪೋಲಿಷ್-ಸೋವಿಯತ್ ಯುದ್ಧದ ಸಮಯದಲ್ಲಿ ಕೋಟೆಯು ಮತ್ತೊಮ್ಮೆ ಹಾನಿಗೊಳಗಾಯಿತು. ಯುದ್ಧದ ನಂತರ ಇದು ಎರಡನೇ ಪೋಲಿಷ್ ಗಣರಾಜ್ಯದ ಟಾರ್ನೋಪೋಲ್ ವೊಯಿವೊಡ್ಶಿಪ್‌ನ ಭಾಗವಾಯಿತು. ಕೋಟೆಯ ಮಾಲೀಕರಾಗಿದ್ದ ರಾಜಕುಮಾರ ರೋಮನ್ ಸಾಂಗುಷ್ಕೊ ಅದರ ಕೊನೆಯ ಪೋಲಿಷ್ ಮಾಲೀಕರಾಗಿದ್ದರು.<ref name="WRO">{{Cite web |title=Ukraina - Podhorce |url=[https://www.amigo.wroc.pl/ukraina/podhorce.htm](https://www.amigo.wroc.pl/ukraina/podhorce.htm) |access-date=2023-08-03 |website=[www.amigo.wroc.pl](http://www.amigo.wroc.pl)}}</ref> 1939ರ ಪೋಲಿಷ್ ಸೆಪ್ಟೆಂಬರ್ ಅಭಿಯಾನದ ಸಮಯದಲ್ಲಿ ನಾಜಿ ಮತ್ತು ಸೋವಿಯತ್ ಪಡೆಗಳು ಪೋಲೆಂಡ್ ಮೇಲೆ ದಾಳಿ ಮಾಡಿದ ನಂತರ ಆಸ್ತಿ ಕಳೆದುಕೊಳ್ಳುವ ಸಾಧ್ಯತೆಯನ್ನು ಅರಿತ ರಾಜಕುಮಾರ ಸಾಂಗುಷ್ಕೊ ಕೋಟೆಯಲ್ಲಿದ್ದ ಹೆಚ್ಚಿನ ಅಮೂಲ್ಯ ವಸ್ತುಗಳನ್ನು ಸಂಗ್ರಹಿಸಿ ರೊಮೇನಿಯಾಗೆ ತೆಗೆದುಕೊಂಡು ಹೋದರು. ನಂತರ ಅವುಗಳನ್ನು ಬ್ರೆಜಿಲ್‌ನ ಸಾವೊ ಪಾಲೊಗೆ ಕೊಂಡೊಯ್ದು ಅಲ್ಲಿ ಒಂದು ನಿಧಿಯನ್ನು ಸ್ಥಾಪಿಸಿದರು. ಎರಡನೇ ಮಹಾಯುದ್ಧದ ನಂತರ ಸೋವಿಯತ್ ಅಧಿಕಾರಿಗಳು ಕೋಟೆಯಲ್ಲಿ ಕ್ಷಯರೋಗ ಚಿಕಿತ್ಸಾ ಕೇಂದ್ರವನ್ನು ತೆರೆದರು.<ref>{{Cite web |title=Pidhirtsi castle {{!}} lviv.travel |url=[https://lviv.travel/en/places/attractions/pidgoretskii-zamok](https://lviv.travel/en/places/attractions/pidgoretskii-zamok) |access-date=2023-08-03 |website=lviv.travel |language=en}}</ref> 1956ರ ಫೆಬ್ರವರಿಯಲ್ಲಿ ಕೋಟೆಯು ಬಹುತೇಕ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಯಿತು. ಅಮೂಲ್ಯ ಚಿತ್ರಕಲೆಗಳೂ ಬೆಂಕಿಯಲ್ಲಿ ನಾಶವಾದವು. ಈ ಬೆಂಕಿಯು ಮೂರು ವಾರಗಳ ಕಾಲ ಉರಿಯಿತು. ಕೊನೆಯಲ್ಲಿ ಕೋಟೆಯ ಗೋಡೆಗಳು ಮಾತ್ರ ಉಳಿದವು ಮತ್ತು ಸುಮಾರು 12 ಮಿಲಿಯನ್ ಡಾಲರ್‌ಗಳಷ್ಟು ನಷ್ಟವಾಯಿತು.<ref>{{Cite web |title=Новини Львова: Згорілі скарби - Щоденний Львів |url=[https://old.dailylviv.com/news/2171](https://old.dailylviv.com/news/2171) |access-date=2023-08-03 |website=old.dailylviv.com}}</ref> 1997ರಲ್ಲಿ ಲಿವಿವ್ ಚಿತ್ರಕಲಾ ಗ್ಯಾಲರಿಯು ಕೋಟೆಯನ್ನು ಖರೀದಿಸಿ ಅದನ್ನು ವಸ್ತುಸಂಗ್ರಹಾಲಯವನ್ನಾಗಿ ಪರಿವರ್ತಿಸಿತು. ಕಮ್ಯುನಿಸ್ಟ್ ಆಡಳಿತದ ಅವಧಿಯಲ್ಲಿ ಕೋಟೆಗೆ ಸಾಕಷ್ಟು ಹಾನಿಯಾದರೂ, ಇದು ಯಾವಾಗಲೂ ಆಸಕ್ತಿದಾಯಕ ಮತ್ತು ಆಕರ್ಷಕ ವಾಸ್ತುಶಿಲ್ಪದ ಸ್ಥಳವಾಗಿ ಉಳಿದಿದೆ. ಪಿದ್ಹಿರ್ಟ್ಸಿಯಲ್ಲಿ ಹಲವಾರು ಚಲನಚಿತ್ರಗಳ ಚಿತ್ರೀಕರಣ ನಡೆದಿದೆ. ಅವುಗಳಲ್ಲಿ *Potop* ಕೂಡ ಒಂದು.<ref name="WRO"/><ref name="LVIV">{{Cite web |title=Pidhirtsy Castle Lviv {{!}} Ukraine - Local Life |url=https://www.local-life.com/lviv/entertainment/6-Pidhirtsy_Castle |access-date=2023-08-03 |website=www.local-life.com |language=en}}</ref> ಉಕ್ರೇನ್ ಸೋವಿಯತ್ ಒಕ್ಕೂಟದಿಂದ ಸ್ವಾತಂತ್ರ್ಯ ಪಡೆದ ನಂತರ ಕೋಟೆಯನ್ನು ಪುನಃಸ್ಥಾಪಿಸಿ ರಾಷ್ಟ್ರಪತಿಯ ನಿವಾಸವನ್ನಾಗಿ ಮಾಡಲು ಯೋಜಿಸಲಾಗಿತ್ತು. ಆದರೆ ಈ ಯೋಜನೆ ಕಾರ್ಯರೂಪಕ್ಕೆ ಬರಲಿಲ್ಲ. ನಂತರ ಕೋಟೆಯನ್ನು ಲಿವಿವ್ ರಾಷ್ಟ್ರೀಯ ಕಲಾ ಗ್ಯಾಲರಿಯ ಆಡಳಿತಕ್ಕೆ ವಹಿಸಲಾಯಿತು.<ref>{{cite web|url=[http://lvivgallery.org.ua/museums/muzey-zapovidnyk-pidgoreckyy-zamok|title=Музей-заповідник](http://lvivgallery.org.ua/museums/muzey-zapovidnyk-pidgoreckyy-zamok|title=Музей-заповідник) "Підгорецький замок" {{!}} Львівська національна галерея мистецтв імені Бориса Возницького|website=lvivgallery.org.ua|access-date=2019-12-25}}</ref> ಪ್ರಸ್ತುತ ರೆವಸ್ಕಿ ಕುಟುಂಬದ ಸಂಗ್ರಹದ ಕೆಲವು ವಸ್ತುಗಳನ್ನು ಲಿವಿವ್ ಐತಿಹಾಸಿಕ ವಸ್ತುಸಂಗ್ರಹಾಲಯ ಮತ್ತು ಲಿವಿವ್ ಕಲಾ ಗ್ಯಾಲರಿಯಲ್ಲಿ ಸಂರಕ್ಷಿಸಲಾಗಿದೆ.<ref name="NAR" /> ಕೆಲವು ವಸ್ತುಗಳು ಟಾರ್ನೂವ್ ಮತ್ತು ಕ್ರಾಕೋವ್‌ನ ವಸ್ತುಸಂಗ್ರಹಾಲಯಗಳಲ್ಲಿಯೂ ಇವೆ.<ref name="WRO"/> ಲಿವಿವ್ ರಾಷ್ಟ್ರೀಯ ಕಲಾ ಗ್ಯಾಲರಿಯು ಕೋಟೆಯನ್ನು ಅದರ ಐತಿಹಾಸಿಕ ರೂಪಕ್ಕೆ ಪುನಃಸ್ಥಾಪಿಸಲು ಪ್ರಯತ್ನಿಸುತ್ತಿದೆ. ಆದರೆ ಹಣದ ಕೊರತೆಯಿಂದಾಗಿ ಪುನಃಸ್ಥಾಪನಾ ಕಾರ್ಯಗಳು ವಿಳಂಬವಾಗಿದ್ದು, ಕೆಲಸವು ನಿಧಾನವಾಗಿ ನಡೆಯುತ್ತಿದೆ.<ref>{{Cite web |date=2023-08-03 |title=Реставрація храму у Підгірцях на Львівщині відкладена |url=[https://dailylviv.com/news/kultura/restavratsiya-khramu-pidhirtsyakh-na-lvivshchyni-vidkladena-93660](https://dailylviv.com/news/kultura/restavratsiya-khramu-pidhirtsyakh-na-lvivshchyni-vidkladena-93660) |access-date=2023-08-03 |website=DailyLviv.com |language=uk }}{{Dead link|date=ಸೆಪ್ಟೆಂಬರ್ 2026 |bot=InternetArchiveBot |fix-attempted=yes }}</ref> == ಜನಪ್ರಿಯ ಸಂಸ್ಕೃತಿ == ಪಿದ್ಹಿರ್ಟ್ಸಿ ಕೋಟೆಯು ಮಿಸ್ಟರೀಸ್ ಆಫ್ ದಿ ಅಬ್ಯಾಂಡನ್ಡ್ ಎಂಬ ಟಿವಿ ಸರಣಿಯ 6ನೇ ಸೀಸನ್‌ನ 8ನೇ ಸಂಚಿಕೆಯಲ್ಲಿ ಕಾಣಿಸಿಕೊಂಡಿದೆ. ಈ ಸಂಚಿಕೆಗೆ "ದಿ ಥಿಂಗ್ ಆನ್ ಹೆಲ್ ಮೌಂಟನ್" ಎಂಬ ಶೀರ್ಷಿಕೆಯಿದ್ದು, ಇದು 2020ರ ಮೇ 14ರಂದು ಸೈನ್ಸ್ ಚಾನೆಲ್‌ನಲ್ಲಿ ಪ್ರಸಾರವಾಯಿತು. ಈ ಸಂಚಿಕೆಯಲ್ಲಿ 18ನೇ ಶತಮಾನದಲ್ಲಿದ್ದ ಕೋಟೆಯ ಕಥೆ ಮತ್ತು ಅದರ ಎರಡನೇ ಮಾಲೀಕರಾದ ವಾಕ್ಲಾವ್ ರೆವಸ್ಕಿಯವರ ಬಗ್ಗೆ ವಿವರಿಸಲಾಗಿದೆ. ಅವರು ಕೋಟೆಯ ಕತ್ತಲೆಯಾದ ಮತ್ತು ತೇವಭರಿತ ನೆಲಮಾಳಿಗೆಗಳಲ್ಲಿ ಅನೇಕ ರಹಸ್ಯಗಳನ್ನು ಅಡಗಿಸಿಟ್ಟಿದ್ದರು ಎಂದು ಹೇಳಲಾಗುತ್ತದೆ. ಸಂಶಯ ಮತ್ತು ಅಸೂಯೆಯಿಂದ ಪ್ರೇರಿತರಾಗಿ ಅವರು ತಮ್ಮ ನಿಶ್ಚಿತಾರ್ಥದ ಸಂಗಾತಿ ಮಾರಿಯಾ ರೆವಸ್ಕಿಯನ್ನು ಕೊಂದರು ಎಂದು ನಂಬಲಾಗಿದೆ. ಮಾರಿಯಾ 16 ವರ್ಷದ ಸುಂದರ ಯುವತಿಯಾಗಿದ್ದು, ಅವರು ವಾಕ್ಲಾವ್ ಅವರಿಗೆ ಪದೇಪದೇ ಮೋಸ ಮಾಡುತ್ತಿದ್ದರು ಎಂದು ಹೇಳಲಾಗುತ್ತದೆ. ಆಕೆಯ ದೇಹವು ಎಂದಿಗೂ ಪತ್ತೆಯಾಗಲಿಲ್ಲ. ಆದರೆ ಆಕೆಯ ಆತ್ಮಕ್ಕೆ ಎಂದಿಗೂ ಶಾಂತಿ ಸಿಗಲಿಲ್ಲ ಮತ್ತು ಇತರ ಅಶಾಂತ ಆತ್ಮಗಳೊಂದಿಗೆ ಆಕೆಯ ಭೂತವು ಕೋಟೆಯ ದಾರಿಗಳಲ್ಲಿ ಅಲೆದಾಡುತ್ತದೆ ಎಂದು ಹೇಳಲಾಗುತ್ತದೆ.<ref>{{Cite web |title=Pidhirtsi Castle – Mysteries of the Abandoned |url=[https://www.sciencechannel.com/tv-shows/mysteries-of-the-abandoned/full-episodes/the-thing-on-hell-mountain](https://www.sciencechannel.com/tv-shows/mysteries-of-the-abandoned/full-episodes/the-thing-on-hell-mountain) |access-date=2023-08-03 |website=[www.sciencechannel.com](http://www.sciencechannel.com)}}</ref><ref>{{Cite web |title=Mysteries of the Abandoned - Aired Order - All Seasons - TheTVDB.com |url=[https://thetvdb.com/series/mysteries-of-the-abandoned/allseasons/official](https://thetvdb.com/series/mysteries-of-the-abandoned/allseasons/official) |access-date=2023-08-03 |website=thetvdb.com }}{{Dead link|date=ಸೆಪ್ಟೆಂಬರ್ 2026 |bot=InternetArchiveBot |fix-attempted=yes }}</ref> == ಉಲ್ಲೇಖಗಳು == '''Notes''' {{Reflist}} == ಬಾಹ್ಯ ಕೊಂಡಿಗಳು == {{Commons category|Pidhirtsi Castle}} * [http://univ.gda.pl/~literat/grafika/zamk1.htm Podhorce Castle], painted by [[Jan Matejko]] * [https://www.youtube.com/watch?v=qbZDE1KzMnA 1936 Polish newsreel, with unique footage of prewar Podhorce and Olesko] *[http://www.wilanow-palac.pl/former_bedchamber_of_jan_iii_sobieski_in_the_podhorce_castle.html The Former Bedchamber of Jan III Sobieski in the Podhorce Castle] {{Webarchive|url=https://web.archive.org/web/20160303230344/http://www.wilanow-palac.pl/former_bedchamber_of_jan_iii_sobieski_in_the_podhorce_castle.html |date=2016-03-03 }} at the Wilanów Palace Museum {{Coord|49.9431|N|24.9835|E|source:kolossus-ukwiki|display=title}} {{Kresy Castles}}{{Castles in Ukraine}} {{Authority control}} [[Category:Houses completed in 1640]] [[Category:Castles in Ukraine]] [[Category:Palaces in Ukraine]] [[Category:Buildings and structures in Lviv Oblast]] [[Category:1640 establishments in the Polish–Lithuanian Commonwealth]] [[Category:Museums in Lviv Oblast]] [[Category:Royal residences in Ukraine]] [[Category:Sobieski family residences]] [[Category:Residences of Polish monarchs]] rx2q8d4esvpvq401w0wvue56u4rc79w ಸದಸ್ಯರ ಚರ್ಚೆಪುಟ:Bhoomikags 3 187121 1427311 2026-09-02T12:22:30Z ಕನ್ನಡ ವಿಕಿ ಸಮುದಾಯ 44987 ಹೊಸ ಬಳಕೆದಾರರ ಸ್ವಾಗತ 1427311 wikitext text/x-wiki {{ಟೆಂಪ್ಲೇಟು:ಸುಸ್ವಾಗತ|realName=|name=Bhoomikags}} -- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೧೭:೫೨, ೨ ಸೆಪ್ಟೆಂಬರ್ ೨೦೨೬ (IST) riuiz050ga5mf5iaoernh67tgj0u62x ಸದಸ್ಯರ ಚರ್ಚೆಪುಟ:Nandinikrishna9164 3 187122 1427315 2026-09-02T12:45:09Z ಕನ್ನಡ ವಿಕಿ ಸಮುದಾಯ 44987 ಹೊಸ ಬಳಕೆದಾರರ ಸ್ವಾಗತ 1427315 wikitext text/x-wiki {{ಟೆಂಪ್ಲೇಟು:ಸುಸ್ವಾಗತ|realName=|name=Nandinikrishna9164}} -- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೧೮:೧೫, ೨ ಸೆಪ್ಟೆಂಬರ್ ೨೦೨೬ (IST) oixtuzscvmejk89s51cbujujpvjbrlt ಸದಸ್ಯರ ಚರ್ಚೆಪುಟ:Rakshamahesh 3 187123 1427322 2026-09-02T14:29:14Z ಕನ್ನಡ ವಿಕಿ ಸಮುದಾಯ 44987 ಹೊಸ ಬಳಕೆದಾರರ ಸ್ವಾಗತ 1427322 wikitext text/x-wiki {{ಟೆಂಪ್ಲೇಟು:ಸುಸ್ವಾಗತ|realName=|name=Rakshamahesh}} -- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೧೯:೫೯, ೨ ಸೆಪ್ಟೆಂಬರ್ ೨೦೨೬ (IST) 8dg0ri42uru1dbro7rtle0ze4rb01zn ಸದಸ್ಯರ ಚರ್ಚೆಪುಟ:Spoorthi HR 3 187124 1427329 2026-09-02T15:17:50Z ಕನ್ನಡ ವಿಕಿ ಸಮುದಾಯ 44987 ಹೊಸ ಬಳಕೆದಾರರ ಸ್ವಾಗತ 1427329 wikitext text/x-wiki {{ಟೆಂಪ್ಲೇಟು:ಸುಸ್ವಾಗತ|realName=|name=Spoorthi HR}} -- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೨೦:೪೭, ೨ ಸೆಪ್ಟೆಂಬರ್ ೨೦೨೬ (IST) 7hsfkqyogx0vov32bb7tiixzpg5fdd1 ಸದಸ್ಯರ ಚರ್ಚೆಪುಟ:Archana Annappa 3 187125 1427334 2026-09-02T17:08:12Z ಕನ್ನಡ ವಿಕಿ ಸಮುದಾಯ 44987 ಹೊಸ ಬಳಕೆದಾರರ ಸ್ವಾಗತ 1427334 wikitext text/x-wiki {{ಟೆಂಪ್ಲೇಟು:ಸುಸ್ವಾಗತ|realName=|name=Archana Annappa}} -- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೨೨:೩೮, ೨ ಸೆಪ್ಟೆಂಬರ್ ೨೦೨೬ (IST) k77rfmef7q3tzmp6imroc2eimg6588p ಸದಸ್ಯರ ಚರ್ಚೆಪುಟ:ರಕ್ಷಿತ 06 3 187126 1427335 2026-09-02T17:08:39Z ಕನ್ನಡ ವಿಕಿ ಸಮುದಾಯ 44987 ಹೊಸ ಬಳಕೆದಾರರ ಸ್ವಾಗತ 1427335 wikitext text/x-wiki {{ಟೆಂಪ್ಲೇಟು:ಸುಸ್ವಾಗತ|realName=|name=ರಕ್ಷಿತ 06}} -- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೨೨:೩೮, ೨ ಸೆಪ್ಟೆಂಬರ್ ೨೦೨೬ (IST) d76kxwq1583nwg4zfqeo3l8l0bo7u2b ಸದಸ್ಯರ ಚರ್ಚೆಪುಟ:Nameiskiccha 3 187127 1427338 2026-09-02T21:32:57Z ಕನ್ನಡ ವಿಕಿ ಸಮುದಾಯ 44987 ಹೊಸ ಬಳಕೆದಾರರ ಸ್ವಾಗತ 1427338 wikitext text/x-wiki {{ಟೆಂಪ್ಲೇಟು:ಸುಸ್ವಾಗತ|realName=|name=Nameiskiccha}} -- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೦೩:೦೨, ೩ ಸೆಪ್ಟೆಂಬರ್ ೨೦೨೬ (IST) 7uwjpqfiqq6gjox8bo9ctozytvfgayk ಸದಸ್ಯ:Anzx-ooo/common.js 2 187128 1427343 2026-09-03T03:16:26Z A826 72368 ಹೊಸ ಪುಟ: //* // 1427343 javascript text/javascript //* // moiljk41pcu2f8du5gesbosp94ba263 ಸದಸ್ಯ:A826/common.js 2 187129 1427345 2026-09-03T03:16:59Z A826 72368 ಹೊಸ ಪುಟ: //* // 1427345 javascript text/javascript //* // moiljk41pcu2f8du5gesbosp94ba263 ಸದಸ್ಯರ ಚರ್ಚೆಪುಟ:Mallesh lk 3 187130 1427358 2026-09-03T06:14:05Z ಕನ್ನಡ ವಿಕಿ ಸಮುದಾಯ 44987 ಹೊಸ ಬಳಕೆದಾರರ ಸ್ವಾಗತ 1427358 wikitext text/x-wiki {{ಟೆಂಪ್ಲೇಟು:ಸುಸ್ವಾಗತ|realName=|name=Mallesh lk}} -- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೧೧:೪೪, ೩ ಸೆಪ್ಟೆಂಬರ್ ೨೦೨೬ (IST) h6jakbl78ix6z2njtyjaz3tl65innpf ಸದಸ್ಯ:MandukRao/sandbox 2 187131 1427360 2026-09-03T06:50:04Z MandukRao 101487 ಹೊಸ ಪುಟ: '''ಕೆ. ಎಂ. ಶಿವಲಿಂಗೇಗೌಡ''' (ಜನನ 14 ಫೆಬ್ರವರಿ 1958) ಕರ್ನಾಟಕದ ಭಾರತೀಯ ರಾಜಕಾರಣಿ. ಅವರು ಪ್ರಸ್ತುತ ಕರ್ನಾಟಕ ಸರ್ಕಾರದ ಅಬಕಾರಿ ಸಚಿವರಾಗಿದ್ದಾರೆ. [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]] ಸದಸ್ಯರಾಗಿರುವ ಅವರು, ಹಾಸನ ಜಿಲ್ಲ... 1427360 wikitext text/x-wiki '''ಕೆ. ಎಂ. ಶಿವಲಿಂಗೇಗೌಡ''' (ಜನನ 14 ಫೆಬ್ರವರಿ 1958) ಕರ್ನಾಟಕದ ಭಾರತೀಯ ರಾಜಕಾರಣಿ. ಅವರು ಪ್ರಸ್ತುತ ಕರ್ನಾಟಕ ಸರ್ಕಾರದ ಅಬಕಾರಿ ಸಚಿವರಾಗಿದ್ದಾರೆ. [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]] ಸದಸ್ಯರಾಗಿರುವ ಅವರು, ಹಾಸನ ಜಿಲ್ಲೆಯ [[ಅರಸೀಕೆರೆ ವಿಧಾನಸಭಾ ಕ್ಷೇತ್ರ]]ದಿಂದ ನಾಲ್ಕು ಬಾರಿ [[ಕರ್ನಾಟಕ ವಿಧಾನಸಭೆ]]ಗೆ ಆಯ್ಕೆಯಾಗಿದ್ದಾರೆ.<ref>{{cite web |title=Constituencies |url=https://hassan.nic.in/en/constituencies/ |website=Hassan District, Government of Karnataka |access-date=2 September 2026}}</ref><ref>{{cite news |title=Shivakumar expands Cabinet, a look at his 19 new ministers |url=https://indianexpress.com/article/political-pulse/karnataka-cabinet-expansion-congress-20-new-ministers-swearing-in-10815740/lite/ |work=The Indian Express |date=3 August 2026 |access-date=2 September 2026}}</ref> ಶಿವಲಿಂಗೇಗೌಡ ಅವರು 2023ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಮುನ್ನ [[ಜನತಾ ದಳ (ಜಾತ್ಯತೀತ)]] ತೊರೆದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ಗೆ ಸೇರ್ಪಡೆಯಾದರು. 2023ರ ಚುನಾವಣೆಯಲ್ಲಿ ಅರಸೀಕೆರೆ ಕ್ಷೇತ್ರದಿಂದ ಗೆದ್ದು ಸತತ ನಾಲ್ಕನೇ ಬಾರಿಗೆ ಶಾಸಕರಾಗಿ ಆಯ್ಕೆಯಾದರು.<ref>{{cite news |title=Trouble mounts for JD(S) as third MLA quits in a week, K M Shivalinge Gowda likely to join Congress |url=https://indianexpress.com/elections/shivalinge-gowda-jds-third-mla-quits-in-a-week-join-congress-8534075/ |work=The Indian Express |date=2 April 2023 |access-date=2 September 2026}}</ref><ref>{{cite web |title=Arsikere Election Results 2023 |url=https://www.ndtv.com/elections/karnataka-assembly-election-results-2023/arsikere |website=NDTV |access-date=2 September 2026}}</ref> 3 ಆಗಸ್ಟ್ 2026ರಂದು ಅವರು ಮೊದಲ ಬಾರಿಗೆ ಕರ್ನಾಟಕ ಸಚಿವ ಸಂಪುಟಕ್ಕೆ ಸೇರ್ಪಡೆಯಾದರು.<ref name="Cabinet2026">{{cite news |title=Shivakumar expands Cabinet, a look at his 19 new ministers |url=https://indianexpress.com/article/political-pulse/karnataka-cabinet-expansion-congress-20-new-ministers-swearing-in-10815740/lite/ |work=The Indian Express |date=3 August 2026 |access-date=2 September 2026}}</ref> 12 ಆಗಸ್ಟ್ 2026ರಂದು ಅವರಿಗೆ ಅಬಕಾರಿ ಖಾತೆಯನ್ನು ಹಂಚಿಕೆ ಮಾಡಲಾಯಿತು.<ref>{{cite news |title=Karnataka CM allots Cabinet portfolios to 19 ministers; DKS keeps Finance, Law |url=https://www.newindianexpress.com/states/karnataka/2026/Aug/12/karnataka-cm-allots-cabinet-portfolios-to-19-ministers-dks-keeps-finance-law |work=The New Indian Express |date=12 August 2026 |access-date=2 September 2026}}</ref> ನಂತರ ಅವರನ್ನು ಹಾಸನ ಜಿಲ್ಲೆಯ ಉಸ್ತುವಾರಿ ಸಚಿವರನ್ನಾಗಿ ನೇಮಿಸಲಾಯಿತು.<ref>{{cite news |title=Karnataka District In-Charge Ministers List 2026: 31 districts get new ministers; check full list |url=https://economictimes.indiatimes.com/news/politics-and-nation/karnataka-district-in-charge-ministers-list-2026-31-districts-get-new-ministers-check-full-list/articleshow/133247415.cms |work=The Economic Times |date=August 2026 |access-date=2 September 2026}}</ref> 4y0uipdgi603hsusu2yrb9gx7n39eoj 1427361 1427360 2026-09-03T06:51:44Z MandukRao 101487 1427361 wikitext text/x-wiki {{Infobox officeholder | name = ಕೆ. ಎಂ. ಶಿವಲಿಂಗೇಗೌಡ | office = ಕರ್ನಾಟಕ ಸರ್ಕಾರದ ಅಬಕಾರಿ ಸಚಿವರು | term_start = 12 ಆಗಸ್ಟ್ 2026 | predecessor = [[ಆರ್. ಬಿ. ತಿಮ್ಮಾಪುರ]] | governor = [[ಥಾವರಚಂದ್ ಗೆಹಲೋಟ್]] | 1blankname = ಮುಖ್ಯಮಂತ್ರಿ | 1namedata = [[ಡಿ. ಕೆ. ಶಿವಕುಮಾರ್]] | office1 = [[ಕರ್ನಾಟಕ ವಿಧಾನಸಭೆ]] ಸದಸ್ಯ | constituency1 = [[ಅರಸೀಕೆರೆ ವಿಧಾನಸಭಾ ಕ್ಷೇತ್ರ|ಅರಸೀಕೆರೆ]] | term_start1 = 2008 | birth_date = {{Birth date and age|1958|2|14|df=y}} | birth_place = ಕುಡುಕುಂಡಿ, ಅರಸೀಕೆರೆ ತಾಲ್ಲೂಕು, ಹಾಸನ ಜಿಲ್ಲೆ, ಕರ್ನಾಟಕ, ಭಾರತ | party = [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]] (2023–ಪ್ರಸ್ತುತ), [[ಜನತಾ ದಳ (ಜಾತ್ಯತೀತ)]] (2023ರವರೆಗೆ) | spouse = ಎಚ್. ಡಿ. ಪುಷ್ಪವತಿ }} '''ಕೆ. ಎಂ. ಶಿವಲಿಂಗೇಗೌಡ''' (ಜನನ 14 ಫೆಬ್ರವರಿ 1958) ಕರ್ನಾಟಕದ ಭಾರತೀಯ ರಾಜಕಾರಣಿ. ಅವರು ಪ್ರಸ್ತುತ ಕರ್ನಾಟಕ ಸರ್ಕಾರದ ಅಬಕಾರಿ ಸಚಿವರಾಗಿದ್ದಾರೆ. [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]] ಸದಸ್ಯರಾಗಿರುವ ಅವರು, ಹಾಸನ ಜಿಲ್ಲೆಯ [[ಅರಸೀಕೆರೆ ವಿಧಾನಸಭಾ ಕ್ಷೇತ್ರ]]ದಿಂದ ನಾಲ್ಕು ಬಾರಿ [[ಕರ್ನಾಟಕ ವಿಧಾನಸಭೆ]]ಗೆ ಆಯ್ಕೆಯಾಗಿದ್ದಾರೆ.<ref>{{cite web |title=Constituencies |url=https://hassan.nic.in/en/constituencies/ |website=Hassan District, Government of Karnataka |access-date=2 September 2026}}</ref><ref>{{cite news |title=Shivakumar expands Cabinet, a look at his 19 new ministers |url=https://indianexpress.com/article/political-pulse/karnataka-cabinet-expansion-congress-20-new-ministers-swearing-in-10815740/lite/ |work=The Indian Express |date=3 August 2026 |access-date=2 September 2026}}</ref> ಶಿವಲಿಂಗೇಗೌಡ ಅವರು 2023ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಮುನ್ನ [[ಜನತಾ ದಳ (ಜಾತ್ಯತೀತ)]] ತೊರೆದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ಗೆ ಸೇರ್ಪಡೆಯಾದರು. 2023ರ ಚುನಾವಣೆಯಲ್ಲಿ ಅರಸೀಕೆರೆ ಕ್ಷೇತ್ರದಿಂದ ಗೆದ್ದು ಸತತ ನಾಲ್ಕನೇ ಬಾರಿಗೆ ಶಾಸಕರಾಗಿ ಆಯ್ಕೆಯಾದರು.<ref>{{cite news |title=Trouble mounts for JD(S) as third MLA quits in a week, K M Shivalinge Gowda likely to join Congress |url=https://indianexpress.com/elections/shivalinge-gowda-jds-third-mla-quits-in-a-week-join-congress-8534075/ |work=The Indian Express |date=2 April 2023 |access-date=2 September 2026}}</ref><ref>{{cite web |title=Arsikere Election Results 2023 |url=https://www.ndtv.com/elections/karnataka-assembly-election-results-2023/arsikere |website=NDTV |access-date=2 September 2026}}</ref> 3 ಆಗಸ್ಟ್ 2026ರಂದು ಅವರು ಮೊದಲ ಬಾರಿಗೆ ಕರ್ನಾಟಕ ಸಚಿವ ಸಂಪುಟಕ್ಕೆ ಸೇರ್ಪಡೆಯಾದರು.<ref name="Cabinet2026">{{cite news |title=Shivakumar expands Cabinet, a look at his 19 new ministers |url=https://indianexpress.com/article/political-pulse/karnataka-cabinet-expansion-congress-20-new-ministers-swearing-in-10815740/lite/ |work=The Indian Express |date=3 August 2026 |access-date=2 September 2026}}</ref> 12 ಆಗಸ್ಟ್ 2026ರಂದು ಅವರಿಗೆ ಅಬಕಾರಿ ಖಾತೆಯನ್ನು ಹಂಚಿಕೆ ಮಾಡಲಾಯಿತು.<ref>{{cite news |title=Karnataka CM allots Cabinet portfolios to 19 ministers; DKS keeps Finance, Law |url=https://www.newindianexpress.com/states/karnataka/2026/Aug/12/karnataka-cm-allots-cabinet-portfolios-to-19-ministers-dks-keeps-finance-law |work=The New Indian Express |date=12 August 2026 |access-date=2 September 2026}}</ref> ನಂತರ ಅವರನ್ನು ಹಾಸನ ಜಿಲ್ಲೆಯ ಉಸ್ತುವಾರಿ ಸಚಿವರನ್ನಾಗಿ ನೇಮಿಸಲಾಯಿತು.<ref>{{cite news |title=Karnataka District In-Charge Ministers List 2026: 31 districts get new ministers; check full list |url=https://economictimes.indiatimes.com/news/politics-and-nation/karnataka-district-in-charge-ministers-list-2026-31-districts-get-new-ministers-check-full-list/articleshow/133247415.cms |work=The Economic Times |date=August 2026 |access-date=2 September 2026}}</ref> dkyq9a00sxxf239tw5994ss5edmw8w4 1427362 1427361 2026-09-03T06:52:06Z MandukRao 101487 1427362 wikitext text/x-wiki {{Infobox officeholder | name = ಕೆ. ಎಂ. ಶಿವಲಿಂಗೇಗೌಡ | office = ಕರ್ನಾಟಕ ಸರ್ಕಾರದ ಅಬಕಾರಿ ಸಚಿವರು | term_start = 12 ಆಗಸ್ಟ್ 2026 | governor = [[ಥಾವರಚಂದ್ ಗೆಹಲೋಟ್]] | 1blankname = ಮುಖ್ಯಮಂತ್ರಿ | 1namedata = [[ಡಿ. ಕೆ. ಶಿವಕುಮಾರ್]] | office1 = [[ಕರ್ನಾಟಕ ವಿಧಾನಸಭೆ]] ಸದಸ್ಯ | constituency1 = [[ಅರಸೀಕೆರೆ ವಿಧಾನಸಭಾ ಕ್ಷೇತ್ರ|ಅರಸೀಕೆರೆ]] | term_start1 = 2008 | birth_date = {{Birth date and age|1958|2|14|df=y}} | birth_place = ಕುಡುಕುಂಡಿ, ಅರಸೀಕೆರೆ ತಾಲ್ಲೂಕು, ಹಾಸನ ಜಿಲ್ಲೆ, ಕರ್ನಾಟಕ, ಭಾರತ | party = [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]] (2023–ಪ್ರಸ್ತುತ), [[ಜನತಾ ದಳ (ಜಾತ್ಯತೀತ)]] (2023ರವರೆಗೆ) | spouse = ಎಚ್. ಡಿ. ಪುಷ್ಪವತಿ }} '''ಕೆ. ಎಂ. ಶಿವಲಿಂಗೇಗೌಡ''' (ಜನನ 14 ಫೆಬ್ರವರಿ 1958) ಕರ್ನಾಟಕದ ಭಾರತೀಯ ರಾಜಕಾರಣಿ. ಅವರು ಪ್ರಸ್ತುತ ಕರ್ನಾಟಕ ಸರ್ಕಾರದ ಅಬಕಾರಿ ಸಚಿವರಾಗಿದ್ದಾರೆ. [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]] ಸದಸ್ಯರಾಗಿರುವ ಅವರು, ಹಾಸನ ಜಿಲ್ಲೆಯ [[ಅರಸೀಕೆರೆ ವಿಧಾನಸಭಾ ಕ್ಷೇತ್ರ]]ದಿಂದ ನಾಲ್ಕು ಬಾರಿ [[ಕರ್ನಾಟಕ ವಿಧಾನಸಭೆ]]ಗೆ ಆಯ್ಕೆಯಾಗಿದ್ದಾರೆ.<ref>{{cite web |title=Constituencies |url=https://hassan.nic.in/en/constituencies/ |website=Hassan District, Government of Karnataka |access-date=2 September 2026}}</ref><ref>{{cite news |title=Shivakumar expands Cabinet, a look at his 19 new ministers |url=https://indianexpress.com/article/political-pulse/karnataka-cabinet-expansion-congress-20-new-ministers-swearing-in-10815740/lite/ |work=The Indian Express |date=3 August 2026 |access-date=2 September 2026}}</ref> ಶಿವಲಿಂಗೇಗೌಡ ಅವರು 2023ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಮುನ್ನ [[ಜನತಾ ದಳ (ಜಾತ್ಯತೀತ)]] ತೊರೆದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ಗೆ ಸೇರ್ಪಡೆಯಾದರು. 2023ರ ಚುನಾವಣೆಯಲ್ಲಿ ಅರಸೀಕೆರೆ ಕ್ಷೇತ್ರದಿಂದ ಗೆದ್ದು ಸತತ ನಾಲ್ಕನೇ ಬಾರಿಗೆ ಶಾಸಕರಾಗಿ ಆಯ್ಕೆಯಾದರು.<ref>{{cite news |title=Trouble mounts for JD(S) as third MLA quits in a week, K M Shivalinge Gowda likely to join Congress |url=https://indianexpress.com/elections/shivalinge-gowda-jds-third-mla-quits-in-a-week-join-congress-8534075/ |work=The Indian Express |date=2 April 2023 |access-date=2 September 2026}}</ref><ref>{{cite web |title=Arsikere Election Results 2023 |url=https://www.ndtv.com/elections/karnataka-assembly-election-results-2023/arsikere |website=NDTV |access-date=2 September 2026}}</ref> 3 ಆಗಸ್ಟ್ 2026ರಂದು ಅವರು ಮೊದಲ ಬಾರಿಗೆ ಕರ್ನಾಟಕ ಸಚಿವ ಸಂಪುಟಕ್ಕೆ ಸೇರ್ಪಡೆಯಾದರು.<ref name="Cabinet2026">{{cite news |title=Shivakumar expands Cabinet, a look at his 19 new ministers |url=https://indianexpress.com/article/political-pulse/karnataka-cabinet-expansion-congress-20-new-ministers-swearing-in-10815740/lite/ |work=The Indian Express |date=3 August 2026 |access-date=2 September 2026}}</ref> 12 ಆಗಸ್ಟ್ 2026ರಂದು ಅವರಿಗೆ ಅಬಕಾರಿ ಖಾತೆಯನ್ನು ಹಂಚಿಕೆ ಮಾಡಲಾಯಿತು.<ref>{{cite news |title=Karnataka CM allots Cabinet portfolios to 19 ministers; DKS keeps Finance, Law |url=https://www.newindianexpress.com/states/karnataka/2026/Aug/12/karnataka-cm-allots-cabinet-portfolios-to-19-ministers-dks-keeps-finance-law |work=The New Indian Express |date=12 August 2026 |access-date=2 September 2026}}</ref> ನಂತರ ಅವರನ್ನು ಹಾಸನ ಜಿಲ್ಲೆಯ ಉಸ್ತುವಾರಿ ಸಚಿವರನ್ನಾಗಿ ನೇಮಿಸಲಾಯಿತು.<ref>{{cite news |title=Karnataka District In-Charge Ministers List 2026: 31 districts get new ministers; check full list |url=https://economictimes.indiatimes.com/news/politics-and-nation/karnataka-district-in-charge-ministers-list-2026-31-districts-get-new-ministers-check-full-list/articleshow/133247415.cms |work=The Economic Times |date=August 2026 |access-date=2 September 2026}}</ref> 5g5yptehemwvxrgrnjn0jepcz3bobcu 1427363 1427362 2026-09-03T07:06:55Z MandukRao 101487 1427363 wikitext text/x-wiki {{Infobox officeholder | name = ಕೆ. ಎಂ. ಶಿವಲಿಂಗೇಗೌಡ | office = ಕರ್ನಾಟಕ ಸರ್ಕಾರದ ಅಬಕಾರಿ ಸಚಿವರು | term_start = 12 ಆಗಸ್ಟ್ 2026 | governor = [[ಥಾವರಚಂದ್ ಗೆಹಲೋಟ್]] | 1blankname = ಮುಖ್ಯಮಂತ್ರಿ | 1namedata = [[ಡಿ. ಕೆ. ಶಿವಕುಮಾರ್]] | office1 = [[ಕರ್ನಾಟಕ ವಿಧಾನಸಭೆ]] ಸದಸ್ಯ | constituency1 = [[ಅರಸೀಕೆರೆ ವಿಧಾನಸಭಾ ಕ್ಷೇತ್ರ|ಅರಸೀಕೆರೆ]] | term_start1 = 2008 | birth_date = {{Birth date and age|1958|2|14|df=y}} | birth_place = ಕುಡುಕುಂಡಿ, ಅರಸೀಕೆರೆ ತಾಲ್ಲೂಕು, ಹಾಸನ ಜಿಲ್ಲೆ, ಕರ್ನಾಟಕ, ಭಾರತ | party = [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]] (2023–ಪ್ರಸ್ತುತ), [[ಜನತಾ ದಳ (ಜಾತ್ಯತೀತ)]] (2023ರವರೆಗೆ) }} '''ಕೆ. ಎಂ. ಶಿವಲಿಂಗೇಗೌಡ''' (ಜನನ 14 ಫೆಬ್ರವರಿ 1958) ಕರ್ನಾಟಕದ ಭಾರತೀಯ ರಾಜಕಾರಣಿ. ಅವರು ಪ್ರಸ್ತುತ ಕರ್ನಾಟಕ ಸರ್ಕಾರದ ಅಬಕಾರಿ ಸಚಿವರಾಗಿದ್ದಾರೆ. [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]] ಸದಸ್ಯರಾಗಿರುವ ಅವರು, ಹಾಸನ ಜಿಲ್ಲೆಯ [[ಅರಸೀಕೆರೆ ವಿಧಾನಸಭಾ ಕ್ಷೇತ್ರ]]ದಿಂದ ನಾಲ್ಕು ಬಾರಿ [[ಕರ್ನಾಟಕ ವಿಧಾನಸಭೆ]]ಗೆ ಆಯ್ಕೆಯಾಗಿದ್ದಾರೆ.<ref>{{cite web |title=Constituencies |url=https://hassan.nic.in/en/constituencies/ |website=Hassan District, Government of Karnataka |access-date=2 September 2026}}</ref><ref>{{cite news |title=Shivakumar expands Cabinet, a look at his 19 new ministers |url=https://indianexpress.com/article/political-pulse/karnataka-cabinet-expansion-congress-20-new-ministers-swearing-in-10815740/lite/ |work=The Indian Express |date=3 August 2026 |access-date=2 September 2026}}</ref> ಶಿವಲಿಂಗೇಗೌಡ ಅವರು 2023ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಮುನ್ನ [[ಜನತಾ ದಳ (ಜಾತ್ಯತೀತ)]] ತೊರೆದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ಗೆ ಸೇರ್ಪಡೆಯಾದರು. 2023ರ ಚುನಾವಣೆಯಲ್ಲಿ ಅರಸೀಕೆರೆ ಕ್ಷೇತ್ರದಿಂದ ಗೆದ್ದು ಸತತ ನಾಲ್ಕನೇ ಬಾರಿಗೆ ಶಾಸಕರಾಗಿ ಆಯ್ಕೆಯಾದರು.<ref>{{cite news |title=Trouble mounts for JD(S) as third MLA quits in a week, K M Shivalinge Gowda likely to join Congress |url=https://indianexpress.com/elections/shivalinge-gowda-jds-third-mla-quits-in-a-week-join-congress-8534075/ |work=The Indian Express |date=2 April 2023 |access-date=2 September 2026}}</ref><ref>{{cite web |title=Arsikere Election Results 2023 |url=https://www.ndtv.com/elections/karnataka-assembly-election-results-2023/arsikere |website=NDTV |access-date=2 September 2026}}</ref> 3 ಆಗಸ್ಟ್ 2026ರಂದು ಅವರು ಮೊದಲ ಬಾರಿಗೆ ಕರ್ನಾಟಕ ಸಚಿವ ಸಂಪುಟಕ್ಕೆ ಸೇರ್ಪಡೆಯಾದರು.<ref name="Cabinet2026">{{cite news |title=Shivakumar expands Cabinet, a look at his 19 new ministers |url=https://indianexpress.com/article/political-pulse/karnataka-cabinet-expansion-congress-20-new-ministers-swearing-in-10815740/lite/ |work=The Indian Express |date=3 August 2026 |access-date=2 September 2026}}</ref> 12 ಆಗಸ್ಟ್ 2026ರಂದು ಅವರಿಗೆ ಅಬಕಾರಿ ಖಾತೆಯನ್ನು ಹಂಚಿಕೆ ಮಾಡಲಾಯಿತು.<ref>{{cite news |title=Karnataka CM allots Cabinet portfolios to 19 ministers; DKS keeps Finance, Law |url=https://www.newindianexpress.com/states/karnataka/2026/Aug/12/karnataka-cm-allots-cabinet-portfolios-to-19-ministers-dks-keeps-finance-law |work=The New Indian Express |date=12 August 2026 |access-date=2 September 2026}}</ref> ನಂತರ ಅವರನ್ನು ಹಾಸನ ಜಿಲ್ಲೆಯ ಉಸ್ತುವಾರಿ ಸಚಿವರನ್ನಾಗಿ ನೇಮಿಸಲಾಯಿತು.<ref>{{cite news |title=Karnataka District In-Charge Ministers List 2026: 31 districts get new ministers; check full list |url=https://economictimes.indiatimes.com/news/politics-and-nation/karnataka-district-in-charge-ministers-list-2026-31-districts-get-new-ministers-check-full-list/articleshow/133247415.cms |work=The Economic Times |date=August 2026 |access-date=2 September 2026}}</ref> ewqf2t48cig96ydlu1knz96mhwowu5o ಮೊಗಾವೊ ಗುಹೆಗಳು 0 187132 1427364 2026-09-03T07:20:30Z Reema Jalihal 87461 ಹೊಸ ಪುಟ: {| class="infobox" style="width:23em; text-align:left; font-size:90%;" |- ! colspan="2" style="text-align:center; font-size:120%;" | ಮೊಗಾವೊ ಗುಹೆಗಳು<br /><small>莫高窟</small> |- | colspan="2" style="text-align:center;" | [[File:Great Buddha, Cave 96, Mogao Caves.jpg|220px]]<br /><small>೯೬ನೇ ಗುಹೆಯ ಬೃಹತ್ ಬುದ್ಧ ಪ್ರತಿಮೆ (೩೫ ಮೀಟರ್ ಎತ್ತರ)</small> |- ! colspan="2" style="te... 1427364 wikitext text/x-wiki {| class="infobox" style="width:23em; text-align:left; font-size:90%;" |- ! colspan="2" style="text-align:center; font-size:120%;" | ಮೊಗಾವೊ ಗುಹೆಗಳು<br /><small>莫高窟</small> |- | colspan="2" style="text-align:center;" | [[File:Great Buddha, Cave 96, Mogao Caves.jpg|220px]]<br /><small>೯೬ನೇ ಗುಹೆಯ ಬೃಹತ್ ಬುದ್ಧ ಪ್ರತಿಮೆ (೩೫ ಮೀಟರ್ ಎತ್ತರ)</small> |- ! colspan="2" style="text-align:center; background:#cedff2;" | ಯುನೆಸ್ಕೋ ವಿಶ್ವ ಪರಂಪರೆಯ ತಾಣ |- ! scope="row" | ಅಧಿಕೃತ ಹೆಸರು | Mogao Caves |- ! scope="row" | ದೇಶ | ಚೀನಾ |- ! scope="row" | ಪ್ರಾಂತ್ಯ | ಗಾನ್ಸು (ಡುನ್‌ಹುವಾಂಗ್) |- ! scope="row" | ಮಾನದಂಡ | ಸಾಂಸ್ಕೃತಿಕ: (i), (ii), (iii), (iv), (v), (vi) |- ! scope="row" | ಉಲ್ಲೇಖ ಸಂಖ್ಯೆ | [https://whc.unesco.org/en/list/440/ 440] |- ! scope="row" | ಶಾಸನ ವರ್ಷ | 1987 |- ! scope="row" | ನಿರ್ಮಾಣ ಕಾಲ | ಕ್ರಿ.ಶ. 366 – 14ನೇ ಶತಮಾನ |- ! scope="row" | ಗುಹೆಗಳ ಸಂಖ್ಯೆ | 735 (ಚಿತ್ರಿತ ಗುಹೆಗಳು: 492) |- ! scope="row" | ನಿರ್ಮಿಸಿದವರು | ಬೌದ್ಧ ಸನ್ಯಾಸಿಗಳು ಮತ್ತು ಯಾತ್ರಿಕರು |} '''ಮೊಗಾವೊ ಗುಹೆಗಳು''' (ಚೀನೀ: 莫高窟; "ಸಾವಿರ ಬುದ್ಧರ ಗುಹೆಗಳು" ಎಂದೂ ಕರೆಯಲ್ಪಡುತ್ತವೆ) ಚೀನಾದ ಗಾನ್ಸು ಪ್ರಾಂತ್ಯದ ಡುನ್‌ಹುವಾಂಗ್ ನಗರದ ಬಳಿ, ಡಾಚುವಾನ್ ನದಿಯ ಬಂಡೆಗಳಲ್ಲಿ ಕೊರೆಯಲಾದ ಬೌದ್ಧ ಗುಹಾ ದೇವಾಲಯಗಳ ಸಮೂಹ. ಪ್ರಾಚೀನ ರೇಷ್ಮೆ ಮಾರ್ಗದ ಪ್ರಮುಖ ಕೂಡುದಾರಿಯಲ್ಲಿದ್ದ ಈ ಸ್ಥಳದಲ್ಲಿ ಒಟ್ಟು 735 ಗುಹೆಗಳಿದ್ದು, ಅವುಗಳಲ್ಲಿ 492 ಗುಹೆಗಳಲ್ಲಿ ಸುಮಾರು 45,000 ಚದರ ಮೀಟರ್ ಗೋಡೆಚಿತ್ರಗಳು ಮತ್ತು 2,000ಕ್ಕೂ ಹೆಚ್ಚು ಬಣ್ಣದ ಶಿಲ್ಪಗಳಿವೆ. ಇಲ್ಲಿನ ಕಲಾಕೃತಿಗಳು ಕ್ರಿ.ಶ. 4ನೇ ಶತಮಾನದಿಂದ 14ನೇ ಶತಮಾನದವರೆಗಿನ ಬೌದ್ಧ ಕಲೆಯ ವಿಕಾಸವನ್ನು ಚಿತ್ರಿಸುತ್ತವೆ. 1987ರಲ್ಲಿ ಇದನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳ ಪಟ್ಟಿಗೆ ಸೇರಿಸಲಾಯಿತು.<ref name="unesco">{{cite web |url=https://whc.unesco.org/en/list/440/ |title=Mogao Caves |publisher=UNESCO World Heritage Centre |access-date=2026-09-02}}</ref> ಸ್ಥಳೀಯ ಮರಳುಗಲ್ಲಿನ ಬಂಡೆ ನುಣುಪಾದ ಶಿಲ್ಪಕಲೆಗೆ ಸೂಕ್ತವಲ್ಲದಿದ್ದ ಕಾರಣ, ಇಲ್ಲಿನ ಬಹುತೇಕ ಪ್ರತಿಮೆಗಳನ್ನು ಮರದ ಚೌಕಟ್ಟಿನ ಮೇಲೆ ಜೇಡಿಮಣ್ಣು ಹಚ್ಚಿ ರೂಪಿಸಿ, ಬಳಿಕ ಬಣ್ಣ ಹಚ್ಚಲಾಗಿದೆ — ಇದೊಂದು ಈ ತಾಣದ ವಿಶಿಷ್ಟ ತಂತ್ರವಾಗಿದೆ. == ಇತಿಹಾಸ == [[File:Mogao Caves.jpg|thumb|left|250px|ಡುನ್‌ಹುವಾಂಗ್ ಬಳಿಯ ಮೊಗಾವೊ ಗುಹೆಗಳ ಬಂಡೆಮುಖ]] ಪ್ರತೀತಿಯ ಪ್ರಕಾರ, ಕ್ರಿ.ಶ. 366ರಲ್ಲಿ ಲೆ ಝುನ್ ಎಂಬ ಬೌದ್ಧ ಸನ್ಯಾಸಿಗೆ ಸಾವಿರಾರು ಬುದ್ಧರು ಸುವರ್ಣ ಬೆಳಕಿನಲ್ಲಿ ಮಿಂದೇಳುತ್ತಿರುವ ದರ್ಶನವಾಯಿತು; ಇದರಿಂದ ಪ್ರೇರಿತರಾಗಿ ಅವರು ಇಲ್ಲಿ ಮೊದಲ ಧ್ಯಾನಗುಹೆಯನ್ನು ನಿರ್ಮಿಸಿದರು. ಇತರ ಸನ್ಯಾಸಿಗಳೂ ಸೇರಿಕೊಂಡು ಉತ್ತರ ಲಿಯಾಂಗ್ ಕಾಲದಲ್ಲಿ ಇಲ್ಲಿ ಒಂದು ಸಣ್ಣ ಮಠ ಸಮುದಾಯ ರೂಪುಗೊಂಡಿತು. ನಂತರದ ಶತಮಾನಗಳಲ್ಲಿ ಉತ್ತರ ವೇಯ್, ಉತ್ತರ ಝೌ ಮತ್ತು ಸುಯಿ ರಾಜವಂಶಗಳ ಕಾಲದಲ್ಲಿ ರಾಜಾಶ್ರಯ ಮತ್ತು ಜನಸಾಮಾನ್ಯರ ದೇಣಿಗೆಯಿಂದ ಗುಹೆಗಳ ಸಂಖ್ಯೆ ಹೆಚ್ಚಾಯಿತು.<ref name="cdisc">{{cite web |url=https://www.chinadiscovery.com/gansu/dunhuang/mogao-caves.html |title=Mogao Caves, Dunhuang Mogao Grottoes, Thousand Buddha Caves |publisher=China Discovery |access-date=2026-09-02}}</ref> ತಾಂಗ್ ರಾಜವಂಶದ ಕಾಲ (618–907) ಮೊಗಾವೊ ಗುಹೆಗಳ ನಿರ್ಮಾಣದ ಉತ್ತುಂಗ ಕಾಲವಾಗಿತ್ತು; ಈ ಅವಧಿಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ಹೊಸ ಗುಹೆಗಳನ್ನು ಕೊರೆಯಲಾಯಿತು — ಇದು ಬೇರೆ ಯಾವುದೇ ರಾಜವಂಶದ ಕೊಡುಗೆಗಿಂತಲೂ ಹೆಚ್ಚು. ಟಿಬೆಟಿಯನ್ ಆಳ್ವಿಕೆ (781–848) ಮತ್ತು ನಂತರದ ಐದು ರಾಜವಂಶಗಳ ಕಾಲ, ಸಾಂಗ್ ಮತ್ತು ಪಶ್ಚಿಮ ಕ್ಸಿಯಾ ಕಾಲದಲ್ಲೂ ಗುಹೆಗಳ ಪುನರುಜ್ಜೀವನ ಮತ್ತು ಹೊಸ ಗೋಡೆಚಿತ್ರಗಳ ಸೇರ್ಪಡೆ ಮುಂದುವರೆಯಿತು. ರೇಷ್ಮೆ ಮಾರ್ಗದ ವ್ಯಾಪಾರ ಕುಸಿಯುತ್ತಿದ್ದಂತೆ ಯುವಾನ್ ಮತ್ತು ಮಿಂಗ್ ಕಾಲದಲ್ಲಿ ನಿರ್ಮಾಣ ಚಟುವಟಿಕೆ ಗಣನೀಯವಾಗಿ ಕುಂಠಿತವಾಗಿ, ಗುಹೆಗಳು ಸ್ಥಳೀಯ ಯಾತ್ರಾಸ್ಥಳಗಳಾಗಿ ಮಾತ್ರ ಉಳಿದವು.<ref name="cdisc"/> == ಗ್ರಂಥಾಲಯ ಗುಹೆಯ ಆವಿಷ್ಕಾರ == [[File:Dunhuang Cave 16.jpg|thumb|right|250px|16ನೇ ಗುಹೆ — ಇದರೊಳಗಿನ ಗೂಡಿನಲ್ಲಿ (17ನೇ ಗುಹೆ) ಗ್ರಂಥಭಂಡಾರ ಪತ್ತೆಯಾಯಿತು]] 1900ರಲ್ಲಿ ತಾವೊ ಸನ್ಯಾಸಿ ವಾಂಗ್ ಯುವಾನ್‌ಲು ಅವರು 16ನೇ ಗುಹೆಯೊಳಗಿನ ಗುಪ್ತ ಕೋಣೆಯನ್ನು (17ನೇ ಗುಹೆ, "ಗ್ರಂಥಾಲಯ ಗುಹೆ") ಪತ್ತೆಹಚ್ಚಿದರು. ಇದರೊಳಗೆ 50,000ಕ್ಕೂ ಹೆಚ್ಚು ಹಸ್ತಪ್ರತಿಗಳು, ಚಿತ್ರಗಳು ಮತ್ತು ಇತರ ಪುರಾತನ ವಸ್ತುಗಳಿದ್ದವು — ಇದನ್ನು "ಪ್ರಾಚೀನ ಪೌರಸ್ತ್ಯ ಸಂಸ್ಕೃತಿಯ ಜಗತ್ತಿನ ಅತಿ ದೊಡ್ಡ ಆವಿಷ್ಕಾರ" ಎಂದು ಬಣ್ಣಿಸಲಾಗುತ್ತದೆ.<ref name="unesco"/> ನಂತರ ಪಾಶ್ಚಾತ್ಯ ಪರಿಶೋಧಕರು ಸಾವಿರಾರು ವಸ್ತುಗಳನ್ನು ಖರೀದಿಸಿ ಕೊಂಡೊಯ್ದಿದ್ದರಿಂದ, ಇಂದು ಈ ಸಂಗ್ರಹ ಬೀಜಿಂಗ್, ಲಂಡನ್, ಪ್ಯಾರಿಸ್, ಸೇಂಟ್ ಪೀಟರ್ಸ್‌ಬರ್ಗ್ ಮತ್ತು ಜಪಾನಿನ ವಸ್ತುಸಂಗ್ರಹಾಲಯಗಳಲ್ಲಿ ಹಂಚಿಹೋಗಿದೆ.<ref name="cdisc"/> == ಪ್ರಸಿದ್ಧ ಗುಹೆಗಳು == [[File:Mogao Cave 61, painting of Mount Wutai monasteries.jpg|thumb|left|250px|61ನೇ ಗುಹೆಯ ಗೋಡೆಚಿತ್ರ — ವುಟಾಯ್ ಪರ್ವತದ ಮಠಗಳ ಚಿತ್ರಣ (ಸಾಂಗ್ ಕಾಲ)]] * '''96ನೇ ಗುಹೆ''' – ತಾಂಗ್ ಕಾಲದ ಶೈಲಿಯನ್ನು ಪ್ರತಿನಿಧಿಸುವ 35 ಮೀಟರ್ ಎತ್ತರದ ಬೃಹತ್ ಬುದ್ಧ ಪ್ರತಿಮೆಯನ್ನು ಹೊಂದಿದ್ದು, ಇದನ್ನು ಒಂಬತ್ತು ಅಂತಸ್ತಿನ ಮರದ ಮಂಟಪ ಆವರಿಸಿದೆ. * '''148ನೇ ಗುಹೆ''' – ದಕ್ಷಿಣ ಬಂಡೆಯಲ್ಲಿರುವ 16 ಮೀಟರ್ ಉದ್ದದ ಪವಡಿಸಿದ ಬುದ್ಧನ (ನಿರ್ವಾಣ) ಶಿಲ್ಪ. * '''61ನೇ ಗುಹೆ''' – ಸಾಂಗ್ ಕಾಲದ ಈ ಗುಹೆಯಲ್ಲಿ ಚೀನಾದ ಅತ್ಯಂತ ಹಳೆಯ ವಾಸ್ತವಿಕ ಭೂದೃಶ್ಯ ಚಿತ್ರಗಳಲ್ಲಿ ಒಂದಾದ ವುಟಾಯ್ ಪರ್ವತದ ಮಠಗಳ ಚಿತ್ರಣವಿದೆ. * '''302ನೇ ಗುಹೆ''' – ರೇಷ್ಮೆ ಮಾರ್ಗದ ವ್ಯಾಪಾರ ದೃಶ್ಯಗಳನ್ನು ಚಿತ್ರಿಸುವ ಗೋಡೆಚಿತ್ರಗಳಿಗೆ ಹೆಸರುವಾಸಿ; ಒಂಟೆಗಳ ಸಾಲಿನೊಂದಿಗೆ ಸಾಗುವ ವರ್ತಕರ ಚಿತ್ರಣ ಇಲ್ಲಿ ಕಂಡುಬರುತ್ತದೆ. * '''16 ಮತ್ತು 17ನೇ ಗುಹೆಗಳು''' – ಗುಹೆಯೊಳಗೊಂದು ಗುಹೆಯ ವಿಶಿಷ್ಟ ರಚನೆ; 17ನೇ ಗುಹೆಯೇ ಪ್ರಸಿದ್ಧ ಗ್ರಂಥಾಲಯ ಗುಹೆ. * '''254ನೇ ಗುಹೆ''' – ಉತ್ತರ ವೇಯ್ ಕಾಲದ ಈ ಗುಹೆಯಲ್ಲಿ ಬುದ್ಧನು ಹಸಿದ ಹುಲಿಗೆ ತನ್ನ ದೇಹವನ್ನೇ ಅರ್ಪಿಸಿದ ಜಾತಕ ಕಥೆಯ ಪ್ರಸಿದ್ಧ ಗೋಡೆಚಿತ್ರವಿದೆ.<ref name="cdisc"/> == ವಾಸ್ತುಶಿಲ್ಪ ಮತ್ತು ಕಲೆ == [[File:Mural of Buddha in Mogao Caves, Dunhuang.jpg|thumb|right|250px|ಮೊಗಾವೊ ಗುಹೆಯೊಂದರ ಬುದ್ಧನ ಗೋಡೆಚಿತ್ರ]] ಮೊಗಾವೊ ಗುಹೆಗಳು ಐದು ಹಂತಗಳಲ್ಲಿ ಜೋಡಿಸಲ್ಪಟ್ಟಿದ್ದು, ಪ್ರತಿ ಗುಹೆಯ ಒಳಗೋಡೆಗಳ ಮೇಲೆ ಬುದ್ಧನ ಜೀವನಕಥೆಗಳು, ಜಾತಕ ಕಥೆಗಳು ಮತ್ತು ದಾನಿಗಳ ಭಾವಚಿತ್ರಗಳನ್ನು ಚಿತ್ರಿಸಲಾಗಿದೆ. ಶತಮಾನಗಳ ಕಾಲ ವಿಭಿನ್ನ ರಾಜವಂಶಗಳ ಕಲಾವಿದರು ಸೇರಿಸಿದ ಈ ಚಿತ್ರಗಳು ಭಾರತೀಯ, ಮಧ್ಯ ಏಷ್ಯಾದ ಮತ್ತು ಚೀನೀ ಕಲಾಶೈಲಿಗಳ ಸಂಗಮವನ್ನು ತೋರಿಸುತ್ತವೆ. ಗುಹೆಗಳಲ್ಲಿ ದೊರೆತ ದಾಖಲೆಗಳು ಮಧ್ಯಕಾಲೀನ ರಾಜಕೀಯ, ವ್ಯಾಪಾರ, ಧರ್ಮ ಮತ್ತು ಜನಜೀವನದ ಬಗ್ಗೆ ಅಮೂಲ್ಯ ಮಾಹಿತಿ ನೀಡುತ್ತವೆ, ಆದ್ದರಿಂದ ಮೊಗಾವೊವನ್ನು ಪ್ರಾಚೀನ ಚೀನಾ ಮತ್ತು ಮಧ್ಯ ಏಷ್ಯಾದ ಅಧ್ಯಯನಕ್ಕೆ ಅಮೂಲ್ಯ ಆಕರವೆಂದು ಪರಿಗಣಿಸಲಾಗುತ್ತದೆ.<ref name="unesco"/> == ಯುನೆಸ್ಕೋ ವಿಶ್ವ ಪರಂಪರೆ ಪಟ್ಟಿ == [[File:Dunhuang217.jpg|thumb|left|250px|217ನೇ ಗುಹೆಯ ಗೋಡೆಚಿತ್ರ]] 1987ರಲ್ಲಿ ಮೊಗಾವೊ ಗುಹೆಗಳನ್ನು ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಗೆ ಸೇರಿಸಲಾಯಿತು; ಚೀನಾದ ಮೊದಲ ಆರು ವಿಶ್ವ ಪರಂಪರೆಯ ತಾಣಗಳಲ್ಲಿ ಇದೂ ಒಂದು. ಈ ತಾಣ (i), (ii), (iii), (iv), (v) ಮತ್ತು (vi) ಎಂಬ ಆರೂ ಸಾಂಸ್ಕೃತಿಕ ಮಾನದಂಡಗಳ ಆಧಾರದ ಮೇಲೆ ಆಯ್ಕೆಯಾಗಿದೆ — ಇದು ಅಪರೂಪದ ಗೌರವ. ಯುನೆಸ್ಕೋ ಇದನ್ನು "ಅನನ್ಯ ಕಲಾತ್ಮಕ ಸಾಧನೆ" ಮತ್ತು "ಬೌದ್ಧ ಶಿಲಾ ಕಲೆಯ ಅತ್ಯುತ್ತಮ ಮಾದರಿ" ಎಂದು ಬಣ್ಣಿಸಿದ್ದು, ಹಲವಾರು ರಾಜವಂಶಗಳ ಕಾಲದ ಪ್ರಾಚೀನ ಚೀನೀ ನಾಗರಿಕತೆಗೆ ಇದನ್ನು "ಅಸಾಧಾರಣ ಸಾಕ್ಷಿ" ಎಂದೂ ಗುರುತಿಸಿದೆ.<ref name="unesco"/> == ಡುನ್‌ಹುವಾಂಗ್ ಅಧ್ಯಯನ ಮತ್ತು ಸಂರಕ್ಷಣೆ == ಇಪ್ಪತ್ತನೇ ಶತಮಾನದ ಆರಂಭದಲ್ಲಿ ಗ್ರಂಥಾಲಯ ಗುಹೆಯ ಆವಿಷ್ಕಾರ ಮತ್ತು ವಿದೇಶಿ ಪರಿಶೋಧಕರ ಭೇಟಿಗಳ ನಂತರ, "ಡುನ್‌ಹುವಾಂಗ್ ಅಧ್ಯಯನ" ಎಂಬ ಪ್ರತ್ಯೇಕ ಜ್ಞಾನಶಾಖೆಯೇ ರೂಪುಗೊಂಡಿತು — ಇದು ಗುಹೆಗಳ ಕಲೆ, ಹಸ್ತಪ್ರತಿಗಳು ಮತ್ತು ಇತಿಹಾಸವನ್ನು ಅಧ್ಯಯನ ಮಾಡುತ್ತದೆ. 1944ರಲ್ಲಿ ಚಿತ್ರಕಾರ ಚಾಂಗ್ ಶುಹೋಂಗ್ ಅವರ ನೇತೃತ್ವದಲ್ಲಿ ಡುನ್‌ಹುವಾಂಗ್ ಅಕಾಡೆಮಿ ಸ್ಥಾಪಿಸಲಾಯಿತು; ಇದು ಇಂದಿಗೂ ಗುಹೆಗಳ ಸಂರಕ್ಷಣೆ, ಸಂಶೋಧನೆ ಮತ್ತು ನಿರ್ವಹಣೆಯ ಹೊಣೆ ಹೊತ್ತಿದೆ.<ref name="cdisc"/> ಗೋಡೆಚಿತ್ರಗಳ ಬಣ್ಣ ಮಾಸುವಿಕೆ, ಪ್ರವಾಸಿಗರ ಉಸಿರಾಟದಿಂದ ಹೆಚ್ಚುವ ಆರ್ದ್ರತೆ ಹಾಗೂ ಮರಳುಗಾಳಿಯಿಂದ ಉಂಟಾಗುವ ಸವೆತವನ್ನು ತಡೆಯಲು ಅಕಾಡೆಮಿ ಅಂತಾರಾಷ್ಟ್ರೀಯ ಸಂಸ್ಥೆಗಳ ಸಹಯೋಗದೊಂದಿಗೆ ಆಧುನಿಕ ಸಂರಕ್ಷಣಾ ವಿಧಾನಗಳನ್ನು ಅಳವಡಿಸಿಕೊಂಡಿದೆ, ಮತ್ತು ಪ್ರತಿ ಗುಹೆಗೆ ದಿನಕ್ಕೆ ಪ್ರವೇಶಿಸಬಹುದಾದ ಪ್ರವಾಸಿಗರ ಸಂಖ್ಯೆಯನ್ನೂ ಮಿತಿಗೊಳಿಸಲಾಗಿದೆ. == ಇಂದಿನ ಸ್ಥಿತಿ == ಡುನ್‌ಹುವಾಂಗ್ ನಗರದಿಂದ 25 ಕಿ.ಮೀ. ದೂರದಲ್ಲಿರುವ ಮೊಗಾವೊ ಗುಹೆಗಳು ಇಂದು ಪ್ರಮುಖ ಪ್ರವಾಸಿ ಮತ್ತು ಸಂಶೋಧನಾ ಕೇಂದ್ರವಾಗಿವೆ. ಗುಹೆಗಳ ಸಂರಕ್ಷಣೆಗಾಗಿ, ಪ್ರವಾಸಿಗರು ಮೊದಲು ಡುನ್‌ಹುವಾಂಗ್ ಡಿಜಿಟಲ್ ಪ್ರದರ್ಶನ ಕೇಂದ್ರಕ್ಕೆ ಭೇಟಿ ನೀಡಿ ಸಾಕ್ಷ್ಯಚಿತ್ರಗಳ ಮೂಲಕ ಹಿನ್ನೆಲೆ ತಿಳಿದುಕೊಂಡ ನಂತರವೇ ನಿಜವಾದ ಗುಹೆಗಳನ್ನು ವೀಕ್ಷಿಸಬಹುದು; ಹಲವು ಗುಹೆಗಳ ಹೈ-ಡೆಫಿನಿಷನ್ ಡಿಜಿಟಲ್ ಪ್ರತಿಗಳನ್ನೂ ಇಲ್ಲಿ ವೀಕ್ಷಿಸಬಹುದಾಗಿದೆ. ಹತ್ತಿರದ ಮಿಂಗ್ಷಾ ಮರಳುದಿಣ್ಣೆಗಳು ಮತ್ತು ಅರ್ಧಚಂದ್ರಾಕಾರದ ಸರೋವರವೂ (ಕ್ರೆಸೆಂಟ್ ಲೇಕ್) ಪ್ರವಾಸಿಗರನ್ನು ಆಕರ್ಷಿಸುತ್ತವೆ. ಮೊಗಾವೊ ಗುಹೆಗಳು ಇಂದಿಗೂ ಬೌದ್ಧ ಕಲೆ, ಮಧ್ಯ ಏಷ್ಯಾದ ಇತಿಹಾಸ ಮತ್ತು ರೇಷ್ಮೆ ಮಾರ್ಗದ ಸಾಂಸ್ಕೃತಿಕ ವಿನಿಮಯದ ಅಧ್ಯಯನಕ್ಕೆ ಜಗತ್ತಿನ ಪ್ರಮುಖ ಆಕರವಾಗಿ ಉಳಿದಿವೆ.<ref name="cdisc"/> == ಉಲ್ಲೇಖಗಳು == <references /> 18t71ji0hgqpba9unfhy62nruv17jtn 1427365 1427364 2026-09-03T07:26:31Z Reema Jalihal 87461 1427365 wikitext text/x-wiki {| class="infobox" style="width:23em; text-align:left; font-size:90%;" |- ! colspan="2" style="text-align:center; font-size:120%;" | ಮೊಗಾವೊ ಗುಹೆಗಳು<br /><small>莫高窟</small> |- | colspan="2" style="text-align:center;" | [[File:Great Buddha, Cave 96, Mogao Caves.jpg|220px]]<br /><small>೯೬ನೇ ಗುಹೆಯ ಬೃಹತ್ ಬುದ್ಧ ಪ್ರತಿಮೆ (೩೫ ಮೀಟರ್ ಎತ್ತರ)</small> |- ! colspan="2" style="text-align:center; background:#cedff2;" | ಯುನೆಸ್ಕೋ ವಿಶ್ವ ಪರಂಪರೆಯ ತಾಣ |- ! scope="row" | ಅಧಿಕೃತ ಹೆಸರು | Mogao Caves |- ! scope="row" | ದೇಶ | ಚೀನಾ |- ! scope="row" | ಪ್ರಾಂತ್ಯ | ಗಾನ್ಸು (ಡುನ್‌ಹುವಾಂಗ್) |- ! scope="row" | ಮಾನದಂಡ | ಸಾಂಸ್ಕೃತಿಕ: (i), (ii), (iii), (iv), (v), (vi) |- ! scope="row" | ಉಲ್ಲೇಖ ಸಂಖ್ಯೆ | [https://whc.unesco.org/en/list/440/ 440] |- ! scope="row" | ಶಾಸನ ವರ್ಷ | ೧೯೮೭ |- ! scope="row" | ನಿರ್ಮಾಣ ಕಾಲ | ಕ್ರಿ.ಶ. ೩೬೬ – ೧೪ನೇ ಶತಮಾನ |- ! scope="row" | ಗುಹೆಗಳ ಸಂಖ್ಯೆ | ೭೩೫ (ಚಿತ್ರಿತ ಗುಹೆಗಳು: ೪೯೨) |- ! scope="row" | ನಿರ್ಮಿಸಿದವರು | ಬೌದ್ಧ ಸನ್ಯಾಸಿಗಳು ಮತ್ತು ಯಾತ್ರಿಕರು |} '''ಮೊಗಾವೊ ಗುಹೆಗಳು''' (ಚೀನೀ: 莫高窟; "ಸಾವಿರ ಬುದ್ಧರ ಗುಹೆಗಳು" ಎಂದೂ ಕರೆಯಲ್ಪಡುತ್ತವೆ) ಚೀನಾದ ಗಾನ್ಸು ಪ್ರಾಂತ್ಯದ ಡುನ್‌ಹುವಾಂಗ್ ನಗರದ ಬಳಿ, ಡಾಚುವಾನ್ ನದಿಯ ಬಂಡೆಗಳಲ್ಲಿ ಕೊರೆಯಲಾದ ಬೌದ್ಧ ಗುಹಾ ದೇವಾಲಯಗಳ ಸಮೂಹ. ಪ್ರಾಚೀನ ರೇಷ್ಮೆ ಮಾರ್ಗದ ಪ್ರಮುಖ ಕೂಡುದಾರಿಯಲ್ಲಿದ್ದ ಈ ಸ್ಥಳದಲ್ಲಿ ಒಟ್ಟು ೭೩೫ ಗುಹೆಗಳಿದ್ದು, ಅವುಗಳಲ್ಲಿ ೪೯೨ ಗುಹೆಗಳಲ್ಲಿ ಸುಮಾರು ೪೫,೦೦೦ ಚದರ ಮೀಟರ್ ಗೋಡೆಚಿತ್ರಗಳು ಮತ್ತು ೨,೦೦೦ಕ್ಕೂ ಹೆಚ್ಚು ಬಣ್ಣದ ಶಿಲ್ಪಗಳಿವೆ. ಇಲ್ಲಿನ ಕಲಾಕೃತಿಗಳು ಕ್ರಿ.ಶ. ೪ನೇ ಶತಮಾನದಿಂದ ೧೪ನೇ ಶತಮಾನದವರೆಗಿನ ಬೌದ್ಧ ಕಲೆಯ ವಿಕಾಸವನ್ನು ಚಿತ್ರಿಸುತ್ತವೆ. ೧೯೮೭ರಲ್ಲಿ ಇದನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳ ಪಟ್ಟಿಗೆ ಸೇರಿಸಲಾಯಿತು.<ref name="unesco">{{cite web |url=https://whc.unesco.org/en/list/440/ |title=Mogao Caves |publisher=UNESCO World Heritage Centre |access-date=2026-09-02}}</ref> ಸ್ಥಳೀಯ ಮರಳುಗಲ್ಲಿನ ಬಂಡೆ ನುಣುಪಾದ ಶಿಲ್ಪಕಲೆಗೆ ಸೂಕ್ತವಲ್ಲದಿದ್ದ ಕಾರಣ, ಇಲ್ಲಿನ ಬಹುತೇಕ ಪ್ರತಿಮೆಗಳನ್ನು ಮರದ ಚೌಕಟ್ಟಿನ ಮೇಲೆ ಜೇಡಿಮಣ್ಣು ಹಚ್ಚಿ ರೂಪಿಸಿ, ಬಳಿಕ ಬಣ್ಣ ಹಚ್ಚಲಾಗಿದೆ — ಇದೊಂದು ಈ ತಾಣದ ವಿಶಿಷ್ಟ ತಂತ್ರವಾಗಿದೆ. == ಇತಿಹಾಸ == [[File:Mogao Caves.jpg|thumb|left|250px|ಡುನ್‌ಹುವಾಂಗ್ ಬಳಿಯ ಮೊಗಾವೊ ಗುಹೆಗಳ ಬಂಡೆಮುಖ]] ಪ್ರತೀತಿಯ ಪ್ರಕಾರ, ಕ್ರಿ.ಶ. ೩೬೬ರಲ್ಲಿ ಲೆ ಝುನ್ ಎಂಬ ಬೌದ್ಧ ಸನ್ಯಾಸಿಗೆ ಸಾವಿರಾರು ಬುದ್ಧರು ಸುವರ್ಣ ಬೆಳಕಿನಲ್ಲಿ ಮಿಂದೇಳುತ್ತಿರುವ ದರ್ಶನವಾಯಿತು; ಇದರಿಂದ ಪ್ರೇರಿತರಾಗಿ ಅವರು ಇಲ್ಲಿ ಮೊದಲ ಧ್ಯಾನಗುಹೆಯನ್ನು ನಿರ್ಮಿಸಿದರು. ಇತರ ಸನ್ಯಾಸಿಗಳೂ ಸೇರಿಕೊಂಡು ಉತ್ತರ ಲಿಯಾಂಗ್ ಕಾಲದಲ್ಲಿ ಇಲ್ಲಿ ಒಂದು ಸಣ್ಣ ಮಠ ಸಮುದಾಯ ರೂಪುಗೊಂಡಿತು. ನಂತರದ ಶತಮಾನಗಳಲ್ಲಿ ಉತ್ತರ ವೇಯ್, ಉತ್ತರ ಝೌ ಮತ್ತು ಸುಯಿ ರಾಜವಂಶಗಳ ಕಾಲದಲ್ಲಿ ರಾಜಾಶ್ರಯ ಮತ್ತು ಜನಸಾಮಾನ್ಯರ ದೇಣಿಗೆಯಿಂದ ಗುಹೆಗಳ ಸಂಖ್ಯೆ ಹೆಚ್ಚಾಯಿತು.<ref name="cdisc">{{cite web |url=https://www.chinadiscovery.com/gansu/dunhuang/mogao-caves.html |title=Mogao Caves, Dunhuang Mogao Grottoes, Thousand Buddha Caves |publisher=China Discovery |access-date=2026-09-02}}</ref> ತಾಂಗ್ ರಾಜವಂಶದ ಕಾಲ (೬೧೮–೯೦೭) ಮೊಗಾವೊ ಗುಹೆಗಳ ನಿರ್ಮಾಣದ ಉತ್ತುಂಗ ಕಾಲವಾಗಿತ್ತು; ಈ ಅವಧಿಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ಹೊಸ ಗುಹೆಗಳನ್ನು ಕೊರೆಯಲಾಯಿತು — ಇದು ಬೇರೆ ಯಾವುದೇ ರಾಜವಂಶದ ಕೊಡುಗೆಗಿಂತಲೂ ಹೆಚ್ಚು. ಟಿಬೆಟಿಯನ್ ಆಳ್ವಿಕೆ (೭೮೧–೮೪೮) ಮತ್ತು ನಂತರದ ಐದು ರಾಜವಂಶಗಳ ಕಾಲ, ಸಾಂಗ್ ಮತ್ತು ಪಶ್ಚಿಮ ಕ್ಸಿಯಾ ಕಾಲದಲ್ಲೂ ಗುಹೆಗಳ ಪುನರುಜ್ಜೀವನ ಮತ್ತು ಹೊಸ ಗೋಡೆಚಿತ್ರಗಳ ಸೇರ್ಪಡೆ ಮುಂದುವರೆಯಿತು. ರೇಷ್ಮೆ ಮಾರ್ಗದ ವ್ಯಾಪಾರ ಕುಸಿಯುತ್ತಿದ್ದಂತೆ ಯುವಾನ್ ಮತ್ತು ಮಿಂಗ್ ಕಾಲದಲ್ಲಿ ನಿರ್ಮಾಣ ಚಟುವಟಿಕೆ ಗಣನೀಯವಾಗಿ ಕುಂಠಿತವಾಗಿ, ಗುಹೆಗಳು ಸ್ಥಳೀಯ ಯಾತ್ರಾಸ್ಥಳಗಳಾಗಿ ಮಾತ್ರ ಉಳಿದವು.<ref name="cdisc"/> == ಗ್ರಂಥಾಲಯ ಗುಹೆಯ ಆವಿಷ್ಕಾರ == [[File:Dunhuang Cave 16.jpg|thumb|right|250px|೧೬ನೇ ಗುಹೆ — ಇದರೊಳಗಿನ ಗೂಡಿನಲ್ಲಿ (೧೭ನೇ ಗುಹೆ) ಗ್ರಂಥಭಂಡಾರ ಪತ್ತೆಯಾಯಿತು]] ೧೯೦೦ರಲ್ಲಿ ತಾವೊ ಸನ್ಯಾಸಿ ವಾಂಗ್ ಯುವಾನ್‌ಲು ಅವರು ೧೬ನೇ ಗುಹೆಯೊಳಗಿನ ಗುಪ್ತ ಕೋಣೆಯನ್ನು (೧೭ನೇ ಗುಹೆ, "ಗ್ರಂಥಾಲಯ ಗುಹೆ") ಪತ್ತೆಹಚ್ಚಿದರು. ಇದರೊಳಗೆ ೫೦,೦೦೦ಕ್ಕೂ ಹೆಚ್ಚು ಹಸ್ತಪ್ರತಿಗಳು, ಚಿತ್ರಗಳು ಮತ್ತು ಇತರ ಪುರಾತನ ವಸ್ತುಗಳಿದ್ದವು — ಇದನ್ನು "ಪ್ರಾಚೀನ ಪೌರಸ್ತ್ಯ ಸಂಸ್ಕೃತಿಯ ಜಗತ್ತಿನ ಅತಿ ದೊಡ್ಡ ಆವಿಷ್ಕಾರ" ಎಂದು ಬಣ್ಣಿಸಲಾಗುತ್ತದೆ.<ref name="unesco"/> ನಂತರ ಪಾಶ್ಚಾತ್ಯ ಪರಿಶೋಧಕರು ಸಾವಿರಾರು ವಸ್ತುಗಳನ್ನು ಖರೀದಿಸಿ ಕೊಂಡೊಯ್ದಿದ್ದರಿಂದ, ಇಂದು ಈ ಸಂಗ್ರಹ ಬೀಜಿಂಗ್, ಲಂಡನ್, ಪ್ಯಾರಿಸ್, ಸೇಂಟ್ ಪೀಟರ್ಸ್‌ಬರ್ಗ್ ಮತ್ತು ಜಪಾನಿನ ವಸ್ತುಸಂಗ್ರಹಾಲಯಗಳಲ್ಲಿ ಹಂಚಿಹೋಗಿದೆ.<ref name="cdisc"/> == ಪ್ರಸಿದ್ಧ ಗುಹೆಗಳು == [[File:Mogao Cave 61, painting of Mount Wutai monasteries.jpg|thumb|left|250px|೬೧ನೇ ಗುಹೆಯ ಗೋಡೆಚಿತ್ರ — ವುಟಾಯ್ ಪರ್ವತದ ಮಠಗಳ ಚಿತ್ರಣ (ಸಾಂಗ್ ಕಾಲ)]] * '''೯೬ನೇ ಗುಹೆ''' – ತಾಂಗ್ ಕಾಲದ ಶೈಲಿಯನ್ನು ಪ್ರತಿನಿಧಿಸುವ ೩೫ ಮೀಟರ್ ಎತ್ತರದ ಬೃಹತ್ ಬುದ್ಧ ಪ್ರತಿಮೆಯನ್ನು ಹೊಂದಿದ್ದು, ಇದನ್ನು ಒಂಬತ್ತು ಅಂತಸ್ತಿನ ಮರದ ಮಂಟಪ ಆವರಿಸಿದೆ. * '''೧೪೮ನೇ ಗುಹೆ''' – ದಕ್ಷಿಣ ಬಂಡೆಯಲ್ಲಿರುವ ೧೬ ಮೀಟರ್ ಉದ್ದದ ಪವಡಿಸಿದ ಬುದ್ಧನ (ನಿರ್ವಾಣ) ಶಿಲ್ಪ. * '''೬೧ನೇ ಗುಹೆ''' – ಸಾಂಗ್ ಕಾಲದ ಈ ಗುಹೆಯಲ್ಲಿ ಚೀನಾದ ಅತ್ಯಂತ ಹಳೆಯ ವಾಸ್ತವಿಕ ಭೂದೃಶ್ಯ ಚಿತ್ರಗಳಲ್ಲಿ ಒಂದಾದ ವುಟಾಯ್ ಪರ್ವತದ ಮಠಗಳ ಚಿತ್ರಣವಿದೆ. * '''೩೦೨ನೇ ಗುಹೆ''' – ರೇಷ್ಮೆ ಮಾರ್ಗದ ವ್ಯಾಪಾರ ದೃಶ್ಯಗಳನ್ನು ಚಿತ್ರಿಸುವ ಗೋಡೆಚಿತ್ರಗಳಿಗೆ ಹೆಸರುವಾಸಿ; ಒಂಟೆಗಳ ಸಾಲಿನೊಂದಿಗೆ ಸಾಗುವ ವರ್ತಕರ ಚಿತ್ರಣ ಇಲ್ಲಿ ಕಂಡುಬರುತ್ತದೆ. * '''೧೬ ಮತ್ತು ೧೭ನೇ ಗುಹೆಗಳು''' – ಗುಹೆಯೊಳಗೊಂದು ಗುಹೆಯ ವಿಶಿಷ್ಟ ರಚನೆ; ೧೭ನೇ ಗುಹೆಯೇ ಪ್ರಸಿದ್ಧ ಗ್ರಂಥಾಲಯ ಗುಹೆ. * '''೨೫೪ನೇ ಗುಹೆ''' – ಉತ್ತರ ವೇಯ್ ಕಾಲದ ಈ ಗುಹೆಯಲ್ಲಿ ಬುದ್ಧನು ಹಸಿದ ಹುಲಿಗೆ ತನ್ನ ದೇಹವನ್ನೇ ಅರ್ಪಿಸಿದ ಜಾತಕ ಕಥೆಯ ಪ್ರಸಿದ್ಧ ಗೋಡೆಚಿತ್ರವಿದೆ.<ref name="cdisc"/> == ವಾಸ್ತುಶಿಲ್ಪ ಮತ್ತು ಕಲೆ == [[File:Mural of Buddha in Mogao Caves, Dunhuang.jpg|thumb|right|250px|ಮೊಗಾವೊ ಗುಹೆಯೊಂದರ ಬುದ್ಧನ ಗೋಡೆಚಿತ್ರ]] ಮೊಗಾವೊ ಗುಹೆಗಳು ಐದು ಹಂತಗಳಲ್ಲಿ ಜೋಡಿಸಲ್ಪಟ್ಟಿದ್ದು, ಪ್ರತಿ ಗುಹೆಯ ಒಳಗೋಡೆಗಳ ಮೇಲೆ ಬುದ್ಧನ ಜೀವನಕಥೆಗಳು, ಜಾತಕ ಕಥೆಗಳು ಮತ್ತು ದಾನಿಗಳ ಭಾವಚಿತ್ರಗಳನ್ನು ಚಿತ್ರಿಸಲಾಗಿದೆ. ಶತಮಾನಗಳ ಕಾಲ ವಿಭಿನ್ನ ರಾಜವಂಶಗಳ ಕಲಾವಿದರು ಸೇರಿಸಿದ ಈ ಚಿತ್ರಗಳು ಭಾರತೀಯ, ಮಧ್ಯ ಏಷ್ಯಾದ ಮತ್ತು ಚೀನೀ ಕಲಾಶೈಲಿಗಳ ಸಂಗಮವನ್ನು ತೋರಿಸುತ್ತವೆ. ಗುಹೆಗಳಲ್ಲಿ ದೊರೆತ ದಾಖಲೆಗಳು ಮಧ್ಯಕಾಲೀನ ರಾಜಕೀಯ, ವ್ಯಾಪಾರ, ಧರ್ಮ ಮತ್ತು ಜನಜೀವನದ ಬಗ್ಗೆ ಅಮೂಲ್ಯ ಮಾಹಿತಿ ನೀಡುತ್ತವೆ, ಆದ್ದರಿಂದ ಮೊಗಾವೊವನ್ನು ಪ್ರಾಚೀನ ಚೀನಾ ಮತ್ತು ಮಧ್ಯ ಏಷ್ಯಾದ ಅಧ್ಯಯನಕ್ಕೆ ಅಮೂಲ್ಯ ಆಕರವೆಂದು ಪರಿಗಣಿಸಲಾಗುತ್ತದೆ.<ref name="unesco"/> == ಯುನೆಸ್ಕೋ ವಿಶ್ವ ಪರಂಪರೆ ಪಟ್ಟಿ == [[File:Dunhuang217.jpg|thumb|left|250px|೨೧೭ನೇ ಗುಹೆಯ ಗೋಡೆಚಿತ್ರ]] ೧೯೮೭ರಲ್ಲಿ ಮೊಗಾವೊ ಗುಹೆಗಳನ್ನು ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಗೆ ಸೇರಿಸಲಾಯಿತು; ಚೀನಾದ ಮೊದಲ ಆರು ವಿಶ್ವ ಪರಂಪರೆಯ ತಾಣಗಳಲ್ಲಿ ಇದೂ ಒಂದು. ಈ ತಾಣ (i), (ii), (iii), (iv), (v) ಮತ್ತು (vi) ಎಂಬ ಆರೂ ಸಾಂಸ್ಕೃತಿಕ ಮಾನದಂಡಗಳ ಆಧಾರದ ಮೇಲೆ ಆಯ್ಕೆಯಾಗಿದೆ — ಇದು ಅಪರೂಪದ ಗೌರವ. ಯುನೆಸ್ಕೋ ಇದನ್ನು "ಅನನ್ಯ ಕಲಾತ್ಮಕ ಸಾಧನೆ" ಮತ್ತು "ಬೌದ್ಧ ಶಿಲಾ ಕಲೆಯ ಅತ್ಯುತ್ತಮ ಮಾದರಿ" ಎಂದು ಬಣ್ಣಿಸಿದ್ದು, ಹಲವಾರು ರಾಜವಂಶಗಳ ಕಾಲದ ಪ್ರಾಚೀನ ಚೀನೀ ನಾಗರಿಕತೆಗೆ ಇದನ್ನು "ಅಸಾಧಾರಣ ಸಾಕ್ಷಿ" ಎಂದೂ ಗುರುತಿಸಿದೆ.<ref name="unesco"/> == ಡುನ್‌ಹುವಾಂಗ್ ಅಧ್ಯಯನ ಮತ್ತು ಸಂರಕ್ಷಣೆ == ಇಪ್ಪತ್ತನೇ ಶತಮಾನದ ಆರಂಭದಲ್ಲಿ ಗ್ರಂಥಾಲಯ ಗುಹೆಯ ಆವಿಷ್ಕಾರ ಮತ್ತು ವಿದೇಶಿ ಪರಿಶೋಧಕರ ಭೇಟಿಗಳ ನಂತರ, "ಡುನ್‌ಹುವಾಂಗ್ ಅಧ್ಯಯನ" ಎಂಬ ಪ್ರತ್ಯೇಕ ಜ್ಞಾನಶಾಖೆಯೇ ರೂಪುಗೊಂಡಿತು — ಇದು ಗುಹೆಗಳ ಕಲೆ, ಹಸ್ತಪ್ರತಿಗಳು ಮತ್ತು ಇತಿಹಾಸವನ್ನು ಅಧ್ಯಯನ ಮಾಡುತ್ತದೆ. ೧೯೪೪ರಲ್ಲಿ ಚಿತ್ರಕಾರ ಚಾಂಗ್ ಶುಹೋಂಗ್ ಅವರ ನೇತೃತ್ವದಲ್ಲಿ ಡುನ್‌ಹುವಾಂಗ್ ಅಕಾಡೆಮಿ ಸ್ಥಾಪಿಸಲಾಯಿತು; ಇದು ಇಂದಿಗೂ ಗುಹೆಗಳ ಸಂರಕ್ಷಣೆ, ಸಂಶೋಧನೆ ಮತ್ತು ನಿರ್ವಹಣೆಯ ಹೊಣೆ ಹೊತ್ತಿದೆ.<ref name="cdisc"/> ಗೋಡೆಚಿತ್ರಗಳ ಬಣ್ಣ ಮಾಸುವಿಕೆ, ಪ್ರವಾಸಿಗರ ಉಸಿರಾಟದಿಂದ ಹೆಚ್ಚುವ ಆರ್ದ್ರತೆ ಹಾಗೂ ಮರಳುಗಾಳಿಯಿಂದ ಉಂಟಾಗುವ ಸವೆತವನ್ನು ತಡೆಯಲು ಅಕಾಡೆಮಿ ಅಂತಾರಾಷ್ಟ್ರೀಯ ಸಂಸ್ಥೆಗಳ ಸಹಯೋಗದೊಂದಿಗೆ ಆಧುನಿಕ ಸಂರಕ್ಷಣಾ ವಿಧಾನಗಳನ್ನು ಅಳವಡಿಸಿಕೊಂಡಿದೆ, ಮತ್ತು ಪ್ರತಿ ಗುಹೆಗೆ ದಿನಕ್ಕೆ ಪ್ರವೇಶಿಸಬಹುದಾದ ಪ್ರವಾಸಿಗರ ಸಂಖ್ಯೆಯನ್ನೂ ಮಿತಿಗೊಳಿಸಲಾಗಿದೆ. == ಇಂದಿನ ಸ್ಥಿತಿ == ಡುನ್‌ಹುವಾಂಗ್ ನಗರದಿಂದ ೨೫ ಕಿ.ಮೀ. ದೂರದಲ್ಲಿರುವ ಮೊಗಾವೊ ಗುಹೆಗಳು ಇಂದು ಪ್ರಮುಖ ಪ್ರವಾಸಿ ಮತ್ತು ಸಂಶೋಧನಾ ಕೇಂದ್ರವಾಗಿವೆ. ಗುಹೆಗಳ ಸಂರಕ್ಷಣೆಗಾಗಿ, ಪ್ರವಾಸಿಗರು ಮೊದಲು ಡುನ್‌ಹುವಾಂಗ್ ಡಿಜಿಟಲ್ ಪ್ರದರ್ಶನ ಕೇಂದ್ರಕ್ಕೆ ಭೇಟಿ ನೀಡಿ ಸಾಕ್ಷ್ಯಚಿತ್ರಗಳ ಮೂಲಕ ಹಿನ್ನೆಲೆ ತಿಳಿದುಕೊಂಡ ನಂತರವೇ ನಿಜವಾದ ಗುಹೆಗಳನ್ನು ವೀಕ್ಷಿಸಬಹುದು; ಹಲವು ಗುಹೆಗಳ ಹೈ-ಡೆಫಿನಿಷನ್ ಡಿಜಿಟಲ್ ಪ್ರತಿಗಳನ್ನೂ ಇಲ್ಲಿ ವೀಕ್ಷಿಸಬಹುದಾಗಿದೆ. ಹತ್ತಿರದ ಮಿಂಗ್ಷಾ ಮರಳುದಿಣ್ಣೆಗಳು ಮತ್ತು ಅರ್ಧಚಂದ್ರಾಕಾರದ ಸರೋವರವೂ (ಕ್ರೆಸೆಂಟ್ ಲೇಕ್) ಪ್ರವಾಸಿಗರನ್ನು ಆಕರ್ಷಿಸುತ್ತವೆ. ಮೊಗಾವೊ ಗುಹೆಗಳು ಇಂದಿಗೂ ಬೌದ್ಧ ಕಲೆ, ಮಧ್ಯ ಏಷ್ಯಾದ ಇತಿಹಾಸ ಮತ್ತು ರೇಷ್ಮೆ ಮಾರ್ಗದ ಸಾಂಸ್ಕೃತಿಕ ವಿನಿಮಯದ ಅಧ್ಯಯನಕ್ಕೆ ಜಗತ್ತಿನ ಪ್ರಮುಖ ಆಕರವಾಗಿ ಉಳಿದಿವೆ.<ref name="cdisc"/> == ಉಲ್ಲೇಖಗಳು == <references /> 8lgna563oaimvyu0vm539kuifsl0x2r ಸದಸ್ಯರ ಚರ್ಚೆಪುಟ:ಅಮರೇಶ್ ಬಟಕುರ್ಕಿ 3 187133 1427372 2026-09-03T10:53:50Z ಕನ್ನಡ ವಿಕಿ ಸಮುದಾಯ 44987 ಹೊಸ ಬಳಕೆದಾರರ ಸ್ವಾಗತ 1427372 wikitext text/x-wiki {{ಟೆಂಪ್ಲೇಟು:ಸುಸ್ವಾಗತ|realName=|name=ಅಮರೇಶ್ ಬಟಕುರ್ಕಿ}} -- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೧೬:೨೩, ೩ ಸೆಪ್ಟೆಂಬರ್ ೨೦೨೬ (IST) er173xs144ybm6843fj0zp2rxp48lqk