ವಿಕಿಸೋರ್ಸ್ knwikisource https://kn.wikisource.org/wiki/%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F MediaWiki 1.47.0-wmf.2 first-letter ಮೀಡಿಯ ವಿಶೇಷ ಚರ್ಚೆಪುಟ ಸದಸ್ಯ ಸದಸ್ಯರ ಚರ್ಚೆಪುಟ ವಿಕಿಸೋರ್ಸ್ ವಿಕಿಸೋರ್ಸ್ ಚರ್ಚೆ ಚಿತ್ರ ಚಿತ್ರ ಚರ್ಚೆಪುಟ ಮೀಡಿಯವಿಕಿ ಮೀಡಿಯವಿಕಿ ಚರ್ಚೆಪುಟ ಟೆಂಪ್ಲೇಟು ಟೆಂಪ್ಲೇಟು ಚರ್ಚೆಪುಟ ಸಹಾಯ ಸಹಾಯ ಚರ್ಚೆಪುಟ ವರ್ಗ ವರ್ಗ ಚರ್ಚೆಪುಟ ಸಂಪುಟ ಸಂಪುಟ ಚರ್ಚೆ ಕರ್ತೃ ಕರ್ತೃ ಚರ್ಚೆ ಪುಟ ಪುಟ ಚರ್ಚೆ ಪರಿವಿಡಿ ಪರಿವಿಡಿ ಚರ್ಚೆ ಅನುವಾದ ಅನುವಾದ ಚರ್ಚೆ TimedText TimedText talk ಮಾಡ್ಯೂಲ್ ಮಾಡ್ಯೂಲ್ ಚರ್ಚೆಪುಟ Event Event talk ಟೆಂಪ್ಲೇಟು:Gap 10 11526 320455 319590 2026-05-17T07:40:46Z A826 6806 320455 wikitext text/x-wiki <onlyinclude><span class="wst-gap __gap {{{class|}}}" style="display:inline-block; inline-size:{{{1|2em}}}"></span></onlyinclude><noinclude> {{documentation}} </noinclude> dayxo3fkl6lodm6yac4b81n8xpe82xa ಪುಟ:Chirasmarane-Niranjana.pdf/೬೩ 104 12882 320331 256641 2026-05-16T13:30:38Z Pragathi. BH 7585 /* Validated */ 320331 proofread-page text/x-wiki <noinclude><pagequality level="4" user="Pragathi. BH" /></noinclude> {{gap}}"ಹೊಲದಲ್ಲೇ ಇದ್ದಾನ ಇನ್ನೂ?" {{gap}}"ಹೊಲದಿಂದ ಬೆಳಿಗ್ಗೆನೇ ಬಂದು, ಅವರನ್ನ ಕರಸೊಂಡಿದ್ದಾರೆ." {{gap}}ಯಾರು ಎಂಬುದನ್ನು ಚಿರುಕಂಡ ಊಹಿಸಿದರೂ ವಿಷಯ ಸ್ಪಷ್ಟವಾಗಲೆಂದು ಕೇಳಿದ: "ಜಮೀನ್ದಾರರೇ?" {{gap}}"ಬೇರೆ ಯಾರು?" {{gap}}ಹೊಲದ ವಿಷಯವಿರಬೇಕು, ಆ ಎರಢು ಎಕರೆ ಭೂಮಿ ಅವರದೇ ಹಿರಿಯರಿಂದ ಬಂದುದು. ಆದರೆ ಚಿರುಕಂಡನ ತಂದೆ ತನ್ನ ಮದುವೆಯ ಕಾಲಕ್ಕೆ ಜಮೀನ್ದಾರರಿಂದ ಸಾಲ ಪಡೆದಿದ್ದ,ಆ ಭೂಮಿಯ ಆಧಾರದ ಮೇಲೆ ಸಂದಾಯಮಾಡುತ್ತ ಬಂದ ಹಣವೆಲ್ಲ ಜಮೀನಾರರ ಪ್ರಕಾರ ಬಡ್ಡಿಗೂ ಸರಿ ಹೋಗಿರಲಿಲ್ಲ.ಇವರದೊಂದು ಜೋಡಿ ಹೋದಿಗಳಿದ್ದುವು.ಒಮ್ಮೆ ಮಳೆಗಾಲದಲ್ಲಿ ಒಂದು ಹೋರಿ ನೀರಿನ ಪಾಲಾಯಿತು. ಉಳಿದುದಕ್ಕೆ ಜತೆಗಾರನನ್ನು ಕೊಳ್ಳಲು ಹಣವಿರಲಿಲ್ಲ. ಹೀಗಾಗಿ ಇನ್ನೊಂದು ಹೋರಿ ಜಮೀನ್ದಾರರ ಪಾಲಾಯಿತು. ಆದರೂ ಚಿರುಕಂಡನ ತಂದೆ, ಹೋರಿಗಳನ್ನು ಎರವಲು ಪಡೆದೇ ಸಾಗುವಳಿ ಮಾಡಿದ ಜಮೀನಾರರೇ ತಮ್ಮ ಹೋರಿಗಳನ್ನು ಆತನ ಉಪಯೋಗಕ್ಕೆ ಕೊಟ್ಟರು!....ಸಾಲ ಮಾತ್ರ ತೀರಲೇ ఇಲ್ಲ. {{gap}}ಅಂಥ ಸಂದರ್ಭದಲ್ಲಿ ಏನಾಗುತ್ತದೆಂಬುದು ಚಿರುಕಂಡನಿಗೆ ಗೊತ್ತಿತ್ತು , ಮಾಸ್ತರು ಅದನ್ನು ಹೇಳಿದ್ದರು, ಹಲವರ ಭೂಮಿ ಕೆಲವರ ಕೈಗೆ ಹೇಗೆ ಹೋಗುತ್ತದೆಂಬುದನ್ನು ಅವರು ವಿವರಿಸಿದ್ದರು. ಆಗ ಚಿರುಕೊಡನೇ ಹೇಳಿದ್ದ: {{gap}}"ನಮ್ಮ ಮನೆ ಕತೇನೂ ಸ್ವಲ್ಪ ಮಟ್ಟಿಗೆ ಹೀಗೇ ಇದೆ, ಸರ್.' {{gap}}ತಾನು ಕೇಳಿ ತಿಳಿದ ವಿಷಯಗಳನ್ನು ಪರಾಂಬರಿಸಲು ಬೇರೆಯವರ ಬದುಕಿನತ್ತ ನೋಡಬೇಕಾಗಿರಲಿಲ್ಲ, ತನ್ನ ತಾಯಿ ತಂದೆ ನಡೆಸುತ್ತಿದ್ದ ಬಾಳ್ವೆಯ ಹೋರಾಟವೇ–ಅದರಲ್ಲಿ ಅವರಿಗೆ ಆಗುತ್ತಿದ್ದ ಸೋಲೇ-ಒಳ್ಳೆಯ ನಿದರ್ಶನಗಳಾಗಿದ್ದುವು. {{gap}}ಜಮೀನ್ದಾರರ ದೊಡ್ಡ ಮನೆಯ ಚಾವಡಿಯ ಮುಂದೆ, ನಡುವಿಗೆ ಅಂಗವಸ್ತ್ರ ಸುತ್ತಿ, ಕೈಕಟ್ಟಿ, ಒಂದು ಅಂಗೈಯಿಂದ ಬಾಯಿ ಮುಚ್ಚಿಕೊಂಡು ದೈನ್ಯದ ಮೂರ್ತಿಯಾಗಿ ನಿಂತ ತಂದೆಯ ಚಿತ್ರವನ್ನು ಚಿರುಕಂಡ ಕಲ್ಪಿಸಿದ, ಆ ಕಲ್ಪನೆಯ ಫಲವಾಗಿ, ಆತನ ನರನಾಡಿಗಳಲ್ಲಿ ರಕ್ತ ವೇಗವಾಗಿ ಸಂಚರಿಸಿತು. {{gap}}ಮೆಲ್ಲನೆ ತಾಯಿಯ ಬಳಿಗೆ ಸರಿಯುತ್ತ ಆತನೆಂದ:<noinclude></noinclude> cu3lfwgajk8t44cwdkenjra0h9vbers 320332 320331 2026-05-16T13:32:09Z Pragathi. BH 7585 320332 proofread-page text/x-wiki <noinclude><pagequality level="4" user="Pragathi. BH" />{{rh|center=|left=೬೪|right=ಚಿರಸ್ಮರಣೆ}}</noinclude> {{gap}}"ಹೊಲದಲ್ಲೇ ಇದ್ದಾನ ಇನ್ನೂ?" {{gap}}"ಹೊಲದಿಂದ ಬೆಳಿಗ್ಗೆನೇ ಬಂದು, ಅವರನ್ನ ಕರಸೊಂಡಿದ್ದಾರೆ." {{gap}}ಯಾರು ಎಂಬುದನ್ನು ಚಿರುಕಂಡ ಊಹಿಸಿದರೂ ವಿಷಯ ಸ್ಪಷ್ಟವಾಗಲೆಂದು ಕೇಳಿದ: "ಜಮೀನ್ದಾರರೇ?" {{gap}}"ಬೇರೆ ಯಾರು?" {{gap}}ಹೊಲದ ವಿಷಯವಿರಬೇಕು, ಆ ಎರಢು ಎಕರೆ ಭೂಮಿ ಅವರದೇ ಹಿರಿಯರಿಂದ ಬಂದುದು. ಆದರೆ ಚಿರುಕಂಡನ ತಂದೆ ತನ್ನ ಮದುವೆಯ ಕಾಲಕ್ಕೆ ಜಮೀನ್ದಾರರಿಂದ ಸಾಲ ಪಡೆದಿದ್ದ,ಆ ಭೂಮಿಯ ಆಧಾರದ ಮೇಲೆ ಸಂದಾಯಮಾಡುತ್ತ ಬಂದ ಹಣವೆಲ್ಲ ಜಮೀನಾರರ ಪ್ರಕಾರ ಬಡ್ಡಿಗೂ ಸರಿ ಹೋಗಿರಲಿಲ್ಲ.ಇವರದೊಂದು ಜೋಡಿ ಹೋದಿಗಳಿದ್ದುವು.ಒಮ್ಮೆ ಮಳೆಗಾಲದಲ್ಲಿ ಒಂದು ಹೋರಿ ನೀರಿನ ಪಾಲಾಯಿತು. ಉಳಿದುದಕ್ಕೆ ಜತೆಗಾರನನ್ನು ಕೊಳ್ಳಲು ಹಣವಿರಲಿಲ್ಲ. ಹೀಗಾಗಿ ಇನ್ನೊಂದು ಹೋರಿ ಜಮೀನ್ದಾರರ ಪಾಲಾಯಿತು. ಆದರೂ ಚಿರುಕಂಡನ ತಂದೆ, ಹೋರಿಗಳನ್ನು ಎರವಲು ಪಡೆದೇ ಸಾಗುವಳಿ ಮಾಡಿದ ಜಮೀನಾರರೇ ತಮ್ಮ ಹೋರಿಗಳನ್ನು ಆತನ ಉಪಯೋಗಕ್ಕೆ ಕೊಟ್ಟರು!....ಸಾಲ ಮಾತ್ರ ತೀರಲೇ ఇಲ್ಲ. {{gap}}ಅಂಥ ಸಂದರ್ಭದಲ್ಲಿ ಏನಾಗುತ್ತದೆಂಬುದು ಚಿರುಕಂಡನಿಗೆ ಗೊತ್ತಿತ್ತು , ಮಾಸ್ತರು ಅದನ್ನು ಹೇಳಿದ್ದರು, ಹಲವರ ಭೂಮಿ ಕೆಲವರ ಕೈಗೆ ಹೇಗೆ ಹೋಗುತ್ತದೆಂಬುದನ್ನು ಅವರು ವಿವರಿಸಿದ್ದರು. ಆಗ ಚಿರುಕೊಡನೇ ಹೇಳಿದ್ದ: {{gap}}"ನಮ್ಮ ಮನೆ ಕತೇನೂ ಸ್ವಲ್ಪ ಮಟ್ಟಿಗೆ ಹೀಗೇ ಇದೆ, ಸರ್.' {{gap}}ತಾನು ಕೇಳಿ ತಿಳಿದ ವಿಷಯಗಳನ್ನು ಪರಾಂಬರಿಸಲು ಬೇರೆಯವರ ಬದುಕಿನತ್ತ ನೋಡಬೇಕಾಗಿರಲಿಲ್ಲ, ತನ್ನ ತಾಯಿ ತಂದೆ ನಡೆಸುತ್ತಿದ್ದ ಬಾಳ್ವೆಯ ಹೋರಾಟವೇ–ಅದರಲ್ಲಿ ಅವರಿಗೆ ಆಗುತ್ತಿದ್ದ ಸೋಲೇ-ಒಳ್ಳೆಯ ನಿದರ್ಶನಗಳಾಗಿದ್ದುವು. {{gap}}ಜಮೀನ್ದಾರರ ದೊಡ್ಡ ಮನೆಯ ಚಾವಡಿಯ ಮುಂದೆ, ನಡುವಿಗೆ ಅಂಗವಸ್ತ್ರ ಸುತ್ತಿ, ಕೈಕಟ್ಟಿ, ಒಂದು ಅಂಗೈಯಿಂದ ಬಾಯಿ ಮುಚ್ಚಿಕೊಂಡು ದೈನ್ಯದ ಮೂರ್ತಿಯಾಗಿ ನಿಂತ ತಂದೆಯ ಚಿತ್ರವನ್ನು ಚಿರುಕಂಡ ಕಲ್ಪಿಸಿದ, ಆ ಕಲ್ಪನೆಯ ಫಲವಾಗಿ, ಆತನ ನರನಾಡಿಗಳಲ್ಲಿ ರಕ್ತ ವೇಗವಾಗಿ ಸಂಚರಿಸಿತು. {{gap}}ಮೆಲ್ಲನೆ ತಾಯಿಯ ಬಳಿಗೆ ಸರಿಯುತ್ತ ಆತನೆಂದ:<noinclude></noinclude> o8ao2l9ttsvjil1mah1ylas75aw7wf6 ಪುಟ:Chirasmarane-Niranjana.pdf/೬೪ 104 12883 320333 256677 2026-05-16T13:32:18Z Pragathi. BH 7585 /* Validated */ 320333 proofread-page text/x-wiki <noinclude><pagequality level="4" user="Pragathi. BH" /></noinclude>{{rh|left=ಚಿರಸ್ಮರಣೆ|right=೬೫}} {{gap}}"ಅಮ್ಮಾ, ನಾನು ಹೋಗಿ ಅಪ್ಪನ್ನ ನೋಡ್ಕೊಂಡು ಬರಲಾ? ಇಬ್ರು ಜತೆಯಾಗೇ ಬರ್ತೇವೆ."</br> {{gap}}ಮಗನ ಆ ಮಾತು ಕೇಳಿ ತಾಯಿಯ ಮುನಿಸೆಲ್ಲ ಮಾಯವಾಯಿತು.ಮಮತೆಯ ಹನಿ ಒಸರಿತು. ಆಕೆ "ಬೇಡ"ಎಂದಳು. ಹಾಗೆ ಹೇಳುತ್ತ ಮಗನನ್ನು ತನ್ನೆಡೆಗೆ ಎಳೆದುಕೊಂಡಳು.</br> {{gap}}ಮೊದಲು ತಾಯಿ ತನ್ನನ್ನು ಬೈದಳೆಂದು ಚಿರುಕಂಡನಿಗೆ ಬೇಸರವಾಗಿತ್ತು,ಇವರ ಪ್ರಪಂಚವೇ ಬೇರೆ, ತನ್ನದೇ ಬೇರೆ-ಎಂದು ಆತ ಭಾವಿಸಿದ್ದ, ಆದರೆ ಈಗ ಬೈಗಳ ಹಿಂದಿದ್ದ ಹೃದಯದ ನೋವಿನ ಆಳ ಅರಿವಾದಾಗ, ತನ್ನನ್ನು ಹೆತ್ತವರನ್ನು ಸರಿಯಾಗಿ ತಾನು ಅರ್ಥಮಾಡಿಕೊಳ್ಳುತ್ತಿಲ್ಲವಲ್ಲ ಎಂದು ವ್ಯಥೆಯಾಯಿತು.</br> {{gap}}ತಾಯಿ ಮಗ ಇಬ್ಬರೂ ಗುಡಿಸಿಲಿನ ಬಾಗಿಲಿಗೆ ಬಂದರು. ಹೊರಗೆ ಮೆಟ್ಟಲ ಮೇಲೆ ತಾಯಿ ಕುಳಿತಳು. ಮಗ ಆಕೆಯ ಮಡಿಲಿಗೊರಗಿದ. ತಣ್ಣನೆ ಗಾಳಿ ಬೀಸುತ್ತಿತ್ತು.ಹಿತ್ತಿಲಲ್ಲಿದ್ದ ಬಾಳೆಯ ಗಿಡಗಳ ಒಣಗಿದ ಉದ್ದನೆಯ ಎಲೆಗಳು ಅಸಹಾಯಕತೆಯಿಂದ ಮಡಚಿ ಸೋಗೆಯಾಗಿ ಗಾಳಿಗೆ ಅತ್ತಿಂದಿತ್ತ ಬೀಸುತ್ತಿದ್ದವು.ಹಸುರೆಲೆಗಳು ಹರಿದು ಚಿಂದಿಯಾದರೂ, ಹೆದರದೆ ನಗುನಗುತ್ತ ಗಾಳಿಯೊಡನೆ ಕದನ ನಡೆಸುತ್ತಿದುವು, ಅಂಗಳದಲ್ಲಿದ್ದ ಎರಡು ತೆಂಗಿನಮರಗಳಿಂದಲೂ ಗರಿಗಳು ಎತ್ತರದಲ್ಲಿ ಟಿಪಟಿಪಟಿಪ ಸದು ಮಾಡುತ್ತಿದ್ದವು–ಬೇರೆ ತಾಳವೇ ತಿಳಿಯದೆಂಬಂತೆ, ಏಕಪ್ರಕಾರವಾಗಿ.ಆಕಾಶದಲ್ಲಿ ಚಂದ್ರ ಇನ್ನೂ ಬಂದಿಲ್ಲವೆಂದು ಸಹಸ್ರ ನಕ್ಷತ್ರಗಳು ಅರಾಜಕತೆಯ ರಾಜ್ಯಭಾರ ನಡೆಸಿದ್ದುವು.</br> {{gap}}ತಾಯಿಯ ಮಡಿಲಲ್ಲಿ ತಲೆಯಿಟ್ಟು ಚಿರುಕಂಡ ಆಕಾಶವನ್ನೊಮ್ಮೆ ನೋಡಿದ.</br> {{gap}}ಆ ವಿಶಾಲತೆಯ ಎದುರಿನಲ್ಲಿ ತಾನೊಂದು ಚುಕ್ಕಿ ಮಾತ್ರ ಎಂದು ಆತನಿಗೆ ತೋರಿತು.</br> {{gap}}ತಾಯಿ ಮಗನ ತಲೆಗೂದಲನ್ನು ನೇವರಿಸಿದಳು. ಮೂರು ಹಡೆದು ನಾಲ್ಕಾರು ತಿಂಗಳು ಇರದೆ ಅವು ಕಣ್ಣು ಮುಚ್ಚಿದ ಮೇಲೆ, ಚಿರುಕಂಡ ಬಂದಿದ್ದ, ಇದರ ಲೀಲೆ ಎಷ್ಟು ದಿನವೊ?-ಎಂದು ದಂಪತಿ ಚಿಂತೆಯಲ್ಲೇ ಇದ್ದರು. ಎಂಟು ಒಂಭತ್ತು ತಿಂಗಳ ಬಳಿಕ ಅವರಿಗೆ ಧೈರ್ಯ ಬಂತು. ಹಳೆಯದರ ಜತೆಗೆ ಹೊಸ ಹರಕೆಗಳನ್ನು ಹೊತ್ತರು. ಹಾಗೆ ಬೆಳೆದಿದ್ದ ಚಿರುಕಂಡ.. ಬಡಕಲು ಮೈ, ಆದರೆ ತಾಯಿಗೆ ಅದೇ ಮೆಚ್ಚಿನದು. ಆತ ಚುರುಕಾದ ವಿದಾರ್ಥಿಯೆಂದು ಎಲ್ಲರೂ ಹೇಳುತ್ತಿದ್ದರು. ಮಗನನ್ನು ನೀಲೇಶ್ವರಕ್ಕೆ ಓದಲು ಕಳುಹಬೇಕೆಂದು ತಂದೆಗೆ ಆಸೆಯಿತ್ತು ಆದರೆ ಮಗನನ್ನು ಬಿಟ್ಟಿರಲು ತಾಯಿ ಒಪ್ಪಲಿಲ್ಲ. ತನ್ನ<noinclude></noinclude> h4er9fll2tsuaerpibb5ani772md6c7 320338 320333 2026-05-16T13:33:48Z Pragathi. BH 7585 320338 proofread-page text/x-wiki <noinclude><pagequality level="4" user="Pragathi. BH" /></noinclude>{{rh|left=ಚಿರಸ್ಮರಣೆ|right=೬೫}} {{gap}}"ಅಮ್ಮಾ, ನಾನು ಹೋಗಿ ಅಪ್ಪನ್ನ ನೋಡ್ಕೊಂಡು ಬರಲಾ? ಇಬ್ರು ಜತೆಯಾಗೇ ಬರ್ತೇವೆ." {{gap}}ಮಗನ ಆ ಮಾತು ಕೇಳಿ ತಾಯಿಯ ಮುನಿಸೆಲ್ಲ ಮಾಯವಾಯಿತು.ಮಮತೆಯ ಹನಿ ಒಸರಿತು. ಆಕೆ "ಬೇಡ"ಎಂದಳು. ಹಾಗೆ ಹೇಳುತ್ತ ಮಗನನ್ನು ತನ್ನೆಡೆಗೆ ಎಳೆದುಕೊಂಡಳು. {{gap}}ಮೊದಲು ತಾಯಿ ತನ್ನನ್ನು ಬೈದಳೆಂದು ಚಿರುಕಂಡನಿಗೆ ಬೇಸರವಾಗಿತ್ತು,ಇವರ ಪ್ರಪಂಚವೇ ಬೇರೆ, ತನ್ನದೇ ಬೇರೆ-ಎಂದು ಆತ ಭಾವಿಸಿದ್ದ, ಆದರೆ ಈಗ ಬೈಗಳ ಹಿಂದಿದ್ದ ಹೃದಯದ ನೋವಿನ ಆಳ ಅರಿವಾದಾಗ, ತನ್ನನ್ನು ಹೆತ್ತವರನ್ನು ಸರಿಯಾಗಿ ತಾನು ಅರ್ಥಮಾಡಿಕೊಳ್ಳುತ್ತಿಲ್ಲವಲ್ಲ ಎಂದು ವ್ಯಥೆಯಾಯಿತು. {{gap}}ತಾಯಿ ಮಗ ಇಬ್ಬರೂ ಗುಡಿಸಿಲಿನ ಬಾಗಿಲಿಗೆ ಬಂದರು. ಹೊರಗೆ ಮೆಟ್ಟಲ ಮೇಲೆ ತಾಯಿ ಕುಳಿತಳು. ಮಗ ಆಕೆಯ ಮಡಿಲಿಗೊರಗಿದ. ತಣ್ಣನೆ ಗಾಳಿ ಬೀಸುತ್ತಿತ್ತು.ಹಿತ್ತಿಲಲ್ಲಿದ್ದ ಬಾಳೆಯ ಗಿಡಗಳ ಒಣಗಿದ ಉದ್ದನೆಯ ಎಲೆಗಳು ಅಸಹಾಯಕತೆಯಿಂದ ಮಡಚಿ ಸೋಗೆಯಾಗಿ ಗಾಳಿಗೆ ಅತ್ತಿಂದಿತ್ತ ಬೀಸುತ್ತಿದ್ದವು.ಹಸುರೆಲೆಗಳು ಹರಿದು ಚಿಂದಿಯಾದರೂ, ಹೆದರದೆ ನಗುನಗುತ್ತ ಗಾಳಿಯೊಡನೆ ಕದನ ನಡೆಸುತ್ತಿದುವು, ಅಂಗಳದಲ್ಲಿದ್ದ ಎರಡು ತೆಂಗಿನಮರಗಳಿಂದಲೂ ಗರಿಗಳು ಎತ್ತರದಲ್ಲಿ ಟಿಪಟಿಪಟಿಪ ಸದು ಮಾಡುತ್ತಿದ್ದವು–ಬೇರೆ ತಾಳವೇ ತಿಳಿಯದೆಂಬಂತೆ, ಏಕಪ್ರಕಾರವಾಗಿ.ಆಕಾಶದಲ್ಲಿ ಚಂದ್ರ ಇನ್ನೂ ಬಂದಿಲ್ಲವೆಂದು ಸಹಸ್ರ ನಕ್ಷತ್ರಗಳು ಅರಾಜಕತೆಯ ರಾಜ್ಯಭಾರ ನಡೆಸಿದ್ದುವು. {{gap}}ತಾಯಿಯ ಮಡಿಲಲ್ಲಿ ತಲೆಯಿಟ್ಟು ಚಿರುಕಂಡ ಆಕಾಶವನ್ನೊಮ್ಮೆ ನೋಡಿದ. {{gap}}ಆ ವಿಶಾಲತೆಯ ಎದುರಿನಲ್ಲಿ ತಾನೊಂದು ಚುಕ್ಕಿ ಮಾತ್ರ ಎಂದು ಆತನಿಗೆ ತೋರಿತು. {{gap}}ತಾಯಿ ಮಗನ ತಲೆಗೂದಲನ್ನು ನೇವರಿಸಿದಳು. ಮೂರು ಹಡೆದು ನಾಲ್ಕಾರು ತಿಂಗಳು ಇರದೆ ಅವು ಕಣ್ಣು ಮುಚ್ಚಿದ ಮೇಲೆ, ಚಿರುಕಂಡ ಬಂದಿದ್ದ, ಇದರ ಲೀಲೆ ಎಷ್ಟು ದಿನವೊ?-ಎಂದು ದಂಪತಿ ಚಿಂತೆಯಲ್ಲೇ ಇದ್ದರು. ಎಂಟು ಒಂಭತ್ತು ತಿಂಗಳ ಬಳಿಕ ಅವರಿಗೆ ಧೈರ್ಯ ಬಂತು. ಹಳೆಯದರ ಜತೆಗೆ ಹೊಸ ಹರಕೆಗಳನ್ನು ಹೊತ್ತರು. ಹಾಗೆ ಬೆಳೆದಿದ್ದ ಚಿರುಕಂಡ.. ಬಡಕಲು ಮೈ, ಆದರೆ ತಾಯಿಗೆ ಅದೇ ಮೆಚ್ಚಿನದು. ಆತ ಚುರುಕಾದ ವಿದಾರ್ಥಿಯೆಂದು ಎಲ್ಲರೂ ಹೇಳುತ್ತಿದ್ದರು. ಮಗನನ್ನು ನೀಲೇಶ್ವರಕ್ಕೆ ಓದಲು ಕಳುಹಬೇಕೆಂದು ತಂದೆಗೆ ಆಸೆಯಿತ್ತು ಆದರೆ ಮಗನನ್ನು ಬಿಟ್ಟಿರಲು ತಾಯಿ ಒಪ್ಪಲಿಲ್ಲ. ತನ್ನ<noinclude></noinclude> msgpx56toppdwr1ceokukavsgd6nl7z ಪುಟ:Chirasmarane-Niranjana.pdf/೬೫ 104 12884 320334 257140 2026-05-16T13:32:28Z Pragathi. BH 7585 /* Validated */ 320334 proofread-page text/x-wiki <noinclude><pagequality level="4" user="Pragathi. BH" />{{rh|೬೬|ಚಿರಸ್ಮರಣೆ|}}</noinclude>ಪುತ್ರವಾತ್ಸಲ್ಯವನ್ನು ಅದಕ್ಕೆ ಕಾರಣವಾಗಿ ಕೊಡದೆ ಆಕೆ ಅಂದಿದ್ದಳು :</br>{{gap}} "ಇರೋ ಸಾಲ ಮತ್ತಷ್ಟು ಜಾಸ್ತಿಯಾಗಲೀಂತ ಮಾಡಿದ್ದೀರೇನು?" </br>{{gap}} "ಸಾಲದ್ದೇನು ಬಿಡು. ನಾವು ತೀರಿಸದೇ ಇದ್ದರೆ ದೊಡೊನ್ದನಾದೆಲೆ ಅವನೇ ತೀರ್ಮಾನಿಸುತ್ತಾನೆ."</br>{{gap}} ಆಗ ಅಕೆ ಕಣ್ಣೀರಿನ ಬಾಣ ಬಿಟ್ಟು ಹೇಳಿದ್ದಳು: </br>{{gap}} "ಇರೋ ಒಬ್ಬ ಕಂದ ಕಣ್ಣೆದುರಿಗಿದ್ದಾನೇಂತ ನಿಮಗೆ ನಿದ್ದೆ ಬರೋದಿಲ್ಲ, ಅಲ್ಲ?"</br>{{gap}} "ಬಿಡು ಅನ್ನೇ!" ಎಂದು ಹೇಳಿದ ತಂದೆ, ಮಗನನ್ನು ಓದಲು ಕಳುಹುವ ಯೋಚನೆಯನ್ನೆ ಬಿಟ್ಟುಕೊಟ್ಟ.</br>{{gap}} ಆ ತಾಯ ಮಗನನ್ನು ಅತಿಯಾಗಿ ಪ್ರೀತಿಸುತ್ತಿದ್ದಳು. ಆ ಪ್ರೀತಿಯ ಕಾರಣದಿಂದಲೇ ಅವನ ಮೇಲೆ ರೇಗುತ್ತಿದ್ದಳು.</br>{{gap}} ಈ ವಿಪರೀತ ವರ್ತನೆಗಾಗಿ ಗಂಡ ಆಕೆಯನ್ನು ಟೀಕಿಸಿದರೆ, ಆತನ ಮೇಲೂ ಸಿಟ್ಟಾಗುತ್ತಿದ್ದಳು.</br>{{gap}} "ನನ್ನ ಒಡವೇನ್ನ ಹ್ಯಾಗೆ ನೋಡ್ಕೋಬೇಕು ಅನ್ನೋದು ನನಗೆ ಗೊತ್ತಿದೆ. ನೀವು ಸುಮ್ನಿರಿ!" ಎಂದು ಹೇಳಿ, ಆತ ತುಟಿ ತೆರೆಯದಹಾಗೆ ಮಾಡುತ್ತಿದ್ದಳು.</br>{{gap}} ಈ ದಿನ, ತಮ್ಮ ಇರುವಿಕೆಗೆ ಧಕ್ಕೆಯುಂಟುಮಾಡುವ ಸಂಕಟ ಒದಗಿದೆ ಎಂದು ಆಕೆಯ ಹೃದಯ ಬಿರುಕುಬಿಟ್ಟಿತ್ತು. ತನ್ನ ಅಸಹಾಯಕತೆಯನ್ನು ಮರೆಮಾಡಲು ಆಕೆ ಕೊಡ್ರೀಧದ ಮುಖವಾಡ ಧರಿಸಿದ್ದಳು. ಅಂಥ ದಿನವೇ ತನ್ನ ಕಂದಮ್ಮ ಬಳಿಯಲ್ಲಿರಲಿಲ್ಲವೆಂದು ಅವಳ ದುಗುಡ ಇಮ್ಮಡಿಸಿತ್ತು.</br>{{gap}} ಈಗ ಮಗನನ್ನು ಮಡಿಲಲ್ಲಿ ಒರಗಿಸಿಕೊಂಡು, ಆ ಮೈಯ ಶಾಖದಿಂದ ಮನಸ್ಸು ತಣಿಸುತ್ತ ಆಕೆ ಕುಳಿತಳು.</br>{{gap}} ಮಗ ಸೊರಗಿರುವನೆಂಬ ಯೋಚನೆಯಿಂದ ಒಂದು ಪ್ರಶ್ನೆ ಹುಟ್ಟಿತು;</br>{{gap}} "ಹೊಟ್ಟೆ ಹಸಿದಿದೆಯೇನೋ ಚಿರೂ?" </br>{{gap}} ಆದರೆ ಆ ಕ್ಷಣ, ಆತನ ಸುತ್ತಲೂ ಸುಳಿಯುತ್ತಿದ್ದ ಸಹಸ್ರ ಯೋಚನೆಗಳಲ್ಲಿ ಹೊಟ್ಟೆಯ ಹಸಿವಿಗೆ ಮಾತ್ರ ಸ್ಥಾನವಿರಲಿಲ್ಲ.</br>{{gap}} "ಇಲ್ಲಮ್ಮ." </br>{{gap}} "ಹಸಿವಾಗಿದ್ರೆ ಬಡಿಸ್ತೆನೆ." </br>{{gap}} "ಬೇಡ, ಅಪ್ಪ ಬರ್ಲಿ."</br>{{gap}} "ಅವರು ಬರೋದು ಎಷ್ಟು ಹೊತ್ತೊ?"</br>{{gap}}<noinclude></noinclude> 6htg4auc2i4xewh4dx0i5ziawey8uyb 320340 320334 2026-05-16T13:35:35Z Pragathi. BH 7585 320340 proofread-page text/x-wiki <noinclude><pagequality level="4" user="Pragathi. BH" />{{rh|೬೬|ಚಿರಸ್ಮರಣೆ|}}</noinclude>ಪುತ್ರವಾತ್ಸಲ್ಯವನ್ನು ಅದಕ್ಕೆ ಕಾರಣವಾಗಿ ಕೊಡದೆ ಆಕೆ ಅಂದಿದ್ದಳು :{{gap}} "ಇರೋ ಸಾಲ ಮತ್ತಷ್ಟು ಜಾಸ್ತಿಯಾಗಲೀಂತ ಮಾಡಿದ್ದೀರೇನು?" {{gap}}"ಸಾಲದ್ದೇನು ಬಿಡು. ನಾವು ತೀರಿಸದೇ ಇದ್ದರೆ ದೊಡೊನ್ದನಾದೆಲೆ ಅವನೇ ತೀರ್ಮಾನಿಸುತ್ತಾನೆ." {{gap}}ಆಗ ಅಕೆ ಕಣ್ಣೀರಿನ ಬಾಣ ಬಿಟ್ಟು ಹೇಳಿದ್ದಳು: {{gap}}"ಇರೋ ಒಬ್ಬ ಕಂದ ಕಣ್ಣೆದುರಿಗಿದ್ದಾನೇಂತ ನಿಮಗೆ ನಿದ್ದೆ ಬರೋದಿಲ್ಲ, ಅಲ್ಲ?" {{gap}}"ಬಿಡು ಅನ್ನೇ!" ಎಂದು ಹೇಳಿದ ತಂದೆ, ಮಗನನ್ನು ಓದಲು ಕಳುಹುವ ಯೋಚನೆಯನ್ನೆ ಬಿಟ್ಟುಕೊಟ್ಟ. {{gap}}ಆ ತಾಯ ಮಗನನ್ನು ಅತಿಯಾಗಿ ಪ್ರೀತಿಸುತ್ತಿದ್ದಳು. ಆ ಪ್ರೀತಿಯ ಕಾರಣದಿಂದಲೇ ಅವನ ಮೇಲೆ ರೇಗುತ್ತಿದ್ದಳು.{{gap}} ಈ ವಿಪರೀತ ವರ್ತನೆಗಾಗಿ ಗಂಡ ಆಕೆಯನ್ನು ಟೀಕಿಸಿದರೆ, ಆತನ ಮೇಲೂ ಸಿಟ್ಟಾಗುತ್ತಿದ್ದಳು.</br>{{gap}} "ನನ್ನ ಒಡವೇನ್ನ ಹ್ಯಾಗೆ ನೋಡ್ಕೋಬೇಕು ಅನ್ನೋದು ನನಗೆ ಗೊತ್ತಿದೆ. ನೀವು ಸುಮ್ನಿರಿ!" ಎಂದು ಹೇಳಿ, ಆತ ತುಟಿ ತೆರೆಯದಹಾಗೆ ಮಾಡುತ್ತಿದ್ದಳು.</br>{{gap}} ಈ ದಿನ, ತಮ್ಮ ಇರುವಿಕೆಗೆ ಧಕ್ಕೆಯುಂಟುಮಾಡುವ ಸಂಕಟ ಒದಗಿದೆ ಎಂದು ಆಕೆಯ ಹೃದಯ ಬಿರುಕುಬಿಟ್ಟಿತ್ತು. ತನ್ನ ಅಸಹಾಯಕತೆಯನ್ನು ಮರೆಮಾಡಲು ಆಕೆ ಕೊಡ್ರೀಧದ ಮುಖವಾಡ ಧರಿಸಿದ್ದಳು. ಅಂಥ ದಿನವೇ ತನ್ನ ಕಂದಮ್ಮ ಬಳಿಯಲ್ಲಿರಲಿಲ್ಲವೆಂದು ಅವಳ ದುಗುಡ ಇಮ್ಮಡಿಸಿತ್ತು.</br>{{gap}} ಈಗ ಮಗನನ್ನು ಮಡಿಲಲ್ಲಿ ಒರಗಿಸಿಕೊಂಡು, ಆ ಮೈಯ ಶಾಖದಿಂದ ಮನಸ್ಸು ತಣಿಸುತ್ತ ಆಕೆ ಕುಳಿತಳು.</br>{{gap}} ಮಗ ಸೊರಗಿರುವನೆಂಬ ಯೋಚನೆಯಿಂದ ಒಂದು ಪ್ರಶ್ನೆ ಹುಟ್ಟಿತು;</br>{{gap}} "ಹೊಟ್ಟೆ ಹಸಿದಿದೆಯೇನೋ ಚಿರೂ?" </br>{{gap}} ಆದರೆ ಆ ಕ್ಷಣ, ಆತನ ಸುತ್ತಲೂ ಸುಳಿಯುತ್ತಿದ್ದ ಸಹಸ್ರ ಯೋಚನೆಗಳಲ್ಲಿ ಹೊಟ್ಟೆಯ ಹಸಿವಿಗೆ ಮಾತ್ರ ಸ್ಥಾನವಿರಲಿಲ್ಲ.</br>{{gap}} "ಇಲ್ಲಮ್ಮ." </br>{{gap}} "ಹಸಿವಾಗಿದ್ರೆ ಬಡಿಸ್ತೆನೆ." </br>{{gap}} "ಬೇಡ, ಅಪ್ಪ ಬರ್ಲಿ."</br>{{gap}} "ಅವರು ಬರೋದು ಎಷ್ಟು ಹೊತ್ತೊ?"</br>{{gap}}<noinclude></noinclude> puzlrt6o1tc4c90w9dp61os2y36s24s 320341 320340 2026-05-16T13:36:56Z Pragathi. BH 7585 320341 proofread-page text/x-wiki <noinclude><pagequality level="4" user="Pragathi. BH" />{{rh|೬೬|ಚಿರಸ್ಮರಣೆ|}}</noinclude>ಪುತ್ರವಾತ್ಸಲ್ಯವನ್ನು ಅದಕ್ಕೆ ಕಾರಣವಾಗಿ ಕೊಡದೆ ಆಕೆ ಅಂದಿದ್ದಳು :{{gap}} "ಇರೋ ಸಾಲ ಮತ್ತಷ್ಟು ಜಾಸ್ತಿಯಾಗಲೀಂತ ಮಾಡಿದ್ದೀರೇನು?" {{gap}}"ಸಾಲದ್ದೇನು ಬಿಡು. ನಾವು ತೀರಿಸದೇ ಇದ್ದರೆ ದೊಡೊನ್ದನಾದೆಲೆ ಅವನೇ ತೀರ್ಮಾನಿಸುತ್ತಾನೆ." {{gap}}ಆಗ ಅಕೆ ಕಣ್ಣೀರಿನ ಬಾಣ ಬಿಟ್ಟು ಹೇಳಿದ್ದಳು: {{gap}}"ಇರೋ ಒಬ್ಬ ಕಂದ ಕಣ್ಣೆದುರಿಗಿದ್ದಾನೇಂತ ನಿಮಗೆ ನಿದ್ದೆ ಬರೋದಿಲ್ಲ, ಅಲ್ಲ?" {{gap}}"ಬಿಡು ಅನ್ನೇ!" ಎಂದು ಹೇಳಿದ ತಂದೆ, ಮಗನನ್ನು ಓದಲು ಕಳುಹುವ ಯೋಚನೆಯನ್ನೆ ಬಿಟ್ಟುಕೊಟ್ಟ. {{gap}}ಆ ತಾಯ ಮಗನನ್ನು ಅತಿಯಾಗಿ ಪ್ರೀತಿಸುತ್ತಿದ್ದಳು. ಆ ಪ್ರೀತಿಯ ಕಾರಣದಿಂದಲೇ ಅವನ ಮೇಲೆ ರೇಗುತ್ತಿದ್ದಳು.{{gap}} ಈ ವಿಪರೀತ ವರ್ತನೆಗಾಗಿ ಗಂಡ ಆಕೆಯನ್ನು ಟೀಕಿಸಿದರೆ, ಆತನ ಮೇಲೂ ಸಿಟ್ಟಾಗುತ್ತಿದ್ದಳು.{{gap}} "ನನ್ನ ಒಡವೇನ್ನ ಹ್ಯಾಗೆ ನೋಡ್ಕೋಬೇಕು ಅನ್ನೋದು ನನಗೆ ಗೊತ್ತಿದೆ. ನೀವು ಸುಮ್ನಿರಿ!" ಎಂದು ಹೇಳಿ, ಆತ ತುಟಿ ತೆರೆಯದಹಾಗೆ ಮಾಡುತ್ತಿದ್ದಳು.{{gap}} ಈ ದಿನ, ತಮ್ಮ ಇರುವಿಕೆಗೆ ಧಕ್ಕೆಯುಂಟುಮಾಡುವ ಸಂಕಟ ಒದಗಿದೆ ಎಂದು ಆಕೆಯ ಹೃದಯ ಬಿರುಕುಬಿಟ್ಟಿತ್ತು. ತನ್ನ ಅಸಹಾಯಕತೆಯನ್ನು ಮರೆಮಾಡಲು ಆಕೆ ಕೊಡ್ರೀಧದ ಮುಖವಾಡ ಧರಿಸಿದ್ದಳು. ಅಂಥ ದಿನವೇ ತನ್ನ ಕಂದಮ್ಮ ಬಳಿಯಲ್ಲಿರಲಿಲ್ಲವೆಂದು ಅವಳ ದುಗುಡ ಇಮ್ಮಡಿಸಿತ್ತು.{{gap}} ಈಗ ಮಗನನ್ನು ಮಡಿಲಲ್ಲಿ ಒರಗಿಸಿಕೊಂಡು, ಆ ಮೈಯ ಶಾಖದಿಂದ ಮನಸ್ಸು ತಣಿಸುತ್ತ ಆಕೆ ಕುಳಿತಳು.{{gap}} ಮಗ ಸೊರಗಿರುವನೆಂಬ ಯೋಚನೆಯಿಂದ ಒಂದು ಪ್ರಶ್ನೆ ಹುಟ್ಟಿತು;{{gap}} "ಹೊಟ್ಟೆ ಹಸಿದಿದೆಯೇನೋ ಚಿರೂ?" {{gap}} ಆದರೆ ಆ ಕ್ಷಣ, ಆತನ ಸುತ್ತಲೂ ಸುಳಿಯುತ್ತಿದ್ದ ಸಹಸ್ರ ಯೋಚನೆಗಳಲ್ಲಿ ಹೊಟ್ಟೆಯ ಹಸಿವಿಗೆ ಮಾತ್ರ ಸ್ಥಾನವಿರಲಿಲ್ಲ.{{gap}} "ಇಲ್ಲಮ್ಮ." {{gap}} "ಹಸಿವಾಗಿದ್ರೆ ಬಡಿಸ್ತೆನೆ." {{gap}} "ಬೇಡ, ಅಪ್ಪ ಬರ್ಲಿ."{{gap}} "ಅವರು ಬರೋದು ಎಷ್ಟು ಹೊತ್ತೊ?"<noinclude></noinclude> ktwyi2r5vislhcbz7r29zm2j1j5rbhn ಪುಟ:Chirasmarane-Niranjana.pdf/೬೬ 104 12885 320335 256271 2026-05-16T13:32:40Z Pragathi. BH 7585 /* Validated */ 320335 proofread-page text/x-wiki <noinclude><pagequality level="4" user="Pragathi. BH" /></noinclude>ಚಿರಸ್ಮರಣೆ ೬೭ "ಪರವಾಗಿಲ್ಲಮ್ಮ , ಮಧ್ಯಾಹ್ನ ಪಟ್ಟಾಗಿ ಹೊಡೆದಿದ್ದೇನೆ." ಅದು ಪೂರ್ಣ ಸತ್ಯವಾಗಿರಲಿಲ್ಲ; ಆದರೆ ತಾಯಿಗೆ ಆ ಮಾತಿನಿಂದ ಸಮಾಧಾನವಾಗುವುದೆಂದು ಚಿರುಕಂಡನಿಗೆ ಗೊತ್ತಿತ್ತು. ತಾಯಿ ಸುಮ್ಮನಾದಳು. ಒಂದು ಕ್ಷಣ ಗಾಳಿ ಬೀಸಲಿಲ್ಲ. ತಾಯಿ ಮಗ ಮುಂದೇನು ಮಾತನಾಡುವರೊ ಎಂದು ಕುತೂಹಲ ತಳೆದು ಕಿವಿಯೊಡ್ಡಿ ನಿಂತಂತೆ, ಬಾಳೆಯ ತೆಂಗಿನ ಮರಗಳು ಸ್ತಬ್ದವಾದುವು ಮತ್ತೆ ಗಾಳಿ ಬೀಸಿತು. ಮೊದಲಿನದೇ ಕಚಕಚ ಪಟಪಟ ಟಿಪಟಿಪ. ತಾಯಿ, ನಿಧಾನವಾಗಿ ಬಿಡಿಬಿಡಿಯಾಗಿ ಹೇಳಿದಳು: "ನಿಮ್ಮ ತಂದೆಗೆ ತುಂಬ ಚಿಂತೆಯಾಗಿದೆ ಚಿರೂ." "ನನಗೆ ಗೊತ್ತಮ್ಮಾ." ಆ ಉತ್ತರವನ್ನು ಇದಿರು ನೋಡದೇ ಇದ್ದ ತಾಯಿಗೆ ಆಶ್ಚರ್ಯವಾಯಿತು. "ಏನು ಗೊತ್ತು?" "ನಾವೀಗ ತುಂಬಾ ತೊಂದರೇಲಿದ್ದೇವೆ ಅಂತ." "ಎಂಥಾ ತೊಂದರೆ ಹೇಳು?" "ನಮ್ಮ ಹೊಲ ಕೈಬಿಟ್ಟು ಹೋಗೋ ಸ್ಥಿತೀಲಿದೆ, ಅಲ್ವ ಅಮ್ಮಾ?" ಮಾತನಾಡುತ್ತಿದ್ದವನು ನಿಜವಾಗಿಯೂ ತನ್ನ ಮಗನೆ? ಎಂದು ತಾಯಿ ದಿಗ್ಭ್ರಮೆಗೊಳ್ಳುವಹಾಗಿತ್ತು ಆ ಉತ್ತರ. "ನಿಂಗೆ ಯಾರು ಹೇಳಿದ್ರು ಹಾಗಂತ?" ಚಿರುಕಂಡ, ತಾನಿನ್ನು ಎಳೆಯ ಕೂಸಲ್ಲ--ಎನ್ನುವಂತೆ ಹೇಳಿದ: "ನನಗೆ ಅಷ್ಟು ಗೊತ್ತಾಗಲ್ವ ಅಮ್ಮ?" ಅರೆಕ್ಷಣ ಒದಗಿದ ಸಂಕಟದ ನೆನಪೇ ಮರೆತು, ತಾಯಿ ಮಗನ ಮುಖವನ್ನು ತನ್ನೆದೆಗೆ ಒತ್ತಿಕೊಂಡು, "ನನ್ಕಂದ" ಎಂದಳು. ಮತ್ತೆ ಆಕೆಗೆ ನೇರವಾಗಿ ಕುಳಿತುಕೊಳ್ಳುವವರೆಗೂ ಚಿರುಕಂಡ ಉಸಿರಿಗಾಗಿ ಚಡಪಡಿಸಿದ. ಆ ಕತ್ತಲಲ್ಲಿ ಅಸ್ಪಷ್ಟವಾಗಿ ಕಾಣಿಸುತ್ತಿದ್ದ ಮಗನ ಮುಖವನ್ನೇ ನೋಡುತ್ತ ತಾಯಿ ಕೇಳಿದಳು: "ನಿನಗೆ ಇನ್ನೂ ಏನೇನು ಗೊತ್ತಿದೆ, ಚಿರೂ?" ಚಿರುಕಂಡ ಸಣ್ಣಗೆ ನಕ್ಕು ಸುಮ್ಮನಿದ್ದ. 'ಎಷ್ಟೋ ವಿಷಯಗಳು ಗೊತ್ತಿವೆ' ಆದರೆ ನಿನಗೆ ಹೇಳೋ ಹಾಗಿಲ್ಲ'--ಎಂದು ಮನಸ್ಸಿನಲ್ಲೇ ಅಂದುಕೊಂಡ.<noinclude></noinclude> 16rrxjqe9bq7m0g5jr9f8n1ut4wuqbg 320342 320335 2026-05-16T13:40:15Z Pragathi. BH 7585 320342 proofread-page text/x-wiki <noinclude><pagequality level="4" user="Pragathi. BH" />{{rh|center=|left=ಚಿರಸ್ಮರಣೆ|right=೬೭}}</noinclude> {{gap}}"ಪರವಾಗಿಲ್ಲಮ್ಮ , ಮಧ್ಯಾಹ್ನ ಪಟ್ಟಾಗಿ ಹೊಡೆದಿದ್ದೇನೆ." {{gap}}ಅದು ಪೂರ್ಣ ಸತ್ಯವಾಗಿರಲಿಲ್ಲ; ಆದರೆ ತಾಯಿಗೆ ಆ ಮಾತಿನಿಂದ ಸಮಾಧಾನವಾಗುವುದೆಂದು ಚಿರುಕಂಡನಿಗೆ ಗೊತ್ತಿತ್ತು. {{gap}}ತಾಯಿ ಸುಮ್ಮನಾದಳು. ಒಂದು ಕ್ಷಣ ಗಾಳಿ ಬೀಸಲಿಲ್ಲ. ತಾಯಿ ಮಗ ಮುಂದೇನು ಮಾತನಾಡುವರೊ ಎಂದು ಕುತೂಹಲ ತಳೆದು ಕಿವಿಯೊಡ್ಡಿ ನಿಂತಂತೆ, ಬಾಳೆಯ ತೆಂಗಿನ ಮರಗಳು ಸ್ತಬ್ದವಾದುವು ಮತ್ತೆ ಗಾಳಿ ಬೀಸಿತು. ಮೊದಲಿನದೇ ಕಚಕಚ ಪಟಪಟ ಟಿಪಟಿಪ. {{gap}}ತಾಯಿ, ನಿಧಾನವಾಗಿ ಬಿಡಿಬಿಡಿಯಾಗಿ ಹೇಳಿದಳು: {{gap}}"ನಿಮ್ಮ ತಂದೆಗೆ ತುಂಬ ಚಿಂತೆಯಾಗಿದೆ ಚಿರೂ." {{gap}}"ನನಗೆ ಗೊತ್ತಮ್ಮಾ." {{gap}}ಆ ಉತ್ತರವನ್ನು ಇದಿರು ನೋಡದೇ ಇದ್ದ ತಾಯಿಗೆ ಆಶ್ಚರ್ಯವಾಯಿತು. {{gap}}"ಏನು ಗೊತ್ತು?" {{gap}}"ನಾವೀಗ ತುಂಬಾ ತೊಂದರೇಲಿದ್ದೇವೆ ಅಂತ." {{gap}}"ಎಂಥಾ ತೊಂದರೆ ಹೇಳು?" {{gap}}"ನಮ್ಮ ಹೊಲ ಕೈಬಿಟ್ಟು ಹೋಗೋ ಸ್ಥಿತೀಲಿದೆ, ಅಲ್ವ ಅಮ್ಮಾ?" {{gap}}ಮಾತನಾಡುತ್ತಿದ್ದವನು ನಿಜವಾಗಿಯೂ ತನ್ನ ಮಗನೆ? ಎಂದು ತಾಯಿ ದಿಗ್ಭ್ರಮೆಗೊಳ್ಳುವಹಾಗಿತ್ತು ಆ ಉತ್ತರ. {{gap}}"ನಿಂಗೆ ಯಾರು ಹೇಳಿದ್ರು ಹಾಗಂತ?" {{gap}}ಚಿರುಕಂಡ, ತಾನಿನ್ನು ಎಳೆಯ ಕೂಸಲ್ಲ--ಎನ್ನುವಂತೆ ಹೇಳಿದ: {{gap}}"ನನಗೆ ಅಷ್ಟು ಗೊತ್ತಾಗಲ್ವ ಅಮ್ಮ?" {{gap}}ಅರೆಕ್ಷಣ ಒದಗಿದ ಸಂಕಟದ ನೆನಪೇ ಮರೆತು, ತಾಯಿ ಮಗನ ಮುಖವನ್ನು ತನ್ನೆದೆಗೆ ಒತ್ತಿಕೊಂಡು, "ನನ್ಕಂದ" ಎಂದಳು. {{gap}}ಮತ್ತೆ ಆಕೆಗೆ ನೇರವಾಗಿ ಕುಳಿತುಕೊಳ್ಳುವವರೆಗೂ ಚಿರುಕಂಡ ಉಸಿರಿಗಾಗಿ ಚಡಪಡಿಸಿದ. {{gap}}ಆ ಕತ್ತಲಲ್ಲಿ ಅಸ್ಪಷ್ಟವಾಗಿ ಕಾಣಿಸುತ್ತಿದ್ದ ಮಗನ ಮುಖವನ್ನೇ ನೋಡುತ್ತ ತಾಯಿ ಕೇಳಿದಳು: {{gap}}"ನಿನಗೆ ಇನ್ನೂ ಏನೇನು ಗೊತ್ತಿದೆ, ಚಿರೂ?" {{gap}}ಚಿರುಕಂಡ ಸಣ್ಣಗೆ ನಕ್ಕು ಸುಮ್ಮನಿದ್ದ. 'ಎಷ್ಟೋ ವಿಷಯಗಳು ಗೊತ್ತಿವೆ' ಆದರೆ ನಿನಗೆ ಹೇಳೋ ಹಾಗಿಲ್ಲ'--ಎಂದು ಮನಸ್ಸಿನಲ್ಲೇ ಅಂದುಕೊಂಡ.<noinclude></noinclude> 2y5wdf89pj954l0omoponidtpan5wgp ಪುಟ:Chirasmarane-Niranjana.pdf/೬೭ 104 12886 320336 256675 2026-05-16T13:32:50Z Pragathi. BH 7585 /* Validated */ 320336 proofread-page text/x-wiki <noinclude><pagequality level="4" user="Pragathi. BH" /></noinclude> ಚಿರಸ್ಮರಣೆ ತನ್ನೊಳಗಿದ್ದ ಭೀತಿಯನ್ನು ವ್ಯಕ್ತಪಡಿಸುತ್ತ ತಾಯಿ ಅಂದಳು: "ಇವತ್ತು ಏನಾಗುತ್ತೊ?ಇಷ್ಟು ಹೊತ್ತಿನವರೆಗೂ ಅವರನ್ನು ಯಾಕೆ ಅಲ್ಲಿ ಕೂಡಿಸಿಕೊಂಡರೊ?" ಚಿರುಕಂಡನಿಗೆ ಉತ್ತರ ತಿಳಿದಿರಲಿಲ್ಲ. ಆದರೂ ಆತನ ಮನಸ್ಸು ಜಮೀನುದಾರರ ಮನೆಯ ಕಡೆ ಸುಳಿಯಿತು. ನಾಲ್ಕು ವರುಷಗಳಿಗೆ ಹಿಂದೆಯೊಮ್ಮೆ ಅದೇ ಜಮೀನ್ದಾರರ ಚಾವಡಿಯ ಎದುರು ತಾನು ಕಂಡಿದ್ದ ದೃಶ್ಯ ಚಿರುಕಂಡನ ನೆನಪಿಗೆ ಬಂತು. ...ಸಂಜೆಯ ಹೊತ್ತು. ಜನರ ಗುಂಪು ಜಮೀನ್ದಾರರ ಮನೆಯ ಮುಂದೆ ನೆರೆಯುತ್ತಿದ್ದುದನ್ನು ಕಂಡು, ಗೊಂಬೆಯಾಟದವರೊ ಡೊಂಬರೊ ಇರಬಹುದೆಂದು, ತಮಾಷೆ ನೋಡಲು ಚಿರುಕಂಡನೂ ಅಲ್ಲಿಗೆ ಹೋಗಿದ್ದ. ಆದರೆ ಅಲ್ಲಿ ಅಂತಹ ಯಾವ ಆಟವೂ ಇರಲಿಲ್ಲ. ಬದಲು, ಮಧ್ಯವಯಸ್ಸಿನ ರೈತನೊಬ್ಬ ಚಾವಡಿಯ ಕುರ್ಚಿಯ ಮೇಲೆ ಕುಳಿತಿದ್ದ, ವಯಸ್ಸಿನಲ್ಲಿ ತನಗಿಂತಲೂ ಚಿಕ್ಕವರಾದ ಜಮೀನ್ದಾರರೆದುರು, ಹೊರಗೆ ಅಂಗಳದಲ್ಲಿ ಮಣ್ಣಿನ ಮೇಲೆ ಉದ್ದಂಡ ಮೈಚಾಚಿ ಕೈಜೋಡಿಸಿ ನಮಸ್ಕಾರ ಮಾಡಿದ್ದ. ಚಿರುಕಂಡ ಅಲ್ಲಿಗೆ ಹೋಗಿ ನೋಡಿದಾಗ ಮೌನ ನೆಲೆಸಿತು. ಮುಂದೆ ಜಮೀನ್ದಾರರು ಏನು ಹೇಳುವರೋ ಎಂದು ಆತುರಗೊಂಡು ಕಿವಿ ನಿಗುರಿಸಿ ಎಲ್ಲರೂ ನಿಂತಿದ್ದರು. ಜಮೀನ್ದಾರರು ಏನೂ ಹೇಳಲೇ ಇಲ್ಲ, ಅವರು ಒಂದೇ ಸಮನೆ ಸಿಗರೇಟು ಸೇದುತ್ತ ಹೊಗೆ ಬಿಟ್ಟರು. ಅವರ ಎಡಬಲಗಳಲ್ಲಿ ಕೈಕಟ್ಟಿ ನಿಂತಿದ್ದ ಆಳುಗಳು ಇದ್ದರು. ಮೌನವನ್ನು ಮುರಿದು ಜಮಿನ್ದಾರರ ಸ್ವರ ಗುಡುಗಿತು: "ಏನು ಹೇಳು!" ರೈತನಿಂದ ಉತ್ತರ ಬರಲಿಲ್ಲ. "ಆಟ ಆಡ್ತಿದ್ದಾನೆ ಬೋಳೀಮಗ. ಬಿಗಿಯಿರೊ ಇನ್ನೆರಡು." ಪಕ್ಕದಲ್ಲೇ ಬಾರುಕೋಲು ಹಿಡಿದು ನಿಂತಿದ್ದ ಕಟ್ಟಾಳುವೊಬ್ಬ ಮುಂದೆ ಬಂದು, ಮಲಗಿದ್ದವನ ಬೆನ್ನಿನ ಮೇಲೆ ಬಾರಿಸಿದ. {{gap}}ಆದರೂ ಆ ರೈತ ಏಳಲಿಲ್ಲ.ಭೂಮಿತಾಯಿಯ ಮಡಿಲಲ್ಲಿ ಮುಖವಿಟ್ಟವನು ಮೇಲಕ್ಕೆ ತಲೆ ಎತ್ತಲೇ ಇಲ್ಲ. {{gap}}ಮತ್ತೂ ಸ್ವಲ್ಪ ಹೊತ್ತಾದ ಮೇಲೆ ಜಮೀನ್ದಾರರೆದ್ದು, ರೈತನನ್ನು ಶಪಿಸುತ್ತಆತನ ಸುತ್ತುಮುತ್ತು ನೆಲವನ್ನು ತುಳಿಯುತ್ತ ಬುಸುಗುಟ್ಟುತ್ತ ನಡೆದಾಡಿದರು.<noinclude></noinclude> i8pj5rhydlqh21zk6ef4aatkx00adob 320344 320336 2026-05-16T14:01:16Z Pragathi. BH 7585 320344 proofread-page text/x-wiki <noinclude><pagequality level="4" user="Pragathi. BH" />{{rh|center=|left=|right=ಚಿರಸ್ಮರಣೆ}}</noinclude> {{gap}}ತನ್ನೊಳಗಿದ್ದ ಭೀತಿಯನ್ನು ವ್ಯಕ್ತಪಡಿಸುತ್ತ ತಾಯಿ ಅಂದಳು: {{gap}}"ಇವತ್ತು ಏನಾಗುತ್ತೊ?ಇಷ್ಟು ಹೊತ್ತಿನವರೆಗೂ ಅವರನ್ನು ಯಾಕೆ ಅಲ್ಲಿ ಕೂಡಿಸಿಕೊಂಡರೊ?" {{gap}}ಚಿರುಕಂಡನಿಗೆ ಉತ್ತರ ತಿಳಿದಿರಲಿಲ್ಲ. ಆದರೂ ಆತನ ಮನಸ್ಸು ಜಮೀನುದಾರರ ಮನೆಯ ಕಡೆ ಸುಳಿಯಿತು. {{gap}}ನಾಲ್ಕು ವರುಷಗಳಿಗೆ ಹಿಂದೆಯೊಮ್ಮೆ ಅದೇ ಜಮೀನ್ದಾರರ ಚಾವಡಿಯ ಎದುರು ತಾನು ಕಂಡಿದ್ದ ದೃಶ್ಯ ಚಿರುಕಂಡನ ನೆನಪಿಗೆ ಬಂತು. {{gap}}...ಸಂಜೆಯ ಹೊತ್ತು. ಜನರ ಗುಂಪು ಜಮೀನ್ದಾರರ ಮನೆಯ ಮುಂದೆ ನೆರೆಯುತ್ತಿದ್ದುದನ್ನು ಕಂಡು, ಗೊಂಬೆಯಾಟದವರೊ ಡೊಂಬರೊ ಇರಬಹುದೆಂದು, ತಮಾಷೆ ನೋಡಲು ಚಿರುಕಂಡನೂ ಅಲ್ಲಿಗೆ ಹೋಗಿದ್ದ. ಆದರೆ ಅಲ್ಲಿ ಅಂತಹ ಯಾವ ಆಟವೂ ಇರಲಿಲ್ಲ. ಬದಲು, ಮಧ್ಯವಯಸ್ಸಿನ ರೈತನೊಬ್ಬ ಚಾವಡಿಯ ಕುರ್ಚಿಯ ಮೇಲೆ ಕುಳಿತಿದ್ದ, ವಯಸ್ಸಿನಲ್ಲಿ ತನಗಿಂತಲೂ ಚಿಕ್ಕವರಾದ ಜಮೀನ್ದಾರರೆದುರು, ಹೊರಗೆ ಅಂಗಳದಲ್ಲಿ ಮಣ್ಣಿನ ಮೇಲೆ ಉದ್ದಂಡ ಮೈಚಾಚಿ ಕೈಜೋಡಿಸಿ ನಮಸ್ಕಾರ ಮಾಡಿದ್ದ. ಚಿರುಕಂಡ ಅಲ್ಲಿಗೆ ಹೋಗಿ ನೋಡಿದಾಗ ಮೌನ ನೆಲೆಸಿತು. ಮುಂದೆ ಜಮೀನ್ದಾರರು ಏನು ಹೇಳುವರೋ ಎಂದು ಆತುರಗೊಂಡು ಕಿವಿ ನಿಗುರಿಸಿ ಎಲ್ಲರೂ ನಿಂತಿದ್ದರು. {{gap}}ಜಮೀನ್ದಾರರು ಏನೂ ಹೇಳಲೇ ಇಲ್ಲ, ಅವರು ಒಂದೇ ಸಮನೆ ಸಿಗರೇಟು ಸೇದುತ್ತ ಹೊಗೆ ಬಿಟ್ಟರು. ಅವರ ಎಡಬಲಗಳಲ್ಲಿ ಕೈಕಟ್ಟಿ ನಿಂತಿದ್ದ ಆಳುಗಳು ಇದ್ದರು. {{gap}}ಮೌನವನ್ನು ಮುರಿದು ಜಮಿನ್ದಾರರ ಸ್ವರ ಗುಡುಗಿತು: {{gap}}"ಏನು ಹೇಳು!" {{gap}}ರೈತನಿಂದ ಉತ್ತರ ಬರಲಿಲ್ಲ. {{gap}}"ಆಟ ಆಡ್ತಿದ್ದಾನೆ ಬೋಳೀಮಗ. ಬಿಗಿಯಿರೊ ಇನ್ನೆರಡು." {{gap}}ಪಕ್ಕದಲ್ಲೇ ಬಾರುಕೋಲು ಹಿಡಿದು ನಿಂತಿದ್ದ ಕಟ್ಟಾಳುವೊಬ್ಬ ಮುಂದೆ ಬಂದು, ಮಲಗಿದ್ದವನ ಬೆನ್ನಿನ ಮೇಲೆ ಬಾರಿಸಿದ. {{gap}}ಆದರೂ ಆ ರೈತ ಏಳಲಿಲ್ಲ.ಭೂಮಿತಾಯಿಯ ಮಡಿಲಲ್ಲಿ ಮುಖವಿಟ್ಟವನು ಮೇಲಕ್ಕೆ ತಲೆ ಎತ್ತಲೇ ಇಲ್ಲ. {{gap}}ಮತ್ತೂ ಸ್ವಲ್ಪ ಹೊತ್ತಾದ ಮೇಲೆ ಜಮೀನ್ದಾರರೆದ್ದು, ರೈತನನ್ನು ಶಪಿಸುತ್ತಆತನ ಸುತ್ತುಮುತ್ತು ನೆಲವನ್ನು ತುಳಿಯುತ್ತ ಬುಸುಗುಟ್ಟುತ್ತ ನಡೆದಾಡಿದರು.<noinclude></noinclude> cj1kj9q0ngucprq9h77q05880cnpbhu ಪುಟ:Chirasmarane-Niranjana.pdf/೬೮ 104 12887 320345 64948 2026-05-16T14:03:48Z Pragathi. BH 7585 /* Proofread */ 320345 proofread-page text/x-wiki <noinclude><pagequality level="3" user="Pragathi. BH" /></noinclude>ಚಿರಸ್ಮರಣೆ ೬೯ ಚಿರುಕಂಡ ಉಸಿರು ಬಿಗಿಹಿಡಿದು, ಮಲಗಿದನು ಯಾರೆಂದು ನೋಡಲು ಯತ್ನಸಿದ. ಆದರೆ ಮುಖ ಕಾಣಿಸಲಿಲ್ಲ. ಕೊನೆಗೆ ಜಮೀನ್ದಾರರ ಆದೇಶದಂತೆ ಆಳುಗಳು, ಆ ರೈತನನ್ನು ಹಿಡಿದೆಬ್ಬಿಸಿದರು. ಆತ ಮುಖ ಜೋತುಹಾಕಿ ನಿಂತುಕೊಂಡ. ಆ ಮುಖದ ತುಂಬ ಮಣ್ಣಿತ್ತು. ಹಣೆಯ ಗಾಯದಿಂದ ಸುರಿದ ರಕ್ತವೂ ಕಣ್ಣೀರೂ ಮಣ್ಣಿನೊಡನೆ ಬೆರತು, ಅದನ್ನು ಗಾರೆಯಾಗಿ ಮಾಡಿ ಮುಖಕ್ಕೆ ಅಂಟಿಸಿದ್ದುವು. ಜಮೀನ್ದಾರರು ಸಿಗರೇಟನ್ನು ಕೆಳಕ್ಕೆಸೆದು ತುಳಿದು, ಆತನ ಬಳಿಗೆ ಹೋಗಿ ಕತ್ತು ಹಿಡಿದು ಕುಲುಕಿದರು. "ನಾಳೆ ಸಾಯಂಕಾಲದೊಳಗೆ ಇನ್ನೂರು ರೂಪಾಯಿ ತಂದು ಒಪ್ಪಿಸದೇ ಹೋದ್ರೆ ನಿನ್ನನ್ನು ಪೋಲೀಸರಿಗೆ ಕೊಡ್ತೇನೆ!" ಗುಂಪು ಚೆದುರಿತು. ಕೆಲವರು ಆ ರೈತನನ್ನು ಹಿಂಬಾಲಿಸಿದರು. ಯಾಕೆ ಹೀಗಾಯಿತೆಂದು ತಿಳಿಯಲು ಬಯಸಿ, ಹತ್ತಿರದಲ್ಲಿದ್ದ ಒಬ್ಬ ಹುಡುಗನನ್ನು ಚಿರುಕಂಡ ಕೇಳಿದ: “ಯಾಕೆ ಹೊಡೆದ್ರು ಅವನಿಗೆ." "ಯಾಕೊ! ಯಾರಿಗೆ ಗೊತ್ತು!" ಎಂದ ಆ ಹುಡುಗ. ಅವನೂ ತಮಾಷೆ ನೋಡಲು ಬಂದು ನಿಂತಿದ್ದನೇ ಹೊರತು, ಅದೇನೆಂದು ತಿಳಿದುಕೊಂಡಿರಲಿಲ್ಲ. ಆದರೆ ಜನರ ಬಾಯಿಗಳಿಂದ ವಿವಿಧ ಮಾತುಗಳು ಕೇಳಿಸಿದುವು. "ಅವನ್ದೇ ತಪ್ಪು, ತೋಟ ಬಿಟ್ಟಿಟ್ಟು ಯಾಕೆ ಹೋಗ್ಬೇಕಾಗಿತ್ತು?" "ಹೆಂಡ್ತಿಗೆ ಕಾಯಿಲೇಂತ ಹೋದ್ನಂತೆ ಕಣಪ್ಪೋ." "ತೋಟ ಸೂರೆ ಮಾಡೋರು ಯಾರೂಂತ?" "ತೆಂಗಿನಕಾಯಿ, ಹಲಸಿನಕಾಯಿ, ಬಾಳೆಗೊನೆ, ತರಕಾರಿ--ಒಂದೂ ಬಿಟ್ಟಿಲ್ವಂತ ನೋಡಪ್ಪ." "ರಾತಾರಾತ್ರೆ ಅದನ್ನೆಲ್ಲಾ ಪರವೂರಿಗೆ ಹಾಗೆ ಸಾಗ್ಸಿದ್ರೋ?" "ಅವನೇ ಕದ್ದು ಮಾರ್ಬಿಟ್ಟು ಬಂದಿದ್ದಾನೋ ಏನೋ." "ಅಥವಾ, ಕಳುವಿನ ಮಾಲೆಲ್ಲಾ ಜಮೀನ್ದಾರರ ಮನೆಯೊಳಗೇ ಇದೆಯೋ!" ಆ ಕೊನೆಯ ಮಾತಿಗೆ ಉತ್ತರವಾಗಿ ಮೌನ ನೆಲೆಸಿತು. ಆ ಮೌನಕ್ಕೆ ಭಂಗ ತಂದು ಯಾರೋ ಒಬ್ಬರು ಗಟ್ಟಿಯಾಗಿ ನಕ್ಕರು. "ಅಲ್ಲ, ನಾಳೆ ಸಾಯಂಕಾಲದೊಳಗೆ ಪರಿಹಾರ ಕೊಡೋಕ್ಕೆ ಅವನಿಗೆ ಇನ್ನೂರು ರೂಪಾಯಿ ಯಾರು ಕೊಡ್ತಾರೇಂತ?" "ಸಾಲ ತಗೋಬೇಕು."<noinclude></noinclude> miejechgerj1i7r810hsjjqaz1wsl3r 320363 320345 2026-05-16T14:28:12Z Shreelatha.Halemane 7642 /* Validated */ 320363 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=ಚಿರಸ್ಮರಣೆ |right=೬೯}} {{gap}}ಚಿರುಕಂಡ ಉಸಿರು ಬಿಗಿಹಿಡಿದು, ಮಲಗಿದನು ಯಾರೆಂದು ನೋಡಲು ಯತ್ನಸಿದ. ಆದರೆ ಮುಖ ಕಾಣಿಸಲಿಲ್ಲ. {{gap}}ಕೊನೆಗೆ ಜಮೀನ್ದಾರರ ಆದೇಶದಂತೆ ಆಳುಗಳು, ಆ ರೈತನನ್ನು ಹಿಡಿದೆಬ್ಬಿಸಿದರು. ಆತ ಮುಖ ಜೋತುಹಾಕಿ ನಿಂತುಕೊಂಡ. ಆ ಮುಖದ ತುಂಬ ಮಣ್ಣಿತ್ತು. ಹಣೆಯ ಗಾಯದಿಂದ ಸುರಿದ ರಕ್ತವೂ ಕಣ್ಣೀರೂ ಮಣ್ಣಿನೊಡನೆ ಬೆರತು, ಅದನ್ನು ಗಾರೆಯಾಗಿ ಮಾಡಿ ಮುಖಕ್ಕೆ ಅಂಟಿಸಿದ್ದುವು. {{gap}}ಜಮೀನ್ದಾರರು ಸಿಗರೇಟನ್ನು ಕೆಳಕ್ಕೆಸೆದು ತುಳಿದು, ಆತನ ಬಳಿಗೆ ಹೋಗಿ ಕತ್ತು ಹಿಡಿದು ಕುಲುಕಿದರು. {{gap}}"ನಾಳೆ ಸಾಯಂಕಾಲದೊಳಗೆ ಇನ್ನೂರು ರೂಪಾಯಿ ತಂದು ಒಪ್ಪಿಸದೇ ಹೋದ್ರೆ ನಿನ್ನನ್ನು ಪೋಲೀಸರಿಗೆ ಕೊಡ್ತೇನೆ!" {{gap}}ಗುಂಪು ಚೆದುರಿತು. ಕೆಲವರು ಆ ರೈತನನ್ನು ಹಿಂಬಾಲಿಸಿದರು. {{gap}}ಯಾಕೆ ಹೀಗಾಯಿತೆಂದು ತಿಳಿಯಲು ಬಯಸಿ, ಹತ್ತಿರದಲ್ಲಿದ್ದ ಒಬ್ಬ ಹುಡುಗನನ್ನು ಚಿರುಕಂಡ ಕೇಳಿದ: “ಯಾಕೆ ಹೊಡೆದ್ರು ಅವನಿಗೆ." {{gap}}"ಯಾಕೊ! ಯಾರಿಗೆ ಗೊತ್ತು!" ಎಂದ ಆ ಹುಡುಗ. ಅವನೂ ತಮಾಷೆ ನೋಡಲು ಬಂದು ನಿಂತಿದ್ದನೇ ಹೊರತು, ಅದೇನೆಂದು ತಿಳಿದುಕೊಂಡಿರಲಿಲ್ಲ. {{gap}}ಆದರೆ ಜನರ ಬಾಯಿಗಳಿಂದ ವಿವಿಧ ಮಾತುಗಳು ಕೇಳಿಸಿದುವು. {{gap}}"ಅವನ್ದೇ ತಪ್ಪು, ತೋಟ ಬಿಟ್ಟಿಟ್ಟು ಯಾಕೆ ಹೋಗ್ಬೇಕಾಗಿತ್ತು?" {{gap}}"ಹೆಂಡ್ತಿಗೆ ಕಾಯಿಲೇಂತ ಹೋದ್ನಂತೆ ಕಣಪ್ಪೋ." {{gap}}"ತೋಟ ಸೂರೆ ಮಾಡೋರು ಯಾರೂಂತ?" {{gap}}"ತೆಂಗಿನಕಾಯಿ, ಹಲಸಿನಕಾಯಿ, ಬಾಳೆಗೊನೆ, ತರಕಾರಿ--ಒಂದೂ ಬಿಟ್ಟಿಲ್ವಂತ ನೋಡಪ್ಪ." {{gap}}"ರಾತಾರಾತ್ರೆ ಅದನ್ನೆಲ್ಲಾ ಪರವೂರಿಗೆ ಹಾಗೆ ಸಾಗ್ಸಿದ್ರೋ?" {{gap}}"ಅವನೇ ಕದ್ದು ಮಾರ್ಬಿಟ್ಟು ಬಂದಿದ್ದಾನೋ ಏನೋ." {{gap}}"ಅಥವಾ, ಕಳುವಿನ ಮಾಲೆಲ್ಲಾ ಜಮೀನ್ದಾರರ ಮನೆಯೊಳಗೇ ಇದೆಯೋ!" {{gap}}ಆ ಕೊನೆಯ ಮಾತಿಗೆ ಉತ್ತರವಾಗಿ ಮೌನ ನೆಲೆಸಿತು. ಆ ಮೌನಕ್ಕೆ ಭಂಗ ತಂದು ಯಾರೋ ಒಬ್ಬರು ಗಟ್ಟಿಯಾಗಿ ನಕ್ಕರು. {{gap}}"ಅಲ್ಲ, ನಾಳೆ ಸಾಯಂಕಾಲದೊಳಗೆ ಪರಿಹಾರ ಕೊಡೋಕ್ಕೆ ಅವನಿಗೆ ಇನ್ನೂರು ರೂಪಾಯಿ ಯಾರು ಕೊಡ್ತಾರೇಂತ?" {{gap}}"ಸಾಲ ತಗೋಬೇಕು."<noinclude></noinclude> 1sq3qbnuebxo81g5uia3iyb7mxjujzg ಪುಟ:Chirasmarane-Niranjana.pdf/೬೯ 104 12888 320347 256678 2026-05-16T14:06:48Z Pragathi. BH 7585 /* Validated */ 320347 proofread-page text/x-wiki <noinclude><pagequality level="4" user="Pragathi. BH" /></noinclude>೭೦ ಚಿರಸ್ಮರಣೆ "ಯಾರಪ್ಪ ನಮ್ಮ ಹಳ್ಳೀಲಿ ಅಷ್ಟು ಸಾಲ ಕೊಡೋರು?" "ಇನ್ಯಾರು? ಜಮಿನ್ದಾರ್ರೆ!" ಆ ಮಾತು ಕೇಳಿ ಈ ಸಲ ಇಬ್ಬರು ಮೂವರು ನಕ್ಕರು. "ಅಂತೂ ನಾಲ್ಕು ವರ್ಷ ಜಮೀನ್ದಾರರ ಕಾಡು ಕಡಿದೂ ದುಡಿದೂ ಅವನು ತೋಟ ಮಾಡ್ದ. ಈಗ ಕಳ್ಳತನ ಆಯ್ತೂಂತ ಕಾರಣ ಹೇಳಿ ಅವನನ್ನ ಓಡಿಸ್ಬಿಡ್ತಾರೆ." ಹಾಗೆ ಹೇಳಿದವನು ಮಾತಿನ ಜತೆಯಲ್ಲೇ ನಿಟ್ಟಿಸಿರುಬಿಟ್ಟ. ಆಗ ಚಿರುಕಂಡನನ್ನು ಮುಖ್ಯವಾಗಿ ಬಾಧಿಸಿದ ಸಮಸ್ಯೆಯೊಂದೇ: ದುಡ್ಡು ಒಪ್ಪಿಸದೇ ಹೋದರೆ ಪೋಲೀಸರಿಗೆ ಕೊಡ್ತೇನೆ--ಎಂದಿದ್ದರು ಜಮೀನ್ದಾರರು. ಆದರೆ ಅವರ ಹಳ್ಳಿಯಲ್ಲಿ ಪೋಲೀಸರು ಇರಲಿಲ್ಲ. ಅಂದಮೇಲೆ ಪೋಲೀಸರಿಗೆ ಒಪ್ಪಿಸೋದು ಹೇಗೆ ಸಾಧ್ಯ? ಎತ್ತರದ ಕೆಂಪು ಟೋಪಿ ಇಟ್ಟುಕೊಂಡ ಪೋಲೀಸಿನವನು ದೂರದ ಪಟ್ಟಣದಿಂದ ಎಂದಾದರೊಮ್ಮೆ ಬರುವುದನ್ನು ಚಿರುಕಂಡ ಕಂಡಿದ್ದ. ಆಗ ಹುಡುಗರೆಲ್ಲ ಮರೆಯಾಗಿ ನಿಂತು ಅವನನ್ನು ನೋಡುತ್ತಿದ್ದರು... ಈಗ ರೈತನನ್ನು ಬಂಧಿಸುವುದಕ್ಕೋಸ್ಕರ ಪಟ್ಟಣದಿಂದ ಪೋಲೀಸರು ಬರುವರೊ, ಅಥವಾ ಅಲ್ಲಿಗೇ ಅವನನ್ನು ಒಯ್ದು ಕೊಡುವರೊ? ಈ ಸಂದೇಹ ಪರಿಹಾರವಾಗಲೆಂದು ಹತ್ತಿರದಲ್ಲಿದ್ದೊಬ್ಬ ರೈತನನ್ನು ಆತ ಕೇಳಿದ: "ಮಾವ, ಪೋಲೀಸರು ಬಂದಿದ್ದಾರಾ?" "ಎಲ್ಲರೂ ಆ ಪ್ರಶ್ನೆ ಕೇಳಿದ ಹುಡುಗನತ್ತ ನೋಡಿದರು. ಆ ರೈತ ಉತ್ತರವಿತ್ತ: "ಯಾರಿಗೆ ಗೊತ್ತು?" ಆದರೆ ಗುಂಪಿನಿಂದ ಬೇರೆ ಯಾರೋ ಒಬ್ಬರು ಹೇಳಿದರು: "ಬಂದಿದ್ದರೂ ಇರಬಹುದು. ಜಮೀನ್ದಾರರ ಅಪ್ಪಣೆ ಪಡೆಯೋದಕ್ಕೆ ಅವರ ಮನೆಯೊಳಗೆ. ಕೂತಿದ್ದಾರೋ ಏನೋ!" ಕಡು ಬೇಸರವೆನಿಸಿ ಚಿರುಕಂಡ ಮನೆಗೆ ಬಂದ. ಜಮೀನ್ದಾರರು ತುಂಬಾ ಕೆಟ್ಟವರೆಂಬುದು ಆತನ ಅಭಿಪ್ರಾಯವಾಗಿತ್ತು. ಮನೆಗೆ ಬಂದವನೇ ಹೊಲದಿಂದ ಆಗತಾನೆ ಹಿಂದಿರುಗಿದ ತಂದೆಗೆ ತಾನು ನೋಡಿದುದೆಲ್ಲವನ್ನೂ ಹೇಳಿದ. ಆದರೆ ತಂದೆ ಯಾವ ಆಸಕ್ತಿಯನ್ನೂ ತೋರಲಿಲ್ಲ, ಅಸಡ್ಡೆಯಿಂದ "ಹೂಂ" ಎಂದನು ಮಾತ್ರ. ತನ್ನ ತಂದೆ ಜಮೀನ್ದಾರರನ್ನು ಜರೆಯಬಹುದು ಎಂದು ಚಿರುಕಂಡ ಭಾವಿಸಿದ್ದ. ಆದರೆ ತಂದೆ ಅಂಥದೇನನ್ನೂ ಮಾಡಲಿಲ್ಲ. ಆಗ ಮಗನಿಗೆ ನಿರಾಶೆಯಾಗಿತ್ತು. ...ಅದು ತಾನು ಸಣ್ಣವನಾಗಿದ್ದಾಗ ನಡೆದದ್ದು.<noinclude></noinclude> m71xhiju0093j62388aqf4j1h6s7nna 320351 320347 2026-05-16T14:11:54Z Pragathi. BH 7585 320351 proofread-page text/x-wiki <noinclude><pagequality level="4" user="Pragathi. BH" />{{rh|center=|left=೭೦|right=ಚಿರಸ್ಮರಣೆ}}</noinclude> {{gap}}"ಯಾರಪ್ಪ ನಮ್ಮ ಹಳ್ಳೀಲಿ ಅಷ್ಟು ಸಾಲ ಕೊಡೋರು?" {{gap}}"ಇನ್ಯಾರು? ಜಮಿನ್ದಾರ್ರೆ!" {{gap}}ಆ ಮಾತು ಕೇಳಿ ಈ ಸಲ ಇಬ್ಬರು ಮೂವರು ನಕ್ಕರು. {{gap}}"ಅಂತೂ ನಾಲ್ಕು ವರ್ಷ ಜಮೀನ್ದಾರರ ಕಾಡು ಕಡಿದೂ ದುಡಿದೂ ಅವನು ತೋಟ ಮಾಡ್ದ. ಈಗ ಕಳ್ಳತನ ಆಯ್ತೂಂತ ಕಾರಣ ಹೇಳಿ ಅವನನ್ನ ಓಡಿಸ್ಬಿಡ್ತಾರೆ." {{gap}}ಹಾಗೆ ಹೇಳಿದವನು ಮಾತಿನ ಜತೆಯಲ್ಲೇ ನಿಟ್ಟಿಸಿರುಬಿಟ್ಟ. {{gap}}ಆಗ ಚಿರುಕಂಡನನ್ನು ಮುಖ್ಯವಾಗಿ ಬಾಧಿಸಿದ ಸಮಸ್ಯೆಯೊಂದೇ: ದುಡ್ಡು ಒಪ್ಪಿಸದೇ ಹೋದರೆ ಪೋಲೀಸರಿಗೆ ಕೊಡ್ತೇನೆ--ಎಂದಿದ್ದರು ಜಮೀನ್ದಾರರು. ಆದರೆ ಅವರ ಹಳ್ಳಿಯಲ್ಲಿ ಪೋಲೀಸರು ಇರಲಿಲ್ಲ. ಅಂದಮೇಲೆ ಪೋಲೀಸರಿಗೆ ಒಪ್ಪಿಸೋದು ಹೇಗೆ ಸಾಧ್ಯ? ಎತ್ತರದ ಕೆಂಪು ಟೋಪಿ ಇಟ್ಟುಕೊಂಡ ಪೋಲೀಸಿನವನು ದೂರದ ಪಟ್ಟಣದಿಂದ ಎಂದಾದರೊಮ್ಮೆ ಬರುವುದನ್ನು ಚಿರುಕಂಡ ಕಂಡಿದ್ದ. ಆಗ ಹುಡುಗರೆಲ್ಲ ಮರೆಯಾಗಿ ನಿಂತು ಅವನನ್ನು ನೋಡುತ್ತಿದ್ದರು... ಈಗ ರೈತನನ್ನು ಬಂಧಿಸುವುದಕ್ಕೋಸ್ಕರ ಪಟ್ಟಣದಿಂದ ಪೋಲೀಸರು ಬರುವರೊ, ಅಥವಾ ಅಲ್ಲಿಗೇ ಅವನನ್ನು ಒಯ್ದು ಕೊಡುವರೊ? ಈ ಸಂದೇಹ ಪರಿಹಾರವಾಗಲೆಂದು ಹತ್ತಿರದಲ್ಲಿದ್ದೊಬ್ಬ ರೈತನನ್ನು ಆತ ಕೇಳಿದ: {{gap}}"ಮಾವ, ಪೋಲೀಸರು ಬಂದಿದ್ದಾರಾ?" {{gap}}"ಎಲ್ಲರೂ ಆ ಪ್ರಶ್ನೆ ಕೇಳಿದ ಹುಡುಗನತ್ತ ನೋಡಿದರು. ಆ ರೈತ ಉತ್ತರವಿತ್ತ: {{gap}}"ಯಾರಿಗೆ ಗೊತ್ತು?" {{gap}}ಆದರೆ ಗುಂಪಿನಿಂದ ಬೇರೆ ಯಾರೋ ಒಬ್ಬರು ಹೇಳಿದರು: {{gap}}"ಬಂದಿದ್ದರೂ ಇರಬಹುದು. ಜಮೀನ್ದಾರರ ಅಪ್ಪಣೆ ಪಡೆಯೋದಕ್ಕೆ ಅವರ ಮನೆಯೊಳಗೆ. ಕೂತಿದ್ದಾರೋ ಏನೋ!" {{gap}}ಕಡು ಬೇಸರವೆನಿಸಿ ಚಿರುಕಂಡ ಮನೆಗೆ ಬಂದ. ಜಮೀನ್ದಾರರು ತುಂಬಾ ಕೆಟ್ಟವರೆಂಬುದು ಆತನ ಅಭಿಪ್ರಾಯವಾಗಿತ್ತು. ಮನೆಗೆ ಬಂದವನೇ ಹೊಲದಿಂದ ಆಗತಾನೆ ಹಿಂದಿರುಗಿದ ತಂದೆಗೆ ತಾನು ನೋಡಿದುದೆಲ್ಲವನ್ನೂ ಹೇಳಿದ. ಆದರೆ ತಂದೆ ಯಾವ ಆಸಕ್ತಿಯನ್ನೂ ತೋರಲಿಲ್ಲ, ಅಸಡ್ಡೆಯಿಂದ "ಹೂಂ" ಎಂದನು ಮಾತ್ರ. ತನ್ನ ತಂದೆ ಜಮೀನ್ದಾರರನ್ನು ಜರೆಯಬಹುದು ಎಂದು ಚಿರುಕಂಡ ಭಾವಿಸಿದ್ದ. ಆದರೆ ತಂದೆ ಅಂಥದೇನನ್ನೂ ಮಾಡಲಿಲ್ಲ. ಆಗ ಮಗನಿಗೆ ನಿರಾಶೆಯಾಗಿತ್ತು. {{gap}}...ಅದು ತಾನು ಸಣ್ಣವನಾಗಿದ್ದಾಗ ನಡೆದದ್ದು.<noinclude></noinclude> sz3hqx6ysio32n29xyahefiekorathj ಪುಟ:Chirasmarane-Niranjana.pdf/೭೦ 104 12889 320348 260807 2026-05-16T14:07:13Z Pragathi. BH 7585 /* Validated */ 320348 proofread-page text/x-wiki <noinclude><pagequality level="4" user="Pragathi. BH" /></noinclude>ಚಿರಸ್ಮರಣೆ ೭೧ ಈಗ ಆಕಾಶ ನೋಡುತ್ತ ಈ ಘಟನೆಯನ್ನು ಸ್ಮರಿಸುತ್ತ ಚಿರುಕಂಡನ ಮೈ ರೋಮ ಮುಳ್ಳಾಯಿತು. ತನ್ನ ತಂದೆಗೆ ಜಮೀನ್ದಾರರ ಮನೆಯಲ್ಲಿ ಏನೂ ಆಗಿರಲಾರದಲ್ಲವೆ?...ಆ ದಿನ ಹಿಂಸೆಗೊಳಗಾಗಿದ್ದ ಬಡ ರೈತನಿಗೆ ಏನಾಯಿತು? ಚಿರುಕಂಡನಿಗೆ ಸರಿಯಾಗಿ ನೆನಪಿರಲಿಲ್ಲ. ಆದರೆ ಆ ರೈತ ಮತ್ತೆ ಎಲ್ಲೂ ಕಾಣಲು ದೊರೆತಿರಲಿಲ್ಲ. ಆ ವರ್ಷವೇ ಊರು ಬಿಟ್ಟು ಹೋದಹಾಗಿತ್ತು. ಈಗ ತನ್ನ ತಂದೆ-- "ಚಿರೂ, ನಿನ್ನಪ್ಪ ಬರ್ತಿದ್ದಾರೆ, ಏಳು !" ತಾಯಿ ಮಾತು ಮಗನ ಯೋಚನೆಗಳಿಗೆ ತಡೆಹಾಕಿತು. ಚಿರುಕಂಡ ಎದ್ದು ಕುಳಿತು, ಕತ್ತಲಲ್ಲಿ ದೂರಕ್ಕೆ ನೋಡಿದ. ಚಂದ್ರಬಿಂಬ ಮೆಲ್ಲನೆ ಉದಿಸುತ್ತಿತ್ತು. ಅದರ ಈಚೆಗೆ ಸಮೀಪದಲ್ಲೆ ಒಣಗಿದ ತಾಳೇಗರಿಯನ್ನು ಹಿಡಿಮಾಡಿ ಕಟ್ಟಿ ಉದಿಸಿದ ಬೆಳಕು, ಅದನ್ನು ಬೀಸಿಬೀಸಿ ಹಾದಿ ನೋಡುತ್ತ ಬರುತ್ತಿದ್ದ ವ್ಯಕ್ತಿ... ತಾಯಿ ಒಳಹೋಗಿ, ಮಣ್ಣಿನ ಹಣತೆಗಿಷ್ಟು ಕೊಬ್ಬರಿ ಎಣ್ಣೆ ಸುರಿದು, ಅದರಲ್ಲೇ ಇದ್ದ ಅರಿವೆಯ ಬತ್ತಿಯ ಮುಖವನ್ನು ಮೇಲಕ್ಕೆಳೆದು, ಅಡುಗೆ ಒಲೆಯಿಂದ ಬೆಳಕು ಅಂಟಿಸಿಕೊಂಡು ಬಂದಳು. ಅಂಗಳ ಸೇರಿದ ತಂದೆ, ಕೈಯಲ್ಲಿದ್ದ ಬೆಳಕು ಆರಿಸಿದ. ಅಲ್ಲೆ ಬಾಳೆ ಗಿಡಗಳ ಬುಡದಲ್ಲಿ ಮಣ್ಣಿನ ಕೊಡದಲ್ಲಿದ್ದ ನೀರಿನಿಂದ ಕೈಕಾಲು ಮುಖ ಹನಿಸಿಕೊಂಡ. ಒಳ ಬಂದು, ನಡುವಿನಲ್ಲಿದ್ದ ಅಂಗವಸ್ತ್ರವನ್ನು ಬಿಚ್ಚಿ ನೀರೊರೆಸಿದ. ಆತ ಉರಿಯುತ್ತಿದ್ದ ಹಣತೆಯನ್ನು ನೋಡಿದ.'ಸೀಮೆಎಣ್ಣೆ ಇಲ್ವ ಮನೇಲಿ?' ಎಂದು ಕೇಳಲಿಲ್ಲ. ಈ ದಿನ ಆತ ನದಿಯಲ್ಲಿ ಸ್ನಾನ ಮಾಡಿರಲಿಲ್ಲವೆಂಬುದು ಚಿರುಕಂಡನ ತಾಯಿಗೆ ಗೊತ್ತಿತ್ತು. ಆದರೆ ಕೈಕಾಲು ತೊಳೆದೇ ಒಳಬಂದುದನ್ನು ಕಂಡು 'ಈಗ ಸ್ನಾನ ಮಾಡ್ತಿರಾ?' ಎಂದು ಅವಳು ಕೇಳಲಿಲ್ಲ. ಜಮೀನ್ದಾರರ ಮನೆಯಲ್ಲಿ ಏನಾಯಿತೆಂಬುದನ್ನು ತಿಳಿಯಲು ಆಕೆ ಕುತೂಹಲಿಯಾಗಿದ್ದಳು. ಚಿರುಕಂಡ ಕೂಡ. ಆದರೆ ಗಂಡನ ಮುಖದ ಮೇಲಿದ್ದ ಸಂಕಟವನ್ನು ಕಂಡು ತಾಯಿ ನೇರವಾಗಿ ಏನನ್ನೂ ಕೇಳಲಿಲ್ಲ. "ತುಂಬಾ ಹೊತ್ತಾಯ್ತು, ಅಲ್ವ?" ಎಂದು ಆಕೆ ಊಟಕ್ಕೆ ತಟ್ಟೆಗಳನ್ನು ಇಟ್ಟಳು. "ಎಲ್ಲಾ ಮುಗಿಸಬೇಕಾದರೆ ಇಷ್ಟು ತಡವಾಯ್ತು ನೋಡು" ಎಂದು ಉತ್ತರವಿತ್ತು, ತಂದೆ ಊಟ್ಟಕ್ಕೆ ಕುಳಿತು. ದುಃಖ ತುಂಬಿದ ದೃಷ್ಟಿಯಿಂದ ತನ್ನ ಬಳಿಯಲ್ಲಿ ಕುಳಿತಿದ್ದ ಮಗನನ್ನೊಮ್ಮೆ ನೋಡಿದ.<noinclude></noinclude> bovsu8c3ehdtvxksxqn0f7v451ryk1c 320352 320348 2026-05-16T14:14:43Z Pragathi. BH 7585 320352 proofread-page text/x-wiki <noinclude><pagequality level="4" user="Pragathi. BH" />{{rh|center=|left=ಚಿರಸ್ಮರಣೆ|right=೭೧}}</noinclude> {{gap}}ಈಗ ಆಕಾಶ ನೋಡುತ್ತ ಈ ಘಟನೆಯನ್ನು ಸ್ಮರಿಸುತ್ತ ಚಿರುಕಂಡನ ಮೈ ರೋಮ ಮುಳ್ಳಾಯಿತು. ತನ್ನ ತಂದೆಗೆ ಜಮೀನ್ದಾರರ ಮನೆಯಲ್ಲಿ ಏನೂ ಆಗಿರಲಾರದಲ್ಲವೆ?...ಆ ದಿನ ಹಿಂಸೆಗೊಳಗಾಗಿದ್ದ ಬಡ ರೈತನಿಗೆ ಏನಾಯಿತು? ಚಿರುಕಂಡನಿಗೆ ಸರಿಯಾಗಿ ನೆನಪಿರಲಿಲ್ಲ. ಆದರೆ ಆ ರೈತ ಮತ್ತೆ ಎಲ್ಲೂ ಕಾಣಲು ದೊರೆತಿರಲಿಲ್ಲ. ಆ ವರ್ಷವೇ ಊರು ಬಿಟ್ಟು ಹೋದಹಾಗಿತ್ತು. ಈಗ ತನ್ನ ತಂದೆ-- {{gap}}"ಚಿರೂ, ನಿನ್ನಪ್ಪ ಬರ್ತಿದ್ದಾರೆ, ಏಳು !" {{gap}}ತಾಯಿ ಮಾತು ಮಗನ ಯೋಚನೆಗಳಿಗೆ ತಡೆಹಾಕಿತು. {{gap}}ಚಿರುಕಂಡ ಎದ್ದು ಕುಳಿತು, ಕತ್ತಲಲ್ಲಿ ದೂರಕ್ಕೆ ನೋಡಿದ. ಚಂದ್ರಬಿಂಬ ಮೆಲ್ಲನೆ ಉದಿಸುತ್ತಿತ್ತು. ಅದರ ಈಚೆಗೆ ಸಮೀಪದಲ್ಲೆ ಒಣಗಿದ ತಾಳೇಗರಿಯನ್ನು ಹಿಡಿಮಾಡಿ ಕಟ್ಟಿ ಉದಿಸಿದ ಬೆಳಕು, ಅದನ್ನು ಬೀಸಿಬೀಸಿ ಹಾದಿ ನೋಡುತ್ತ ಬರುತ್ತಿದ್ದ ವ್ಯಕ್ತಿ... {{gap}}ತಾಯಿ ಒಳಹೋಗಿ, ಮಣ್ಣಿನ ಹಣತೆಗಿಷ್ಟು ಕೊಬ್ಬರಿ ಎಣ್ಣೆ ಸುರಿದು, ಅದರಲ್ಲೇ ಇದ್ದ ಅರಿವೆಯ ಬತ್ತಿಯ ಮುಖವನ್ನು ಮೇಲಕ್ಕೆಳೆದು, ಅಡುಗೆ ಒಲೆಯಿಂದ ಬೆಳಕು ಅಂಟಿಸಿಕೊಂಡು ಬಂದಳು. {{gap}}ಅಂಗಳ ಸೇರಿದ ತಂದೆ, ಕೈಯಲ್ಲಿದ್ದ ಬೆಳಕು ಆರಿಸಿದ. ಅಲ್ಲೆ ಬಾಳೆ ಗಿಡಗಳ ಬುಡದಲ್ಲಿ ಮಣ್ಣಿನ ಕೊಡದಲ್ಲಿದ್ದ ನೀರಿನಿಂದ ಕೈಕಾಲು ಮುಖ ಹನಿಸಿಕೊಂಡ. ಒಳ ಬಂದು, ನಡುವಿನಲ್ಲಿದ್ದ ಅಂಗವಸ್ತ್ರವನ್ನು ಬಿಚ್ಚಿ ನೀರೊರೆಸಿದ. {{gap}}ಆತ ಉರಿಯುತ್ತಿದ್ದ ಹಣತೆಯನ್ನು ನೋಡಿದ.'ಸೀಮೆಎಣ್ಣೆ ಇಲ್ವ ಮನೇಲಿ?' ಎಂದು ಕೇಳಲಿಲ್ಲ. {{gap}}ಈ ದಿನ ಆತ ನದಿಯಲ್ಲಿ ಸ್ನಾನ ಮಾಡಿರಲಿಲ್ಲವೆಂಬುದು ಚಿರುಕಂಡನ ತಾಯಿಗೆ ಗೊತ್ತಿತ್ತು. ಆದರೆ ಕೈಕಾಲು ತೊಳೆದೇ ಒಳಬಂದುದನ್ನು ಕಂಡು 'ಈಗ ಸ್ನಾನ ಮಾಡ್ತಿರಾ?' ಎಂದು ಅವಳು ಕೇಳಲಿಲ್ಲ. {{gap}}ಜಮೀನ್ದಾರರ ಮನೆಯಲ್ಲಿ ಏನಾಯಿತೆಂಬುದನ್ನು ತಿಳಿಯಲು ಆಕೆ ಕುತೂಹಲಿಯಾಗಿದ್ದಳು. ಚಿರುಕಂಡ ಕೂಡ. ಆದರೆ ಗಂಡನ ಮುಖದ ಮೇಲಿದ್ದ ಸಂಕಟವನ್ನು ಕಂಡು ತಾಯಿ ನೇರವಾಗಿ ಏನನ್ನೂ ಕೇಳಲಿಲ್ಲ. {{gap}}"ತುಂಬಾ ಹೊತ್ತಾಯ್ತು, ಅಲ್ವ?" ಎಂದು ಆಕೆ ಊಟಕ್ಕೆ ತಟ್ಟೆಗಳನ್ನು ಇಟ್ಟಳು. {{gap}}"ಎಲ್ಲಾ ಮುಗಿಸಬೇಕಾದರೆ ಇಷ್ಟು ತಡವಾಯ್ತು ನೋಡು" ಎಂದು ಉತ್ತರವಿತ್ತು, ತಂದೆ ಊಟ್ಟಕ್ಕೆ ಕುಳಿತು. ದುಃಖ ತುಂಬಿದ ದೃಷ್ಟಿಯಿಂದ ತನ್ನ ಬಳಿಯಲ್ಲಿ ಕುಳಿತಿದ್ದ ಮಗನನ್ನೊಮ್ಮೆ ನೋಡಿದ.<noinclude></noinclude> qbk7sdeljbpv3r3e6sfi8g1xjlbng46 ಪುಟ:Chirasmarane-Niranjana.pdf/೭೧ 104 12890 320349 256270 2026-05-16T14:07:26Z Pragathi. BH 7585 /* Validated */ 320349 proofread-page text/x-wiki <noinclude><pagequality level="4" user="Pragathi. BH" /></noinclude>'ಎಲ್ಲಾ, ಮುಗಿಯಬೇಕಾದರೆ ಇಷ್ಟು ತಡ' ಎಂದಿದ್ದ ತಂದೆ. ಹಾಗೆಂದರೆ ಏನು? ಏನಾಯಿತು? ತಾಯಿ, ತಟ್ಟೆಗಳಿಗೆ ಗಂಜಿ ಸುರಿದಳು. ಬಾಳೆ ಎಲೆಯ ಒಣಗಿದ ಚೂರುಗಳ ಮೇಲೆ ಉಪ್ಪನ್ನೂ ಉಪ್ಪಿನಕಾಯಿಯ ಸಣ್ಣ ಒಂದೊಂದು ಹೋಳನ್ನೂ ಬಡಿಸಿದಳು. ಎರಡು ತುತ್ತು ಉಂಡಾದ ಮೇಲೆ ತಂದೆ ಹೇಳಿದ: "ಇವತ್ತಿನಿಂದ ನಾವು ಜಮೀನ್ದಾರರ ಒಕ್ಕಲು,ಕಲ್ಯಾಣಿ." ಆ ಸ್ವರ ತಡವರಿಸಿತು. ಕಣ್ಣುಗಳಲ್ಲಿ ನೀರು ತುಂಬಿತು. ಕಲ್ಯಾಣಿ ಮಾತನಾಡಲಿಲ್ಲ. ತನ್ನ ಕತ್ತನ್ನು ಯಾರೋ ಹಿಸುಕಿದ ಅನುಭವವಾಗಿ ಆಕೆ ಮಂಕು ಕವಿದಂತೆ ನಿಂತಳು. ಚಿರುಕಂಡ, ತಂದೆಯ ಮಾತಿನ ಅರ್ಥವನ್ನು ಗ್ರಹಿಸಿದ. ತಂದೆ ತಾಯಿಯನ್ನು ಹೆಸರು ಹಿಡಿದು ಕರೆಯುವ ಪದ್ದತಿಯೇ ಇರಲಿಲ್ಲ, ಆದರೆ ಈಗ ಬದುಕಿನೊಂದು ಇರುಕಟ್ಟಿನ ಕ್ಷಣದಲ್ಲಿ, ತನ್ನನ್ನು ಕೈಹಿಡಿದಿದ್ದ ಹೆಣ್ಣನ್ನು ಆತ ಹೆಸರೆತ್ತಿ ಸಂಬೋಧಿಸಿದ್ದ. ಮತ್ತೆರಡು ತುತ್ತ್ತು ಉಂಡು ತಂದೆ ಎದ್ದುಬಿಟ್ಟ. "ನನಗೆ ಸಾಕು!" ಚಿರುಕಂಡನಿಗೂ ಗಂಟಲು ಒತ್ತರಿಸಿ, ಏಳಬೇಕೆನ್ನಿಸಿತು. ಆದರೆ ಹಾಗೆ ಎದ್ದರೆ,ತಾಯಿ ಊಟವನ್ನೇ ಮಾಡಲಾರಳೆಂದು ಭಾವಿಸಿ,ಆತ ಅಲ್ಲಿಯೇ ಕುಳಿತ. ತಾಯಿ ನಿಟ್ಟುಸಿರು ಬಿಟ್ಟು ಮಗನನ್ನು ಕೇಳಿದಳು: "ನಿನಗೆ ಇನ್ನೂ ಒಂದಿಷ್ಟು ಗಂಜಿ ಇಕ್ಲೇನೋ?" "ಬೇಡ.ಹಸಿವಿಲ್ಲ," ವಯಸ್ಸಾದವರ ಧ್ವನಿಯ ಹಾಗಿತ್ತು ಚಿರುಕಂಡನ ಆ ಸ್ವರ, ಅದನ್ನು ಕೇಳಿ ಆತನಿಗೇ ಆಶ್ಚರ್ಯವಾಯಿತು. ತಂದೆ ಬಿಟ್ಟು ಎದ್ದಿದ್ದ ತಟ್ಟೆಯ ಎದುರಲ್ಲೇ ಕುಳಿತು ತಾಯಿ ಉಣ್ಣತೊಡಗಿದಳು. ಆಕೆಯ ಕಣ್ಣುಗಳಿಂದ ಎರಡು ತೊಟ್ಟ ಕಣ್ಣೀರು ಬಟ್ಟಲಿನೊಳಕ್ಕೆ ಧುಮುಕಿದುದನ್ನು ಚಿರುಕಂಡ ನೋಡಿದ.ದುಃಖಕ್ಕೆ ಶ್ರುತಿ ಹಿಡಿಯುತ್ತ ಸಿಂಬಳ ಆಕೆಯ ಮೂಗಿನೊಳಗೆ ಗೊರಗೊರವಾಡುತ್ತಿದ್ದು ಆತನಿಗೆ ಕೇಳಿಸಿತು. ....ಅಂತೂ ಊಟ ಮುಗಿಯಿತು. ಮಲಗುವುದಕ್ಕೆ ಮುಂಚೆ ಎಲೆ ಅಡಿಕೆ ಹಾಕಿಕೊಳ್ಳುವುದು ಚಿರುಕಂಡನ ತಂದೆಯ ಅಭ್ಯಾಸ. ಈ ರಾತ್ರಿ ಆತ ಅದರ<noinclude></noinclude> eyvkmfzbvopcwdhy9njm22m4zumd54w 320358 320349 2026-05-16T14:18:38Z Pragathi. BH 7585 320358 proofread-page text/x-wiki <noinclude><pagequality level="4" user="Pragathi. BH" />{{rh|center=|left=೭೨|right=ಚಿರಸ್ಮರಣೆ}}</noinclude>{{gap}}'ಎಲ್ಲಾ, ಮುಗಿಯಬೇಕಾದರೆ ಇಷ್ಟು ತಡ' ಎಂದಿದ್ದ ತಂದೆ. ಹಾಗೆಂದರೆ ಏನು? ಏನಾಯಿತು? {{gap}}ತಾಯಿ, ತಟ್ಟೆಗಳಿಗೆ ಗಂಜಿ ಸುರಿದಳು. ಬಾಳೆ ಎಲೆಯ ಒಣಗಿದ ಚೂರುಗಳ ಮೇಲೆ ಉಪ್ಪನ್ನೂ ಉಪ್ಪಿನಕಾಯಿಯ ಸಣ್ಣ ಒಂದೊಂದು ಹೋಳನ್ನೂ ಬಡಿಸಿದಳು. {{gap}}ಎರಡು ತುತ್ತು ಉಂಡಾದ ಮೇಲೆ ತಂದೆ ಹೇಳಿದ: {{gap}}"ಇವತ್ತಿನಿಂದ ನಾವು ಜಮೀನ್ದಾರರ ಒಕ್ಕಲು,ಕಲ್ಯಾಣಿ." {{gap}}ಆ ಸ್ವರ ತಡವರಿಸಿತು. ಕಣ್ಣುಗಳಲ್ಲಿ ನೀರು ತುಂಬಿತು. {{gap}}ಕಲ್ಯಾಣಿ ಮಾತನಾಡಲಿಲ್ಲ. ತನ್ನ ಕತ್ತನ್ನು ಯಾರೋ ಹಿಸುಕಿದ ಅನುಭವವಾಗಿ ಆಕೆ ಮಂಕು ಕವಿದಂತೆ ನಿಂತಳು. {{gap}}ಚಿರುಕಂಡ, ತಂದೆಯ ಮಾತಿನ ಅರ್ಥವನ್ನು ಗ್ರಹಿಸಿದ. ತಂದೆ ತಾಯಿಯನ್ನು ಹೆಸರು ಹಿಡಿದು ಕರೆಯುವ ಪದ್ದತಿಯೇ ಇರಲಿಲ್ಲ, ಆದರೆ ಈಗ ಬದುಕಿನೊಂದು ಇರುಕಟ್ಟಿನ ಕ್ಷಣದಲ್ಲಿ, ತನ್ನನ್ನು ಕೈಹಿಡಿದಿದ್ದ ಹೆಣ್ಣನ್ನು ಆತ ಹೆಸರೆತ್ತಿ ಸಂಬೋಧಿಸಿದ್ದ. {{gap}}ಮತ್ತೆರಡು ತುತ್ತ್ತು ಉಂಡು ತಂದೆ ಎದ್ದುಬಿಟ್ಟ. {{gap}}"ನನಗೆ ಸಾಕು!" {{gap}}ಚಿರುಕಂಡನಿಗೂ ಗಂಟಲು ಒತ್ತರಿಸಿ, ಏಳಬೇಕೆನ್ನಿಸಿತು. ಆದರೆ ಹಾಗೆ ಎದ್ದರೆ,ತಾಯಿ ಊಟವನ್ನೇ ಮಾಡಲಾರಳೆಂದು ಭಾವಿಸಿ,ಆತ ಅಲ್ಲಿಯೇ ಕುಳಿತ. {{gap}}ತಾಯಿ ನಿಟ್ಟುಸಿರು ಬಿಟ್ಟು ಮಗನನ್ನು ಕೇಳಿದಳು: {{gap}}"ನಿನಗೆ ಇನ್ನೂ ಒಂದಿಷ್ಟು ಗಂಜಿ ಇಕ್ಲೇನೋ?" {{gap}}"ಬೇಡ.ಹಸಿವಿಲ್ಲ," {{gap}}ವಯಸ್ಸಾದವರ ಧ್ವನಿಯ ಹಾಗಿತ್ತು ಚಿರುಕಂಡನ ಆ ಸ್ವರ, ಅದನ್ನು ಕೇಳಿ ಆತನಿಗೇ ಆಶ್ಚರ್ಯವಾಯಿತು. {{gap}}ತಂದೆ ಬಿಟ್ಟು ಎದ್ದಿದ್ದ ತಟ್ಟೆಯ ಎದುರಲ್ಲೇ ಕುಳಿತು ತಾಯಿ ಉಣ್ಣತೊಡಗಿದಳು. ಆಕೆಯ ಕಣ್ಣುಗಳಿಂದ ಎರಡು ತೊಟ್ಟ ಕಣ್ಣೀರು ಬಟ್ಟಲಿನೊಳಕ್ಕೆ ಧುಮುಕಿದುದನ್ನು ಚಿರುಕಂಡ ನೋಡಿದ.ದುಃಖಕ್ಕೆ ಶ್ರುತಿ ಹಿಡಿಯುತ್ತ ಸಿಂಬಳ ಆಕೆಯ ಮೂಗಿನೊಳಗೆ ಗೊರಗೊರವಾಡುತ್ತಿದ್ದು ಆತನಿಗೆ ಕೇಳಿಸಿತು. {{gap}}....ಅಂತೂ ಊಟ ಮುಗಿಯಿತು. ಮಲಗುವುದಕ್ಕೆ ಮುಂಚೆ ಎಲೆ ಅಡಿಕೆ ಹಾಕಿಕೊಳ್ಳುವುದು ಚಿರುಕಂಡನ ತಂದೆಯ ಅಭ್ಯಾಸ. ಈ ರಾತ್ರಿ ಆತ ಅದರ<noinclude></noinclude> a3o7bsca638ikeix6u88bmmc64561pz ಪುಟ:Chirasmarane-Niranjana.pdf/೭೨ 104 12891 320366 256670 2026-05-16T14:32:09Z Shreelatha.Halemane 7642 /* Validated */ 320366 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=ಚಿರಸ್ಮರಣೆ |right=೭೩}} ಗೊಡವೆಗೆ ಹೋಗಲಿಲ್ಲ. ತಾಯಿಯೂ ತಂದುಕೊಡಲಿಲ್ಲ. {{gap}}ಅತ್ಯಂತ ದುಃಖದ ಆ ಸನ್ನಿವೇಶದಲ್ಲಿ, ಗೋಳಾಡದೆ ಚೀರಾಡದೆ ಭಾರವಾದ ಹೃದಯಗಳನ್ನು ಬಿಗಿಹಿಡಿದು ತನ್ನ ತಾಯಿ ತಂದೆ ವರ್ತಿಸುತ್ತಿದ್ದುದನ್ನು ಕಂಡ ಚಿರುಕಂಡ ಮೂಕನಾದ. {{gap}}ಕಲ್ಯಾಣಿ ಎಂದಿನಂತೆ ಅಗಲವಾದ ಎರಡು ಚಾಪೆಗಳನ್ನು ಬಿಡಿಸಿದಳು. ಎರಡನ್ನೂ ಒಂದರ ಬದಿ ಇನ್ನೊಂದಕ್ಕೆ ತಗಲುವಂತೆ ಜೋಡಿಸಿ, ಹರಿದ ಬಟ್ಟೆಗಳನ್ನು ಅದರ ಮೇಲೆ ಹಾಸಿದಳು. ಹೊದೆದುಕೊಳ್ಳಲೆಂದು ನಾಲ್ಕಾರು ತೂತುಗಳಿದ್ದ ಕಂಬಳಿಗಳನ್ನೂ ತಂದಿಟ್ಟಳು. ಹೊರಹೋಗಿ ಬಂದು, ಬಾಗಿಲ ತಡಿಕೆ ಮುಚ್ಚಿ, ಗಂಡನನ್ನು ಆಕೆ ಕೇಳಿದಳು: {{gap}}"ದೀಪ ಆರಿಸಲಾ?" {{gap}}"ಹೂಂ," {{gap}}ಯಾವುದೋ ಆಳದಿಂದೊಂದು ಧ್ವನಿ ಬೇಕೋ ಬೇಡವೋ ಎಂಬಂತೆ ಕ್ಷೀಣವಾಗಿ ಉತ್ತರವಿತ್ತ ಹಾಗೆ. {{gap}}....ಹಿಂದೆಯಾದರೆ ಚಾಪೆಯ ಮೇಲೆ ಮೈ ಚಾಚಿದೊಡನೆ ಚಿರುಕಂಡ ನಿದ್ದೆ ಹೋಗುತ್ತಿದ್ದ, ಈ ದಿನ ಕತ್ತಲಲ್ಲಿ, ಕಣ್ಣು ತೆರೆದೇ ಮಲಗಿದ. ಹೆತ್ತವರ ಸಂಭಾಷಣೆಯನ್ನು ಕೇಳಬೇಕೆಂದು, ಕಿವಿ ತೆರೆದೇ ಮಲಗಿದ. {{gap}}ಬೆಳದಿಂಗಳು ಗುಡಿಸಲಿನ ಸುತ್ತಲೆಲ್ಲ ಪಸರಿಸಿತು.ಸೂರುಗಳೆಡೆಯಿಂದಲೂ ಗೋಡೆಯ ಬಿರುಕುಗಳೆಡೆಯಿಂದಲೂ ಚಂದ್ರಕಿರಣಗಳು ಒಳಕ್ಕೆ ಇಣಿಕಿ 'ಸಂತೋಷವಾಗಿದ್ದೀರಾ?' ಎಂದು ಕೇಳಿದುವು. ಆದರೆ ಒಳಗೆ ಯಾರೂ ಉತ್ತರ ಕೊಡುವ ಸ್ಥಿತಿಯಲ್ಲಿರಲಿಲ್ಲ. ಯಾರಿಗೂ ಅವುಗಳ ಕಡೆಗೆ ಗಮನವಿರಲಿಲ್ಲ. {{gap}}ಒಂದು ಜೀವದ ಜರ್ಜರಿತ ಹೃದಯದಿಂದ,ಮುಟ್ಟಿದರೆ ಮುರಿಯುವ ಎಳೆಯ ತಂತುಗಳಾಗಿ ಮಾತುಗಳು ಹೊರಟು ಇನ್ನೊಂದು ಜೀವದತ್ತ ಸಾಗಿದುವು; {{gap}}"ಜಮೀನ್ದಾರ ಇಷ್ಟು ಕ್ರೂರಿಯಾಗ್ಬಹುದೂಂತ ನಾನು ಭಾವಿಸಿರ್ಲಿಲ್ಲ, ಕಲ್ಯಾಣಿ." {{gap}}"ಹೋಗಲಿ ಬಿಡಿ, ಅದನ್ನೇ ಮನಸ್ಸಿಗೆ ಹಚ್ಕೋಬೇಡಿ...." {{gap}}"ಹಿರಿಯರಿಂದ ಬಂದ ಆಸ್ತೀನ ಕಳಕೊಂಡೆನಲ್ಲ,ನಾನು ಎಂಥವನೂಂತ?" {{gap}}"................." {{gap}}"ನಿನ್ನೆ ನಾವು ಸ್ವಂತ ಆಸ್ತಿ ಇದ್ದ ರೈತರು. ಊರಲ್ಲಿ ನಮಗೆ ಮಾನ ಮರ್ಯಾದೆ ಸಿಗ್ತಿತ್ತು. ಇವತ್ತು ನಾವು ಧನಿಗಳ ಒಕ್ಕಲು,ಗುಲಾಮರು..." {{gap}}ಕಲ್ಯಾಣಿ ನಿಟ್ಟುಸಿರು ಬಿಟ್ಟಳು.<noinclude></noinclude> 4cfapxfcfn3r9wrzpjs6murk3gkx5fp ಪುಟ:Chirasmarane-Niranjana.pdf/೭೩ 104 12892 320368 256671 2026-05-16T14:35:07Z Shreelatha.Halemane 7642 /* Validated */ 320368 proofread-page text/x-wiki <noinclude><pagequality level="4" user="Shreelatha.Halemane" />{{rh|center=|left=೭೪|right=ಚಿರಸರಣೆ}}</noinclude>{{gap}}"ನೀನು ಯಾವತ್ತಾದರೂ ಲೆಕ್ಕ ಹಾಕಿ ನೋಡಿದ್ಯಾ, ಕಲ್ಯಾಣಿ?ಸಂದಾಯ ಮಾಡಿದ ಬಡ್ಡಿಯೆಲ್ಲ ಆತ ಕೊಟ್ಟ ಸಾಲಕ್ಕಿಂತಲೂ ಜಾಸ್ತಿಯಾಗ್ತದೆ." {{gap}}"ಸಾಲ ಅಂದ್ಮೇಲೆ ಯಾವಾಗ್ಲೂ ಹಾಗೇ ಅಲ್ವ?" {{gap}}"ಅವನಿಗ ಸಾಷ್ಟಾಂಗ ನಮಸ್ಕಾರ ಮಾಡಿ ಕೇಳ್ದೆ,ಬೇಡ್ಕೊಂಡೆ,ಇನ್ನು ಸ್ವಲ್ಪ ಅವಧೀನಾದರೂ ಕೊಡೀಂತ. ಅವಧಿ ಕೊಟ್ಟರೂ ಸಾವಿರ ರೂಪಾಯಿ ಎಲ್ಲಿಂದ ತರ್ತೀಯಾ-ಅಂದ. ಅಗತ್ಯ ಬಿದ್ದರೆ ಇರೋ ಹೊಲದಲ್ಲಿ ಒಂದು ಸ್ವಲ್ಪ ಮಾರ್ತೇನೆ ಅಂದ.ಅದು ಕೇಳಿದ ತಕ್ಷಣವೇ ರೇಗಿ ಹಾರಾಡಿದ.ಈಗಿಂದೀಗ ಸಂದಾಯ ಮಾಡ್ಬೇಕು,ಇಲ್ದಿದ್ರೆ ಕೋರ್ಟಿಗೆ ಏಳೀತೇನೆ-ಅಂದ.ಕೋರ್ಟಿಗೆ ಹೋಗಿ ರೈತರು ಯಾವತ್ತಾದ್ರೂ ಉದ್ಧಾರವಾಗಿದ್ದಾರಾ ಹೇಳು?ಅಲ್ಲಿ ಎಷ್ಟೋ ಜನ ನಿಂತಿದ್ರು-ಜೀಹುಜೂರ್ ಅನ್ನೋ ಹೊಗಳುಭಟ್ಟರು.ಬಡವ,ಕೋರ್ಟಿಗೆಲ್ಲ ಎಳೀಬಾರ್ದು, ಶಾಂತಿಯಿಂದಲೇ ಇತ್ಯರ್ಥ್ಯ ಮಾಡೋಣ- ಅಂತ ನನ್ನ ಪರವಾಗಿ ವಾದಿಸುವ ನಾಟಕ ಆಡಿದ್ರು.ಏನಪ್ಪಾ, ಇಂಥ ಧನಿಗಳು ಬೇರೆ ಸಿಗಲಾರರು;ನೀನಾದರೂ ಹೊಲ ಕಳಕೊಂಡು ಯಾವೂರಿಗೆ ಭಿಕ್ಷೆಗೆ ಹೋಗ್ತೀಯಾ?ಇಲ್ಲಿ ಧನಿಗಳ ಒಕ್ಕಲಾಗಿ ಇದ್ಬಿಡು;ಹೊಲಾನೆಲ್ಲಾ ಅವರಿಗೇ ಬರ್ಕೊಟ್ಟು,ಗೇಣಿಗೆ ನೀನೇ ವಾಪಸು ತಗೊಂಡ್ಬಿಡು-ಅಂದ್ರು....ಏನ್ಮಾಡ್ಬೇಕೂಂತ ನನಗೆ ತೋಚ್ಲಿಲ್ಲ,ಕಲ್ಯಾಣಿ... ಪೋಲೀಸು-ಕೋರ್ಟು-ಜೈಲು ಅಂತೆಲ್ಲ ಯೋಚಿಸಿನಿನ್ನ-ಚಿರುಕಂಡನ ನೆನಪಾಗಿ,ಭಯವಾಯ್ತು.ಹೊಲ ನಮ್ಮ ಹೆಸರಲ್ಲಿ ಇಲ್ದೇ ಹೋದ್ರೂ ಈ ಹಳ್ಳೀಲೇ ಈ ಹೊಲದಲ್ಲೇ ಇರಬಹುದಲ್ಲಾಂತ,ಅವರ ಹೆಸರಿಗೆ ಹೊಲ ಬರ್ಕೊಟ್ಟು,ಸಾಲ ತೀರಿಸೋಕೆ ತೀರ್ಮಾನ ಮಾಡ್ದೆ." {{gap}}ಯಾವುದೋ ನೋವಿನಿಂದ ನರಳುತ್ತಿದ್ದವಳಂತೆ ತಾಯಿಯ ದೇಹ ಮೆಲ್ಲನೆ ಹೊರಳಾಡಿತು.ತಂದೆ ಒಂದು ಕ್ಷಣ ಸುಮ್ಮನಿದ್ದು ಮತ್ತೆ ಮುಂದುವರಿಸಿದ: {{gap}}"ಹಾಗೆ ಒಪ್ಕೊಂಡ್ಮೇಲೆ,ಸ್ವಲ್ಪ ಹೊತ್ತು ಪುರುಸೊತ್ತು ಕೊಡಿ,ಮನೆಗೆ ಹೋಗ್ಬರ್ತೇನೆ ಎಂದೆ.ಅವರಿಗೆ ಅದೇನು ತೋಚಿತೋ ಏನೋ.ಆಗೋದಿಲ್ಲ,ಈಗ್ಲೇ ಆಗ್ಬಿಡ್ಬೇಕು ಅಂದ್ರು.ಪಟೇಲ್ರನ್ನೂ ಶ್ಯಾನುಭೋಗರನ್ನು ಕರೆಸಿದ್ರು,ಕಾಗದ ಪತ್ರ ಎಲ್ಲಾ ಆಯ್ತು.ಪಟೇಲ್ರು ಓದಿ ಹೇಳಿ ನನ್ನಿಂದ ಹೆಬ್ಬೆಟ್ಟಿನ ಗುರುತು ಹಾಕಿಸ್ಕೊಂಡ್ರು." {{gap}}ತಾಯಿ ಮೆಲ್ಲನೆ ಕೇಳಿದಳು: {{gap}}"ಬರೆದದೆಲ್ಲ ಸರಿಯಾಗಿತ್ತು?" {{gap}}"ಸರಿಯೋ ತಪ್ಪೋ ಯಾರಿಗೆ ಗೊತ್ತು?ನನಗೆ ಓದುಬರಹ ಬರ್ತಿದ್ರೆ<noinclude></noinclude> l2t4hgayn0ur726clc8ycfaai97zhyf ಪುಟ:Chirasmarane-Niranjana.pdf/೭೪ 104 12893 320369 256672 2026-05-16T14:38:51Z Shreelatha.Halemane 7642 /* Validated */ 320369 proofread-page text/x-wiki <noinclude><pagequality level="4" user="Shreelatha.Halemane" />{{rh|center=|left=ಚಿರಸ್ಮರಣೆ|right=೭೫}}</noinclude>ಹೀಗಾಗ್ತಿತ್ತೆ?ಅಂತೂ ಹೊಲವೇ ಅವರದೂಂತ ಆದ್ಮೇಲೆ ಹ್ಯಾಗೆ ಬರೆದರೇನು ಹೇಳು?..." {{gap}}ಸ್ವಲ್ಪ ಹೊತ್ತು ಒಬ್ಬರೂ ಮಾತನಾಡಲಿಲ್ಲ. {{gap}}ಒಳಗಿನೊಂದು ಗಾಯ ಮಿಸುಕಿದಂತಾಗಿ ತಾಯಿ ಕೇಳಿದಳು: {{gap}}"ಜಮೀನ್ದಾರ್ರು ಒಳ್ಳೆಯವರೂಂತಹಿಂದೆ ಹೇಳಿದ್ರಿ,ಅಲ್ಲ?" {{gap}}ತಂದೆಯ ಮುಖದಿಂದ ಬಿಸಿಯುಸಿರು ಹೊರಟಿತು. {{gap}}"ಮಹಾನೀಚ,ಬಡ್ಡಿ ಅಲ್ದೆ,ಈವರೆಗೂ ಎಳನೀರು,ತೆಂಗಿನಕಾಯಿ,ತರಕಾರಿ,ಕಬ್ಬು-ಎಲ್ಲ ಕಪ್ಪ ಒಪ್ಪಿಸ್ತಿದ್ವಿ ಅವನಿಗೆ.ನಮ್ಮ ಬಿತ್ತನೆ-ಕುಯ್ಲು ಆದ್ಮೇಲೆ,ಅವನ ಹೊಲದಲ್ಲಿ ಬಿಟ್ಟಿ ದುಡೀತಿದ್ವಿ...ಅದೊಂದರ ನೆನಪೂ ಅವನಿಗಿಲ್ಲ.ಅವತ್ತು ಅವನ ಮಗಳ ಮದುವೆ ಸಮಯದಲ್ಲಿ,ನಾವು ಮದುವೆ ಕಂದಾಯ ಕೊಟ್ಟಿದ್ದಲ್ದೆ ಗುಲಾಮ ಚಾಕರೀನೂ ಮಾಡಿದ್ವಿ...." {{gap}}"ಬೇಡಿ...ಅದನ್ನೆಲ್ಲಾ ಯಾತಕ್ಕೇಂತ ಹೇಳ್ತೀರಿ?" {{gap}}"ಒಳಗೆ ಉರಿ ಎದ್ದಿದೆ ಕಲ್ಯಾಣಿ.ಏನು ಮಾಡಿದರೆ ಅದು ಆರೀತೋ?" {{gap}}"ನಮ್ಮ ಹಣೇ ಬರಹ.ಏನು ಮಾಡೋದಕ್ಕಾಗ್ತದೆ?ಹಾಗೆ ದೇವರು ಬರೆದಿದ್ದ." {{gap}}"ದೇವರು ಅದೇನು ಬರೆದಿದ್ನೋ?" {{gap}}ನೀಳವಾದ ಉಸಿರು,ಹೃದಯದ ನೋವು ಬಾಯಿ ಬಿಟ್ಟಾಗ ಆಗುವ ನರಳಾಟ.ಅವುಗಳ ನಡುವೆ ಮಾತು. {{gap}}ಆ ದಿನವೆಲ್ಲ ಎಷ್ಟೋಂದನ್ನೋ ಅನುಭವಿಸಿ ಚಿರುಕಂಡ ಬಂದಿದ್ದ.ಇಲ್ಲಿ ಆ ಅನುಭವವೆಲ್ಲವನ್ನೂ ಅಣಕಿಸುವ ಹಾಗೆ,ಬೆಟ್ಟದ ಗಾತ್ರ ದುಃಖವೊಂದು ಬಾಯಿ ತೆರೆದು ಗಹಗಹಿಸುತ್ತಿತ್ತು. {{gap}}....ಚಿರುಕಂಡ ಎಚ್ಚರವಾಗಿಯೇ ಇದ್ದ.ದೀಪವಿರಲಿಲ್ಲ.ಮಲಗಿದ್ದರು ನಿಜ.ಆದರೂ ಚಿರುಕಂಡನ ತಂದೆ ತಾಯಿ ಇಳಿಸ್ವರದಲ್ಲಿ ಮಾತುಕತೆ ನಡೆಸಿಯೇ ಇದ್ದರು.ಗಟ್ಟಿಯಾಗಿ ಉಸಿರು ಬಿಡದೆ,ಅತ್ತಿತ್ತ ಮಿಸುಕದೆ,ಆತ ಅದನ್ನು ಕೇಳುತ್ತಲೇ ಇದ್ದ. {{center|೬}} {{gap}}ಮಾರನೆ ದಿನ ಚಿರುಕಂಡ ಅಪ್ಪುವನ್ನು ಹುಡುಕಿಕೊಂಡು ಹೊಲಕ್ಕೆ ಬಂದಾಗ ಮಧ್ಯಾಹ್ನವಾಗಿತ್ತು.ಸ್ನೇಹಿತನನ್ನು ಬೆಳಗಿನಿಂದೆಲ್ಲ ಇದಿರು ನೋಡುತ್ತಲೇ ಇದ್ದ ಅಪ್ಪುವಿಗೆ ಸಂತೋಷವಾಯಿತು.<noinclude></noinclude> 06rex3mzzvlvw12qpvw0cm4thfqcksl ಪುಟ:Chirasmarane-Niranjana.pdf/೭೫ 104 12894 320364 256274 2026-05-16T14:30:55Z Pragathi. BH 7585 /* Validated */ 320364 proofread-page text/x-wiki <noinclude><pagequality level="4" user="Pragathi. BH" />{{rh|center=|left=೭೬|right=ಚಿರಸ್ಮರಣೆ}}</noinclude>{{gap}}ಅಷ್ಟರಲ್ಲೇ ಅಪ್ಪುವಿನ ತಾಯಿ, ಗಂಡನಿಗಾಗಿಯೂ ಮಗುವಿಗಾಗಿಯೂ ಬುತ್ತಿ ತಂದಳು. {{gap}}"ಬಿಸಿಲಲ್ಲಿ ನೀನ್ಯಾಕಮ್ಮ ಹೊತ್ಕೊಂಡು ಬಂದೆ? ಕುಟ್ಟೀನ ಕಳಿಸಿದ್ರೆ ಆಗ್ತಿರ್ಲಿಲ್ವ?" ಎಂದು ಅಪು ತಾಯಿಯನ್ನು ಕುರಿತು ಕೇಳಿದ: {{gap}}ಆ ರೀತಿ ಬುತ್ತಿ ತರುವುದರಿಂದ ತನಗೆ ದೊರೆಯುವ ಸುಖ ಎಂಥದೆಂದು ಈ ಪೋರನಿಗೆ ಹೇಗೆ ತಿಳಿಯಬೇಕು?-ಎಂದು ಮನಸ್ಸಿನಲ್ಲೆ ಅಂದುಕೊಂಡು, ತಾಯಿ ನಕ್ಕಳು. ಆಕೆ ಚಿರುಕಂಡನತ್ತ ತಿರುಗಿ ಕೇಳಿದಳು: {{gap}}"ನಿಮ್ಮಮ್ಮ ಚೆನ್ನಾಗಿದ್ದಾಳೇನೋ?" {{gap}}ಚಿರುಕಂಡ, "ಹೂಂ" ಎಂದ. {{gap}}"ಮೂರು ಹೊತ್ತೂ ಮನೇಲೇ ಇರ್ತಾಳಲ್ಲ.. ನಮ್ಮಲ್ಲಿಗೆ ಒಂದು ಸಲ ಬಂದು ಹೋಗ್ಬಾರ್ದಾ?" {{gap}}ತನ್ನ ಸ್ನೇಹಿತನ ಅಮ್ಮನ ವಿಷಯದಲ್ಲಿ ತನ್ನ ತಾಯಿ ತೋರಿದ ಅದರವನ್ನು ಕಂಡು ಅಪ್ಪುವಿಗೆ ಸಮಾಧಾನವೆನಿಸಿತು. {{gap}}"ಹೇಳ್ತೀನೆ" ಎಂದ ಚಿರುಕಂಡ. {{gap}}ಹುಡುಗನ ಸ್ವರ ಕ್ಷೀಣವಾಗಿತ್ತೆಂದು ತಾಯಿ ಕೇಳಿದಳು: {{gap}}"ಯಾಕೆ ಸಪ್ಪಗಿದ್ದಿಯಾ?" {{gap}}"ಅವನು ಇರೋದೇ ಹಾಗೆ" ಎಂದ ಅಪ್ಪು, ಸ್ನೇಹಿತನ ಪರವಾಗಿ ಆತನ ಕಡೆ ನೋಡಿ ನಗುತ್ತ. {{gap}}ಹೋರಿಗಳನ್ನು ನೆರಳಿಗೊಯ್ದು ಕಟ್ಟಿ, ಮೆವು ಹಾಕಿ, ತಾನು ತೋಡಿಗೆ ಇಳಿದು ಕ್ಕೆ ಬಾಯಿ ತೊಳೆದು, ಅಪ್ಪುವಿನ ತಂದೆ ಬಂದ, ಹಲಸಿನ ಮರದ ಕೆಳಗೆ ನಿಂತಿದ್ದ ಮೂವರನ್ನೂ ಆತನೊಮ್ಮೆ ನೋಡಿದ ತಾಯಿ ಅಲ್ಲೇ ಬುತ್ತಿ ಬಿಚ್ಚುತ್ತ ಚಿರುಕಂಡನನ್ನೂ ಕರೆದಳು: {{gap}}"ಬಾರೋ, ಒಂದು ತುತ್ತು ಊಟಮಾಡು." {{gap}}"ನನಗ್ಬೇಡಿ" ಎಂದ ಚಿರುಕಂಡ, ತಲೆ ಬೀಸುತ್ತ. {{gap}}"ಸಾಕು ಬಡಿವಾರ,ಬಾ!"ಎಂದು ಅಪ್ಪುವಿನ ತಂದೆ ಅಧಿಕಾರದ ಧ್ವನಿಯಲ್ಲಿ ಹೇಳಿದ. {{gap}}"ನಾನೊಲ್ಲೆ, ಮನೆಯಿಂದ ಊಟ ಮಾಡ್ಕೊಂಡೇ ಬಂದೆ. ಈಗ್ತಾನೆ ಊಟವಾಯ್ತು." {{gap}}"ಹಾಗಾದರೆ ಬಿಡು" ಎಂದಳು ತಾಯಿ, ಮತ್ತೂ ಒತ್ತಾಯಿಸಬಯಸದೆ.<noinclude></noinclude> dxs88nrckphm1kj7rfh8dr44j3s9ri4 ಪುಟ:Chirasmarane-Niranjana.pdf/೭೬ 104 12895 320365 256275 2026-05-16T14:31:09Z Pragathi. BH 7585 /* Validated */ 320365 proofread-page text/x-wiki <noinclude><pagequality level="4" user="Pragathi. BH" /></noinclude> ಚಿರಸ್ಮರಣೆ ಬುತ್ತಿ ಉಣ್ಣುತ್ತ ,ತಂದೆ ಚಿರುಕಂಡನನ್ನು ಉದ್ದೇಶಿಸಿ ಹೇಳಿದ:"ಊಟವಾದ್ಮೇಲೆ ಇನ್ನೇನು? ಅಲೆಯೋಕೆ ಹೊರಡೋದೇ! ನಿಮ್ಮಪ್ಪ ಬಹಳ ಸಲಿಗೆ ಕೊಟ್ಟಿದ್ದಾನೆ ನಿಂಗೆ,ಅಲ್ಲ.'' ಚಿರಕಂಡ ಏನೂ ಹೇಳಲಿಲ್ಲ. ಮೌನವಾಗಿ ನಗುತ್ತ, ಕಲ್ಲುಗಳೊಡನೆ ಆಟಾವಾಡುತ್ತ ,ಹೊಲಗಳತ್ತ ನೋಡುತ್ತ ಕುಳಿತ."ಸಲಿಗೆ ಕೊಡದೆ ಇನ್ನೇನು ? ಒಬ್ನೇ ಮಗ "ಎಂದಳು ಅಪ್ಪುವಿನ ತಾಯಿ ರಾಗವಾಗಿ."ಈಗೀಗ ಹುಡುಗರು ಪೂರಾ ಕಠೋಗ್ತಿದ್ದಾರೆ" ಎಂದು ಗೊಣಗಿ, ಚಿರಕಂಡನತ್ತ ನೋಡುತ್ತ ತಂದೆ ಕೇಳಿದ: "ಬೇಡಿಗೀಡಿ ಸೇದೋಕೆ ಸುರುಮಾಡಿದೀರೇನ್ರೋ?" ಅಪ್ಪುವಿಗೆ ರೇಗಿತು."ನಾವು ಬೀಡಿಗೀಡಿ ಸೇದೋರಲ್ಲ" ಎಂದು ಆತ ಸಿಟ್ಟಿನಿಂದ ಉತ್ತರವಿತ್ತ.ತಾವು ಎಂಥವರು ಎಂಬುದನ್ನು ಆಗಲೇ ಅಲ್ಲಿಯೇ ಹೇಳಿಬಿಡಬೇಕೆನ್ನುವಷ್ಟು ಕೋಪ ಬಂತು ಆತನಿಗೆ . ತಾಯಿ ನಕ್ಕಳು. "ಬೀಡಿಗೀಡಿ ಅವರು ಯಾಕೆ ಸೇದ್ತಾರೆ?ಕೆಟ್ಟ ಚಾಳಿಯೆಲ್ಲ ಇರೋದು ದೊಡ್ಡವರ್ಗೇನೆ!" ಕುಡಿಯುವ ಚಟವಿದ್ದ ತನ್ನನ್ನು ಟೀಕಿಸಿ ಹೆಂಡತಿ ಹಾಗೆ ಅಂದಳೆಂದು ,ಆತ ಬಿರುನೋಟದಿಂದ ಆಕೆಯನ್ನು ನೋಡಿದ.ಆಕೆ,ಯಾತಕ್ಕೋಸ್ಕರ ಹಾಗೆ ಹೇಳಿದಳೆಂಬುದನ್ನು ತಿಳಿದು, ಹುಡುಗರು ಪರಸ್ಪರರನ್ನು ನೋಡಿ ನಕ್ಕರು.ತಂದೆ -ಮಗ ಊಟ ಮುಗಿಸಿ ,ತೋಡಿನ ಬಳಿಗೆ ಹೋಗಿ ಕೈ ಬಾಯಿ ತೊಳೆದರು .ಹರಿಯುತ್ತಿದ್ದ ಆ ಸ್ವಚ್ಛ ನೀರನ್ನೆ ಕುಡಿದರು .ತಾಯಿ ಆ ನೀರಿನಲ್ಲೇ ಬುತ್ತಿಯ ಪಾತ್ರೆಯನ್ನು ಬೆಳಗಿದಳು. ಹೆಂಡತಿ ತಂದಿದ್ದ ಎಲೆ ಅಡಿಕೆ ಸ್ವೀಕರಿಸಿ,ಗಂಡ ಅದರಲ್ಲಿ ಆಕೆಗೂ ಒಂದಿಷ್ಟು ಪಾಲು ಕೊಟ್ಟ. ಮರದ ಕೆಳೆಗೆ ನೆರಳಿದ್ದರೂ ಹೊರಗೆ ಬಿಸಿಲು ಥಕಥಕ ಕುಣಿಯುತ್ತಿತ್ತು . ಗಂಡ ಹೆಂಡತಿಗೆ ಹೇಳಿದ :"ನೀನು ಹೋಗಿನ್ನು." "ಹೂಂ . ಹೊರಡ್ತೇನೆ.'' ಮಗನನ್ನೊಮ್ಮೆ ದಿಟ್ಟಿಸಿ ಆತ ಹೇಳಿದ; "ಅಮ್ಮನ ಒಟ್ಟಿಗೆ ನೀನೊ ಹೋಗ್ತೀಯೇನೋ ಅಪ್ಪು?"<noinclude></noinclude> 680tevr3q55s3f5350eqhozyrcaqxao 320370 320365 2026-05-16T14:46:07Z Shreelatha.Halemane 7642 320370 proofread-page text/x-wiki <noinclude><pagequality level="4" user="Pragathi. BH" /></noinclude>{{rh|center=|left=ಚಿರಸ್ಮರಣೆ|right=೭೭}} {{gap}}ಬುತ್ತಿ ಉಣ್ಣುತ್ತ ,ತಂದೆ ಚಿರುಕಂಡನನ್ನು ಉದ್ದೇಶಿಸಿ ಹೇಳಿದ: {{gap}}"ಊಟವಾದ್ಮೇಲೆ ಇನ್ನೇನು? ಅಲೆಯೋಕೆ ಹೊರಡೋದೇ! ನಿಮ್ಮಪ್ಪ ಬಹಳ ಸಲಿಗೆ ಕೊಟ್ಟಿದ್ದಾನೆ ನಿಂಗೆ,ಅಲ್ಲ. {{gap}}''ಚಿರಕಂಡ ಏನೂ ಹೇಳಲಿಲ್ಲ. ಮೌನವಾಗಿ ನಗುತ್ತ, ಕಲ್ಲುಗಳೊಡನೆ ಆಟಾವಾಡುತ್ತ ,ಹೊಲಗಳತ್ತ ನೋಡುತ್ತ ಕುಳಿತ. {{gap}}"ಸಲಿಗೆ ಕೊಡದೆ ಇನ್ನೇನು ? ಒಬ್ನೇ ಮಗ "ಎಂದಳು ಅಪ್ಪುವಿನ ತಾಯಿ ರಾಗವಾಗಿ. {{gap}}"ಈಗೀಗ ಹುಡುಗರು ಪೂರಾ ಕಠೋಗ್ತಿದ್ದಾರೆ" ಎಂದು ಗೊಣಗಿ, ಚಿರಕಂಡನತ್ತ ನೋಡುತ್ತ ತಂದೆ ಕೇಳಿದ: {{gap}}"ಬೇಡಿಗೀಡಿ ಸೇದೋಕೆ ಸುರುಮಾಡಿದೀರೇನ್ರೋ? {{gap}}"ಅಪ್ಪುವಿಗೆ ರೇಗಿತು. {{gap}}"ನಾವು ಬೀಡಿಗೀಡಿ ಸೇದೋರಲ್ಲ" ಎಂದು ಆತ ಸಿಟ್ಟಿನಿಂದ ಉತ್ತರವಿತ್ತ. ತಾವು ಎಂಥವರು ಎಂಬುದನ್ನು ಆಗಲೇ ಅಲ್ಲಿಯೇ ಹೇಳಿಬಿಡಬೇಕೆನ್ನುವಷ್ಟು ಕೋಪ ಬಂತು ಆತನಿಗೆ . {{gap}}ತಾಯಿ ನಕ್ಕಳು. {{gap}}"ಬೀಡಿಗೀಡಿ ಅವರು ಯಾಕೆ ಸೇದ್ತಾರೆ?ಕೆಟ್ಟ ಚಾಳಿಯೆಲ್ಲ ಇರೋದು ದೊಡ್ಡವರ್ಗೇನೆ!" {{gap}}ಕುಡಿಯುವ ಚಟವಿದ್ದ ತನ್ನನ್ನು ಟೀಕಿಸಿ ಹೆಂಡತಿ ಹಾಗೆ ಅಂದಳೆಂದು ,ಆತ ಬಿರುನೋಟದಿಂದ ಆಕೆಯನ್ನು ನೋಡಿದ.ಆಕೆ,ಯಾತಕ್ಕೋಸ್ಕರ ಹಾಗೆ ಹೇಳಿದಳೆಂಬುದನ್ನು ತಿಳಿದು, ಹುಡುಗರು ಪರಸ್ಪರರನ್ನು ನೋಡಿ ನಕ್ಕರು. {{gap}}ತಂದೆ -ಮಗ ಊಟ ಮುಗಿಸಿ ,ತೋಡಿನ ಬಳಿಗೆ ಹೋಗಿ ಕೈ ಬಾಯಿ ತೊಳೆದರು .ಹರಿಯುತ್ತಿದ್ದ ಆ ಸ್ವಚ್ಛ ನೀರನ್ನೆ ಕುಡಿದರು .ತಾಯಿ ಆ ನೀರಿನಲ್ಲೇ ಬುತ್ತಿಯ ಪಾತ್ರೆಯನ್ನು ಬೆಳಗಿದಳು. ಹೆಂಡತಿ ತಂದಿದ್ದ ಎಲೆ ಅಡಿಕೆ ಸ್ವೀಕರಿಸಿ,ಗಂಡ ಅದರಲ್ಲಿ ಆಕೆಗೂ ಒಂದಿಷ್ಟು ಪಾಲು ಕೊಟ್ಟ. {{gap}}ಮರದ ಕೆಳೆಗೆ ನೆರಳಿದ್ದರೂ ಹೊರಗೆ ಬಿಸಿಲು ಥಕಥಕ ಕುಣಿಯುತ್ತಿತ್ತು . {{gap}}ಗಂಡ ಹೆಂಡತಿಗೆ ಹೇಳಿದ :"ನೀನು ಹೋಗಿನ್ನು." {{gap}}"ಹೂಂ . ಹೊರಡ್ತೇನೆ. {{gap}}'' ಮಗನನ್ನೊಮ್ಮೆ ದಿಟ್ಟಿಸಿ ಆತ ಹೇಳಿದ; {{gap}}"ಅಮ್ಮನ ಒಟ್ಟಿಗೆ ನೀನೊ ಹೋಗ್ತೀಯೇನೋ ಅಪ್ಪು?"<noinclude></noinclude> 1y41favyzn86piw3ljqn0p8si1augaf ಪುಟ:Chirasmarane-Niranjana.pdf/೭೭ 104 12896 320373 256472 2026-05-16T14:57:15Z Shreelatha.Halemane 7642 /* Validated */ 320373 proofread-page text/x-wiki <noinclude><pagequality level="4" user="Shreelatha.Halemane" />{{rh|center=|left=೭೮|right=ಚಿರಸ್ಮರಣೆ}}</noinclude> {{gap}}ಚಿರುಕಂಡನ ಜತ್ತೆಯಲ್ಲಿ ಹೊರಟುಹೋಗಲು ಅದೊಂದು ಅವಕಾಶ. ಒಡನೆಯೇ ಹೊಂ ಎನ್ನು-ಎಂದಿತು ಮನಸ್ಸು. ಆದರೆ ತಂದೆಯೊಬ್ಬನನ್ನೇ ದುಡಿಯಲು ಬಿಟ್ಟು ಹೊರಟುಹೋಗುವುದೂ ಸರಿಯಲ್ಲವೆನಿಸಿತು<br/>. {{gap}}"ಹೋರಿಗಳ ಮೈತೊಳೆದು ಹಟ್ಟಿಗೆ ಹೊಡಕೊಂಡು ಹೋಗೋದು ಬೇಡ್ವಾ?" {{gap}}"ನಾನು ನೋಡ್ಕೊಳ್ತೇನೆ.ಹೋಗೋಹಾಗಿದ್ರೆ ಹೋಗು.ಆದರೆ ಬಿಸಿಲಲ್ಲಿ ಅಲೆಯೋಕೆ ಹೊರಡ್ಬೇಡ. ತೆಪ್ಪಗೆ ಮಲಕೋ." {{gap}}ಅಪ್ಪು 'ಹೂಂ'ಎಂದ. {{gap}}"ಚಿರುಕಂಡನನ್ನೂ ಕರಕೊಂಡು ಹೋಗು, ಸಾಯಂಕಾಲದ ತನಕ ಇಬ್ಬರೂ ಮನೇಲೆ ಇದ್ಬಿಡಿ. ಕೇಳಿಸ್ತೇನ್ರೋ?" <br/> {{gap}}ಅಪ್ಪು ಮತ್ತೊಮ್ಮೆ "ಹೂಂ" ಅಂದ. {{gap}}ತಾಯಿ ಮಗನೊಡನೆಯೂ ಮಗನ ಸ್ನೇಹಿತನೊಡನೆಯೂ ಗುಡಿಸಲಿಗೆ ಹೊರಟಳು . ಅಪ್ಪುವಿನ ತಂದೆ, ನೆರಳಲ್ಲಿ ಮೆಲುಕಾಡಿಸುತ್ತ, ಮಲಗಿದ್ದ ಹೋರಿಗಳತ್ತ ಒಮ್ಮೆ ದೃಷ್ಟಿ ಬೀರಿ, ತೋಳನ್ನೆ ದಿಂಬಾಗಿ ಮಾಡಿ, ವಿಶ್ರಾಂತಿ ಸುಖ ಅನುಭವಿಸಿದ.<br/> {{gap}}....ಹಿಂದಿನ ದಿನ ತಾವು ಎಲ್ಲಿಗೆ ಹೋಗಿದ್ದೆವೆಂಬುದನ್ನು ಮನೆಯಲ್ಲಿ ಹೇಳದೆಯೇ ಯಶಸ್ವಿಯಾಗಿ ಸುಳ್ಳಾಡಿದ ವಿಷಯ, ಚಿರುಕಂಡನಿಗೆ ತಿಳಿಸಬೇಕೆಂಬ ಆತುರ ಅಪ್ಪುವಿಗೆ . ಹಾಗೆಯೇ ಹುಡುಗ ಪೋಲಿಯಾಗಬಹುದು ಎಂದೆಲ್ಲ ತಂದೆ ಆಡಿದುದನ್ನು ಚಿರುಕಂಡನಿಗೆ ಹೇಳಿ, ಒಟ್ಟಾಗಿಯೇ ಇಬ್ಬರೂ ನಗಬೇಕೆಂಬ ಆಸೆ . ಆದರೆ ತಾಯಿ ಜತೆಯಲ್ಲೇ ಇದ್ದುದರಿಂದ, ಅದು ಸಾಧ್ಯವಿರಲಿಲ್ಲ.<br/> {{gap}}ಚಿರುಕಂಡನೊಳಗೆ ರೋದಿಸುತ್ತಿದ್ದೊಂದು ಹೃದಯವಿತ್ತು.ಅದನ್ನು ತೆರೆದು ಆ ನೋವನ್ನು ಅಪ್ಪುವಿಗೆ ತೋರಿಸಿದರೇ ಆತನಿಗೆ ಸಮಾಧಾನ. ಅಮ್ಮನ ಜತೆಯಲ್ಲಿ ಹೊರಡಲು ಅಪ್ಪುವಿಗೆ ಅವನ ತಂದೆ ಸೂಚನೆ ಕೊಟ್ಟಾಗ, ಚಿರಕಂಡನಿಗೆ ಸಂತೋಷವಾಗಿತ್ತು. ಆದರೆ ಇಷ್ಟವಿದ್ದಂತೆ ಮಾತಾಡಲು ಆಗಲೇ ಅವಕಾಶವಿರಲಿಲ್ಲ.<br/> {{gap}}ಸ್ನೇಹಿತರು ಮೌನವಾಗಿ ನಡೆದರು . ಆ ಮೌನ ಕಂಡು ಇಬ್ಬರಿಗೂ ಸೋಜಿಗವನಿಸಿತು : ಒಂದು ವರ್ಷದ ಹಿಂದೆ-ಯಾಕೆ,ಕೆಲವು ತಿಂಗಳ ಹಿಂದೆ ಕೂಡ- ಹೀಗಾಗುತ್ತಿರಲಿಲ್ಲ . ಒಂದರಿಂದ ಇನ್ನೊಂದಕ್ಕೆ ಕುಪ್ಪಳಿಸುತ್ತ , ಒಂದಕ್ಕೊಂದು ಸಂಬಂಧವಿಲ್ಲದ ನೂರಾರು ವಿಷಯಗಳನ್ನೆತ್ತಿಕೊಂಡು ದಿನಗಟ್ಟಲೆ ಮಾತನಾಡಲು ಅವರು ಸಮರ್ಥರಾಗಿದ್ದರು. ಆದರೆ ಈಗ ಅಂಥ ಮಾತುಕತೆ ಕಷ್ಟವಾಗಿತ್ತು. ಯಾವ<noinclude></noinclude> 9fg1prp83qvthkm5tttngruihw83pf0 ಪುಟ:Chirasmarane-Niranjana.pdf/೭೮ 104 12897 320374 256656 2026-05-16T15:02:09Z Shreelatha.Halemane 7642 /* Validated */ 320374 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=ಚಿರಸ್ಮರಣೆ|right=೭೯}} ವಿಷಯವನ್ನೆತ್ತಿಕೊಂಡರೂ ಮಾತು ಮಾಸ್ತರಲ್ಲಿಗೆ ತಲಪಿ ಗಹನ ವಿಚಾರವಾಗಿ ಮಾರ್ಪಡುತ್ತಿತ್ತು.ಆದರೆ ಆ ಸಂಬಂಧವಾಗಿ ಹೆಚ್ಚೇನು ಮಾತನಾಡಬೇಕೆಂಬುದು ಅವರಿಗೆ ತಿಳಿದಿರಲಿಲ್ಲ. {{gap}}ಒಬ್ಬೊಬ್ಬರೇ ಹೋಗುವಂತಹ ಕಾಲುಹಾದಿಯಲ್ಲಿ ತನ್ನನ್ನು ಹಿಂಬಾಲಿಸಿ ಬರುತ್ತಿದ್ದ ಹುಡುಗರತ್ತ ಅಪ್ಪುವಿನ ತಾಯಿಯೊಮ್ಮೆ ನೋಡಿ, ಕೇಳಿದಳು: {{gap}}"ಯಾಕೆ ಸುಮ್ನಿದ್ದೀರಾ?ಬಿಸಿಲು ತಡೆಯೋಕೆ ಆಗೋದಿಲ್ವೇನು?" {{gap}}"ಇಲ್ಲವಮ್ಮ , ನಮಗೆ ಇಂಥ ಬಿಸಿಲೆಲ್ಲ ಯಾವ ಲೆಕ್ಕ? ಅಲ್ಲವೇನೋ ಚಿರುಕಂಡ?" ಎಂದು ಸ್ನೇಹಿತನತ್ತ ನೋಡಿ ಕಣ್ಣುಮಿಟುಕಿಸಿ ಅಪ್ಪು ಹೇಳಿದ. {{gap}}ಕೊನೆಯದಾಗಿ ಬರುತ್ತಿದ್ದ ಚಿರುಕಂಡನೆಂದ: {{gap}}" ಈ ಬಿಸಿಲೆಲ್ಲ ಇರೋದು ನಾಲ್ಕು ನಿಮಿಷ ನೋಡಿ ಬೇಕಾದರೆ, ಇನ್ನು ಸ್ವಲ್ಪ ಹೊತ್ನಲ್ಲೇ ತಂಪಾದ ಗಾಳಿ ಬೀಸ್ತದೆ. {{gap}}ಆಕೆ ತಮ್ಮಿಬ್ಬರ ಮಾತನ್ನೂ ಅಲ್ಲಗಳೆಯಲಿಲ್ಲವೆಂದು ಹುಡುಗರಿಗೆ ಸಂತೋಷವಾಯಿತು.ಮನೆಗೆ ಹೋದ ಸ್ವಲ್ಪ ಹೊತ್ತಿನಲ್ಲೇ ಅಲ್ಲಿಂದ ಹೊರಬೀಳುವುದು ಕಷ್ಟವಾಗದೆಂಬುದು ಅವರಿಗೆ ಸ್ವಷ್ಟವಾಯಿತು. {{gap}}ಎದುರು ದಿಕ್ಕಿನಿಂದ ಯಾರೋ ಬಂದರೆಂದು ಮೂವರು ಬದಿಗೆ ಸರಿದು, ಬಂದವರು ದಾಟಿಹೋಗಲು ಹಾದಿ ಮಾಡಿಕೊಟ್ಟರು.ಹಾಗೆ ಹೋದವರು ರೈತರೇ . ಆದರೆ ಮುಖಗಳು ಅಪರಿಚಿತವಾಗಿದ್ದುವು. {{gap}}"ಯಾರು ಚಿರುಕಂಡ, ಹೋದವರು?" ಎಂದು ಕೇಳಿದ ಅಪ್ಪು. {{gap}}"ಗೊತ್ತಾಗಲಿಲ್ಲವಪ್ಪ,ನಮ್ಮ, ಹಳ್ಳಿಯವರಂತೂ ಅಲ್ಲ. ಪಕ್ಕದ ಹಳ್ಳಿಯವರೋ ಏನೋ." {{gap}}"ಗೊತ್ತಾಗಲಿಲ್ಲವಪ್ಪ. ನಮ್ಮ.ಹಳ್ಳಿಯವರಂತೂ ಅಲ್ಲ.ಪಕ್ಕದ ಹಳ್ಳಿಯವರೋ ಏನೋ." {{gap}}"ಚರ್ವತ್ತೂರು ರೈಲು ಸ್ವೇಷನ್ನಿಗೆ ಹೋಗ್ತಿರ್ಬೇಕು ,ಅಲ್ವ?" {{gap}}"ಅವರ ಕೈಲಿರೋ ಗಂಟು ನೋಡಿದ್ರೆ ಹಾಗೆ ಕಾಣ್ತದೆ.ಊರಿಗೆ ಹೊರಟವರ ಹಾಗಿದ್ದಾರೆ." {{gap}}ಹುಡುಗರು ಈ ರೀತಿ ತರ್ಕಬದ್ದವಾಗಿ ಊಹಾಪೋಹ ಕಂಡು ತಾಯಿಗೆ ಸ್ವಾರಸ್ಯವೆನಿಸಿತು. {{gap}}ಅಪ್ಪು ತಾಯಿಯನ್ನು ಕೇಳಿದ {{gap}}"ಹೊತ್ತಾದ ಮೇಲೆ ಇಂಥ ದಾರೀಲಿ ನಡಕೊಂಡು ಹೋಗೋದು ಕಷ್ಟ ಅಲ್ವ<noinclude></noinclude> 6urxssefvve9t58h8t6dt3q75ibij3q ಪುಟ:Chirasmarane-Niranjana.pdf/೭೯ 104 12898 320375 256657 2026-05-16T15:09:55Z Shreelatha.Halemane 7642 /* Validated */ 320375 proofread-page text/x-wiki <noinclude><pagequality level="4" user="Shreelatha.Halemane" />{{rh|center=|left=೮೦|right=ಚಿರಸ್ಮರಣೆ}}</noinclude> ಅಮ್ಮ?ಜಾರಿ ಬೀಳೋದೇ ! ಹಾವುಗಳು ಬೇರೆ!" {{gap}}ತಾಯಿ ಆ ಮಾತನ್ನು ಉಪಯೋಗಿಸಿಕೊಳ್ಳುತ್ತ ಅಂದಳು: {{gap}}"ಅದಕ್ಕೇ ಹೇಳೋದು, ಹುಡುಗರು ಸೂರ್ಯ ಕಂತೋದರೊಳಗೆ ಮನೆ ಸೇರಬೇಕು ಅಂತ." {{gap}}"ಹುಡುಗರು ದೊಡ್ಡವರು ಎಲ್ಲ ಒಂದೇ ಅಮ್ಮ. ಕತ್ತಲೇಲಿ ಯಾರಾದರೂ ಅಷ್ಟೆ, ನನ್ನ ಕೇಳಿದರೆ,ಒಂದೊಂದು ಮನೆಗೂ ಒಂದೊಂದು ಸಣ್ಣ ಕೈ ಬ್ಯಾಟರಿ ಇರ್ಬೇಕು , ಅಲ್ವ ಚಿರುಕಂಡ?" {{gap}}"ರಾತ್ರೆ ತಿರುಗಾಡುವ ಸಾಹಸದ ಸಂಚಾರಗಳಿಗಾಗಿ ಅಪ್ಪು ಬ್ಯಾಟರಿ ಬೇಕೆನ್ನುತ್ತಿದ್ದಾನೆ" ಎಂದು ಚಿರುಕಂಡನೆಂದ : {{gap}}"ಹೂಂ,ಬ್ಯಾಟರಿ ಇದ್ರೆ ತುಂಬ ಪ್ರಯೋಜನವಾಗ್ತದೆ." {{gap}}"ಹಾಗೇ ಒಬ್ಬೊಬ್ಬರ ಕೈಲಿ ಒಂದೊಂದು ಒಳ್ಳೇ ಬೆತ್ತವೂ ಇರ್ಬೇಕು .ಅಲ್ವ?" {{gap}}"ಹೂಂ". {{gap}}ಈಗ ಅಪ್ಪು, ಮಾತಿನ ದಾಳಿಯನ್ನು ತಾಯಿಯತ್ತ ತಿರುಗಿಸಿದ. {{gap}}"ಈ ಸಲ ನೀಲೇಶ್ವರದ ಜಾತ್ರೇಲಿ ಖಂಡಿತ ನನಗೊಂದು ಬ್ಯಾಟರಿ ತೆಗೆಸ್ಕೊಡ್ಬೇಕು, ನೋಡಮ್ಮ." {{gap}}ತಾಯಿ ನಕ್ಕಳು. {{gap}}"ಅದೇನು ಒಂದಾಣೆಗೆ ಬರ್ತದೇನೋ?" {{gap}}ಅಪ್ಪುವಿಗೆ ರೇಗಿತು. ಅವನೆಂದ; {{gap}}"ಒಂದಾಣೆಗೆ ಬರೋದು ಮೋಂಬತ್ತಿ." {{gap}}"ಒಳ್ಳೇದಕ್ಕೆ ಒಂದು ರೂಪಾಯಿಯಾದರೂ ಆಗ್ತದೆ. ಮಾಸ್ತರ ಹತ್ರ ಇದೆಯಲ್ಲಾ-ಅದಕ್ಕೆ ಅಷ್ಟೇ ಕೊಟ್ಟಿದ್ದಾರಂತೆ...." {{gap}}....ಚಿರುಕಂಡ ಆ ಮಾಹಿತಿ ಒದಗಿಸಿದ.ಒಮ್ಮೆ ಕೊಂಡಮೇಲೂ ಸಲ್ಲಿಗಾಗಿ ವೆಚ್ಚದ್ದನ್ನು ಅಪ್ಪುವಿನ ತಾಯಿ ಕೊಡಿಸಲಾರಳೆಂದು,ಆ ಮಾತನ್ನು ಆಡಲಿಲ್ಲ. ತಾಯಿ ಎಂದಳು: {{gap}}"ನನ್ಹತ್ರ ಎಲ್ಲಿದೆ ದುಡ್ಡು ? ನಿಮ್ಮ ಪ್ಪನನ್ನು ಕೇಳು." {{gap}}ಅಪ್ಪು ಮೆಲ್ಲನೆ ತಾಯಿಯ ಮುಖಸ್ತುತಿ ಆರಂಭಿಸಿದ: {{gap}}"ಸರಿಹೋಯ್ತು, ಅವನು ಯಾವತ್ತಾದರೂ ನನಗೆ ಏನನ್ನಾದರೂ ತೆಗಸಿಕೊಟ್ಟಿದ್ದಾನ? ನೀನೇ ಹೇಳು!"<noinclude></noinclude> p4oxzr6ryib0j756wkf4y2lcpu4ny5u ಪುಟ:Chirasmarane-Niranjana.pdf/೮೦ 104 12899 320376 256658 2026-05-16T15:15:19Z Shreelatha.Halemane 7642 /* Validated */ 320376 proofread-page text/x-wiki <noinclude><pagequality level="4" user="Shreelatha.Halemane" />{{rh|center=|left=ಚಿರಸ್ಮರಣೆ|right=೮೧}}</noinclude> {{gap}}"ನಿನ್ನ ಅಜ್ಜೀನ ಕೇಳು ಹಾಗಾದರೆ." {{gap}}"ಸರಿ, ಸರಿ. ಆಕೇನ ಕೇಳಿ .ಆ ವಸ್ತು ಸಿಕ್ಕಿದ ಹಾಗೇ!" {{gap}}"ಇದೊಳ್ಳೇ ಗೋಳು ಹೊಯ್ಕೊಳ್ತಿದ್ದೀಯಲ್ಲೋ ನನ್ಹತ್ರ ದುಡ್ಡಿಲ್ಲ." {{gap}}"ಹಾಗಾದರೆ ನಾನು,ಕಾಸರಗೋಡಿಗೋ ಮಂಗಳೂರಿಗೋ ಹೊರಟ್ಟ್ ಹೋಗಿ ಏನಾದರೂ ಕೂಲಿ ಕೆಲ್ಸಮಾಡಿ ಸಂಪಾದ್ಸಿ , ಬ್ಯಾಟ್ರಿ ಕೊಂಡ್ಕೊಂಡು ಮನೆಗೆ ಬರ್ತೇನೆ." {{gap}}ಚಿರುಕಂಡ ನಕ್ಕು ಹೇಳಿದ: {{gap}}"ಒಂದೇ ತರ್ತೀಯೇನು? ನನಗೂ ಒಂದು ತಂದರೆ ಏನಾದೀತೂ?" {{gap}}"ಸಾಕು ತಲೆಹರಟೆ !" ಎಂದಳು ತಾಯಿ ಸ್ವರವೇರಿಸಿ. {{gap}}ಅಪ್ಪು ಹಾಗೆಲ್ಲ ಬಿಟ್ಟಕೊಡುವವನಲ್ಲ. {{gap}}"ಹಾಗಾದರೆ, ತೆಗೆಸ್ಕೊಡ್ತೇನೆ ಅನ್ನು." {{gap}}"ಜಾತ್ರೆ ಬರಲಿ ,ನೋಡೋಣ." {{gap}}"ನೋಡೋದೇನ್ಬಂತು? ಓಹೋಹೋ . ದುಡ್ಡಿದ್ದೇ ಇರ್ತದೆ ನನಗ್ಗೋತ್ತಿಲ್ವ? ಜಾತ್ರೆ ಖರ್ಚಿಗೇಂತ ಅಪ್ಪ ನಿನ್ನ ಕೈಗೆ ದುಡ್ಡು ಕೊಡದೆ ಇರ್ತಾನಾ?..." {{gap}}ತಾಯಿ ಮತ್ತೆ ಮಾತನಾಡದಿದ್ದರೂ ಒಂದು ಬ್ಯಾಟರಿ ಬರುವುದು ಖಂಡಿತ ಎಂದು ಅಪ್ಪುವಿಗೆ ಸಂತೋಷವಾಯಿತು. {{gap}}ಅವರು ಹಾದಿ ಕ್ರಮಿಸುತ್ತಿದ್ದಂತೆ ಒಮ್ಮೆಲೇ ತಣ್ಣಗೆ ಗಾಳಿ ಬೀಸಿತು. {{gap}}"ನೋಡಿದಿರಾ?ಆಗ್ಲೇ ಹೇಳ್ಲಿಲ್ವ ನಾನು ?" {{gap}}ಮುಂದಾಗಿಯೇ ಸತ್ಯ ನುಡಿದ ಸಂತೃಪ್ತಿಯನ್ನು ಚಿರುಕುಂಡ ವ್ಯಕ್ತ ಪಡಿಸಿದ. {{gap}}"ಈಗ ನದೀಲಿ ಸ್ನಾನ ಮಾಡ್ಬೇಕು, ಅಲ್ವ ಚಿರುಕಂಡ?" {{gap}}ಇದು ಅಪ್ಪು ನಡೆಸಿದ ಇನ್ನೊಂದು ದಾಳ. ತಾಯಿ , ಮತ್ತೊಮ್ಮೆ ತನಗೆ ಸೋಲುವಂತೆ ಮಾಡುವ ಯತ್ನ. {{gap}}ಆದರೆ ಈ ಸಲ ಆಕೆ ಬಿಟ್ಟುಕೊಡುವ ಹಾಗಿರಲಿಲ್ಲ . ಗದರಿ ನುಡಿದಳು: {{gap}}"ನೀನೆಲ್ಲಾದರೂ ನದೀ ಕಡೆ ಹೊರಟ್ಬಿಡು ಇವತ್ತು , ನಿಮ್ಮಪ್ಪನಿಗೆ ಹೇಳಿ ನಿಮಗಿಬ್ಬರಿಗೂ ಶಾಸ್ತಿ ಮಾಡಿಸ್ತೇನೆ ." {{gap}}ಅಪ್ಪುವಿಗೆ ನಗು ಬಂತು. {{gap}}"ಅವನನ್ಯಾತಕ್ಕೆ ನನ್ಜತೇಲಿ ಸೇರಿಸ್ತೀಯ? ಅವನು ನದೀಲಿ ಸ್ನಾನ ಮಾಡೋದೇ ಇಲ್ಲ. ಮೀನು ಕಚ್ತದೆ ಅಂತ ಆತನಿಗೆ ಭಯ....ಅಲ್ವೇನೋ?" {{gap}}ಚಿರುಕಂಡ, ಮುಂದೆ ನಡೆಯುತ್ತಿದ್ದ ಅಪ್ಪುವಿನ ಬೆನ್ನನ್ನು ತನ್ನ ಬೆರಳಿಂದ<noinclude></noinclude> syrmgn8ygi3vqojfhjwngwnkpw66xqn ಪುಟ:Chirasmarane-Niranjana.pdf/೮೧ 104 12900 320377 256659 2026-05-16T15:23:03Z Shreelatha.Halemane 7642 /* Validated */ 320377 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=೮೨ |right=ಚಿರಸ್ಮರಣೆ}} ತಿವಿದನೇ ಹೊರತು ಮಾತನಾಡಲಿಲ್ಲ. {{gap}}ತಾಯಿಯೇ ಬೇಸರಗೊಂಡು ಹೇಳಿದಳು: {{gap}}"ಅದೆಷ್ಟು ಮಾತಾಡ್ತೀಯೋ, ಅದೇನು ಮಾತಾಡ್ತೀಯೋ--ಆ ಪರಮಾತ್ಮನೇ ಬಲ್ಲ!" {{gap}}...ಕೆಲವೇ ಹೆಜ್ಜೆಗಳಲ್ಲಿ ಅವರ ಗುಡಿಸಲು ಸಮೀಪಿಸಿತು. ಅಂಗಳದಲ್ಲೇ ನಿಂತಿದ್ದ ಕಿರಿಯವನು ಕುಟ್ಟಿ--ಒಳಗಿದ್ದ ಅಜ್ಜಿಗೆ ತಿಳಿಸಲೆಂದು ಗಟ್ಟಿಯಾಗಿ ಕೂಗಿದ: {{gap}}"ಅಮ್ಮ ಬಂದ್ಲು!ಅಪ್ಪ ಬಂದ!" {{gap}}"ಇವರೆಲ್ಲ ತ್ರಿಕರಪುರದಿಂದ ನಿನ್ನೇನೆ ಬಂದ್ಬಿಟ್ರು." {{gap}}'ಅಜ್ಜಿ ಯಾವತ್ತು ಬಂದ್ರು?' ಎಂದು ಚಿರುಕಂಡನಿಂದ ಪ್ರಶ್ನೆ ಬರುವುದಕ್ಕೆ ಮುಂಚಿತವಾಗಿಯೇ ಅಪ್ಪು ಹಾಗೆ ಹೇಳಿದ. {{gap}}ತ್ರಿಕರಪುರದ ಪ್ರವಾಸ ಕಥನ ಕೇಳುವ. ಆತುರ ಅಪ್ಪುವಿಗೆ ಇರುತ್ತದೆಂದು ಅಜ್ಜಿ ತಿಳಿದಿದ್ದಳು. ಹರಟೆ ಹೊಡೆಯಲು ಆಕೆಗೂ ಇನ್ನೊಂದು ಜೀವದ ಅವಶ್ಯಕತೆ ಇತ್ತು.ಆತ ಬೇಗನೆ ಮನೆಗೆ ಬಂದಾಗ ಅವಳಿಗೆ ಸಂತೋಷವಾಯಿತು.ಆದರೆ ಅಪ್ಪುವಿಗೆ ಹಾಗಲ್ಲ.ನಿನ್ನೆ ರಾತ್ರಿ, ಆ ರೀತಿ ಅಜ್ಜಿಯೊಡನೆ ಹರಟೆ ಹೊಡೆಯಬೇಕೆಂದು ಆತನಿಗೆ ಅನಿಸಿದ್ದರೂ ಈಗ ಬಿಡುವಿರಲಿಲ್ಲ. ಯಾವಾಗ ಚಿರುಕ೦ಡನೊಡನೆ ಮನೆ ಬಿಟ್ಟು ಹೊರಟೇನೋ, ಯಾವಾಗ,ಆತನೊಡನೆ ತಮ್ಮದೇ ಆದ ಮುಖ್ಯ ವಿಷಯಕ್ಕೆ ಸಂಬಂಧಿಸಿ ಮಾತನಾಡೇನೋ--ಎಂದು ಆತ ಚಡಪಡಿಸುತ್ತಿದ್ದ. {{gap}}ಚಿರುಕಂಡ, ಅಪ್ಪುವಿನ ಅಜ್ಜಿಯನ್ನೂ ನೋಡಿದ, ಕುಟ್ಟಿಯನ್ನೂ ನೋಡಿದ.ಮೊದಲ ಬಾರಿಗೆ ಕಾಣುತ್ತಿರುವೆನೋ ಎಂಬಂತೆ ಆ ಮನೆಯನ್ನೂ ನೋಡಿದ.ತಾವೂ ರೈತರು, ಅಪ್ಪುವಿನ ಮನೆಯವರೂ ರೈತರು. ಆದರೆ ತಮ್ಮ ಹೋರಿಗಳು ಕೈಬಿಟ್ಟು ಹೋಗಿದ್ದುವು. ಇವರಿಗೊಂದು ಜತೆ ಹೋರಿಗಳಿದ್ದವು.ತಮ್ಮ ಹೊಲ ಜಮೀನುದಾರನ ವಶವಾಗಿತ್ತು. ಇವರಿಗೆ ತಮ್ಮದರಷ್ಟೇ, ಅಥವಾ ತಮ್ಮದಕ್ಕಿ೦ತಲೂ ಸ್ವಲ್ಪ ದೊಡ್ಡದಾದ, ಸ್ವಂತದ ಹೊಲವಿತ್ತು-- ಇನ್ನೂ ಸ್ವಂತದ್ದಾಗಿಯೇ ಉಳಿದಿದ್ದ ಹೊಲ. ಈ ಮನೆಯೂ ಅಷ್ಟೆ.ತಮ್ಮದಕ್ಕಿಂತ ಸ್ವಲ್ಪ ವಾಸಿ. ಹಾಗೆ ನೋಡಿದರೆ,ಕಡುದರಿದ್ರರಾದ ಇತರ ಹಲವು ಜನ ರೈತರ ಬಡ ಹಟ್ಟಿಗಳಿಗಿಂತ ಈ ಗುಡಿಸಲುಗಳೇ ಮೇಲು. ಇವುಗಳಿಗಿಂತಲೂ ಸ್ವಲ್ಪ ಮೇಲುಮಟ್ಟದ ಮನೆಗಳು ಬೇರೆ ಇದ್ದುವು.ಅತ್ಯಂತ ಮೇಲುಮಟ್ಟದೆಂದ್ರೆ -- ಆ ಹಳ್ಳಿಯಲ್ಲಿದ್ದ ಇಬ್ಬರು ಬಲಾಢ್ಯ ಧನಾಢ್ಯ ಭೂಮಾಲಿಕರ ಮನೆಗಳು.<noinclude></noinclude> 5qcu260elxie6pgfyjrmvtuljnbml3c ಪುಟ:Chirasmarane-Niranjana.pdf/೮೨ 104 12901 320378 256261 2026-05-16T15:28:20Z Shreelatha.Halemane 7642 /* Validated */ 320378 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=ಚಿರಸ್ಮರಣೆ |right= ೮೩}} {{gap}}ಅಪ್ಪುವಿನ ಅಜ್ಜಿ ಕೇಳಿದಳು:<br/> {{gap}}"ಅದೇನು ಯೋಚಿಸ್ತಾ ನಿ೦ತ್ಕೊ೦ಡೆ ಚಿರುಕ೦ಡ?" <br/> {{gap}}ಚಿರುಕ೦ಡ ಪ್ರಯಾಸಪಟ್ಟು ಮುಗುಳ್ನಕ್ಕ: {{gap}}"ಏನೂ ಇಲ್ಲಜ್ಜಿ."<br/> {{gap}}ಮನೆಯೊಳಗೆ ತಿ೦ಡಿ ಏನಾದರೂ ಇದೆಯೇ ಎ೦ದು ಹೋಗಿ ನೋಡಿ, ಇಲ್ಲ ಎ೦ಬುದನ್ನು ಖಚಿತಪಡಿಸಿಕೊ೦ಡು,ಮತ್ತೆ ಹೊರಬರುತ್ತ ಅಪ್ಪು ಹೇಳಿದ: {{gap}}"ಲೋ ಚಿರುಕ೦ಡ,ನಮ್ಮ ಚ೦ದು ಬೀಡಿ ಅ೦ಗಡಿ ಇಟ್ಟಿದ್ದಾನ೦ತೆ ಕಣೋ." {{gap}} "ಯಾವ ಚ೦ದುನೋ?" {{gap}}"ತ್ರಿಕರಪುರದ ಚ೦ದು.ಆವತ್ತು ಹೇಳಿರ್ಲಿಲ್ವ ನಿ೦ಗೆ?" {{gap}}"ಆಹಾ!" ಅವನಾ?" {{gap}} "ಹೂ೦.ನಾವಿಬ್ಬರೂ ಒ೦ದ್ಸಲ ಅಲ್ಲಿಗೆ ಹೋಗಿ ಬರೋಣ್ವೇನೋ?" {{gap}}ಹುಡುಗರ ಸ೦ಭಾಷಣೆಯನ್ನು ಪೂರ್ತಿ ಕಿವಿಯ ಮೇಲೆ ಹಾಕಿಕೊಳ್ಳದೇ ಇದ್ದ ಅಜ್ಜಿ ಈಗ ಒಮ್ಮೇಲೆ ಕೇಳಿದಳು: {{gap}}"ಎಲ್ಲಿಗೋ ಹೋಗೋದು?" {{gap}}ಅಜ್ಜಿ ರೇಗುವಳೆ೦ದು ತಿಳಿದಿದ್ದ ಅಪ್ಪು ನಸುನಕ್ಕು ಹೇಳಿದ: {{gap}}"ತ್ರಿಕರಪುರಕ್ಕೆ." {{gap}}"ಏ ಮು೦ಡೇಗ೦ಡ್ರಾ! ಅಷ್ಟು ಧೈರ್ಯ ಬ೦ತೇನ್ರೋ ನಿಮಗೆ? ಈ ಹಳ್ಳಿ ಬಿಟ್ಟು ಹೊರಗೆ ಹೆಜ್ಜೆ ಇಟ್ಟಿಡಿ.ನಿಮ್ಮನ್ನು ಬಲಿ ಹಾಕ್ತೇನೆ!" {{gap}}"ಹೋದಾಗ ನಿನ್ನನೂ ಕರಕೊ೦ಡು ಹೋಗ್ತೇವೆ ಬಿಡಜ್ಜಿ." {{gap}}"ಮುದುಕೀನ ಗೇಲಿ ಮಾಡ್ತಾನೆ.ಥೂ ನಿನ್ನ!" {{gap}}ಈ ಸ೦ಭಾಷಣೆಯನ್ನೆಲ್ಲ ಕೇಳಿ ಸ೦ಥೋಷಪಡುವ ಹಾಗಿದ್ದರೂ ಚಿರುಕ೦ಡನಿಗೆತನ್ನ ಮನೆಯ ನೆನಪಾಗಿ ಮುಖ ಬಾಡಿತು. {{gap}}"ನನಗೆ ತಡವಾಯ್ತು,ಅಪ್ಪು. ಮನೆಗೆ ಹೋಗ್ಬೇಕು.ಸೀಮೆ ಎಣ್ಣೆ ಆಗ್‍ಹೋಗ್ಬಿಟ್ಟಿದೆ. ನಿನ್ನೆ ತರೋಕಾಗ್ಲಿಲ್ಲ ನೋಡು.ರಾತ್ರೆ ಕತ್ತಲಲ್ಲೇ ಇದ್ವಿ." ಗೆಳೆಯ ಹೊರಡುವ ಮಾತನ್ನೆತ್ತಿದನೆ೦ದು ಅಪ್ಪುವಿಗೆ ಬೇಸರವಾಯಿತು. ಆದರೆ ನಿಮಿಷವೂ ಬಿಡುವಿಲ್ಲದೆ ಕಳೆದ ನಿನ್ನೆಯ ಪ್ರಸ್ತಾಪ ಬ೦ತೆ೦ದು ಸ೦ತೋಷವಾಯಿತು.ಮನೆಯಿ೦ದ ತಪ್ಪಿಸಿಕೊಳ್ಳಲು ಇದೇ ಸ೦ಧರ್ಭವೆ೦ದು ಆತ ತಾಯಿಗೆ ಹೇಳಿದ: {{gap}}"ಅಮ್ಮಾ, ಚಿರುಕ೦ಡನೊಟ್ಟಿಗೆ ಒ೦ದಿಷ್ಟು ದೂರ ಹೋಗ್ಬರ್ತೇನೆ." {{gap}}ಮಗನನ್ನು ತಡೆ ಹಿಡಿಯುವುದು ದುಸ್ಸಾಧ್ಯವೆ೦ದು ತಿಳಿದಿದ್ದ ತಾಯಿ ತನ್ನ<noinclude></noinclude> k4v9htidhiwt2vid71pt86y36zn59ix ಪುಟ:Chirasmarane-Niranjana.pdf/೮೩ 104 12902 320379 256282 2026-05-16T15:35:25Z Shreelatha.Halemane 7642 /* Validated */ 320379 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=೮೪|right=ಚಿರಸ್ಮರಣೆ}} ಕರ್ತವ್ಯ ತಾನು ಮಾಡಬೇಕೆಂದು ಅಂದಳು: {{gap}}“ಅಪ್ಪ ಏನಂದ್ರು ನಿಮಗೆ ? ಬಿಸಿಲಲ್ಲಿ ಎಲ್ಲಿಗೂ ಹೋಗ್ಬೇಡಿ. ಮನೇಲಿ ಮಲಕ್ಕೊಳ್ಳಿ,ಅ೦ತಲ್ವ ಹೇಳಿದ್ದು?"<br/> {{gap}} "ಹೋಗಲಿ ಬಿಡಮ್ಮ. ಹಗಲು ಹೊತ್ತು ಯಾರು ಮಲಕೊಳ್ತಾರೆ? ರಾತ್ರೆ ನಿದ್ದೆ ಬರಬೇಕೋ ಬೇಡ್ವೋ?"<br/> {{gap}}"ಏನು ಬೇಕಾದರೂ ಮಾಡು.ಅವರ ಕೈಲಿ ಬೈಗಳು ಕೇಳೋದು, ಪೆಟ್ಟು ತಿನ್ನೋದು ನೀನು ತಾನೆ?"<br/> {{gap}} "ಅಲೆಯೋಕೆ ಹೋಗಿದ್ದೆ ಅಂತ ಅಪ್ಪನಿಗೆ ಹೇಳ್ಲೇ ಬೇಡ. ಈಗ್ಲೇ ವಾಪ್ಸು ಬ೦ದ್ಬಿಡ್ತೇನೆ."<br/> {{gap}} "ಹೂಂ ಹೋಗಪ್ಪ."<br/> {{gap}} ತಾಯಿ ಹಾಗೆ ಹೇಳುತ್ತಿದ್ದಂತೆಯೇ ಹೊರಗಿನಿಂದ ಅಜ್ಜಿ ಕೇಳಿದಳು: {{gap}} "ಅದೇನು ಕಲಿಸಿಕೊಡ್ತಿದ್ದೀಯೋ ತಾಯಿಗೆ?"<br/> {{gap}} ಅಪ್ಪು ನಗುತ್ತ ಹೊರಬಿದ್ದು ಹೇಳಿದ:<br/> {{gap}} "ಬೇಗ್ನೆ ಬರ್ತೇನೆ, ಅಜ್ಜಿ. ತ್ರಿಕರಪುರದ ವಿಷಯವೆಲ್ಲ ನೀನು ಹೇಳ್ಬೇಕು."<br/> ಅಸಹಾಯಳಾಗಿ ಅಜ್ಜಿ, ಹೊತ್ತು ಕಳೆಯಲು ಉಳಿದಿದ್ದ ಕುಟ್ಟಿಯೊಬ್ಬನೇ ಗತಿಯೆಂದು ಆತನನ್ನು ತನ್ನೆಡೆಗೆ ಎಳೆದುಕೊಂಡಳು...<br/> {{gap}}....ಹಾದಿ ಸೇರುವಾಗ ಅಪ್ಪು ಕೇಳಿದ:<br/> {{gap}}"ನದಿ ಕಡೆ ಹೋಗೋಣ್ವೇನೋ?"<br/> {{gap}}ತಾಯಿ-ತಂದೆ ಹೋಗಬಾರದು ಎಂದಿದ್ದರೂ ಆತನ ಮನಸ್ಸು ಆ ಕಡೆಗೇ ಹರಿಯುತ್ತಿತು. ಆದರೆ ಚಿರುಕಂಡ ಯಾವ ಉತ್ಸಾಹವನ್ನೂ ತೋರದೆ ಹೇಳಿದ: {{gap}}"ಬೇಡ ಅಪ್ಪು ತುಂಬಾ ಬೇಜಾರಾಗಿದೆ, ಇಲ್ಲೇ ಸ್ವಲ್ಪ ಹೊತ್ತು ಕೂತ್ಕೊ೦ಡು ಮಾತಾಡೋಣ."<br/> {{gap}}ತನ್ನ ಸ್ನೇಹಿತನಿಗೆ ಏನೋ ಆಗಿದೆ ಎ೦ದು ಅಪ್ಪು ಶ೦ಕಿಸಿದ. ಇ೦ಥದೇ ಎ೦ದುಊಹಿಸುವುದು ಅವನಿಂದಾಗಲಿಲ್ಲ. ಮನಸ್ಸು ಹೊಸ ವಿಚಾರಗಳಿಂದ ಒಪ್ಪಗೊಂಡಿದ್ದಾಗ ಉತ್ಸಾಹದಿಂದಿರಬೇಕೇ ಹೊರತು, ಸಪ್ಪಗಿರುವುದು ಸರಿಯಲ್ಲವೆಂದಿತು ಆತನ ಒಳದನಿ. ಚಿರುಕಂಡನನ್ನು ಬಾಧಿಸುವಂಥದು ಅದೇನಿರಬಹುದೋ ಎ೦ದು ಆತನಿಗೆ ಚಿ೦ತೆಯಾಯಿತು.<br/> {{gap}} ಇಬ್ಬರೂ ಸಮೀಪವೇ ಇದ್ದ ಬೆಟ್ಟದತ್ತ ನಡೆದರು. ಆ ಬೆಟ್ಟದ ಇಳಿಜಾರಿನಲ್ಲಿ ಅಲ್ಲೊಂದು ಇಲ್ಲೊಂದರಂತೆ ಗೋಡಂಬಿ ಮರಗಳಿದ್ದುವು. ಆ ಮರಗಳೆಲ್ಲ<noinclude></noinclude> jbw7dl4kze4kgna4ymwkl5dut91fdo1 ಪುಟ:Chirasmarane-Niranjana.pdf/೮೪ 104 12903 320380 256287 2026-05-16T15:37:39Z Shreelatha.Halemane 7642 /* Validated */ 320380 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=ಚಿರಸ್ಮರಣೆ|right=೮೫}} ಹಣ್ಣು ಬಿಟ್ಟು ಮೈತಳೆದು ನಿ೦ತಿದ್ದುವು. {{gap}}ಅ೦ಥದೊ೦ದು ಮರದ ಕೆಳಗೆ ಅವರು ಕುಳಿತರು. ತರಗೆಲೆಗಳಿ೦ದ ನೆಲ ತು೦ಬಿತ್ತು.ಮನುಷ್ಯರು ಬ೦ದರೆ೦ದು ಓತಿಯೊ೦ದು ಎಲೆಗಳೆಡೆಯಿ೦ದ ಸದ್ದು ಮಾಡುತ್ತ ದೂರ ಹೊರಟು, ಅಲ್ಲಿಯೇ ಇದ್ದೊ೦ದು ಕಾಡುಗಿಡಗಳ ಪೊದೆಯನ್ನುಸೇರಿತು. ಅಪ್ಪು ಮರಕ್ಕೆ ಸಮೀಪದಲ್ಲಿ ಕುಳಿತು ಕಾ೦ಡದ ಒ೦ದೆಡೆಯಿ೦ದ ಒಸರಿ ಗಟ್ಟಿಯಾಗಿದ್ದ ಗೋ೦ದನ್ನು ನೋಡಿದ.ಅದನ್ನು ಮುಟ್ಟುವ ತೆಗೆಯುವ ಮನಸ್ಸಾದರೂ ಚಿರುಕ೦ಡನತ್ತ ನೋಡಿ ಸುಮ್ಮನಾದ.ಬೇರೆ ದಿನಗಳಲ್ಲಾಗಿದ್ದರೆಆ ಅ೦ಟನ್ನು ಆತ ತೆಗೆಯುವುದು ಪಧತಿ. ಹಾಗೆ ತೆಗೆದಿಟ್ಟು ಶಾಲೆಯ ಉಪಯೋಗಕ್ಕೆ೦ದು ಮಾಸ್ತರಿಗೆ ಅದನ್ನು ತಿ೦ಗಳಿಗೊಮ್ಮೆ ಆತ ಒಯ್ದು ಕೊಡುತ್ತಿದ್ದ.<br/> {{gap}}ಚಿರುಕ೦ಡನಿಗೆ ಈ ದಿನ ಸುತ್ತಮುತ್ತಲಿನ ಯಾವುದರಲ್ಲೂ ಅಸಕ್ತಿ ಇರಲಿಲ್ಲ. ಆತ ದೊಡ್ಡದೊ೦ದು ತರಗೆಲೆಯ ಮೇಲೆ ಬೆರಳಿನಿ೦ದ ಗೀರು ಹಾಕುತ್ತ ಕುಳಿತ. {{gap}}ಅಪ್ಪು ಮಾತು ಮು೦ದುವರಿಸಿದ:<br/> {{gap}} "ನಿನ್ನೆ ತಡವಾಯ್ತೂ೦ತ ಮನೇಲಿ ಏನಾದರೂ ಅ೦ದರಾ ಚಿರುಕ೦ಡ?" {{gap}}"ಇಲ್ಲ."<br/> {{gap}}ಚಿರುಕ೦ಡ ಅಷ್ಟು ಹೇಳಿದನೇ ಹೊರತು ಮು೦ದುವರಿಯಲಿಲ್ಲ.<br/> {{gap}} "ಮತ್ತೇನಾಯ್ತು?"<br/> {{gap}} ಆ ಪ್ರಶ್ನೆಗೆ ಉತ್ತರ ಒಮ್ಮೆಲೆ ಬ೦ತು:<br/> {{gap}} "ನಮ್ಮ ಹೊಲ ಹೋಯ್ತು, ಅಪ್ಪು...."<br/> {{gap}}ಅಪ್ಪುವಿಗೆ ಆ ಮಾತನ್ನು ನ೦ಬುವುದೇ ಕಷ್ಟವೆ೦ದು ತೋರಿತು.ಆತ ಬಾಯಿ ತೆರೆದು,ಎವೆಯಿಕ್ಕದೆ,ಗೆಳೆಯನನ್ನು ನೋಡಿದ.<br/> {{gap}} "ನಿಜವಾ?"<br/> {{gap}} "ಹೂ೦, ನಮ್ಮಪ್ಪ ಒ೦ದು ಸಾವಿರ ರೂಪಾಯಿಯಷ್ಟು ಸಾಲ ಮಾಡಿದ ಅ೦ತ ಹೇಳಿರ್ಲಿಲ್ವ?"<br/> {{gap}} "ಹೌದು, ಹೌದು."<br/> {{gap}} "ಅದಕ್ಕೆ ಪ್ರತಿಯಾಗಿ ಜಮೀನ್ದಾರರು ಹೊಲ ಕಿತ್ಕೊ೦ಡ್ರು.ಈಗ ಅವರು ಧನಿಗಳು,ನಾವು ಅವರ ಒಕ್ಕಲು."<br/> {{gap}}ಅಪ್ಪುವೆ೦ದುಕೊ೦ಡ:'ಎ೦ಥ ಅನ್ಯಾಯ!'<br/> {{gap}} ಅವನ ನರನಾಡಿಗಳಲ್ಲಿ ರಕ್ತ ವೇಗವಾಗಿ ಸ೦ಚರಿಸಿತು. ಆತ ಮರದ<noinclude></noinclude> dzlzf1zwr6y7xv4nxrl7x4cta1eu1cq ಪುಟ:Chirasmarane-Niranjana.pdf/೮೫ 104 12904 320381 256404 2026-05-16T16:52:54Z Shreelatha.Halemane 7642 /* Validated */ 320381 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|left=೮೬|right=ಚಿರಸ್ಮರಣೆ}} ಕಾಂಡಕ್ಕೊರಗಿ, ಅಸಹನೆಯಿಂದ ಅತ್ತಿತ್ತ ಮೈ ಹೊರಳಿಸುತ್ತ ಹೇಳಿದ:<br/> {{gap}}"ಈ ಹಳ್ಳಿಯ ಇಬ್ಬರು ಜಮೀನ್ದಾರ್ರು ಆಳೋ ಪಾಳೆಯಗಾರರಾಗಿಹೋದ್ರು! ಅವರು ರಾಜರು--ನಾವು ಪ್ರಜೆಗಳು! ಹುಂ!"<br/> {{gap}}ಚಿರುಕ೦ಡ ನಿಧಾನವಾಗಿ ಹೇಳಿದ:<br/> {{gap}} "ಇನ್ನುಮುಂದೆ ಯಾವಾಗಬೇಕಾದರೂ, ಗೇಣಿ ಸರಿಯಾಗಿ ಕೊಡಲಿಲ್ಲ ಅಂತ್ಲೋ ಇನ್ನೇನೋ ನೆಪ ಹೇಳಿ, ಜಮೀನ್ದಾರ ನಮ್ಮನ್ನು ಹೊರಗೆ ಹಾಕ್ಬಹುದು. ಆಮೇಲೆ ನಮ್ಮದು ಅನ್ನೋದು ಏನೂ ಉಳಿಯೋದಿಲ್ಲ. ಇರೋದಕ್ಕೆ ಜಾಗ ಇಲ್ದೆ ನಾವು ಊರು ಬಿಡ್ಬೇಕು." {{gap}}ಸತ್ಯಸಂಗತಿಯನ್ನು ಚಿರುಕಂಡ ಹೇಳಿದ್ದರೂ, ಅಪ್ಪುವಿಗೆ ಅದು ಒಪ್ಪಿಗೆಯಾಗಲಿಲ್ಲ. {{gap}}"ನೀನು ಸುಮ್ನಿರು. ಯಾರೂ ಊರು ಬಿಡೋದಿಲ್ಲ!" {{gap}}"ನಿನಗೆ ತಿಳೀದು ಅಪ್ಪು. ಮಾಸ್ತರು ಹೇಳ್ಲಿಲ್ವ? ಹಾಗೇ ಅಲ್ಪ ನಡೆಯೋದು? {{gap}}ರೈತ ಹೊಲ ಕಳಕೊಂಡು ಬಡವನಾಗ್ತಾನೆ, ಭಿಕಾರಿಯಾಗಾನೆ, ಆಮೇಲೆ ದೇಹದ ಶ್ರಮದ ಹೊರತಾಗಿ ಅವನಲ್ಲಿ ಏನೂ ಉಳಿಯೋದಿಲ್ಲ. ಪಟ್ಟಣಕ್ಕೆ ಹೋಗಿ, ಕೂಲಿಯಾಗಿ, ಆ ಶ್ರಮವನ್ನೇ ಆತ ಮಾರ್ತಾನೆ." {{gap}}"ಅದು ಸರಿ ಅನ್ನು. ಆದರೆ ಯಾವಾಗಲೂ ಹಾಗೇ ಇರ್ತದಾ? ಮುಂದೆ ಒಂದು ದಿವಸ,ಅನ್ಯಾಯವಾದೋರಿಗೆಲ್ಲಾ ನ್ಯಾಯ ಸಿಗ್ತದೇ೦ತ್ಲೂ ಮಾಸ್ತರು ಹೇಳಿಲ್ವ?" {{gap}}ಚಿರುಕಂಡ ಸುಮ್ಮನಾದ. ಅದನ್ನೂ ಮಾಸ್ತರು ಹೇಳಿದ್ದರು, ನಿಜ. ಆದರೆ ಬೇರೆಯೂ ಒಂದು ಮಾತನ್ನು ಅವರು ಆಡಿದ್ದರು: ಜನ ಒಂದಾದರೆ ಮಾತ್ರ ಅದು ಸಾಧ್ಯ: ಅದಕ್ಕಾಗಿ ಹೋರಾಟವಾಗಬೇಕು; ಆ ಹೋರಾಟದಲ್ಲಿ ರೈತರು ಕಷ್ಟನಷ್ಟ ಅನುಭವಿಸಬೇಕು; ರಾಷ್ಟ್ರವನ್ನು ತುಳಿದು ನಿಂತಿದ್ದ ಪರಕೀಯ ಶಕ್ತಿಯ ಬೆನ್ನೆಲುಬನ್ನು ಮುರಿಯಬೇಕು;ಆ ಬಳಿಕ ಶಕ್ತಿಯ ಆಧಾರಸ್ತ೦ಭಗಳನ್ನು ಕಿತ್ತುಹಾಕಬೇಕು... {{gap}}ಆ ಮಾತುಗಳೆಲ್ಲ ಚಿರುಕಂಡನ ನೆನಪಿಗೆ ಬಂದವು. ಅಪ್ಪುವಿಗೂ ಅದು ಗೊತ್ತಿತು. ಆದರೂ ಆತ ಉದ್ವೇಗದಿ೦ದ ಮಾತನಾಡಿದ್ದ. {{gap}}ಗೆಳೆಯನ ಮೌನ ಕಂಡು ಅಪ್ಪುವಿನ ಮನಸ್ಸು ಚಡಪಡಿಸಿತು. ತಾನು ಏನು ಹೇಳಿದರೆ, ಏನು ಮಾಡಿದರೆ,ಚಿರುಕ೦ಡನಿಗೆ ಸಮಾಧಾನವಾಧೀತೆ೦ದು ಆತ ಯೋಚಿಸಿದ. ಆ ಯೋಚನೆ ಸ್ವಾಭಾವಿಕವಾಗಿಯೇ ಮಾಸ್ತರನ್ನು ತಲಪಿತು. ಆತ ಕೇಳಿದ: “ಮಾಸ್ತರು ಬಂದಿದಾರಾ ಊರಿಗೆ?"<noinclude></noinclude> snrjflnpsg1ppx9p4d3tythmesfeztm ಪುಟ:Chirasmarane-Niranjana.pdf/೮೬ 104 12905 320382 256497 2026-05-16T16:54:51Z Shreelatha.Halemane 7642 /* Validated */ 320382 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|left=ಚಿರಸ್ಮರಣೆ|right=೮೭}} {{gap}}"ಹೂಂ" {{gap}}"ಕಂಡಿದ್ಯಾ?"<br/> {{gap}}"ಹೂಂ. ಬೆಳಿಗ್ಗೆ ಹೋಗಿದ್ದೆ."<br/> {{gap}}ಒಮ್ಮೆಲೆ ಇನ್ನೊಂದು ವಿಷಯ ನೆನಪಾಗಿ ಅಪ್ಪು ಕೇಳಿದ:<br/> {{gap}}"ನಿನ್ನೆ ಅವರ ಜತೇಲಿ ಚರ್ವತ್ತೂರಿಗೆ ಹೋಗಿದ್ದೆವೂಂತ ಹೇಳಿದ್ದನ್ನತಿಳಿಸಿದ್ಯಾ?"<br/> {{gap}}"ಹೂಂ."<br/> {{gap}}ಆ ಉತ್ತರದಿಂದ ಸಮಾಧಾನವಾದ ಮೇಲೆ ವಸ್ತುಸ್ಥಿತಿ ಅಪ್ಪುವನ್ನು ಕಾಡಿತು.<br/> {{gap}}"ಹೊಲ ಹೋದ ವಿಷಯಾನಾ ಹೇಳಿದ್ಯೇನು?"<br/> {{gap}}"ಹೂಂ, ಚುಟುಕಾಗಿ ಹೇಳ್ದೆ. ಶಾಲೆಗೆ ಹೊತ್ತಾಗ್ಬಿಟ್ಟಿತ್ತು."<br/> {{gap}}"ಏನಂದ್ರು?"<br/> {{gap}} "ಈವರೆಗೂ ಬೇರೆಯವರಿಗೆ ಆಗ್ತಾ ಇದ್ದುದನ್ನು ನೀನು ನೋಡ್ತಿದ್ದೆ; ಈಗ ನಿಮಗೇ ಆಯ್ತು ; ಬೇಜಾರುಪಟ್ಕೋಬೇಡ- ಅಂದ್ರು."<br/> {{gap}}"ಅಷ್ಟೇನಾ?"<br/> {{gap}}"ಬೇರೇನಪ್ಟಾ ಅವರು ಹೇಳ್ಬೇಕು? ರಾತ್ರೆ ಮನೆಗೆ ಬರ್ತೇನೆ ಅಂದ್ರು."<br/> {{gap}}ಮಾಸ್ತರು ಚಿರುಕಂಡನ ಮನೆಗೆ ಬಂದಾಗ ತಾನೂ ಅಲ್ಲಿರಬೇಕೆಂದು ಅಪ್ಪುವಿಗೆ ತೋರಿತು.<br/> {{gap}}"ನಾನೂ ಬರಲಾ?"<br/> {{gap}}"ಬಾ. ಆದರೆ ಮಾಸ್ತರು ಬರೋದು ತಡವಾದೀತು. ಜಮೀನ್ದಾರರ ಕಡೆಯವರ ಕಣ್ಣುತಪ್ಪಿಸಿ ಬರೋದು ಬೇಡ್ವ ಅವರು ?"<br/> {{gap}}"ಅದು ನಿಜ ಅನ್ನು. ತಡವಾದರೆ ಇವತ್ತು ನಮ್ಮಪ್ಪನೂ ಸುಮ್ಮಿರೋದಿಲ್ಲ"<br/> {{gap}}ಅಪ್ಪು ಮರದ ಕಾಂಡಕ್ಕೊರಗಿ,ನೀಲಿ ಆಕಾಶದಲ್ಲಿ ತಲೆಕೆಳಗಾಗಿ ತೇಲುತ್ತಿದ್ದ ಬಿಳಿಯ ಮೋಡಗಳನ್ನು ನೋಡಿದ.ಮತ್ತೆ ಆತನ ದೃಷ್ಟಿ ಮೌನವಾಗಿ ನೆಲವನ್ನೇ ನೋಡುತ್ತ ಕುಳಿತಿದ್ದ ಚಿರುಕಂಡನತ್ತ ತಿರುಗಿತು.ದೊಡ್ಡದೊಂದು ಕರಿಯ ಇರುವೆ ಅಂಗಿಯ ಬಲತೋಳಿನ ಮೇಲಿನಿಂದ ಚಿರುಕಂಡನ ಕೊರಳಿನ ಕಡೆಗೆ ಸರಿಯುತ್ತಿತ್ತು. ಅಪ್ಪು ನೇರವಾಗಿ ಕುಳಿತು, ಆ ಇರುವೆಯತ್ತ ಕ್ಕೆ ಚಾಚಿ ಅದನ್ನೆತ್ತಿದ.ಕೊಲ್ಲಲು ಮನಸ್ಸಾಗದೆ ದೂರ ಎಸೆದ.<br/> {{gap}}ಅದನ್ನು ನೋಡಿಯೂ ನೋಡದಂತಿದ್ದ ಚಿರುಕಂಡ ಸರಿಯಾಗಿ ಕುಳಿತು,ಮೈಮುರಿದು, ನಿಟ್ಟುಸಿರುಬಿಟ್ಟ.<br/><noinclude></noinclude> j10b63u3vj5d3i0jxpt7dgsuhrtg8jx ಪುಟ:Chirasmarane-Niranjana.pdf/೮೭ 104 12906 320383 256349 2026-05-16T16:57:04Z Shreelatha.Halemane 7642 /* Validated */ 320383 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|left=೮೮|right=ಚಿರಸ್ಮರಣೆ}} {{gap}}ಅಪ್ಪುವಿಗೆ ಇಷ್ಟನ್ನು ಹೇಳಿದಮೇಲೆ ಚಿರುಕಂಡನಿಗೆ ಒಂದು ರೀತಿಯ ಸಮಾಧಾನವೆನಿಸಿತು....ಅಂಗಡಿಗೆ ಹೋಗಿ ಸೀಮೆಎಣ್ಣೆ ತರಲು ತನ್ನನ್ನು ತಾಯಿ ಇದಿರುನೋಡುತ್ತಿರುವಳೆಂಬುದು ಮತ್ತೆ ನೆನಪಾಗಿ, ಆತ ಎದ್ದು ನಿಂತ. {{gap}}"ನಾನಿನ್ನು ಹೋಗ್ತೇನೆ ಕಣೊ."<br/> {{gap}}ಅಪ್ಪುವೂ ಎದ್ದು, ತನ್ನ ಹಿಂಭಾಗಕ್ಕೆ ಅಂಟಿಕೊಂಡಿದ್ದ ತರಗೆಲೆಗಳನ್ನು ಕ್ಕೆಬೀಸಿ ಸರಿಸಿದ.<br/> {{gap}}"ಹೂಂ.ನಾನೂ ಮನೆಗೆ ಹೋಗ್ತೇನೆ."<br/> {{gap}}ಮೌನವಾಗಿ ಸ್ವಲ್ಪ ದೂರ ನಡೆದ ಮೇಲೆ ಕಾಲುಹಾದಿ ಕವಲೊಡೆಯಿತು. ಅಲ್ಲಿ ಬೇರೆಯಾಗುವುದಕ್ಕೆ ಮುಂಚೆ ಅಪ್ಪು ಕೇಳಿದ:<br/> {{gap}}"ನಾಳೆ ಎಲ್ಲಿ ಸಿಗ್ತೀಯಾ?"<br/> {{gap}}"ಇವತ್ತಿನ ಹಾಗೆ ಹೊಲಕ್ಕೆ ಬರ್ಲೇನು?"<br/> {{gap}}"ಹೂಂ.ಬಾ."<br/> {{gap}}ಆ ಬಳಿಕ ಇಬ್ಬರೂ ಬೇರೆಬೇರೆಯಾಗಿ ನಡೆದರು.<br/> {{gap}}ಅಪ್ಪು ಆ ದಿನವೆಲ್ಲ ಆವರೆಗೂ ಉತ್ಸಾಹಿಯಾಗಿಯೇ ಇದ್ದ. ಆದರೆ ಚಿರುಕಂಡನೊಡನೆ ಮಾತನಾಡಿ ಆತನನ್ನು ಬೀಳ್ಕೊಟ್ಟಮೇಲೆ,ಎಲ್ಲಿಲ್ಲದ ಬೇಸರ ಅವನನ್ನು ಆವರಿಸಿತು.ಶುಭ್ರವಾದೊಂದು ಸಂಜೆ, ಕರಿಯ ಮೋಡಗಳು ಒಮ್ಮೆಲೆ ಕವಿದು ಬಂದು ಹಾಗೆ. ನಡೆಯುತ್ತಿದ್ದಂತೆ ಹಾದಿಗಡ್ಡವಾದ ಪೊದೆಪೊದರುಗಳತ್ತ ಕೈಚಾಚುತ್ತ,ಕೈಗೆ ಸಿಕ್ಕಿದ ಕುಡಿಗಳನ್ನೂ ಎಲೆ ಬಳ್ಳಿಗಳನ್ನೂ ಕಿತ್ತೆಸೆಯುತ್ತ ಆತ ಮುಂದುವರಿದ.<br/> {{gap}}ಕತ್ತಲಾಗಲು ಮತ್ತೂ ಸ್ವಲ್ಪ ಹೊತ್ತಿತ್ತು. ಆಗಲೆ ಗುಡಿಸಿಲಿಗೆ ಹೋಗಿ ಆತ ಮಾಡಬೇಕಾದುದೇನೂ ಇರಲಿಲ್ಲ.ಅಲ್ಲಿ ಅಜ್ಜಿಯೊಡನೆ ಹರಟುತ್ತ ಕುಳಿತಿರಲು ಈಗ ಆತನಿಗೆ ಮನಸ್ಸಿರಲಿಲ್ಲ.ಪುನಃ ಹೊಲಕ್ಕೆ ಹೋಗೋಣವೆ? ಹೋರಿಗಳನ್ನು ನದಿಗೆ ಒಯ್ಯೋಣವೆ?--ಎಂದುಕೊಂಡರೂ, ಕಾಲುಗಳು ಮಾತ್ರ ಗೊತ್ತು ಗುರಿ ಇಲ್ಲದೆ ನಡೆದುವು.<br/> {{gap}}ಚರ್ವತ್ತೂರಿಗೆ ಹೋಗುವ ಹಾದಿಯಲ್ಲಿ ಹಲವಾರು ಹೊಲಗಳನ್ನು ಬಳಸಿ ಬಂದು, ನದೀ ದಡವನ್ನು ಸೇರಿ,ಅದರುದ್ದಕ್ಕೂ ಪೂರ್ವಾಭಿಮುಖವಾಗಿ ಆತ ನಡೆದ.ಎದುರಾಗಿ ಯಾರೋ ಬರುತ್ತಿದ್ದುದು ಕಂಡಿತು.ಅವರನ್ನ ಭೇಟಿಯಾಗಲು ಇಷ್ಟವಾಗದೆ ಅಪ್ಪು,ನದೀ ದಂಡೆಯನ್ನು ಬಿಟ್ಟು ಮತ್ತೆ ಹೊಲದ ಏರಿಯನ್ನೇರಿದ. {{gap}}ಪಾದಗಳ ಚಲನೆಗೆ ಅನುಗುಣವಾಗಿ ಯೋಚನೆಯೂ ಗೊತ್ತುಗುರಿಯಿಲ್ಲದೆ<noinclude></noinclude> 4o6356n2t43eogylfec9dhbz5xhgnlm ಪುಟ:Chirasmarane-Niranjana.pdf/೮೮ 104 12907 320384 256399 2026-05-16T16:59:16Z Shreelatha.Halemane 7642 /* Validated */ 320384 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|left=ಚಿರಸ್ಮರಣೆ|right=೮೯}} ಸಾಗಿತು.ತ್ರಿಕರಪುರದ ಚಂದು, ಚಿರುಕಂಡನ ಕುಟುಂಬಕ್ಕೆ ಒದಗಿದ ದುರವಸ್ಥೆ, ಬಾಲ್ಯದ್ದೊಂದು ಕಹಿನೆನಪು, ತುಂಬ ತಿಳಿದವರಾದ ಮಾಸ್ತರು,ಅವರಿಗಿಂತಲೂ ಹೆಚ್ಚು ಬಲ್ಲ ಪಂಡಿತರು-ಪಂಡಿತರ ಗಂಭೀರ ಧ್ವನಿ :'ಈ ಮಣ್ಣು ಯಾರದು? ನಮ್ಮದು. ಇದು ನಮ್ಮ ತಾಯ್ನೆಲ.ಈ ದೇಶ ಯಾರದು? ನಮ್ಮದು.ಇದು ನಮ್ಮ ರಾಷ್ಟ್ರ.ಹೊಲ ಯಾರದು? ಉಳುವವನದು.ಉಳುವವನೇ ಹೊಲದ ಒಡೆಯ...ಹೌದೊ ಅಲ್ಲವೊ?'<br/> {{gap}}ಹೌದು.ಸಂದೇಹವಿರಲಿಲ್ಲ. ಅಪ್ಪುವಿಗೆ ಅದೆಲ್ಲವೂ ತಿಳಿದಿತ್ತು.<b/> {{gap}}ಆದರೆ ಚಿರುಕಂಡನ ತಂದೆ ಹೊಲ ಕಳೆದುಕೊಂಡಿದ್ದ.ನಾಳೆ ಆ ಸಂಸಾರವನ್ನು ಜಮೀನ್ದಾರರರು ಹೊಲ ಬಿಡಿಸಿ ಓಡಿಸಬಹುದು.ಚಿರುಕಂಡನ ತಾಯಿ ತಂದೆ ಮಗನೊಡನೆ ಭಿಕಾರಿಗಳಾಗಿ ಊರು ಬಿಡಬೇಕಾಗಿಬರಬಹುದು.ಕ್ರಾಂತಿಗೆ ಈಗತಾನೆ ಸೇರಿದ ಚಿರುಕಂಡನಿಗೇ ಹೀಗಾಗುವುದೆಂದರೆ?ಇದು ಸರಿಯೆ?ಇದುನ್ಯಾಯವೆ? {{gap}}ಇದು ಸರಿಯಲ್ಲ-ನ್ಯಾಯವಲ್ಲ,ಎಂದು ರೋದಿಸುತ್ತ ಉತ್ತರ ಕೊಡುತ್ತಿತ್ತು ಮನಸ್ಸು.ಆದರೆ ಆ ಉತ್ತರದ ಹಿಂದೆ ಅಸಹಾಯತೆ ಜೋಲುಮೋರೆ ಹಾಕಿ ಕುಳಿತಿತ್ತು.<br/> {{gap}}....ಸೂರ್ಯ ಮುಳುಗಿ ಕತ್ತಲಾದಾಗ ಅಪ್ಪುಮನೆ ಸೇರಿದ.<br/> {{gap}}ಆತನ ತಂದೆ ಇನ್ನೂ ಬಂದಿರಲಿಲ್ಲ.ಚಿಮಣಿ ದೀಪದೆದುರು ಮಂಡಿಯೂರಿ ನೆಲದ ಮೇಲೆ ಒರಗಿಕೊಂಡು ಅಪ್ಪುವಿನ ತಮ್ಮಶಾಲೆಯ ಪಾಠವನ್ನೋದುತ್ತಿದ್ದ. {{gap}}ಆತನಿಗೆ ಕೀಟಲೆ ಕೊಡುತ್ತಿದ್ದ,ಕಿರಿಯವನು-ಕುಟ್ಟಿ.<br/> {{gap}}ತಮ್ಮನನ್ನು ಕುರಿತು ಅಪ್ಪುವೆಂದ:<br/> {{gap}}"ಮಾಸ್ತರು ಏನಾದರೂ ಕೇಳಿದರೇನೋ?"<br/> {{gap}}ತಮ್ಮ, ಮುಖವೆತ್ತಿ ಅಣ್ಣನನ್ನೊಮ್ಮೆ ನೋಡಿ,ಮತ್ತೆ ಪುಸ್ತಕದಲ್ಲೆ ದೃಷ್ಟಿನೆಟ್ಟು ಹೇಳಿದ:<br/> {{gap}}"ನಿನ್ನೆ ನಿನ್ನಣ್ಣ ಎಷ್ಟು ಹೊತ್ತಿಗೆ ಮನೆ ಸೇರಿದ ಅಂತ ಕೇಳಿದ್ರು."<br/> {{gap}}ಬೇರೇನನ್ನೂ ಮಾಸ್ತರು ಕೇಳುವ ಹಾಗಿರಲಿಲ್ಲ;ತಮ್ಮನಿಗೆ ಅವರೇನನ್ನೂ ಹೇಳುವ ಹಾಗಿರಲಿಲ್ಲ.<br/> {{gap}}ಅಪ್ಪುವಿನ ತಾಯಿ ಹೊರಗೆ ಅಂಗಳದಲ್ಲಿದ್ದ ನೀರೊಲೆಯ ಮಣ್ಣಿನ ಗುಡಾಣಕ್ಕೆ ನೀರು ಸುರಿದು ಉರಿ ಮಾಡಿದಳು. ಅದು,ಹೊಲದಿಂದ ಮರಳುವ ಗಂಡಸಿನ ಸ್ನಾನಕ್ಕೆ ಸಿದ್ಧತೆ.<br/><noinclude></noinclude> qiwpokh5ek5fpgjznqhl9f075pzkdzx ಪುಟ:Chirasmarane-Niranjana.pdf/೮೯ 104 12908 320385 256441 2026-05-16T17:01:07Z Shreelatha.Halemane 7642 /* Validated */ 320385 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|left=೯೦|right=ಚಿರಸ್ಮರಣೆ}} {{gap}}ಅಪ್ಪು ಅಂಗಳದಲ್ಲಿ ಬರಿ ಮ್ಯೆಯನ್ನು ಗಾಳಿಗೊಡ್ಡಿ ಕುಳಿತ. ಒಲೆಯಲ್ಲಿ ಉರಿಯುತ್ತಿದ್ದ ಒಣಸೋಗೆಯ ಬೆಳಕು ಆತನ ಮುಖದ ಮೇಲೂ ಎದೆಯ ಮೇಲೂ ಬಿದ್ದು ಕುಣಿಯಿತು.<br/> {{gap}}ಅಜ್ಜಿ ಮೊಮ್ಮಗನನ್ನು ನೋಡಿ ಕೇಳಿದಳು:<br/> {{gap}}"ಅದೇನೋ ಹಾಗೆ ಕೂತಿದ್ದೀಯಾ-ಮುದುಕಪ್ಪನಹಾಗೆ.ನಿನಗೆ ಯಾತರದೊ ಚಿಂತೆ?"<br/> {{gap}}ಅಪ್ಪು ಮಾತನಾಡಲಿಲ್ಲ.<br/> {{gap}}ತಾಯಿ ಮಗನತ್ತ ನೋಡಿ ಮೆಲುದನಿಯಲ್ಲಿ ಕೇಳಿದಳು: {{gap}}"ಮೈಲಿ ಹುಷಾರಿಲ್ವೆ ಅಪ್ಪು?"<br/> {{gap}}ಅಪ್ಪು ಮುಖವೆತ್ತಿ, ಕಾತರದ ಕಣ್ಣುಗಳಿಂದ ನೋಡುತ್ತಿದ್ದ ತಾಯಿಯನ್ನುದಿಟ್ಟಿಸಿ ಹೇಳಿದ: "ಹುಷಾರಾಗೇ ಇದೇನಮ್ಮ."<br/> {{gap}}...ಎತ್ತುಗಳ ಕೊರಳ ಗಂಟೆಗಳು ಸದ್ದುಮಾಡಿದವು.ಅವುಗಳ ಹಿಂದೆಯೇ ನೊಗವನ್ನು ಹೆಗಲಮೇಲೇರಿಸಿಕೊಂಡು ಅಪ್ಪುವಿನ ತಂದೆಯೂ ಬಂದ. ತಾಯಿ ಎತ್ತುಗಳನ್ನು ಗುಡಿಸಲಿನ ಹಿಂಭಾಗದಲ್ಲಿದ್ದ ಹಟ್ಟಿಯಲ್ಲಿ ಕಟ್ಟಿದಳು. ತಂದೆ ನೊಗವನ್ನು ಮಾಡಕ್ಕೆ ತೂಗುಹಾಕಿ "ಉಸ್ಸಪ್ಪ" ಎಂದು ಉಸಿರುಬಿಟ್ಟು,ನೆಲದ ಮೇಲೆ ಕುಳಿತ.<br/> {{gap}}ತಡವಾಗಿಯೇ ಬಂದಿದ್ದ ತಂದೆ,ಆ ದಿನ ಕುಡಿತಕ್ಕೋಸ್ಕರ ಮತ್ತೆ ಹೊರಟುಹೋಗುವ ಲಕ್ಷಣ ಕಾಣಿಸಲಿಲ್ಲ. ಅವನನ್ನೇ ನೋಡುತ್ತ ಅಪ್ಪು ಚಿರುಕಂಡನ ಮನೆಯವರಿಗಾದ ಅನ್ಯಾಯದ ವಿಷಯ ಆತನಿಗೆ ಹೇಳಬೇಕು- ಎಂದುಕೊಂಡು.ಹಾಗೆ ತೋರಿತೇ ಹೊರತು ಮಾತು ಹೊರಡಲಿಲ್ಲ.<br/> {{gap}}ಎಳೆಯರಿಬ್ಬರೂ ಎಂದಿನಂತೆ ಬೇಗನೆ ಉಂಡು ನಿದ್ದೆ ಹೋದರು. ಅಪ್ಪು ತಂದೆಯ ಜತೆಯಲ್ಲಿ ಸ್ನಾನ ಮಾಡಿದ. ಆ ಬಳಿಕೆ ಅವರೆಲ್ಲ ಗಂಜಿಯೂಟಕ್ಕೆ ಕುಳಿತರು.<br/> {{gap}}ಆಗ ತಂದೆಯಿಂದ ಒಂದು ಪ್ರಶ್ನೆ ಬಂತು:<br/> {{gap}}"ಚಿರುಕಂಡ ಕತ್ತಲಾಗೋವರೆಗೂ ಇಲ್ಲೆ ಇದ್ನೇನೋ?"<br/> {{gap}}ಸಹಜವಾಗಿಯೇ ಕಂಡುಬಂದ ಆ ಪ್ರಶ್ನೆಗೆ ಅಪ್ಪು ಉತ್ತರವಿತ್ತ:<br/> {{gap}}"ಸ್ವಲ್ವ ಹೊತ್ತು ಇದ್ದಿಟ್ಟು ಮನೆಗೆ ಹೋದ."<br/> {{gap}}ತಾಯಿ ಮತ್ತೊಮ್ಮೆ ಬಡಿಸಲು ಬಂದಾಗ, ಬೇಡವೆಂದು ಕೈ ಅಡ್ಡ ಹಿಡಿಯುತ್ತ, ತಂದೆ ಹೇಳಿದ:"ಚಿರುಕಂಡನ ತಂದೆ ಹೊಲ ಕಳ್ಕೊಂಡ."<br/><noinclude></noinclude> gpuhdfgnew0pu4arrm2095drnuhc68x ಪುಟ:Chirasmarane-Niranjana.pdf/೯೦ 104 12909 320386 256456 2026-05-16T17:03:20Z Shreelatha.Halemane 7642 /* Validated */ 320386 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|left=ಚಿರಸ್ಮರಣೆ|right=೯೧}} {{gap}}"ಅಪ್ಪು ತಲೆಬಾಗಿ ಗಂಜಿಯನ್ನೇ ನೋಡುತ್ತ, ಹಿರಿಯರ ಮಾತುಗಳಿಗೆ ಕಿವಿಗೊಟ್ಟ.<br/> {{gap}}"ಹೌದೆ? ಪಾಪ!"<br/> {{gap}}ಅದು ತಾಯಿಯ ಉದ್ಗಾರ. ಅದರ ಜತೆಯಲ್ಲೇ ಅಜ್ಜಿಯ ಸ್ವರ:<br/> {{gap}}"ಯಾರು, ಜಮೀನ್ದಾರರೇ ಹಿಡಕೊಂಡ್ಬಿಟ್ರೋ?"<br/> {{gap}}"ಹೂಂ. ಸಾಲ ಬಾಕಿ ಇತ್ತು ನೋಡು."<br/> {{gap}}ಇಷ್ಟು ಹೇಳಿ ತಂದೆ, ಮೌನವಾಗಿದ್ದ ಮಗನತ್ತ ನೋಡಿದ. ಆತನ ಆಪ್ತ ಸ್ನೇಹಿತನ ಮನೆಗೆ ಸಂಬಂಧಿಸಿ ಮಾತನಾಡುತ್ತಿದ್ದರೂ ಮಿಸುಕದೆ ಕುಳಿತಿದ್ದುದನ್ನು ಕಂಡು ತಂದೆಗೆ ಆಶ್ಚರ್ಯವಾಯಿತು. ಆತ ಕೇಳಿದ:<br/> {{gap}}"ಏನೂಂತ ಗೊತ್ತಾಯ್ತೇನೋ?"<br/> {{gap}} ತಗ್ಗಿದ ಧ್ವನಿಯಲ್ಲಿ ಅಪ್ಪು ಉತ್ತರವಿತ್ತ:<br/> {{gap}}"ಹೂಂ ಆಗ್ಲೇ ಗೊತ್ತಾಯ್ತು."<br/> {{gap}}"ಆಗ್ಲೇ? ಯಾರು ಹೇಳಿದ್ರು?"<br/> {{gap}}"ಚಿರುಕಂಡ."<br/> {{gap}}"ಚಿರುಕಂಡ..."<br/> {{gap}}ತಂದೆ ಅಷ್ಟಕ್ಕೇನಿಲ್ಲಿಸಿದ. ಹುಡುಗರು ಇಂಥ ಸಂಗತಿಯನ್ನೆಲ್ಲ ಚರ್ಚಿಸಿದರೆಂಬ ವಿಷಯ ಆತನಿಗೆ ಸೋಜಿಗವನ್ನುಂಟುಮಾಡಿತು.<br/> {{gap}}ತಾಯಿ ಕೇಳಿದಳು:<br/> {{gap}}"ಮತ್ತೆ ನಮಗೆ ಹೇಳ್ಲೇ ಇಲ್ವಲ್ಲೋ?"<br/> {{gap}} ಅಪ್ಪು ಹೇಳಿರಲಿಲ್ಲ. ಆದರೆ ನೀರೊಲೆಯ ಬೆಳಕಿನ ಮುಂದೆ ಸಪ್ಪಗೆ ದುಃಖದಿಂದ ಕುಳಿತಿದ್ದ ಮಗನ ಚಿತ್ರ ತಾಯಿಯ ಮನಸ್ಸಿನ ಮುಂದೆ ಸುಳಿಯಿತು. {{gap}}ಮಾತನಾಡಲಿಲ್ಲ ಅಪ್ಪು,'ಮನೆಯಲ್ಲಿ ಹೇಳದೇ ಇರುವ ವಿಷಯಗಳು ಎಷ್ಟೊಂದಿಲ್ಲ!' ಎಂದು ಆತನ ಮನಸ್ಸು ಸದ್ದಿಲ್ಲದೆ ಗೊಣಗಿತು.<br/> {{gap}}ತಂದೆ ಯೋಚಿಸಿ, ಉತ್ತರ ಹೊಳೆಯದೆ ಸೋತವನಂತೆ ತಲೆಯಾಡಿಸಿ ಊಟ ಮುಗಿಸಿದ.,br/> {{rh|center='''೭'''}} ಕಾಲ ಕಳೆಯಿತು.ಬೇಸಗೆ ಮುಗಿದು ಮಳೆ ಹನಿಯಿತು.ಮಾವಿನ ಹಣ್ಣುಗಳು ಮಾಯವಾಗಿ ಗೊರಟುಗಳಷ್ಟೇ ಉಳಿದುವು.ಅವು ತೋಯ್ದು ಹಸಿ ಮಣ್ಣಿನೊಡನೆ<noinclude></noinclude> 4uapz5n0b80lkv551gs7e3wdctly18a ಪುಟ:Chirasmarane-Niranjana.pdf/೯೧ 104 12910 320387 256626 2026-05-16T17:05:42Z Shreelatha.Halemane 7642 /* Validated */ 320387 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|left=೯೨|right=ಚಿರಸ್ಮರಣೆ}} ಚೆಲ್ಲಾಟವಾಡಿ ಮೊಳೆತುವು. ಮಳೆಗಾಲದ ತೇಜಸ್ವಿನಿ ನದಿ ಮೈತುಂಬಿ ಸಂತೋಷದಿಂದ ಮೆರೆಯಿತು. ಸಣ್ಣಪುಟ್ಟ ದೋಣಿಗಳೆಲ್ಲ ಭಯಗೊಂಡು ಭೂಮಿಗೇರಿದುವು. ಸಾಹಸಿಗಳು ನದಿಯ ಮೇಲಿನಿಂದ ತೇಲಿಬಂದ ಮರದ ತೊಲೆಗಳನ್ನು ಹಿಡಿದರು.<br/> {{gap}}ಅಪ್ಪು ಆ ರೀತಿ ಸಂಪಾದಿಸಿದ ಹತ್ತು ತೆಂಗಿನಕಾಯಿಗಳನ್ನು ಮನೆಗೆ ತಂದ. {{gap}}"ಪ್ರಾಣದ ಭಯ ಇಲ್ವೇನೋ ನಿಂಗೆ? ನಿನ್ನ ಮನೆ ಹಾಳಾಯ್ತು.ಈ ತೆಂಗಿನಕಾಯೂ ಬೇಡ, ಏನೂ ಬೇಡ.ನಿನ್ನಪ್ಪನಿಗೆ ಹೇಳಿ ಪೂಜೆ ಮಾಡಿಸ್ತೇನೆ ಇವತ್ತು"-ಎಂದು ಆತನ ತಾಯಿ ಗೋಳಾಡುತ್ತ ಗದಿರಿಸಿದುದಷ್ಟೇ ಬಂತು.ಅಪ್ಪು ನಕ್ಕ.ಅವನೂ ಅಷ್ಟೆ-ಅವನ ಓರಗೆಯವರೂ ಅಷ್ಟೆ; ಅವರಿಗಿಂತ ಹಿರಿಯರಾದ ಯುವಕರೂ ಅಷ್ಟೆ.<br/> {{gap}} ಆ ಅವಧಿಯಲ್ಲೇ ಮಾಸ್ತರು, ಸಂಜೆ ಶಾಲೆಯಲ್ಲಿ ಪತ್ರಿಕೆಯನ್ನೋದಿ ಹೇಳುವ ಪರಿಪಾಠವನ್ನು ಆರಂಭಿಸಿದರು. ಅದು ಚರ್ವತ್ತೂರು ರೈಲ್ವೆನಿಲ್ದಾಣದಿಂದ ಅವರು ದಿನವೂ ತರಿಸುತ್ತಿದ್ದ ಪತ್ರಿಕೆ. ಮೊದಮೊದಲು ಯಾರಿಗೂ ಆಸಕ್ತಿ ಇರಲಿಲ್ಲ. ಆದರೆ ನಡುನಡುವೆ ಯಾವುದೋ ಕತೆ-ಯಾವುದೋ ಹರಟೆ-ನುಸುಳಿಕೊಂಡು, ಪತ್ರಿಕೆಯ ವಾಚನ ಕಾಲಯಾಪನೆಗೊಂದು ಸಾಧನವಾಯಿತು. ಕೆಲಸವಿಲ್ಲದೇ ಇದ್ದಾಗ ರೈತರು ಬೀಡಿ ಸೇದುತ್ತಲೋ ಎಲೆ ಅಡಿಕೆ ಜಗಿಯುತ್ತಲೋ ಶಾಲೆಯ ಜಗಲಿಯಲ್ಲಿ ಕುಳಿತು ಮಾಸ್ತರರ ಮಾತುಗಳಿಗೆ ಕಿವಿಗೊಟ್ಟರು.<br/> {{gap}}ಆ ಊರಿನ ಪ್ರಮುಖ ಜಮೀನ್ದಾರರು ಇಬ್ಬರು. ಒಬ್ಬರು ಮಹಾ ಬ್ರಾಹ್ಮಣ ನಂಬೂದಿರಿ. ಅವರ ಮನೆಯ ಹೆಂಗಸರು, ಬಾಗಿಲಿನಿಂದ ಹೊರಕ್ಕೆ ಮುಖವಿಡುತ್ತಲೇ ಇರಲಿಲ್ಲ. ಇನ್ನೊಬ್ಬರು ನಂಬಿಯಾರ್. ಹೊಲೆಯರನ್ನಾದರೂ, ಮೈ ಮುಟ್ಟಿಯೇ ಬೆನ್ನು ತಟ್ಟಿಯೋ ಕೆನ್ನೆಗೆ ಏಟುಬಿಗಿದೋ ಮಾತನಾಡಿಸುವ ಸಮರ್ಥ, ವಯಸ್ಸಿನಲ್ಲಿ ಅವರು ನಂಬೂದಿರಿಗಿಂತ ಕಿರಿಯ. ಮಾಸ್ತರು ಅಲ್ಲಿಗೆ ಬರುವುದಕ್ಕೆ ಮುಂಚೆ ಆ ಊರಿಗೆ ಪತ್ರಿಕೆ ಇರುತ್ತಿದ್ದುದು ಅವರೊಬ್ಬರ ಮನೆಯಲ್ಲೇ. ಪತ್ರಿಕೆ ತರಿಸುತ್ತಿದ್ದ ತಾವು ಅಧುನಿಕರೆಂಬುದು ಅವರ ಖಚಿತ ಅಭಿಪ್ರಾಯವಾಗಿತ್ತು.<br/> {{gap}}ಮಾಸ್ತರು ಪತ್ರಿಕೆ ತರಿಸುತ್ತಿದ್ದರೆಂದು ತಿಳಿದಾಗ ನಂಬಿಯಾರರು ಭುಜ ಕುಪ್ಪಳಿಸಿದ್ದರು. 'ಹೋಗಲಿ. ವಿದ್ಯಾವಂತ ಓದುವ ಚಟವಾದರ ಮರೀಬಾರದಲ್ಲ. ಇಲ್ದಿದ್ರೆ ಹುಡುಗರಿಗೆ ಪಾಠ ಏನು ಹೇಳಿಕೊಡ್ತಾನೆ?" ಎಂದು ಸುಮ್ಮನಾಗಿದ್ದರು. {{gap}}ಆದರೆ, ಶಾಲೆಯ ಜಗಲಿಯ ಮೇಲೆ ಸಂಜೆ ರೈತರೂ ಬಂದು ಕುಳಿತುಕೊಳ್ಳ<noinclude></noinclude> re3br5ofybdjsygohvza14r4y47p8ii ಪುಟ:Chirasmarane-Niranjana.pdf/೯೨ 104 12911 320388 256627 2026-05-16T17:07:10Z Shreelatha.Halemane 7642 /* Validated */ 320388 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|left=ಚಿರಸ್ಮರಣೆ|right=೯೩}} ತೊಡಗಿದುದು ತಿಳಿದಾಗ, ನಂಬಿಯಾರರಿಗೆ ರೇಗಿತು. ಶಾಲೆಯ ವಿಶ್ವಸ್ಧ ಸಮಿತಿಯ ಮುಖ್ಯಸ್ಧರಾದ ಅವರು ಮಾಸ್ತರಿಗೆ ಕರೆಕಳುಹಿಸಿದರು.</br> {{gap}}ಮಾಸ್ತರು ಜಮೀನ್ದಾರರೆದುರು ಬೀರಿದುದು ಸ್ವಾಭಾವಿಕವಾದ ಮುಗುಳುನಗೆ. {{gap}}ಕೆತ್ತನೆಯ ಕುರ್ಚಿಯ ಮೇಲೆ ಮೆತ್ತನೆಯ ಗಾದಿಗೊರಗಿ ಕುಳಿತಿದ್ದ ನಂಬಿಯಾರರು ತಮ್ಮೆದುರು ದೂರದಲ್ಲಿದ್ದ ಬೆಂಚನ್ನು ತೋರಿಸುತ್ತ, ಸಿಗರೇಟಿಗೆ ಬೆಂಕಿಕಡ್ಡಿ ಅಂಟಿಸುತ್ತ, ಹೇಳಿದರು:</br> {{gap}}"ಕೂತ್ಕೊಳ್ಳಿ."</br> {{gap}}ಮಾಸ್ತರು ವಿನಯದಿಂದಲೆ ಕುಳಿತರು. ಅವರು ಕ್ಕೆಯಲ್ಲಿ ಆ ದಿನದ 'ಮಾತೃ ಭೂಮಿ ಪತ್ರಿಕೆಯ ಸುರುಳಿ ಇತ್ತು. ನಂಬಿಯಾರರು ಅದನ್ನೊಮ್ಮೆ ಕಡೆಗಣ್ಣಿನಿಂದ ದಿಟ್ಟಿಸಿ ನೋಡಿ, ಹುಬ್ಬು ಮೇಲಕ್ಕೇರಿಸಿ ಸಿಗರೇಟಿನ ಹೊಗೆಯುಗುಳಿ, ಒಂದು ಕ್ಷಣ ಮೌನವಾಗಿದ್ದು ಕೇಳಿದರು:</br> {{gap}}"ಶಾಲೆಯ ಕೆಲಸ ಕಾರ್ಯಗಳೆಲ್ಲ ಸರಿಯಾಗಿ ನಡೀತಾ ಇವೆಯೋ?"</br> {{gap}}"ಓಹೋ."</br> {{gap}}"ನೀವು ಸೊಗಸಾಗಿ ಪಾಠ ಹೇಳ್ತೀರಂತೆ. ನಮ್ಮ ಹುಡುಗ ದಿನಾಲೂ ನಿಮ್ಮನ್ನು ಹೊಗಳ್ತಾನೇ ಇರ್ತಾನೆ."</br> {{gap}}ಈ ಸೊಗಸು ಮಾತಿನ ಹಿಂದೆ, ಬೇರೇನೋ ಮುಖಮರೆಸಿಕೊಂಡಿದೆ ಎಂದು ಮಾಸ್ತರು ತಿಳಿಯದಿರಲಿಲ್ಲ. ಅವರು ನಕ್ಕು ಹೇಳಿದರು:</br> {{gap}}"ಅದೇನು ಹೇಳ್ತೇನೋ...... ಅಂತೂ ಹುಡುಗರು ತಪ್ಪಿಸ್ಕೊಳ್ಳೋದು ಬಹಳ ಕಡಿಮೆ."</br> {{gap}}ಇಷ್ಟು ಮ್ಕದುವಾಗಿ ಈತನೊಡನೆ ಮಾತನಾಡುವ ಅಗತ್ಯವಾದರೂ ಏನು ಎಂದು ಜಮೀನ್ದಾರರು ತಮ್ಮ ವರ್ತನೆಯ ವಿಷಯದಲ್ಲಿ ತಾವೇ ಅಸಹನೆ ತೋರಿ, ಕತ್ತು ಕುಲುಕಿದರು. ಮನಸ್ಸಿನಲ್ಲಿದ್ದುದನ್ನು ನೇರವಾಗಿ ಹೇಳಬೇಕೆನಿಸಿತು. ಆದರೆ ಕಟುಮಾತು, ತಮ್ಮ ಉದ್ದೇಶ ಸಾಧನೆಗೆ ಪ್ರತಿಕೂಲವಾಗಬಹುದೆಂದು, ಸಿಟ್ಟು ನುಂಗಿಕೊಂಡು, ಮೌನವಾಗಿಯೆ ಇದ್ದು ಸಿಗರೇಟು ಸೇದಿದರು.</br> {{gap}}ಕರೆಕಳುಹಿದ ಕಾರಣವನ್ನು ಮಾಸ್ತರು ಆಗಲೇ ಊಹಿಸಿದ್ದರು. ಪರಿಸ್ಧಿತಿ ವಿಕೋಪಕ್ಕೆ ಹೋಗದಂತೆ ಎಚ್ಚರದಿಂದಿರಲು ತೀರ್ಮಾನಿಸಿಯೇ ಅವರು ಬಂದಿದ್ದರು. ಆಡಬೇಕಾದ ಮಾತುಗಳನ್ನು ಮೊದಲೇ ತೂಗಿನೋಡಿ ಸಂವಾದ ಬೆಳೆಸಲು ಸಿದ್ದರಾಗುತ್ತ, ಅವರೆಂದರು:</br> {{gap}}"ಅದೇನೋ ಮಾತನಾಡಬೇಕು ಎಂದಿರಂತೆ."</br><noinclude></noinclude> eyq9k4i274it2scj46txk37o9g0iy7f ಪುಟ:Chirasmarane-Niranjana.pdf/೯೩ 104 12912 320389 256647 2026-05-16T17:09:17Z Shreelatha.Halemane 7642 /* Validated */ 320389 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|left=೯೪|right=ಚಿರಸ್ಮರಣೆ}} {{gap}}ಆ ಮಾತಿನ ಧ್ವನಿಯಿಂದ ಮಾಸ್ತರನ್ನು ಆಳೆಯಲೆತ್ನಿಸುತ್ತ ನಂಬಿಯಾರರೆಂದರು:</br> {{gap}}"ಅವಸರವೇನೂ ಇಲ್ಲವಷ್ಟೆ?"</br> {{gap}}"ಛೆ! ಛೆ! ಎಂಧ ಅವಸರ?"</br> {{gap}}"ಹುಡುಗರೆಲ್ಲ ಆಗಲೇ ಮನೆಗೆ ಹೋಗಿರಬೇಕು."</br> {{gap}}"ಹೌದು, ಹೌದು. ಆಟಗಳನ್ನು ಆಡಿಸಿ ಕಳಿಸ್ಟಿಟ್ಟೆ."</br> {{gap}}"ಅಂದಮೇಲೆ ಬೇಕಾದಷ್ಟು ಬಿಡುವಿದೆ ಅಂತಾಯ್ತು."</br> {{gap}}ರೈತರಿಗೆ ಪತ್ರಿಕೆಯೋದಿ ಹೇಳುವ ಕೆಲಸವಿದೆಯೆಂದು ಮಾಸ್ತರರ ಬಾಯಿಯಿಂದಲೇ ಹೊರಡಿಸಲು ನಂಬಿಯಾರರು ಯತ್ನಿಸಿದರು. ಆದರೆ ಆ ಮಾಸ್ತರು ಅಷ್ಟು ಸುಲಭವಾಗಿ ಬಲೆಯ ಬಳಿಗೆ ಸುಳಿಯುವ ಮೀನಾಗಿರಲಿಲ್ಲ. ಅವರು ಎಂದರು:</br> {{gap}}"ನೀವು ಸರಿಯಾಗೇ ಹೇಳಿದಿರಿ. ಹೊತ್ತು ಕಳೆಯೋದು ಕಷ್ಟ ಅಂತ ಪತ್ರಿಕೆ ತರಿಸ್ಕೊಂಡು ಓದ್ತಾ ಇರ್ತೇನೆ."</br> {{gap}}'ಎಲಾ!' ಎಂದರು ನಂಬಿಯಾರರು ಮನಸ್ಸಿನೊಳಗೇ. 'ನನಗೇ ಇಟ್ಟನಲ್ಲ!' ಬಹಿರಂಗವಾಗಿ ಗಾಂಭೀರ್ಯದ ಮುಖವಾಡ ಧರಿಸುತ್ತ, ಅವರು ಹೇಳಿದರು: {{gap}}"ಆ ವಿಷಯವಾಗಿಯೇ ಮಾತನಾಡೋಣಾಂತ ನಿಮ್ಮನ್ನು ಕರೆಸ್ದೆ. ರೈತರೆಲ್ಲ ಸಾಯಂಕಾಲದ ಹೊತ್ತು ಶಾಲೆಯ ಜಗಲೀಲಿ ಸೇರ್ತಾರಂತೆ. ಅವರಗೇನೊ ಬುದ್ದಿ ಇಲ್ಲ, ಹೊಲಸು ಜನ. ನೀವು ಪಾಪ, ಏನೂ ತೀಳೀದೆ ಅವರ ಜತೇಲಿ ಮಾತಾಡ್ತಾ ಇರ್ತೀರಿ. ಅವರೆಂಥವರು ಅನ್ನೋದು ನಿಮಗೆ ಗೊತ್ತಿಲ್ಲ. ಬೆಟ್ಟು ಕೊಟ್ಟರೆ ಸಾಕು, ಕ್ಕೆಯನ್ನೇ ನುಂಗೋ ಜಾತಿ."</br> {{gap}}ಮುಖ ಕೆಂಪೇರುವ ಹಾಗಾದರೂ ಮಾಸ್ತರು ತಾಳ್ಮೆಯಿಂದಿದ್ದು, ಸದ್ದಿಲ್ಲದೆ, ಜಮೀನ್ದಾರರ ಕಣ್ಣು ತಪ್ಪಿಸಿ ಉಗುಳು ನುಂಗಿದರು.</br> {{gap}}"ಹಾಗೇನೂ ಇಲ್ಲ" ಎಂದು ಅವರ ನಾಲಿಗೆ ಮೆಲ್ಲನೆ ನುಡಿಯಿತು.</br> {{gap}}"ನಿಮಗೆ ತಿಳಿಯೋದಿಲ್ಲ ಮಾಸ್ತರೆ. ಈ ಜನ ಎಂಥವರು ಅನ್ನೋದು ನನಗೆ ಗೊತ್ತಿದೆ! ನಾವು ಅವರನ್ನು ದೂರವಿಟ್ಟರೆ ಮಾತ್ರ ಅವರು ನಮ್ಮನ್ನು ಗೌರವಿಸುತ್ತಾರೆ. ವಿದ್ಯೆ ಇಲ್ಲದೋರು. ಸಂಸ್ಕತದಲ್ಲಿ ಅದೇನೋ ಗಾದೆ ಇದೆಯಲ್ಲ, ಹಾಗೆ-ಬರೇ ಮೃಗಗಳು. ಅವರನ್ನು ಮೃಗಗಳೆಂದೇ ನೋಡ್ಬೇಕು. ಅವಕ್ಕೆ ಅರ್ಥ ಒಂದೇ ಭಾಷೆ, ಬಾರುಕೋಲಿನ ಭಾಷೆ. ಏನು ಹೇಳ್ತೀರಾ? {{gap}}ಮಾಸ್ತರು ಏನೂ ಹೇಳಲಿಲ್ಲ. ಅವರ ಮುಖ ಮತ್ತೂ ಕೆಂಪಗಾಯಿತು, ತುಟಿಗಳು ಸೂಕ್ಷ್ಮವಾಗಿ ಕಂಪಿಸಿದುವು. ಪತ್ರಿಕೆಯನ್ನು ಹಿಡಿದಿದ್ದ ಮುಷ್ಟಿ<noinclude></noinclude> gpp13eev6jnfycuid2xxoxius8l89ns ಪುಟ:Chirasmarane-Niranjana.pdf/೯೪ 104 12913 320390 256651 2026-05-16T17:10:49Z Shreelatha.Halemane 7642 /* Validated */ 320390 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|left=ಚಿರಸ್ಮರಣೆ|right=೯೫}} ಬಿಗಿಯಾಯಿತು. ದ್ವೇಷದಿಂದ, ತಿರಸ್ಕಾರದಿಂದ, ಕಟುವಾಗಿ ಉತ್ತರ ಕೊಡುವಂತೆ ಪ್ರೇರೆಪಿಸುತ್ತ, ಮೆದುಳು ತಪ್ತವಾಯಿತು. ಆದರೂ ಮಾಸ್ತರು ಶಾಂತಿ ಮಂತ್ರ ಜಪಿಸಿದರು, ಮೌನವಾಗಿ 'ಮೈಮರೆತು ಮೂರ್ಖನಾಗಬೇಡ' ಎಂದು ತನಗೆ ತಾನೇ ವಿವೇಕ ಹೇಳಿದರು.</br> {{gap}}ಸುಮ್ಮನೆ ಕುಳಿತ ಮಾಸ್ತರನ್ನು ನಂಬಿಯಾರರ ದೃಷ್ಟಿ, ಪರೀಕ್ಷಿಸಿ ನೋಡಿತು. ತಮ್ಮ ಮಾತಿನ ಪ್ರಭಾವಕ್ಕೆ ಒಳಗಾಗಿ ಬೆದರಿದ ಮಗುವಿನಂತೆ ಮಾಸ್ತರು ಕಂಡರೇ ಹೊರತು ಬೇರೆ ಯಾವ ಸಂದೇಹವೂ ಅವರಲ್ಲಿ ಮೂಡಲಿಲ್ಲ. ತಾವು ಆಡಿದ ಮಾತುಗಳ ಬಗೆಗೆ ತಾವೇ ಹೆಮ್ಮೆಪಡುತ್ತ ಅವರು, ಕೊನೆಯ ಬಾರಿ ಸಿಗರೆಟಿನ ಉಸಿರೆಳೆದು ಹೊಗೆ ಬಿಟ್ಟರು. ಬಳಿಕ ಮುಗುಳು ನಕ್ಕು ಅವರೆಂದರು: {{gap}}"ನಿಮಗೊಂದು ರಹಸ್ಯ ಹೇಳ್ತೇನೆ. ನನ್ನ ಮಾವ ಇದ್ದಷ್ಟು ಕಾಲವೂ ಇಲ್ಲಿ ಶಾಲೆ ತೆರೆಯೋದನ್ನು ವಿರೋಧಿಸಿದ್ರು. ಆಡುವವರ ಮಕ್ಕಳು ಆಡ್ಬೇಕು; ಬೇಡುವವರ ಮಕ್ಕಳು ಬೇಡ್ಬೇಕು ಅನ್ನೋದು ಅವರ ಸ್ಪಷ್ಟ ಅಭಿಪ್ರಾಯವಾಗಿತ್ತು. ಆದರೆ ಅವರ ತಲೆಮಾರು ಬೇರೆ, ನಮ್ಮ ತಲೆಮಾರು ಬೇರೆ. ನಾನು ಒಪ್ಪಿಲ್ಲ." {{gap}}ಮೆಚ್ಚುಗೆ ಸೂಚಿಸಿ ಉಸಿರಾಡಲು ಒಂದು ಅವಕಾಶ ದೊರೆಯಿತೆಂದು ಮಾಸ್ತರೆಂದರು:</br> {{gap}}"ನಿಮ್ಮ ವಿಚಾರ ಸರೀಂತ ಯಾರು ಬೇಕಾದರೂ ಹೇಳಿಯಾರು."</br> {{gap}}ನಂಬಿಯಾರರಿಗೆ ಆ ಪ್ರಶಂಸೆ ಕೇಳಿ ಸಂತೋಷವಾಯಿತು. ಆ ಸಂತೋಷದ ಭರದಲ್ಲಿ ಗೋಪ್ಯವಾಗಿ ಮಾತನಾಡುವಂತೆ, ಸ್ವರ ತಗ್ಗಿಸಿ ಅವರೆಂದರು:</br> {{gap}}"ಆ ನಂಬೂದಿರಿಗೂ ಶಾಲೆ ತೆರೆಯೋದು ಇಷ್ಟವಿರ್ಲಿಲ್ಲ. ನಾನು ಮತ್ತು ಆತ ಸ್ನೇಹಿತರಾದ್ರೂ-ನಿಮ್ಮಲ್ಲಿ ಹೇಳೋದಕ್ಕೇನಂತೆ?-ಅವನು ಮಹಾ ಖದೀಮ ಶೂದ್ರರು ಯಾರಿಗೂ ವಿದ್ಯೆ ಅಗತ್ಯವಿಲ್ಲಾಂತ ಅವನ ಅಭಿಪ್ರಾಯ. ನನಗೆ ಗೊತ್ತಿಲ್ಲವಾ ಅದೆಲ್ಲ? ಹಟ ತೊಟ್ಟು ಶಾಲೆ ತೆರೆಯೋಹಾಗೆ ಮಾಡ್ಡೆ. ಹೊರಗಿನಿಂದ ಅಧಿಕಾರಿಗಳು ದೊಡ್ಡವರು ಯಾರಾದರೂ ಬಂದಾಗ ಶಾಲೇನೆಲ್ಲ ನೋಡಿ, ಕೊಂಡಾಡೋದು ಯಾರನ್ನು ಹೇಳಿ?"</br> {{gap}}ತುಟಿ ಪಿಟ್ಟೆನ್ನದಿದ್ದರೂ ನಂಬಿಯಾರರ ಮಾತನ್ನು ನಾನು ಕೇಳುತ್ತಿದ್ದೇನೆ ಎಂಬುದಕ್ಕೆ ಸೂಚನೆಯಾಗಿ ಮಾಸ್ತರು ತಲೆಯಾಡಿಸಿದರು. ಮೈಯೆಲ್ಲ ಬೆವೆತು ಬೇಯುತ್ತಿದ್ದಂತೆ ಕಂಡರೂ ಅವರು ಸ್ಧ್ಕೆರ್ಯದಿಂದ ಕುಳಿತರು.</br> {{gap}}ಆದರೆ ಮಾಸ್ತರ ಇರುವಿಕೆಯನ್ನೇ ಅಣಕಿಸುವ ಹಾಗೆ ಇನ್ನೊದು ಮಾತು ಬಂತು:</br><noinclude></noinclude> db7ccv65l7ptz6qbhtmzxm7zbqcz7yg ಪುಟ:Chirasmarane-Niranjana.pdf/೯೫ 104 12914 320391 256652 2026-05-16T17:12:24Z Shreelatha.Halemane 7642 /* Validated */ 320391 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|left=೯೬|right=ಚಿರಸ್ಮರಣೆ}} {{gap}}"ಈ ರೀತಿ ಶಾಲೆಯ ಸ್ಧಾಪನೆಗೆ ನಾನೇ ಮೂಲ ಕಾರಣನಾದರೂ ರೈತರ ಮಕ್ಕಳಿಗೆಲ್ಲ ವಿದ್ಯೆ ಕೊಡೋ ವಿಷಯದಲ್ಲಿ ನನ್ನದೇ ಆದ ಅಭಿಪ್ರಾಯವುಂಟು. ಈ ಜನ ಯಾರೂ ಕಾಲೇಜಿಗೆ ಹೋಗಬೇಕಾಗಿಲ್ಲ; ಹೈಸ್ಕೂಲು ಇವರಿಗೆ ಅಗತ್ಯವಿಲ್ಲ. ರೈತರು ಮಕ್ಕಳು ಸಹಿ ಹಾಕೋದಕ್ಕೆ ಕಲಿತರೆ ಸಾಕು. ಇಷ್ಟು ವಿದ್ಯೆಯಾದರೂ ಯಾಕೆ ಗೊತ್ತೆ? ಬರೇ ಹೆಬ್ಬಿಟ್ಟಿನ ರುಜುವೇ ಇದ್ದರೆ, ಏನೂ ತಿಳೀದೋರಿಗೆ ಮೋಸಮಾಡ್ತಾ ಇದ್ದಾರೇಂತ ಇವರು ಬಡ್ಕೋಬಹುದು. ಮುಂದೆ ಹಾಗಲ್ಲ. ಕರಾರು ಪತ್ರ ಏನಿದ್ದರೂ, ಬರೆದದ್ದು ಪೂರ್ತಿ ಅರ್ಥವಾಗಿದೇಂತ ಹೇಳಿ, ಅವರು ಅಕ್ಷರದಲ್ಲೇ ಸಹಿ ಹಾಕ್ಬಹುದು, ಎನು ಹೇಳ್ತೀರಾ?"</br> {{gap}}ಈ ಸಲವೂ ಏನನ್ನೂ ಹೇಳುವುದು ಮಾಸ್ತರಿಂದಾಗಲಿಲ್ಲ. ಅವರು ಅವಾಕ್ಕಾದರು. ಉಳ್ಳವರ ವಿಷಯ ಅವರೆಷ್ಟೋ ತಿಳಿದಿದ್ದರೂ ಈ ವಿಚಾರಸರಣಿಯ ವಿಶಿಷ್ಟತೆಯನ್ನು ಕಂಡು ಬೆರಗಾದರು. ಅವರ ಎದೆಯೊಳಗೆ ಸಂಕಟವಾಯಿತು. ಆತ್ಮಾಭಿಮಾನಿಯಾದ ಮನುಷ್ಯ. ಇಂಥ ಮಾತುಗಳನ್ನು ಕೇಳಲು ಇಷ್ಟವಿಲ್ಲದಿದ್ದರೆ ಎದ್ದು ಹೋಗಬಹುದು. 'ಬರ್ತೇನೆ ಕೆಲಸವಿದೆ' ಎಂದು ಹೇಳಿ ಎದ್ದು ಹೋಗಲೇಬೇಕು, ಎನ್ನಿಸಿತು. ಆದರೆ ಹಾಗೆ ವಿರಸಕ್ಕೆ ಎಡೆ ಕೊಡುವುದರ ಪರಿಣಾಮವೇನೆಂದು ಊಹಿಸುವುದು ಕಷ್ಟವಾಗಿರಲಿಲ್ಲ. ಬಹಿರಂಗವಾಗಿ ನಂಬಿಯಾರರನ್ನು ಕೆಣಕುವುದೆಂದರೆ, ತನ್ನ ಕೆಲಸಕ್ಕೆ ತಾನೇ ಸಂಚಕಾರ ತಂದುಕೊಂಡ ಹಾಗೆ. ಉಪಾಧ್ಯಾಯ ವೃತ್ತಿಯಿಂದ ಹೊರಬಿದ್ದ ಬಳಿಕ ರೈತರ ನಡುವಿನ ತನ್ನ ದುಡಿಮೆಯೂ ಕೊನೆಗಂಡಹಾಗೆ, ಇದು ಸ್ಪಷ್ಟವಾಗಿದ್ದ ಮಾಸ್ತರು, ಭಾವನೆಗಳನ್ನು ತನ್ನ ಹತೋಟಿಯೊಳಗಿಟ್ಟು, ತಣ್ಣಗಿರಲು ಯತ್ನಿಸಿದರು. ನೇರವಾಗಿ ಕುಳಿತಿರಲಾರದೆ ಸ್ವಲ್ಪ ಕುಗ್ಗಿ, ಒಣಗಿಹೋಗಿದ್ದ ತುಟಿಗಳನ್ನು ನಾಲಿಗೆಯಿಂದ ಸವರಿದರು.</br> {{gap}}ಮಾಸ್ತರ ಮೌನವನ್ನು ಕಂಡು ಜಮೀನ್ದಾರರಿಗೆ, ತಮ್ಮ ಮಾತು ಪರಿಣಮಕಾರಿಯಾಯಿತೆಂಬ ಅಭಿಪ್ರಾಯ ಹೆಚ್ಚು ದೃಢವಾಯಿತು. ಅವರು ಊಳಿಗದವನನ್ನು ಕರೆದು ಚಹ ತರಲು ಹೇಳಿದರು. ಮಾಸ್ತರ ಸುಖದುಃಖ ವಿಚಾರಿಸುತ್ತ ಅವರೆಂದರು:</br> {{gap}}"ಶಾಲೆಯಲ್ಲಿ ನೀವು ಇರೋದಕ್ಕೆ ಎಲ್ಲಾ ಅನುಕೂಲವಾಗಿದೆಯೋ?"</br> {{gap}}"ಇದೆ" ಎಂದು ಮಾಸ್ತರು ಉತ್ತರ ಕೊಟ್ಟರು. ಸ್ವರ ಕ್ಷೀಣವಾಗಿತ್ತು</br> {{gap}}"ಬೇಕಾದರೆ ಆ ಹಿತ್ತಿಲಲ್ಲೇ ಒಂದಿಷ್ಟು ತರಕಾರಿ ಬೆಳೆಸ್ಬಹುದು. ನಮ್ಮ ರೈತರಿಗೆ ಹೇಳ್ತೇನೆ ಬಂದು ಕೆಲಸ ಮಾಡ್ತಾರೆ."</br> {{gap}}"ಅಯ್ಯೋ ಬೇಡಿ! ಒಬ್ಬನಿಗೆ ಎಷ್ಟು ಬೇಕು? ಈ ಊರಲ್ಲಿ ತರಕಾರಿಗೇನು<noinclude></noinclude> ofl94hxdw8uwmq44zbo0rbzwfyouttd ಪುಟ:Chirasmarane-Niranjana.pdf/೯೬ 104 12915 320392 256653 2026-05-16T17:14:50Z Shreelatha.Halemane 7642 /* Validated */ 320392 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=ಚಿರಸ್ಮರಣೆ|right=೯೭}} ಕಡಿಮೆಯೆ?ಧಾರಾಳವಾಗಿ ಸಿಗ್ತದೆ." {{gap}}ಸಾಮಾನ್ಯವಾಗಿ ಮಾಸ್ತರಿಗೆ ಬೇಕಾದ ತರಕಾರಿಯನ್ನೆಲ್ಲ ವಿದ್ಯಾರ್ಥಿಗಳೇ ತಂದುಕೊಡುತ್ತಿದ್ದರು ;ಮಾಸ್ತರು ಬೇಡವೆಂದರೂ ತರುತ್ತಿದ್ದರು. ದುಡ್ಡು ಕೊಡಹೋದರೂ ತೆಗೆದುಕೊಳ್ಳುತ್ತಿರಲಿಲ್ಲ.</br> {{gap}}ತರಕಾರಿಯ ನಂತರ,ಅಕ್ಕಿಯ ವಿಷಯ ಜಮೀನ್ದಾರರು ಪ್ರಸ್ತಾಪಿಸಿದರು.</br> {{gap}} "ನಿಮಗೆ ಅಕ್ಕಿದೇನಾದರೂ ತೊಂದರೆ ಇದ್ರೆ ಹೇಳಿ ಕಳಿಸ್ತೇನೆ, ಸಂಕೋಚಪಡಬೇಡಿ."</br> {{gap}} "ಛೆ!ಛೆ!ಸಂಕೋಚ ಯಾತರದು?ಅಕ್ಕಿಯೂ ದಾಸ್ತಾನಿದೆ.ಬೇಕದ್ರೆ ಖಂಡಿತಬಂದು ಕೇಳ್ತೇನೆ."</br> {{gap}}ಅಷ್ಟರಲ್ಲಿ ಮನೆಯ ತಲೆಬಾಗಿಲಲ್ಲಿ ಜಮೀನ್ದಾರರ ಹುಡುಗ ಕಾಣಿಸಿಕೊಂಡುಮಾಸ್ತರನ್ನು ನೋಡಿ ಮುಗಳ್ನಕ್ಕ. ಆತನ ತಾಯಿಯೋ ಮಲ ತಾಯಿಯೋ ಹಿರಿಯಕ್ಕನೋ---ಅಂತೂ ಕೆಲ ಹೆಂಗಸರೂ ಹುಡುಗನ ಹಿಂದೆ ಬಾಗಿಲ ಮರೆಯಲ್ಲಿ ನಿಂತು ಮಾಸ್ತರನ್ನು ನೋಡಿದರು. ಆ ದೃಷ್ಟಿಯ ಶಾಖ ತಗಲಿದಂತೆ ಮಾಸ್ತರು ಅತ್ತಿತ್ತ ಮಿಸುಕಿದರು.</br> {{gap}} ಈ ದೃಷ್ಟಿಸಂಚಾರವನ್ನು ಗಮನಿಸಿದ ಜಮೀನ್ದಾರರು ಕರೆದರು:</br> {{gap}}"ಕರುಣಾಕರ, ಇಲ್ಲಿ ಬಾ!"</br> {{gap}} ಹುಡುಗ ಶರಟಿನೊಂದು ಕೊನೆಯನ್ನು ಕಚ್ಚುತ್ತ,ಮುದ್ದಾದ ದೊಡ್ಡ ಕಣ್ಣುಗಳನ್ನು ಹೊರಳಿಸುತ್ತ ನಡೆದು ಬಂದು ತಂದೆಯ ಪಕ್ಕದಲ್ಲಿ ನಿಂತ,</br> {{gap}}''ಮಾಸ್ತರಿಗೆ ನಮಸ್ಕಾರ ಮಾಡಿದೆಯಾ? ಎಂದು ನಂಬಿಯಾರರು ಕೇಳಿದರು.</br> {{gap}}ಹುಡುಗ''ನಮಸ್ಕಾರ ಸರ್''ಎಂದ.</br> {{gap}} "ನಂಬಿಯಾರರು ಅರ್ಥವಾದುದೇನೇನ್ನೋ ಗೊಣಗಿ ,ಮಗನ ಶರಟಿನತ್ತ ಕೈಹಾಕಿ,ಕಚ್ಚಿಕೊಂಡಿದ್ದನ್ನು ತಪ್ಪಿಸಿ,ಶರಟನ್ನು ಬಿಡಿಸಿದರು. ಮಾಸ್ತರತ್ತ ನೋಡಿ ಅವರೆಂದರು:</br> {{gap}} "ಬಹಳ ದಿವಸದಿಂದ ನಿಮ್ಮನ್ನು ಕೇಳ್ಬೇಕೂಂತಿದ್ದೆ.ನಮ್ಮ ಕರುಣಾಕರನಿಗೆ ದಿನಾಲೂ ಸ್ವಲ್ಪ ಹೊತ್ತು ನೀವು ಹೆಚ್ಚಿಗೆ ಪಾಠ ಯಾಕೆ ಹೇಳಿಕೊಡ್ಬಾರ್ದು?"</br> {{gap}}ಬಿಕ್ಕಟಿನಲ್ಲಿ ಸಿಲುಕಿದ ಹಾಗಾಯಿತು ಮಾಸ್ತರಿಗೆ.ಈ ಹೊಸ ಭಾರವನ್ನು ಹೊತ್ತುಕೊಳುವುದು ಅವರಿಗೆ ಏನೇನೂ ಇಷ್ಟವಿರಲಿಲ್ಲ. ಅವರು ಒಮ್ಮೆಲೆ ಉತ್ತರಕೊಡಲಾರದೆ ಹೋದರು. ಆದರೆ ನಿರುತ್ತರವಾಗಿ ಸುಮ್ಮನಿರುವುದೂ ಸಾಧ್ಯವಿರಲಿಲ್ಲ.ಕಳೆದುಹೋಗಿದ್ದ ಸ್ವರವನ್ನು ಮರಳಿ ಹುಡುಕಿ ಪಡೆಯುತ್ತ ಅವರೆಂದರು:</br> 7<noinclude></noinclude> k6moughrfyri2iw61bcx3zjsasan4lp ಪುಟ:Chirasmarane-Niranjana.pdf/೯೭ 104 12916 320393 256616 2026-05-16T17:17:33Z Pragathi. BH 7585 /* Validated */ 320393 proofread-page text/x-wiki <noinclude><pagequality level="4" user="Pragathi. BH" /></noinclude> {{rh|center=|left=೯೮|right=ಚಿರಸ್ಮರಣೆ}} {{gap}}"ಆಗಲಿ.ಅದಕ್ಕೇನಂತೆ?"</br> {{gap}}"ಹಾಗಾದರೆ ಸಾಯಂಕಾಲದ ಹೊತ್ತು ಯಾವಾಗಲೂ ಇಲ್ಲಿಗೆ ಬರ್ತಾ ಇರಿ ಆಗದೆ?"</br> {{gap}}ಸಾಯಂಕಾಲವನ್ನೆಲ್ಲಾ ತಮ್ಮಿಂದ ಕಸಿದುಕೊಳ್ಳುವ ಯತ್ನ ಬಲು ಕ್ರೂರವಾಗಿ ಮಾಸ್ತರಿಗೆ ತೋರಿತ್ತು,ಒಪ್ಪಿಗೆ ಸೂಚಿಸದೆ ಸುಮ್ಮನ್ನಿದ್ದ ಮಾಸ್ತರನ್ನು ಜಮೀನ್ದಾರರು ಅರೆಕ್ಷಣ ಹುಬ್ಬು ಗಂಟಿಕ್ಕಿ ನೋಡಿ, ವೇಗವಾಗಿ ಮಾತನಾಡುತ್ತ ಅಂದರು: {{gap}}"ನನಗೆ ಬ್ಯಾಡ್ಮಿಂಟನ್ ಅಂದರೆ ಇಷ್ಟ.ನಾನು ಹೈಸ್ಕೂಲ್ನಲ್ಲಿ ಓದ್ತಾ ಇದ್ದಾಗ ಬಹಳ ಪ್ರಸಿದ್ದನಾಗಿದ್ದೆ. ಇಲ್ಲಿ ಯಾರೂ ಜತೆ ಇಲ್ಲದೆ ಬೇಜಾರಾಗಿತ್ತು . ಇಲ್ಲೇ ಎದುರಿಗೆ ಕೋರ್ಟು ಹಾಕಿಸ್ತೇನೆ.ನನಗೆ ಪುರುಸೊತ್ತು ಆದಗಲೆಲ್ಲ ಸಾಯಂಕಾಲ ಒಂದೊಂದು ಆಟವೂ ಆಡ್ಬಹುದು."</br> {{gap}}ಮಾಸ್ತರು ಉತ್ತರವಿತ್ತರು:</br> {{gap}}"ನನಗೆ ಬ್ಯಾಡ್ಮಿಂಟನ್ ಬರೋದಿಲ್ಲ."</br> {{gap}}"ಆಶ್ಛರ್ಯ! ಈಗಿನ ಕಾಲದ ನೀವೇ ಹೀಗಿರೋದು ಮಹಾದಾಶ್ಛರ್ಯ!"</br> {{gap}}"ಹೇಳೋದಕ್ಕೆ ನಾಚಿಕೆಯಾಗ್ತದೆ,ಪಂದ್ಯಾಟ ಅಂದರೆ ನನಗೆ ಅಷ್ಟಷ್ಟೇ."</br> {{gap}}ಜಮೀನ್ದಾರರು ನಕ್ಕರು.</br> {{gap}}"ಹಾಗಾದರೆ,ಜೋಡು ನಳಿಗೆ ಬಂದೂಕೆತ್ತಿ ನೀವು ಬೇಟೆಯಾಡೋದೆಲ್ಲ ಅಷ್ಟರಲ್ಲೇ ಇದೆ!"</br> {{gap}}ಮಾಸ್ತರು ನಗೆಯ ಉತ್ತರವಿತ್ತರು.</br> {{gap}}"ಹೋಗಲಿ,ಇಸ್ಪೀಟಾದರೂ ಆಡ್ತೀರೋ?"</br> {{gap}}"ಅದೂ ಇಲ್ಲ."</br> {{gap}}"ಹಾಗದರೆ ನೀವು ಪುಸ್ತಕ ಕೀಟ ಅಂತ ತೋರ್ತದೆ."</br> {{gap}}ಆ ಮಾತನ್ನು ತಮ್ಮ ಉಪಯೋಗಕ್ಕೆ ತಿರುಗಿಸಿಕೊಡು ಮಾಸ್ತರೆಂದರು: {{gap}}"ನಿಜ ಹೇಳಿದ್ರಿ. ನಾನು ಮೊದಲಿನಿಂದಲೂ ಅಷ್ಟೆ,ಪುಸ್ತಕದ ಹುಚ್ಚು. ಈಗ ಸಹ ಬಿಡುವು ಸಿಕ್ಕಿದರೆ ಸಾಕು, ಪುಸ್ತಕ ಹುಡುಕಿಕೊಂಡು ನೀಲೇಶ್ವರಕ್ಕೊ ಹೊಸದುರ್ಗಕ್ಕೋ ಓಡ್ತಿರ್ತೇನೆ." {{gap}}ಈ ಓಡಾಟದ ಗೂಢಾರ್ಥವನ್ನು ತಿಳಿಯದ ಜಮೀನ್ದಾರರು ನಕ್ಕು ತಲೆ ಅಲ್ಲಾಡಿಸಿ ಅಂದರು:</br> {{gap}}"ಈ ಪುಸ್ತಕದ ವಿಷಯ ನನಗೆ ಎಣೆ ಸೀಗೆ ಇದ್ದ ಹಾಗೆ !"</br> {{gap}} ಆಳು ಚಹ ತಂದೆ.ಚೀಣಿ ಪಿಂಗಾಣಿಯ ಕಪ್ ಮತ್ತು ಸಾಸರು ಹಳಿಯ ಬಡ</br><noinclude></noinclude> 6a5obw9ru9vgqftnn0u5ah9murh2nci 320394 320393 2026-05-16T17:17:35Z Shreelatha.Halemane 7642 /* Validated */ 320394 proofread-page text/x-wiki <noinclude><pagequality level="4" user="Pragathi. BH" /></noinclude>{{rh|center=|left=೯೮|right=ಚಿರಸ್ಮರಣೆ}} {{gap}}"ಆಗಲಿ.ಅದಕ್ಕೇನಂತೆ?"</br> {{gap}}"ಹಾಗಾದರೆ ಸಾಯಂಕಾಲದ ಹೊತ್ತು ಯಾವಾಗಲೂ ಇಲ್ಲಿಗೆ ಬರ್ತಾ ಇರಿ ಆಗದೆ?"</br> {{gap}}ಸಾಯಂಕಾಲವನ್ನೆಲ್ಲಾ ತಮ್ಮಿಂದ ಕಸಿದುಕೊಳ್ಳುವ ಯತ್ನ ಬಲು ಕ್ರೂರವಾಗಿ ಮಾಸ್ತರಿಗೆ ತೋರಿತ್ತು,ಒಪ್ಪಿಗೆ ಸೂಚಿಸದೆ ಸುಮ್ಮನ್ನಿದ್ದ ಮಾಸ್ತರನ್ನು ಜಮೀನ್ದಾರರು ಅರೆಕ್ಷಣ ಹುಬ್ಬು ಗಂಟಿಕ್ಕಿ ನೋಡಿ, ವೇಗವಾಗಿ ಮಾತನಾಡುತ್ತ ಅಂದರು: {{gap}}"ನನಗೆ ಬ್ಯಾಡ್ಮಿಂಟನ್ ಅಂದರೆ ಇಷ್ಟ.ನಾನು ಹೈಸ್ಕೂಲ್ನಲ್ಲಿ ಓದ್ತಾ ಇದ್ದಾಗ ಬಹಳ ಪ್ರಸಿದ್ದನಾಗಿದ್ದೆ. ಇಲ್ಲಿ ಯಾರೂ ಜತೆ ಇಲ್ಲದೆ ಬೇಜಾರಾಗಿತ್ತು . ಇಲ್ಲೇ ಎದುರಿಗೆ ಕೋರ್ಟು ಹಾಕಿಸ್ತೇನೆ.ನನಗೆ ಪುರುಸೊತ್ತು ಆದಗಲೆಲ್ಲ ಸಾಯಂಕಾಲ ಒಂದೊಂದು ಆಟವೂ ಆಡ್ಬಹುದು."</br> {{gap}}ಮಾಸ್ತರು ಉತ್ತರವಿತ್ತರು:</br> {{gap}}"ನನಗೆ ಬ್ಯಾಡ್ಮಿಂಟನ್ ಬರೋದಿಲ್ಲ."</br> {{gap}}"ಆಶ್ಛರ್ಯ! ಈಗಿನ ಕಾಲದ ನೀವೇ ಹೀಗಿರೋದು ಮಹಾದಾಶ್ಛರ್ಯ!"</br> {{gap}}"ಹೇಳೋದಕ್ಕೆ ನಾಚಿಕೆಯಾಗ್ತದೆ,ಪಂದ್ಯಾಟ ಅಂದರೆ ನನಗೆ ಅಷ್ಟಷ್ಟೇ."</br> {{gap}}ಜಮೀನ್ದಾರರು ನಕ್ಕರು.</br> {{gap}}"ಹಾಗಾದರೆ,ಜೋಡು ನಳಿಗೆ ಬಂದೂಕೆತ್ತಿ ನೀವು ಬೇಟೆಯಾಡೋದೆಲ್ಲ ಅಷ್ಟರಲ್ಲೇ ಇದೆ!"</br> {{gap}}ಮಾಸ್ತರು ನಗೆಯ ಉತ್ತರವಿತ್ತರು. {{gap}}"ಹೋಗಲಿ,ಇಸ್ಪೀಟಾದರೂ ಆಡ್ತೀರೋ?"</br> {{gap}}"ಅದೂ ಇಲ್ಲ."</br> {{gap}}"ಹಾಗದರೆ ನೀವು ಪುಸ್ತಕ ಕೀಟ ಅಂತ ತೋರ್ತದೆ."</br> {{gap}}ಆ ಮಾತನ್ನು ತಮ್ಮ ಉಪಯೋಗಕ್ಕೆ ತಿರುಗಿಸಿಕೊಡು ಮಾಸ್ತರೆಂದರು: {{gap}}"ನಿಜ ಹೇಳಿದ್ರಿ. ನಾನು ಮೊದಲಿನಿಂದಲೂ ಅಷ್ಟೆ,ಪುಸ್ತಕದ ಹುಚ್ಚು. ಈಗ ಸಹ ಬಿಡುವು ಸಿಕ್ಕಿದರೆ ಸಾಕು, ಪುಸ್ತಕ ಹುಡುಕಿಕೊಂಡು ನೀಲೇಶ್ವರಕ್ಕೊ ಹೊಸದುರ್ಗಕ್ಕೋ ಓಡ್ತಿರ್ತೇನೆ." {{gap}}ಈ ಓಡಾಟದ ಗೂಢಾರ್ಥವನ್ನು ತಿಳಿಯದ ಜಮೀನ್ದಾರರು ನಕ್ಕು ತಲೆ ಅಲ್ಲಾಡಿಸಿ ಅಂದರು:</br> {{gap}}"ಈ ಪುಸ್ತಕದ ವಿಷಯ ನನಗೆ ಎಣ್ಣೆ ಸೀಗೆ ಇದ್ದ ಹಾಗೆ !"</br> {{gap}} ಆಳು ಚಹ ತಂದ.ಚೀಣಿ ಪಿಂಗಾಣಿಯ ಕಪ್ ಮತ್ತು ಸಾಸರು ಹಳ್ಳಿಯ ಬಡ</br><noinclude></noinclude> k0qrns7snal0cqacdwgbduni9y8j67j 320396 320394 2026-05-16T17:17:47Z Shreelatha.Halemane 7642 320396 proofread-page text/x-wiki <noinclude><pagequality level="4" user="Pragathi. BH" /></noinclude>{{rh|center=|left=೯೮|right=ಚಿರಸ್ಮರಣೆ}} {{gap}}"ಆಗಲಿ.ಅದಕ್ಕೇನಂತೆ?"</br> {{gap}}"ಹಾಗಾದರೆ ಸಾಯಂಕಾಲದ ಹೊತ್ತು ಯಾವಾಗಲೂ ಇಲ್ಲಿಗೆ ಬರ್ತಾ ಇರಿ ಆಗದೆ?"</br> {{gap}}ಸಾಯಂಕಾಲವನ್ನೆಲ್ಲಾ ತಮ್ಮಿಂದ ಕಸಿದುಕೊಳ್ಳುವ ಯತ್ನ ಬಲು ಕ್ರೂರವಾಗಿ ಮಾಸ್ತರಿಗೆ ತೋರಿತ್ತು,ಒಪ್ಪಿಗೆ ಸೂಚಿಸದೆ ಸುಮ್ಮನ್ನಿದ್ದ ಮಾಸ್ತರನ್ನು ಜಮೀನ್ದಾರರು ಅರೆಕ್ಷಣ ಹುಬ್ಬು ಗಂಟಿಕ್ಕಿ ನೋಡಿ, ವೇಗವಾಗಿ ಮಾತನಾಡುತ್ತ ಅಂದರು: {{gap}}"ನನಗೆ ಬ್ಯಾಡ್ಮಿಂಟನ್ ಅಂದರೆ ಇಷ್ಟ.ನಾನು ಹೈಸ್ಕೂಲ್ನಲ್ಲಿ ಓದ್ತಾ ಇದ್ದಾಗ ಬಹಳ ಪ್ರಸಿದ್ದನಾಗಿದ್ದೆ. ಇಲ್ಲಿ ಯಾರೂ ಜತೆ ಇಲ್ಲದೆ ಬೇಜಾರಾಗಿತ್ತು . ಇಲ್ಲೇ ಎದುರಿಗೆ ಕೋರ್ಟು ಹಾಕಿಸ್ತೇನೆ.ನನಗೆ ಪುರುಸೊತ್ತು ಆದಗಲೆಲ್ಲ ಸಾಯಂಕಾಲ ಒಂದೊಂದು ಆಟವೂ ಆಡ್ಬಹುದು."</br> {{gap}}ಮಾಸ್ತರು ಉತ್ತರವಿತ್ತರು:</br> {{gap}}"ನನಗೆ ಬ್ಯಾಡ್ಮಿಂಟನ್ ಬರೋದಿಲ್ಲ."</br> {{gap}}"ಆಶ್ಛರ್ಯ! ಈಗಿನ ಕಾಲದ ನೀವೇ ಹೀಗಿರೋದು ಮಹಾದಾಶ್ಛರ್ಯ!"</br> {{gap}}"ಹೇಳೋದಕ್ಕೆ ನಾಚಿಕೆಯಾಗ್ತದೆ,ಪಂದ್ಯಾಟ ಅಂದರೆ ನನಗೆ ಅಷ್ಟಷ್ಟೇ."</br> {{gap}}ಜಮೀನ್ದಾರರು ನಕ್ಕರು.</br> {{gap}}"ಹಾಗಾದರೆ,ಜೋಡು ನಳಿಗೆ ಬಂದೂಕೆತ್ತಿ ನೀವು ಬೇಟೆಯಾಡೋದೆಲ್ಲ ಅಷ್ಟರಲ್ಲೇ ಇದೆ!"</br> {{gap}}ಮಾಸ್ತರು ನಗೆಯ ಉತ್ತರವಿತ್ತರು. {{gap}}"ಹೋಗಲಿ,ಇಸ್ಪೀಟಾದರೂ ಆಡ್ತೀರೋ?"</br> {{gap}}"ಅದೂ ಇಲ್ಲ."</br> {{gap}}"ಹಾಗದರೆ ನೀವು ಪುಸ್ತಕ ಕೀಟ ಅಂತ ತೋರ್ತದೆ."</br> {{gap}}ಆ ಮಾತನ್ನು ತಮ್ಮ ಉಪಯೋಗಕ್ಕೆ ತಿರುಗಿಸಿಕೊಡು ಮಾಸ್ತರೆಂದರು: {{gap}}"ನಿಜ ಹೇಳಿದ್ರಿ. ನಾನು ಮೊದಲಿನಿಂದಲೂ ಅಷ್ಟೆ,ಪುಸ್ತಕದ ಹುಚ್ಚು. ಈಗ ಸಹ ಬಿಡುವು ಸಿಕ್ಕಿದರೆ ಸಾಕು, ಪುಸ್ತಕ ಹುಡುಕಿಕೊಂಡು ನೀಲೇಶ್ವರಕ್ಕೊ ಹೊಸದುರ್ಗಕ್ಕೋ ಓಡ್ತಿರ್ತೇನೆ." {{gap}}ಈ ಓಡಾಟದ ಗೂಢಾರ್ಥವನ್ನು ತಿಳಿಯದ ಜಮೀನ್ದಾರರು ನಕ್ಕು ತಲೆ ಅಲ್ಲಾಡಿಸಿ ಅಂದರು:</br> {{gap}}"ಈ ಪುಸ್ತಕದ ವಿಷಯ ನನಗೆ ಎಣ್ಣೆ ಸೀಗೆ ಇದ್ದ ಹಾಗೆ !"</br> {{gap}} ಆಳು ಚಹ ತಂದ.ಚೀಣಿ ಪಿಂಗಾಣಿಯ ಕಪ್ ಮತ್ತು ಸಾಸರು ಹಳ್ಳಿಯ ಬಡ</br><noinclude></noinclude> geith1qdioaknupbcedzlugtqa29gyc ಪುಟ:Chirasmarane-Niranjana.pdf/೯೮ 104 12917 320395 256532 2026-05-16T17:17:47Z Pragathi. BH 7585 /* Validated */ 320395 proofread-page text/x-wiki <noinclude><pagequality level="4" user="Pragathi. BH" /></noinclude> {{rh|center=|left=ಚಿರಸ್ಮರಣೆ |right=೯೯}} ಹೋಟಲಿನ ಗಾಜಿನ ಲೋಟವಲ್ಲ.</br> {{gap}}"ಒಳಗೆ ಓಡು"ಎಂದು ನಂಬಿಯಾರರು ಮಗನಿಗೆ ಅಜ್ಜೆ ಇತ್ತರು. ಮಾಸ್ತರರ ದ್ರುಶ್ತಿ, ಓಡುತ್ತಿದ್ದ ಹುಡುಗನನ್ನು ಹಿಂಬಾಲಿಸಿತು. ಬಾಗಿಲ ಬಳಿ ಈಗ ಹೆಂಗಸರಿರಲಿಲ್ಲ. {{gap}}ಒಂದು ಸಿಗರೇಟು ಹಚ್ಚಿ ಜಮೀನ್ದಾರರು ಚಹವನ್ನೆತ್ತಿಕೊಂಡು "ತಗೊಳ್ಳಿ"ಎಂದು ಮಾಸ್ತರಿಗೆ ಹೇಳಿದರು.</br> {{gap}}ಕಪ್ಪಿನಷ್ಟೇ ಸೊಗಸಾಗಿತ್ತು ಪಾನಿಯ ಲಕೂದಾ.ಶ್ರೀಮಂತ ಚಹ ಮತ್ತೇರುವಷ್ಟು ರುಚಿಕರ.</br> {{gap}}ಒಂದು ಗುಟುಕನ್ನು ಹೀರಿದ ಬಳಿಕ ಜಮೀನ್ದಾರರೆಂದರು:</br> {{gap}}"ಕರುಣಾಕರನಿಗೆ ಮುಂದೆ ಕಾಲೇಜು ಓದಿಸ್ಬೇಕೂಂತ ನಿರ್ಧಾರ ಮಾಡಿದ್ದೇನೆ ಮಾನವ ಕಡೆಯಿಂದ ಅವನಿಗೆ ಆಸ್ತಿಯೂ ಬರ್ತದೆ. ವಕೀಲನಾಗಿ ಆತ ರಾಜಕೀಯಕ್ಕೆ ಇಳೀಬೇಕೂಂತ ನನ್ನ ಅಪೇಕ್ಶ."</br> {{gap}}ಚಹ ಕುಡಿಯತ್ತ ಮಾಸ್ತರು ತನ್ನ ಬಡ ವಿದ್ಯಾರ್ಥಿಗಳನ್ನು ಸ್ಮರಿಸಿಕೊಂಡರು.ಜಮೀನ್ದಾರರ ಮಗನಷ್ಟೇ ಅಂತಸ್ತು ಇದ್ದ. ಬೇರೆ ಇಬ್ಬರು ಹುಡುಗರೆಂದರೆ ನಂಬೂದಿರಿಯ ಮಕ್ಕಳು---ತಾವು ಮಡಿ ಬ್ರಾಹ್ಮಣರೆಂದು ಯಾವಾಗಲೂ ಪ್ರತ್ಯೇಕವಾಗಿಯೇ ಕುಳಿತು,ಮನೆಗೆ ಹೋದೊಡನೆ ಸ್ನಾನ ಮಾಡಿ ಮೈಲಿಗೆ ಕಳೆಯುತ್ತಿದ ಎಳೆಯರು. ನಂಬಿಯಾರರ ಹಾಗೆಯೇ ಮಕ್ಕಳಿಗೆ ಕಾಲೇಜು ವಿದ್ಯಾಭ್ಯಾಸ ಕೊಡಿಸುವ ಮಾತನ್ನಾಡುವ ಸಾಮರ್ಥ್ಯ ಆ ಹಳಿಯಲ್ಲಿ ಬೇರೆಯೂ ಒಬ್ಬ ವ್ಯಕ್ತಿಗಿದ್ದುದೆಂದರೆ ನಂಬೂದಿರಿಗೆ ಮಾತ್ರ. ಇತರರು ಯಾರೂ ಅಂಥ ಕನಸನ್ನು ಕೂಡ ಕಾಣುವ ಸ್ಥಿತಿಯಲ್ಲಿರಲಿಲ್ಲ.</br> {{gap}}ಚಹ ಕುಡಿದು ಮುಗಿಸಿದ ಮಾಸ್ತರೊಡನೆ ಜಮೀನ್ದಾರರು ರಾಜಿಕೀಯದ ಮಾತೆತ್ತಿದರು:</br> {{gap}}"ಗ್ರಾಮಗಳಲ್ಲಿ ಈಗ ಕೆಲವು ಕಡೆ ಪಂಚಾಯಿತಿ ಅಂತ ಮಾಡ್ತಾರಲ್ಲ,ಅದರ ವಿಷಯದಲ್ಲಿ ನಿಮ್ಮ ಅಭಿಪ್ರಾಯವೇನು?"</br> {{gap}}ಮಾಸ್ತರು ತಂತಿಯ ಮೇಲಿನ ಕಸರತ್ತಿಗೆ ಆರಂಭ ಮಾಡಿದರು:</br> {{gap}}"ಗ್ರಾಮಪಂಚಾಯಿತಿಯಿಂದ ಒಳ್ಳೆದೂ ಆಗ್ಬಹುದು;ಕೆಟದ್ದೂ ಆಗಬಹುದು ಕೆಟವರ ಕೈಗೆ ಅಧಿಕಾರ ಸಿಕ್ಕಿದ್ರೆ...."</br> {{gap}}ತೊಡೆ ತಟ್ಟಿ,ಮಾಸ್ತರ ಮಾತು ತಡೆದು, "ಅದೇನಾನೂ ಹೇಳೋದು!" ಎಂದು ನಂಬಿಯಾರರು ಉದ್ಗರಿಸಿದರು.</br><noinclude></noinclude> n706lv9ymkzryk6d8ddw8b5uqc653gg 320401 320395 2026-05-16T17:21:36Z Shreelatha.Halemane 7642 320401 proofread-page text/x-wiki <noinclude><pagequality level="4" user="Pragathi. BH" /></noinclude>{{rh|center=|left=ಚಿರಸ್ಮರಣೆ |right=೯೯}} ಹೋಟಲಿನ ಗಾಜಿನ ಲೋಟವಲ್ಲ.</br> {{gap}}"ಒಳಗೆ ಓಡು"ಎಂದು ನಂಬಿಯಾರರು ಮಗನಿಗೆ ಅಜ್ಜೆ ಇತ್ತರು. ಮಾಸ್ತರರ ದೃಷ್ಟಿ, ಓಡುತ್ತಿದ್ದ ಹುಡುಗನನ್ನು ಹಿಂಬಾಲಿಸಿತು. ಬಾಗಿಲ ಬಳಿ ಈಗ ಹೆಂಗಸರಿರಲಿಲ್ಲ. {{gap}}ಒಂದು ಸಿಗರೇಟು ಹಚ್ಚಿ ಜಮೀನ್ದಾರರು ಚಹವನ್ನೆತ್ತಿಕೊಂಡು "ತಗೊಳ್ಳಿ"ಎಂದು ಮಾಸ್ತರಿಗೆ ಹೇಳಿದರು.</br> {{gap}}ಕಪ್ಪಿನಷ್ಟೇ ಸೊಗಸಾಗಿತ್ತು ಪಾನೀಯ ಕೂಡಾ.ಶ್ರೀಮಂತ ಚಹ ಮತ್ತೇರುವಷ್ಟು ರುಚಿಕರ.</br> {{gap}}ಒಂದು ಗುಟುಕನ್ನು ಹೀರಿದ ಬಳಿಕ ಜಮೀನ್ದಾರರೆಂದರು:</br> {{gap}}"ಕರುಣಾಕರನಿಗೆ ಮುಂದೆ ಕಾಲೇಜು ಓದಿಸ್ಬೇಕೂಂತ ನಿರ್ಧಾರ ಮಾಡಿದ್ದೇನೆ ಮಾವನ ಕಡೆಯಿಂದ ಅವನಿಗೆ ಆಸ್ತಿಯೂ ಬರ್ತದೆ. ವಕೀಲನಾಗಿ ಆತ ರಾಜಕೀಯಕ್ಕೆ ಇಳೀಬೇಕೂಂತ ನನ್ನ ಅಪೇಕ್ಷೆ."</br> {{gap}}ಚಹ ಕುಡಿಯತ್ತ ಮಾಸ್ತರು ತನ್ನ ಬಡ ವಿದ್ಯಾರ್ಥಿಗಳನ್ನು ಸ್ಮರಿಸಿಕೊಂಡರು.ಜಮೀನ್ದಾರರ ಮಗನಷ್ಟೇ ಅಂತಸ್ತು ಇದ್ದ. ಬೇರೆ ಇಬ್ಬರು ಹುಡುಗರೆಂದರೆ ನಂಬೂದಿರಿಯ ಮಕ್ಕಳು---ತಾವು ಮಡಿ ಬ್ರಾಹ್ಮಣರೆಂದು ಯಾವಾಗಲೂ ಪ್ರತ್ಯೇಕವಾಗಿಯೇ ಕುಳಿತು,ಮನೆಗೆ ಹೋದೊಡನೆ ಸ್ನಾನ ಮಾಡಿ ಮೈಲಿಗೆ ಕಳೆಯುತ್ತಿದ್ದ ಎಳೆಯರು. ನಂಬಿಯಾರರ ಹಾಗೆಯೇ ಮಕ್ಕಳಿಗೆ ಕಾಲೇಜು ವಿದ್ಯಾಭ್ಯಾಸ ಕೊಡಿಸುವ ಮಾತನ್ನಾಡುವ ಸಾಮರ್ಥ್ಯ ಆ ಹಳ್ಳಿಯಲ್ಲಿ ಬೇರೆಯೂ ಒಬ್ಬ ವ್ಯಕ್ತಿಗಿದ್ದುದೆಂದರೆ ನಂಬೂದಿರಿಗೆ ಮಾತ್ರ. ಇತರರು ಯಾರೂ ಅಂಥ ಕನಸನ್ನು ಕೂಡ ಕಾಣುವ ಸ್ಥಿತಿಯಲ್ಲಿರಲಿಲ್ಲ.</br> {{gap}}ಚಹ ಕುಡಿದು ಮುಗಿಸಿದ ಮಾಸ್ತರೊಡನೆ ಜಮೀನ್ದಾರರು ರಾಜಿಕೀಯದ ಮಾತೆತ್ತಿದರು:</br> {{gap}}"ಗ್ರಾಮಗಳಲ್ಲಿ ಈಗ ಕೆಲವು ಕಡೆ ಪಂಚಾಯಿತಿ ಅಂತ ಮಾಡ್ತಾರಲ್ಲ,ಅದರ ವಿಷಯದಲ್ಲಿ ನಿಮ್ಮ ಅಭಿಪ್ರಾಯವೇನು?"</br> {{gap}}ಮಾಸ್ತರು ತಂತಿಯ ಮೇಲಿನ ಕಸರತ್ತಿಗೆ ಆರಂಭ ಮಾಡಿದರು:</br> {{gap}}"ಗ್ರಾಮಪಂಚಾಯಿತಿಯಿಂದ ಒಳ್ಳೆದೂ ಆಗ್ಬಹುದು;ಕೆಟದ್ದೂ ಆಗಬಹುದು ಕೆಟ್ಟವರ ಕೈಗೆ ಅಧಿಕಾರ ಸಿಕ್ಕಿದ್ರೆ...."</br> {{gap}}ತೊಡೆ ತಟ್ಟಿ,ಮಾಸ್ತರ ಮಾತು ತಡೆದು, "ಅದೇ ನಾನೂ ಹೇಳೋದು!" ಎಂದು ನಂಬಿಯಾರರು ಉದ್ಗರಿಸಿದರು.</br><noinclude></noinclude> dqps60v8rbgijw7yo8jj4s8rvg4rh05 ಪುಟ:Chirasmarane-Niranjana.pdf/೯೯ 104 12918 320397 256567 2026-05-16T17:17:57Z Pragathi. BH 7585 /* Validated */ 320397 proofread-page text/x-wiki <noinclude><pagequality level="4" user="Pragathi. BH" /></noinclude> {{rh|center=|left=೧೦೦|right=ಚಿರಸ್ಮರಣೆ}} ಮಾಸ್ತರಿಗೆ ಒಂದು ಕ್ಷಣ ಏನೂ ಅರ್ಥವಾಗಲಿಲ್ಲ.ಅರೆತೆರೆರೆದ ಬಾಗಿಗನ್ನುಅವರು ಮುಚ್ಚಲಾರದೆ ಹೋದರು.ಮಾತನಾಡಲಾರದ ಅವರ ನೆರೆವಿಗೆ ಬಂದು ನಂಬಿಯಾರರೆ ಅಂದರು:</br> {{gap}} "ಈ ಸಣ್ಣಪಟ್ಟ ರೈತರಲ್ಲಿ ಕೆಲವರು ತಲೆತಿರುಕರಿರುರ್ತಾತೆ. ಎಲ್ಲಿ ಯಾದರೂ ಅವರು ಗ್ರಾಮ ಪಂಚಾಯಿತಿಗೆ ಆರಿಸಿ ಬಂದರೂಂತಿಟ್ಕೋಳ್ಳಿ, ಅದೇನೋ ಗಾದೆ ಇದೆಯಲ್ಲ---ಹಾಗೆ ಅರ್ಥ ರಾತ್ರೀಲಿ ಕೊಡೆ ಹಿಡಿಸ್ಕೊಂಡು ಮೆರವಣಿಗೆ ಹೋದರೂ ಹೋದರೇ! ಇನ್ನು ಹಳ್ಳಿಯ ಸ್ಥಿತಿಯೊ---ರಾಮ,ರಾಮ!"</br> {{gap}}ಮಾಸ್ತರ ಗಂಟಲಲ್ಲಿ ಮತ್ತೆ ಉಗುಳು ಸಿಲುಕಿಕೊಂಡಿತು.ಮಾತು ಅಸಹನೀಯ ವೇದನೆಯಿಂದ ಹೊಟ್ಟೆಯೊಳಗೇ ಹೊರಳಾಡಿತು.ತಾವು ಚಿತ್ರಿಸಿದ ಭಿತಿಯೆಲ್ಲಾ ಬರಿಯ ಭ್ರಮೆ ಎನ್ನುವಂತೆ ಜಮೀನ್ದಾರರು ಮಾತು ಮುಂದುವರೆಸಿದರು: {{gap}}"ತ್ರಿಕರಪುರದಲ್ಲಿ ಹಾಗೆ ಆಗಲ್ಲಾಂತಿಟ್ಕೊಳ್ಳಿ.ಆದರೂ ಈ ಗ್ರಾಮ ಪಂಚಾಯಿತಿ ಅಗತ್ಯವೇ---ಅಂತ ನನ್ನ ಪ್ರಶ್ನೆ. ಈಗ ನಮ್ಮ ಹಳ್ಳೀನೇ ತಗೊಳ್ಳಿ ಇದಕ್ಕೀಗ ಏನಾಗಿದೆ?"</br> {{gap}}ಮಾಸ್ತರು ಗಟ್ಟಿಯಾಗಿ ನಕ್ಕರು. ಆ ನಗು ಅರ್ಥವಾಗದೆ ನಂಬಿಯಾರರು ಮಾಸ್ತರನ್ನೇ ದುರುದುರನೆ ನೋಡಿದರು. ತಮ್ಮ ಮಾತಿಗೆ ಮೆಚ್ಚಿ ಆತ ನಕ್ಕಿರಬರಹುದೆಂದು ಊಹಿಸಿಕೊಡು ತಾವೂ ಹಲ್ಲು ಕಿಸಿದರು. ಗ್ರಾಮ ಪಂಚಾಯಿತಿ ವ್ಯರ್ಥವೆಂಬುದೇ ಅವರ ಅಭಿಪ್ರಾಯವಾಗಿದ್ದರೂ ಹಳೆಯ ಕಾಲದವನಾಗಿರಲು ಇಚ್ಚಿಸದೇ ಅವರೆಂದರು:</br> {{gap}}"ಆದರೂ ನಾಗರಿಕತೆಯ ಈ ಕಾಲದಲ್ಲಿ ಗ್ರಾಮಪಂಚಾಯಿತಿ ಇರೋದು ಭೂಷಣವೆಂದಾದರೆ ನನ್ನ ವಿರೋಧವಿಲ್ಲ.ಮೂಂದೆ ಅಗತ್ಯವಾಗಿ ಮಾಡೋಣ. ಇದು ನೂರರ ಜತೇಲಿ ನೂರೊಂದನೆಯ ಕೆಲಸ ಇದ್ದಹಾಗೆ.ಆದರೆ ಅದನ್ನು ಹತೋಟೀಲಿ ಇಟ್ಕೋಂಡು ನಡೇಸ್ಬೇಕು.ಅಷ್ಟೆ!"</br> {{gap}}ಮಾಸ್ತರು ಮತ್ತೊಮ್ಮೆ ಯಾವ ಅರ್ಥವೂ ಇಲ್ಲದೆ ನಕ್ಕರು.</br> {{gap}}ಅಷ್ಟರಲ್ಲೇ ಆಳೊಬ್ಬ ಬಂದು ವಿನೀತನಾಗಿ ಬಾಗಿ ಹೇಳಿದ:</br> {{gap}}"ಕೆಳಗಿನ ಮೂಲೆಯ ಇಬ್ಬರು ರೈತರು ಬಂದಿದ್ದಾರೆ, ಒಡೆಯ."</br> {{gap}}ನಂಬಿಯಾರರು ಹುಬ್ಬು ಗಂಟಿಕ್ಕಿದರು:</br> {{gap}} "ಯಾರೊ?"</br> {{gap}} "ಕೆಳಗಿನ ಮೂಲೇಯೋರು,ಬರಹೇಳಿದ್ರಿ.ನೀರು ಬಿಡೋ ವಿಷಯದಲ್ಲಿ.</br> {{gap}}"ಓ ಅವರಾ?"</br><noinclude></noinclude> ahj5g50idjgp1zse0xyxhb1srxapaxb 320402 320397 2026-05-16T17:24:24Z Shreelatha.Halemane 7642 320402 proofread-page text/x-wiki <noinclude><pagequality level="4" user="Pragathi. BH" /></noinclude>{{rh|center=|left=೧೦೦|right=ಚಿರಸ್ಮರಣೆ}} {{gap}}ಮಾಸ್ತರಿಗೆ ಒಂದು ಕ್ಷಣ ಏನೂ ಅರ್ಥವಾಗಲಿಲ್ಲ.ಅರೆತೆರೆರೆದ ಬಾಯಿಯನ್ನುಅವರು ಮುಚ್ಚಲಾರದೆ ಹೋದರು.ಮಾತನಾಡಲಾರದ ಅವರ ನೆರೆವಿಗೆ ಬಂದು ನಂಬಿಯಾರರೆ ಅಂದರು:</br> {{gap}} "ಈ ಸಣ್ಣಪಟ್ಟ ರೈತರಲ್ಲಿ ಕೆಲವರು ತಲೆತಿರುಕರಿರುರ್ತಾತೆ. ಎಲ್ಲಿಯಾದರೂ ಅವರು ಗ್ರಾಮ ಪಂಚಾಯಿತಿಗೆ ಆರಿಸಿ ಬಂದರೂಂತಿಟ್ಕೋಳ್ಳಿ, ಅದೇನೋ ಗಾದೆ ಇದೆಯಲ್ಲ---ಹಾಗೆ ಅರ್ಥ ರಾತ್ರೀಲಿ ಕೊಡೆ ಹಿಡಿಸ್ಕೊಂಡು ಮೆರವಣಿಗೆ ಹೋದರೂ ಹೋದರೇ! ಇನ್ನು ಹಳ್ಳಿಯ ಸ್ಥಿತಿಯೊ---ರಾಮ,ರಾಮ!"</br> {{gap}}ಮಾಸ್ತರ ಗಂಟಲಲ್ಲಿ ಮತ್ತೆ ಉಗುಳು ಸಿಲುಕಿಕೊಂಡಿತು.ಮಾತು ಅಸಹನೀಯ ವೇದನೆಯಿಂದ ಹೊಟ್ಟೆಯೊಳಗೇ ಹೊರಳಾಡಿತು.ತಾವು ಚಿತ್ರಿಸಿದ ಭಿತಿಯೆಲ್ಲಾ ಬರಿಯ ಭ್ರಮೆ ಎನ್ನುವಂತೆ ಜಮೀನ್ದಾರರು ಮಾತು ಮುಂದುವರೆಸಿದರು: {{gap}}"ತ್ರಿಕರಪುರದಲ್ಲಿ ಹಾಗೆ ಆಗಲ್ಲಾಂತಿಟ್ಕೊಳ್ಳಿ.ಆದರೂ ಈ ಗ್ರಾಮ ಪಂಚಾಯಿತಿ ಅಗತ್ಯವೇ---ಅಂತ ನನ್ನ ಪ್ರಶ್ನೆ. ಈಗ ನಮ್ಮ ಹಳ್ಳೀನೇ ತಗೊಳ್ಳಿ ಇದಕ್ಕೀಗ ಏನಾಗಿದೆ?"</br> {{gap}}ಮಾಸ್ತರು ಗಟ್ಟಿಯಾಗಿ ನಕ್ಕರು. ಆ ನಗು ಅರ್ಥವಾಗದೆ ನಂಬಿಯಾರರು ಮಾಸ್ತರನ್ನೇ ದುರುದುರನೆ ನೋಡಿದರು. ತಮ್ಮ ಮಾತಿಗೆ ಮೆಚ್ಚಿ ಆತ ನಕ್ಕಿರಬರಹುದೆಂದು ಊಹಿಸಿಕೊಡು ತಾವೂ ಹಲ್ಲು ಕಿಸಿದರು. ಗ್ರಾಮ ಪಂಚಾಯಿತಿ ವ್ಯರ್ಥವೆಂಬುದೇ ಅವರ ಅಭಿಪ್ರಾಯವಾಗಿದ್ದರೂ ಹಳೆಯ ಕಾಲದವನಾಗಿರಲು ಇಚ್ಚಿಸದೇ ಅವರೆಂದರು:</br> {{gap}}"ಆದರೂ ನಾಗರಿಕತೆಯ ಈ ಕಾಲದಲ್ಲಿ ಗ್ರಾಮಪಂಚಾಯಿತಿ ಇರೋದು ಭೂಷಣವೆಂದಾದರೆ ನನ್ನ ವಿರೋಧವಿಲ್ಲ.ಮುಂದೆ ಅಗತ್ಯವಾಗಿ ಮಾಡೋಣ. ಇದು ನೂರರ ಜತೇಲಿ ನೂರೊಂದನೆಯ ಕೆಲಸ ಇದ್ದಹಾಗೆ.ಆದರೆ ಅದನ್ನು ಹತೋಟೀಲಿ ಇಟ್ಕೋಂಡು ನಡೇಸ್ಬೇಕು.ಅಷ್ಟೆ!"</br> {{gap}}ಮಾಸ್ತರು ಮತ್ತೊಮ್ಮೆ ಯಾವ ಅರ್ಥವೂ ಇಲ್ಲದೆ ನಕ್ಕರು.</br> {{gap}}ಅಷ್ಟರಲ್ಲೇ ಆಳೊಬ್ಬ ಬಂದು ವಿನೀತನಾಗಿ ಬಾಗಿ ಹೇಳಿದ:</br> {{gap}}"ಕೆಳಗಿನ ಮೂಲೆಯ ಇಬ್ಬರು ರೈತರು ಬಂದಿದ್ದಾರೆ, ಒಡೆಯ."</br> {{gap}}ನಂಬಿಯಾರರು ಹುಬ್ಬು ಗಂಟಿಕ್ಕಿದರು:</br> {{gap}} "ಯಾರೊ?"</br> {{gap}} "ಕೆಳಗಿನ ಮೂಲೇಯೋರು,ಬರಹೇಳಿದ್ರಿ.ನೀರು ಬಿಡೋ ವಿಷಯದಲ್ಲಿ.</br> {{gap}}"ಓ ಅವರಾ?"</br><noinclude></noinclude> t8hx7lo3k7fwdbbfe866cqkswgsaec4 ಪುಟ:Chirasmarane-Niranjana.pdf/೧೦೦ 104 12919 320398 256654 2026-05-16T17:18:07Z Pragathi. BH 7585 /* Validated */ 320398 proofread-page text/x-wiki <noinclude><pagequality level="4" user="Pragathi. BH" /></noinclude>{{rh|left=ಚಿರಸ್ಮರಣೆ|right=೧೦೧}} {{gap}}ಒಂದು ನಿಮಿಷ ಸುಮ್ನನಿದ್ದು ನಂಬಿಯಾರರು ಆಜ್ನ್ಹೆ ಇತ್ತರು:</br> {{gap}}"ಇವತ್ತು ಪುರುಸೊತ್ತಿಲ್ಲ,ನಾಳೆ ಬರಬೇಕೂಂತ ಹೇಳು."</br> {{gap}}"ಹೂಂ ಒಡೆಯ.ಎಷ್ಟೋತ್ತಿಗೆ ಬರೋದಕ್ಕೆ ಹೇಳ್ಣಿ?"</br> {{gap}}ಜಮೀನ್ದಾರರು ಸ್ವರವೇರಿಸಿದರು:</br> {{gap}}"ನಾಯಿ ಮಗನೆ!ಅದೇನೋ ಹಾಗೆಂದರೆ?ಎಷ್ಟೊತ್ತಿಗೆ---ಅಂತೆ,ಭೇಟಿಗೆ ಸಮಯ ಗೊತ್ತುಮಾಡೋದಕ್ಕೆ ಅವರು ಮಹಾರಾಜರೇನೋ ಹೋಗು.....ಬೆಳಿಗ್ಗೆನೇ ಬಂದು ಇಲ್ಲಿ ಕಾದಿರ್ಬೇಕೂಂತ ಹೇಳು!"</br> {{gap}}ಆಳು ಬಾಗಿಬಾಗಿ ಹೊರಟುಹೋದ.ನಂಬಿಯಾರರು ಠೀವಿಯಿಂದ ಮಾಸ್ತರತ್ತ ತಿರುಗಿ ಸ್ವರ ಬದಲಾಯಿಸಿ ಹೇಳಿದರು:</br> {{gap}}"ಸೊಳೇ ಮಕ್ಕಳು ಜಗಳಾಡ್ತಾರೆ:ಆಮೇಲೆ ರಾಜಿ ಮಾಡಿಸ್ಕೊಡಿಂತ ಇಲ್ಲಿಗೆ ಬರ್ತಾರೆ."</br> {{gap}}ಆಳನ್ನು ಉದ್ದೇಶಿಸಿ ಮಾತನಾಡಿದ ಧ್ವನಿಗಿಂತ ಆತ್ಮಪ್ರಶಂಸೆಯ ಈ ಸ್ವರ ಭಿನ್ನವಾಗಿತ್ತು. 'ಒಬ್ಬೊಬ್ಬರಿಗೋಸ್ಕರ ಒಂದೊಂದು ರೀತಿ ಗೋಟಲು' ಎಂದುಕೊಂಡರು ಮಾಸ್ತರು.ಮೂಂದಕ್ಕೆ ಇನ್ನೂ ರಾಗವಾಗಿ ನಂಬಿಯಾರರೆಂದರು:</br> {{gap}}"ಜಮೀನ್ದಾರ ರೈತರಿಗೆಲ್ಲ ತಂದೆ ಇದ್ದ ಹಾಗೆ,ಜಗಳ ಆಡಿಕೊಂಡು ಇಲ್ಲಿಗೆ ಅಲ್ಲದೆ ಬೇರೆಲ್ಲಿಗೆ ಬರಬೇಕು ಹೇಳಿ?....."</br> {{gap}}....ಸಂದರ್ಶನವನ್ನು ಇನ್ನೂ ಉದ್ದ ಬೆಳೆಸುವುದರಲ್ಲಿ ಅರ್ಥವಿಲ್ಲವೆಂದು, ಮಾಸ್ತರು ಹೊರಡಲು ಸನ್ನದ್ದರಾಗಿ ಅತ್ತಿತ್ತ ನೋಡಿದರು.ಮಾಸ್ತರ ಇಂಗಿತವನ್ನು ನಂಬಿಯಾರರು ಊಹಿಸದಿರಲಿಲ್ಲ.ಅವರ ಅಳನ್ನು ಕರೆದರು:</br> {{gap}}"ಏ ಇವನೇ,ಬಾ ಇಲ್ಲ!"</br> {{gap}}ಆಳು ಬಂದಾಗ ಅವರು ಆದೇಶವಿತ್ತರು:</br> {{gap}}"ಎರಡು ದೊಡ್ಡ ಪಪ್ಪಾಯಿಹಣ್ಣು ತಗೋಂಡು ಮಾಸ್ತರ ಜತೇಲಿ ಹೋಗು." {{gap}}ಆದರೆ ಮಾಸ್ತರಿಗೆ ಮಾತುಕತೆಯಿಂದಲೇ ಹೊಟ್ಟೆ ತುಂಬಿತ್ತು.ಪಪ್ಪಾಯಿ ಹಣ್ಣುಗಳು ಅವಶ್ಯವೆನ್ನಿಸಲಿಲ್ಲ. ಉಡುಗೊರೆ ಇಲ್ಲದೆ,ಬಂದ ಹಾಗೆಯೇ ಹಿಂತಿರುಗಲು ಅವರು ಯತ್ನಿಸಿದರು:</br> {{gap}}"ಬೆಡಿ.ಸುಮ್ಮನೆ ಯಾಕೆ?ದಯವಿಟ್ಟು ಬೇಡಿ."</br> {{gap}}ನಂಬಿಯಾರರು ಎದ್ದುನಿಂತು,'ಸುಮ್ಮನಿರಿ'ಎನ್ನುವಂತೆ ಆತ್ಮೀಯತೆಯಿಂದ ಕೈಬೀಸಿ"ತಗೊಂಡು ಬಾರೋ. ಚೆನ್ನಾಗಿರೋದು,ನೋಡಿ ಆರಿಸಿ ತಾ"ಎಂದರು.</br> {{gap}}ಹೊರಕ್ಕೆ ಹೊರಟ ಮಾಸ್ತರು ಒಳಬಾಗಿಲಿನತ್ತ ಒಮ್ಮೆ ದೃಷ್ಟಿಬೀರಿದರು.ಅಲ್ಲಿ<noinclude></noinclude> 872ot37x50rcq69v7bzt19xvpmj0t7i 320403 320398 2026-05-16T17:26:46Z Pragathi. BH 7585 320403 proofread-page text/x-wiki <noinclude><pagequality level="4" user="Pragathi. BH" /></noinclude>{{rh|left=ಚಿರಸ್ಮರಣೆ|right=೧೦೧}} {{gap}}ಒಂದು ನಿಮಿಷ ಸುಮ್ನನಿದ್ದು ನಂಬಿಯಾರರು ಆಜ್ನ್ಹೆ ಇತ್ತರು: {{gap}}"ಇವತ್ತು ಪುರುಸೊತ್ತಿಲ್ಲ,ನಾಳೆ ಬರಬೇಕೂಂತ ಹೇಳು." {{gap}}"ಹೂಂ ಒಡೆಯ.ಎಷ್ಟೋತ್ತಿಗೆ ಬರೋದಕ್ಕೆ ಹೇಳ್ಣಿ?" {{gap}}ಜಮೀನ್ದಾರರು ಸ್ವರವೇರಿಸಿದರು: {{gap}}"ನಾಯಿ ಮಗನೆ!ಅದೇನೋ ಹಾಗೆಂದರೆ?ಎಷ್ಟೊತ್ತಿಗೆ---ಅಂತೆ,ಭೇಟಿಗೆ ಸಮಯ ಗೊತ್ತುಮಾಡೋದಕ್ಕೆ ಅವರು ಮಹಾರಾಜರೇನೋ ಹೋಗು.....ಬೆಳಿಗ್ಗೆನೇ ಬಂದು ಇಲ್ಲಿ ಕಾದಿರ್ಬೇಕೂಂತ ಹೇಳು!" {{gap}}ಆಳು ಬಾಗಿಬಾಗಿ ಹೊರಟುಹೋದ.ನಂಬಿಯಾರರು ಠೀವಿಯಿಂದ ಮಾಸ್ತರತ್ತ ತಿರುಗಿ ಸ್ವರ ಬದಲಾಯಿಸಿ ಹೇಳಿದರು: {{gap}}"ಸೊಳೇ ಮಕ್ಕಳು ಜಗಳಾಡ್ತಾರೆ:ಆಮೇಲೆ ರಾಜಿ ಮಾಡಿಸ್ಕೊಡಿಂತ ಇಲ್ಲಿಗೆ ಬರ್ತಾರೆ." {{gap}}ಆಳನ್ನು ಉದ್ದೇಶಿಸಿ ಮಾತನಾಡಿದ ಧ್ವನಿಗಿಂತ ಆತ್ಮಪ್ರಶಂಸೆಯ ಈ ಸ್ವರ ಭಿನ್ನವಾಗಿತ್ತು. 'ಒಬ್ಬೊಬ್ಬರಿಗೋಸ್ಕರ ಒಂದೊಂದು ರೀತಿ ಗೋಟಲು' ಎಂದುಕೊಂಡರು ಮಾಸ್ತರು.ಮೂಂದಕ್ಕೆ ಇನ್ನೂ ರಾಗವಾಗಿ ನಂಬಿಯಾರರೆಂದರು: {{gap}}"ಜಮೀನ್ದಾರ ರೈತರಿಗೆಲ್ಲ ತಂದೆ ಇದ್ದ ಹಾಗೆ,ಜಗಳ ಆಡಿಕೊಂಡು ಇಲ್ಲಿಗೆ ಅಲ್ಲದೆ ಬೇರೆಲ್ಲಿಗೆ ಬರಬೇಕು ಹೇಳಿ?....." {{gap}}....ಸಂದರ್ಶನವನ್ನು ಇನ್ನೂ ಉದ್ದ ಬೆಳೆಸುವುದರಲ್ಲಿ ಅರ್ಥವಿಲ್ಲವೆಂದು, ಮಾಸ್ತರು ಹೊರಡಲು ಸನ್ನದ್ದರಾಗಿ ಅತ್ತಿತ್ತ ನೋಡಿದರು.ಮಾಸ್ತರ ಇಂಗಿತವನ್ನು ನಂಬಿಯಾರರು ಊಹಿಸದಿರಲಿಲ್ಲ.ಅವರ ಅಳನ್ನು ಕರೆದರು: {{gap}}"ಏ ಇವನೇ,ಬಾ ಇಲ್ಲ!" {{gap}}ಆಳು ಬಂದಾಗ ಅವರು ಆದೇಶವಿತ್ತರು: {{gap}}"ಎರಡು ದೊಡ್ಡ ಪಪ್ಪಾಯಿಹಣ್ಣು ತಗೋಂಡು ಮಾಸ್ತರ ಜತೇಲಿ ಹೋಗು." {{gap}}ಆದರೆ ಮಾಸ್ತರಿಗೆ ಮಾತುಕತೆಯಿಂದಲೇ ಹೊಟ್ಟೆ ತುಂಬಿತ್ತು.ಪಪ್ಪಾಯಿ ಹಣ್ಣುಗಳು ಅವಶ್ಯವೆನ್ನಿಸಲಿಲ್ಲ. ಉಡುಗೊರೆ ಇಲ್ಲದೆ,ಬಂದ ಹಾಗೆಯೇ ಹಿಂತಿರುಗಲು ಅವರು ಯತ್ನಿಸಿದರು: {{gap}}"ಬೆಡಿ.ಸುಮ್ಮನೆ ಯಾಕೆ?ದಯವಿಟ್ಟು ಬೇಡಿ." {{gap}}ನಂಬಿಯಾರರು ಎದ್ದುನಿಂತು,'ಸುಮ್ಮನಿರಿ'ಎನ್ನುವಂತೆ ಆತ್ಮೀಯತೆಯಿಂದ ಕೈಬೀಸಿ"ತಗೊಂಡು ಬಾರೋ. ಚೆನ್ನಾಗಿರೋದು,ನೋಡಿ ಆರಿಸಿ ತಾ"ಎಂದರು. {{gap}}ಹೊರಕ್ಕೆ ಹೊರಟ ಮಾಸ್ತರು ಒಳಬಾಗಿಲಿನತ್ತ ಒಮ್ಮೆ ದೃಷ್ಟಿಬೀರಿದರು.ಅಲ್ಲಿ<noinclude></noinclude> gzi1ghcvpa4cii9b6ej1e03gkze163h ಪುಟ:Chirasmarane-Niranjana.pdf/೧೦೧ 104 12920 320399 256437 2026-05-16T17:18:24Z Pragathi. BH 7585 /* Validated */ 320399 proofread-page text/x-wiki <noinclude><pagequality level="4" user="Pragathi. BH" /></noinclude> {{rh|center=|left=೧೦೨|right=ಚಿರಸ್ಮರಣೆ}} ಹೆಂಗಸರಿರಲಿಲ್ಲ; ಆದರೆ ಕರುಣಾಕರ ನಿಂತಿದ್ದ. ಆ ಹುಡುಗನಿಗೆ ಪಾಠ ಹೇಳಿ ಕೊಡಲು ಒಪ್ಪಿದುದು ನೆನಪಾಗಿ, ಮಾಸ್ತರ ಹೃದಯ ಭಾರವಾಯಿತು.ಜಮೀನ್ದಾರರು ಮಗನನ್ನು ನೋಡದೆ ಇದ್ದರೂ ಮಾಸ್ತರೋಡನೆ ಹೊರಬರುತ್ತ ಹೇಳಿದರು:</br> {{gap}}"ಅಂದ ಹಾಗೆ-ಕರುಣಾಕರನಿಗೆ ಪಾಠ ಹೇಳೋ ವಿಚಾರ,ನಾಳೆ ಸಂಜೆಯಿಂದ ಬರ್ತೀರೇನು?"</br> {{gap}}ಮಾಸ್ತರ ಮೆದುಳು ಒಂದು ನಿಮಿಷ ತೀವ್ರಗತಿಯಿಂದ ಚಲಿಸಿತು. {{gap}}"ಶಾಲೆಯ ಪಾಠಗಳೆಲ್ಲ ಆದಮೇಲೆ ಹುಡುಗರಿಗೆ ಸಾಮಾನ್ಯವಾಗಿ ಆಯಾಸವಾಗ್ತದೆ.ಅಲ್ಲದೆ ಅದು ಆಟ ಆಡೋ ಹೋತ್ತು.ಬೆಳಗ್ಗೆ ಪಾಠ ಇಟ್ಕೊಳ್ಳೋದು ಮೇಲು. ಅದರಿಂದ ಪ್ರಯೋಜನ ಜಾಸ್ತಿ."</br> {{gap}}ನಂಬಿಯಾರರು "ಹಾಗೇ ಆಗಲಿ" ಎಂದರು. ಆದರೆ ಆ ಕ್ಷಣವೇ, ಸಂಜೆ ರೈತರಿಗೆ ಪತ್ರಿಕೆ ಓದಿ ಹೇಳಲು ತೊಂದರೆಯಾಗಬಾರದೆಂದು ಈ ಉಪಾಧ್ಯಾಯ ಆ ರೀತಿ ಹೇಳಿದನೇನೋ ಎಂಬ ಸಂದೇಹ ಅವರಲ್ಲಿ ತಲೆದೋರಿತು. ಅಂತಹ ಓದಿಗೆ ಅಸ್ವದವಿರಬಾರದೆಂದು ದೃಢವಾದ ಧ್ವನಿಯಲ್ಲಿ ಅವರೆಂದರು:</br> {{gap}}"ಆದರೆ ರೈತರನ್ನು ಮಾತ್ರ ಸಾಯಂಕಾಲದ ಹೊತ್ತು ಶಾಲೆ ಜಗಲಿ ಸೇರಿಸ್ಬೇಡಿ, ನಿಮಗೆ ಒಬ್ಬರೇ ಇದ್ದು ಬೇಸರವಾದ್ರೆ ಇಲ್ಲಿಗೆ ಬನ್ನಿ.ಆಟವಿಲ್ಲದೆ ಹೋದ್ರೆ ಹರಟೆಯಾದರೂ ಹೊಡೆಯೋಣ. ಬೇಕಾದರೆ ನಮ್ಮನೇ ಪೇಪರೇ ನೀವು ಉಪಯೋಗಿಸ್ಬಹುದು. ಪ್ರತ್ಯೇಕ ತರಿಸಬೇಕೂಂತ್ಲೇ ಇಲ್ಲ."</br> {{gap}}ಉತ್ತರವಾಗಿ, ನೋವಿನ ಹಲವು ಪದರಗಳ ಆಳದಿಂದ, 'ಹೂಂ' ಎಂಬ ಧ್ವನಿ ಬಂತು.</br> {{gap}}"ಬರ್ತೇನೆ, ನಮಸ್ಕಾರ" ಎಂದು ಹೇಳಿ, ಮಾಸ್ತರು ನಡೆದರು. ಜಮೀನ್ದಾರರು ಉತ್ತರವಾಗಿ ತಲೆಯಾಡಿಸಿ ಮೌನ ನಮಸ್ಕಾರವಿತ್ತರು. ಅವರ ಆಳು, ದೊಡ್ಡಎರಡು ಪಪ್ಪಾಯಿ ಹಣ್ಣುಗಳನ್ನು ಬಾಳೆಯ ಹಗ್ಗದಲ್ಲಿ ಕಟ್ಟಿ ತಲೆಯ ಮೇಲಿರಿಸಿಕೊಂಡು, ಮಾಸ್ತರನ್ನು ಹಿಂಬಾಲಿಸಿದ. {{gap}}ಮಾಸ್ತರಿಗೆ ಬೇಸರವಾಗಿತ್ತು. ಹಿಂಡಿಹೋಗಿದ್ದ ಪತ್ರಿಕೆತಯನ್ನು ಕಂಕುಳಲ್ಲಿ ಇರಿಸಿ,ಉಟ್ಟಿದ್ದ ಅಡ್ಡಪಂಚೆಯನ್ನು ಅರ್ಧಕ್ಕೆ ಎತ್ತಿ ಕಟ್ಟಿ ಅವರು ಮಾತಿಲ್ಲದೆ ಹಾದಿ ನಡೆದರು.</br> {{gap}}ಕತ್ತಲಾಗಲು ಇನ್ನೂ ಸ್ವಲ್ಪಹೊತ್ತಿತ್ತು. ರೈತರು ಕಾದು ನಿರಾಶರಾಗಿ ಹೊರಟು ಹೋಗಿದ್ದರೂ ಇರಬಹುದೆಂದು ಮಾಸ್ತರು ಅಂದುಕೊಂಡರು.ಸಮಾಜದ</br><noinclude></noinclude> rn8hlt00cgvqzsrx9zuhosf6vfuf6xf 320404 320399 2026-05-16T17:28:22Z Pragathi. BH 7585 320404 proofread-page text/x-wiki <noinclude><pagequality level="4" user="Pragathi. BH" /></noinclude> {{rh|center=|left=೧೦೨|right=ಚಿರಸ್ಮರಣೆ}} ಹೆಂಗಸರಿರಲಿಲ್ಲ; ಆದರೆ ಕರುಣಾಕರ ನಿಂತಿದ್ದ. ಆ ಹುಡುಗನಿಗೆ ಪಾಠ ಹೇಳಿ ಕೊಡಲು ಒಪ್ಪಿದುದು ನೆನಪಾಗಿ, ಮಾಸ್ತರ ಹೃದಯ ಭಾರವಾಯಿತು.ಜಮೀನ್ದಾರರು ಮಗನನ್ನು ನೋಡದೆ ಇದ್ದರೂ ಮಾಸ್ತರೋಡನೆ ಹೊರಬರುತ್ತ ಹೇಳಿದರು: {{gap}}"ಅಂದ ಹಾಗೆ-ಕರುಣಾಕರನಿಗೆ ಪಾಠ ಹೇಳೋ ವಿಚಾರ,ನಾಳೆ ಸಂಜೆಯಿಂದ ಬರ್ತೀರೇನು?" {{gap}}ಮಾಸ್ತರ ಮೆದುಳು ಒಂದು ನಿಮಿಷ ತೀವ್ರಗತಿಯಿಂದ ಚಲಿಸಿತು. {{gap}}"ಶಾಲೆಯ ಪಾಠಗಳೆಲ್ಲ ಆದಮೇಲೆ ಹುಡುಗರಿಗೆ ಸಾಮಾನ್ಯವಾಗಿ ಆಯಾಸವಾಗ್ತದೆ.ಅಲ್ಲದೆ ಅದು ಆಟ ಆಡೋ ಹೋತ್ತು.ಬೆಳಗ್ಗೆ ಪಾಠ ಇಟ್ಕೊಳ್ಳೋದು ಮೇಲು. ಅದರಿಂದ ಪ್ರಯೋಜನ ಜಾಸ್ತಿ." {{gap}}ನಂಬಿಯಾರರು "ಹಾಗೇ ಆಗಲಿ" ಎಂದರು. ಆದರೆ ಆ ಕ್ಷಣವೇ, ಸಂಜೆ ರೈತರಿಗೆ ಪತ್ರಿಕೆ ಓದಿ ಹೇಳಲು ತೊಂದರೆಯಾಗಬಾರದೆಂದು ಈ ಉಪಾಧ್ಯಾಯ ಆ ರೀತಿ ಹೇಳಿದನೇನೋ ಎಂಬ ಸಂದೇಹ ಅವರಲ್ಲಿ ತಲೆದೋರಿತು. ಅಂತಹ ಓದಿಗೆ ಅಸ್ವದವಿರಬಾರದೆಂದು ದೃಢವಾದ ಧ್ವನಿಯಲ್ಲಿ ಅವರೆಂದರು: {{gap}}"ಆದರೆ ರೈತರನ್ನು ಮಾತ್ರ ಸಾಯಂಕಾಲದ ಹೊತ್ತು ಶಾಲೆ ಜಗಲಿ ಸೇರಿಸ್ಬೇಡಿ, ನಿಮಗೆ ಒಬ್ಬರೇ ಇದ್ದು ಬೇಸರವಾದ್ರೆ ಇಲ್ಲಿಗೆ ಬನ್ನಿ.ಆಟವಿಲ್ಲದೆ ಹೋದ್ರೆ ಹರಟೆಯಾದರೂ ಹೊಡೆಯೋಣ. ಬೇಕಾದರೆ ನಮ್ಮನೇ ಪೇಪರೇ ನೀವು ಉಪಯೋಗಿಸ್ಬಹುದು. ಪ್ರತ್ಯೇಕ ತರಿಸಬೇಕೂಂತ್ಲೇ ಇಲ್ಲ." {{gap}}ಉತ್ತರವಾಗಿ, ನೋವಿನ ಹಲವು ಪದರಗಳ ಆಳದಿಂದ, 'ಹೂಂ' ಎಂಬ ಧ್ವನಿ ಬಂತು. {{gap}}"ಬರ್ತೇನೆ, ನಮಸ್ಕಾರ" ಎಂದು ಹೇಳಿ, ಮಾಸ್ತರು ನಡೆದರು. ಜಮೀನ್ದಾರರು ಉತ್ತರವಾಗಿ ತಲೆಯಾಡಿಸಿ ಮೌನ ನಮಸ್ಕಾರವಿತ್ತರು. ಅವರ ಆಳು, ದೊಡ್ಡಎರಡು ಪಪ್ಪಾಯಿ ಹಣ್ಣುಗಳನ್ನು ಬಾಳೆಯ ಹಗ್ಗದಲ್ಲಿ ಕಟ್ಟಿ ತಲೆಯ ಮೇಲಿರಿಸಿಕೊಂಡು, ಮಾಸ್ತರನ್ನು ಹಿಂಬಾಲಿಸಿದ. {{gap}}ಮಾಸ್ತರಿಗೆ ಬೇಸರವಾಗಿತ್ತು. ಹಿಂಡಿಹೋಗಿದ್ದ ಪತ್ರಿಕೆತಯನ್ನು ಕಂಕುಳಲ್ಲಿ ಇರಿಸಿ,ಉಟ್ಟಿದ್ದ ಅಡ್ಡಪಂಚೆಯನ್ನು ಅರ್ಧಕ್ಕೆ ಎತ್ತಿ ಕಟ್ಟಿ ಅವರು ಮಾತಿಲ್ಲದೆ ಹಾದಿ ನಡೆದರು. {{gap}}ಕತ್ತಲಾಗಲು ಇನ್ನೂ ಸ್ವಲ್ಪಹೊತ್ತಿತ್ತು. ರೈತರು ಕಾದು ನಿರಾಶರಾಗಿ ಹೊರಟು ಹೋಗಿದ್ದರೂ ಇರಬಹುದೆಂದು ಮಾಸ್ತರು ಅಂದುಕೊಂಡರು.ಸಮಾಜದ<noinclude></noinclude> b1nx3i9udqfvjqac60q5g0x7evqmx2d ಪುಟ:Chirasmarane-Niranjana.pdf/೧೦೨ 104 12921 320400 256477 2026-05-16T17:18:34Z Pragathi. BH 7585 /* Validated */ 320400 proofread-page text/x-wiki <noinclude><pagequality level="4" user="Pragathi. BH" /></noinclude>{{rh|center=|left=ಚಿರಸ್ಮರಣೆ|right=೧೦೩}} ವರ್ಗಶಕ್ತಿಯಾದ ನಂಬಿಯಾರರೆದುರಲ್ಲಿ ತಾನು ಬಡ ಮಾನವ ಪ್ರಾಣಿಯಾಗಿ ಇರಬೇಕಾಯಿತಲ್ಲ, ಯಾವ ಮಾತನ್ನೂ ನೇರವಾಗಿ ಆಡಲು ತನ್ನಿಂದ ಆಗಲಿಲ್ಲವಲ್ಲಎಂದು ಕೆಡುಕೆನಿಸಿತು....</br> {{gap}}ಅವರು ಊಹಿಸಿದ್ದಂತೆಯೇ ಶಾಲೆಯ ಜಗಲಿಯಲ್ಲಿ ರೈತರು ಯಾರೂ ಇರಲಿಲ್ಲ. ಆದರೆ ದಿನವೂ ಸಂಜೆ ಬರುತ್ತಿದ್ದ ಅಪ್ಪು ಮತ್ತು ಚಿರುಕಂಡ ಜಗಲಿಯ ಆವರಣದ ಅಡ್ಡಗೋಡೆಯ ಮೇಲೆ ಕುಳಿತಿದ್ದರು. ಮಾಸ್ತರನ್ನು ಕಂಡೊಡನೆ ಅವರು ಎದ್ದು ನಿಂತರು. ಮಾಸ್ತರ ಪಾಲಿಗೆ ಈ ಶಿಷ್ಯರ ದರ್ಶನ ಹಿತಕರವಾಯಿತು. ಆದರೆ, ಪಪ್ಪಾಯಿಹಣ್ಣುಗಳನ್ನು ಹೊತ್ತುತರುತ್ತಿದ್ದ ಜಮೀನ್ದಾರರ ಆಳನ್ನು ಕಂಡು ಹುಡುಗರು ಸುಮ್ಮನಾದರು. ಆತನನ್ನು ಬೇಗನೆ ಕಳುಹಿಸಿಬಿಡಬೇಕೆಂದು ಮಾಸ್ತರೆಂದರು:</br> {{gap}}"ಜಗಲೀಲೇ ಇಡು."</br> {{gap}}ಆತ ಕೆಳಕ್ಕಿರಿಸಿ, "ಹೋರಡ್ತೇನೆ"ಎಂದು ಕೈ ಜೋಡಿಸಿದ; ಮಾಸ್ತರು "ಹೂಂ"ಎಂದೊಡನೆ ಹೊರಟುಹೋದ.</br> {{gap}}ಶಾಲೆಯ ಬಾಗಿಲಿಗೆ ಹಾಕಿದ್ದ ಪುಟ್ಟ ಬೀಗವನ್ನು ತೆರೆದೊಡನೆ ಅಪ್ಪು ಮಾಸ್ತರ ಮುರುಕು ಕುರ್ಚಿಯನ್ನು ತಂದು ಹೊರಕ್ಕಿರಿಸಿದ.ಮಾಸ್ತರು ದಿನಪತ್ರಿಕೆಯನ್ನು ಚಿರುಕಂಡನಿಗೆ ಕೊಟ್ಟು ಕುರ್ಚಿಯ ಮೇಲೆ ಕುಳಿತರು.</br> ಪತ್ರಿಕೆಯಲ್ಲಿರುವುದಕ್ಕಿಂತಲೂ ವಿಶೇಷ ವಾರ್ತೆ ಬೇರೆ ಇದೆಯೆಂದು ಊಹಿಸಿದ ಚಿರುಕಂಡ. ಮಾಸ್ತರತ್ತ ನೋಡಿ ಕೇಳಿದ:</br> {{gap}}"ಜಮೀನ್ದಾರರ ಮನೆಗೆ ಹೋಗಿದ್ದಿರಾ ಸರ್?"</br> {{gap}}"ಹೂಂ ಕಣೊ."</br> {{gap}}"ಏನು ಸರ್ ವಿಶೇಷ?"</br> {{gap}}"ಇವತ್ತಿನಿಂದ ಇಲ್ಲಿ ಪತ್ರಿಕೆ ಓದಿ ಹೇಳೋದು ಬಂದ್!"</br> {{gap}}"ಆಹಾ!" ಎಂದು ಕಣ್ಣರಳಿಸಿ ಅಪ್ಪು ಉದ್ಗಾರವೆತ್ತಿ,ಪಪ್ಪಾಯಿ ಹಣ್ಣುಗಳ ಬಳಿ ಹೋಗಿ ಕುಳಿತ. {{gap}}ಚಿರುಕಂಡ ಸ್ವರ ತಗ್ಗಿಸಿ ಹೇಳಿದ:</br> {{gap}}"ಅವರಿಗೆ ನಿಮ್ಮ ಮೇಲೆ ಸಂಶಯ ಬಂದಿರ್ವೌದೆ ಸರ್?"</br> {{gap}}"ಇರಲಾರ್ದು" ಎಂದು ಮಾಸ್ತರು ಬೀಡಿ ಹಚ್ಚಿ ಸೇದುತ್ತ, ಸಾವಧಾನವಾಗಿ-ಆದರೆ ಚುಟುಕಾಗಿ-ಜಮೀನ್ದಾರರ ಮನೆಯಲ್ಲಿ ನಡೆದ ಸಂವಾದದ ಮುಖ್ಯವಿಷಯ ಹೇಳಿದರು.</br><noinclude></noinclude> 0sbq6mxgvux6uvzmy9ejo5brjiejovz 320406 320400 2026-05-16T17:31:21Z Pragathi. BH 7585 320406 proofread-page text/x-wiki <noinclude><pagequality level="4" user="Pragathi. BH" /></noinclude>{{rh|center=|left=ಚಿರಸ್ಮರಣೆ|right=೧೦೩}} ವರ್ಗಶಕ್ತಿಯಾದ ನಂಬಿಯಾರರೆದುರಲ್ಲಿ ತಾನು ಬಡ ಮಾನವ ಪ್ರಾಣಿಯಾಗಿ ಇರಬೇಕಾಯಿತಲ್ಲ, ಯಾವ ಮಾತನ್ನೂ ನೇರವಾಗಿ ಆಡಲು ತನ್ನಿಂದ ಆಗಲಿಲ್ಲವಲ್ಲಎಂದು ಕೆಡುಕೆನಿಸಿತು.... {{gap}}ಅವರು ಊಹಿಸಿದ್ದಂತೆಯೇ ಶಾಲೆಯ ಜಗಲಿಯಲ್ಲಿ ರೈತರು ಯಾರೂ ಇರಲಿಲ್ಲ. ಆದರೆ ದಿನವೂ ಸಂಜೆ ಬರುತ್ತಿದ್ದ ಅಪ್ಪು ಮತ್ತು ಚಿರುಕಂಡ ಜಗಲಿಯ ಆವರಣದ ಅಡ್ಡಗೋಡೆಯ ಮೇಲೆ ಕುಳಿತಿದ್ದರು. ಮಾಸ್ತರನ್ನು ಕಂಡೊಡನೆ ಅವರು ಎದ್ದು ನಿಂತರು. ಮಾಸ್ತರ ಪಾಲಿಗೆ ಈ ಶಿಷ್ಯರ ದರ್ಶನ ಹಿತಕರವಾಯಿತು. ಆದರೆ, ಪಪ್ಪಾಯಿಹಣ್ಣುಗಳನ್ನು ಹೊತ್ತುತರುತ್ತಿದ್ದ ಜಮೀನ್ದಾರರ ಆಳನ್ನು ಕಂಡು ಹುಡುಗರು ಸುಮ್ಮನಾದರು. ಆತನನ್ನು ಬೇಗನೆ ಕಳುಹಿಸಿಬಿಡಬೇಕೆಂದು ಮಾಸ್ತರೆಂದರು:{{gap}}"ಜಗಲೀಲೇ ಇಡು." {{gap}}ಆತ ಕೆಳಕ್ಕಿರಿಸಿ, "ಹೋರಡ್ತೇನೆ"ಎಂದು ಕೈ ಜೋಡಿಸಿದ; ಮಾಸ್ತರು "ಹೂಂ"ಎಂದೊಡನೆ ಹೊರಟುಹೋದ. {{gap}}ಶಾಲೆಯ ಬಾಗಿಲಿಗೆ ಹಾಕಿದ್ದ ಪುಟ್ಟ ಬೀಗವನ್ನು ತೆರೆದೊಡನೆ ಅಪ್ಪು ಮಾಸ್ತರ ಮುರುಕು ಕುರ್ಚಿಯನ್ನು ತಂದು ಹೊರಕ್ಕಿರಿಸಿದ.ಮಾಸ್ತರು ದಿನಪತ್ರಿಕೆಯನ್ನು ಚಿರುಕಂಡನಿಗೆ ಕೊಟ್ಟು ಕುರ್ಚಿಯ ಮೇಲೆ ಕುಳಿತರು. {{gap}}ಪತ್ರಿಕೆಯಲ್ಲಿರುವುದಕ್ಕಿಂತಲೂ ವಿಶೇಷ ವಾರ್ತೆ ಬೇರೆ ಇದೆಯೆಂದು ಊಹಿಸಿದ ಚಿರುಕಂಡ. ಮಾಸ್ತರತ್ತ ನೋಡಿ ಕೇಳಿದ: {{gap}}"ಜಮೀನ್ದಾರರ ಮನೆಗೆ ಹೋಗಿದ್ದಿರಾ ಸರ್?" {{gap}}"ಹೂಂ ಕಣೊ." {{gap}}"ಏನು ಸರ್ ವಿಶೇಷ?" {{gap}}"ಇವತ್ತಿನಿಂದ ಇಲ್ಲಿ ಪತ್ರಿಕೆ ಓದಿ ಹೇಳೋದು ಬಂದ್!" {{gap}}"ಆಹಾ!" ಎಂದು ಕಣ್ಣರಳಿಸಿ ಅಪ್ಪು ಉದ್ಗಾರವೆತ್ತಿ,ಪಪ್ಪಾಯಿ ಹಣ್ಣುಗಳ ಬಳಿ ಹೋಗಿ ಕುಳಿತ. {{gap}}ಚಿರುಕಂಡ ಸ್ವರ ತಗ್ಗಿಸಿ ಹೇಳಿದ: {{gap}}"ಅವರಿಗೆ ನಿಮ್ಮ ಮೇಲೆ ಸಂಶಯ ಬಂದಿರ್ವೌದೆ ಸರ್?" {{gap}}"ಇರಲಾರ್ದು" ಎಂದು ಮಾಸ್ತರು ಬೀಡಿ ಹಚ್ಚಿ ಸೇದುತ್ತ, ಸಾವಧಾನವಾಗಿ-ಆದರೆ ಚುಟುಕಾಗಿ-ಜಮೀನ್ದಾರರ ಮನೆಯಲ್ಲಿ ನಡೆದ ಸಂವಾದದ ಮುಖ್ಯವಿಷಯ ಹೇಳಿದರು.</br><noinclude></noinclude> 7f4j8sfylcovb5wr9syv9h2wttzphh4 ಪುಟ:Chirasmarane-Niranjana.pdf/೧೦೩ 104 12922 320405 256555 2026-05-16T17:30:15Z Shreelatha.Halemane 7642 /* Validated */ 320405 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=೧೦೪|left=|right=ಚಿರಸ್ಮರಣೆ}} {{gap}}"ಇನ್ನು ಆ ಅರಸು ಕುಮಾರನಿಗೆ ಹೆಚ್ಚಿನ ಪಾಠ ಬೇರೆ ಹೇಳಿಕೊಡಬೇಕೇನು?ಸರಿ! ಸರಿ!"</br> {{gap}}ಎಂದ ಚಿರುಕಂಡ.</br> {{gap}}ಆದರೆ ಮಾಸ್ತರು ಶಾಂತವಾಗಿದ್ದರು.</br> {{gap}}"ಆಗೋದಿಲ್ಲಾಂತ ಹೇಳೋದಕ್ಕಾಗ್ತದ ಅಪ್ಪು? ವಿಶ್ವಸ್ಥ ಸಮಿತಿ ಅನ್ನೋದೆಲ್ಲ ಹೆಸರಿಗೆ. ನಂಬಿಯಾರರಿಗೆ ಬೇಡ ಅನಿಸಿದ್ರೆ ನನ್ನನ್ನು ಕೆಲಸದಿಂದ ತೆಗೆದು ಹಾಕಲೂಬಹುದು."</br> {{gap}}ಹುಡುಗರು ಮಾತನಾಡಲಿಲ್ಲ.</br> {{gap}}ಚಿರುಕಂಡ ವರ ಕೇಳುವವನಂತೆ ಹೇಳಿದ:</br> {{gap}}"ನೀವು ದಿನಾ ಅಲ್ಲಿಗೆ ಹೋಗ್ಬೇಡಿ ಸರ್. ಬೆಳಗ್ಗೆ ಬೇಗ್ನೆ ಇಲ್ಲಿಗೇ ಒಂದು ಬಿಡೂಂತ ಹೇಳಿ."</br> {{gap}}ಮಾಸ್ತರು ಮುಗುಳುನಕ್ಕರು. ಸ್ವಲ್ಪ ದಿನ ಹೋಗುತ್ತಿದ್ದು ಕ್ರಮೇಣ ಆ ಹುಡುಗನನ್ನು ಶಾಲೆಗೇ ಬೇಗನೆ ಕರೆಸಬೇಕೆಂಬುದು ಅವರ ಯೋಚನೆಯೂ ಆಗಿತ್ತು.</br> {{gap}}ಜಮೀನ್ದಾರರ ಮನೆಯಲ್ಲಿ ನಡೆದ ಮಾತುಕತೆಯಲ್ಲಿ ಅತ್ಯಂತ ಸ್ವಾರಸ್ಯಕರವಾಗಿದ್ದ ಅಂಶ ಗ್ರಾಮ ಪಂಚಾಯಿತಿಗೆ ಸಂಬಂಧಿಸಿದ್ದು. ಅದರ ವಿವರವನ್ನು ಹೇಳಿ ಮಾಸ್ತರೂ ನಕ್ಕರು; ಕೇಳಿ ಹುಡುಗರೂ ನಕ್ಕರು.</br> {{gap}}ಅಪ್ಪು ಉತ್ಯಾಹಗೊಂಡು ಹೇಳಿದ:</br> {{gap}}"ಕಯ್ಯೂರಿಗೆ ಬೇಗ್ನೆ ಗ್ರಾಮ ಪಂಚಾಯಿತಿ ಬರೋಹಾಗೆ ಮಾಡ್ಬೇಕು ಸರ್."</br> {{gap}}"ಅದಕ್ಕಿನ್ನೂ ರೈತರು ಸಿದ್ಧವಾಗ್ಬೇಕು."</br> {{gap}}"ಆಮೇಲೆ ಶಾಲೇನ ಪಂಚಾಯಿತಿಯವರೇ ನಡೆಸ್ಬಹುದು, ಅಲ್ವ?"</br> {{gap}}"ಹೌದು. ಆದರೆ ಅವರೆಲ್ಲ ಅಷ್ಟು ಸುಲಭವಾಗಿ ಕೆಟ್ಟವರ ಕೈಗೆ ಅಧಿಕಾರ ಕೊಡ್ತಾರಾ?"</br> {{gap}}ನಂಬಿಯಾರರ ಕೈಯಿಂದ ರೈತರು ಅಧಿಕಾರ ಪಡೆಯುವುದು ಸುಲಭವಲ್ಲ ಎಂದು ಅಪ್ಪುವಿಗೆ ಚೆನ್ನಾಗಿ ಗೊತ್ತಿತ್ತು. ಆತನೆಂದ:</br> {{gap}}"ಹೂಂ. ಗ್ರಾಮ ಪಂಚಾಯಿತಿಯಿಂದೇನೂ ಪ್ರಯೋಜನವಿಲ್ಲ. ಹೋರಾಟವೇ ಸರಿಯಾದ ಹಾದಿ."</br> {{gap}}ಅಪ್ಪುವಿನ ಮಾತಿನ ಸರಣಿಯನ್ನು ತಿದ್ದುವವನಂತೆ ಚಿರುಕಂಡ ಹೇಳಿದ:</br> {{gap}}"ಕೊನೇದಾಗಿ ಹೋರಾಟ ಆಗಿಯೇ ಆಗ್ತದೆ. ಆದರೆ ಗ್ರಾಮಪಂಚಾಯಿತಿ</br><noinclude></noinclude> gxscxyafktbwrss1espyod1iou84fcp 320411 320405 2026-05-16T17:34:22Z Pragathi. BH 7585 320411 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=೧೦೪|left=|right=ಚಿರಸ್ಮರಣೆ}} {{gap}}"ಇನ್ನು ಆ ಅರಸು ಕುಮಾರನಿಗೆ ಹೆಚ್ಚಿನ ಪಾಠ ಬೇರೆ ಹೇಳಿಕೊಡಬೇಕೇನು?ಸರಿ! ಸರಿ!" {{gap}}ಎಂದ ಚಿರುಕಂಡ. {{gap}}ಆದರೆ ಮಾಸ್ತರು ಶಾಂತವಾಗಿದ್ದರು. {{gap}}"ಆಗೋದಿಲ್ಲಾಂತ ಹೇಳೋದಕ್ಕಾಗ್ತದ ಅಪ್ಪು? ವಿಶ್ವಸ್ಥ ಸಮಿತಿ ಅನ್ನೋದೆಲ್ಲ ಹೆಸರಿಗೆ. ನಂಬಿಯಾರರಿಗೆ ಬೇಡ ಅನಿಸಿದ್ರೆ ನನ್ನನ್ನು ಕೆಲಸದಿಂದ ತೆಗೆದು ಹಾಕಲೂಬಹುದು." {{gap}}ಹುಡುಗರು ಮಾತನಾಡಲಿಲ್ಲ. {{gap}}ಚಿರುಕಂಡ ವರ ಕೇಳುವವನಂತೆ ಹೇಳಿದ: {{gap}}"ನೀವು ದಿನಾ ಅಲ್ಲಿಗೆ ಹೋಗ್ಬೇಡಿ ಸರ್. ಬೆಳಗ್ಗೆ ಬೇಗ್ನೆ ಇಲ್ಲಿಗೇ ಒಂದು ಬಿಡೂಂತ ಹೇಳಿ." {{gap}}ಮಾಸ್ತರು ಮುಗುಳುನಕ್ಕರು. ಸ್ವಲ್ಪ ದಿನ ಹೋಗುತ್ತಿದ್ದು ಕ್ರಮೇಣ ಆ ಹುಡುಗನನ್ನು ಶಾಲೆಗೇ ಬೇಗನೆ ಕರೆಸಬೇಕೆಂಬುದು ಅವರ ಯೋಚನೆಯೂ ಆಗಿತ್ತು. {{gap}}ಜಮೀನ್ದಾರರ ಮನೆಯಲ್ಲಿ ನಡೆದ ಮಾತುಕತೆಯಲ್ಲಿ ಅತ್ಯಂತ ಸ್ವಾರಸ್ಯಕರವಾಗಿದ್ದ ಅಂಶ ಗ್ರಾಮ ಪಂಚಾಯಿತಿಗೆ ಸಂಬಂಧಿಸಿದ್ದು. ಅದರ ವಿವರವನ್ನು ಹೇಳಿ ಮಾಸ್ತರೂ ನಕ್ಕರು; ಕೇಳಿ ಹುಡುಗರೂ ನಕ್ಕರು. {{gap}}ಅಪ್ಪು ಉತ್ಯಾಹಗೊಂಡು ಹೇಳಿದ: {{gap}}"ಕಯ್ಯೂರಿಗೆ ಬೇಗ್ನೆ ಗ್ರಾಮ ಪಂಚಾಯಿತಿ ಬರೋಹಾಗೆ ಮಾಡ್ಬೇಕು ಸರ್." {{gap}}"ಅದಕ್ಕಿನ್ನೂ ರೈತರು ಸಿದ್ಧವಾಗ್ಬೇಕು." {{gap}}"ಆಮೇಲೆ ಶಾಲೇನ ಪಂಚಾಯಿತಿಯವರೇ ನಡೆಸ್ಬಹುದು, ಅಲ್ವ?" {{gap}}"ಹೌದು. ಆದರೆ ಅವರೆಲ್ಲ ಅಷ್ಟು ಸುಲಭವಾಗಿ ಕೆಟ್ಟವರ ಕೈಗೆ ಅಧಿಕಾರ ಕೊಡ್ತಾರಾ?" {{gap}}ನಂಬಿಯಾರರ ಕೈಯಿಂದ ರೈತರು ಅಧಿಕಾರ ಪಡೆಯುವುದು ಸುಲಭವಲ್ಲ ಎಂದು ಅಪ್ಪುವಿಗೆ ಚೆನ್ನಾಗಿ ಗೊತ್ತಿತ್ತು. ಆತನೆಂದ: {{gap}}"ಹೂಂ. ಗ್ರಾಮ ಪಂಚಾಯಿತಿಯಿಂದೇನೂ ಪ್ರಯೋಜನವಿಲ್ಲ. ಹೋರಾಟವೇ ಸರಿಯಾದ ಹಾದಿ." {{gap}}ಅಪ್ಪುವಿನ ಮಾತಿನ ಸರಣಿಯನ್ನು ತಿದ್ದುವವನಂತೆ ಚಿರುಕಂಡ ಹೇಳಿದ: {{gap}}"ಕೊನೇದಾಗಿ ಹೋರಾಟ ಆಗಿಯೇ ಆಗ್ತದೆ. ಆದರೆ ಗ್ರಾಮಪಂಚಾಯಿತಿ</br><noinclude></noinclude> lxrnkpko2bjmajoz8cmzyzf7u8xwp8i ಪುಟ:Chirasmarane-Niranjana.pdf/೧೦೪ 104 12923 320407 256610 2026-05-16T17:31:40Z Pragathi. BH 7585 /* Validated */ 320407 proofread-page text/x-wiki <noinclude><pagequality level="4" user="Pragathi. BH" /></noinclude> {{rh|center=|left=ಚಿರಸ್ಮರಣೆ|right=೧೦೫}} ಜನಜಾಗೃತಿಗೆ ಸಹಾಯಕ. ಅಲ್ವ ಸರ್?"</br> {{gap}}ಮಾಸ್ತರು 'ಹೌದು' ಎಂದು ತಲೆದೂಗಿದರು. ಅದು ಹೇಗೆ ಎಂಬುದು ಅಪ್ಪುವಿಗೆ ಸ್ವಷ್ಟವಾಗಲಿಲ್ಲ. ಮಾಸ್ತರು ವಿವರಿಸಿದರು:</br> {{gap}}"ಗ್ರಾಮ ಪಂಚಾಯಿತಿ ಮಾಡಿದ ಮೇಲೂ ಜಮೀನ್ದಾರರದೇ ಅಧಿಕಾರವಾದಾಗ,ಈ ಪಂಚಾಯಿತಿಯಿಂದೇನೂ ಪ್ರಯೇಜನವಿಲ್ಲಾಂತ ಜನರಿಗೆ ಗೊತ್ತಾಗ್ತದೆ ನೋಡು.ಅನುಭವದಿಂದಲೇ ವಿಷಯ ಅವರಿಗೆ ಮನದಟ್ಟಾಗುತ್ತದೆ." {{gap}}ಈಗ ಅಪ್ಪುವಿಗೆ ಅರ್ಥವಾಯಿತು.</br> {{gap}}ಪಪ್ಪಾಯಿ ಹಣ್ಣುಗಳ ಮೇಲೆ ಅಪ್ಪು ಕೈ ಆಡಿಸುತ್ತಿದ್ದುದನ್ನು ಕಂಡು ಚಿರುಕಂಡ ಹೇಳಿದ:</br> {{gap}}"ಚೆನ್ನಾಗಿರೋ ಹಣ್ಣೇ ಕೊಟ್ಟಿದ್ದಾರೆ."</br> {{gap}}"ಏನು ಚೆನ್ನಾಗಿದೆಯೇ!" ಎಂದು ಅಪ್ಪು ಅವುಗಳನ್ನು ಸ್ವಲ್ಪ ಬದಿಗೆ ತಳ್ಳಿದ.</br> {{gap}}"ತಿನ್ನೋಣವೇನು?" ಎಂದು ಹುಡುಗರನ್ನು ನೋಡುತ್ತ ಮಾಸ್ತರೆಂದರು.ಎಳೆಯರ ಮನಸ್ಸಿನಲ್ಲಿರಬಹುದಾದ ಆಕ್ಷೇಪವನ್ನು ಊಹಿಸುತ್ತ ಅವರು ಹೇಳಿದರು:"ಜಮೀನ್ದಾರರ ಮನೇದೂಂತ ಯೋಚಿಸ್ಬೇಡಿ. ಯಾವನೋ ರೈತ ಬೆಳೆಸಿದ್ದು.ನಾವೇ ನ್ಯಾಯವಾದ ಹಕ್ಕುದಾರರು. ಅಲ್ವ ಅಪ್ಪು? ಒಳಗಿನಿಂದ ಚಾಕು ತಂದು ಒಂದನ್ನಾದರೂ ಕುಯ್ದುಬಿಡು."</br> {{gap}}ಅಪ್ಪುನಗುತ್ತ,ಒಪ್ಪದ. ಹಳೆಯದೊಂದು ಪತ್ರಿಕೆಯನ್ನು ತಂದು ಹಾಸಿ ಒಂದು ಹಣ್ಣನ್ನು ಅದರ ಮೇಲಿಟ್ಟು ಕತ್ತರಿಸಿದ.</br> {{gap}}ಹುಡುಗರ ಜತೆಯಲ್ಲಿ ಹಣ್ಣಿನ ತುಂಡುಗಳನ್ನು ತಿನ್ನುತ್ತಿದ್ದಂತೆ, ನಂಬಿಯಾರರೊಡನೆ ನಡೆಸಿದ ಮಾತುಕತೆಯ ಒಂದಂಶ ನೆನಪಾಗಿ, ಅದನ್ನು ವಿವರಿಸುತ್ತ, ಮಾಸ್ತರೆಂದರು:</br> {{gap}}"ನಂಬಿಯಾರರು ಹೇಳಿದ್ದು-ಜಮೀನ್ದಾರ ತಂದೆ ಇದ್ದಹಾಗೆ; ರೈತರುಮಕ್ಕಳಿದ್ದ ಹಾಗೆ-ಅಂತ! ಅರ್ಥೆವಾಯಿತೇನ್ರೋ?"</br> {{gap}}"ಓಹೋ" ಎಂದು ಅಪ್ಪು ರಾಗವೆಳೆದ.</br> {{gap}}ಸ್ವಲ್ಪವೇ ಕಾಲದ ಹಿಂದೆ ತಮ್ಮ ಜಮೀನನ್ನು ಆ ತಂದೆಗೆ ಕಾಣಿಕೆಯಾಗಿ ಕೊಟ್ಟಿದ್ದ ಚಿರುಕಂಡ ನೋವಿನ ನಗೆ ನಕ್ಕ.</br> {{gap}}ಹಣ್ಣು ತಿಂದಾದಮೇಲೆ ಮೂವರೂ ಶಾಲೆಯ ಅಂಗಳಕ್ಕಿಳಿದು ನಿಂತರು. ಹಿತ್ತಿಲಎಡಬಲಗಳಲ್ಲಿ ನೆಟ್ಟಿದ್ದ ಮಾವಿನ ಗಿಡಗಳೆರಡು ಚಿಗುರಿಕೊಂಡು ಮೇಲೇಳುತ್ತಿದ್ದುವು. ಮಾಸ್ತರು ಪ್ರೀತಿಯಿಂದ ಆ ಎಲೆಗಳನ್ನು ಮುಟ್ಟಿ ನೋಡಿದರು.</br><noinclude></noinclude> ln9qbkxo96a3q4nm68mbbsbs6w9bs8u 320412 320407 2026-05-16T17:35:54Z Shreelatha.Halemane 7642 320412 proofread-page text/x-wiki <noinclude><pagequality level="4" user="Pragathi. BH" /></noinclude>{{rh|center=|left=ಚಿರಸ್ಮರಣೆ|right=೧೦೫}} ಜನಜಾಗೃತಿಗೆ ಸಹಾಯಕ. ಅಲ್ವ ಸರ್?"</br> {{gap}}ಮಾಸ್ತರು 'ಹೌದು' ಎಂದು ತಲೆದೂಗಿದರು. ಅದು ಹೇಗೆ ಎಂಬುದು ಅಪ್ಪುವಿಗೆ ಸ್ವಷ್ಟವಾಗಲಿಲ್ಲ. ಮಾಸ್ತರು ವಿವರಿಸಿದರು:</br> {{gap}}"ಗ್ರಾಮ ಪಂಚಾಯಿತಿ ಮಾಡಿದ ಮೇಲೂ ಜಮೀನ್ದಾರರದೇ ಅಧಿಕಾರವಾದಾಗ,ಈ ಪಂಚಾಯಿತಿಯಿಂದೇನೂ ಪ್ರಯೇಜನವಿಲ್ಲಾಂತ ಜನರಿಗೆ ಗೊತ್ತಾಗ್ತದೆ ನೋಡು.ಅನುಭವದಿಂದಲೇ ವಿಷಯ ಅವರಿಗೆ ಮನದಟ್ಟಾಗುತ್ತದೆ." {{gap}}ಈಗ ಅಪ್ಪುವಿಗೆ ಅರ್ಥವಾಯಿತು.</br> {{gap}}ಪಪ್ಪಾಯಿ ಹಣ್ಣುಗಳ ಮೇಲೆ ಅಪ್ಪು ಕೈ ಆಡಿಸುತ್ತಿದ್ದುದನ್ನು ಕಂಡು ಚಿರುಕಂಡ ಹೇಳಿದ:</br> {{gap}}"ಚೆನ್ನಾಗಿರೋ ಹಣ್ಣೇ ಕೊಟ್ಟಿದ್ದಾರೆ."</br> {{gap}}"ಏನು ಚೆನ್ನಾಗಿದೆಯೇ!" ಎಂದು ಅಪ್ಪು ಅವುಗಳನ್ನು ಸ್ವಲ್ಪ ಬದಿಗೆ ತಳ್ಳಿದ.</br> {{gap}}"ತಿನ್ನೋಣವೇನು?" ಎಂದು ಹುಡುಗರನ್ನು ನೋಡುತ್ತ ಮಾಸ್ತರೆಂದರು.ಎಳೆಯರ ಮನಸ್ಸಿನಲ್ಲಿರಬಹುದಾದ ಆಕ್ಷೇಪವನ್ನು ಊಹಿಸುತ್ತ ಅವರು ಹೇಳಿದರು:"ಜಮೀನ್ದಾರರ ಮನೇದೂಂತ ಯೋಚಿಸ್ಬೇಡಿ. ಯಾವನೋ ರೈತ ಬೆಳೆಸಿದ್ದು.ನಾವೇ ನ್ಯಾಯವಾದ ಹಕ್ಕುದಾರರು. ಅಲ್ವ ಅಪ್ಪು? ಒಳಗಿನಿಂದ ಚಾಕು ತಂದು ಒಂದನ್ನಾದರೂ ಕುಯ್ದುಬಿಡು."</br> {{gap}}ಅಪ್ಪುನಗುತ್ತ,ಒಪ್ಪಿದ. ಹಳೆಯದೊಂದು ಪತ್ರಿಕೆಯನ್ನು ತಂದು ಹಾಸಿ ಒಂದು ಹಣ್ಣನ್ನು ಅದರ ಮೇಲಿಟ್ಟು ಕತ್ತರಿಸಿದ.</br> {{gap}}ಹುಡುಗರ ಜತೆಯಲ್ಲಿ ಹಣ್ಣಿನ ತುಂಡುಗಳನ್ನು ತಿನ್ನುತ್ತಿದ್ದಂತೆ, ನಂಬಿಯಾರರೊಡನೆ ನಡೆಸಿದ ಮಾತುಕತೆಯ ಒಂದಂಶ ನೆನಪಾಗಿ, ಅದನ್ನು ವಿವರಿಸುತ್ತ, ಮಾಸ್ತರೆಂದರು:</br> {{gap}}"ನಂಬಿಯಾರರು ಹೇಳಿದ್ದು-ಜಮೀನ್ದಾರ ತಂದೆ ಇದ್ದಹಾಗೆ; ರೈತರುಮಕ್ಕಳಿದ್ದ ಹಾಗೆ-ಅಂತ! ಅರ್ಥೆವಾಯಿತೇನ್ರೋ?"</br> {{gap}}"ಓಹೋ" ಎಂದು ಅಪ್ಪು ರಾಗವೆಳೆದ.</br> {{gap}}ಸ್ವಲ್ಪವೇ ಕಾಲದ ಹಿಂದೆ ತಮ್ಮ ಜಮೀನನ್ನು ಆ ತಂದೆಗೆ ಕಾಣಿಕೆಯಾಗಿ ಕೊಟ್ಟಿದ್ದ ಚಿರುಕಂಡ ನೋವಿನ ನಗೆ ನಕ್ಕ.</br> {{gap}}ಹಣ್ಣು ತಿಂದಾದಮೇಲೆ ಮೂವರೂ ಶಾಲೆಯ ಅಂಗಳಕ್ಕಿಳಿದು ನಿಂತರು. ಹಿತ್ತಿಲಎಡಬಲಗಳಲ್ಲಿ ನೆಟ್ಟಿದ್ದ ಮಾವಿನ ಗಿಡಗಳೆರಡು ಚಿಗುರಿಕೊಂಡು ಮೇಲೇಳುತ್ತಿದ್ದುವು. ಮಾಸ್ತರು ಪ್ರೀತಿಯಿಂದ ಆ ಎಲೆಗಳನ್ನು ಮುಟ್ಟಿ ನೋಡಿದರು.</br><noinclude></noinclude> 7dnwb8i80zuu9avidcrn6xncc3qc09b ಪುಟ:Chirasmarane-Niranjana.pdf/೧೦೫ 104 12924 320408 256620 2026-05-16T17:31:52Z Pragathi. BH 7585 /* Validated */ 320408 proofread-page text/x-wiki <noinclude><pagequality level="4" user="Pragathi. BH" /></noinclude> {{rh|center=|left=೧೦೬|right=ಚಿರಸ್ಮರಣೆ}} {{gap}}ಪತ್ರಿಕೆಯತ್ತಿ ದೃಷ್ಟಿ ಹರಿಸುತ್ತಿದ್ದ ಚಿರುಕಂಡ ಕೇಳಿದ:</br> {{gap}}"ಹಾಗಾದರೆ ಇನ್ನು ಪತ್ರಿಕೆ ಓದಿಹೇಳೋದಕ್ಕೆ ಏನ್ನು ಮಾಡೋಣ ಸರ್?"</br> {{gap}}ಮಾಸ್ತರು ಉತ್ತರವಿತ್ತರು:</br> {{gap}}"ತಾಳು ಏನಾದರೂ ಮಾಡೋಣ."</br> {{gap}}ಮಾವಿನ ಗಿಡದಲ್ಲಿ ಆಸಕ್ತಿ ತೋರುತ್ತಿದ್ದ ಮಾಸ್ತರನ್ನು ಕಂಡು ಅಪ್ಪು ಎಂದು:</br> {{gap}}"ಅದೇನು ನೋಡ್ತಿದ್ದೇರಿ ಸರ್?"</br> {{gap}}"ಬೀಜ ಮೊಳೆತು ಪ್ಪುಟ್ಟ ಗಿಡವಾಗಿದೆ. ಈ ಗಿಡ ಮರವಾಗಿ ಮಾವಿನ ಹಣ್ಣು ಕೊಡೋದಕ್ಕೆ ಎಷ್ಟು ಕಾಲವಾದೀತೂಂತ ಯೋಚಿಸ್ತಿದ್ದೇನೆ."</br> {{gap}}ಅಪ್ಪು ಮಾಸ್ತರ ಮುಖವನ್ನೆ ನೋಡಿದ. ಅವರು ಮುಂದುವರಿಸಿದರು: {{gap}}"ಈ ಗಿಡ ಬೆಳೆದು ಫಲ ಸಿಗೋದಕ್ಕೆ ಬಹಳ ದಿನ ಬೇಕು, ಅಲ್ಲ?" {{gap}}ಅಪ್ಪು 'ಹೌದೆಂದು' ತಲೆಯಾಡಿಸಿದ. ಮಾಸ್ತರು ಮಾತನ್ನು ಪೂರ್ಣಗೊಳಿಸಿದರು:</br> {{gap}}"ಪ್ರತಿಯೊಂದೂ ಹಾಗೆಯೇ. ಬೀಜ ಮೊಳೆತು, ಗಿಡವಾಗಿ, ಮರವಾಗಿ ಫಲ ಬಿಡೋದಕ್ಕೆ ಸಮಯ ಬೇಕು. ತಾಳ್ಮೆಯಿಂದ ನಾವು ಕಾಯುತ್ತ ದುಡೀಬೇಕು.ಪ್ರತಿಯೊಂದೂ ಹಾಗೆಯೇ."</br> {{gap}}ಆ ಮಾತು ಅರ್ಥವಾಗಿ ಚಿರುಕಂಡ ತಿಳಿವಳಿಕೆಯ ನಗೆ ನಕ್ಕ. ಸ್ವಲ್ಪ ತಡೆದು ಅಪ್ಪುವಿಗೂ ಅದು ಅರ್ಥವಾಗಿ, ಆತನೂ ನಕ್ಕ.</br> ೮ {{gap}}ಶಾಲೆಯ ಜಗಲಿಯ ಬದಲು ಯಾವನಾದರೂ ರೈತನ ಮನೆಯಲ್ಲಿ ಮುಂದೆ ಪತ್ರಿಕೆ ಓದುವುದು ಮೇಲೆಂದು ಮಾಸ್ತರು ಮಾಡಿದ ಸೂಚನೆ ಯೋಗ್ಯವಾಗಿತ್ತು. ಆದರೆ 'ನನ್ನ ಮನೆಗೆ ಬನ್ನಿ'ಎಂದು ಕರೆಯಲು ಮಾತ್ರ ಯಾವ ರೈತನೂ ಸಿದ್ಧನಿರಲಿಲ್ಲ.ದಿನನಿತ್ಯದ ಕೆಲಸಕ್ಕಿಂತ ಭಿನ್ನವಾದ ಆ ಓದು ಅತ್ಯಗತ್ಯವೆಂದು ಅವರಿಗೆ ತೋರಲಿಲ್ಲ.ಜಮೀನ್ದಾರರ ಮನೆಯಲ್ಲಿ ಪತ್ರಿಕೆಯೋದುವ ಪ್ರಸ್ತಾಪ ಬಂದಿತ್ತೆಂದು ರೈತರಿಗೆ ತಿಳಿದಿದ್ದರೆ, ಆ ಓದಿನಲ್ಲಿ ಆಸಕ್ತಿ ತೋರುವವರ ಸಂಖ್ಯೆ ಮತ್ತಷ್ಟು ಕಡಿಮೆಯಾಗುತ್ತಿತ್ತು. "ನನಗಿನ್ನು ಬಿಡುವಿಲ್ಲ, ನನ್ನ ಬದಲು ಚಿರುಕಂಡ ಪತ್ತ್ರಿಕೆ ಓದಿ ಹೇಳ್ತಾನ" ಎಂದು ಮಾಸ್ತರು ಹೇಳಿದುದಂತೂ ಕೊನೆಯಗಂಟನ್ನೂ ಕಡಿದಹಾಗಾಯಿತು. ಶಿಲ್ಪ ಕೃತಿಯ ರಚನೆಗಾಗಿ ಪ್ರಯಾಸಪಟ್ಟು ತಂದು ಕೂಡಿಸಿದ ಆವೆ ಮಣ್ಣು ಒಣಗಿಹೋಗುತ್ತಿದೆಯಲ್ಲ, ಎಂದು ದುಃಖವಾಯಿತು ಕಲಾವಿದ</br><noinclude></noinclude> rjkiqjkd0mvgk0l4ssl02zau7j7th8t 320413 320408 2026-05-16T17:37:52Z Shreelatha.Halemane 7642 320413 proofread-page text/x-wiki <noinclude><pagequality level="4" user="Pragathi. BH" /></noinclude>{{rh|center=|left=೧೦೬|right=ಚಿರಸ್ಮರಣೆ}} {{gap}}ಪತ್ರಿಕೆಯತ್ತಿ ದೃಷ್ಟಿ ಹರಿಸುತ್ತಿದ್ದ ಚಿರುಕಂಡ ಕೇಳಿದ:</br> {{gap}}"ಹಾಗಾದರೆ ಇನ್ನು ಪತ್ರಿಕೆ ಓದಿಹೇಳೋದಕ್ಕೆ ಏನ್ನು ಮಾಡೋಣ ಸರ್?"</br> {{gap}}ಮಾಸ್ತರು ಉತ್ತರವಿತ್ತರು:</br> {{gap}}"ತಾಳು ಏನಾದರೂ ಮಾಡೋಣ."</br> {{gap}}ಮಾವಿನ ಗಿಡದಲ್ಲಿ ಆಸಕ್ತಿ ತೋರುತ್ತಿದ್ದ ಮಾಸ್ತರನ್ನು ಕಂಡು ಅಪ್ಪು ಎಂದು:</br> {{gap}}"ಅದೇನು ನೋಡ್ತಿದ್ದೇರಿ ಸರ್?"</br> {{gap}}"ಬೀಜ ಮೊಳೆತು ಪ್ಪುಟ್ಟ ಗಿಡವಾಗಿದೆ. ಈ ಗಿಡ ಮರವಾಗಿ ಮಾವಿನ ಹಣ್ಣು ಕೊಡೋದಕ್ಕೆ ಎಷ್ಟು ಕಾಲವಾದೀತೂಂತ ಯೋಚಿಸ್ತಿದ್ದೇನೆ."</br> {{gap}}ಅಪ್ಪು ಮಾಸ್ತರ ಮುಖವನ್ನೆ ನೋಡಿದ. ಅವರು ಮುಂದುವರಿಸಿದರು: {{gap}}"ಈ ಗಿಡ ಬೆಳೆದು ಫಲ ಸಿಗೋದಕ್ಕೆ ಬಹಳ ದಿನ ಬೇಕು, ಅಲ್ಲ? {{gap}}ಅಪ್ಪು 'ಹೌದೆಂದು' ತಲೆಯಾಡಿಸಿದ. ಮಾಸ್ತರು ಮಾತನ್ನು ಪೂರ್ಣಗೊಳಿಸಿದರು:</br> {{gap}}"ಪ್ರತಿಯೊಂದೂ ಹಾಗೆಯೇ. ಬೀಜ ಮೊಳೆತು, ಗಿಡವಾಗಿ, ಮರವಾಗಿ ಫಲ ಬಿಡೋದಕ್ಕೆ ಸಮಯ ಬೇಕು. ತಾಳ್ಮೆಯಿಂದ ನಾವು ಕಾಯುತ್ತ ದುಡೀಬೇಕು.ಪ್ರತಿಯೊಂದೂ ಹಾಗೆಯೇ."</br> {{gap}}ಆ ಮಾತು ಅರ್ಥವಾಗಿ ಚಿರುಕಂಡ ತಿಳಿವಳಿಕೆಯ ನಗೆ ನಕ್ಕ. ಸ್ವಲ್ಪ ತಡೆದು ಅಪ್ಪುವಿಗೂ ಅದು ಅರ್ಥವಾಗಿ, ಆತನೂ ನಕ್ಕ.</br> {{center|೮}} {{gap}}ಶಾಲೆಯ ಜಗಲಿಯ ಬದಲು ಯಾವನಾದರೂ ರೈತನ ಮನೆಯಲ್ಲಿ ಮುಂದೆ ಪತ್ರಿಕೆ ಓದುವುದು ಮೇಲೆಂದು ಮಾಸ್ತರು ಮಾಡಿದ ಸೂಚನೆ ಯೋಗ್ಯವಾಗಿತ್ತು. ಆದರೆ 'ನನ್ನ ಮನೆಗೆ ಬನ್ನಿ'ಎಂದು ಕರೆಯಲು ಮಾತ್ರ ಯಾವ ರೈತನೂ ಸಿದ್ಧನಿರಲಿಲ್ಲ.ದಿನನಿತ್ಯದ ಕೆಲಸಕ್ಕಿಂತ ಭಿನ್ನವಾದ ಆ ಓದು ಅತ್ಯಗತ್ಯವೆಂದು ಅವರಿಗೆ ತೋರಲಿಲ್ಲ.ಜಮೀನ್ದಾರರ ಮನೆಯಲ್ಲಿ ಪತ್ರಿಕೆಯೋದುವ ಪ್ರಸ್ತಾಪ ಬಂದಿತ್ತೆಂದು ರೈತರಿಗೆ ತಿಳಿದಿದ್ದರೆ, ಆ ಓದಿನಲ್ಲಿ ಆಸಕ್ತಿ ತೋರುವವರ ಸಂಖ್ಯೆ ಮತ್ತಷ್ಟು ಕಡಿಮೆಯಾಗುತ್ತಿತ್ತು. "ನನಗಿನ್ನು ಬಿಡುವಿಲ್ಲ, ನನ್ನ ಬದಲು ಚಿರುಕಂಡ ಪತ್ತ್ರಿಕೆ ಓದಿ ಹೇಳ್ತಾನ" ಎಂದು ಮಾಸ್ತರು ಹೇಳಿದುದಂತೂ ಕೊನೆಯಗಂಟನ್ನೂ ಕಡಿದಹಾಗಾಯಿತು. ಶಿಲ್ಪ ಕೃತಿಯ ರಚನೆಗಾಗಿ ಪ್ರಯಾಸಪಟ್ಟು ತಂದು ಕೂಡಿಸಿದ ಆವೆ ಮಣ್ಣು ಒಣಗಿಹೋಗುತ್ತಿದೆಯಲ್ಲ, ಎಂದು ದುಃಖವಾಯಿತು ಕಲಾವಿದ</br><noinclude></noinclude> 5kiavpfc4j9joafz6cot194083uyuxl ಪುಟ:Chirasmarane-Niranjana.pdf/೧೦೬ 104 12925 320409 256438 2026-05-16T17:32:10Z Pragathi. BH 7585 /* Validated */ 320409 proofread-page text/x-wiki <noinclude><pagequality level="4" user="Pragathi. BH" /></noinclude> ಚಿರಸ್ಮರಣೆ ಮಾಸ್ತರಿಗೆ. ಆದರೂ ಅವರು ನಿರಾಶರಾಗಲಿಲ್ಲ.ನಿರಾಶರಾಗುವುದು ಹೇಗೆಂಬುದು ಅವರಿಗೆ ತಿಳಿದೇ ಇರಲಿಲ್ಲ.ಸ್ವಲ್ಪ ಕಾಲದ ಬಳಿಕ ಅವರು ಮತ್ತೊಮ್ಮೆ ಯತ್ನಿಸಿ ನೋಡಿದರು.ಆಗಲೂ ಜಾಗ ಸಿಗಲಿಲ್ಲ.ರೈತರು ಆಸಕ್ತಿಯನ್ನೂ ತೋರಲಿಲ್ಲ. "ಯಾರು, ಚಿರುಕಂಡನೇ ಅಲ್ಪ ಓದೋದು?" ಎಂದು ಒಬ್ಬ ತಾತ್ಸಾರದಿಂದಲೇ ಅಂದುಬಿಟ್ಟ.ತಮ್ಮವನೇ ಆದ ಚೋಟುದ್ದದ ಹುಡುಗನೊಬ್ಬ ತಮಗೆ ಪತ್ರಿಕೆ ಓದಿ ಹೇಳುವುದು ಅಭಾಸಕರವಾಗಿ ರೈತರಿಗೆ ತೋರಿತು. ಮಾಸ್ತರ ವಿಷಯದಲ್ಲಿ, ಅವರು ಕಲಿತವರು ಎಂಬ ಒಂದೇ ಕಾರಣಕ್ಕಾಗಿ ಮೊದಲು ಅಭಿಮಾನವಿರಿಸಿದ್ದ ಒಬ್ಬ ರೈತನಿದ್ದ.ಅವನ ಹೆಸರು ಕೋರ.ಆತನ ತಂದೆಯ ಕಾಲದಲ್ಲೇ ಹೊಲ ಕೈಬಿಟ್ಟಿತ್ತು.ಸದಾಕಾಲವೂ ಕಾಯಿಲೆಯಿಂದ ನರಳುತ್ತಿದ್ದ ಹೆಂಡತಿ ಸತ್ತಿದ್ದಳು;ಬಂಜೆಯಾಗಿಯೇ ಸತ್ತಿದ್ದಳು--ಪುಣ್ಯವಂತೆ! ಆತ ಒಂದು ರೀತಿಯ ಕೂಲಿಕಾರ, ಕೃಷಿ-ಕೂಲಿಕಾರ.ಬಿತ್ತನೆಯ ಕುಯ್ಲಿನ ದಿನಗಳಲ್ಲಿ ಇನ್ನೊಬ್ಬರ ಹೊಲದಲ್ಲಿ ದಿನಗೂಲಿಯಾಗಿ ದುಡಿಯುತ್ತಿದ್ದ.ಆಗೊಮ್ಮೆ ಈಗೊಮ್ಮೆ ಚರ್ವತ್ತೊರಿನ ರೈಲು ನಿಲ್ದಾಣಕ್ಕೆ ಯಾವುದಾದರೂ ಸಾಮಾನು ಹೊರುವ ಕೆಲಸವಿದ್ದಾಗ,ಅದನ್ನೂ ಮಾಡುತ್ತಿದ್ದ. ದುಡಿಮೆ ಇಲ್ಲದ ವೇಳೆ ಹೋಟೆಲಿನಲ್ಲಿ ಕುಳಿತು ಕಾಲಹರಣ,ತುಂಡು ಬೀಡಿಗೋ 'ಅಪ್ಪು' ಚಹಾಕ್ಕೋ ಕೈ ಒಡ್ಡುವುದು;ಮೂರು ಕಾಸು ಆರು ಕಾಸು ಸಾಲ ಕೇಳುವುದು;ಎಷ್ಟೋ ಸಂಜೆ ಯಾರ ಜತೆಯಲ್ಲಾದರೂ ಒಂದಿಷ್ಟು ಕುಡಿದು ಹಟ್ಟಿಗೆ ಬಂದು ಮಲಗುವುದು......ಒಮ್ಮೆ ಆತ ಕಾಯಿಲೆಬಿದ್ದ.ಬಡ ದೇಹವನ್ನು ನಡುಗಿಸುತ್ತ ಬಂದ ಮಲೆಜ್ವರ.ಆ ಸಮಯದಲ್ಲಿ ನೀಲೇಶ್ವರಕ್ಕೆ ಹೊರಟಿದ್ದ ಮಾಸ್ತರು ಆ ಕಂಗಾಲ ಸ್ಥಿತಿಯಲ್ಲಿ ಆತನನ್ನು ಕಂಡರು.ಹಿಂತಿರುಗಿ ಬಂದಾಗ ಔಷಧಿ ತಂದರು.ಕೋರ ಗುಣಮುಖವಾಗಿ ಓಡಾಡಿದ.ಈಗ ವಿದ್ಯೆಗೆ ಆತ ಕೂಡುತ್ತಿದ್ದ ಗೌರವದ ಜತೆಗೆ ವ್ಯಕ್ತಿಯ ವಿಷಯದಲ್ಲಿ ಪ್ರೀತಿಯೂ ಬೆರೆಯಿತು.ಇದರ ಫಲವಾಗಿ,ಕುಡಿಯದೆ ಇದ್ದ ಬಿಡುವಿನ ಸಮಯದಲ್ಲಿ ಅತ ಮಾಸ್ತರನ್ನು ಹಿಂಬಾಲಿಸಿದ.ಒಂದು ಪ್ರಶ್ನೆಯನ್ನೂ ಕೇಳುತ್ತಿರಲಿಲ್ಲ.ಆದರೆ ಮಾಸ್ತರ ಮಾತುಗಳಿಗೆಲ್ಲ ---ಅವು ಅರ್ಥವಾಗದೆ ಇದ್ದಾಗಲೂ--ಕಿವಿಕೊಡುತ್ತಿದ್ದ.ಕುರುಚಲು ಗಡ್ಡ ತುಂಬಿದ ಅವನ ಮುಖದಿಂದ ಎರಡು ಕಣ್ಣುಗಳು ಅರಳಿಕೊಂಡು ಮಾಸ್ತರನ್ನು ನೋಡುತ್ತಿದ್ದುವು. "ಪತ್ರಿಕೆ ಓದೋಕೆ,ನಾಲ್ಕು ಜನ ಸೇರೋಕೆ,ಒಂದು ಜಾಗವೂ ಇಲ್ಲದೆ ಹೋಯಿತಲ್ಲಾ !" ಎಂದು ಮಾಸ್ತರು ಒಂದು ದಿನ ತೆಗೆದ ಉದ್ಗಾರವನ್ನು ಕೇಳಿ<noinclude></noinclude> 0ilknhssubln8ta8qv9v6aty7jokmak 320414 320409 2026-05-16T17:40:34Z Shreelatha.Halemane 7642 320414 proofread-page text/x-wiki <noinclude><pagequality level="4" user="Pragathi. BH" /></noinclude>{{rh|center=|left=ಚಿರಸ್ಮರಣೆ|right=೧೦೭}} ಮಾಸ್ತರಿಗೆ. {{gap}}ಆದರೂ ಅವರು ನಿರಾಶರಾಗಲಿಲ್ಲ.ನಿರಾಶರಾಗುವುದು ಹೇಗೆಂಬುದು ಅವರಿಗೆ ತಿಳಿದೇ ಇರಲಿಲ್ಲ.ಸ್ವಲ್ಪ ಕಾಲದ ಬಳಿಕ ಅವರು ಮತ್ತೊಮ್ಮೆ ಯತ್ನಿಸಿ ನೋಡಿದರು.ಆಗಲೂ ಜಾಗ ಸಿಗಲಿಲ್ಲ.ರೈತರು ಆಸಕ್ತಿಯನ್ನೂ ತೋರಲಿಲ್ಲ. {{gap}}"ಯಾರು, ಚಿರುಕಂಡನೇ ಅಲ್ವ ಓದೋದು?" ಎಂದು ಒಬ್ಬ ತಾತ್ಸಾರದಿಂದಲೇ ಅಂದುಬಿಟ್ಟ.ತಮ್ಮವನೇ ಆದ ಚೋಟುದ್ದದ ಹುಡುಗನೊಬ್ಬ ತಮಗೆ ಪತ್ರಿಕೆ ಓದಿ ಹೇಳುವುದು ಅಭಾಸಕರವಾಗಿ ರೈತರಿಗೆ ತೋರಿತು. {{gap}}ಮಾಸ್ತರ ವಿಷಯದಲ್ಲಿ, ಅವರು ಕಲಿತವರು ಎಂಬ ಒಂದೇ ಕಾರಣಕ್ಕಾಗಿ ಮೊದಲು ಅಭಿಮಾನವಿರಿಸಿದ್ದ ಒಬ್ಬ ರೈತನಿದ್ದ.ಅವನ ಹೆಸರು ಕೋರ.ಆತನ ತಂದೆಯ ಕಾಲದಲ್ಲೇ ಹೊಲ ಕೈಬಿಟ್ಟಿತ್ತು.ಸದಾಕಾಲವೂ ಕಾಯಿಲೆಯಿಂದ ನರಳುತ್ತಿದ್ದ ಹೆಂಡತಿ ಸತ್ತಿದ್ದಳು;ಬಂಜೆಯಾಗಿಯೇ ಸತ್ತಿದ್ದಳು--ಪುಣ್ಯವಂತೆ! ಆತ ಒಂದು ರೀತಿಯ ಕೂಲಿಕಾರ, ಕೃಷಿ-ಕೂಲಿಕಾರ.ಬಿತ್ತನೆಯ ಕುಯ್ಲಿನ ದಿನಗಳಲ್ಲಿ ಇನ್ನೊಬ್ಬರ ಹೊಲದಲ್ಲಿ ದಿನಗೂಲಿಯಾಗಿ ದುಡಿಯುತ್ತಿದ್ದ.ಆಗೊಮ್ಮೆ ಈಗೊಮ್ಮೆ ಚರ್ವತ್ತೊರಿನ ರೈಲು ನಿಲ್ದಾಣಕ್ಕೆ ಯಾವುದಾದರೂ ಸಾಮಾನು ಹೊರುವ ಕೆಲಸವಿದ್ದಾಗ,ಅದನ್ನೂ ಮಾಡುತ್ತಿದ್ದ. ದುಡಿಮೆ ಇಲ್ಲದ ವೇಳೆ ಹೋಟೆಲಿನಲ್ಲಿ ಕುಳಿತು ಕಾಲಹರಣ,ತುಂಡು ಬೀಡಿಗೋ 'ಅಪ್ಪು' ಚಹಾಕ್ಕೋ ಕೈ ಒಡ್ಡುವುದು;ಮೂರು ಕಾಸು ಆರು ಕಾಸು ಸಾಲ ಕೇಳುವುದು;ಎಷ್ಟೋ ಸಂಜೆ ಯಾರ ಜತೆಯಲ್ಲಾದರೂ ಒಂದಿಷ್ಟು ಕುಡಿದು ಹಟ್ಟಿಗೆ ಬಂದು ಮಲಗುವುದು......ಒಮ್ಮೆ ಆತ ಕಾಯಿಲೆಬಿದ್ದ.ಬಡ ದೇಹವನ್ನು ನಡುಗಿಸುತ್ತ ಬಂದ ಮಲೆಜ್ವರ.ಆ ಸಮಯದಲ್ಲಿ ನೀಲೇಶ್ವರಕ್ಕೆ ಹೊರಟಿದ್ದ ಮಾಸ್ತರು ಆ ಕಂಗಾಲ ಸ್ಥಿತಿಯಲ್ಲಿ ಆತನನ್ನು ಕಂಡರು.ಹಿಂತಿರುಗಿ ಬಂದಾಗ ಔಷಧಿ ತಂದರು.ಕೋರ ಗುಣಮುಖವಾಗಿ ಓಡಾಡಿದ.ಈಗ ವಿದ್ಯೆಗೆ ಆತ ಕೂಡುತ್ತಿದ್ದ ಗೌರವದ ಜತೆಗೆ ವ್ಯಕ್ತಿಯ ವಿಷಯದಲ್ಲಿ ಪ್ರೀತಿಯೂ ಬೆರೆಯಿತು.ಇದರ ಫಲವಾಗಿ,ಕುಡಿಯದೆ ಇದ್ದ ಬಿಡುವಿನ ಸಮಯದಲ್ಲಿ ಅತ ಮಾಸ್ತರನ್ನು ಹಿಂಬಾಲಿಸಿದ.ಒಂದು ಪ್ರಶ್ನೆಯನ್ನೂ ಕೇಳುತ್ತಿರಲಿಲ್ಲ.ಆದರೆ ಮಾಸ್ತರ ಮಾತುಗಳಿಗೆಲ್ಲ ---ಅವು ಅರ್ಥವಾಗದೆ ಇದ್ದಾಗಲೂ--ಕಿವಿಕೊಡುತ್ತಿದ್ದ.ಕುರುಚಲು ಗಡ್ಡ ತುಂಬಿದ ಅವನ ಮುಖದಿಂದ ಎರಡು ಕಣ್ಣುಗಳು ಅರಳಿಕೊಂಡು ಮಾಸ್ತರನ್ನು ನೋಡುತ್ತಿದ್ದುವು. {{gap}}"ಪತ್ರಿಕೆ ಓದೋಕೆ,ನಾಲ್ಕು ಜನ ಸೇರೋಕೆ,ಒಂದು ಜಾಗವೂ ಇಲ್ಲದೆ ಹೋಯಿತಲ್ಲಾ !" ಎಂದು ಮಾಸ್ತರು ಒಂದು ದಿನ ತೆಗೆದ ಉದ್ಗಾರವನ್ನು ಕೇಳಿ<noinclude></noinclude> h8bequgqbx7lxjv1mudkdnujxfs6ycn ಪುಟ:Chirasmarane-Niranjana.pdf/೧೦೭ 104 12926 320410 256540 2026-05-16T17:32:26Z Pragathi. BH 7585 /* Validated */ 320410 proofread-page text/x-wiki <noinclude><pagequality level="4" user="Pragathi. BH" /></noinclude> {{rh|center=|left=ಚಿರಸ್ಮರಣೆ|right=೧೦೮}} ಕೋರನಿಗೆ ಕೆಡುಕೆನಿಸಿತು.ಅವನು ಬಹಳ ಹೊತ್ತು ತಲೆ ಕೆರೆಯುತ್ತಾ ನಿಂತಿದ್ದು, ಕೊನೆಗೆ ಹೇಳಿದ: {gap}} "ನಾನೊಂದು ವಿಷಯ ಹೇಳಲಾ?"</br> {{gap}}ಎಂದೂ ಹೀಗೆ ಕೇಳಿದವನಲ್ಲ ಕೋರ.ಮಾಸ್ತರಿಗೆ ಆಶ್ಚರ್ಯವೇ ಆಯಿತು. ಅವರೆಂದರು:</br> {{gap}} "ಹೇಳು. ಏನು ವಿಷಯ?"</br> {{gap}}"ಎಲ್ಲಿಯೂ ಜಾಗ ಇಲ್ಲಾಂತ ಹೇಳ್ತಿದ್ರಿ-"</br> {{gap}}ಕೋರನ ಮನಸ್ಸಿನಲ್ಲಿದ್ದುದೇನೆಂಬುದು ಮಾಸ್ತರಿಗೆ ಹೊಳೆದು, ಸಂತೋಷದಿಂದ ಅವನ ಕಣ್ಣುಗಳು ಮಿನುಗಿದುವು.ಆದರೂ ಆತನ ಬಾಯಿಯಿಂದಲೇ ಆ ಮಾತನ್ನು ಕೇಳಬೇಕೆಂದು ಅವರು ಹೊಂಗುಟ್ಟಿದರು.</br> {{gap}}"ಹೌದು."</br> {{gap}} "ನಿಮಗೆ ಒಪ್ಪಿಗೆಯಾದ್ರೆ ನನ್ನ ಹಟ್ಟೀಲಿ---"</br> {{gap}} ಮಾಸ್ತರು ನಕ್ಕರು. ತಾನು ಹೇಳಿದುದು ಅನುಚಿತವಾಯಿತೇನೋ ಎಂದು ಕೋರ ಅಳುಕಿದ.ಮಾಸ್ತರು ಎಡಅಂಗೈಗೆ ಬಲಮುಷ್ಟಿಯಿಂದ ಗುದ್ದಿ ಹೇಳಿದರು:</br> "ಈವರೆಗೂ ನನಗೆ ಹೇಳಲೇ ಇಲ್ವಲ್ಲ ಕೋರ!"</br> ಮಾಸ್ತರಿಗೆ ಒಪ್ಪಿಗೆಯಾಯಿತೆಂದು ಸಂತೋಷಗೊಂಡು, ನಿಂತದ್ದ ಕೋರ ನೆಲದ ಮೇಲೆ ಕುಳಿತು, {{gap}}ಕೋರನ ಆಹ್ವಾನದ ವಿಷಯ ತಿಳಿದು,ಅಪ್ಪು ಮತ್ತು ಚಿರುಕಂಡ ಇಬ್ಬರಿಗೂ,ಒಂದು ಸಮಸ್ಯೆ ಬಗೆಹರಿಯಿತೆಂದು ಸಮಾಧಾನವಾಯಿತು.ಆದರೆ, ಜನರನ್ನುಕೊಡಿಸುವ ಇನ್ನೊಂದು ಸಮಸ್ಯೆ ಹಾಗೆಯೇ ಉಳಿದಿತ್ತು.</br> {{gap}}ನಾನೊಬ್ಬ ಇದ್ದೇನೆ.ಚಿರುಕಂಡ ನನಗೆ ಓದಿ ಹೇಳ್ಲಿ" ಎಂದ ಕೋರ.ಹಾಗೆ ಆತ ಹೇಳಿದುದು ಪತ್ರಿಕೆಯಲ್ಲಿನ ಆಸಕ್ತಿಯಿಂದಲ್ಲ,ಮಾಸ್ತರ ಮೇಲಿನ ಪ್ರೀತಿಯಿಂದ.ಮಾಸ್ತರು ತಮ್ಮ ಅವಸ್ಥೆ ಕಂಡು ತಾವೇ ನಕ್ಕರು.</br> {{gap}}ಅಂತೂ ಕ್ರಮೇಣ ಬೇರೆಯೂ ಒಬ್ಭಿಬ್ಭರನ್ನು ಪ್ರಯಾಸಪಟ್ಟು,ಸೇರಿಸಿ,ಕತ್ತಲಾದ ಮೇಲೆ ಸ್ವಲ್ಪ ಹೊತ್ತು ಜರುಗುವ ಅಭ್ಯಾಸಕೂಟ ಆರಂಭವಾಯಿತು.ಕುಡಿದು ಬಂದ ದಿನ ಕೋರ ದೂರ ಮೂಲೆಯಲ್ಲಿ ಕುಳಿತು ನಿದ್ದೆ ಹೋಗುತ್ತಿದ್ದ.ಮಗನ ಚಟುವಟಿಕೆಯ ವಿಷಯ ಕೇಳಿ ಚಿರುಕಂಡನ ತಂದೆಗೆ ಸಂತೋಷವಾಯಿತು."ಆ ಮಾಸ್ತರು ನಮ್ಮ ಹುಡುಗನನ್ನು ಒಳ್ಳೆಯ ಹಾದೀಲಿ ನಡೆಸ್ತಿದ್ದಾರೆ, ಕಲ್ಯಾಣಿ" ಎಂದು ಆತ ಹೆಂಡಿತಿಗೆ ಹೇಳಿದ.ಅಪ್ಪುವಿನ ತಂದೆ ಒಂದು ಸಂಜೆ ಕೋರನ<noinclude></noinclude> qr4tucq2ytre8v4afv3l05jdne57rwz 320415 320410 2026-05-16T17:44:01Z Shreelatha.Halemane 7642 320415 proofread-page text/x-wiki <noinclude><pagequality level="4" user="Pragathi. BH" /></noinclude>{{rh|center=|left=ಚಿರಸ್ಮರಣೆ|right=೧೦೮}} ಕೋರನಿಗೆ ಕೆಡುಕೆನಿಸಿತು.ಅವನು ಬಹಳ ಹೊತ್ತು ತಲೆ ಕೆರೆಯುತ್ತಾ ನಿಂತಿದ್ದು, ಕೊನೆಗೆ ಹೇಳಿದ: {gap}} "ನಾನೊಂದು ವಿಷಯ ಹೇಳಲಾ?"</br> {{gap}}ಎಂದೂ ಹೀಗೆ ಕೇಳಿದವನಲ್ಲ ಕೋರ.ಮಾಸ್ತರಿಗೆ ಆಶ್ಚರ್ಯವೇ ಆಯಿತು. ಅವರೆಂದರು:</br> {{gap}} "ಹೇಳು. ಏನು ವಿಷಯ?"</br> {{gap}}"ಎಲ್ಲಿಯೂ ಜಾಗ ಇಲ್ಲಾಂತ ಹೇಳ್ತಿದ್ರಿ-"</br> {{gap}}ಕೋರನ ಮನಸ್ಸಿನಲ್ಲಿದ್ದುದೇನೆಂಬುದು ಮಾಸ್ತರಿಗೆ ಹೊಳೆದು, ಸಂತೋಷದಿಂದ ಅವನ ಕಣ್ಣುಗಳು ಮಿನುಗಿದುವು.ಆದರೂ ಆತನ ಬಾಯಿಯಿಂದಲೇ ಆ ಮಾತನ್ನು ಕೇಳಬೇಕೆಂದು ಅವರು ಹೊಂಗುಟ್ಟಿದರು.</br> {{gap}}"ಹೌದು."</br> {{gap}} "ನಿಮಗೆ ಒಪ್ಪಿಗೆಯಾದ್ರೆ ನನ್ನ ಹಟ್ಟೀಲಿ---"</br> {{gap}} ಮಾಸ್ತರು ನಕ್ಕರು. ತಾನು ಹೇಳಿದುದು ಅನುಚಿತವಾಯಿತೇನೋ ಎಂದು ಕೋರ ಅಳುಕಿದ.ಮಾಸ್ತರು ಎಡಅಂಗೈಗೆ ಬಲಮುಷ್ಟಿಯಿಂದ ಗುದ್ದಿ ಹೇಳಿದರು:</br> {{gap}}"ಈವರೆಗೂ ನನಗೆ ಹೇಳಲೇ ಇಲ್ವಲ್ಲ ಕೋರ!"</br> {{gap}}ಮಾಸ್ತರಿಗೆ ಒಪ್ಪಿಗೆಯಾಯಿತೆಂದು ಸಂತೋಷಗೊಂಡು, ನಿಂತದ್ದ ಕೋರ ನೆಲದ ಮೇಲೆ ಕುಳಿತು, {{gap}}ಕೋರನ ಆಹ್ವಾನದ ವಿಷಯ ತಿಳಿದು,ಅಪ್ಪು ಮತ್ತು ಚಿರುಕಂಡ ಇಬ್ಬರಿಗೂ,ಒಂದು ಸಮಸ್ಯೆ ಬಗೆಹರಿಯಿತೆಂದು ಸಮಾಧಾನವಾಯಿತು.ಆದರೆ, ಜನರನ್ನುಕೊಡಿಸುವ ಇನ್ನೊಂದು ಸಮಸ್ಯೆ ಹಾಗೆಯೇ ಉಳಿದಿತ್ತು.</br> {{gap}}ನಾನೊಬ್ಬ ಇದ್ದೇನೆ.ಚಿರುಕಂಡ ನನಗೆ ಓದಿ ಹೇಳ್ಲಿ" ಎಂದ ಕೋರ.ಹಾಗೆ ಆತ ಹೇಳಿದುದು ಪತ್ರಿಕೆಯಲ್ಲಿನ ಆಸಕ್ತಿಯಿಂದಲ್ಲ,ಮಾಸ್ತರ ಮೇಲಿನ ಪ್ರೀತಿಯಿಂದ.ಮಾಸ್ತರು ತಮ್ಮ ಅವಸ್ಥೆ ಕಂಡು ತಾವೇ ನಕ್ಕರು.</br> {{gap}}ಅಂತೂ ಕ್ರಮೇಣ ಬೇರೆಯೂ ಒಬ್ಭಿಬ್ಭರನ್ನು ಪ್ರಯಾಸಪಟ್ಟು,ಸೇರಿಸಿ,ಕತ್ತಲಾದ ಮೇಲೆ ಸ್ವಲ್ಪ ಹೊತ್ತು ಜರುಗುವ ಅಭ್ಯಾಸಕೂಟ ಆರಂಭವಾಯಿತು.ಕುಡಿದು ಬಂದ ದಿನ ಕೋರ ದೂರ ಮೂಲೆಯಲ್ಲಿ ಕುಳಿತು ನಿದ್ದೆ ಹೋಗುತ್ತಿದ್ದ.ಮಗನ ಚಟುವಟಿಕೆಯ ವಿಷಯ ಕೇಳಿ ಚಿರುಕಂಡನ ತಂದೆಗೆ ಸಂತೋಷವಾಯಿತು."ಆ ಮಾಸ್ತರು ನಮ್ಮ ಹುಡುಗನನ್ನು ಒಳ್ಳೆಯ ಹಾದೀಲಿ ನಡೆಸ್ತಿದ್ದಾರೆ, ಕಲ್ಯಾಣಿ" ಎಂದು ಆತ ಹೆಂಡಿತಿಗೆ ಹೇಳಿದ.ಅಪ್ಪುವಿನ ತಂದೆ ಒಂದು ಸಂಜೆ ಕೋರನ<noinclude></noinclude> m7gnp8we9flssx0wjefbkfo1jo5nig0 ಪುಟ:Chirasmarane-Niranjana.pdf/೧೦೮ 104 12927 320418 256593 2026-05-16T17:50:25Z Shreelatha.Halemane 7642 /* Validated */ 320418 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=ಚಿರಸ್ಮರಣೆ|right=೧೦೯}} ಮನೆಯೊಳಕ್ಕೆ ಇಣಿಕಿ ನೋಡಿ, ಆಶ್ಚರ್ಯಪಟ್ಟರೂ ಅದನ್ನು ತೋರ್ಪಡಿಸದೆ, ಹಾಗೆಯೇ ಹೊರಟುಬಂದ.ಮನೆ ತಲಪಿ ಆತನೆಂದ:"ಆ ಹುಡುಗರು! ಮೂರು ಮಾವಿನ ಕಾಯಿಯಷ್ಟು ಎತ್ತರವಿಲ್ಲ---ಪತ್ರಿಕೆ ಓದ್ತಾವಂತೆ. ಹುಂ!"ಆಗ ಬಾಯಲ್ಲಿ ಹಾಗೆಂದುರೂ,ಮಗನಿಗೆ ಏನನ್ನೂ ಹೇಳಲಿಲ್ಲ.ಆತನಿಗೊಂದು ರೀತಿಯಲ್ಲಿ ಅದು ಮೆಚ್ಚುಗೆಯೇ ಆಗಿತ್ತು.ಒಂದು ದಿನ ಆತ ಮಗನನ್ನು ಕೇಳಿದ:</br> {{gap}}"ನಿನಗೆ ಓದೋಕೆ ಬರೋದಿಲ್ವೇನೂ?"</br> {{gap}}"ಬರ್ತದೆ" ಎಂದ ಅಪ್ಪು,</br> {{gap}}"ಮತ್ತೆ ಚಿರುಕಂಡ ಒಬ್ನೇ ಓದ್ತಾನೆ--"</br> {{gap}}"ಯಾರು ಓದಿದ್ರೇನು?" ಎಂದು ಹೇಳಿ ಅಪ್ಪು,"ನನಗಿಂತ ಅವನೇ ಚೆನ್ನಾಗಿ ಓದ್ತಾನೆ" ಎಂದೂ ಮಾತು ಸೇರಿಸಿದ.</br> {{gap}}ತಂದೆ ಅದಕ್ಕೆ "ಹುಂ" ಎಂದ ಅಷ್ಟೆ."ನೀನೂ ಬಾ"ಎಂದು ತಂದೆಯನ್ನುಕರೆಯಬೇಕೆಂದು ಅಪ್ಪುವಿಗೆ ಮನಸ್ಸಿದ್ದರೂ ಮಾತುಗಳು ಹೊರಬೀಳಲಿಲ್ಲ.</br> {{gap}}ಅಲ್ಲದೆ, ಅಂಥ ಆಮಂತ್ರಣಕ್ಕೆ ಅರ್ಥವೂ ಇಲ್ಲವೆನ್ನುವಂತೆ,ಅಭ್ಯಾಸ ಕೂಟಕ್ಕೆ ಬರುತ್ತಿದ್ದವರ ಸಂಖ್ಯೆ ಕಡಮೆಯಾಗುತ್ತ ಆಗುತ್ತ ಕೂಟ ನಿಂತೇಹೋಯಿತು.ಆಗ "ನಮ್ಮ ಜನ ಯಾವಾಗಲೂ ಇಷ್ಟೇ"ಎಂದ, ಚಿರುಕಂಡನ ತಂದೆ ನೋವಿನಿಂದ. ಅಪ್ಪುವಿನ ತಂದೆ, "ತಮಾಷೆ ಮುಗಿದೇಹೋಯ್ತು" ಎಂದು ರಾಗವೆಳೆದ.ಆ ಮಾತಿನ ಹಿಂದಿನ ಭಾವನೆ ಯಾವುದೆಂಬುದು ಅವನಿಗೇ ತಿಳಿದಿರಲಿಲ್ಲ. {{gap}}ಎಲ್ಲರಿಗಿಂತ ಹೆಚ್ಚಿನ ದುಃಖ ತನ್ನದೆಂದು ತೋರಿಸಿಕೊಂಡವನು ಕೋರ. ಆತ ಬಂದು ಮಾಸ್ತರಿಗೆಂದ:</br> {{gap}}"ಹುಡುಗರಿಗೆ ಯಾರು ಗೌರವ ಕೊಡ್ತಾರೆ ಹೇಳಿ? ನೀವಾದರೂ ಇದ್ದಿದ್ರೆ ನಾಲ್ಕು ಜನ ಬರ್ತಿದ್ರು."</br> {{gap}}"ಹೋಗಲಿ ಬಿಡು. ಸ್ವಲ್ಪ ದಿವಸ ಹೀಗೇ ಇರ್ಲಿ" ಎಂದು, ತಮ್ಮನ್ನು ತಾವೇ ಸಮಾಧಾನಗೊಳಿಸುವವರಂತೆ, ಮಾಸ್ತರೆಂದರು.</br> {{gap}}ಆ ಅವಧಿಯಲ್ಲಿ ಮಾಸ್ತರು ಜಮೀನ್ದಾರರ ಮಗ ಕರುಣಾಕರನಿಗೆ ಪಾಠ ಹೇಳಿಕೊಟ್ಟರು. ಸ್ವಲ್ಪ ದಿನ ಮನೆಯಲ್ಲೇ ಪಾಠ ನಡೆಯಿತು. ಆದರೆ ಸಾಮಾನ್ಯವಾಗಿ ಮಾಸ್ತರು ಹೋದಾಗ ಹುಡುಗ ಸಿದ್ಧನಾಗಿಯೇ ಇರುತ್ತಿರಲಿಲ್ಲ. ಸ್ನಾನದ ಮನೆಯಲ್ಲಿರುತ್ತಿದ್ದ.ಇಲ್ಲವೆ ಅಡುಗೆಮನೆಯಲ್ಲಿ.ಆದರೂ ಮಾಸ್ತರು ಆಕ್ಷೇಪಿಸಲಿಲ್ಲ.ಅವರಿಗೆ ಒಂದು ರೀತಿಯಲ್ಲಿ ಅನುಕೂಲವೇ ಆಯಿತು.ಒಂದು ದಿನ ಸಂದರ್ಭ ನೋಡಿಕೂಂಡು ಮಾಸ್ತರು ನಂಬಿಯಾರರಿಗೆ ಹೇಳಿದರು:</br><noinclude></noinclude> 6jk9oade43cj23vjb71hh8i1frent2s ಪುಟ:Chirasmarane-Niranjana.pdf/೧೦೯ 104 12928 320417 256614 2026-05-16T17:47:15Z Shreelatha.Halemane 7642 /* Validated */ 320417 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=೧೧೦|right=ಚಿರಸ್ಮರಣೆ}} {{gap}}"ಕರುಣಾಕರ ಶಾಲೆಗೆ ಬೇಗನೆ ಬಂದರೆ ಅಲ್ಲಿಯೇ ಪಾಠ ಹೇಳಿಕೊಬಹುದು. ಅದೇ ಮೇಲು ಅಲ್ಲವೇ? {{gap}}ನಂಬಿಯಾರರು ಹುಬ್ಬು ಗಂಟಿಕ್ಕಿದರು.</br> {{gap}}"ಯಾಕೆ. ನಿಮಗೆ ಸುಲಭವಾಗ್ತದೇಂತಲೋ?"</br> {{gap}}"ಹಾಗಲ್ಲ, ಹೆಚ್ಚು ಹೊತ್ತು ಪಾಠ ಹೇಳಬಹುದು. ಶಾಲೆ ಶುರುವಾಗುವವದರೆಗೊ ಸಮಯವಿರ್ತದೆ."</br> {{gap}}ನಂಬಿಯಾರರ ಗಂಟಿಕ್ಕಿದ ಹುಬ್ಬು ಸಡಿಲವಾಯಿತು.ಮಾಸ್ತರು ಹೇಳಿದ ಆ ಕಾರಣ ಪ್ರಾಮಾಣಿಕವಾದುದೆಂದು ಅವರು ನಂಬಿದರು.</br> {{gap}}"ಆಗಲಿ, ಹಾಗೆಯೇ ಆಗಲಿ. ನಾಳೆಯಿಂದ ಅಲ್ಲಿಯೇ ಪಾಠ ಹೇಳ್ಕೊಡಿ," {{gap}}....ಮುಂದೆ ಈ ರೀತಿಯ ಏರ್ಪಾಟಿನಿಂದ ಬೇರೊಂದು ಸಮಸ್ಯೆ ಹುಟ್ಟಿದುದನ್ನು ಕಂಡು ಮಾಸ್ತರಿಗೆ ತಮಾಷೆ ಎನಿಸಿತು. ನಂಬಿಯಾರರ ಮಗನಿಗೆ ವಿಶೇಷ ಪಾಠವೆಂದಾದರೆ ನಂಬೂದಿರಿಯ ಮಕ್ಕಳು ಮಾಡಿದ ತಪ್ಪೇನು? ನಂಬಿಯಾರರಷ್ಟೇ ಪ್ರಮುಖರಾದ ಆ ಜಮೀನ್ದಾರರೂ ತಮ್ಮ ಅಧಿಕಾರವನ್ನು ಚಲಾಯಿಸಿದರು.ಹೀಗಾಗಿ, ಮೂವರು ಹುಡುಗರಿಗೆ ಮಾಸ್ತರು ವಿಶೇಷ ಪಾಠ ಹೇಳಿಕೊಡಬೇಕಾಯಿತು.</br> {{gap}}ಶಾಲೆಯ ಗೋಡೆಗೆ ಅಂಟಿಕೊಂಡೇ ಅದರ ಹಿಂಭಾಗದಲ್ಲಿದ್ದ, ಹುಲ್ಲು ಛಾವಣಿಯ ಕೊಠಡಿಯಲ್ಲಿ ಜಮೀನ್ದಾರರ ಮಕ್ಕಳಿಗೆ ಪಾಠ, ಆಗ ಶಾಲೆಯ ಹೊರಗೆ, ಹಿತ್ತಲಲ್ಲಿ, ಕಿವಿಯೊಡೆಯುವ ಹಾಗೆ ಇಪ್ಪತೈದು ಮೂವತ್ತರಷ್ಟುಹುಡುಗರ ಗದ್ದಲ.ಜಮೀನ್ದಾರರ ಮಕ್ಕಳಿಗಿರುವ ವಿಶೇಷ ಸಲವತ್ತು ತಮಗೆ ಯಾಕಿಲ್ಲ?.....ಎಂದು ಆ ಮಕ್ಕಳು ದಲವೆಬ್ಬಿಸದಿದ್ದರೂ, ಆ ಶ್ರೀಮಂತ ಪುತ್ರರಿಗೆ ಪಾಠವಾಗುವಾಗ ತಾವು ಮೌನವಾಗಿರಬೇಕೆಂಬ ತತ್ತ್ವವನ್ನು ಮಾತ್ರ ಅವರು ಒಪ್ಪಲಿಲ್ಲ.'ಸುಮ್ಮನಿರಿ!'ಎಂದು ಮಾಸ್ತರು ಅವರಿಗೆ ಹೇಳಲೂ ಇಲ್ಲ.....ಆ ಸಂದರ್ಭದಲ್ಲೊಂದು ರಾತ್ರೆ ಪಂಡಿತರು ಕಯ್ಯೂರಿಗೆ ಬಂದರು. ಅಪ್ಪು ಮತ್ತು ಚಿರುಕಂಡ ಪಂಡಿತರನ್ನು ಕಾಣದೆ ಆಗಲೇ ಒಂದು ವರ್ಷವಾಗಿತ್ತು. ಮತ್ತೆ ಅವರನ್ನು,ಅದೂ ತಮ್ಮ ಹಳ್ಳಿಯಲ್ಲೇ ಕಾಣುವಂತಾಯಿತೆಂದು ಹುಡುಗರಿಗಾದ ಸಂತೋಷ ಅಷ್ಟಿಷ್ಟಲ್ಲ.ಪಂಡಿತರೂ ಹುಡುಗರ ಹೆಗಲು ಮುಟ್ಟಿ, ಬೆನ್ನು ತಟ್ಟಿ, ಸುಖದುಃಖ ವಿಚಾರಿಸಿದರು.</br> {{gap}}ಅವರ ಜತೆಯಲ್ಲಿ ಧಾಂಡಿಗನಿದ್ದ. ಬೆಂಗಾವಲಿಗೆ ಬಂದಿದ್ದ ಭಟ. ಆತ ಮೊದಲು ಹುಡುಗರನ್ನು ಮಾತನಾಡಿಸಲೇಯಿಲ್ಲ. ಗಂಭೀರವಾಗಿದ್ದ. ಆತ ತಮ್ಮ</br><noinclude></br></noinclude> 9vijhg4hgpkjgrmvl3hnxslbd739sfz ಪುಟ:Chirasmarane-Niranjana.pdf/೧೧೦ 104 12929 320416 317903 2026-05-16T17:44:47Z Shreelatha.Halemane 7642 320416 proofread-page text/x-wiki <noinclude><pagequality level="3" user="Shreelatha.Halemane" /></noinclude>{{rh|center=|left=ಚಿರಸ್ಮರಣೆ|right=೧೧೧}} ಗುರುತು ಹಿಡಿಯಲಿಲ್ಲವೆಂದು ಅಪ್ಪು, ನಿರಾಸೆಗೊಂಡು, ಬಳಿ ಸಾರಿ, ಕೇಳಿದ: {{gap}}"ಏನ್ರಿ, ಮರತ್ತೋಯ್ತಾ? ನಮ್ಮನ್ನು ನೋಡಿದ್ದು ನೆನಪಿಲ್ವ?" {{gap}}ಧಾಂಡಿಗ ಯೋಚಿಸುತ್ತಿದ್ದಂತೆ ನಟಿಸಿ ಹೇಳಿದ: {{gap}}"ಹೂಂ.... ಹೂಂ. ನೆನಪಿದೆ. ದ್ವಾಪರ ಯುಗದ ತ್ರೇತಾಯುಗದಲ್ಲೋ ಯಾವಾಗಲೋ ಒಮ್ಮೆ ನೋಡಿದ್ದೇಕು. {{gap}}ಅಪ್ಪು ನಕ್ಕು, ಮತ್ತೊಂದು ಪ್ರಶ್ನೆ ಕೇಳಿದ: {{gap}}"ಈಗೇಲ್ಲಿಂದ ಬಂದಿರಿ?" {{gap}}"ಪಾತಾಳದಿಂದ ಬಂದವೂ ಸ್ವರ್ಗದಿಂದ ಬಂದವೂ ಎಲ್ಲಿಂದಲೋ ! ಮರೆತ್ತೊಗಿದೆಯಪ್ಪಾ ಮರತ್ತೊಆಗಿದೆ." {{gap}}ಅಂತಹ ಪ್ರಶ್ನೆ ಕೇಳಬೇಡವೆಂದು "ಶ್!" ಎಂದು ಚಿರುಕಂಡ ಅಪ್ಪುವಿನ ಕೈ ಮುಟ್ಟಿ ಸನ್ನೆ ಮಾಡಿದ. ಅಪ್ಪುವಿಗೆ ಕೆಡುಕೆನಿಸಿತು. ಆದರೆ ಒಂದು ವರ್ಷದ ಹಿಂದೆ ತಾವು ಕಂಡಿದ್ದ ಇತರರ ನೆನಪಾಗಿ ಪಿಸುಮಾತಿನಲ್ಲಿ ಅಪ್ಪು ಕೇಳಿದ: {{gap}}"ಓಹೋ! ರಾಮುಣ್ಣೆಯಂತೂ ನಿಮ್ಮ ವಿಷಯ ವಿಚಾರಿಸ್ತಾನೇ ಇದ್ರಪ್ಪ, ಸಾಲಮಾಡಿ ಬಂದಿದ್ರೆ ಅವತ್ತು!” {{gap}}“ಓ!” ಎಂದ ಅಪ್ಪು, ಧಾಂಡಿಗ ತಮಾಷೆಗೆ ಹಾಗೆ ಅಂದನೆಂಬುದರಲ್ಲಿ ಶಂಕ ಇರಲಿಲ್ಲ. ಆದರೂ ರಾಮುಣ್ಣಿಯನ್ನು ಆ ಬಳಿಕ ಕಾಣಲಿಲ್ಲ ಎಂದು ಅಪ್ಪುವಿಗೆ ಬೇಸರವೆನಿಸಿತು. {{gap}}"ಹೌದು ಕಣಿ, ಇಷ್ಟು ಸಮೀಪವಿದ್ದರೂ ಹೋಗೋದಕ್ಕೆ ಆಗಿಲ್ಲ. {{gap}}*ಮುಖ್ಯ. ಆ ಕಡೆ ಹೋಗುವ ಕೆಲಸವೇ ಇಲ್ಲ' ಎಂದು ಚಿರುಕಂಡ ವಿವರಣೆಯನ್ನಿತ್ತ. {{gap}}“ನೀಲೇಶ್ವರ ಜಾತ್ರೆಗೆ ಹೋಗುವಾಗ ಬರಬೇಕೂಂತಿತ್ತು. ಆದರೆ ಈ ಸಲ ಜಾತ್ರೆಗೆ ಹೋರಡೋದಾಗಲಿಲ್ಲ' ಎಂದು ಸಪ್ಪಗಿನ ಧ್ವನಿಯಲ್ಲಿ ಅಪ್ಪು ಹೇಳಿದ. ಹುಡುಗರಿಬ್ಬರನ್ನೂ ಧಾಂಡಿಗ ಬದಿಗೆಳೆದ. {{gap}}"ಅಲ್ಲೊ! ಈ ಊರೇ ಪ್ರಪಂಚ ಅಂತ ಕಪ್ಪೆಗಳ ಹಾಗಿದ್ದೀರಲ್ಲೋ ಒಂದಿಷ್ಟು ಆಚೆ ಈಚೆ ಹಳ್ಳಿಗೆಲ್ಲಾ ಹೋಗಿ ಬಾರಾ ನೀವು?* {{gap}}"ಹೋಗಿ ಮಾಡೋದೇನು?” ಎಂದು ಚಿರುಕಂಡ, ಗಹನವಾದ ಯಾವುದೂ ವಿಷಯದ ಬಗೆಗೆ ಧಾಂಡಿಗ ಪ್ರಸ್ತಾಪಿಸುತ್ತಿರಬಹುದೆಂದು ಭಾವಿಸಿ, {{gap}}"ಹಲಸಿನ ಹಣ್ಣೂ ಮಾವಿನ ಹಣ್ಣೂ ಹೊತ್ವಾಕೋದು!" {{gap}}ಹಾಗೆ ಹೇಳುತ್ತಾ ಆತನೂ ನಕ್ಕ. ಆ ಮಾತನ್ನು ಕೇಳಿ ಹುಡುಗರೂ ನಕ್ಕರು.<noinclude></noinclude> qitd37znoihs1md334y6ti49we2sa6i 320420 320416 2026-05-17T01:39:20Z Pragathi. BH 7585 /* Validated */ 320420 proofread-page text/x-wiki <noinclude><pagequality level="4" user="Pragathi. BH" /></noinclude>{{rh|center=|left=ಚಿರಸ್ಮರಣೆ|right=೧೧೧}} ಗುರುತು ಹಿಡಿಯಲಿಲ್ಲವೆಂದು ಅಪ್ಪು, ನಿರಾಸೆಗೊಂಡು, ಬಳಿ ಸಾರಿ, ಕೇಳಿದ: {{gap}}"ಏನ್ರಿ, ಮರತ್ತೋಯ್ತಾ? ನಮ್ಮನ್ನು ನೋಡಿದ್ದು ನೆನಪಿಲ್ವ?" {{gap}}ಧಾಂಡಿಗ ಯೋಚಿಸುತ್ತಿದ್ದಂತೆ ನಟಿಸಿ ಹೇಳಿದ: {{gap}}"ಹೂಂ.... ಹೂಂ. ನೆನಪಿದೆ. ದ್ವಾಪರ ಯುಗದ ತ್ರೇತಾಯುಗದಲ್ಲೋ ಯಾವಾಗಲೋ ಒಮ್ಮೆ ನೋಡಿದ್ದೇಕು. {{gap}}ಅಪ್ಪು ನಕ್ಕು, ಮತ್ತೊಂದು ಪ್ರಶ್ನೆ ಕೇಳಿದ: {{gap}}"ಈಗೇಲ್ಲಿಂದ ಬಂದಿರಿ?" {{gap}}"ಪಾತಾಳದಿಂದ ಬಂದವೂ ಸ್ವರ್ಗದಿಂದ ಬಂದವೂ ಎಲ್ಲಿಂದಲೋ ! ಮರೆತ್ತೊಗಿದೆಯಪ್ಪಾ ಮರತ್ತೊಆಗಿದೆ." {{gap}}ಅಂತಹ ಪ್ರಶ್ನೆ ಕೇಳಬೇಡವೆಂದು "ಶ್!" ಎಂದು ಚಿರುಕಂಡ ಅಪ್ಪುವಿನ ಕೈ ಮುಟ್ಟಿ ಸನ್ನೆ ಮಾಡಿದ. ಅಪ್ಪುವಿಗೆ ಕೆಡುಕೆನಿಸಿತು. ಆದರೆ ಒಂದು ವರ್ಷದ ಹಿಂದೆ ತಾವು ಕಂಡಿದ್ದ ಇತರರ ನೆನಪಾಗಿ ಪಿಸುಮಾತಿನಲ್ಲಿ ಅಪ್ಪು ಕೇಳಿದ: {{gap}}"ಓಹೋ! ರಾಮುಣ್ಣೆಯಂತೂ ನಿಮ್ಮ ವಿಷಯ ವಿಚಾರಿಸ್ತಾನೇ ಇದ್ರಪ್ಪ, ಸಾಲಮಾಡಿ ಬಂದಿದ್ರೆ ಅವತ್ತು!” {{gap}}“ಓ!” ಎಂದ ಅಪ್ಪು, ಧಾಂಡಿಗ ತಮಾಷೆಗೆ ಹಾಗೆ ಅಂದನೆಂಬುದರಲ್ಲಿ ಶಂಕ ಇರಲಿಲ್ಲ. ಆದರೂ ರಾಮುಣ್ಣಿಯನ್ನು ಆ ಬಳಿಕ ಕಾಣಲಿಲ್ಲ ಎಂದು ಅಪ್ಪುವಿಗೆ ಬೇಸರವೆನಿಸಿತು. {{gap}}"ಹೌದು ಕಣಿ, ಇಷ್ಟು ಸಮೀಪವಿದ್ದರೂ ಹೋಗೋದಕ್ಕೆ ಆಗಿಲ್ಲ. {{gap}}*ಮುಖ್ಯ. ಆ ಕಡೆ ಹೋಗುವ ಕೆಲಸವೇ ಇಲ್ಲ' ಎಂದು ಚಿರುಕಂಡ ವಿವರಣೆಯನ್ನಿತ್ತ. {{gap}}“ನೀಲೇಶ್ವರ ಜಾತ್ರೆಗೆ ಹೋಗುವಾಗ ಬರಬೇಕೂಂತಿತ್ತು. ಆದರೆ ಈ ಸಲ ಜಾತ್ರೆಗೆ ಹೋರಡೋದಾಗಲಿಲ್ಲ' ಎಂದು ಸಪ್ಪಗಿನ ಧ್ವನಿಯಲ್ಲಿ ಅಪ್ಪು ಹೇಳಿದ. ಹುಡುಗರಿಬ್ಬರನ್ನೂ ಧಾಂಡಿಗ ಬದಿಗೆಳೆದ. {{gap}}"ಅಲ್ಲೊ! ಈ ಊರೇ ಪ್ರಪಂಚ ಅಂತ ಕಪ್ಪೆಗಳ ಹಾಗಿದ್ದೀರಲ್ಲೋ ಒಂದಿಷ್ಟು ಆಚೆ ಈಚೆ ಹಳ್ಳಿಗೆಲ್ಲಾ ಹೋಗಿ ಬಾರಾ ನೀವು?* {{gap}}"ಹೋಗಿ ಮಾಡೋದೇನು?” ಎಂದು ಚಿರುಕಂಡ, ಗಹನವಾದ ಯಾವುದೂ ವಿಷಯದ ಬಗೆಗೆ ಧಾಂಡಿಗ ಪ್ರಸ್ತಾಪಿಸುತ್ತಿರಬಹುದೆಂದು ಭಾವಿಸಿ, {{gap}}"ಹಲಸಿನ ಹಣ್ಣೂ ಮಾವಿನ ಹಣ್ಣೂ ಹೊತ್ವಾಕೋದು!" {{gap}}ಹಾಗೆ ಹೇಳುತ್ತಾ ಆತನೂ ನಕ್ಕ. ಆ ಮಾತನ್ನು ಕೇಳಿ ಹುಡುಗರೂ ನಕ್ಕರು.<noinclude></noinclude> 5l0292504klu692u0pbduyya5uoj6yw 320424 320420 2026-05-17T01:43:31Z Pragathi. BH 7585 320424 proofread-page text/x-wiki <noinclude><pagequality level="4" user="Pragathi. BH" /></noinclude>{{rh|center=|left=ಚಿರಸ್ಮರಣೆ|right=೧೧೧}} ಗುರುತು ಹಿಡಿಯಲಿಲ್ಲವೆಂದು ಅಪ್ಪು, ನಿರಾಸೆಗೊಂಡು, ಬಳಿ ಸಾರಿ, ಕೇಳಿದ: {{gap}}"ಏನ್ರಿ, ಮರತ್ತೋಯ್ತಾ? ನಮ್ಮನ್ನು ನೋಡಿದ್ದು ನೆನಪಿಲ್ವ?" {{gap}}ಧಾಂಡಿಗ ಯೋಚಿಸುತ್ತಿದ್ದಂತೆ ನಟಿಸಿ ಹೇಳಿದ: {{gap}}"ಹೂಂ.... ಹೂಂ. ನೆನಪಿದೆ. ದ್ವಾಪರ ಯುಗದ ತ್ರೇತಾಯುಗದಲ್ಲೋ ಯಾವಾಗಲೋ ಒಮ್ಮೆ ನೋಡಿದ್ದೇಕು. {{gap}}ಅಪ್ಪು ನಕ್ಕು, ಮತ್ತೊಂದು ಪ್ರಶ್ನೆ ಕೇಳಿದ: {{gap}}"ಈಗೇಲ್ಲಿಂದ ಬಂದಿರಿ?" {{gap}}"ಪಾತಾಳದಿಂದ ಬಂದವೂ ಸ್ವರ್ಗದಿಂದ ಬಂದವೂ ಎಲ್ಲಿಂದಲೋ ! ಮರೆತ್ತೊಗಿದೆಯಪ್ಪಾ ಮರತ್ತೊಆಗಿದೆ." {{gap}}ಅಂತಹ ಪ್ರಶ್ನೆ ಕೇಳಬೇಡವೆಂದು "ಶ್!" ಎಂದು ಚಿರುಕಂಡ ಅಪ್ಪುವಿನ ಕೈ ಮುಟ್ಟಿ ಸನ್ನೆ ಮಾಡಿದ. ಅಪ್ಪುವಿಗೆ ಕೆಡುಕೆನಿಸಿತು. ಆದರೆ ಒಂದು ವರ್ಷದ ಹಿಂದೆ ತಾವು ಕಂಡಿದ್ದ ಇತರರ ನೆನಪಾಗಿ ಪಿಸುಮಾತಿನಲ್ಲಿ ಅಪ್ಪು ಕೇಳಿದ: {{gap}}"ಓಹೋ! ರಾಮುಣ್ಣೆಯಂತೂ ನಿಮ್ಮ ವಿಷಯ ವಿಚಾರಿಸ್ತಾನೇ ಇದ್ರಪ್ಪ, ಸಾಲಮಾಡಿ ಬಂದಿದ್ರೆ ಅವತ್ತು!” {{gap}}“ಓ!” ಎಂದ ಅಪ್ಪು, ಧಾಂಡಿಗ ತಮಾಷೆಗೆ ಹಾಗೆ ಅಂದನೆಂಬುದರಲ್ಲಿ ಶಂಕ ಇರಲಿಲ್ಲ. ಆದರೂ ರಾಮುಣ್ಣಿಯನ್ನು ಆ ಬಳಿಕ ಕಾಣಲಿಲ್ಲ ಎಂದು ಅಪ್ಪುವಿಗೆ ಬೇಸರವೆನಿಸಿತು. {{gap}}"ಹೌದು ಕಣಿ, ಇಷ್ಟು ಸಮೀಪವಿದ್ದರೂ ಹೋಗೋದಕ್ಕೆ ಆಗಿಲ್ಲ. {{gap}}*ಮುಖ್ಯ. ಆ ಕಡೆ ಹೋಗುವ ಕೆಲಸವೇ ಇಲ್ಲ' ಎಂದು ಚಿರುಕಂಡ ವಿವರಣೆಯನ್ನಿತ್ತ. {{gap}}“ನೀಲೇಶ್ವರ ಜಾತ್ರೆಗೆ ಹೋಗುವಾಗ ಬರಬೇಕೂಂತಿತ್ತು. ಆದರೆ ಈ ಸಲ ಜಾತ್ರೆಗೆ ಹೋರಡೋದಾಗಲಿಲ್ಲ' ಎಂದು ಸಪ್ಪಗಿನ ಧ್ವನಿಯಲ್ಲಿ ಅಪ್ಪು ಹೇಳಿದ. ಹುಡುಗರಿಬ್ಬರನ್ನೂ ಧಾಂಡಿಗ ಬದಿಗೆಳೆದ. {{gap}}"ಅಲ್ರೊ! ಈ ಊರೇ ಪ್ರಪಂಚ ಅಂತ ಕಪ್ಪೆಗಳ ಹಾಗಿದ್ದೀರಲ್ಲೋ ಒಂದಿಷ್ಟು ಆಚೆ ಈಚೆ ಹಳ್ಳಿಗೆಲ್ಲಾ ಹೋಗಿ ಬರ್ಬಾರ್ದ ನೀವು?* {{gap}}"ಹೋಗಿ ಮಾಡೋದೇನು?” ಎಂದು ಚಿರುಕಂಡ, ಗಹನವಾದ ಯಾವುದೂ ವಿಷಯದ ಬಗೆಗೆ ಧಾಂಡಿಗ ಪ್ರಸ್ತಾಪಿಸುತ್ತಿರಬಹುದೆಂದು ಭಾವಿಸಿ, {{gap}}"ಹಲಸಿನ ಹಣ್ಣೋ ಮಾವಿನ ಹಣ್ಣೋ ಹೊತ್ವಾಕೋದು!" {{gap}}ಹಾಗೆ ಹೇಳುತ್ತಾ ಆತನೂ ನಕ್ಕ. ಆ ಮಾತನ್ನು ಕೇಳಿ ಹುಡುಗರೂ ನಕ್ಕರು.<noinclude></noinclude> 81vz9pcmk98hxmu5dtl36hi389pqs8w ಪುಟ:Chirasmarane-Niranjana.pdf/೧೧೧ 104 12930 320421 256454 2026-05-17T01:39:31Z Pragathi. BH 7585 /* Validated */ 320421 proofread-page text/x-wiki <noinclude><pagequality level="4" user="Pragathi. BH" /></noinclude>೧೧೨ {{rh|center=|left=|right=}}ಚಿರಸ್ಮರಣೆ {{gap}}"ಅಲ್ಲಾ, ಗುರು ಬ೦ದಿದ್ರೆ ಸುಮ್ನೆ ನಿ೦ತಿದೀರಲ್ಲ? ಎಲ್ಲಿ೦ದಾದರೂ ನಾಲ್ಕು ಬಾಳೆಹಣ್ಣಾದರೂ ತರಬಾರ್ದ?" </br> {{gap}}"ಯಾರು ಗುರು?" ಎ೦ದ ಚಿರುಕ೦ಡ ಧಾ೦ಡಿಗನತ್ತ ನೋಡಿ.</br> {{gap}}"ನಾನೇ! ಗುರ್__?"</br> {{gap}}ಇವರೆಲ್ಲ ಗಟ್ಟಿಯಾಗಿ ನಗುತಿದ್ದುದನ್ನು ಕೇಳಿ, ಮಾಸ್ತರೊಡನೆ ಪಿಸುಮಾತಿನ ಸ೦ಭಾಷಣೆಯಲ್ಲಿ ನಿರತರಾಗಿದ್ದ ಪ೦ಡಿತರು ಹೇಳಿದರು:</br> {{gap}} "ಅದೇನಪ್ಪಾ ಅಷ್ಟು ನಗ್ತಿದ್ದೀರಿ! ಸ್ವಾರ್ಥಿಗಳು!ನಮಗೂ ಹೇಳಬಾರ್ದೆ ಒ೦ದಿಷ್ಟು?"</br> {{gap}}ಈ ಮಾತಿಗೆ ಮೌನವೇ ಉತ್ತರವಾಯಿತು.</br> {{gap}}ಕತ್ತಲೆಯಲ್ಲೆ ಅವರು ಹೊಲದ ಏರಿಗಳ ಮೇಲೆ ನಡೆದು ಕೋರನ ಹಟ್ಟಿಗೆ ಹೋದರು.ಸ್ವಲ್ಪ ಹೊತ್ತಿನಲ್ಲಿ ಚಿರುಕ೦ಡನ ತ೦ದೆಯೂ ಅಲ್ಲಿಗೆ ಬ೦ದ.</br> {{gap}} "ಮಾಸ್ತರು ಬರಹೇಳಿರ್ಬೇಕು" ಎ೦ದ ಚಿರುಕ೦ಡ, ತನ್ನೊಳಗೇ ಹತ್ತಿಡಲಾಗದ ಹೆಮ್ಮೆಯಿ೦ದ.</br> {{gap}} ಚಿರುಕ೦ಡನ ತ೦ದೆಯನ್ನು ಅಲ್ಲ್ಲಿ ಕ೦ಡು ಅಪ್ಪುನಿಗೆ ಆಶ್ಚರ್ಯವಾಯಿತು.</br> {{gap}}ಅಲ್ಲಿಗೆ ಬರುವ ಅರ್ಹತೆ ತನ್ನ ತ೦ದೆಗೆ ಇಲ್ಲವಲ್ಲ ಎ೦ದು ವ್ಯಥೆಯಾಯಿತು. ಇದು ಹೆಚ್ಚು ಜನರ ಸಭೆಯಾಗಿರಲಿಲ್ಲ. ದೊಡ್ಡ ಭಾಷಣವಿರಲಿಲ್ಲ.ಹುಡುಗರು ಹಿ೦ದೆ ಕೇಳಿದ್ದ ಮಾತುಗಳೇ ಈಗಲೂ ಹಾರಾಡಿದವು. ಆದರೆ ಆ ಮಾತುಗಳನ್ನು ಕೇಳುತ್ತಿರುವುದೆಲ್ಲ ಮೊದಲು ಭಾರಿಗೆ ಎನ್ನುವಷ್ಟು ಕಾವು ಅವುಗಳಲ್ಲಿತ್ತು.ಹೊಸ ವಿಷಯಗಳೂ ಇದ್ದುವು. ದೇಶದಲ್ಲಿ ನಡೆಯುತ್ತಿದ್ದ ಸ್ವಾತ೦ತ್ರ್ಯ ಸಮರ, ರಾಷ್ಟ್ರ ನಾಯಕರ ಬ೦ಧನ...ಸೋಲು..."ಒ೦ದು ವಿಷಯ ನಾವು ಚೆನ್ನಾಗಿ ತಿಳಿದಿರ್ಬೇಕು. ಬರೇ ಮಧ್ಯಮ ವರ್ಗದವರೇ ಯಾವತ್ತೂ ಸ್ವತ೦ತ್ರ್ಯ ತರಲಾರರು. ದೇಶದರೈತರೂ ಕೂಲಿಕಾರರೂ ಸ೦ಘಟಿತರಾಗಿ ಬಲಿಷ್ಟರಾಗದ ಹೊರತು ಸ್ವಾತ೦ತ್ರ್ಯಸಮರ ಯಶಸ್ವಿಯಾಗದು. ಬ್ರಿಟಿಷರೂ ಹೋಗಲಾರರು. ಇಲ್ಲಿ ಅವರಿಗೆಆಧಾರವಾಗಿರುವ ಶಕ್ತಿಗಳೂ ನಾಶವಾಗಲಾರವು...ಸುಖ ಸಾಧನೆಗೆ ಸುಲಭ ಹಾದಿ ಅನ್ನೋದೇ ಇಲ್ಲ. ಕಷ್ಟಪಟ್ಟು ದೀರ್ಘಕಾಲ ಕಲ್ಲುಮುಳ್ಳು ಗುಡ್ಡ ಬೆಟ್ಟ ದಾಟಿ ನಡೆದರೇ ಗುರಿ ಸೇರ್ತೇವೆ..."</br> {{gap}}ಅನ೦ತರ ಆ ಊರಿನ ಪರಿಸ್ಥಿತಿಯ ವಿಷಯವಾಗಿ ಮಾತುಕತೆ.ಚಿರುಕ೦ಡನ ತ೦ದೆ ಹೊಲ ಕಳೆದುಕೊ೦ಡ ವಿಷಯ;ಕೋರನ ಕಥೆ ಕೂಡ.</br> {{gap}}ಮಾತು ಮುಗಿಯುತ್ತಿದ್ದ೦ತೆ ಮಾಸ್ತರು ಕೇಳಿದರು:</br><noinclude></noinclude> f4jthtozq5hinukout7ej372bogfi66 320425 320421 2026-05-17T01:45:20Z Pragathi. BH 7585 320425 proofread-page text/x-wiki <noinclude><pagequality level="4" user="Pragathi. BH" /></noinclude> {{rh|center=|left=೧೧೨|right=}}ಚಿರಸ್ಮರಣೆ {{gap}}"ಅಲ್ಲಾ, ಗುರು ಬ೦ದಿದ್ರೆ ಸುಮ್ನೆ ನಿ೦ತಿದೀರಲ್ಲ? ಎಲ್ಲಿ೦ದಾದರೂ ನಾಲ್ಕು ಬಾಳೆಹಣ್ಣಾದರೂ ತರಬಾರ್ದ?" {{gap}}"ಯಾರು ಗುರು?" ಎ೦ದ ಚಿರುಕ೦ಡ ಧಾ೦ಡಿಗನತ್ತ ನೋಡಿ. {{gap}}"ನಾನೇ! ಗುರ್__?" {{gap}}ಇವರೆಲ್ಲ ಗಟ್ಟಿಯಾಗಿ ನಗುತಿದ್ದುದನ್ನು ಕೇಳಿ, ಮಾಸ್ತರೊಡನೆ ಪಿಸುಮಾತಿನ ಸ೦ಭಾಷಣೆಯಲ್ಲಿ ನಿರತರಾಗಿದ್ದ ಪ೦ಡಿತರು ಹೇಳಿದರು: {{gap}} "ಅದೇನಪ್ಪಾ ಅಷ್ಟು ನಗ್ತಿದ್ದೀರಿ! ಸ್ವಾರ್ಥಿಗಳು!ನಮಗೂ ಹೇಳಬಾರ್ದೆ ಒ೦ದಿಷ್ಟು?" {{gap}}ಈ ಮಾತಿಗೆ ಮೌನವೇ ಉತ್ತರವಾಯಿತು. {{gap}}ಕತ್ತಲೆಯಲ್ಲೆ ಅವರು ಹೊಲದ ಏರಿಗಳ ಮೇಲೆ ನಡೆದು ಕೋರನ ಹಟ್ಟಿಗೆ ಹೋದರು.ಸ್ವಲ್ಪ ಹೊತ್ತಿನಲ್ಲಿ ಚಿರುಕ೦ಡನ ತ೦ದೆಯೂ ಅಲ್ಲಿಗೆ ಬ೦ದ. {{gap}} "ಮಾಸ್ತರು ಬರಹೇಳಿರ್ಬೇಕು" ಎ೦ದ ಚಿರುಕ೦ಡ, ತನ್ನೊಳಗೇ ಹತ್ತಿಡಲಾಗದ ಹೆಮ್ಮೆಯಿ೦ದ. {{gap}} ಚಿರುಕ೦ಡನ ತ೦ದೆಯನ್ನು ಅಲ್ಲ್ಲಿ ಕ೦ಡು ಅಪ್ಪುನಿಗೆ ಆಶ್ಚರ್ಯವಾಯಿತು. {{gap}}ಅಲ್ಲಿಗೆ ಬರುವ ಅರ್ಹತೆ ತನ್ನ ತ೦ದೆಗೆ ಇಲ್ಲವಲ್ಲ ಎ೦ದು ವ್ಯಥೆಯಾಯಿತು. ಇದು ಹೆಚ್ಚು ಜನರ ಸಭೆಯಾಗಿರಲಿಲ್ಲ. ದೊಡ್ಡ ಭಾಷಣವಿರಲಿಲ್ಲ.ಹುಡುಗರು ಹಿ೦ದೆ ಕೇಳಿದ್ದ ಮಾತುಗಳೇ ಈಗಲೂ ಹಾರಾಡಿದವು. ಆದರೆ ಆ ಮಾತುಗಳನ್ನು ಕೇಳುತ್ತಿರುವುದೆಲ್ಲ ಮೊದಲು ಭಾರಿಗೆ ಎನ್ನುವಷ್ಟು ಕಾವು ಅವುಗಳಲ್ಲಿತ್ತು.ಹೊಸ ವಿಷಯಗಳೂ ಇದ್ದುವು. ದೇಶದಲ್ಲಿ ನಡೆಯುತ್ತಿದ್ದ ಸ್ವಾತ೦ತ್ರ್ಯ ಸಮರ, ರಾಷ್ಟ್ರ ನಾಯಕರ ಬ೦ಧನ...ಸೋಲು..."ಒ೦ದು ವಿಷಯ ನಾವು ಚೆನ್ನಾಗಿ ತಿಳಿದಿರ್ಬೇಕು. ಬರೇ ಮಧ್ಯಮ ವರ್ಗದವರೇ ಯಾವತ್ತೂ ಸ್ವತ೦ತ್ರ್ಯ ತರಲಾರರು. ದೇಶದರೈತರೂ ಕೂಲಿಕಾರರೂ ಸ೦ಘಟಿತರಾಗಿ ಬಲಿಷ್ಟರಾಗದ ಹೊರತು ಸ್ವಾತ೦ತ್ರ್ಯಸಮರ ಯಶಸ್ವಿಯಾಗದು. ಬ್ರಿಟಿಷರೂ ಹೋಗಲಾರರು. ಇಲ್ಲಿ ಅವರಿಗೆಆಧಾರವಾಗಿರುವ ಶಕ್ತಿಗಳೂ ನಾಶವಾಗಲಾರವು...ಸುಖ ಸಾಧನೆಗೆ ಸುಲಭ ಹಾದಿ ಅನ್ನೋದೇ ಇಲ್ಲ. ಕಷ್ಟಪಟ್ಟು ದೀರ್ಘಕಾಲ ಕಲ್ಲುಮುಳ್ಳು ಗುಡ್ಡ ಬೆಟ್ಟ ದಾಟಿ ನಡೆದರೇ ಗುರಿ ಸೇರ್ತೇವೆ..." {{gap}}ಅನಂತರ ಆ ಊರಿನ ಪರಿಸ್ಥಿತಿಯ ವಿಷಯವಾಗಿ ಮಾತುಕತೆ.ಚಿರುಕಂಡನ ತಂದೆ ಹೊಲ ಕಳೆದುಕೊ೦ಡ ವಿಷಯ;ಕೋರನ ಕಥೆ ಕೂಡ. {{gap}}ಮಾತು ಮುಗಿಯುತ್ತಿದ್ದಂತೆ ಮಾಸ್ತರು ಕೇಳಿದರು:</br><noinclude></noinclude> 17ue6yiutjargv77c2yqn7fd0xzzm3c ಪುಟ:Chirasmarane-Niranjana.pdf/೧೧೨ 104 12931 320422 256517 2026-05-17T01:39:43Z Pragathi. BH 7585 /* Validated */ 320422 proofread-page text/x-wiki <noinclude><pagequality level="4" user="Pragathi. BH" /></noinclude> ಚಿರಸ್ಮರಣೆ ೧೧೩ {{gap}}"ಊಟಕ್ಕೇನು ಮಾಡೋಣ ಈಗ?" </br> {{gap}}"ನಾನೂ ಅದೇ ಪ್ರಶ್ನೆ ಕೇಳ್ಬೇಕೂಂತಿದ್ದೆ" ಎಂದ ಧಾಂಡಿಗ, ಹಲ್ಲು ಕಿಸಿಯುತ್ತ.</br> {{gap}}ಚಿರುಕಂಡನ ತಂದೆ, "ನಮ್ಮಲ್ಲಿಗೆ ಬಂದುಬಿಡಿ" ಎಂದು ಅತ್ಯಂತ ವಿನಯದಿಂದ ಹೇಳಿದ.</br> {{gap}}ಆದರೆ ಪಂಡಿತರ ನಿರ್ಧಾರದ ಧ್ವನಿ ಬೇರೆಯೆ ಮಾತನ್ನಾಡಿತು:</br> {{gap}}"ಈಗೇನೂ ಬೇಡ. ಇಲ್ಲೇ ಸಲ್ಪ ಹೊತ್ತಿದ್ದು.ಈ ಹಾದಿಯಾಗಿಯೇ ಹೊರಡ್ತೇವೆ."</br> {{gap}}ಆ ಮಾತನ್ನು ನಂಬುವುದಾಗದೆ ಚಿರುಕಂಡನ ತಂದೆ ಹೇಳಿದ:</br> {{gap}}"ಈಗಲೇ ಹೊರಡ್ಬೇಕೆ? ರಾತ್ರೆ ವಿಶ್ರಾಂತಿ ತಗೊಳೋದಿಲ್ವ?"</br> {{gap}}"ಇಲ್ಲ, ಬೆಳಕು ಹರಿಯೋದಕ್ಮು೦ಚೆಯೇ ನಾವು ತ್ರಿಕರಪುರ ದಾಟ್ಬೇಕು."</br> {{gap}}ಇದೆಲ್ಲದರ ಮಹತ್ವ ತನ್ನ ತಂದೆಗೆ ತಿಳಿಯದೆಂದು ಚಿರುಕಂಡನಿಗೆ ಬೇಸರವಾಯಿತು.</br> {{gap}}ಅಷ್ಟರಲ್ಲಿ ಕೋರ ಎದ್ದುನಿ೦ತ.</br> {{gap}}"ಎಲ್ಲಿಗೆ ಹೊರಟೆ?" ಎಂದರು ಮಾಸ್ತರು.</br> {{gap}}"ಆ ಹೋಟೆಲಿನವನನ್ನು ಎಬ್ಬಿಸಿ ಅವಲಕ್ಕಿ ಬಾಳೆಹಣ್ಣಾದರೂ ತರ್ತೇನೆ." </br> {{gap}}"ಯಾರಿಗೇಂತ ಹೇಳ್ತೀಯಾ?"</br> {{gap}}"ಅಷ್ಟೂ ನನಗೆ ತಿಳೀದಾ? ನಾನು ಮಂಕುದಿಣ್ಣೆ ನಿಜವಾದರೂ, ಇಷ್ಟು ಸಮಯದಿಂದ ನಿಮ್ಮ ಜತೇಲಿದ್ದುದಕ್ಕೆ-"</br> {{gap}}"ಆಗಲಪ್ಪಾ ಹೋಗು" ಎಂದರು ಮಾಸ್ತರು, ಕೋರನ ನೋವಿನ ಧ್ವನಿಯನ್ನು ತಡೆದು.</br> {{gap}}ಕೋರ ಹೋಗುತ್ತಲೇ ಧಾ೦ಡಿಗನೆ೦ದ:</br> {{gap}}"ಸದ್ಯ ಬದುಕಿದೆ! ಎಲ್ಲಿ ಇವತ್ತು ರಾತ್ರಿಯೆಲ್ಲ ತಣ್ಣೀರೇ ಗತೀಂತ ತೀರ್ಮಾನವಾಗ್ತದೋ೦ತ ಭಯವಾಗಿತ್ತು.</br> {{gap}}ಪ೦ಡಿತರು ಆ ಮಾತು ಕೇಳಿ ಧಾ೦ಡಿಗನತ್ತ ನೋಡಿ ಆತ್ಮೀಯತೆಯಿ೦ದ ಮುಗುಳ್ನಕ್ಕರು....</br> {{gap}}....ಅದೊಂದು ಸ್ಮರಣೀಯ ರಾತ್ರೆ. ಒಂದು ದಿನ, ಒಂದು ವರ್ಷದಷ್ಟೇ ಅಮೂಲ್ಯವಾದುದು ಎನ್ನುವ ಭಾವನೆ. ಅದರ ಫಲವಾಗಿ, ತಾವು ಬೇಗ ಬೇಗನೆ ಬೆಳೆಯುತ್ತಿದ್ದ ಅನುಭವ.</br> {{gap}}ಕಯ್ಯೂರಿಗೆ ಪಂಡಿತರ ಆಗಮನದ ಫಲಶ್ರುತಿಯೇ ವಯಸ್ಕರ ರಾತ್ರಿ ಶಾಲೆ.</br><noinclude></noinclude> scqclyifvfspewoywsxkcthz2l7c4l8 320426 320422 2026-05-17T01:47:03Z Pragathi. BH 7585 320426 proofread-page text/x-wiki <noinclude><pagequality level="4" user="Pragathi. BH" /></noinclude> ಚಿರಸ್ಮರಣೆ ೧೧೩ {{gap}}"ಊಟಕ್ಕೇನು ಮಾಡೋಣ ಈಗ?" {{gap}}"ನಾನೂ ಅದೇ ಪ್ರಶ್ನೆ ಕೇಳ್ಬೇಕೂಂತಿದ್ದೆ" ಎಂದ ಧಾಂಡಿಗ, ಹಲ್ಲು ಕಿಸಿಯುತ್ತ. {{gap}}ಚಿರುಕಂಡನ ತಂದೆ, "ನಮ್ಮಲ್ಲಿಗೆ ಬಂದುಬಿಡಿ" ಎಂದು ಅತ್ಯಂತ ವಿನಯದಿಂದ ಹೇಳಿದ. {{gap}}ಆದರೆ ಪಂಡಿತರ ನಿರ್ಧಾರದ ಧ್ವನಿ ಬೇರೆಯೆ ಮಾತನ್ನಾಡಿತು: {{gap}}"ಈಗೇನೂ ಬೇಡ. ಇಲ್ಲೇ ಸಲ್ಪ ಹೊತ್ತಿದ್ದು.ಈ ಹಾದಿಯಾಗಿಯೇ ಹೊರಡ್ತೇವೆ." {{gap}}ಆ ಮಾತನ್ನು ನಂಬುವುದಾಗದೆ ಚಿರುಕಂಡನ ತಂದೆ ಹೇಳಿದ: {{gap}}"ಈಗಲೇ ಹೊರಡ್ಬೇಕೆ? ರಾತ್ರೆ ವಿಶ್ರಾಂತಿ ತಗೊಳೋದಿಲ್ವ?" {{gap}}"ಇಲ್ಲ, ಬೆಳಕು ಹರಿಯೋದಕ್ಮು೦ಚೆಯೇ ನಾವು ತ್ರಿಕರಪುರ ದಾಟ್ಬೇಕು." {{gap}}ಇದೆಲ್ಲದರ ಮಹತ್ವ ತನ್ನ ತಂದೆಗೆ ತಿಳಿಯದೆಂದು ಚಿರುಕಂಡನಿಗೆ ಬೇಸರವಾಯಿತು. {{gap}}ಅಷ್ಟರಲ್ಲಿ ಕೋರ ಎದ್ದುನಿ೦ತ. {{gap}}"ಎಲ್ಲಿಗೆ ಹೊರಟೆ?" ಎಂದರು ಮಾಸ್ತರು. {{gap}}"ಆ ಹೋಟೆಲಿನವನನ್ನು ಎಬ್ಬಿಸಿ ಅವಲಕ್ಕಿ ಬಾಳೆಹಣ್ಣಾದರೂ ತರ್ತೇನೆ." {{gap}}"ಯಾರಿಗೇಂತ ಹೇಳ್ತೀಯಾ?" {{gap}}"ಅಷ್ಟೂ ನನಗೆ ತಿಳೀದಾ? ನಾನು ಮಂಕುದಿಣ್ಣೆ ನಿಜವಾದರೂ, ಇಷ್ಟು ಸಮಯದಿಂದ ನಿಮ್ಮ ಜತೇಲಿದ್ದುದಕ್ಕೆ-" {{gap}}"ಆಗಲಪ್ಪಾ ಹೋಗು" ಎಂದರು ಮಾಸ್ತರು, ಕೋರನ ನೋವಿನ ಧ್ವನಿಯನ್ನು ತಡೆದು. {{gap}}ಕೋರ ಹೋಗುತ್ತಲೇ ಧಾ೦ಡಿಗನೆ೦ದ: {{gap}}"ಸದ್ಯ ಬದುಕಿದೆ! ಎಲ್ಲಿ ಇವತ್ತು ರಾತ್ರಿಯೆಲ್ಲ ತಣ್ಣೀರೇ ಗತೀಂತ ತೀರ್ಮಾನವಾಗ್ತದೋ೦ತ ಭಯವಾಗಿತ್ತು. {{gap}}ಪ೦ಡಿತರು ಆ ಮಾತು ಕೇಳಿ ಧಾ೦ಡಿಗನತ್ತ ನೋಡಿ ಆತ್ಮೀಯತೆಯಿ೦ದ ಮುಗುಳ್ನಕ್ಕರು.... {{gap}}....ಅದೊಂದು ಸ್ಮರಣೀಯ ರಾತ್ರೆ. ಒಂದು ದಿನ, ಒಂದು ವರ್ಷದಷ್ಟೇ ಅಮೂಲ್ಯವಾದುದು ಎನ್ನುವ ಭಾವನೆ. ಅದರ ಫಲವಾಗಿ, ತಾವು ಬೇಗ ಬೇಗನೆ ಬೆಳೆಯುತ್ತಿದ್ದ ಅನುಭವ. {{gap}}ಕಯ್ಯೂರಿಗೆ ಪಂಡಿತರ ಆಗಮನದ ಫಲಶ್ರುತಿಯೇ ವಯಸ್ಕರ ರಾತ್ರಿ ಶಾಲೆ.<noinclude></noinclude> c483fwad2z5kogilo5khw5ev59zyj2x ಪುಟ:Chirasmarane-Niranjana.pdf/೧೧೩ 104 12932 320423 256544 2026-05-17T01:40:06Z Pragathi. BH 7585 /* Validated */ 320423 proofread-page text/x-wiki <noinclude><pagequality level="4" user="Pragathi. BH" /></noinclude> ೧೧೪ ಚಿರಸ್ಮರಣೆ {{gap}}ಕೆಲ ರೈತರು ಮಾಸ್ತರ ಬಳಿಗೆ ಬಂದು ತಮಗೆ ಓದುಬರಹ ಕಲಿಸಲು ಕೇಳಿದರೆಂದು ಸುದ್ದಿ ಹಬ್ಬಿತು. ಬೇಕಾದ ಕಡೆಗೆ ವಾರ್ತೆ ತಲಪಲೆಂದು ಜಮೀನ್ದಾರರ ಹುಡುಗರೊಡನೆಯೂ ಮಾಸ್ತರು ಆ ವಿಷಯ ಪ್ರಸ್ತಾಪಿಸಿದರು. ತಮಗೆ ಕರೆಕಳುಹಬಹುದು; ಆದರೆ ಈ ಸಲ ಬಿಟ್ಟುಕೊಡಬಾರದು--ಎಂಬ ನಿರ್ಧಾರವನ್ನೂ ಅವರು ಮಾಡಿದರು.</br> {{gap}}ಮು೦ದೆ ನಡೆದುದು ನಿರೀಕ್ಷಿಸಿದುದಕ್ಕಿ೦ತ ಸ್ವಲ್ಪ ಭಿನ್ನವಾಗಿತ್ತು.ಮಾರನೆಯ ದಿನ ಬೆಳಗ್ಗೆ ಊರ ಜಮೀನ್ದಾರರಿಬ್ಬರು ತಮ್ಮ ಆಳುಗಳೊಡನೆ ಬಂದು ಶಾಲೆಗೆ ಭೇಟಿಕೊಟ್ಟರು. ಅಲ್ಲಿದ್ದುದು ಮುರುಕು ಕುರ್ಚಿಯೊಂದೇ.</br> {{gap}}"ನೀವು ಕೂತ್ಕೊಳ್ಳಿ" ಎಂದರು ನಂಬಿಯಾರರು ನಂಬೂದರಿಗೆ.</br> {{gap}}"ನೀವು ಕೂತ್ಕೊಳ್ಳಿ" ಎಂದರು ಅವರು ಇವರಿಗೆ.</br> {{gap}}ಯಾರೊಬ್ಬರೂ ಕುರ್ಚಿಯ ಮೇಲೆ ಕುಳಿತುಕೊಳ್ಳಲಿಲ್ಲ.</br> {{gap}}"ಶಾಲೆ ಅಂದ್ಮೇಲೆ ಒಂದೆರಡು ಬೆಂಚಾದರೂ ಇರಬೇಕಪ್ಪ" ಎಂದರು ನಂಬೂದಿರಿ. ಅದು ವಿಶ್ವಸ್ಥ ಸಮಿತಿಯ ಮುಖ್ಯಸ್ಥನ ಮೇಲೆ ಅವರೆಸೆದ ಬಾಣ.</br> {{gap}}ಆ ಬಾಣವನ್ನು ಕೈಯಿಂದ ಸವರಿ ಬದಿಗೆಸೆಯುವಂತೆ ನಂಬಿಯಾರರೆಂದರು:</br> {{gap}}"ಬೆಂಚು ತಂದು ಹಾಕಿದರೆ ನಮ್ಮ ಮನೆ ಆಳುಗಳ್ನ ಇಲ್ಲಿ ಕಾವಲೂ ಇಡಬೇಕಾಗ್ತದೆ!"</br> {{gap}}ಆ ಇಬ್ಬರೂ ಮಾಸ್ತರೊಡನೆ ಶಾಲೆಯ ಅಂಗಳಕ್ಕಿಳಿದರು. ಆಗತಾನೆ ಬರತೊಡಗಿದ್ದರು ಹುಡುಗರು. ನಂಬಿಯಾರರ ಮಗನೂ ನಂಬೂದಿರಿಯ ಮಕ್ಕಳೂ ತಂದೆಯನ್ನು ನೋಡುತ್ತ ಈ ದಿನ ಅಭಿಮಾನದಿಂದಲೇ ಒಳಗೆ ಬಂದರು. ಉಳಿದವರು ದೈರ್ಯ ಸಾಲದೆ ಕಾಲು ಹಾದಿಯಲ್ಲೇ ನಿ೦ತರು.</br> {{gap}}ನಂಬಿಯಾರರು ಮಾಸ್ತರನ್ನುದ್ದೇಶಿಸಿ ಹೇಳಿದರು:</br> {{gap}}"ನಾವೊಂದು ಸುದ್ದಿ ಕೇಳಿದೆವು--"</br> {{gap}}ಮಾಸ್ತರು ಮು೦ದುವರಿಸಲು ಅವರಿಗೆ ಆಸ್ಪದ ಕೊಡಲಿಲ್ಲ.</br> {{gap}}"ಹೌದು ನಾನಾಗಿಯೇ ಬಂದು ತಮಗೆ ತಿಳಿಸಬೇಕೂಂತಿದ್ದೆ. ಅಷ್ಟರಲ್ಲಿ ತಾವೇ ಇಲ್ಲಿಗೆ ದಯಮಾಡಿಸಿದಿರಿ."</br> {{gap}}ಮಾಸ್ತರು ಹಾಗೆ ಹೇಳಿದೊಡನೆಯೇ ನಂಬೂದಿರಿ ಎಂದರು:</br> {{gap}}"ನೋಡಿಯಪ್ಪ. ನಾನು ಮೊದಲೇ ಸ್ಪಷ್ಟವಾಗಿ ಹೇಳ್ಬಿಡ್ತೇನೆ. ಹಿಂದೆ ಈ ಶಾಲೆ ಕಟ್ಟಿಸೋದೇ ನನಗಿಷ್ಟವಿರಲಿಲ್ಲ. ಈ ಮಹಾರಾಯರು ಗೆದ್ದರು. ಅಂತೂ ಎಲ್ಲರಿಗೂ ವಿದ್ಯೆ ಸಿಗಬೇಕು ಅನ್ನೊ ತತ್ವ ಆಗ ಒಪ್ಪಿಕೊಂಡಹಾಗಾಯಿತು.</br><noinclude></noinclude> mrkrh20gjs47f0ggndkoa2o35wl5w8x 320427 320423 2026-05-17T01:48:40Z Pragathi. BH 7585 320427 proofread-page text/x-wiki <noinclude><pagequality level="4" user="Pragathi. BH" />{{rh|center=|left=೧೧೪|right=ಚಿರಸ್ಮರಣೆ}}</noinclude> {{gap}}ಕೆಲ ರೈತರು ಮಾಸ್ತರ ಬಳಿಗೆ ಬಂದು ತಮಗೆ ಓದುಬರಹ ಕಲಿಸಲು ಕೇಳಿದರೆಂದು ಸುದ್ದಿ ಹಬ್ಬಿತು. ಬೇಕಾದ ಕಡೆಗೆ ವಾರ್ತೆ ತಲಪಲೆಂದು ಜಮೀನ್ದಾರರ ಹುಡುಗರೊಡನೆಯೂ ಮಾಸ್ತರು ಆ ವಿಷಯ ಪ್ರಸ್ತಾಪಿಸಿದರು. ತಮಗೆ ಕರೆಕಳುಹಬಹುದು; ಆದರೆ ಈ ಸಲ ಬಿಟ್ಟುಕೊಡಬಾರದು--ಎಂಬ ನಿರ್ಧಾರವನ್ನೂ ಅವರು ಮಾಡಿದರು. {{gap}}ಮು೦ದೆ ನಡೆದುದು ನಿರೀಕ್ಷಿಸಿದುದಕ್ಕಿ೦ತ ಸ್ವಲ್ಪ ಭಿನ್ನವಾಗಿತ್ತು.ಮಾರನೆಯ ದಿನ ಬೆಳಗ್ಗೆ ಊರ ಜಮೀನ್ದಾರರಿಬ್ಬರು ತಮ್ಮ ಆಳುಗಳೊಡನೆ ಬಂದು ಶಾಲೆಗೆ ಭೇಟಿಕೊಟ್ಟರು. ಅಲ್ಲಿದ್ದುದು ಮುರುಕು ಕುರ್ಚಿಯೊಂದೇ. {{gap}}"ನೀವು ಕೂತ್ಕೊಳ್ಳಿ" ಎಂದರು ನಂಬಿಯಾರರು ನಂಬೂದರಿಗೆ. {{gap}}"ನೀವು ಕೂತ್ಕೊಳ್ಳಿ" ಎಂದರು ಅವರು ಇವರಿಗೆ. {{gap}}ಯಾರೊಬ್ಬರೂ ಕುರ್ಚಿಯ ಮೇಲೆ ಕುಳಿತುಕೊಳ್ಳಲಿಲ್ಲ. {{gap}}"ಶಾಲೆ ಅಂದ್ಮೇಲೆ ಒಂದೆರಡು ಬೆಂಚಾದರೂ ಇರಬೇಕಪ್ಪ" ಎಂದರು ನಂಬೂದಿರಿ. ಅದು ವಿಶ್ವಸ್ಥ ಸಮಿತಿಯ ಮುಖ್ಯಸ್ಥನ ಮೇಲೆ ಅವರೆಸೆದ ಬಾಣ. {{gap}}ಆ ಬಾಣವನ್ನು ಕೈಯಿಂದ ಸವರಿ ಬದಿಗೆಸೆಯುವಂತೆ ನಂಬಿಯಾರರೆಂದರು: {{gap}}"ಬೆಂಚು ತಂದು ಹಾಕಿದರೆ ನಮ್ಮ ಮನೆ ಆಳುಗಳ್ನ ಇಲ್ಲಿ ಕಾವಲೂ ಇಡಬೇಕಾಗ್ತದೆ!" {{gap}}ಆ ಇಬ್ಬರೂ ಮಾಸ್ತರೊಡನೆ ಶಾಲೆಯ ಅಂಗಳಕ್ಕಿಳಿದರು. ಆಗತಾನೆ ಬರತೊಡಗಿದ್ದರು ಹುಡುಗರು. ನಂಬಿಯಾರರ ಮಗನೂ ನಂಬೂದಿರಿಯ ಮಕ್ಕಳೂ ತಂದೆಯನ್ನು ನೋಡುತ್ತ ಈ ದಿನ ಅಭಿಮಾನದಿಂದಲೇ ಒಳಗೆ ಬಂದರು. ಉಳಿದವರು ದೈರ್ಯ ಸಾಲದೆ ಕಾಲು ಹಾದಿಯಲ್ಲೇ ನಿ೦ತರು. {{gap}}ನಂಬಿಯಾರರು ಮಾಸ್ತರನ್ನುದ್ದೇಶಿಸಿ ಹೇಳಿದರು: {{gap}}"ನಾವೊಂದು ಸುದ್ದಿ ಕೇಳಿದೆವು--" {{gap}}ಮಾಸ್ತರು ಮು೦ದುವರಿಸಲು ಅವರಿಗೆ ಆಸ್ಪದ ಕೊಡಲಿಲ್ಲ. {{gap}}"ಹೌದು ನಾನಾಗಿಯೇ ಬಂದು ತಮಗೆ ತಿಳಿಸಬೇಕೂಂತಿದ್ದೆ. ಅಷ್ಟರಲ್ಲಿ ತಾವೇ ಇಲ್ಲಿಗೆ ದಯಮಾಡಿಸಿದಿರಿ." {{gap}}ಮಾಸ್ತರು ಹಾಗೆ ಹೇಳಿದೊಡನೆಯೇ ನಂಬೂದಿರಿ ಎಂದರು: {{gap}}"ನೋಡಿಯಪ್ಪ. ನಾನು ಮೊದಲೇ ಸ್ಪಷ್ಟವಾಗಿ ಹೇಳ್ಬಿಡ್ತೇನೆ. ಹಿಂದೆ ಈ ಶಾಲೆ ಕಟ್ಟಿಸೋದೇ ನನಗಿಷ್ಟವಿರಲಿಲ್ಲ. ಈ ಮಹಾರಾಯರು ಗೆದ್ದರು. ಅಂತೂ ಎಲ್ಲರಿಗೂ ವಿದ್ಯೆ ಸಿಗಬೇಕು ಅನ್ನೊ ತತ್ವ ಆಗ ಒಪ್ಪಿಕೊಂಡಹಾಗಾಯಿತು.<noinclude></noinclude> lsj85h242db3xv99y54lpsls0c28fwa ಪುಟ:Chirasmarane-Niranjana.pdf/೧೧೪ 104 12933 320428 256580 2026-05-17T03:32:18Z Shreelatha.Halemane 7642 /* Validated */ 320428 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=ಚಿರಸ್ಮರಣೆ|right=೧೧೫}} {{gap}}ಅಂದ್ಮೇಲೆ, ಈಗ ರೈತರು ತಮಗೂ ವಿದ್ಯೆ ಬೇಕೂಂತ ಕೇಳಿದರೆ ವಿರೋಧಿಸೋದು ಸರಿಯಲ್ಲ. ಆದರೆ ಈ ಮಹಾರಾಯರಿಗೆ ಆ ಅಭಿಪ್ರಾಯ ಸಮ್ಮತವಿಲ್ಲ, ಏನು ಮಾಡೋಣ?"<br/> {{gap}}ಇಬ್ಬರು ಪ್ರಮುಖರು ವೈಯಕ್ತಿಕ ಪ್ರತಿಷ್ಟೆಗಾಗಿ ತಮ್ಮೊಳಗೆ ಸೂಕ್ಷ್ಮವಾಗಿ ವಾದಿಸುತ್ತಿದ್ದ ರೀತಿ ನೋಡಿ ಮಾಸ್ತರಿಗೆ ಮೋಜೆನಿಸಿತು.</br> {{gap}}ಈಗ ನ೦ಬಿಯಾರರು ಏನು ಹೇಳುವರೋ ಎ೦ದು ಅವರು ಕುತೂಹಲ ತಳೆದರು. ಯಾವ ಅಸ್ತ್ರವನ್ನು ಹೇಗೆ ಪ್ರಯೋಗಿಸಬೇಕೆಂದು ನಂಬಿಯಾರರು ಚಡಪಡಿಸುವ೦ತೆ ತೋರಿತು.</br> {{gap}}"ಇದಕ್ಕೆಲ್ಲ ಅರ್ಥವಿಲ್ಲ.ಇಲ್ಲಿ ತತ್ತ್ವದ ಪ್ರಶ್ನೆಯೇ ಎಲ್ಲ.ಇವರೆಲ್ಲ ವಿದ್ಯೆ ಕಲಿತೇ ಪ್ರಪಂಚ ಉದಾರವಾಗ್ಬೇಕೇನೋ. ಚಿಕ್ಕವರು ಆದಷ್ಟು ಜನ ಕಲಿಯೋದು ಸರಿ. ಆದರೆ ದೊಡ್ಡವರು ಕೂಡ ಕಲಿಯೋದು ಅಂದರೇನು?"</br> {{gap}}ನಂಬೂದಿರಿಗೆ, ಮಾಸ್ತರು ತಮ್ಮ ಕಡೆಗೇ ಇರುವರೆಂಬ ಆತ್ಮವಿಶ್ವಾಸ ಹೆಚ್ಚಿನ ಬಲವನ್ನು ಕೊಟ್ಟಿತು. ಅವರು ನಂಬಿಯಾರರತ್ತ ತಿರುಗಿ 'ನಾನೇ ಗೆದ್ದೆ' ಎನ್ನು ಧ್ವನಿಯಲ್ಲಿ ಹೇಳಿದರು:</br> {{gap}}"ಬೆಳಗ್ಗಿನಿಂದ ಚರ್ಚೆ ಮಾಡ್ತಾ ಇಲ್ಲಿವರೆಗೂ ಬಂದಿದ್ದೇವ. ಏನಪ್ಪಾ, ಆವತ್ತು ಏನು ಹೇಳಿದ್ದಿರಿ? ಕಾಲಧರ್ಮಕ್ಕೆ ಸರಿಯಾಗಿ ನಾವು ನಡೀಬೇಕೂ ಅಂತ. ಇವತ್ತು ನಾನು ಹೇಳೋದೂ ಅದೇ ಮಾತು."</br> {{gap}}ನ೦ಬಿಯಾರರ ಧ್ವನಿ ಏರಿತು:</br> {{gap}}"ಹೊಲದಲ್ಲಿ ಅವರು ದುಡಿಯೋದು ಕಮ್ಮಿ ಯಾದರೆ?"</br> {{gap}}"ಉಪವಾಸ ಬಿದ್ದು ಸಾಯ್ತಾರೆ ಅಷ್ಟೆ! ಅದಕ್ಕೆ ನೀವ್ಯಾಕೆ ಚಿ೦ತಿಸ್ತೀರಿ?"</br> {{gap}}"ಹಾಗೆಲ್ಲ ಪರಿಸ್ಥಿತಿ ಕೈಬಿಟ್ಟು ಹೋಗದಂತೆ ನೋಡ್ಕೊಳ್ಬೇಕು" ಎಂದು ತನ್ನನ್ನೇ ಕೇಳಿಕೊಂಡರು. ಆದರೆ ಅವರಿಬ್ಬರೂ ಮಾಸ್ತರರ ಮಾತಿಗೆ ಲಕ್ಷ್ಯ ಕೊಡಲಿಲ್ಲ.</br> {{gap}}ನ೦ಬಿಯಾರರು ರೇಗಿ ನುಡಿದರು:</br> {{gap}}"ಹಾಳಾಗಿ ಹೋಗಲಿ! ನನಗೇನು?"</br> {{gap}}"ಅಬ್ಬ!ಅ೦ತೂ ಈ ಸಲ ನಾನು ಗೆದ್ದೆ!"</br> {{gap}}ನ೦ಬಿಯಾರರಿಗಿ೦ತ ವಯಸ್ಸಿನಲ್ಲಿ ದೊಡ್ಡವರಾಗಿದ್ದ ಈ ನ೦ಬೂದಿರಿಯ ಮಾತಿನಲ್ಲಿ ಮಗುವಿನ ಮ೦ಗತನವಿತ್ತು.</br> {{gap}}ಮುಖ ಸಿ೦ಡಿರಿಸಿ ನ೦ಬಿಯಾರರು ನುಡಿದರು:</br> {{gap}}"ಆಗಲಿ! ಆದರೆ ಆ ವಿದ್ಯಾಭ್ಯಾಸ ಈ ಶಾಲೇಲಿ ನಡೀಕೂಡ್ದು.ಇದು ಮಕ್ಕಳ</br><noinclude></noinclude> s6fg7ehc096n1h29882xrjh2gm6gyfb ಪುಟ:Chirasmarane-Niranjana.pdf/೧೧೫ 104 12934 320429 256579 2026-05-17T03:34:48Z Shreelatha.Halemane 7642 /* Validated */ 320429 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=೧೧೬|right= ಚಿರಸ್ಮರಣೆ}} ಶಾಲೆ. ಮುದುಕರ ಶಾಲೆಯಲ್ಲ. ಇದರಲ್ಲೆಲ್ಲ ಅಷ್ಟು ಆಸಕ್ತಿ ಇದ್ದವರು ಬೇರೆ ಶಾಲೆ ಕಟ್ಟೆಸ್ಲಿ." {{gap}}ಕೊನೆಯ ಮಾತು ನ೦ಬೂದಿರಿಯ ಮೇಲೆಸೆದ ಮರುಬಾಣ.ನ೦ಬೂದಿರಿ ಸುಮ್ಮನಿದುದನ್ನು ಕಂಡು ಮಾಸ್ತರತ್ತ ತಿರುಗಿ, ನಂಬಿಯಾರರು ಹೇಳಿದರು: {{gap}}"ಏನು ಹೇಳ್ತೀರಿ ಮಾಸ್ತರೆ?" {{gap}}ತಮಗೆ ಅನುಕೂಲವಾಗುವಂತೆ ನಡೆದ ಈ ಪ್ರಕರಣದಿಂದ ಉತ್ತೇಜಿತರಾಗಿ</br> ಮಾಸ್ತರು ಉತ್ತರವಿತ್ತರು: {{gap}}"ಈ ಶಾಲೆಯಲ್ಲೇ ವಯಸ್ಕರಿಗೂ ಪಾಠ ಹೇಳಬಾರ್ದು. ಅವರೇ ಎಲ್ಲಾದರೂ ಜಾಗ ಗೊತ್ಮಾಡ್ಲಿ." {{gap}}ಈಗ ನಂಬೂದಿರಿ ಮಾಸ್ತರನ್ನು ಕೇಳಿದರು: {{gap}}"ಇದೆಲ್ಲ ನೋಡಿದರೆ ನಾಲ್ಕು ಕಾಸು ಹೆಚ್ಚಿನ ಸಂಪಾದನೆಗೆ ನೀವೇ ಏರ್ಪಾಟು ಮಾಡಿಕೊಂಡಹಾಗೆ ಕಾಣ್ತದೆ!" {{gap}}ಮಾಸ್ತರ ಮುಖ ಅವಮಾನದಿಂದ ರಂಗೇರಿತು. ಆದರೂ ಅವರು ನಕ್ಕು. ಅ೦ತಹ ಆರೋಪವೂ ಒಳ್ಳೆಯದೇ ಎ೦ದು ಭಾವಿಸಿ ಉತ್ತರವಿತ್ತರು: {{gap}}"ಹಾಗೇನೂ ಇಲ್ಲ. ಕೊಟ್ಟರೂ ಮಹಾ ಅವರೆಷ್ಟು ಕೊಡಬಹುದು?" {{gap}}"ಕೊಡ್ತಾರೆ ಮಣ್ಣು!" ಎಂದು ನಂಬಿಯಾರರು ಸಿಡುಕಿನಿಂದ ನುಡಿದು, ಸಿಗರೇಟಿಗೆ ಕೈ ಹಾಕಿದರು. {{gap}}ನಂಬೂದಿರಿ ನಗುತ್ತ ಅಂದರು: {{gap}}"ನಿಮಗೆ ಒಂದು ಹೇಳ್ತೇನೆ ಮಾಸ್ತರೆ. ಅವರನ್ನ ನೆಚ್ಕೊ೦ಡು ನೀವಿರ್ಬೇಡಿ. ನಿಮ್ಮ ರಾತ್ರಿಶಾಲೆ ನಾಲ್ಕು ದಿವಸ ನಡೆದ್ರೆ ದೊಡ್ಡದು. ವಿದ್ಯಾ ಸರಸ್ವತಿ ಎಲ್ಲಿ-- ರೈತರೆಲ್ಲಿ!ಕುಣಿಯೋ ಕೋತೀನ ನೋಡೋದಕ್ಕೆ ಇವರೆಲ್ಲ ಬಂದಾರೆ ಹೊರತು..." {{gap}}ರೈತರು ಮತ್ತು ವಿದ್ಯೆಗೆ ಸಂಬಂಧಿಸಿ ಇಬ್ಬರು ಜಮೀನ್ದಾರರಲ್ಲೂ ಭಿನ್ನಾಭಿಪ್ರಾಯಗಳಿರಲಿಲ್ಲ. ಅವರೊಳಗಿನ ವೈಯಕ್ತಿಕ ಅಸೂಯೆಯಿಂದ ರೈತರಿಗೆ ಆ ವಿಷಯದಲ್ಲಿ ಹಿತವಾಗಿತ್ತು ಅಷ್ಟೆ.ಅದು ಸ್ಪಷ್ಟವಾಗಿತ್ತು,ಮಾಸ್ತರಿಗೆ. {{gap}}ಕರುಣಾಕರನನ್ನೂ ನಂಬೂದಿರಿಯ ಮಕ್ಕಳನ್ನೂ ಕರೆದು ಮಾಸ್ತರೆಂದರು: {{gap}}"ನನ್ನ ಕೊಠಡಿಗೆ ಹೋಗಿ ಕೂತ್ಕೊಳ್ಳಿ ಬಂದ್ಬಿಟ್ಟೆ." {{gap}}ಅದು ತಮ್ಮ ಮಕ್ಕಳಿಗೋಸ್ಕರ ವಿಶೇಷ ಪಾಠ. ಜಮೀನ್ದಾರರಿಬ್ಬರಿಗೂ ಅದರಿ೦ದ ಸಮಾಧಾನವಾಯಿತು. {{gap}}"ಇನ್ನು ಹೋಗೋಣವೇನಪ್ಪ?” ಎಂದರು ನಂಬೂದಿರಿ ನಂಬಿಯಾರರಿಗೆ,<noinclude></noinclude> hmosojh9015wpbm8kklf0eys0zh5s7x ಪುಟ:Chirasmarane-Niranjana.pdf/೧೧೬ 104 12935 320430 256453 2026-05-17T03:37:17Z Shreelatha.Halemane 7642 /* Validated */ 320430 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=ಚಿರಸ್ಮರಣೆ|right=೧೧೧೭}} {{gap}}ನಂಬಿಯಾರರು"ಹೂಂ"ಎಂದರು.ಕಾಲುಹಾದಿಗಿಳಿಯುತ್ತ ಅವರು ಹಿಂತಿರುಗಿ, ತಮಗಿಬ್ಬರಿಗೂ ಕೈ ಜೋಡಿಸಿ ನಮಸ್ಕರಿಸುತ್ತಿದ್ದ ಮಾಸ್ತರನ್ನು ನೋಡಿ ಹೇಳಿದರು: {{gap}} "ಈ ಸಂಭ್ರಮದಲ್ಲಿ ಶಾಲೆ ಹುಡುಗರಿಗೆ ಸರಿಯಾಗಿ ಪಾಠ ಹೇಳೋದು ಮರೀಬೇಡಿ!"</br> {{gap}}"ಎಲ್ಲಾದರೂ ಉಂಟೆ?ಛೆ!ಛೆ!"ಎಂದರು ಮಾಸ್ತರು ಎಲ್ಲ ಹಲ್ಲುಗಳನ್ನೂ ತೋರಿಸಿ,ನಗುತ್ತ.</br> {{gap}}ಹೊರಟುಹೋದ ಜಮೀನ್ದಾರರನ್ನು ಅವರ ಆಳುಗಳುಹಿಂಬಾಲಿಸಿದರು. ಕಾಲುಹಾದಿಯಲ್ಲಿ ನಿಂತಿದ್ದ ಹುಡುಗರು ಈಗ ಗದ್ದಲಮಾಡಿ ಧೂಳೆಬ್ಬಿಸುತ್ತ ಒಳಕ್ಕೆ ಬಂದರು.</br> {{gap}}.....ರಾತ್ರಿ ಶಾಲೆಗೆ ಸಂಬಂಧಿಸಿ ಬಲು ಸುಲಭವಾಗಿ ದೊರೆತ ಈ ವಿಜಯವನ್ನು ಕಂಡು ಅಪ್ಪು ಮತ್ತು ಚಿರುಕಂಡ ನಲಿದಾಡುವ ಹಾಗಾಯಿತು.ಕೋರನ ಹಟ್ಟಿಯೇ ಕಯ್ಯೂರಿನ ರಾತ್ರಿ ಶಾಲೆ.ಅದನ್ನು ಗೊತ್ತುಪಡಿಸುವುದು ಸುಲಭವಾಗಿತ್ತು.ಆದರೆ ಕಷ್ಟವಾಗಿದ್ದುದು ಜನರನ್ನು ಅಲ್ಲಿಗೆ ಕರೆತರುವ ಕೆಲಸ.ಮೊದಲ ಒಂದೆರಡು ವಾರ ಬಂದವರು ಮೂವರೋ ನಾಲ್ವರೋ.ಆಮೇಲೆ ಸಂಖ್ಯೆ ಹನ್ನೆರಡಕ್ಕೆ ಏರಿತು. ಪುನಃ ಆರಕ್ಕೆ ಇಳಿಯಿತು.ಮಾಸ್ತರು ಅದರಿಂದೇನೂ ಎದೆಗುಂದಲಿಲ್ಲ. ಅಕ್ಷರಜ್ಞಾನವನ್ನೂ ಲೋಕ ಜ್ಞಾನವನ್ನೂ ಹೇಳಿಕೊಡುವ ಅವರ ನವೀನ ಪದ್ಧತಿಗೆ ಆ ಶಾಲೆ ಪ್ರಯೋಗ ಕ್ಷೇತ್ರವಾಯಿತು.</br> {{gap}} ಯುವಕ ರೈತನೊಬ್ಬನ ಪರಿಚಯ ಮಾಸ್ತರಿಗಾದುದು ಆ ಸಂದರ್ಭದಲ್ಲೇ.ಆತನ ಹೆಸರು ಕಣ್ಣ.ಅವನು ಹಳ್ಳಿಯ ಹೆಣ್ಣುಗಳ ಕಣ್ಣಾಲಿಯಾಗಿದ್ದ.ಸೊಗಸಾದ ಮೈಕಟ್ಟು.ಕುಡಿಯೊಡೆಯುತ್ತಿದ್ದ ಮೀಸೆ.ತೇಜಸ್ಸು ತುಂಬಿದ್ದ ಕಣ್ಣುಗಳು.ಆ ಆಕರ್ಷಕ ವ್ಯಕ್ತಿತ್ವ ತಮಗಿಲ್ಲವಲ್ಲ ಎಂದು ಕರುಬುತ್ತಿದ್ದವರೆಷ್ಟೋ ಜನ.ಸಾಲದುದಕ್ಕೆ ಅವನಿಗೆ ಅಮೋಘವಾದ ಕಂಠವಿತ್ತು.ಯಾವುದಾದರೂ ಪಾಡ್ದನವನ್ನು ಆತ ತುಂಬುಸ್ವರದಿಂದ ಹಾಡಿದನೆಂದರೆ,ಜನರಷ್ಟೇ ಅಲ್ಲ ಮೃಗ-ಮರಗಳೂ ತಲೆದೂಗಿ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿವೆಯೇನೋ ಎನಿಸುತ್ತಿತ್ತು. {{gap}}ಅವನನ್ನು ಮಾಸ್ತರು ರಾತ್ರಿ ಶಾಲೆಗೆ ಕರೆದು ತಂದರು.ಓದು ಅವನಿಗೆ ಬೇಕಾಗಿರಲಿಲ್ಲ.ಹಾಡು ಎಂದಾಗ ಮಾತ್ರ ಮುಖವರಳುತ್ತಿತ್ತು.ತರಗತಿ ಆರಂಭವಾಗುವುದಕ್ಕೆ ಮುಂಚೆ ಪ್ರತಿ ರಾತ್ರಿಯೂ ಆತ ಹಾಡಿದ.ಆಗ ಇರುಳಲ್ಲಿ ಆ ಪ್ರದೇಶವೆಲ್ಲ ನಾದಮಯವಾಗಿ ಮೈಮರೆಯುತ್ತಿತ್ತು.ಆತನಿಗೆ ಮಾಸ್ತರು,ಕೇರಳದ ಶ್ರೇಷ್ಠ ಕವಿ ಕುಮಾರನ್ ಆಶಾನ್ ಬರೆದ ಕವಿತೆಗಳ ಪರಿಚಯ<noinclude></noinclude> r60fqkc3gck95cknjc9vup6lxkoty3m ಪುಟ:Chirasmarane-Niranjana.pdf/೧೧೭ 104 12936 320431 256474 2026-05-17T03:41:00Z Shreelatha.Halemane 7642 /* Validated */ 320431 proofread-page text/x-wiki <noinclude><pagequality level="4" user="Shreelatha.Halemane" />{{rh|center=|left=೧೧೮|right=ಚಿರಸ್ಮರಣೆ}}</noinclude>ಮಾಡಿಕೊಟ್ಟರು;ಮಹಾಕವಿ ವಲ್ಲತ್ತೋಳರ ಕವನಗಳನ್ನು ತಿಳಿಯ ಹೇಳಿದರು. ಹೀಗೆ ಆ ಮಧುರ ಕಂಠ ಹೊಸ ಚೈತನ್ಯದಿಂದ ಮೈತುಂಬಿಕೊಂಡಿತು.ಕಣ್ಣ ಎಲ್ಲರ ಗೌರವಕ್ಕೂ ಪಾತ್ರನಾದ.</br> {{gap}}ತನ್ನನ್ನು ಆ ಸ್ಥಿತಿಗೆ ತಂದ ಮಾಸ್ತರರೊಡನೆ ಓದುಬಾರದ ಕಣ್ಣ ಒಂದು ದಿನ ಕೇಳಿದ: {{gap}}"ಇನ್ನು ಬೇರೆ ಹಾಡುಗಳಿಲ್ಲವ ಮಾಸ್ತರೆ?"</br> {{gap}}"ಬೇಕಾದಷ್ಟಿವೆ.ಮನುಷ್ಯ ಮಾತು ಬಂದ ದಿನದಿಂದ ಹಾಡಿಲ್ವ?ಹಾಡು ಕಟ್ಟಿಲ್ವ?" {{gap}}"ಹಾಗಲ್ಲ ಮಾಸ್ತರೆ...." </br> {{gap}}ಆತ ಏನು ಹೇಳಲು ಹೊರಟ್ಟಿದ್ದನೆಂಬುದು ಅವರಿಗೆ ಸ್ಪಷ್ಟವಾಗಿತ್ತು.ಮನಸ್ಸಿನಲ್ಲೇ ನಕ್ಕುಅವರೆಂದರು:</br> {{gap}}"ನೋಡಪ್ಪ ಕಣ್ಣ.ನನ್ನ ಹತ್ತಿರ ಹತ್ತು ಹಾಡಿನ ಪುಸ್ತಕಗಳಿವೆ.ಎಲ್ಲ ನಿನಗೆ ಕೊಡ್ತೇನೆ.ನೀನೇ ಇಟ್ಕೊಂಡಿರು.</br> {{gap}}"ಕಣ್ಣನ ಮುಖ ಸಪ್ಪಗಾಯಿತು.ಮಾಸ್ತರು ಸಣ್ಣನೆ ನಕ್ಕರು. {{gap}}"ಯಾಕೆ,ಪುಸ್ತಕ ಬೇಡ್ವ?"</br> ಉತ್ತರ ಕೊಡದೆ ಕಣ್ಣ ಹೊರಟುಹೋದ. {{gap}}"ಅವನಿಗೆ ಅವಮಾನವಾಯ್ತೂಂತ ತೋರ್ತದೆ" ಎಂದ,ಹತ್ತಿರದಲ್ಲೇ ಇದ್ದ ಚಿರುಕಂಡ.</br> {{gap}}"ಹೋಗಲಿ ಬಿಡು"ಎಂದರು ಮಾಸ್ತರು.</br> {{gap}}ಮಾರನೆಯ ರಾತ್ರೆ ಕೋರನ ಹಟ್ಟಿಗೆ ಬಂದಾಗ,ಕಣ್ಣ ನಗುಮುಖನಾಗಿರಲಿಲ್ಲ.ಹಾಡಿದಾಗ ಕಂಠವೂ ಹೃದಯದ ತಾಕಲಾಟದ ಫಲವಾಗಿ ಕಂಪಿಸಿತು.ಹಾಡು ಮುಗಿದೊಡನೆಯೇ ಆತ ಮಾಸ್ತರ ಬಳಿಗೆ ಬಂದು,ತಾನು ದೊರಕಿಸಿ ತಂದಿದ್ದ ಸ್ಲೇಟನ್ನು ಅವರ ಮುಂದಿಟ್ಟು,"ಅಕ್ಷರ ಬರಕ್ಕೊಡಿ" ಎಂದ. {{gap}}ಮಾಸ್ತರು ನಗಲಿಲ್ಲ.ಸ್ಲೇಟನ್ನು ಪರೀಕ್ಷಿಸಿ ನೋಡಿ,"ಚೆನ್ನಾಗಿದೆ;ಎಲ್ಲಿಂದ ತಂದೆ?"ಎಂದರು. {{gap}}"ನೀಲೇಶ್ವರದಿಂದ." {{gap}}"ಓ!ಇವತ್ತು ಹೋಗಿ ತಂದಿಯಾ?" </br> {{gap}}"ಹೌದು.ಅಕ್ಷರ ಬರಕ್ಕೊಡಿ." {{gap}}ಕಂಪಿಸುತ್ತಿದ್ದ ಆ ಸ್ವರದಲ್ಲಿ ಅಸಹನೆಯೂ ಬೆರೆತ್ತಿತ್ತು.ಮಾಸ್ತರ ಹೃದಯ ತುಂಬಿಬಂದಿದ್ದರೂ ಅದನ್ನು ತೋರಗೊಡದೆ,ಆಸ್ಲೇಟಿನ ಮೇಲೆ ಮೊದಲ<noinclude></noinclude> 4vhaucj3r0so7dobfi2asckznqkg0u1 ಪುಟ:Chirasmarane-Niranjana.pdf/೧೨೦ 104 12939 320432 256552 2026-05-17T03:45:04Z Shreelatha.Halemane 7642 /* Validated */ 320432 proofread-page text/x-wiki <noinclude><pagequality level="4" user="Shreelatha.Halemane" />{{rh|center=|left=ಚಿರಸ್ಮರಣೆ|right=೧೨೧}}</noinclude> {{gap}}"ದೇವಕೀದು." {{gap}}"ದೇವಕಿ?" {{gap}}"ಹೂಂ.ಬಾ....." {{gap}}ಕಣ್ಣ ಬಲಕ್ಕೆ ಹೊರಳಿ ಬಿರಬಿರನೆ ನಡೆದ.ಅಪ್ಪುವೂ ಅಷ್ಟೇ ಚುರುಕಾಗಿ ಅವನನ್ನು ಹಿಂಬಾಲಿಸಿದ.ಮೆದುಳು ಧಿಮಿಗುಡುತ್ತ ಯೋಚಿಸಿತು.ದೇವಕಿ-ಯಾರು ದೇವಕಿ?ಕಳೆದ ವರ್ಷ ವಿಷಮ ಜ್ವರದಿಂದ ಸತ್ತ ಬಡ ರೈತನ ಹೆಂಡತಿ.ಎಳೆಯ ಮಗುವಿನ ತಾಯಿ."ನಮ್ಮಮ್ಮನ ಜತೇಲಿ ದೇವಕೀಂತಲೂ ಒಬ್ಬಳು ಕಾಯಿಪಲ್ಯ ಮಾರೋಕೆ ಹೋಗ್ತಾಳೆ...."ಹಾಗೆಂದು ಸ್ವಲ್ಪ ಕಾಲದ ಹಿಂದೆ ಕಣ್ಣನೇ ಅಪ್ಪುವಿಗೆ ಹೇಳಿದ್ದ.ಹಾಗಾದರೆ,ಆ ದೇವಕಿಯನ್ನು ಜರೆದು ನುಡಿಯುವ ಗಂಡಸು ಯಾರಿರಬಹುದು?....ಒಮ್ಮೆಲೆ,ಪರಿಸ್ಥಿತಿ ಏನಿರಬೇಕೆಂಬುದರ ಅರಿವಾಗಿ ಅಪ್ಪುವಿನ ರಕ್ತ ತಣ್ಣಗಾಯಿತು.ಆದರೆ ಮರುಕ್ಷಣವೇ ರಕ್ತ ಹಿಂದಿಗಿಂತಲೂ ಹೆಚ್ಚು ವೇಗದಿಂದ ಧುಮುಧುಮಿಸಿ ಹರಿಯಿತು. {{gap}}ಕಣ್ಣ ಆ ಕತ್ತಲೆಯಲ್ಲೂ ಹಾದಿಯನ್ನು ಗುರುತಿಟ್ಟು ಮೆಲ್ಲಮೆಲ್ಲನೆ ಓಡಿದ.ಅಪ್ಪು ಆತನನ್ನೇ ಹಿಂಬಾಲಿಸಿದ.</br> {{gap}}ಆ ಗುಡಿಸಲು ಮತ್ತು ಹಿತ್ತಿಲು ಸಮೀಪಿಸಿದೊಡನೆ,ಅವರು ತಡೆದು ನಿಂತರು.ಅಲ್ಲಿಗೆ ಮಾತುಗಳು ಸ್ಪಷ್ಟವಾಗಿ ಕೇಳಿಸಿದವು. {{gap}}ಕಣ್ಣ ಪಿಸು ಮಾತನಾಡಿದ: {{gap}}"ಅವನು ನಂಬಿಯಾರರ ಚಾಕರ,ಸ್ವರ ಗುರುತು ಹಿಡಿದ್ಯಾ?" {{gap}}"ಹೂಂ." </br> {{gap}}"ಕುಡಿದಿದ್ದಾನೆ." </br> {{gap}}"ಹೂಂ."</br> {{gap}}"ಕುಡಿದಿದ್ದ ಆ ಮನುಷ್ಯ,ಬಡಗುಡಿಸಲಿನ ಬಿದಿರುತಡಿಕೆಯ ಬಾಗಿಲಿಗೆ ಒದೆಯುತ್ತಿದ್ದ.</br> {{gap}}"ಇದು ಮುರ್ದಾಕೋದೇನೂ ದೊಡ್ಡ ವಿಷಯ ಅಲ್ಲ.ನೀನಾಗಿ ಕರಕೊಂಡ್ರೆ ಚಂದ-ಒಡೆಯ ಏಳ್ಪಿಟ್ಟಿದ್ದಾರೆ.ಅವರ ಸೇವೆ ನೀನು ಮಾಡಾಕ್ಮುಂಚೆ....ಹಿಕ್..." {{gap}}{{gap}}ಒಳಗೆ,ತಾಯಿ ಎದೆಗವಚಿಕೊಂಡಿದ್ದ ಹಸುಳೆ ಅಳುತ್ತಿತ್ತು.ದೇವಕಿ ಗಟ್ಟಿಯಾಗಿ ಹೇಳುತ್ತಿದ್ದಳು:</br> {{gap}}"ದೇವರು ನಿನಗೆ ಶಿಕ್ಷೆ ಕೊಡದೆ ಇರಲಾರ ಪಾಪಿ!" </br> {{gap}}"ಇಷ್ಟು ದಿವಸ...ನೀನಾಗಿಯೇ ಹಾದಿಗ್ಬರ್ತೀಂತ ಕಾದದ್ದಾಯ್ತು....ಹಿಕ್...<noinclude></noinclude> 8axww8suu45bu2tgetaithwr3da25h7 ಪುಟ:Chirasmarane-Niranjana.pdf/೧೨೧ 104 12940 320433 256674 2026-05-17T03:51:22Z Shreelatha.Halemane 7642 /* Validated */ 320433 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=೧೨೨|right=ಚಿರಸ್ಮರಣೆ}} ಆದರೆ... ಎಷ್ಟು ಜಂಬ ನಿನಗೆ! ಹಿಕ್... ಅದ್ಹ್ಯಾಗೆ ಯಾರೂ ಇಲ್ದೆ ಒಬ್ಳೇ ಇರ್ರ್ತಿಯೆ? {{gap}}"ಇಂಥ ಮಾತಾಡಿ ನೀನು ನರಕಕ್ಕೆ ಹೋಗ್ತಿ ನೋಡು!" {{gap}}"ಹಿಕ್-ಒಮ್ಮೆ ಕರಕೋ ಆಗ ಗೊತ್ತಾಗ್ತದೆ ಸ್ವರ್ಗವೋ ನರಕವೋ ಅಂತ {{gap}}"ದುರಾತ್ಮ!" {{gap}}"ಎಷ್ಟು ಹೊತ್ತೇ? ತೆಗೀ ಕದ!" {{gap}}"ನಾನು ತೆಗೆಯೋದಿಲ್ಲ" {{gap}}ಮಾತನಾಡುತ್ತಿದ್ದ ಮನುಷ್ಯ ಗಟ್ಟಿಯಾಗಿ, ಗುಡಿಸಲೇ ಮುರಿದು ಬೀಳುವಂತೆ, ಬಾಗಿಲಿಗೆ ಬಡಿಯತೊಡಗಿದೆ. ಹೆಂಗಸು ಒಳಗಿನಿಂದ, “ಅಯ್ಯೋ ದೇವರೆ! ಅಯ್ಯೋ!"ಎಂದಳು. {{gap}}ಮುಂದಕ್ಕೆ ನೆಗೆದ, ಕಣ್ಣ. ಮಾತಿಲ್ಲದೆ ಹಿತ್ತಿಲ ಬೇಲಿಯಲ್ಲಿದ್ದ ಬೊಂಬನ್ನೆಳೆದು ಅಪ್ಪುವಿನ ಕೈಗೆ ಕೊಟ್ಟ. ಅರೆಕ್ಷಣದಲ್ಲೇ ಜಮೀನ್ದಾರರ ಚಾಕರನ ಬೆನ್ನಿನ ಮೇಲೆ ಗುದ್ದು ಬಿತ್ತು; ನಡು ಮುರಿಯುವ ಹಾಗೆ ಒದೆ ಬಿತ್ತು. ಆತ ಹಿಂತಿರುಗಿ ನೋಡಿದಾಗ, ಚೇತರಿಸಿಕೊಳ್ಳುವುದಕ್ಕೂ ಅವಕಾಶವಿಲ್ಲದ ಹಾಗೆ, ಮುಸುಡಿನ ಮೇಲೆ ಮುಷ್ಟಿ ಪ್ರಹಾರ ನಡೆಯಿತು."ಸತ್ತೆನೋ ಸತ್ತೆ" ಎನ್ನುತ್ತ ಆ ಮನುಷ್ಯ ಉರುಳಿದ. ಆಪ್ಪುವಿನ ಬೊಂಬು ಆತ ಉರುಳಿದುದೆಲ್ಲೆಂದು ಹುಡುಕಿ ನೋಡಿತು. {{gap}}ಅಷ್ಟರಲ್ಲೆ ದೇವಕಿ ಬಾಗಿಲು ತೆರೆದಳು. ರಕ್ಷಣೆಗೆ ಬಂದವನು ಯಾರೆಂದು ಗುರುತಿಸುವುದು ಆ ಕತ್ತಲಲ್ಲೂ ಅವಳಿಗೆ ಕಷ್ಟವಾಗಲಿಲ್ಲ, ಅಳುತ್ತ ಕೃತಜ್ನತೆ ತುಂಬಿದ ಧ್ವನಿಯಲ್ಲಿ ಅವಳೆಂದಳು: {{gap}}"ನನ್ನಿಂದ ಎಷ್ಟೊಂದು ತೊಂದರೆ ನಿಮಗೆಲ್ಲಾ...." {{gap}}ಅಪ್ಪುವಿನ ಬೊಂಬು ಬಿದ್ದಿದ್ದವನ ಬೆನ್ನನ್ನು ಮತ್ತೊಮ್ಮೆ ಮುಟ್ಟಿತು. ಆಗ ದೇವಕಿಯೆಂದಳು: {{gap}}"ಆತನನ್ನು ಕೊಲ್ಬೇಡೀಪ್ಪ. ನಾಳೆ ನಮಗೆಲ್ಲಾ ಗಲ್ಲಾದೀತು!" {{gap}}''ಥೂ!" ಎಂದು ಉಗಿದು ಕಣ್ಣ ಹೇಳಿದ: “ಆತನನ್ನು ಯಾರು ಕೊಲ್ತಾರೆ? ಅದೊಂದು ಕೀಟ. {{gap}}ಅದರೆ ಆ ಕೀಟ ಅಲುಗುವ ಚಿನ್ಹೆ ತೋರಲಿಲ್ಲ. ಕಣ್ಣ ಬಗ್ಗಿ ನೋಡಿದ. {{gap}}“ನಾಯಿಗೆ ಪ್ರಜ್ಞೆ ತಪ್ಪಿದೆ. ಒಳ್ಳೇದೇ ಆಯ್ತು. ಅಪ್ಪು, ಇವನನ್ನು ಹೊತ್ಕೊಂಡುಸ್ವಲ್ಪ ದೂರ ಹೋಗಿ ಬಿಟ್ಬಿಡೋಣ." {{gap}}"ಹೂಂ" ಎಂದ ಅಪ್ಪು.<noinclude></noinclude> 1kwmql4psbjzx89l7ghmdtvn6m3d2yn ಪುಟ:Chirasmarane-Niranjana.pdf/೧೨೨ 104 12941 320435 260806 2026-05-17T03:57:33Z Shreelatha.Halemane 7642 /* Validated */ 320435 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=ಚಿರಸ್ಮರಣೆ|right=೧೨೩} {{gap}}"ದೇವೆಕಿ, ನೀನು ಬಾಗಿಲೆಳೆದುಕೊಂಡು ನಮ್ಮ ಗುಡಿಸಲಿಗೆ ಹೋಗ್ತೀಯಾ? ಈಗ ಬರ್ತೇವೇಂತ ಅಮ್ಮನಿಗೆ ಹೇಳು." {{gap}}ಆಕೆ ಅನಿಶ್ಚಯತೆಯಿಂದ ತಡವರಿಸಿದಂತೆ ತೋರಿತು. {{gap}}"ಸುಮ್ನೆ ಯೋಚಿಸ್ಬೇಡ, ಈ ಲಫಂಗರ ಕಾಟ ಇದ್ದದ್ದೇ. ಮಗೂನ ಎತ್ಗೊಂಡು ಒಂಟಿಯಾಗಿ ಹೋಗೋದಕ್ಕೆ ಆಗ್ತದೇನು? ಅಥವಾ ನಾವು ಬರುವವರೆಗೂ ಕಾದಿರ್ತಿಯೋ?" {{gap}}ಗುಡಿಸಲಿನೊಳಗೆ ತೂರಾಡುತ್ತಿದ್ದ ಸೀಮೆಎಣ್ಣೆಯ ದೀಪದ ಮಬ್ಬು ಬೆಳಕಿನಲ್ಲಿ ಸಹನೆಯ ಸಂಕಟದ ಪ್ರತಿಮೂರ್ತಿಯಾಗಿ ಆಕೆ ಅಪ್ಪುವಿಗೆ ತೋರಿದಳು. ಆತನ ಗಂಟಲಿನಿಂದಲೂ ಸ್ವರ ಹೊರಟು ಹೇಳಿತು: {{gap}}"ಅಕ್ಕಾ! ಇಲ್ಲಿರ್‍ಬೆಡಿ. ನೀವು ಕಣ್ಣನ ಮನೆಗೆ ಹೋಗಿ! {{gap}}ಸ್ವರ ಅಪರಿಚಿತವಾಗಿದ್ದರೂ ತನ್ನನ್ನು 'ಅಕ್ಕಾ' ಎಂದು ಕರೆದ ಹುಡುಗನನ್ನು ದೇವಕಿ ಆತ್ಮೀಯತೆಯಿಂದ ನೋಡಿದಳು. {{gap}}ಕಣ್ಣನೂ ಅಪ್ಪುವೂ ಮುದುರಿಬಿದ್ದಿದ್ದ ಆ ಮನುಷ್ಯನನ್ನೆತ್ತಿ ನಡೆದರು. ದೇವಕಿ ಅಳು ನಿಲ್ಲಿಸಿದ ಮಗುವನ್ನೆತ್ತಿಕೊಂಡು, ಕಣ್ಣನ ಮನೆಯತ್ತ ಹೊರಟಳು. {{gap}}ಸ್ವಲ್ಪ ದೂರದಲ್ಲೇ ಜಮೀನ್ದಾರರ ತೆಂಗಿನ ತೋಟ ಆರಂಭವಾಗಿತ್ತು. ಅಲ್ಲೊಂದು ತೆಂಗಿನ ಮರದ ಬಳಿ ಆ ಮನುಷ್ಯನನ್ನು ಕಣ್ಣನೂ ಅಪ್ಪುವೂ ಇಳಿಯಬಿಟ್ಟರು. ಆತನ ಪಂಚೆಯನ್ನು ಬಿಚ್ಚಿ ಆ ದೇಹವನ್ನು ಮರದ ಕಾಂಡಕ್ಕೆ ಬಿಗಿದರು. ಆತ ಸತ್ತಿಲ್ಲವೆಂದು ಮತ್ತೊಮ್ಮೆ ಖಚಿತಮಾಡಿಕೊಂಡು, ತಮ್ಮ ಹಾದಿ ಹಿಡಿದರು. {{gap}}ಕಣ್ಣನ ಮನೆಯಲ್ಲೀಗ ಅಪ್ಪು ಸಿಹಿಗಡುಬು ತಿನ್ನಲಿಲ್ಲ. ಅಲ್ಲಿ ಆತ ನಿಲ್ಲಲೇ ಇಲ್ಲ. ದೀಪದ ಬೆಳಕಿನಲ್ಲಿ ದೇವಕಿಯನ್ನೂ ಮಗುವನ್ನೂ ಮತ್ತೊಮ್ಮೆ ನೋಡಿದಾಗ, ಯಾವುದೋ ಭಾವಾವೇಶದಿಂದ ಅಪ್ಪುವಿನ ಕಣ್ಣುಗಳು ಹನಿಗೂಡಿದವು. ಆತ "ನಾಳೆ ಸಿಗ್ತೇನೆ ಕಣ್ಣ" ಎಂದು ಹೇಳಿ, ಕತ್ತಲಲ್ಲಿ ಒಬ್ಬನೇ ತನ್ನ ಮನೆಯತ್ತ ಹೊರಟುಹೋದ. {{gap}}ಮನೆಯಲ್ಲಿ ಊಟ ಮುಗಿಸಿ ಮಲಗುವ ಸಿದ್ದತೆಯಲ್ಲಿದ್ದ ತಂದೆಯಿಂದ ಪ್ರಶ್ನೆ ಬಂತು: {{gap}}"ಯಾಕೋ ಇಷ್ಟು ತಡ?" {{gap}}ಅಪೂರ್ವವಾದೊಂದು ಅನುಭವದ ತೆರೆಗಳ ಮೇಲೆಯೇ ಇನ್ನೂ ತೇಲುತ್ತಿದ್ದ ಅಪ್ಪು ಉತ್ತರವೀಯಲಿಲ್ಲ.<noinclude></noinclude> pdlqx2yk6qiftz44d4dsg435tvwithh 320436 320435 2026-05-17T03:57:52Z Shreelatha.Halemane 7642 320436 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=ಚಿರಸ್ಮರಣೆ|right=೧೨೩}} {{gap}}"ದೇವೆಕಿ, ನೀನು ಬಾಗಿಲೆಳೆದುಕೊಂಡು ನಮ್ಮ ಗುಡಿಸಲಿಗೆ ಹೋಗ್ತೀಯಾ? ಈಗ ಬರ್ತೇವೇಂತ ಅಮ್ಮನಿಗೆ ಹೇಳು." {{gap}}ಆಕೆ ಅನಿಶ್ಚಯತೆಯಿಂದ ತಡವರಿಸಿದಂತೆ ತೋರಿತು. {{gap}}"ಸುಮ್ನೆ ಯೋಚಿಸ್ಬೇಡ, ಈ ಲಫಂಗರ ಕಾಟ ಇದ್ದದ್ದೇ. ಮಗೂನ ಎತ್ಗೊಂಡು ಒಂಟಿಯಾಗಿ ಹೋಗೋದಕ್ಕೆ ಆಗ್ತದೇನು? ಅಥವಾ ನಾವು ಬರುವವರೆಗೂ ಕಾದಿರ್ತಿಯೋ?" {{gap}}ಗುಡಿಸಲಿನೊಳಗೆ ತೂರಾಡುತ್ತಿದ್ದ ಸೀಮೆಎಣ್ಣೆಯ ದೀಪದ ಮಬ್ಬು ಬೆಳಕಿನಲ್ಲಿ ಸಹನೆಯ ಸಂಕಟದ ಪ್ರತಿಮೂರ್ತಿಯಾಗಿ ಆಕೆ ಅಪ್ಪುವಿಗೆ ತೋರಿದಳು. ಆತನ ಗಂಟಲಿನಿಂದಲೂ ಸ್ವರ ಹೊರಟು ಹೇಳಿತು: {{gap}}"ಅಕ್ಕಾ! ಇಲ್ಲಿರ್‍ಬೆಡಿ. ನೀವು ಕಣ್ಣನ ಮನೆಗೆ ಹೋಗಿ! {{gap}}ಸ್ವರ ಅಪರಿಚಿತವಾಗಿದ್ದರೂ ತನ್ನನ್ನು 'ಅಕ್ಕಾ' ಎಂದು ಕರೆದ ಹುಡುಗನನ್ನು ದೇವಕಿ ಆತ್ಮೀಯತೆಯಿಂದ ನೋಡಿದಳು. {{gap}}ಕಣ್ಣನೂ ಅಪ್ಪುವೂ ಮುದುರಿಬಿದ್ದಿದ್ದ ಆ ಮನುಷ್ಯನನ್ನೆತ್ತಿ ನಡೆದರು. ದೇವಕಿ ಅಳು ನಿಲ್ಲಿಸಿದ ಮಗುವನ್ನೆತ್ತಿಕೊಂಡು, ಕಣ್ಣನ ಮನೆಯತ್ತ ಹೊರಟಳು. {{gap}}ಸ್ವಲ್ಪ ದೂರದಲ್ಲೇ ಜಮೀನ್ದಾರರ ತೆಂಗಿನ ತೋಟ ಆರಂಭವಾಗಿತ್ತು. ಅಲ್ಲೊಂದು ತೆಂಗಿನ ಮರದ ಬಳಿ ಆ ಮನುಷ್ಯನನ್ನು ಕಣ್ಣನೂ ಅಪ್ಪುವೂ ಇಳಿಯಬಿಟ್ಟರು. ಆತನ ಪಂಚೆಯನ್ನು ಬಿಚ್ಚಿ ಆ ದೇಹವನ್ನು ಮರದ ಕಾಂಡಕ್ಕೆ ಬಿಗಿದರು. ಆತ ಸತ್ತಿಲ್ಲವೆಂದು ಮತ್ತೊಮ್ಮೆ ಖಚಿತಮಾಡಿಕೊಂಡು, ತಮ್ಮ ಹಾದಿ ಹಿಡಿದರು. {{gap}}ಕಣ್ಣನ ಮನೆಯಲ್ಲೀಗ ಅಪ್ಪು ಸಿಹಿಗಡುಬು ತಿನ್ನಲಿಲ್ಲ. ಅಲ್ಲಿ ಆತ ನಿಲ್ಲಲೇ ಇಲ್ಲ. ದೀಪದ ಬೆಳಕಿನಲ್ಲಿ ದೇವಕಿಯನ್ನೂ ಮಗುವನ್ನೂ ಮತ್ತೊಮ್ಮೆ ನೋಡಿದಾಗ, ಯಾವುದೋ ಭಾವಾವೇಶದಿಂದ ಅಪ್ಪುವಿನ ಕಣ್ಣುಗಳು ಹನಿಗೂಡಿದವು. ಆತ "ನಾಳೆ ಸಿಗ್ತೇನೆ ಕಣ್ಣ" ಎಂದು ಹೇಳಿ, ಕತ್ತಲಲ್ಲಿ ಒಬ್ಬನೇ ತನ್ನ ಮನೆಯತ್ತ ಹೊರಟುಹೋದ. {{gap}}ಮನೆಯಲ್ಲಿ ಊಟ ಮುಗಿಸಿ ಮಲಗುವ ಸಿದ್ದತೆಯಲ್ಲಿದ್ದ ತಂದೆಯಿಂದ ಪ್ರಶ್ನೆ ಬಂತು: {{gap}}"ಯಾಕೋ ಇಷ್ಟು ತಡ?" {{gap}}ಅಪೂರ್ವವಾದೊಂದು ಅನುಭವದ ತೆರೆಗಳ ಮೇಲೆಯೇ ಇನ್ನೂ ತೇಲುತ್ತಿದ್ದ ಅಪ್ಪು ಉತ್ತರವೀಯಲಿಲ್ಲ.<noinclude></noinclude> ktooyb1dvlt0q05gvb89vv85atp0y5j ಪುಟ:Chirasmarane-Niranjana.pdf/೧೨೩ 104 12942 320437 261488 2026-05-17T04:06:58Z Shreelatha.Halemane 7642 320437 proofread-page text/x-wiki <noinclude><pagequality level="3" user="Shreelatha.Halemane" /></noinclude>{{rh|center=|left=೧೨೪|right=ಚಿರಸ್ಮರಣೆ}} {{gap}}"ಬೆಳಕಾದರೂ ಹಿಡಕೊಂಡು ಬರಬಾರ್ದೇನೊ? ರಾತ್ರೆ ದೆವ್ವದ ಹಾಗೆ ಒಬ್ನೇ ನಡೀತಿಯಲ್ಲ?" {{gap}}ಈಗಲೂ ಮಗ ಮೌನವಾಗಿದ್ದುದನ್ನು ಕಂಡು, ಆತನಿಗೆ ಊಟಕ್ಕಿಡುತ್ತಿದ್ದ ತಾಯಿ ಹೇಳಿದಳು {{gap}}"ಹುಡುಗ ಒಂದು ಬ್ಯಾಟರಿ ತೆಗೆಸ್ಕೊಡೂಂತ ಹೋದ ವರ್ಷವೇ ಹೇಳಿದ್ದ." {{gap}}"ಇವನೊಬ್ಬ ಬ್ಯಾಟರಿ ಹಿಡಕೊಂಡು ಬೇಟೆಗೆ ಹೊರಡೊ ದೊಡ್ಡ ಮನುಷ್ಯ. ತೆಗೆಸಿಕೊಡ್ಬೇಕಾಗಿತ್ತು." {{gap}}ತಂದೆ ಹಾಗೆ ಆಡುತ್ತಿದ್ದರೂ ಆ ಹೃದಯ ಮೃದುವಾಗಿತ್ತೆಂದು ಅಪ್ಪು ಚೆನ್ನಾಗಿ ತಿಳಿದಿದ್ದ. {{gap}}"ದುಡ್ಡಿರ್ಲಿಲ್ಲ " ಎಂದಳು ತಾಯಿ ಮೆಲ್ಲನೆ ನಕ್ಕು. {{gap}}"ಹೂಂ--" ಎಂದು ತಂದೆ ಮಾತು ನಿಲ್ಲಿಸಿದ. {{gap}}..ಮಲಗಿಕೊಂಡು ಬಹಳ ಹೊತ್ತಾದರೂ ಅಪ್ಪುವಿಗೆ ನಿದ್ದೆ ಬರಲಿಲ್ಲ. ಆ ಪ್ರಾಣಿ ಎಲ್ಲಾದರೂ ಸತ್ತೇಹೋದರೆ? ನಾಳೆ ಗೊಂದಲವಾಗುವುದು ಖಂಡಿತ. ಆದರೆ, ಅವನು ಸತ್ತಹಾಗಿರಲಿಲ್ಲ. ಉಸಿರೂ ಸ್ವಲ್ಪ ಆಡುತ್ತಿತ್ತು... ಅಂತೂ ಬೆಳಗ್ಗೆ ಓಡಿ ಹೋಗಿ ಚಿರುಕಂಡನಿಗೆ ಈ ವಿಷಯ ಹೇಳಬೇಕು; ಇಬ್ಬರೂ ಹೋಗಿ ಮಾಸ್ತರರಿಗೂ ತಿಳಿಸಬೇಕು.. ಆ ಕಣ್ಣ ಎಷ್ಟು ಒಳ್ಳೆಯವನು! ದೇವಕಿ ಕೂಡಾ-- ಆ ಎಳೆಯ ಮಗುವೂ.... {{gap}}ಈ ರೀತಿಯ ಯೋಚನೆಯಲ್ಲೆ ಅಪ್ಪು ನಿದ್ರಿಸಿದ. {{gap}}.... ರಾತ್ರೆ ಕಳೆಯಿತು. ನಸುಕಿನಲ್ಲೆ ಎದ್ದು ಅಪ್ಪು ಜಮೀನ್ದಾರರ ಚಾಕರ ನನ್ನ ತಾವು ಕಟ್ಟಿಹಾಕಿದ್ದ ದಿಕ್ಕಿಗೆ ಓಡಿ,ದೂರದಲ್ಲಿ ನಿಂತು,ಆ ಮರದತ್ತ ದೃಷ್ಟಿ ಹರಿಸಿದ. ಮರದ ಬುಡದಲ್ಲಿ ಏನೂ ಇರಲಿಲ್ಲ. ಆ ಮನುಷ್ಯ ಎದ್ದು ಹೋಗಿದ್ದನೆಂಬುದು ಸ್ಪಷ್ಟವಾಗಿತ್ತು. ಅಪ್ಪುವಿಗೆ ಹೃದಯ ಹಗುರವೆನಿಸಿತು. ಹಕ್ಕಿಯ ವೇಗದಲ್ಲಿ ಚಿರುಕಂಡನ ಮನೆಗೆ ಹೋಗಿ ಆತನನ್ನು ಎಬ್ಬಿಸಿದ. {{gap}}ಉದ್ವೇಗ ತುಂಬಿದ ಧ್ವನಿಯಲ್ಲಿ ಅಪ್ಪು ಒಪ್ಪಿಸಿದ ವರದಿ ಕೇಳಿ,ಚಿರುಕಂಡನ ಮುಖ ಗಂಭೀರವಾಯಿತು. ಎತ್ತ ಹೋಗಬೇಕೆಂದು ಅವರು ಮಾತನಾಡದೆ ಇದ್ದರೂ, ಇಬ್ಬರ ಕಾಲುಗಳೂ ಮಾಸ್ತರಲ್ಲಿಗೇ ನಡೆದವು. ಗೆಳೆಯನ ಮೌನ ಕಂಡು ಒಂದು ರೀತಿಯ ದಿಗಿಲಾಗಿ ಹಾದಿಯಲ್ಲಿ ಅಪ್ಪು ಕೇಳಿದ: {{gap}}"ನಾವು ಹಾಗೆ ಮಾಡಿದ್ದು ತಪ್ಪಾಯ್ತಾ?" {{gap}}ಚಿರುಕಂಡ ಯೋಚಿಸುತ್ತಿದ್ದುದೂ ಆ ವಿಷಯವನ್ನು ಕುರಿತೇ.<noinclude></noinclude> okwfy2dqt704qwagth44x7b8shofhrb ಪುಟ:Chirasmarane-Niranjana.pdf/೧೩೬ 104 12955 320439 256380 2026-05-17T05:51:40Z Shreelatha.Halemane 7642 /* Validated */ 320439 proofread-page text/x-wiki <noinclude><pagequality level="4" user="Shreelatha.Halemane" />{{rh|left=ಚಿರಸ್ಮರಣೆ|right=೧೩೭}}</noinclude>ಅವರು ಸಿದ್ಧರಿರಲಿಲ್ಲ. ಆತನನ್ನು ಕಳುಹಿಸಿಬಿಡುವುದು ಬಲಾಢ್ಯರಾದ ಅವರಿಗೇನೂ ಕಷ್ಟದ ಮಾತಾಗಿರಲಿಲ್ಲ. ಆದರೆ ಖಾಲಿಯಾದ ಆ ಜಾಗಕ್ಕೆ ಬೇರೆ ಯಾರನ್ನು ನೇಮಿಸಬೇಕು?- ನಂಬೂದಿರಿ ಸಾಮಾನ್ಯವಾಗಿ ಪರ ಊರುಗಳಿಗೆ ಪಟ್ಟಣಗಲಳಿಗೆ ಹೋಗುವ ವ್ಯಕ್ತಿಯಲ್ಲ.ಹೋದರೂ ಕೋರ್ಟು ಕಚೇರಿಗಳ ಕೆಲಸಕ್ಕೆ ಎಷ್ಟೋ ಅಷ್ಟೆ. ಒಮ್ಮೆಯೂ ಪತ್ರಿಕೆ ಮುಟ್ಟದ ಅವರು ,ಕಯ್ಯೂರಿನ ಹೊರಗೆ ಏನಗುತ್ತಿದೆ ಎಂದು ಸ್ಪಷ್ಟವಾಗಿ ತಿಳಿದವರಲ್ಲ.ನಂಬಿಯಾರರು ಭೇಟಿಯಾದಗ ಏನಾದರು ಹೇಳಿದರೆ," ಹಾಗೇನು ?" ಎಂದು ಹೇಳಿ , ಅದನ್ನು ಮರುಕ್ಷಣವೇ ಮರೆತುಬಿಡುತಿದ್ದರು. ಆದರೆ ಹೊರಗಿನ ವ್ಯವಹಾರವನ್ನು ತಕ್ಕ ಮಟ್ಟಿಗೆ ತಿಳಿದಿದ್ದ ನಂಬಿಯಾರರು,ಇಂತಹ ಸಮಸ್ಯೆಗಳನ್ನು ಕುರಿತು ಹೊರಗಿನವರೊಡನೆ ಚರ್ಚಿಸಿದ್ದವರು,ಎಲ್ಲ ಕಡೆಗಳಲ್ಲೂ ಈಗೀಗ 'ತಲೆಹೋಕ'ಉಪಾಧ್ಯಾಯರೇ ಇರುವವರೆಂದು ಕೇಳಿದ್ದರು. ಹಾಗಿರುತ್ತ,ಇರುವ ಮಾಸ್ತಾರನ್ನು ಕಳುಹಿಸಿ ಆತನಿಗಿಂತ ಹೆಚ್ಚು ಭಯಂಕರನಾದವನನ್ನು ಕರೆಸಲು ಅವರು ಸಿದ್ಧರಿರಲಿಲ್ಲ. ಅಲ್ಲದೆ, ಅವರ ಹುಡುಗ ಕರುಣಾಕರನಿಗೆ ಅಲ್ಲಿದ್ದುದು ಮತ್ತೊಂದು ವರ್ಷದ ವಿದ್ಯಾಭ್ಯಾಸ ಮಾತ್ರ,ಮುಂದೆ ನೀಲೇಶ್ವರಕ್ಕೆ ಅವನನ್ನುಕಳುಹಿಸಬೇಕು.ಅಷ್ಟರವರೆಗೆ ಈ ಮಾಸ್ತರೇ ಇರಲಿ-ಎಂಬುದೂ ಅವರ ಯೋಚನೆಯಗಿತ್ತು.<br/> {{gap}}ಹೀಗಿದ್ದರೂ, ಒಮ್ಮೆ ಮಾತ್ರ ನಂಬಿಯಾರರಿಗೆ ತುಂಬ ದಿಗಿಲಾಯಿತು.ಕರುಣಾಕರನ ಪುಸ್ತಕಗಳ ಮೇಲೇ ಕಣ್ಣೋಡಿಸುತ್ತಿದಾಗ ಚರಿತ್ರೆಯ ಟಿಪ್ಪಣಿ ಪುಸ್ತಕದಲ್ಲಿದ್ದ ಕೆಲ ವಾಕ್ಯಗಳನ್ನೋದಿ,ಅವರು ದಂಗಾದರು.ಪ್ರಶ್ನೋತ್ತರಗಳ ರೂಪದಲ್ಲಿತ್ತು ಆ ಟಿಪ್ಪಣಿ.<br/> {{gap}}"ನಮ್ಮನ್ನಾಳುವವರು ಯಾರು ?"<br/> {{gap}}"ಪರಕೀಯರು."<br/> {{gap}}"ಅವರ ಊರು ಎಲ್ಲಿದೆ?"<br/> {{gap}}"ಅದು ಸಾವಿರ ಮೈಲುಗಳ ಆಚೆ"<br/> {{gap}}"ಆಳುವವರಿಗೆ ಏನೆನ್ನುತ್ತರೆ?<br/> {{gap}}"ರಾಜರು."<br/> {{gap}}"ಆಳಲ್ಪಡುವವರಿಗೆ ಏನೆನ್ನುತ್ತರೆ"?<br/> {{gap}}"ಪ್ರಜೆಗಳು."<br/> {{gap}}ಈ ಪುಟದಲ್ಲೆ ಕೆಳಗೊಂದು ಸಾಲಿತ್ತು;<br/> {{gap}}"ಪರಕೀಯ ರಾಜರ ಪ್ರಜೆಗಳು ಗುಲಾಮರು.<br/><noinclude></noinclude> 4dcpswe0mpdzndfxl0g6hdsnltbhlgh ಪುಟ:Chirasmarane-Niranjana.pdf/೧೩೭ 104 12956 320440 256543 2026-05-17T05:54:05Z Shreelatha.Halemane 7642 /* Validated */ 320440 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|left=೧೩೮|right=ಚಿರಸ್ಮರಣೆ}} {{gap}}ದೇಶಕ್ಕೆ ಸ್ವಾತ೦ತ್ರ್ಯ ಬೇಕೆನ್ನುವವರೆಲ್ಲ ಅವಿವೇಕಿಗಳು;ಹೋರಾಟ ನಡೆಸುವವರೆಲ್ಲ ನಿರುದ್ಯೋಗಿಗಳು-ಎ೦ಬುದು ನ೦ಬಿಯಾರರ ಸ್ಪಷ್ಟ ಅಭಿಪ್ರಾಯವಾಗಿತ್ತು.ಕಳೆದ ಸಾರೆ ಮದರಾಸಿನ ಗವರ್ನರರು ಪ್ರವಾಸ ಬ೦ದಾಗ, ನ೦ಬಿಯಾರರು ಮ೦ಗಳೂರಿಗೆ ನಾಲ್ಕು ದಿನ ಮು೦ಚಿತವಾಗಿಯೇ ಹೋಗಿ ಕಾದಿದ್ದು ದರ್ಶನ ಪಡೆದಿದ್ದರು.ಗಾ೦ಧೀ ಭಕ್ತರ ವಿಷಯದಲ್ಲಿ ಅವರಿಗೆ ಯಾವ ಸಹಾನುಭೂತಿಯೂ ಇರಲಿಲ್ಲ.<br/> {{gap}}ಈಗ ಕರುಣಾಕರನ ಟಿಪ್ಪಣಿ ಪುಸ್ತಕವನ್ನೋದುತ್ತ ನ೦ಬಿಯಾರರಿಗೆ ವಿಸ್ಮಯವಾಯಿತು.ತಮಗೆ ತಿಳಿದ೦ತೆಯೇ ಗಾ೦ಧಿ ಚಳುವಳಿ ಕಯ್ಯೂರಿಗೆ ಹರಡಿದೆಯೇನೋ ಎನ್ನಿಸಿತು...ಆದರೆ ಇಲ್ಲಿ ಯಾರ ಭಾಷಣವೂ ಆಗಿರಲಿಲ್ಲ. ಯಾರೂ ಚರಖಾ ತ೦ದಿರಲಿಲ್ಲ;ಬಿಳಿಯ ಒರಟು ಬಟ್ಟೆ ತೊಟ್ಟು ಟೋಪಿ ಇಟ್ಟಿರಲಿಲ್ಲ ಯಾರೂ.<br/> {{gap}}ಇ೦ತಹ ವಿಷಯದಲ್ಲೆಲ್ಲ ಕಾಲವಿಳ೦ಬ ಸರಿಯಲ್ಲವೆ೦ದು ಅವರು ಮಾಸ್ತರಿಗೆ ಹೇಳಿಕಳುಹಿಸಿದರು.ಈ ಸಲ ಇದೇನು ವಿಷಯವೋ?ಎ೦ದು ಯೋಚಿಸುತ್ತ ಬ೦ದ ಮಾಸ್ತರೆದುರು,ಕರುಣಾಕರನ ಟಿಪ್ಪಣಿ ಪುಸ್ತಕವನ್ನು ಅವರು ಹಿಡಿದರು. {{gap}}"ಇದರ ಅರ್ಥ ಏನು ಮಾಸ್ತರೆ?"<br/> {{gap}}ಮಾಸ್ತರು ಮುಗುಳು ನಕ್ಕರು.ನ೦ಬಿಯಾರರಿಗೆ ಸಿಟ್ಟು ಬ೦ತು.<br/> {{gap}}"ಇದರಲ್ಲಿ ನಗುವ ವಿಷಯ ಏನಿದೆ?ನೀವು ಯೋಚಿಸಿ ಪಾಠ ಹೇಳ್ತೀರೋ ಅಲ್ಲ-"<br/> {{gap}}"ಯಾಕೆ,ಏನಾಗಿದೆ?ಇದೆಲ್ಲ ಸತ್ಯ ಸ೦ಗತಿ ಅಲ್ವ?"<br/> {{gap}}"ಸತ್ಯ ಸ೦ಗತಿ ಏನು ಬ೦ತು ಮಣ್ಣು?ಮೊದಲಿನ ವಾಕ್ಯಗಳನ್ನು ಕ್ಷಮಿಸ ಬಹುದು,ಬಿಟ್ಟುಬಿಡೋಣ.ಆದರೆ ಆ ಕೊನೇದು-ಪರಕೀಯ ರಾಜರ ಪ್ರಜೆಗಳು ಗುಲಾಮರು-ಅದೇನು ಗೊತ್ತೋ?"<br/> {{gap}}ಮಾಸ್ತರು ಮತ್ತೆ ನಗಲು ಯತ್ನಿಸಿದರು.<br/> {{gap}}"ನಗಬೇಡಿ.ನನ್ನ ಮಾತು ಕೇಳಿ,ನೀವಿನ್ನೂ ಚಿಕ್ಕ ವಯಸ್ವೋರು.ಇಷ್ಟೆಲ್ಲ ಪತ್ರಿಕೆ ಓದಿಯೂ ನಿಮಗೇನೂ ಅರ್ಥವಾಗೋದಿಲ್ವ?ನೀವು ಮಾಡ್ತಿರೋದು ರಾಜದ್ರೋಹ!ಸರಕಾರಕ್ಕೆ ಗೊತ್ತಾದರೆ ನಿಮ್ಮನ್ನು ಬ೦ಧಿಸಿ ಜೈಲಿನಲ್ಲಿಡಬಹುದು! ಏನ್ಹೇಳ್ತಿರಾ?"<br/> {{gap}}ಗ೦ಭೀರವಾಗಿ ಕುಳಿತರು ಮಾಸ್ತರು.ನ೦ಬಿಯಾರ್ ಸ್ವರತಗ್ಗಿಸಿ ಅ೦ದರು: {{gap}}"ನಾನೊ೦ದು ಪ್ರಶ್ನೆ ಕೇಳ್ತೆನೆ.ನೀವು ಗಾ೦ಧಿವಾದಿಯೇನು?"<br/><noinclude></noinclude> g2pthywkjsfqky1neszunrbj5iggmrm ಪುಟ:Chirasmarane-Niranjana.pdf/೧೩೮ 104 12957 320441 256596 2026-05-17T05:57:52Z Shreelatha.Halemane 7642 /* Validated */ 320441 proofread-page text/x-wiki <noinclude><pagequality level="4" user="Shreelatha.Halemane" />{{rh|left=ಚಿರಸ್ಮರಣೆ|right=೧೩೯}}</noinclude>{{gap}}"ಖ೦ಡಿತ ಅಲ್ಲ." {{gap}}ಹಾಗೆ ನೇರವಾದ ಖಾಚಿತ ಉತ್ತರ ಕೊಡೌ ಮಾಸ್ತರು ಏನೇನೊ ಅಳುಕಲಿಲ್ಲ.<br/> {{gap}}"ಒಳ್ಳೇದಾಯ್ತು,ಈ ಉತ್ತರ ಕೇಳಿ ನನಗೆ ಸಮಾಧಾನವಾಯ್ತು.ಆದರೂ ಪರಕೀಯರ ಗುಲಾಮರು ಅನ್ನೋದೆಲ್ಲ ಗಾ೦ಧೀ ವಿಚಾರವೇ.ನಾಳೆ ಈ ಕೊನೇದೊ೦ದು ವಾಕ್ಯ ಅಳಿಸ್ಬಿಡಿ."<br/> {{gap}}ಮಾಸ್ತರು ಮಾತಾಡಲಿಲ್ಲ. {{gap}}"ಏನು ಹೇಳಿ!ಅಳಿಸ್ತೀರಿ ತಾನೆ?"<br/> {{gap}}"ಆಗಲಿ."<br/> {{gap}}ಆ ಉತ್ತರ ಬಲು ಪ್ರಯಾಸದಿ೦ದ ಬ೦ತು<br/>. {{gap}}ಅದಾದ ಮೇಲೆ ದೊಡ್ಡದೊ೦ದು ವಿಜಯ ಸ೦ಪಾದಿಸಿದವರ೦ತೆ ನ೦ಬಿಯಾರರು ನಿಟ್ಟುಸಿರುಬಿಟ್ಟು ಸಿಗರೇಟನ್ನು ಹಚ್ಚಿ ಸೇದುತ್ತ,ಏಕಪ್ರಕಾರವಾದ,ಬೇಸರ ಹುಟ್ಟಿಸುವ೦ತಹ ಕರ್ಕಶ ಸ್ವರದಲ್ಲಿ ಅ೦ದರು {{gap}}"ಯಾಕೋ ಬರ್ತಾ ಬರ್ತಾ ಕಾಲ ಕೆಡ್ತಿದೆ.ಜನರು ಹೆಚ್ಚು ಮೈಗಳ್ಳರಾಗ್ತಿದ್ದಾರೆ.ಆವಿಧೇಯತೆ ಜಾಸ್ತಿಯಾಗ್ತಿದೆ.ಎಲ್ಲಿ ನೋಡಿದರೂ ವಿದ್ಯೆಯ ಹುಚ್ಚು,ವಿದ್ಯೆ-ವಿದ್ಯೆ....ಹ೦..",<br/> {{gap}}ಭಾವನೆಗಳಿಗೆ ಭದ್ರಕವಚ ತೊಡಿಸಿ,ಮು೦ದಿನ ಎಲ್ಲ ಮಾತುಗಳಿಗೂ ಮಾಸ್ತರು ಕಿವಿಗೊಟ್ಟರು.ಮಾತು ಬರಿದಾಗಿ ನ೦ಬಿಯಾರರು ಮೌನತಳೆದ ಮೇಲೆ,ಹೊರಬಿದ್ದು ಶಾಲೆಯತ್ತ ನಡೆದರು.<br/> {{gap}}...ಮರುದಿನ ಕರುಣಾಕರನ ತರಗತಿಯಲ್ಲಿ ಮಾಸ್ತರು ಗಣಿತ ಪಾಠದ ಟಿಪ್ಪಣಿ ಪುಸ್ತಕ ತೆರೆಸಿ,"ಆ ಕೊನೆ ವಾಕ್ಯ ಅಳಿಸಿಬಿಡಿರೋ"ಎ೦ದರು ಮಾಸ್ತರು.<br/> {{gap}}"ಯಾಕೆ ಸರ್?"<br/> {{gap}}"ಜಮೀನ್ದಾರರು ಆ ವಾಕ್ಯ ಬೇಡ ಅ೦ದಿದ್ದಾರೆ."<br/> {{gap}}..ಆದರೆ ಆದಾದ ಮೇಲೆ ಕೆಳತರಗತಿಯಲ್ಲಿ ಮಾಸ್ತರು ಗಣಿತ ಪಾ‌‌ತದಲ್ಲಿ ಒ೦ದು ಲೆಕ್ಕ ಕೊಟ್ಟರು.<br/> {{gap}}"ಒಬ್ಬನ ಹತ್ತಿರ ೬೦೦ ಎಕರೆ ಭೂಮಿ ಇದೆ.ಅದನ್ನು ಇನ್ನೂರು ಜನರಲ್ಲಿ ಸಮನಾಗಿ ಹ೦ಚಿದರೆ ಪ್ರತಿಯೊಬ್ಬನಿಗೂ ಸಿಗುವ ಹೊಲದ ವಿಸ್ತಾರವೆಷ್ಟು?"<br/> {{center|೧೧}} {{gap}}ತಳಿಪರ೦ಬ ಜಾತ್ರೆಯ ಸಮಯದಲ್ಲಿ ಅಲ್ಲಿಯೇ ಸಮೀಪದ ಒ೦ದು ಹಳ್ಳಿಯಲ್ಲಿ ಜರಗಲು ಏರ್ಪಡಾಗಿದ್ದ ಉತ್ತರ ಮಲಬಾರಿನ ರೈತಸಮ್ಮೇಳನಕ್ಕೆ ಕಯ್ಯೂರಿನಿ೦ದ<br/><noinclude></noinclude> gk3xve23yrgvxrk0ycmed61npxmgj69 ಪುಟ:Chirasmarane-Niranjana.pdf/೧೩೯ 104 12958 320442 256619 2026-05-17T06:01:06Z Shreelatha.Halemane 7642 /* Validated */ 320442 proofread-page text/x-wiki <noinclude><pagequality level="4" user="Shreelatha.Halemane" />{{rh|left=೧೪೦|right=ಚಿರಸ್ಮರಣೆ}}</noinclude>ಆದಷ್ಟು ಜನ ರೈತರನ್ನು ಪ್ರೇಕ್ಷಕರಾಗಿ ಕಳುಹಿಸಬೇಕೆ೦ದು ಮಾಸ್ತರು ಯೋಚಿಸಿದರು.ಸಮ್ಮೇಳನಕ್ಕೆ ಹೋಗುವ ಮಾತನ್ನು ಬಹಿರ೦ಗ ಗೊಳಿಸುವಹಾಗಿರಲಿಲ್ಲ.ಚರ್ವತ್ತೂರಿನಿ೦ದ ತಳಿಪರ೦ಬಕ್ಕೆ ರೈಲುಗಾಡಿಯಲ್ಲಿ ಕೆಲವೇ ಗ೦ಟೆಗಳ ಪ್ರವಾಸ.ಎರಡು ದಿನಗಳ ಸ೦ಮ್ಮೇಳನ ಮುಗಿಸಿ ಮೂರನೆಯ ಬೆಳಗು ಮು೦ಜಾನೆ ಕಯ್ಯೂರಿಗೆ ಮರಳುವುದು ಸಾಧ್ಯವಿತ್ತು.ಈ ಪ್ರವಾಸವೇ ಕಯ್ಯೂರಿನಲ್ಲಿ ರೈತ ಸ೦ಘದ ಸ್ಥಾಪನೆಗೆ ಬುನಾದಿಯಾಗುವುದೆ೦ದು ಮಾಸ್ತರು ನ೦ಬಿದ್ದರು.ಅಪ್ಪು-ಚಿರುಕ೦ಡಿರಿಗೂ ಆ ಸಮ್ಮೇಳನದ ಮಹತ್ವ ಅರ್ಥವಾಗಿತ್ತು.ಹೋಗುವವರು ಯಾರು?ಆ ಜನ್ವನಿಗರಿಬ್ಬರು,ಚಿರುಕ೦ಡನ ತ೦ದೆ,ಸಾಧ್ಯವಾದರೆ ಅಪ್ಪುವಿನ ತ೦ದೆ ಕೂಡ,ಕಣ್ಣ,ಕೋರ ಬೇರೆಯೂ ನಾಲ್ಕಾರು ಜನ ರೈತರು.ಮಾಸ್ತರು ಈ ವಿಷಯ ಪ್ರಸ್ತಾಪಿಸಿದಾಗ ಅವರೆಲ್ಲ ತೋರಿದ ಆಸಕ್ತಿ ಅಷ್ಟಿಷ್ಟಲ್ಲ<br/> {{gap}}ಹೊಲಗಳಲ್ಲಿ ಕುಯಿಲು ಆರ೦ಭವಾಯಿತು.ಅನ೦ತರ ಸಮ್ಮೇಳನಕ್ಕಿದ್ದುದು ಒ೦ದೇ ವಾರ.ಪ್ಕೆರು ಅ೦ಗಳಕ್ಕೆ ಬ೦ದೊಡನೆಯೇ ಹೋಗಿ ಬರಲು ದಿನ ಅನುಕೂಲವಾಗಿತ್ತು.<br/> {{gap}}ಆದರೆ ಹೊರಡಬೇಕಾದ ಹಿ೦ದಿನ ದಿನ ಅಪ್ಪು ಸಪ್ಪೆಮೋರೆಯೊಡನೆ ಮಾಸ್ತರ ಬಳಿಗೆ ಬ೦ದ.<br/> {{gap}}"ಏನು ವಿಶೇಷ ಅಪ್ಪು?"ಎ೦ದರು ಮಾಸ್ತರು.<br/> {{gap}}"ಕೃಷ್ಣನ್ ನಾಯರ್ ಬರೋದಕ್ಕಾಗೋದಿಲ್ಲ ಮಾಸ್ತರೆ.ಅವನ ಹೊಲದಲ್ಲಿನ್ನೂ ಕುಯಿಲೇ ಆಗಿಲ್ಲ.ನಾಳೆಗೆ ಇಟ್ಟುಕೊ೦ಡಿದ್ದಾನೆ."<br/> {{gap}}ಕೃಷ್ಣನ್ ನಾಯರ್ ನ೦ಬಿಯಾರರ ಒಕ್ಕಲು,ತು೦ಬಾ ಉತ್ಸಾಹಿ.ಆತ ಸಮ್ಮೇಳನಕ್ಕೆ ಹೋಗಲೇಬೇಕೆ೦ಬುದು ಮಾಸ್ತರರ ಅಪೇಕ್ಷೆಯಾಗಿತ್ತು.ಅವರು ಯೋಚಿಸಿ ಹೇಳಿದರು:<br/> {{gap}}"ಅಷ್ಟೇನೆ?ಸಮ್ಮೇಳನಕ್ಕೆ ಹೋಗುವವರೆಲ್ಲ ನಾಳೆ ಹೊಲಕ್ಕಿಳಿದು ಕೃಷ್ಣನ್ ನಾಯರಿಗೆ ಸಹಯಮಾಡಿ.ಅವನದೇನು ಹತ್ತು ಎಕರೆ ಜಮೀನೆ?ಕತ್ತಲಾಗುವ ಹೊತ್ತಿಗೆನೀವೆಲ್ಲ ಇಲ್ಲಿ೦ದ ಹೊರಟರೆ ಸಾಕು.ಸಾಯ೦ಕಾಲ ಮ೦ಗಳೂರಿನಿ೦ದ ಹೊರಡೋ ರೈಲು ಸಿಕ್ಕಿಯೇ ಸಿಗ್ತದೆ.ಅಲ್ಲವಾ?"<br/> {{gap}}ಅಪ್ಪುವಿಗೆ ಸಮಧಾನವಾಯಿತು:<br/> {{gap}}"ಹೂ೦.ಮಧ್ಯಾಹ್ನ ಚಿರುಕ೦ಡನೂ ಅದೇ ಸಲಹೆ ಮಾಡ್ಢ.ಆದರೂ ಕೇಳೋಣಾ೦ತ ಬ೦ದೆ.ನೀವು ಹೇಳಿದ ಹಾಗೇ ಮಾಡ್ತೇವೆ."<br/> {{gap}}....ಮಾರನೆಯ ಬೆಳಗ್ಗೆ ಕೃಷ್ಣನ್ ನಾಯಾರನ ಹೊಲದಲ್ಲಿ ಎಲ್ಲಿಲ್ಲದ<br/><noinclude></noinclude> 6smdnvdosm17iazj1o9kcmnqekgc8c9 ಪುಟ:Chirasmarane-Niranjana.pdf/೧೪೦ 104 12959 320443 317912 2026-05-17T06:03:01Z Shreelatha.Halemane 7642 320443 proofread-page text/x-wiki <noinclude><pagequality level="3" user="Shreelatha.Halemane" />{{rh|center=|left=ಚಿರಸ್ಮರಣೆ|right=೧೪೧}}</noinclude>ಸ೦ಭ್ರಮ.ಸಹಬಾ೦ಧವನಿಗೆ ನೆರವಾಗಲು ರೈತರ ತ೦ಡವೆ ಬ೦ದಿತ್ತು.ತಮ್ಮ ಕುಯಿಲು ಮುಗಿದಿದ್ದ ಅಕ್ಕಪಕ್ಕದವರೂ ಹೊಲಕ್ಕಿಳಿದರು.ಮೇಲೇರುತ್ತಿದ್ದ ಸೂರ್ಯನೊಡನೆ ಸ್ಪರ್ಧಿಸುತ್ತ ಕುಡುಗೋಲು ಹಿಡಿದ ಕೈಗಳು ಫಲಭಾರದಿ೦ದ ಬಾಗಿದ್ದ ಭತ್ತದ ಸಸಿಗಳನ್ನು ಕರಕರನೆ ಕುಯ್ದವು.ರೈತಹೆಂಗಳೆಯರು ಪಾಡ್ಡನಗಳನ್ನು ಹಾಡಿದರು.ಕಣ್ಣ ಹೊಸ ಹಾಡಿನಿ೦ದ ದುಡಿಯುವವರ ಉಲ್ಲಾಸ ಹೆಚ್ಚುವ೦ತೆ.ಕೈಗಳ ಬಿರುಸು ಇಮ್ಮಡಿಯಾಗುವ೦ತೆ ಮಾಡಿದ.ಮಧ್ಯಾಹ್ನದ ವಿರಾಮದ ವೇಳೆಗೆ ಉಳಿದುದು ಸ್ವಲ್ಪವೇ,ಮೂರು ಗ೦ಟೆಯ ಹೊತ್ತಿಗೆಲ್ಲ ಕುಯ್ಲು ಮುಗಿದೇ ಹೋಯಿತು.ಕೃಷ್ಣನ್ ನಾಯರ ಮುಖ ಅರಳಿ,ಮೊರದಷ್ಟು ಅಗಲವಾಯಿತು. {{gap}}ಇನ್ನೇನು,ಕುಯ್ದುದನ್ನು ರಾಶಿ ಹಾಕಿ ಕೃಷ್ಣನ್ ನಾಯರ ಗುಡಿಸಲಿಗೆ ಒಯ್ದು ಮುಟ್ಟಿಸುವುದೊ೦ದೇ ಕೆಲಸ.ಅದಕ್ಕೆ ಪೂರ್ವಭಾವಿಯಾಗಿ ನಾಲ್ಕು ನಿಮಿಷ ದಣಿವಾರಿಸಿಕೊಳ್ಳಲೆ೦ದು ರೈತರೆಲ್ಲ ಕುಳಿತರು.ಅಷ್ಟರಲ್ಲಿ,ಪುಷ್ಟವಾದ ಎತ್ತುಗಳನ್ನು ಹೂಡಿದ್ದ ಗಾಡಿ ಅತ್ತ ಬರತೊಡಗಿತ್ತು. {{gap}}"ಗಾಡಿಗೆ ಹೇಳಿದ್ದೆ ಏನಪ್ಪ ಕೃಷ್ಣನ್ ನಾಯರ್?ಬರ್ತಾ ಇದೆಯಲ್ಲ ಯಾವುದೋ ರಥ!"ಎ೦ದು ಯಾರೋ ಅ೦ದರು. {{gap}}ಇದೇನು ತಮಾಷೆಯೋ ವಾಸ್ತವವೋ ಎ೦ದು ತಿಳಿಯಲು ಎಲ್ಲರೂ ಅತ್ತ ಕತ್ತು ತಿರುಗಿಸಿ ನೋಡಿದರು. {{gap}}ಕೃಷ್ಣನ್ ನಾಯರೇ ಮೊದಲು ಹೋರಿಗಳನ್ನು ಗುರುತಿಸಿ,"ಅದು ಜಮೀನ್ದಾರರ ಗಾಡಿ"ಎ೦ದ.ಹಾಗೆ ಹೇಳುತ್ತಲಿದ್ದ೦ತೆ ಆತನ ಮುಖ ಕಪ್ಪಿಟ್ಟಿತು. {{gap}}"ತನ್ನ ಸಹಾಯವೂ ಒ೦ದಿಷ್ಟು ಇರಲೀ೦ತ ನ೦ಬಿಯಾರರೇ ಕಳಿಸಿದ್ದಾರೋ?" ಎ೦ದು ಹೇಳಿ ಯಾರೋ ನಕ್ಕರು . {{gap}}ಆದರೆ ಆ ವಾತಾವರಣ ಬದಲಾಗಲು ಹೆಚ್ಚು ಹೊತ್ತು ಹಿಡಿಯಲಿಲ್ಲ.ಕೃಷ್ಣನ್ ನಾಯರ್ ಊಹಿಸಿದ್ದ೦ತೆಯೇ ಆಯಿತು.ಆತನ ಪೈರನ್ನು ವಶಪಡಿಸಿಕೊ೦ಡು ಜಮೀನ್ದಾರರ ಮನೆಗೊಯ್ಯುವುದಕ್ಕೇ ಆ ಗಾಡಿ ಬ೦ದಿತ್ತು.ಗಾಡಿಯ ಜತೆಯಲ್ಲಿ ಜಮೀನ್ದಾರರ ಕಡೆಯ ಕ್ರೂರಿಗಳೆ೦ದು ಕುಪ್ರಸಿದ್ಧರಾಗಿದ್ದ ಇಬ್ಬರು ಆಳುಗಳೂ ಇದ್ದರು.ಇಷ್ಟೆ೦ದು ಜನರನ್ನು ನೋಡಿ ಆಳುಗಳು ಸ್ವಲ್ಪ ಹಿ೦ತೆಗೆದರೂ ಅವರಲ್ಲೊಬ್ಬ ಕೃಷ್ಣನ್ ನಾಯರನ್ನು ಉದ್ದೇಶಿಸಿ ಹೇಳಿದ: {{gap}}"ಪೈರನ್ನು ಸಾಗಿಸ್ಕೊ೦ಡು ಬರೋದಕ್ಕೆ ಜಮೀನ್ದಾರರು ಹೇಳಿದ್ದಾರೆ." {{gap}}ಅದನ್ನು ಕೇಳಿ,ಮೊದಲು ನಿ೦ದೆಯ ಮಾತುಗಳನ್ನಾಡುತ್ತ ಆಕ್ರೋಶ ಮಾಡಿದವಳು ಕೃಷ್ಣನ್ ನಾಯರ ಹೆ೦ಡತಿ.ಅಷ್ಟೊ೦ದು ಜನರ ಸಾಮೀಪ್ಯದಲ್ಲಿ<noinclude></noinclude> 0pntumrwmep1wlzdmtz0iulnvyvgxvm ಪುಟ:Chirasmarane-Niranjana.pdf/೧೪೧ 104 12960 320444 256622 2026-05-17T06:05:34Z Shreelatha.Halemane 7642 /* Validated */ 320444 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=೧೪೨ |right=ಚಿರಸ್ಮರಣೆ}} ಆಕೆಯ ಬಡಗಂಟಲಿಗೆ ಎಲ್ಲಿಲ್ಲದ ಬಲ ಬಂದಿತ್ತು.ರೈತರೆಲ್ಲ ಗಾಡಿಯನ್ನೂ ಬೆದರಿದ ಎತ್ತುಗಳನ್ನೂ ಆ ಇಬ್ಬರನ್ನೂ ಸುತ್ತುವರಿದರು. ಒಬ್ಬರು ಆಡಿದುದು ಇನ್ನೊಬ್ಬರಿಗೆ ಅರ್ಥವಾಗದ ಹಾಗೆ, ಆ ಪ್ರದೇಶವೆಲ್ಲ ಮಾತಿನಿಂದ ತುಂಬಿ ಹೋಯಿತು. ಕೃಷ್ಣನ್ ನಾಯರ್ ಸಂದಾಯಮಾಡದೇ ಉಳಿಸಿದ್ದ ಇನ್ನೂರು ರೂಪಾಯಿಗಳ ಸಾಲವೊಂದಿತು. ಬರಿಯ ಗೇಣಿಗಾಗಿ ಕಾಯದೆ ಇಡಿಯ ಪೈರನ್ನೇ ವಶಪಡಿಸಿಕೊಂಡು ತಮ್ಮ ಹಣವನ್ನು ಮರಳಿ ಪಡೆಯಲು ಜಮೀನ್ದಾರರು ನಿರ್ಧಸಿದ್ದರು. ಆದರಿಂದ ಕೃಷ್ಣನ್ ನಾಯರಿಗೆ ಮತ್ತಷ್ಟು ನಷ್ಟವಾಗುವುದೆಂಬುದೂ ಮತ್ತೆ ಜೀವನ ನಿರ್ವಹಣಕ್ಕೊಸ್ಕರ ಸಾಲ ಪಡೆಯಲು ಜಮೀನ್ದಾರರನ್ನೇ ಆತ ಅವಲಂಬಿಸಬೇಕಾಗುತ್ತದೆಂದೂ ಸ್ಪಷ್ಟವಾಗಿತ್ತು.<br/> {{gap}}ರೈತಬಾಂಧವರೆಡೆಯಲ್ಲಿ ನಿಂತಿದ್ದ ಕೃಷ್ಣನ್ ನಾಯರ್ ಧೈರ್ಯಗೆಡಲಿಲ್ಲ. "ನ್ಯಾಯ ನೋಡ್ಕಳ್ಳಿ" ಎಂದು ವಾದಿಸಿದ. ಮಾತು ಬಲವಾಯಿತು. ನಂಬಿಯಾರರ ಭಟರ ಬೆದರಿಕೆಯ ನುಡಿಗಳಿಗೆ ರೈತರ ಅಣುಕುನುಡಿಗಳು ಸರಿ ಮಿಗಿಲೆನಿಸಿದ ಉತ್ತರವಾದುವು. ಅರ್ಧ ಘಂಟೆಯ ಹೊತ್ತು ಪರಿಸ್ಥಿತಿ ಹೀಗೆಯೇ ಉಳಿದು, ಗಾಡಿಯೂ ಆಳುಗಳೂ ಬಂದ ದಾರಿಯಲ್ಲೇ ಹಿಂತಿರುಗಬೇಕಾಯಿತು . ನೆರೆದಿದ್ದವರೆಲ್ಲ ಬೇಗಬೇಗನೆ ಪೈರನ್ನು ಹೊತ್ತು ಕೃಷ್ಣನ್ ನಾಯರ ಅಂಗಳಕ್ಕೆ ಸಾಗಿಸಿದರು.<br/> {{gap}}ಆ ಕೆಲಸ ಮುಗಿಯುವ ಹೊತ್ತಿಗೆ ಚಿರುಕಂಡನ ತಂದೆಯೆಂದ: {{gap}}"ಜಮೀನ್ದಾರರು ಸೋತದ್ದನ್ನು ನನ್ನ ಜೀವಮಾನದಲ್ಲಿ ಇದೇ ಮೊದಲ್ನೇ ಸಲ ನಾನು ಕಂಡದ್ದು!"<br/> {{gap}}ಕಣ್ಣ ಗೆಲುವಿನ ಧ್ವನಿಯಲ್ಲಿ ಹೇಳಿದ:<br/> {{gap}}"ಇದೆಂಥ ಸೋಲು ಮಾವ? ಈಗ ಶುರುವಾಗಿದೆ ಅಷ್ಟೆ, ಮುಂದೆ ನೋಡುವಿರಂತೆ!"<br/> {{gap}}ಆದರೆ ಅಪ್ಪುವಿನ ತಂದೆ ಎಚ್ಚರಿಕೆಯ ಮಾತನ್ನಾಡಿದ: {{gap}}"ಇದು ಇಷ್ಟೆಲ್ಲ ಸುಲಭ ಅಂತ ತಿಳಿದೀರೇನು? ಈ ಭತ್ತ, ಕಣಜ ಸೇರೋದಕ್ಮುಂಚೆ ಜಮೀನ್ದಾರರು ಮತ್ತೊಮ್ಮೆ ಬರದೇ ಇದ್ದರೆ ಆಮೇಲೆ ಹೇಳಿ." {{gap}}ಕೋರನೆಂದ:<br/> {{gap}}"ಭತ್ತದ ಮಾತು ಯಾಕೆ? ರಾತ್ರೆಯೋ ನಾಳೆಯೋ ಹೆಚ್ಚು ಜನ ಬಂದು ಈ ಪೈರನ್ನು ಒಯ್ಯಬಹುದು."<br/> {{gap}}ಅವರು ಮಾತುಗಳನಾಡುತ್ತಿದ್ದರು. ಆದರೆ ಕೃಷ್ಣನ್ ನಾಯರ ಗಂಟಲು<br/><noinclude></noinclude> 7gvyt13grf5jchesqdcsh9na30u9irl ಪುಟ:Chirasmarane-Niranjana.pdf/೧೪೨ 104 12961 320445 256623 2026-05-17T06:07:48Z Shreelatha.Halemane 7642 /* Validated */ 320445 proofread-page text/x-wiki <noinclude><pagequality level="4" user="Shreelatha.Halemane" /></noinclude>{[rh|left=ಚಿರಸ್ಮರಣೆ|right=೧೪೩}} ಉಡುಗಿ ಹೋಗಿತ್ತು.ಆತ ಆ ದಿನ ಅತ್ಯಂತ ಸುಖಿಯೂ ಆಗಿದ್ದ; ಅತ್ಯಂತ ದುಃಖಿಯೂ ಆಗಿದ್ದ. ಒಂದು ದೃಷ್ಟಿಯಲ್ಲಿ ಆತನಿಗೆ ಅವಮಾನವಾಗಿತ್ತು.ಆದರೆ, ನೆರೆದಿದ್ದ ರೈತರು ಯಾರೂ ಅದು ಆತನಿಗಾದ ಅವಮಾನವೆಂದು ಭಾವಿಸಿರಲಿಲ್ಲ.ತಮ್ಮನ್ನೇ ಯಾರೋ ಜರೆದ ಹಾಗೆ ವರ್ಶಿಸಿದರು.<br/> {{gap}} ಆ ದಿನ ನಡೆದುದೆಲ್ಲವನ್ನೂ ಸ್ಮರಿಸಿಕೊಳ್ಳುತ್ತ ಕೃಷ್ಣನ್ ನಾಯಕರ ಕಣ್ಣುಗಳಿಂದ ಕಣ್ಣೀರು ಧಾರಾಕಾರವಾಗಿ ಸುರಿಯಿತು.ಆತನ ವೃದ್ದೆ ತಾಯಿ ನಡೆಗೋಲನ್ನೂರಿಕೊಂಡು ಬಂದು,ಕಣ್ಣೆದುರು ನಡೆಯುತ್ತಿದ್ದುದನ್ನೆಲ್ಲ ನಂಬಬೇಕೆ ಬಾರದೆ ಎಂಬ ಶಂಕೆ ಬಾಧಿಸುತ್ತಲಿದ್ದರೂ,"ಕೂತ್ತೊಳ್ಳೀಪ್ಪಾ, ಕೂತ್ತೊಳ್ಳೀಪ್ಪಾ...." ಎಂದಳು.<br/> {{gap}} ಹೆಚ್ಚಿನವರು ಒಬ್ಬೊಬ್ಬರಾಗಿ ತೆರಳಿದರು. ಸಮ್ಮೇಳನಕ್ಕೆ ಹೋಗಬೇಕಾಗಿದ್ದವ್ರಷ್ಟೇ ಉಳಿದರು.<br/> {{gap}} " ಮುಂದೇನು?"ಎಂದ ಅಪ್ಪುವಿನ ತಂದೆ. {{gap}}ಕೋರ ಮತ್ತೂ ಹೇಳಿದ:<br/> {{gap}} "ಜಮೇನ್ದಾರರ ಕಡೆಯೋರು ಪುನಃ ಇಲ್ಲಿಗೆ ಬರೋದು ಖಂಡಿತ.ಇವತ್ತು ರಾತ್ರೆಯೋ ನಾಳೆ ಬೆಳಗ್ಗೆಯೋ.ಬರೋದಂತೂ ಖಂಡಿತ."<br/> {{gap}} "ಹಾಗಾದರೆ ನಾವು ಹೋಗೋದು ಬೇಡ.ಇಲ್ಲೇ ಇದ್ಬಿಡೋಣ" ಎಂದ ಚಿರುಕಂಡನ ತಂದೆ.<br/> {{gap}} "ಯಾಕೆ,ಜಮೀನ್ದಾರರ ಕೈಲಿ ಜಗಳಾಡ್ಬೇಕೂಂತ ಆಸೆಯಾಗ್ತದೇನು?" ಎಂದು,ಆವರೆಗು ಸುಮ್ಮನೆ ಇದ್ದವನೊಬ್ಬ ಹೇಳಿದ.<br/> {{gap}}ಮೂಲೆಯಲ್ಲಿ ಪ್ರತ್ಯೇಕವಾಗಿಯೇ ಇದ್ದ ಅಪ್ಪು ಮತ್ತು ಚಿರುಕಂಡರನ್ನು ಅಪ್ಪುವಿನ ತಂದೆ ಕೇಳಿದ:<br/> {{gap}}"ಏನ್ರೋ ಸುಮ್ಮನಿದೀರಲ್ಲ.ಏನ್ಮಾಡೋಣ ಈಗ?"<br/> {{gap}}ಚಿರುಕಂಡ ಸಮಾಧಾನವಾಗಿ ಹೇಳಿದ:<br/> {{gap}} "ಪ್ರಯಾಣ ನಿಲ್ಲಿಸ್ಬಾರ್ದು."<br/> {{gap}} "ಏನ್ಮಾಡೋದೂಂತ ಮಾಸ್ತರನ್ನು ಕೇಳಬಾರ್ದಾ?ಬೇಕಾದರೆ ನಾನೇ ಅವರಲ್ಲಿಗೆ ಹೋಗ್ಬರ್ತೇನೆ" ಎಂದ ಕೋರ.<br/> {{gap}} ದೃಢವಾದ ಸ್ವರದಲ್ಲಿ ಚಿರುಕಂಡನೆಂದ:<br/> {{gap]} "ಕತ್ತಲಾಗೋಕ್ಮುಂಚೆ ಯಾರೂ ಅವರನ್ನು ನೋಡ್ಕೂಡ್ದು!" ಕೃಷ್ಣನ್ ನಾಯರ್ ಕಂಪಿಸುವ ಧ್ವನಿಯಲ್ಲಿ ಹೇಳಿದ:<br/><noinclude></noinclude> g458yqepyvv8ava1zl06y6u1ma3doxm 320446 320445 2026-05-17T06:08:41Z Shreelatha.Halemane 7642 320446 proofread-page text/x-wiki <noinclude><pagequality level="4" user="Shreelatha.Halemane" />{{rh|center=|left=ಚಿರಸ್ಮರಣೆ|right=೧೪೩}}</noinclude> ಉಡುಗಿ ಹೋಗಿತ್ತು.ಆತ ಆ ದಿನ ಅತ್ಯಂತ ಸುಖಿಯೂ ಆಗಿದ್ದ; ಅತ್ಯಂತ ದುಃಖಿಯೂ ಆಗಿದ್ದ. ಒಂದು ದೃಷ್ಟಿಯಲ್ಲಿ ಆತನಿಗೆ ಅವಮಾನವಾಗಿತ್ತು.ಆದರೆ, ನೆರೆದಿದ್ದ ರೈತರು ಯಾರೂ ಅದು ಆತನಿಗಾದ ಅವಮಾನವೆಂದು ಭಾವಿಸಿರಲಿಲ್ಲ.ತಮ್ಮನ್ನೇ ಯಾರೋ ಜರೆದ ಹಾಗೆ ವರ್ಶಿಸಿದರು.<br/> {{gap}} ಆ ದಿನ ನಡೆದುದೆಲ್ಲವನ್ನೂ ಸ್ಮರಿಸಿಕೊಳ್ಳುತ್ತ ಕೃಷ್ಣನ್ ನಾಯಕರ ಕಣ್ಣುಗಳಿಂದ ಕಣ್ಣೀರು ಧಾರಾಕಾರವಾಗಿ ಸುರಿಯಿತು.ಆತನ ವೃದ್ದೆ ತಾಯಿ ನಡೆಗೋಲನ್ನೂರಿಕೊಂಡು ಬಂದು,ಕಣ್ಣೆದುರು ನಡೆಯುತ್ತಿದ್ದುದನ್ನೆಲ್ಲ ನಂಬಬೇಕೆ ಬಾರದೆ ಎಂಬ ಶಂಕೆ ಬಾಧಿಸುತ್ತಲಿದ್ದರೂ,"ಕೂತ್ತೊಳ್ಳೀಪ್ಪಾ, ಕೂತ್ತೊಳ್ಳೀಪ್ಪಾ...." ಎಂದಳು.<br/> {{gap}} ಹೆಚ್ಚಿನವರು ಒಬ್ಬೊಬ್ಬರಾಗಿ ತೆರಳಿದರು. ಸಮ್ಮೇಳನಕ್ಕೆ ಹೋಗಬೇಕಾಗಿದ್ದವ್ರಷ್ಟೇ ಉಳಿದರು.<br/> {{gap}} " ಮುಂದೇನು?"ಎಂದ ಅಪ್ಪುವಿನ ತಂದೆ. {{gap}}ಕೋರ ಮತ್ತೂ ಹೇಳಿದ:<br/> {{gap}} "ಜಮೇನ್ದಾರರ ಕಡೆಯೋರು ಪುನಃ ಇಲ್ಲಿಗೆ ಬರೋದು ಖಂಡಿತ.ಇವತ್ತು ರಾತ್ರೆಯೋ ನಾಳೆ ಬೆಳಗ್ಗೆಯೋ.ಬರೋದಂತೂ ಖಂಡಿತ."<br/> {{gap}} "ಹಾಗಾದರೆ ನಾವು ಹೋಗೋದು ಬೇಡ.ಇಲ್ಲೇ ಇದ್ಬಿಡೋಣ" ಎಂದ ಚಿರುಕಂಡನ ತಂದೆ.<br/> {{gap}} "ಯಾಕೆ,ಜಮೀನ್ದಾರರ ಕೈಲಿ ಜಗಳಾಡ್ಬೇಕೂಂತ ಆಸೆಯಾಗ್ತದೇನು?" ಎಂದು,ಆವರೆಗು ಸುಮ್ಮನೆ ಇದ್ದವನೊಬ್ಬ ಹೇಳಿದ.<br/> {{gap}}ಮೂಲೆಯಲ್ಲಿ ಪ್ರತ್ಯೇಕವಾಗಿಯೇ ಇದ್ದ ಅಪ್ಪು ಮತ್ತು ಚಿರುಕಂಡರನ್ನು ಅಪ್ಪುವಿನ ತಂದೆ ಕೇಳಿದ:<br/> {{gap}}"ಏನ್ರೋ ಸುಮ್ಮನಿದೀರಲ್ಲ.ಏನ್ಮಾಡೋಣ ಈಗ?"<br/> {{gap}}ಚಿರುಕಂಡ ಸಮಾಧಾನವಾಗಿ ಹೇಳಿದ:<br/> {{gap}} "ಪ್ರಯಾಣ ನಿಲ್ಲಿಸ್ಬಾರ್ದು."<br/> {{gap}} "ಏನ್ಮಾಡೋದೂಂತ ಮಾಸ್ತರನ್ನು ಕೇಳಬಾರ್ದಾ?ಬೇಕಾದರೆ ನಾನೇ ಅವರಲ್ಲಿಗೆ ಹೋಗ್ಬರ್ತೇನೆ" ಎಂದ ಕೋರ.<br/> {{gap}} ದೃಢವಾದ ಸ್ವರದಲ್ಲಿ ಚಿರುಕಂಡನೆಂದ:<br/> {{gap]} "ಕತ್ತಲಾಗೋಕ್ಮುಂಚೆ ಯಾರೂ ಅವರನ್ನು ನೋಡ್ಕೂಡ್ದು!" ಕೃಷ್ಣನ್ ನಾಯರ್ ಕಂಪಿಸುವ ಧ್ವನಿಯಲ್ಲಿ ಹೇಳಿದ:<br/><noinclude></noinclude> 3lgivj7447ge24qflropfslcnvnx60g ಪುಟ:Chirasmarane-Niranjana.pdf/೧೪೩ 104 12962 320447 317913 2026-05-17T06:10:40Z Shreelatha.Halemane 7642 320447 proofread-page text/x-wiki <noinclude><pagequality level="3" user="Shreelatha.Halemane" />{{rh|center=|left=೧೪೪|right= ಚಿರಸ್ಮರಣೆ}}</noinclude> {{gap}}"ಇವತು ನೀವು ಇಷ್ಟೆಲ್ಲ ಮಾಡಿದ್ದು ನನಗೋಸ್ಕರ, ನಾನು ನಿಮ್ಜತೇಲಿ ಬರಬೇಕೂಂತ. ಈಗಿನ ಸ್ಥಿತೀಲಿ ನಾನಂತೂ ಬರೋಹಾಗಿಲ್ಲ. ದಯವಿಟ್ಟ ನೀವೆಲ್ಲ ಸಮ್ಮೇಳನಕ್ಕೆ ಹೋಗ್ಬನ್ನಿ." {{gap}}ಆ ಮಾತಿಗೆ ಯಾರೂ ಏನನ್ನೂ ಪ್ರತಿ ಹೇಳಲಿಲ್ಲ, ಎಲ್ಲರೂ ಪರಸ್ಪರರ ಮುಖ ನೋಡಿದರು. ಕೊನೆಗೆ ಕೋರನೆಂದ: {{gap}}"ನಾನು ಬಂದು ಆಗ್ಬೇಕಾದ್ದೇನು? ನನಗೆ ಅರ್ಥಾವಾಗೋದು ಅಷ್ಟರಲ್ಲೇ ಇದೆ. ನಾನು ಇಲ್ಲೇ ಇರ್ತೇನೆ.' {{gap}}ಆ ಮಾತನ್ನು ವಿಮರ್ಶಿಸುತ್ತ ಚಿರುಕಂಡ ನುಡಿದ: {{gap}}"ಅರ್ಥವಾಗೋದಿಲ್ಲ ಅನ್ನೋದೆಲ್ಲ ಬಿಟ್ಬಿಡಿ ಕೋರಣ್ಣ. ಹಾಗಲ್ಲ, ಯಾರಾದರೂ ಒಬ್ಬಿಬ್ಬರು ಇಲ್ಲೇ ಇರಬೇಕಾದದ್ದು ಧರ್ಮ. ನೀವು ಇರೋ ಹಾಗಿದ್ದರೆ ಸಂತೋಷವೇ. ಅಂತೂ ಹೋಗುವ ಕಾರ್ಯಕ್ರಮ ರದ್ದಾಗಬಾರ್ದು." {{gap}}"ಹೇಗೆ ಹೇಳಿದರೂ ಒಂದೇ ನಿನ್ನ ಮಾತೇ ಇರಲಿ, ನಾನು ಬುದ್ಧಿವಂತ ಅಂತಲೇ ಒಪ್ಪ್ಕೊಳ್ಳೋಣ" ಎಂದ ಕೋರ ನಗುತ್ತ. {{gap}}ಪ್ರಯಾಣದ ಸಿದ್ದತೆಗಾಗಿ ಅವರೆಲ್ಲ ತಮ್ಮ ಗುಡಿಸಲುಗಳತ್ತ ಹೊರಟಾಗ ಕೋರ ಇಳಿಧ್ವನಿಯಲ್ಲಿ ಅಪ್ಪುವಿಗೆಂದ: {{gap}}"ಹೋಗ್ತ್ತಾ ಮಾಸ್ತರಿಗೆ ಹೇಳ್ಬಿಡು ನಾನು ಇಲ್ಲೇ ಇದೇನೇಂತ." {{gap}}ಕಯ್ಯೂರಿನ ಎಂಟು ಜನ ರೈತರು, ತಳಿಪರಂಬ ಜಾತ್ರೆಗೆ ಹೋಗುತ್ತಿದ್ದೇವೆ ಎಂದು ಹೇಳಿ ಸಮ್ಮೇಳನಕ್ಕೆ ಹೋದರು. ರಾತ್ರಿಯೇ ರೈತರು ಜಾತ್ರೆಗೆ ಹೋದ ವಾರ್ತೆ ನಂಬಿಯಾರರಿಗೆ ಸಿಗದೆ ಇದುದರಿಂದ, ಕೃಷ್ಣನ್ ನಾಯರನ ಪೈರಿನ ವಿಷಯದಲ್ಲಿ ಅವರೇನನ್ನೂ ಮಾಡಲಿಲ್ಲ. ರೇಗಿ ಕಿಡಿ ಕಾರಿದರೂ,ತಮಗಿರುವ ವಿರೋಧ ಎಷ್ಟೆಂಬುದನ್ನು ಮೊದಲು ಅಳೆದು ನೋಡಬೇಕೆಂಬ ವಿವೇಕ ಅವರಿಗಿತ್ತು. ಅದರ ಫಲವಾಗಿ, ಕೋರ ಮತ್ತು ಕೃಷ್ಣನ್ ನಾಯರ್ ನಸುಕಿನಲ್ಲಿ ಒಂದಿಷ್ಟು ಜೊಂಪು ಹತ್ತಿದ ಕಣ್ಣುಗಳನ್ನು ತಿಕ್ಕಿಕೊಂಡು ಎದ್ದಾಗಲೂ, ಅಂಗಳದಲ್ಲಿ ಪೈರಿನ ರಾಶಿ ನಿಶ್ಚಿಂತೆಯಿಂದ ಮಲಗಿಯೇ ಇತ್ತು. {{gap}}ಮಾಸ್ತರು ಸಮ್ಮೇಳನಕ್ಕೆ ಹೋಗಲ್ಲಿಲ. "ಬನ್ನಿ ನಾವಿದ್ದೇವೆ" ಎಂದು ರೈತರು ಕರೆದರೂ ಅವರು ಹೊರಡಲಿಲ್ಲ... ಬೆಳಗ್ಗೆ ಎದು ಅವರು 'ಸಾಹಿತ್ಯ' ಓದುತ್ತಾ ಕುಳಿತಿದ್ದರು. 'ಮಾಸ್ತರೆ' ಎಂಬ ಕೂಗು ಕೇಳಿದಾಗ ಒಮ್ಮೆ ಅವರಿಗೆ ಅಳುಕಿತು. ಒಡನೆಯೇ 'ಸಾಹಿತ್ಯ'ವನ್ನು ಹಾಸಿಗೆಯ ಕೆಳಗೆ ಮುಚ್ಚಿಟ್ಟು, ಕರೆದ ಸ್ವರವನ್ನು ಗುರುತಿಸಿ ಅವರು ಹೊರಕ್ಕೆ ಬಂದರು.<noinclude></noinclude> r7wjo2zpu9ino0w0w9nxdz00cpuqj8k ಪುಟ:Chirasmarane-Niranjana.pdf/೧೪೫ 104 12964 320448 256574 2026-05-17T06:17:57Z Shreelatha.Halemane 7642 /* Validated */ 320448 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|left=೧೪೬|right=ಚಿರಸ್ಮರಣೆ}} {{gap}}"ಆಮೇಲೇನಾಯು?"<br/> {{gap}}"ಆಗೋದೇನು?ನಿನ್ನೆ ಸುಮ್ನಿದ್ದೆ. ಇವತ್ತು ನಮ್ಮ ಅಂಗಳಕ್ಕೆ ಪೈರು ಹೊರಿಸಿ ಹಾಕ್ತೇನೆ. ಯಾವನು ಅಡ್ಡಿ ಮಾಡ್ತಾನೋ ಬರ್ಲಿ. ಅಲ್ಲ ಮಾಸ್ತರೆ, ನನ್ನ ತಾಳ್ಮೆ ನೋಡಿ ಒಮ್ಮೊಮ್ಮೆ ನನಗೇ ಆಶ್ಚರ್ಯವಾಗ್ತದೆ. ನಾನು ಸೀದಾ ಮನುಷ್ಯ. ಖಂಡಿತವಾದಿ. ಹೇಳ್ತೀನೆ ಕೇಳಿ. ಇವರಿಗೆ ನಂಬೂದಿರಿಯಂತ ಯಜಮಾನರು ಸಿಗ್ಬೇಕು. ಬೆಣ್ಣೆಲಿ ಕೂದಲು ತೆಗೆಯೋವಂಥ ಮಾತಾಡ್ತಾ ಆಡ್ತಾ ಹ್ಯಾಗೆ ಅರೀತಾನೆ ಅಂತೀರಾ! ಮುಠಾಳ ನನ್ಮಕ್ಳು ಥೂ!"<br/> {{gap}}ಮಾಸ್ತರು, ನಂಬಿಯಾರರ ಆಲಾಪನೆಗೆ ಕಿವಿಗೊಡುತ್ತಿದ್ದರೂ ಮನಸ್ಸೆಲ್ಲ ಕೃಷ್ಣನ್ ನಾಯರನ್ನು ಕುರಿತು ಚಿಂತಿಸುತ್ತಿತ್ತು. ಆತನಾಗಲೀ ಕೋರನಾಗಲೀ ಏನೂ ಮಾಡುವಂತಿರಲಿಲ್ಲ. ಪ್ರತಿಭಟನೆಯಿಂದ ಪ್ರಯೋಜನವೂ ಇರಲಿಲ್ಲ.ನಿನ್ನೆಯ ಸಾಧನೆ, ಸಮ್ಮೇಳನ ಮುಗಿಸಿ ಉತ್ಸಾಹದಿಂದ ಅವರೆಲ್ಲ ಹಿಂದಿರುಗುವ ವೇಳೆಗೆ ಮಣ್ಣಗೂಡುವ ಪ್ರಮೇಯ.... ಆದರೆ ಹಾಗಾಗುವುದನ್ನು ತಡೆಯಲು ಹಾದಿಯೇ ಇರಲಿಲ್ಲ. ಅದು ಅನಿವಾರ್ಯವಾಗಿತ್ತು.....<br/> {{gap}} ಹೆಚ್ಚು ಮಾತಿಗೆ ನಿಲ್ಲದೆ ನಂಬಿಯಾರರು ಹೊರಟೇ ಹೋದರು. ಜತೆಯಲ್ಲಿ ಬಂದಿದ್ದ ಆಳೂ ಒಡೆಯನನ್ನು ಹಿಂಬಾಲಿಸಿದ...<br/> {{gap}}....................<br/> {{gap}}ಮಾಸ್ತರು ನಿರೀಕ್ಷಿಸಿದ್ದಂತೆಯೇ ಆಯಿತು.ಜಮೀನ್ದಾರರ ಎಂಟು ಜನ ದೂತರು ಕೃಷ್ಣನ್ ನಾಯರನ ಅಂಗಳದಲ್ಲಿದ್ದುದನ್ನೆಲ್ಲ ವಶಪಡಿಸಿಕೊಂಡರು, ಅಂತಹ ಪರಿಸ್ಥಿತಿಯಲ್ಲಿ ಅರ್ಥವಿಲ್ಲದ ಪ್ರತಿಭಟನೆಯನ್ನು ಕೋರನಾಗಲೀ ನಾಯರಾಗಲೀ ಮಾಡಲಿಲ್ಲ. ದೂರದೂರದಿಂದಲೇ ಇತರ ರೈತರು ನಡೆಯುತ್ತಿದುದನ್ನೆಲ್ಲ ನೋಡಿದರು. ಅವರಲ್ಲಿ, ಇಬ್ಬರು ಜಮೀನಾರರ ಒಕ್ಕಲುಗಳೂ ಇದ್ದರು; ಕೆಲವರು ಸ್ವತಂತ್ರ ರೈತರೂ ಇದ್ದರು. ಆದರೆ ಯಾರೂ ಕೃಷ್ಣನ್ ನಾಯರನ ರಕ್ಷಣೆಗೆ ಬರಲಿಲ್ಲ. ಇದು ಎಷ್ಟೋ ಕಾಲದಿಂದ ನಡೆದು ಬರುತ್ತಿದ್ದುದರ ಸಹజ ಪುನರಾವರ್ತನೆ-ಎಂದು ಅವರು ಸುಮ್ಮನಾದರು.<br/> {{gap}}ರಾತ್ರೆ ಕೋರ, ತನ್ನನ್ನು ಯಾರೂ ಹಿಂಬಾಲಿಸಿದಂತೆ ಎಚ್ಚರ ವಹಿಸಿ ಬಂದು, ಮಾಸ್ತರನ್ನು ಸಂಧಿಸಿದ.<br/> {{gap}}"ಕೃಷ್ಣನ್ ನಾಯರನ್ನು ಗುಡಿಸಿಲಿನಿಂದ ಹೊರಹಾಕಿಲ್ಲ, ಅಲ್ವ?" ಎಂದು ಮಾಸ್ತರು ಕೇಳಿದರು. {{gap}}"ಇಲ್ಲ."<br/><noinclude></noinclude> ixi4ssyuq9s6nf4jr391qudpjgf7dub ಪುಟ:Chirasmarane-Niranjana.pdf/೧೪೬ 104 12965 320449 256612 2026-05-17T06:19:46Z Shreelatha.Halemane 7642 /* Validated */ 320449 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|left=ಚಿರಸ್ಮರಣೆ|right=೧೨೭}} {{gap}}ಯೋಚಿಸಿ ಮಾಸ್ತರೆಂದರು:<br/> {{gap}}"ಬಹುಶಃ ಹೊರ ಹಾಕಲಾರರು. ಈಗಿನ ಪರಿಸ್ಥಿತೀಲಿ ಬೇರೆ ರೈತರನ್ನ ಹೊಂದಿಸೋದು ಜಮೀನ್ದಾರರಿಗೆ ಸುಲಭವಲ್ಲ,"<br/> {{gap}}"ಅದೇನೋ ನಿಜ. ಆದರೆ ಕೃಷ್ಣನ್ ನಾಯರಿಗೆ ತುಂಬಾ ಕಷ್ಟವಾಗ್ತದೆ."ಬಹಳ ಹೊತ್ತು ಸುಮ್ಮನಿದು ಮಾಸ್ತರು ಹೇಳಿದರು:<br/> {{gap} "ಹೋದವರೆಲ್ಲ ವಾಪಸು ಬರಲಿ. ಆಮೇಲೆ ಒಟ್ಟಾಗಿ ಮಾತಾಡೋಣ. ಕೋರ, ನಿನ್ನೆ ನಮಗೆ ಜಯವಾಯ್ತು. ಇವತ್ತು ಸೋಲು. ಪುನಃ ಈ ಸೋಲನ್ನು ಜಯವಾಗಿ ನಾವು ಮಾರ್ಪಡಿಸ್ಬೇಕು."<br/> {[gap}} ಹೇಗೆ ಎಂಬುದು ಅರಿವಾಗದಿದ್ದರೂ ಧೈರ್ಯದ ಆ ಮಾತು ಕೋರನಿಗೆ ಮೆಚ್ಚುಗೆಯಾಗಿ, ಆತನ ಮುಖದಲ್ಲಿ ಉಲ್ಲಾಸದ ಕಳೆ ಮೂಡಿತು.<br/> {{gap}}........................... {{gap}} ಮಾರನೆಯ ಮುಂಜಾವದಲ್ಲಿ, ತಳಿಪರಂಬ ಜಾತ್ರೆಗೆ ಹೋಗಿದ್ದವರೆಲ್ಲ ಮರಳಿ ಬಂದರು. ರೈತ ಜಾಗೃತಿಯನ್ನು ಕಣ್ಣಾರೆ ಕಂಡ ಅನುಭವ ಅವರೆಲ್ಲರಲ್ಲಿ ಹೊಸ ಶಕ್ತಿಯನ್ನು ತುಂಬಿತ್ತು. ಪ್ರವಾಸದಿಂದ ದಣಿದಿದ್ದರೂ ಅವರ ಬೆನ್ನುಗಳು ನೇರವಾಗಿದ್ದುವು. ಕಣ್ಣುಗಳು ನಿದ್ದೆ ಕೆಟ್ಟು ಕೆಂಪಾಗಿದ್ದರೂ ಹೊಳೆಯುತ್ತಿದ್ದವು. ಕಪೋಲಗಳು ಬತ್ತಿದ್ದರೂ, ಆತ್ಮವಿಶ್ವಾಸದ ನಗೆ ತುಟಿಗಳ ಮೇಲೆ ನರ್ತಿಸುತ್ತಿತ್ತು. {{gap}} ಅಪ್ಪು ಮತ್ತು ಚಿರುಕಂಡ ನೇರವಾಗಿ ಮಾಸ್ತರಲ್ಲಿಗೆ ಹೋಗಿ, ಉತ್ಸಾಹದ ಅಂಟುಜಾಡ್ಯವನ್ನು ತಾವು ಹೊತ್ತು ತಂದೆವೆಂದುತಿಳಿಸಿದರು. ತಮ್ಮಂತೆಯೇ ಇದ್ದ ನೂರಾರು ಜನರನ್ನು, ಹಳೆಯ ಸ್ನೇಹಿತರಾದ ಪ್ರಭು-ಧಾ೦ಡಿಗ-ಕೇಳಪ್ಪನ್ ಮತ್ತಿತರರನ್ನು, ರೈತ ನಾಯಕರನ್ನು ಅವರು ಕಂಡುಬಂದಿದ್ದರು.<br/> {{gap}}ಆ ಹುಡುಗರ-ಹುಡುಗರೆಂದು ಇನ್ನು ಕರೆಯಲಾಗದಂತಹ ಯುವಕರ-ನಡೆನುಡಿಯಲ್ಲಿನ ನೂತನ ದಿಟ್ಟತನವನ್ನು ಕಂಡು, ಒಂದೇ ಸಮ್ಮೇಳನ ಅವರಲ್ಲಿ ಮಾಡಿದ್ದ ಮಾರ್ಪಾಟನ್ನು ಗಮನಿಸಿ ಮಾಸ್ತರಿಗೆ ಹರ್ಷವೆನಿಸಿತು.<br/> {{gap}}ಹಿಂತಿರುಗಿದವರು ತಾವು ಊರಲ್ಲಿ ಇಲ್ಲದೆ ಇದ್ದಾಗ ಕೃಷ್ಣನ್ ನಾಯರಿಗೊದಗಿದ ದುರ್ಗುತಿಯ ವಿವರ ತಿಳಿದು ಬೇಸರಪಟ್ಟರು. ಆದರೆ ಅವರು ತುಂಬಿತಂದಿದ್ದ ಉತ್ಸಾಹದ ಹೊನಲಿನೆದುರು ಆ ಬೇಸರ ಕ್ಷಣಿಕವಾಯಿತು.<br/> {{gap}}ಇವರೆಲ್ಲ ಜಾತ್ರೆಗೆ ಹೋಗಿದ್ದರೆಂದೇ ಹಳ್ಳಿಯಲ್ಲೆಲ್ಲರೂ ನಂಬಿದ್ದುದರಿಂದ ರಾತ್ರೆಯ ಹೊತ್ತು ಗೋಪ್ಯವಾಗಿ ಅಪ್ಪುವಿನ ಮನೆಯಲ್ಲಿ ಅವರು ಒಂದು ಗೂಡುವುದು ಕಷ್ಟವಾಗಲಿಲ್ಲ.<br/><noinclude></noinclude> 2z3qr1ptzopklg2qzzgbf6xe392tz6c 320450 320449 2026-05-17T06:21:01Z Shreelatha.Halemane 7642 320450 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|left=ಚಿರಸ್ಮರಣೆ|right=೧೨೭}} {{gap}}ಯೋಚಿಸಿ ಮಾಸ್ತರೆಂದರು:<br/> {{gap}}"ಬಹುಶಃ ಹೊರ ಹಾಕಲಾರರು. ಈಗಿನ ಪರಿಸ್ಥಿತೀಲಿ ಬೇರೆ ರೈತರನ್ನ ಹೊಂದಿಸೋದು ಜಮೀನ್ದಾರರಿಗೆ ಸುಲಭವಲ್ಲ,"<br/> {{gap}}"ಅದೇನೋ ನಿಜ. ಆದರೆ ಕೃಷ್ಣನ್ ನಾಯರಿಗೆ ತುಂಬಾ ಕಷ್ಟವಾಗ್ತದೆ."ಬಹಳ ಹೊತ್ತು ಸುಮ್ಮನಿದು ಮಾಸ್ತರು ಹೇಳಿದರು:<br/> {{gap}} "ಹೋದವರೆಲ್ಲ ವಾಪಸು ಬರಲಿ. ಆಮೇಲೆ ಒಟ್ಟಾಗಿ ಮಾತಾಡೋಣ. ಕೋರ, ನಿನ್ನೆ ನಮಗೆ ಜಯವಾಯ್ತು. ಇವತ್ತು ಸೋಲು. ಪುನಃ ಈ ಸೋಲನ್ನು ಜಯವಾಗಿ ನಾವು ಮಾರ್ಪಡಿಸ್ಬೇಕು."<br/> {[gap}}ಹೇಗೆ ಎಂಬುದು ಅರಿವಾಗದಿದ್ದರೂ ಧೈರ್ಯದ ಆ ಮಾತು ಕೋರನಿಗೆ ಮೆಚ್ಚುಗೆಯಾಗಿ, ಆತನ ಮುಖದಲ್ಲಿ ಉಲ್ಲಾಸದ ಕಳೆ ಮೂಡಿತು.<br/> {{gap}}........................... {{gap}}ಮಾರನೆಯ ಮುಂಜಾವದಲ್ಲಿ, ತಳಿಪರಂಬ ಜಾತ್ರೆಗೆ ಹೋಗಿದ್ದವರೆಲ್ಲ ಮರಳಿ ಬಂದರು. ರೈತ ಜಾಗೃತಿಯನ್ನು ಕಣ್ಣಾರೆ ಕಂಡ ಅನುಭವ ಅವರೆಲ್ಲರಲ್ಲಿ ಹೊಸ ಶಕ್ತಿಯನ್ನು ತುಂಬಿತ್ತು. ಪ್ರವಾಸದಿಂದ ದಣಿದಿದ್ದರೂ ಅವರ ಬೆನ್ನುಗಳು ನೇರವಾಗಿದ್ದುವು. ಕಣ್ಣುಗಳು ನಿದ್ದೆ ಕೆಟ್ಟು ಕೆಂಪಾಗಿದ್ದರೂ ಹೊಳೆಯುತ್ತಿದ್ದವು. ಕಪೋಲಗಳು ಬತ್ತಿದ್ದರೂ, ಆತ್ಮವಿಶ್ವಾಸದ ನಗೆ ತುಟಿಗಳ ಮೇಲೆ ನರ್ತಿಸುತ್ತಿತ್ತು. {{gap}} ಅಪ್ಪು ಮತ್ತು ಚಿರುಕಂಡ ನೇರವಾಗಿ ಮಾಸ್ತರಲ್ಲಿಗೆ ಹೋಗಿ, ಉತ್ಸಾಹದ ಅಂಟುಜಾಡ್ಯವನ್ನು ತಾವು ಹೊತ್ತು ತಂದೆವೆಂದುತಿಳಿಸಿದರು. ತಮ್ಮಂತೆಯೇ ಇದ್ದ ನೂರಾರು ಜನರನ್ನು, ಹಳೆಯ ಸ್ನೇಹಿತರಾದ ಪ್ರಭು-ಧಾ೦ಡಿಗ-ಕೇಳಪ್ಪನ್ ಮತ್ತಿತರರನ್ನು, ರೈತ ನಾಯಕರನ್ನು ಅವರು ಕಂಡುಬಂದಿದ್ದರು.<br/> {{gap}}ಆ ಹುಡುಗರ-ಹುಡುಗರೆಂದು ಇನ್ನು ಕರೆಯಲಾಗದಂತಹ ಯುವಕರ-ನಡೆನುಡಿಯಲ್ಲಿನ ನೂತನ ದಿಟ್ಟತನವನ್ನು ಕಂಡು, ಒಂದೇ ಸಮ್ಮೇಳನ ಅವರಲ್ಲಿ ಮಾಡಿದ್ದ ಮಾರ್ಪಾಟನ್ನು ಗಮನಿಸಿ ಮಾಸ್ತರಿಗೆ ಹರ್ಷವೆನಿಸಿತು.<br/> {{gap}}ಹಿಂತಿರುಗಿದವರು ತಾವು ಊರಲ್ಲಿ ಇಲ್ಲದೆ ಇದ್ದಾಗ ಕೃಷ್ಣನ್ ನಾಯರಿಗೊದಗಿದ ದುರ್ಗುತಿಯ ವಿವರ ತಿಳಿದು ಬೇಸರಪಟ್ಟರು. ಆದರೆ ಅವರು ತುಂಬಿತಂದಿದ್ದ ಉತ್ಸಾಹದ ಹೊನಲಿನೆದುರು ಆ ಬೇಸರ ಕ್ಷಣಿಕವಾಯಿತು.<br/> {{gap}}ಇವರೆಲ್ಲ ಜಾತ್ರೆಗೆ ಹೋಗಿದ್ದರೆಂದೇ ಹಳ್ಳಿಯಲ್ಲೆಲ್ಲರೂ ನಂಬಿದ್ದುದರಿಂದ ರಾತ್ರೆಯ ಹೊತ್ತು ಗೋಪ್ಯವಾಗಿ ಅಪ್ಪುವಿನ ಮನೆಯಲ್ಲಿ ಅವರು ಒಂದು ಗೂಡುವುದು ಕಷ್ಟವಾಗಲಿಲ್ಲ.<br/><noinclude></noinclude> ln0t3ljx9zuf7qnzyusz9wjflrqhbke 320451 320450 2026-05-17T06:22:32Z Shreelatha.Halemane 7642 320451 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|left=ಚಿರಸ್ಮರಣೆ|right=೧೨೭}} {{gap}}ಯೋಚಿಸಿ ಮಾಸ್ತರೆಂದರು:<br/> {{gap}}"ಬಹುಶಃ ಹೊರ ಹಾಕಲಾರರು. ಈಗಿನ ಪರಿಸ್ಥಿತೀಲಿ ಬೇರೆ ರೈತರನ್ನ ಹೊಂದಿಸೋದು ಜಮೀನ್ದಾರರಿಗೆ ಸುಲಭವಲ್ಲ,"<br/> {{gap}}"ಅದೇನೋ ನಿಜ. ಆದರೆ ಕೃಷ್ಣನ್ ನಾಯರಿಗೆ ತುಂಬಾ ಕಷ್ಟವಾಗ್ತದೆ."ಬಹಳ ಹೊತ್ತು ಸುಮ್ಮನಿದು ಮಾಸ್ತರು ಹೇಳಿದರು:<br/> {{gap}} "ಹೋದವರೆಲ್ಲ ವಾಪಸು ಬರಲಿ. ಆಮೇಲೆ ಒಟ್ಟಾಗಿ ಮಾತಾಡೋಣ. ಕೋರ, ನಿನ್ನೆ ನಮಗೆ ಜಯವಾಯ್ತು. ಇವತ್ತು ಸೋಲು. ಪುನಃ ಈ ಸೋಲನ್ನು ಜಯವಾಗಿ ನಾವು ಮಾರ್ಪಡಿಸ್ಬೇಕು."<br/> {{gap}}ಹೇಗೆ ಎಂಬುದು ಅರಿವಾಗದಿದ್ದರೂ ಧೈರ್ಯದ ಆ ಮಾತು ಕೋರನಿಗೆ ಮೆಚ್ಚುಗೆಯಾಗಿ, ಆತನ ಮುಖದಲ್ಲಿ ಉಲ್ಲಾಸದ ಕಳೆ ಮೂಡಿತು.<br/> {{gap}}........................... {{gap}}ಮಾರನೆಯ ಮುಂಜಾವದಲ್ಲಿ, ತಳಿಪರಂಬ ಜಾತ್ರೆಗೆ ಹೋಗಿದ್ದವರೆಲ್ಲ ಮರಳಿ ಬಂದರು. ರೈತ ಜಾಗೃತಿಯನ್ನು ಕಣ್ಣಾರೆ ಕಂಡ ಅನುಭವ ಅವರೆಲ್ಲರಲ್ಲಿ ಹೊಸ ಶಕ್ತಿಯನ್ನು ತುಂಬಿತ್ತು. ಪ್ರವಾಸದಿಂದ ದಣಿದಿದ್ದರೂ ಅವರ ಬೆನ್ನುಗಳು ನೇರವಾಗಿದ್ದುವು. ಕಣ್ಣುಗಳು ನಿದ್ದೆ ಕೆಟ್ಟು ಕೆಂಪಾಗಿದ್ದರೂ ಹೊಳೆಯುತ್ತಿದ್ದವು. ಕಪೋಲಗಳು ಬತ್ತಿದ್ದರೂ, ಆತ್ಮವಿಶ್ವಾಸದ ನಗೆ ತುಟಿಗಳ ಮೇಲೆ ನರ್ತಿಸುತ್ತಿತ್ತು. {{gap}} ಅಪ್ಪು ಮತ್ತು ಚಿರುಕಂಡ ನೇರವಾಗಿ ಮಾಸ್ತರಲ್ಲಿಗೆ ಹೋಗಿ, ಉತ್ಸಾಹದ ಅಂಟುಜಾಡ್ಯವನ್ನು ತಾವು ಹೊತ್ತು ತಂದೆವೆಂದುತಿಳಿಸಿದರು. ತಮ್ಮಂತೆಯೇ ಇದ್ದ ನೂರಾರು ಜನರನ್ನು, ಹಳೆಯ ಸ್ನೇಹಿತರಾದ ಪ್ರಭು-ಧಾ೦ಡಿಗ-ಕೇಳಪ್ಪನ್ ಮತ್ತಿತರರನ್ನು, ರೈತ ನಾಯಕರನ್ನು ಅವರು ಕಂಡುಬಂದಿದ್ದರು.<br/> {{gap}}ಆ ಹುಡುಗರ-ಹುಡುಗರೆಂದು ಇನ್ನು ಕರೆಯಲಾಗದಂತಹ ಯುವಕರ-ನಡೆನುಡಿಯಲ್ಲಿನ ನೂತನ ದಿಟ್ಟತನವನ್ನು ಕಂಡು, ಒಂದೇ ಸಮ್ಮೇಳನ ಅವರಲ್ಲಿ ಮಾಡಿದ್ದ ಮಾರ್ಪಾಟನ್ನು ಗಮನಿಸಿ ಮಾಸ್ತರಿಗೆ ಹರ್ಷವೆನಿಸಿತು.<br/> {{gap}}ಹಿಂತಿರುಗಿದವರು ತಾವು ಊರಲ್ಲಿ ಇಲ್ಲದೆ ಇದ್ದಾಗ ಕೃಷ್ಣನ್ ನಾಯರಿಗೊದಗಿದ ದುರ್ಗುತಿಯ ವಿವರ ತಿಳಿದು ಬೇಸರಪಟ್ಟರು. ಆದರೆ ಅವರು ತುಂಬಿತಂದಿದ್ದ ಉತ್ಸಾಹದ ಹೊನಲಿನೆದುರು ಆ ಬೇಸರ ಕ್ಷಣಿಕವಾಯಿತು.<br/> {{gap}}ಇವರೆಲ್ಲ ಜಾತ್ರೆಗೆ ಹೋಗಿದ್ದರೆಂದೇ ಹಳ್ಳಿಯಲ್ಲೆಲ್ಲರೂ ನಂಬಿದ್ದುದರಿಂದ ರಾತ್ರೆಯ ಹೊತ್ತು ಗೋಪ್ಯವಾಗಿ ಅಪ್ಪುವಿನ ಮನೆಯಲ್ಲಿ ಅವರು ಒಂದು ಗೂಡುವುದು ಕಷ್ಟವಾಗಲಿಲ್ಲ.<br/><noinclude></noinclude> e2bhjb07j99v2mhlzsxu86k9414u78v ಪುಟ:Chirasmarane-Niranjana.pdf/೧೪೭ 104 12966 320452 256591 2026-05-17T06:33:54Z Shreelatha.Halemane 7642 /* Validated */ 320452 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|left=೧೪೮|right=ಚಿರಸ್ಮರಣೆ}} {{gap}}ಆ ರಾತ್ರೆ ಮಾಸ್ತರು ಬಹಳ ಹೊತ್ತು ಮಾತನಾಡಿದರು. ಅದು ಗಣಿತದ ಪಾಠವಾಗಿರಲಿಲ್ಲ, ಭೂಗೋಳ-ಚರಿತ್ರೆಯಾಗಿರಲಿಲ್ಲ.ಆದರೆ ಅವರ ಮಾತಿನಲ್ಲಿ ಶತಶತಮಾನಗಳಿಂದ ರೈತರಿಗೆ ಆದ ಅನ್ಯಾಯದ ಲೆಕ್ಕಾಚಾರವಿತ್ತು.ಕಯ್ಯೂರನ್ನೂ ಒಳಗೊಂಡ ಇಡೀ ಭೂಲೋಕದ ವೃತ್ತಾಂತವಿತ್ತು; ಅನಾದಿ ಕಾಲದಿಂದಲೂ ಮಾನವ ಒಳ್ಳೆಯ ಬದುಕಿಗಾಗಿ ನಡೆಸಿದ ಹೋರಾಟದ ಇತಿಹಾಸವಿತ್ತು. ಆ ಇತಿಹಾಸದ ಒಂದಂಶವಾಗಿತ್ತು, ಕೃಷ್ಣನ್ ನಾಯರ್ ಹೊಲದಲ್ಲಿ ಬೆಳೆಸಿದ ಪೈರನ್ನು ರಕ್ಷಿಸುವುದಕ್ಕೋಸ್ಕರ ನಡೆದ ಯತ್ನ ಕೂಡ. ಎನು ಬೇಕು ನಮ್ಮ ಜನಕ್ಕೆ? ದಾಸ್ಯದ ಬೇಡಿ ಕಳಚಬೇಕು; ಗುಲಾಮಗಿರಿಯ ನೊಗ ಕೆಳಕ್ಕಿಸಬೇಕು;ನಮ್ಮ ಭೂಮಿಯ ಮೇಲೆ ಸ್ವತಂತ್ರರಾಗಿ ನಾವು ನಡೆಯುವ ಹಾಗಾಗಬೇಕು.... {{gap}}....ಅದಕ್ಕೋಸ್ಕರ ಕಯ್ಯೂರಿನ ರೈತರು ವಹಿಸಬೇಕಾದ ಪಾತ್ರ.... {{gap}}"ಸಂಘನೆಯೇ ಪ್ರಥಮ ಹೆಜ್ಜೆ. ಮೊದಲು ಕಯ್ಯೂರು ರೈತ ಸಂಘ ಸ್ಥಾಪಿಸಬೇಕು." {{gap}}ಹೊಸತಾದುದೇನನ್ನೂ ಮಾಸ್ತರು ಹೇಳಿದಂತೆ ಅಲ್ಲಿದ್ದ ಯಾರಿಗೂ ತೋರಲಿಲ್ಲ. ತಮ್ಮೆಲ್ಲರ ಮನಸ್ಸಿನೊಳಗಿದ್ದ ವಿಚಾರಗಳಿಗೆ ಮಾಸ್ತರು ರೂಪು ಕೊಟ್ಟಹಾಗಿತ್ತು. {{gap}}ಆ ಮಾರು ಮುಗಿದಾಗ ಅಪ್ಪುವಿನ ತಂದೆ ಕೇಳಿದ: {{gap}}"ಯಾವಾಗ ಶುರು ಮಾಡೋಣ? ಯಾವಾಗಲೂ ಇದೇ ರೀತಿ ರಾತ್ರೆ ಹೊತ್ತು ನಾವು ಸೇರ್ರ್ತಿರ್ರ್ಬೇಕೇನು?" {{gap}}"ಎನೂ ಬೇಕಾಗಿಲ್ಲ. ಬಹಿರಂಗವಾಗಿಯೇ ಸಬೆ ನಡೆದು ಸಂಘ ಸ್ಥಾಪನೆಯಾಗಲಿ" ಎಂದರು ಮಾಸ್ತರು. {{gap}}ಚಿರುಕಂಡನ ತಂದೆ ಮೊದಲೇ ಗೊತ್ತಾಗಿದ್ದಂತೆ, ಕೃಷ್ಣನ್ ನಾಯರ ಪ್ರಕರಣಕ್ಕೆ ಸಂಬಂಧಿಸಿ ತಮ್ಮ ಕರ್ತವ್ಯವೇನೆಂಬುದನ್ನು ಸೂಚಿಸಿದ. ನಾಯರ್ ಈ ವರ್ಷವೂ ಜಮೀನ್ದಾರರಿಂದ ಸಾಲ ಪಡೆಯದ ಹಾಗೆ, ಆತನಿಗೆ ಧಾನ್ಯದ ವಂತಿಗೆ ಕೊಟ್ಟು ಎಲ್ಲರೂ ನೆರವಾಗಬೇಕೆಂಬ ಸಲಹೆ ಸರ್ವಮಾನ್ಯವಾಯಿತು. {{gap}}ಅದಾದ ಮರುದಿನವೇ ನಂಬಿಯಾರರು ಶಾಲೆಯತ್ತ ಬಂದು, ಕೈಯಲ್ಲಿದ್ದ 'ಮಾತೃಭೂಮಿ' ಪತ್ರಿಕೆಯನ್ನಾಡಿಸುತ್ತ ಕಠೋರ ಸ್ವರದಲ್ಲಿ ಹೇಳಿದರು: {{gap}}"ನೋಡಿದಿರಾ ಮಾಸ್ತರೆ? ತಳಿಪರಂಬದ ಹತ್ತಿರ ರೈತ ಸಮ್ಮೇಳನವಾಯ್ತಂತ! ಓದಿದಿರೋ ಇಲ್ವೋ? ಸಾಮ್ರಾಜ್ಯಶಾಹಿಯೂ ನಾಶವಾಗ್ಬೇಕು; ಜಮೀನ್ದಾರಿ ಶಾಹಿಯೂ ನಾಶವಾಗ್ಬೇಕೊಂತ ಅಲ್ಲಿ ಕೂಗಾಡಿದರಂತೆ. ನಿಜ ಹೇಳಿ ಮಾಸ್ತರೆ,<noinclude></noinclude> ddbhxu4g7u10xhxrx5v1m6dn35t4uh6 ಪುಟ:Chirasmarane-Niranjana.pdf/೧೪೮ 104 12967 320453 256625 2026-05-17T06:35:37Z Shreelatha.Halemane 7642 /* Validated */ 320453 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|left=ಚಿರಸ್ಮರಣೆ|right=೧೪೯}} {{gap}}ನಮ್ಮ ರೈತರು ಕೂಡ ಅಲ್ಲಿಗೆ ಹೋಗಿದ್ದರಲ್ಲ?"<br/> {{gap}}ಪರಿಸ್ಥಿತಿ ವಿಷಮಿಸುವುದಕ್ಕೆ ಇನ್ನು ಬಹಳ ಕಾಲವಿಲ್ಲವೆಂದು ಗೊತ್ತಿದ್ದರೂ ತಾವಾಗಿಯೇ ದುಡುಕಬಾರದೆಂದು ಮಾಸ್ತರೆಂದರು:<br/> {{gap} "ಇದ್ದರೂ ಇರಬಹುದು. ನನಗಂತೂ ಯಾರೂ ಹೇಳಿಲ್ಲ.<br/> {{gap}} " ಆಹಾ!ಆಹಾ!"<br/> {{gap}} ಅದರ ಮಾರನೆಯ ದಿನವೂ ನಂಬಿಯಾರರು ಬುಸುಗುಟ್ಟುತ್ತ ಬಂದರು.<br/> {{gap}} "ಮಾಸ್ತರೆ! ಒಂದು ಸುದ್ದಿ ಕೇಳಿದಿರೋ?'ಮಾತೃಭೂಮಿ' ಪತ್ರಿಕೆಗೆ ಕಳಿಸಿದರೂ ಕಳಿಸ್ಬಹುದು."<br/> {{gao}} ಶಾಂತವಾಗಿರಲು ಯತ್ನಿಸುತ್ತ ಮಾಸ್ತರೆಂದರು:<br/> {{gap "ಏನಾಯ್ತು?"<br/> {{gap}}"ಕಯ್ಯೂರಿನಲ್ಲಿ ಇನ್ನೆರಡು ದಿವಸದಲ್ಲಿ ರೈತಸಂಘ ಸ್ಥಾಪನೆಯಾಗ್ತದಂತೆ! ಹಹ್ಹಾ!"<br/> {{gap}} "ಹಾಗೇನು? ಯಾರಂದರು?"<br/> {{gap}}ನಂಬಿಯಾರರು ಕೆಂಗಣ್ಣಿನಿಂದ ಮಾಸ್ತರರನ್ನೆ ನೋಡಿ, "ಥೂ!" ಎಂದು ಉಗುಳಿದರು. ಒಮ್ಮೆಲೆ ಸಂಬೋಧನೆ ಏಕವಚನಕ್ಕಿಳಿಯಿತು; ಕಂಠ ಮತ್ತಷ್ಟು ನಿಷ್ಠುರವಾಯಿತು.<br/> {{gap}} "ಒಳ್ಳೆ ಕನ್ನಡಿ ಹಾವು ಕಣಯ್ಯ ನೀನು! ಎಂಥವ್ನನ್ನ ಇಷ್ಟು ಕಾಲ ಸಾಕ್ದೆ! ಅಬ್ಬ!"<br/> {{gap}} ಇನ್ನು ಸ್ವಾಭಿಮಾನದ ರಕ್ಷಣೆ ತಪ್ಪಾಗದೆಂದು ಮಾಸ್ತರು ನಂಬಿಯಾರರನ್ನು ನೇರವಾಗಿ ನೋಡಿ ನುಡಿದರು:<br/> {{gap}} "ನೀವು ವಿಶ್ವಸ್ಥ ಸಮಿತಿಯ ಪ್ರಮುಖರು, ನಾನು ಶಾಲೆಯ ಉಪಾಧ್ಯಾಯ. ಕೆಲಸ ಎಷ್ಟಿದೆಯೋ ಅಷ್ಟು ಮಾತಾಡಿ!"<br/> {{gap}} ನಂಬಿಯಾರರು ಹಾವಿನ ಹೆಡೆ ಮುಟ್ಟಿದ ಹಾಗಾಗಿ,ಒಮ್ಮೆ ಅಳುಕಿ, ಮತ್ತೆ ರೌದ್ರದ ಮುಖವಾಡ ಧರಿಸಿ, ದರ್ಪದಿಂದ ಅಂದರು:<br/> {{gap}}"ನಮ್ಮ ಶಾಲೆಯ ವಾರ್ಷಿಕ ಪರೀಕ್ಷೆಗೆ ಇನ್ನೆಷ್ಟು ದಿವಸ ಇದೆ?"<br/> {{gap}} "ಒಂದು ತಿಂಗಳು."<br/> {{gap} “ಅಷ್ಟು ದಿವಸ ತೆಪ್ಪಗಿದು ಕೆಲಸ ಮಾಡಿ. ಪರೀಕ್ಷೆ ಮುಗಿದ್ಮೇಲೆ ಚಾರ್ಜು ನನಗೆ ವಹಿಸ್ಕೊಟ್ಟು ಇಲ್ಲಿಂದ ಗಾಡಿ ಬಿಡಿ!"<br/><noinclude></noinclude> 8z81627rrqil500gdr0ddlig6bdtpo5 320454 320453 2026-05-17T06:36:32Z Shreelatha.Halemane 7642 320454 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|left=ಚಿರಸ್ಮರಣೆ|right=೧೪೯}} {{gap}}ನಮ್ಮ ರೈತರು ಕೂಡ ಅಲ್ಲಿಗೆ ಹೋಗಿದ್ದರಲ್ಲ?"<br/> {{gap}}ಪರಿಸ್ಥಿತಿ ವಿಷಮಿಸುವುದಕ್ಕೆ ಇನ್ನು ಬಹಳ ಕಾಲವಿಲ್ಲವೆಂದು ಗೊತ್ತಿದ್ದರೂ ತಾವಾಗಿಯೇ ದುಡುಕಬಾರದೆಂದು ಮಾಸ್ತರೆಂದರು:<br/> {{gap}} "ಇದ್ದರೂ ಇರಬಹುದು. ನನಗಂತೂ ಯಾರೂ ಹೇಳಿಲ್ಲ.<br/> {{gap}} " ಆಹಾ!ಆಹಾ!"<br/> {{gap}} ಅದರ ಮಾರನೆಯ ದಿನವೂ ನಂಬಿಯಾರರು ಬುಸುಗುಟ್ಟುತ್ತ ಬಂದರು.<br/> {{gap}} "ಮಾಸ್ತರೆ! ಒಂದು ಸುದ್ದಿ ಕೇಳಿದಿರೋ?'ಮಾತೃಭೂಮಿ' ಪತ್ರಿಕೆಗೆ ಕಳಿಸಿದರೂ ಕಳಿಸ್ಬಹುದು."<br/> {{gap}} ಶಾಂತವಾಗಿರಲು ಯತ್ನಿಸುತ್ತ ಮಾಸ್ತರೆಂದರು:<br/> {{gap}} "ಏನಾಯ್ತು?"<br/> {{gap}}"ಕಯ್ಯೂರಿನಲ್ಲಿ ಇನ್ನೆರಡು ದಿವಸದಲ್ಲಿ ರೈತಸಂಘ ಸ್ಥಾಪನೆಯಾಗ್ತದಂತೆ! ಹಹ್ಹಾ!"<br/> {{gap}} "ಹಾಗೇನು? ಯಾರಂದರು?"<br/> {{gap}}ನಂಬಿಯಾರರು ಕೆಂಗಣ್ಣಿನಿಂದ ಮಾಸ್ತರರನ್ನೆ ನೋಡಿ, "ಥೂ!" ಎಂದು ಉಗುಳಿದರು. ಒಮ್ಮೆಲೆ ಸಂಬೋಧನೆ ಏಕವಚನಕ್ಕಿಳಿಯಿತು; ಕಂಠ ಮತ್ತಷ್ಟು ನಿಷ್ಠುರವಾಯಿತು.<br/> {{gap}} "ಒಳ್ಳೆ ಕನ್ನಡಿ ಹಾವು ಕಣಯ್ಯ ನೀನು! ಎಂಥವ್ನನ್ನ ಇಷ್ಟು ಕಾಲ ಸಾಕ್ದೆ! ಅಬ್ಬ!"<br/> {{gap}} ಇನ್ನು ಸ್ವಾಭಿಮಾನದ ರಕ್ಷಣೆ ತಪ್ಪಾಗದೆಂದು ಮಾಸ್ತರು ನಂಬಿಯಾರರನ್ನು ನೇರವಾಗಿ ನೋಡಿ ನುಡಿದರು:<br/> {{gap}} "ನೀವು ವಿಶ್ವಸ್ಥ ಸಮಿತಿಯ ಪ್ರಮುಖರು, ನಾನು ಶಾಲೆಯ ಉಪಾಧ್ಯಾಯ. ಕೆಲಸ ಎಷ್ಟಿದೆಯೋ ಅಷ್ಟು ಮಾತಾಡಿ!"<br/> {{gap}} ನಂಬಿಯಾರರು ಹಾವಿನ ಹೆಡೆ ಮುಟ್ಟಿದ ಹಾಗಾಗಿ,ಒಮ್ಮೆ ಅಳುಕಿ, ಮತ್ತೆ ರೌದ್ರದ ಮುಖವಾಡ ಧರಿಸಿ, ದರ್ಪದಿಂದ ಅಂದರು:<br/> {{gap}}"ನಮ್ಮ ಶಾಲೆಯ ವಾರ್ಷಿಕ ಪರೀಕ್ಷೆಗೆ ಇನ್ನೆಷ್ಟು ದಿವಸ ಇದೆ?"<br/> {{gap}} "ಒಂದು ತಿಂಗಳು."<br/> {{gap} “ಅಷ್ಟು ದಿವಸ ತೆಪ್ಪಗಿದು ಕೆಲಸ ಮಾಡಿ. ಪರೀಕ್ಷೆ ಮುಗಿದ್ಮೇಲೆ ಚಾರ್ಜು ನನಗೆ ವಹಿಸ್ಕೊಟ್ಟು ಇಲ್ಲಿಂದ ಗಾಡಿ ಬಿಡಿ!"<br/><noinclude></noinclude> 47f6x5anmh7w35gnjexxvkbqfgft4ut 320456 320454 2026-05-17T07:41:56Z A826 6806 320456 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|left=ಚಿರಸ್ಮರಣೆ|right=೧೪೯}} {{gap}}ನಮ್ಮ ರೈತರು ಕೂಡ ಅಲ್ಲಿಗೆ ಹೋಗಿದ್ದರಲ್ಲ?" {{gap}}ಪರಿಸ್ಥಿತಿ ವಿಷಮಿಸುವುದಕ್ಕೆ ಇನ್ನು ಬಹಳ ಕಾಲವಿಲ್ಲವೆಂದು ಗೊತ್ತಿದ್ದರೂ ತಾವಾಗಿಯೇ ದುಡುಕಬಾರದೆಂದು ಮಾಸ್ತರೆಂದರು: {{gap}}"ಇದ್ದರೂ ಇರಬಹುದು. ನನಗಂತೂ ಯಾರೂ ಹೇಳಿಲ್ಲ. {{gap}}" ಆಹಾ!ಆಹಾ!" {{gap}}ಅದರ ಮಾರನೆಯ ದಿನವೂ ನಂಬಿಯಾರರು ಬುಸುಗುಟ್ಟುತ್ತ ಬಂದರು. {{gap}}"ಮಾಸ್ತರೆ! ಒಂದು ಸುದ್ದಿ ಕೇಳಿದಿರೋ?'ಮಾತೃಭೂಮಿ' ಪತ್ರಿಕೆಗೆ ಕಳಿಸಿದರೂ ಕಳಿಸ್ಬಹುದು." {{gap}}ಶಾಂತವಾಗಿರಲು ಯತ್ನಿಸುತ್ತ ಮಾಸ್ತರೆಂದರು: {{gap}}"ಏನಾಯ್ತು?" {{gap}}"ಕಯ್ಯೂರಿನಲ್ಲಿ ಇನ್ನೆರಡು ದಿವಸದಲ್ಲಿ ರೈತಸಂಘ ಸ್ಥಾಪನೆಯಾಗ್ತದಂತೆ! ಹಹ್ಹಾ!" {{gap}}"ಹಾಗೇನು? ಯಾರಂದರು?" {{gap}}ನಂಬಿಯಾರರು ಕೆಂಗಣ್ಣಿನಿಂದ ಮಾಸ್ತರರನ್ನೆ ನೋಡಿ, "ಥೂ!" ಎಂದು ಉಗುಳಿದರು. ಒಮ್ಮೆಲೆ ಸಂಬೋಧನೆ ಏಕವಚನಕ್ಕಿಳಿಯಿತು; ಕಂಠ ಮತ್ತಷ್ಟು ನಿಷ್ಠುರವಾಯಿತು. {{gap}}"ಒಳ್ಳೆ ಕನ್ನಡಿ ಹಾವು ಕಣಯ್ಯ ನೀನು! ಎಂಥವ್ನನ್ನ ಇಷ್ಟು ಕಾಲ ಸಾಕ್ದೆ! ಅಬ್ಬ!" {{gap}}ಇನ್ನು ಸ್ವಾಭಿಮಾನದ ರಕ್ಷಣೆ ತಪ್ಪಾಗದೆಂದು ಮಾಸ್ತರು ನಂಬಿಯಾರರನ್ನು ನೇರವಾಗಿ ನೋಡಿ ನುಡಿದರು: {{gap}}"ನೀವು ವಿಶ್ವಸ್ಥ ಸಮಿತಿಯ ಪ್ರಮುಖರು, ನಾನು ಶಾಲೆಯ ಉಪಾಧ್ಯಾಯ. ಕೆಲಸ ಎಷ್ಟಿದೆಯೋ ಅಷ್ಟು ಮಾತಾಡಿ!" {{gap}}ನಂಬಿಯಾರರು ಹಾವಿನ ಹೆಡೆ ಮುಟ್ಟಿದ ಹಾಗಾಗಿ,ಒಮ್ಮೆ ಅಳುಕಿ, ಮತ್ತೆ ರೌದ್ರದ ಮುಖವಾಡ ಧರಿಸಿ, ದರ್ಪದಿಂದ ಅಂದರು: {{gap}}"ನಮ್ಮ ಶಾಲೆಯ ವಾರ್ಷಿಕ ಪರೀಕ್ಷೆಗೆ ಇನ್ನೆಷ್ಟು ದಿವಸ ಇದೆ?" {{gap}}"ಒಂದು ತಿಂಗಳು." {{gap}}"ಅಷ್ಟು ದಿವಸ ತೆಪ್ಪಗಿದು ಕೆಲಸ ಮಾಡಿ. ಪರೀಕ್ಷೆ ಮುಗಿದ್ಮೇಲೆ ಚಾರ್ಜು ನನಗೆ ವಹಿಸ್ಕೊಟ್ಟು ಇಲ್ಲಿಂದ ಗಾಡಿ ಬಿಡಿ!"<br/><noinclude></noinclude> r54n14vgrfozdh9oh6j94i1w3r2w0ye ಪುಟ:Chirasmarane-Niranjana.pdf/೧೫೪ 104 12973 320462 256367 2026-05-17T09:33:01Z Shreelatha.Halemane 7642 /* Validated */ 320462 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|left=ಚಿರಸ್ಮರಣೆ|right=೧೫೫}} ದೊಡ್ಡ ಸ್ವಾತಂತ್ರ್ಯ ಪುಢಾರಿಗಳನ್ನೇ ಜೈಲಿಗೆ ಕಳಿಸಿದ್ದೇವೆ!ನೀವು ಯಾವ ಲೆಕ್ಕ?ತಿಳೀತಾ?"<br/> {{gap}}ಅಪ್ಪುವಿಗೆ ಬೆದರಿಕೆಯ ಈ ನುಡಿ ಮೆಚ್ಚುಗೆಯಾಗಲಿಲ್ಲ.ಆತ ಗಟ್ಟಿಯಾಗಿ ಹೇಳಿದ:<br/> {{gap}}"ಯಾಕೆ ಹೀಗೆ ಕಿರಿಚ್ತೀರಿ?ನಾವು ನ್ಯಾಯದ ಹಾದೀಲೇ ನಡೀತಾ ಇದ್ದೇವೆ.<br/> {{gap}}ಯಾವ ತಪ್ಪೂ ಮಾಡಿಲ್ಲ.ಕಾನೂನು ಪ್ರಕಾರ ಏನಾದರೂ ಮಾಡೋದಿದ್ರೆ ಕ್ರಮ ಜರಗಿಸಿ.ಸುಮ್ನೆ ಮಾತಾಡ್ಬೇಡಿ!"<br/> {{gap}}"ಸಾಕು ಮಾಡು!" ಎಂದು ಘೌಜುದಾರರು ಮುಷ್ಟಿಯಿಂದ ತನ್ನ ತೊಡೆಗೇ ಗುದ್ದಿದರು.<br/> {{gap}}ಅಷ್ಟರಲ್ಲೆ ಸುದ್ದಿ ಹಬ್ಬಿ ರೈತರೆಲ್ಲ ನಂಬಿಯಾರರ ಮನೆಯತ್ತ ಧಾವಿಸಿ ಬರತೊಡಗಿದರು.ಸಂಘದ ಪ್ರಮುಖರು, ಸದಸ್ಯರಾದವರು, ಸದಸ್ಯರಾಗದವರು ಎಲ್ಲರೂ.ಹೆಂಗಸರೂ ಬಂದು ಸೇರಿದರು.ಮೊಗಸಾಲೆಯಲ್ಲಿ ಕುಳಿತಿದ್ದವರ ಎದೆ ಗುಂಡಿಗೆಗಳ ಬಡಿತ ತೀವ್ರವಾಯಿತು.ನಂಬಿಯಾರರೇ ಕಾಗದ ಬರೆದು ಪೋಲೀಸ್ ಅಧಿಕಾರಿಯನ್ನು ಕರೆಸಿದ್ದರು.ಆ ರೀತಿಯ ಬಲ ಪ್ರದರ್ಶನದಿಂದ ರೈತರಲ್ಲಿ ಭೀತಿ ಹುಟ್ಟಿಸಬಹುದೆಂಬುದು ಅವರ ಯೋಚನೆಯಾಗಿತ್ತು.ಈಗ ನೀರಮೇಲಿನ ಹೋಮವಾಗಿತ್ತು ಆ ಯತ್ನ.ಪೋಲೀಸರು ದಕ್ಷತೆಯಿಂದ ವರ್ತಿಸಿಯೆ ಇರಲಿಲ್ಲ.ಮದುವೆಯ ಮನೆಯೋ ಸಾವಿನ ಮನೆಯೋ ಎಂಬಂತೆ ನೆರೆಯುತ್ತಿದ್ದ ರೈತರನ್ನು ಕಂಡು ನಂಬಿಯಾರರು ಬಂಜೆ ಕ್ರೋಧದಿಂದ ತಪ್ತರಾಗಿ ಶತಪಥ ತುಳಿದರು.<br/> {{gap}}ಈ ಪರಿಸ್ಥಿತಿಯನ್ನು ಬೇಗನೆ ಕೊನೆಗಾಣಿಸಿದಷ್ಟೂ ತಮಗೆ ಹಿತವೆಂದು ಘೌಜದಾರರು ಜಮೀನ್ದಾರರೆಡೆಗೆ ನೋಡಿದರು.ಅಲ್ಲಿಂದ ಯಾವ ನಿರ್ದೇಶವೂ ದೊರೆಯದಿರಲು ತಾವೇ,"ನೀವಿನ್ನು ಹೋಗಬಹುದು!"ಎಂದು ಅಪ್ಪು ಮತ್ತು ಚಿರುಕಂಡನಿಗೆ ಅಂದರು.<br/> {{gap}}ನಂಬೂದಿರಿ ಎದ್ದು ಕ್ಷೀಣಸ್ವರದಲ್ಲಿ"ನಾನಿನ್ನು ಹೋಗ್ತೇನೆ,ಆಗದೆ?"ಎಂದು ನಂಬಿಯಾರರನ್ನು ಕೇಳಿದರು.ಅವರಿಗೆ ದೊರೆತುದು "ಹೂಂ"ಎಂಬ ಒಂದೇ ಸ್ವರದ ಉತ್ತರ.<br/> {{gap}}ಸಂಘದ ಯುವಕ ಪ್ರಮುಖರಿಗೇ ತೊಂದರೆ ಸಂಭವಿಸಿತೆಂದು ಭಾವಿಸಿ, ರೈತರು ಓಡಿಬಂದಿದ್ದರು.ಆದರೆ ಹಾಗೇನೂ ಆಗದೆ ಇದ್ದುದನ್ನು ಕಂಡು, ಎಷ್ಟೋ ಜನರಿಗೆ ಸಮಾಧಾನವಾಯಿತು. ಅಲ್ಲಿ ನಡೆದ ಸಂಭಾಷಣೆಯನ್ನು ತಾವೇ ಕೇಳುವುದಾಗಲಿಲ್ಲ ಎಂದು ಸ್ವಲ್ಪ ನಿರಾಶೆಯೂ ಆಯಿತು.<br/><noinclude></noinclude> k5q2423r75wvbtgkwtjcd17a8cdwnov ಪುಟ:Chirasmarane-Niranjana.pdf/೧೫೫ 104 12974 320463 256372 2026-05-17T09:36:57Z Shreelatha.Halemane 7642 /* Validated */ 320463 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=೧೫೬ |right=ಚಿರಸ್ಮರಣೆ}} {{gap}} "ಇಲ್ಲಿ ಯಾಕೆ ಗುಂಪು ಕೂಡ್ತೀರಾ?ಹೊರಡಿ!"ಎಂದು ಜಮೀನ್ದಾರರು ಗರ್ಜಿಸಿದರು.<br/> {{gap}} ಘೌಜದಾರರೂ ಸನ್ನೆ ಮಾಡಿದುದನ್ನು ಕಂಡು ಪೋಲೀಸರು, "ಹೋಗಿ, ಮನೆಗ್ಹೋಗಿ!"ಎಂದು ಮೆಲ್ಲಮೆಲ್ಲನೆ ಜನರನ್ನು ಹಿಂದಕ್ಕೆ ತಳ್ಳಿದರು.<br/> {{gap}} ಗುಂಪು ಅಲ್ಲಿಂದ ಹೊರಟಿತು.ಅಪ್ಪು ಮತ್ತು ಚಿರುಕಂಡರಿಗೆ ಅಂಟಿಕೊಡೇ ಸಂವಾದದ ವಿವರ ಕೇಳುತ್ತ,ಜನ ಮುಂದಕ್ಕೆ ಚಲಿಸಿದರು.<br/> {{gap}}ಅಪ್ಪುವಿನ ತಂದೆ ಕೇಳಿದ:<br/> {{gap}}"ಮಾಸ್ತರು ಊರಲ್ಲಿಲ್ವ?"<br/> {{gap}}ಆ ಪ್ರಶ್ನೆಗೆ ಕೋರ ಉತ್ಸಾಹದ ಧ್ವನಿಯಲ್ಲಿ ಉತ್ತರವಿತ್ತ:<br/> {{gap}}"ಇಲ್ಲ,ಊರಲಿಲ್ಲ.ಇವರಿಬ್ಬರೂ ಬರೋಕ್ಮುಂಚೆ ಮಾಸ್ತರ ವಿಷಯ ಬಂದಿತ್ತು.ಜಮೀನ್ದಾರರು ಮಾಸ್ತರನ್ನು ಬಾಯಿಗೆ ಬಂದ ಹಾಗೆ ಅಂದ್ರು."ಇವತ್ತು ಊರಲ್ಲಿಲ್ಲ.ಇದ್ದಿದ್ರೆ ನಿಮ್ಮ ಮೂಲಕ ಬಿಸಿ ಮುಟ್ಟಿಸ್ಬಹುದಾಗಿತ್ತು.ಅಂತ ಘೌಜದಾರರಿಗೆ ಹೇಳಿದ್ರು.ಏನು ಧೈರ್ಯ!"<br/> {{gap}}ಮಾಸ್ತರನ್ನು ಕುರಿತು ಅಷ್ಟು ಹಗುರವಾಗಿ ನಂಬಿಯಾರರು ಮಾತನಾಡಿದರೆಂಬ ವರದಿ ಅಸಹ್ಯವಾಗಿತ್ತು.ಚಿರುಕಂಡನೆಂದ:<br/> {{gap}}"ಅವರು ಬಿಸಿ ಮುಟ್ಟಿಸೋ ರೀತಿ ಎಂಥದೂಂತ ಇವತ್ತು ನೋಡಿದೆವಲ್ಲ!ತಮ್ಮ ಸಾಮರ್ಥ್ಯ ತೋರಿಸ್ಬೇಕೂಂತ ನಂಬಿಯಾರರೇ ಪೋಲೀಸರನ್ನ ಕರೆಸಿದದ್ದು.ಕಡೆಗೆ ಏನಾಯ್ತು?ನಾವು ಬಗ್ಗಿದ್ದರೆ ಬೆನ್ನಿಗೊಂದು ಗುದ್ದು ಬೀಳ್ತಿತ್ತು.ಬಗ್ಗಲಿಲ್ಲ-ಸುಮ್ಮನಾದ್ರು."<br/><br/> {{gap}}ಅಷ್ಟರಲ್ಲೆ ಗುಂಪಿನಿಂದ ಒಬ್ಬನೆಂದ: {{gap}}"ಇನ್ನು ಸ್ವಲ್ಪ ಹೊತ್ತಿನಲ್ಲೇ ಘೌಜದಾರರೂ ಪೋಲೀಸರೂ ರೈಲು ಸ್ಟೇಷನ್ನಿಗೆ ಹೊರಡ್ತಾರೆ.ಮೂರೇ ಜನ.ನಾವು ಅವರಿಗೆ ಬಿಸಿಮುಟ್ಟಿಸೋಣ್ವೇನು?"<br/> {{gap}}"ಶ್!"ಎಂದು ಚಿರುಕಂಡ,ಯಾರು ಹಾಗೆ ಅಂದರೆಂದು ತಿರುಗಿನೋಡುತ್ತ.<br/> {{gap}}"ಅಂಥ ವಿಚಾರ ಮಾಡ್ಬೇಡಿ.ಬೀದೀಲಿ ಹೋಗೋ ಮಾರೀನ ಮನಗೆ ಕರೆಯೋದೂಂತ ಅದಕ್ಕೇ ಹೇಳೋದು."<br/> {{gap}}ಆ ಮಾತು ಒಪ್ಪಿಗೆ ಎಂಬಂತೆ ಇನ್ನೊಬ್ಬನೆಂದ:<br/> {{gap}}"ಕೈತುರಿಸ್ತದೇಂತ ಕಲ್ಲು ಬಂಡೆಗೆ ಗುದ್ದೋಕಾಗ್ತದೇನಪ್ಪ?"<br/> {{gap}}ಅಲ್ಲಿಯೇ ಇದ್ದ ಕಣ್ಣ ಮಾತು ಸೇರಿಸಿದ:<br/> {{gap}}"ಕಲ್ಲುಬಂಡೆ ಕೀಳೋದು ಬರಿ ಕೈಯಿಂದಲ್ಲ;ಅದಕ್ಕೆ ಬೇರೆ ಸಾಮಾನು ಬೇಕು!"<br/><noinclude></noinclude> f4og6lf2ujknqj7gxxa4d9olro82rdz ಪುಟ:Chirasmarane-Niranjana.pdf/೧೬೦ 104 12979 320469 256326 2026-05-17T09:56:20Z Shreelatha.Halemane 7642 /* Validated */ 320469 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=ಚಿರಸ್ಮರಣೆ|right=೧೬೧}} {{gap}}"ಮಾಸ್ತರು, ಚಿರುಕಂಡ, ಎಲ್ಲರನ್ನೂ ಕರೆದಿದ್ಯೇನು?" {{gap}}''ಹೂ." {{gap}}"ಸರಿ. ಎಷ್ಟು ಗಂಟೆಗೆ ಬರಲಿ?" {{gap}}ಕೈಗಡಿಯಾರವಿಲ್ಲ ದಿದ್ದರೂ ಹಾಗೆ ಕೇಳುವುದು, ಘಂಟೆಯ ಮಾತನ್ನಾಡುವುದು,ಶಿಸ್ತಿನ ಜೀವವಾದ ಅಪ್ಪುವಿಗೆ ಅಭ್ಯಾಸವಾಗಿತ್ತು. {{gap}}"ಬಾ. ಬೇಗ್ನೆ ಬಾ." {{gap}}''ಏಳು ಗಂಟೆಗೆ." {{gap}}"ಹೂಂ." {{gap}}....ಏಳು ಘಂಟೆಯ ಸುಮಾರಿಗೆ- ಅಪ್ಪುವಿನ ಮಾತಿನಲ್ಲೇ ಹೇಳುವುದಾದರೆ ಏಳು ಘಂಟೆಗೆ ಸರಿಯಾಗಿ- ಆತ ಕಣ್ಣನ ಗುಡಿಸಲನ್ನು ಸಮೀಪಿಸಿದ. ಹೆಂಗಸರ ಸ್ಟರಗಳು ಕೇಳಿಬಂದವು. ಆದರೆ ಕಣ್ಣನ ಹೊರತಾಗಿ ಬೇರೆ ಗಂಡಸರು ಯಾರೂ ಅಲ್ಲಿ ಇದ್ದಂತೆ ತೋರಲಿಲ್ಲ. {{gap}}ಕಣ್ಣ ಮುಗುಳ್ನಕ್ಕು ಸ್ವಾಗತಿಸಿದಾಗ, ಅಪ್ಪು ಕೇಳಿದ: {{gap}}"ಇನ್ನೂ. ಯಾರೂ ಬಂದಿಲ್ಟ?" {{gap}}ಕಣ್ಣನ ಮಾತಿನ ರೀತಿಯೂ ನಗೆಯ ಧ್ವನಿಯೂ ಯಾಕೋ ವಿಚಿತ್ರವಾಗಿದ್ದಂತೆ ಅಪ್ಪುವಿಗೆ ತೋರಿತು. ನಡುಮನೆಯಲ್ಲಿ ಹಣತೆಯ ದೀಪಢಾಳಗಿಉರಿಯುತ್ತಿತ್ತು.ಹಾಸಿದ್ದ ಚಾಪೆಯ ಮೇಲೆ ಅಪ್ಪುಕುಳಿತುಕೊಳ್ಳುತ್ತಿದ್ದಂತೆ ಕಣ್ಣಹೇಳಿದ:"ನಮ್ಮತ್ತೆಊರಿನಿಂದಬಂದಿದಾರೆ". {{gap}}ಆ ತಾಯಿ, ಹಿಂದೆ ದೇವಕಿ ವಿಧವೆಯಾದಾಗ ಮಗಳನ್ನು ಕರೆದುಕೊಳ್ಳಲಾಗದೇ ಇದ್ದ ಬಡವೆ. ಕಣ್ಣ ದೇವಕಿಯನ್ನು ಮದುವೆಯಾದಮೇಲೆ ಮಾತ್ರ ಎರಡು ಮೂರು ಸಾರೆ ಆಕೆ ಬಂದಿದ್ದಳು. ಅಂತೂ ಕಯ್ಯೂರಿಗೆ ಹೊಸಬಳಲ್ಲ. ಆಕೆಯ ಆಗಮನದಿಂದ ಆಶ್ಚರ್ಯವೇನೂ ಆಗದೆ ಅಪ್ಪುವೆಂದ: {{gap}}"ಬೆಳಿಗ್ಗೆ ಬಂದರಾ?" {{gap}}"ಹೂಂ." {{gap}}ದೇವಕಿ ಅತ್ತ ಬಂದಳು. ಕಣ್ನನ ಕೈಹಿಡಿದು ಬಹಳ ದಿನಗಳಾದ ಮೇಲೆ ಗರ್ಭೀಣಿಯಾದ ಆಕೆಯನ್ನು -ಆ ಅಕ್ಕನನ್ನು-ಕುತೂಹಲದಿಂದ ಅಪ್ಪುನೋಡಿದ. ದೇವಕಿ ಮುಗುಳ್ನಕ್ಕು ಅಡುಗೆಮನೆಯತ್ತ ದಿಟ್ಟಿಸಿ ಕರೆದಳು: {{gap}}"ಜಾನಕಿ, ಇಲ್ಲಿ ಬಾ!" {{gap}}ಅಪ್ಪುವಿನ ಮನಸ್ಸು ಕೇಳಿತು - ಯಾರು ಈ ಜಾನಕಿ? ಅಮ್ಮನೂ ಅಲ್ಲ 11<noinclude></noinclude> laerbk2hhm0rjvkzg7nckpf83k0tpkn ಪುಟ:Chirasmarane-Niranjana.pdf/೧೬೧ 104 12980 320470 256522 2026-05-17T10:15:26Z Pragathi. BH 7585 /* Validated */ 320470 proofread-page text/x-wiki <noinclude><pagequality level="4" user="Pragathi. BH" /></noinclude>೧೬೨ ಚಿರಸ್ಮರಣೆ ಅತ್ತೆಯೂ ಅಲ್ಲ. ಅವರನ್ನು ಹೆಸರು ಹಿಡಿದು ಕರೆಯುವುದೆಂದಿಲ್ಲ. ಹಾಗಾದರೆ ಯಾರು?<br/> {{gap}} ಒಬ್ಬಳು ಹುಡುಗಿ ಬಂದು ದೇವಕಿಯ ಪಕ್ಕದಲ್ಲಿ ನಿಂತು,"ಯಾಕಕ್ಕಾ ಕರೆದೆ?" ಎಂದಳು.<br/> {{gap}} ಆಕೆ ಯಾರೆಂಬುದು ಸ್ಪಷ್ಟವಾಯಿತು. ಒಮ್ಮೆಲೆ ಅಪ್ಪು ಅಧೀರನಾದ.ಕಣ್ಣನತ್ತ ನೋಡಿ ಆತನ ರಕ್ಷಣೆ ಬಯಸಿದ.ಆದರೆ ಕಣ್ಣ ಅಲ್ಲಿದ್ದರಲ್ಲವೆ? ಮೆಲ್ಲನೆ ಧೈರ್ಯ ತಂದುಕೊಂಡು ಅಪ್ಪು, ನಿಂತಿದ್ದವರತ್ತ ನೋಡಿದ. ಬರಿಯ ಅಡ್ಡ ಪಂಚೆ ರವಕೆಯಲ್ಲ. ಈಗಿನ ಪದ್ಧತಿಯಂತೆ ಸೀರೆ-ಸಾದಾ ಸೀರೆ. ಹಣತೆಯ ಬೆಳಕಿನಲ್ಲಿ ಕೆಂಪಗೆ ಕಾಣಿಸುತಿದ್ದ ತುಂಬು ಮುಖ. ತಾನು ಕುಳಿತಿದ್ದುದನ್ನು ಗಮನಿಸಿದೊಡನೆ ಲಜ್ಜೆಯಿಂದ ತಲೆಬಾಗಿ ಕದ್ದು ನೋಡಿದ ನೋಟ. ವಯಸ್ಸು ಹದಿನಾರೋ, ಹದಿನೇಳೂ...<br/> {{gap}} "ಈಕೆ ನನ್ನ ತಂಗಿ. ಇವತ್ತು ಬೆಳಿಗ್ಗೆ ಅಮ್ಮನ ಜತೆಲಿ ಬಂದ್ಲು." {{gap}} ಅಪ್ಪು ನಿದ್ದೆಯಿಂದ ಎಚ್ಚೆತ್ತವನಂತೆ "ಹಾಂ?" ಎಂದು. ಆ ಬಳಿಕ "ಹೂಂ" ಎಂದ.<br/> {{gap}} ಹುಡುಗಿ ಒಳಕ್ಕೆ ಓಡಿದಳು. ದೇವಕಿಯೆಂದಳು: {{gap}} "ಅಪ್ಪು ಬಂದಿದ್ದಾರೆ, ಅತ್ತೇ...."<br/> {{gap}} 'ಬಂದಿದ್ದಾನೆ' ಎಂದಿದ್ದುದು ಅಪ್ಪು ಸಂಘದ ಪ್ರಮುಖನಾದಮೇಲೆ 'ಬಂದಿದ್ದಾರೆ'ಯಾಗಿತ್ತು. {{gap}} ಅಪ್ಪುವಿಗಾದುದು ತೀರಾ ಹೊಸ ಅನುಭವ. ಅದು ಸಂತೋಷದ ತಣುಪು ಎನ್ನೋಣವೆಂದರೆ, ಅಸಮಾಧಾನದ ಕಾವು ಅದರ ಹಿಂಬದಿಯಲ್ಲಿ ಹೆಡೆಯಾಡುತ್ತಿತ್ತು. ಊಟಕ್ಕೆ ತನ್ನೊಬ್ಬನನ್ನೆ ಕರೆದಿರಬೇಕೆಂಬ ಸಂದೇಹ ಈಗ ತಲೆದೋರಿ, ಆತನಿಗೆ ರೇಗಿತು.<br/> {{gap}} ಊಟಕ್ಕೆಂದು ಕೆಲವೇ ಬಾಳೆ ಎಲೆಗಳನ್ನು ಕುಯ್ದು ಕಣ್ಣ ಒಳಕ್ಕೆ ಬರುತ್ತಿದ್ದಂತೆ ಅಪ್ಪುವೆಂದ:<br/> {{gap}} "ಇದೇನೋ ಕಣ್ಣ?ನೀನು ಯಾರಿಗೂ ಹೇಳೇ ಇಲ್ಲಾಂತ ತೋರ್ತದೆ." {{gap}} ಒಳಗೊಳಗೇ ನಗುತ್ತಿದ್ದರೂ, ಅಪ್ಪುವಿನ ಮುನಿಸಿನ ಧ್ವನಿಯಿಂದ ನೊಂದು ಕೊಂಡವನಂತೆ ನಟಿಸಿ, ಕಣ್ಣ ಸುಮ್ಮನಿದ್ದ. ಒಂದು ಕ್ಷಣ ಬಿಟ್ಟು, ಶಾಂತವಾದ ಸ್ವರದಲ್ಲಿ ಆತನೆಂದ: {{gap}} "ಅಪ್ಪು, ಅಮ್ಮ ಮಾಡಿದ ಕರಿಗಡುಬು ತಿನ್ನೋದಕ್ಕೇಂತ ಒಮ್ಮೆ ನಿನ್ನನ್ನು<noinclude></noinclude> do0p9r6zog5341vvn0k7fs5yolxet3y 320471 320470 2026-05-17T10:18:29Z Pragathi. BH 7585 320471 proofread-page text/x-wiki <noinclude><pagequality level="4" user="Pragathi. BH" />{{rh|center=|left=೧೬೨|right=ಚಿರಸ್ಮರಣೆ}}</noinclude> ಅತ್ತೆಯೂ ಅಲ್ಲ. ಅವರನ್ನು ಹೆಸರು ಹಿಡಿದು ಕರೆಯುವುದೆಂದಿಲ್ಲ. ಹಾಗಾದರೆ ಯಾರು? {{gap}} ಒಬ್ಬಳು ಹುಡುಗಿ ಬಂದು ದೇವಕಿಯ ಪಕ್ಕದಲ್ಲಿ ನಿಂತು,"ಯಾಕಕ್ಕಾ ಕರೆದೆ?" ಎಂದಳು. {{gap}} ಆಕೆ ಯಾರೆಂಬುದು ಸ್ಪಷ್ಟವಾಯಿತು. ಒಮ್ಮೆಲೆ ಅಪ್ಪು ಅಧೀರನಾದ.ಕಣ್ಣನತ್ತ ನೋಡಿ ಆತನ ರಕ್ಷಣೆ ಬಯಸಿದ.ಆದರೆ ಕಣ್ಣ ಅಲ್ಲಿದ್ದರಲ್ಲವೆ? ಮೆಲ್ಲನೆ ಧೈರ್ಯ ತಂದುಕೊಂಡು ಅಪ್ಪು, ನಿಂತಿದ್ದವರತ್ತ ನೋಡಿದ. ಬರಿಯ ಅಡ್ಡ ಪಂಚೆ ರವಕೆಯಲ್ಲ. ಈಗಿನ ಪದ್ಧತಿಯಂತೆ ಸೀರೆ-ಸಾದಾ ಸೀರೆ. ಹಣತೆಯ ಬೆಳಕಿನಲ್ಲಿ ಕೆಂಪಗೆ ಕಾಣಿಸುತಿದ್ದ ತುಂಬು ಮುಖ. ತಾನು ಕುಳಿತಿದ್ದುದನ್ನು ಗಮನಿಸಿದೊಡನೆ ಲಜ್ಜೆಯಿಂದ ತಲೆಬಾಗಿ ಕದ್ದು ನೋಡಿದ ನೋಟ. ವಯಸ್ಸು ಹದಿನಾರೋ, ಹದಿನೇಳೂ... {{gap}} "ಈಕೆ ನನ್ನ ತಂಗಿ. ಇವತ್ತು ಬೆಳಿಗ್ಗೆ ಅಮ್ಮನ ಜತೆಲಿ ಬಂದ್ಲು." {{gap}} ಅಪ್ಪು ನಿದ್ದೆಯಿಂದ ಎಚ್ಚೆತ್ತವನಂತೆ "ಹಾಂ?" ಎಂದು. ಆ ಬಳಿಕ "ಹೂಂ" ಎಂದ. {{gap}} ಹುಡುಗಿ ಒಳಕ್ಕೆ ಓಡಿದಳು. ದೇವಕಿಯೆಂದಳು: {{gap}} "ಅಪ್ಪು ಬಂದಿದ್ದಾರೆ, ಅತ್ತೇ...." {{gap}} 'ಬಂದಿದ್ದಾನೆ' ಎಂದಿದ್ದುದು ಅಪ್ಪು ಸಂಘದ ಪ್ರಮುಖನಾದಮೇಲೆ 'ಬಂದಿದ್ದಾರೆ'ಯಾಗಿತ್ತು. {{gap}} ಅಪ್ಪುವಿಗಾದುದು ತೀರಾ ಹೊಸ ಅನುಭವ. ಅದು ಸಂತೋಷದ ತಣುಪು ಎನ್ನೋಣವೆಂದರೆ, ಅಸಮಾಧಾನದ ಕಾವು ಅದರ ಹಿಂಬದಿಯಲ್ಲಿ ಹೆಡೆಯಾಡುತ್ತಿತ್ತು. ಊಟಕ್ಕೆ ತನ್ನೊಬ್ಬನನ್ನೆ ಕರೆದಿರಬೇಕೆಂಬ ಸಂದೇಹ ಈಗ ತಲೆದೋರಿ, ಆತನಿಗೆ ರೇಗಿತು. {{gap}} ಊಟಕ್ಕೆಂದು ಕೆಲವೇ ಬಾಳೆ ಎಲೆಗಳನ್ನು ಕುಯ್ದು ಕಣ್ಣ ಒಳಕ್ಕೆ ಬರುತ್ತಿದ್ದಂತೆ ಅಪ್ಪುವೆಂದ: {{gap}} "ಇದೇನೋ ಕಣ್ಣ?ನೀನು ಯಾರಿಗೂ ಹೇಳೇ ಇಲ್ಲಾಂತ ತೋರ್ತದೆ." {{gap}} ಒಳಗೊಳಗೇ ನಗುತ್ತಿದ್ದರೂ, ಅಪ್ಪುವಿನ ಮುನಿಸಿನ ಧ್ವನಿಯಿಂದ ನೊಂದು ಕೊಂಡವನಂತೆ ನಟಿಸಿ, ಕಣ್ಣ ಸುಮ್ಮನಿದ್ದ. ಒಂದು ಕ್ಷಣ ಬಿಟ್ಟು, ಶಾಂತವಾದ ಸ್ವರದಲ್ಲಿ ಆತನೆಂದ: {{gap}} "ಅಪ್ಪು, ಅಮ್ಮ ಮಾಡಿದ ಕರಿಗಡುಬು ತಿನ್ನೋದಕ್ಕೇಂತ ಒಮ್ಮೆ ನಿನ್ನನ್ನು<noinclude></noinclude> 2x7tbsk04hfsvww72bkzgxe3rney3f3 320472 320471 2026-05-17T10:20:27Z Pragathi. BH 7585 320472 proofread-page text/x-wiki <noinclude><pagequality level="4" user="Pragathi. BH" />{{rh|center=|left=೧೬೨|right=ಚಿರಸ್ಮರಣೆ}}</noinclude> ಅತ್ತೆಯೂ ಅಲ್ಲ. ಅವರನ್ನು ಹೆಸರು ಹಿಡಿದು ಕರೆಯುವುದೆಂದಿಲ್ಲ. ಹಾಗಾದರೆ ಯಾರು? {{gap}}ಒಬ್ಬಳು ಹುಡುಗಿ ಬಂದು ದೇವಕಿಯ ಪಕ್ಕದಲ್ಲಿ ನಿಂತು,"ಯಾಕಕ್ಕಾ ಕರೆದೆ?" ಎಂದಳು. {{gap}}ಆಕೆ ಯಾರೆಂಬುದು ಸ್ಪಷ್ಟವಾಯಿತು. ಒಮ್ಮೆಲೆ ಅಪ್ಪು ಅಧೀರನಾದ.ಕಣ್ಣನತ್ತ ನೋಡಿ ಆತನ ರಕ್ಷಣೆ ಬಯಸಿದ.ಆದರೆ ಕಣ್ಣ ಅಲ್ಲಿದ್ದರಲ್ಲವೆ? ಮೆಲ್ಲನೆ ಧೈರ್ಯ ತಂದುಕೊಂಡು ಅಪ್ಪು, ನಿಂತಿದ್ದವರತ್ತ ನೋಡಿದ. ಬರಿಯ ಅಡ್ಡ ಪಂಚೆ ರವಕೆಯಲ್ಲ. ಈಗಿನ ಪದ್ಧತಿಯಂತೆ ಸೀರೆ-ಸಾದಾ ಸೀರೆ. ಹಣತೆಯ ಬೆಳಕಿನಲ್ಲಿ ಕೆಂಪಗೆ ಕಾಣಿಸುತಿದ್ದ ತುಂಬು ಮುಖ. ತಾನು ಕುಳಿತಿದ್ದುದನ್ನು ಗಮನಿಸಿದೊಡನೆ ಲಜ್ಜೆಯಿಂದ ತಲೆಬಾಗಿ ಕದ್ದು ನೋಡಿದ ನೋಟ. ವಯಸ್ಸು ಹದಿನಾರೋ, ಹದಿನೇಳೂ... {{gap}}"ಈಕೆ ನನ್ನ ತಂಗಿ. ಇವತ್ತು ಬೆಳಿಗ್ಗೆ ಅಮ್ಮನ ಜತೆಲಿ ಬಂದ್ಲು." {{gap}}ಅಪ್ಪು ನಿದ್ದೆಯಿಂದ ಎಚ್ಚೆತ್ತವನಂತೆ "ಹಾಂ?" ಎಂದು. ಆ ಬಳಿಕ "ಹೂಂ" ಎಂದ. {{gap}} ಹುಡುಗಿ ಒಳಕ್ಕೆ ಓಡಿದಳು. ದೇವಕಿಯೆಂದಳು: {{gap}} "ಅಪ್ಪು ಬಂದಿದ್ದಾರೆ, ಅತ್ತೇ...." {{gap}} 'ಬಂದಿದ್ದಾನೆ' ಎಂದಿದ್ದುದು ಅಪ್ಪು ಸಂಘದ ಪ್ರಮುಖನಾದಮೇಲೆ 'ಬಂದಿದ್ದಾರೆ'ಯಾಗಿತ್ತು. {{gap}} ಅಪ್ಪುವಿಗಾದುದು ತೀರಾ ಹೊಸ ಅನುಭವ. ಅದು ಸಂತೋಷದ ತಣುಪು ಎನ್ನೋಣವೆಂದರೆ, ಅಸಮಾಧಾನದ ಕಾವು ಅದರ ಹಿಂಬದಿಯಲ್ಲಿ ಹೆಡೆಯಾಡುತ್ತಿತ್ತು. ಊಟಕ್ಕೆ ತನ್ನೊಬ್ಬನನ್ನೆ ಕರೆದಿರಬೇಕೆಂಬ ಸಂದೇಹ ಈಗ ತಲೆದೋರಿ, ಆತನಿಗೆ ರೇಗಿತು. {{gap}} ಊಟಕ್ಕೆಂದು ಕೆಲವೇ ಬಾಳೆ ಎಲೆಗಳನ್ನು ಕುಯ್ದು ಕಣ್ಣ ಒಳಕ್ಕೆ ಬರುತ್ತಿದ್ದಂತೆ ಅಪ್ಪುವೆಂದ: {{gap}} "ಇದೇನೋ ಕಣ್ಣ?ನೀನು ಯಾರಿಗೂ ಹೇಳೇ ಇಲ್ಲಾಂತ ತೋರ್ತದೆ." {{gap}}ಒಳಗೊಳಗೇ ನಗುತ್ತಿದ್ದರೂ, ಅಪ್ಪುವಿನ ಮುನಿಸಿನ ಧ್ವನಿಯಿಂದ ನೊಂದು ಕೊಂಡವನಂತೆ ನಟಿಸಿ, ಕಣ್ಣ ಸುಮ್ಮನಿದ್ದ. ಒಂದು ಕ್ಷಣ ಬಿಟ್ಟು, ಶಾಂತವಾದ ಸ್ವರದಲ್ಲಿ ಆತನೆಂದ: {{gap}}"ಅಪ್ಪು, ಅಮ್ಮ ಮಾಡಿದ ಕರಿಗಡುಬು ತಿನ್ನೋದಕ್ಕೇಂತ ಒಮ್ಮೆ ನಿನ್ನನ್ನು<noinclude></noinclude> f3hjuf5yb95n10yo0l71b1djtb71yhz ಪುಟ:Chirasmarane-Niranjana.pdf/೧೮೬ 104 13005 320473 63853 2026-05-17T10:21:11Z Pragathi. BH 7585 /* Validated */ 320473 proofread-page text/x-wiki <noinclude><pagequality level="4" user="Pragathi. BH" /></noinclude>ಚಿರಸ್ಮರಣೆ ಆತ ಮೀನು ಹಿಡಿದು ಮಾರುತ್ತಿದ್ದ ಬಡ ಮುಸಲ್ಮಾನ ಹೆಂಗಸು ಬೂಬಮ್ಮನ ಹಿರಿಯ ಮಗ. ಆತನ ತಂದೆ ಸಾಮಾನು ತುಂಬಿದ ಕಡಲ ದೋಣಿಗಳಲ್ಲಿ-ಮಚ್ವೆಗಳಲ್ಲಿ-ಸಂಚಾರ ಮಾಡುತ್ತಿದ್ದ ನಾವಿಕ. ಅವನು ಕಯ್ಯೂರಿಗೆ ಬರುತ್ತಿದ್ದುದು ಎಂದಾದರೊಮ್ಮೆ. ಮಾರಾಟದ ಸಾಮಾನು ಹೊತ್ತು ಕಲ್ಲಿಕೋಟೆಯಿಂದ ಮಚ್ವೆ ಉತ್ತರಕ್ಕೆ ಹೊರಟಿದ್ದಾಗ ಆತ ಒಮ್ಮೆ ಬಂದು ಹೆಂಡತಿಯನ್ನೂ ಹತ್ತು ವರ್ಷದ ಮಗ ಅಬೂಬಕರನನ್ನೂ ಇನ್ನೂ ಕೈಗೂಸಾಗಿದ್ದ ಎರಡನೆಯ ಗಂಡುಮಗುವನ್ನೂ ನೋಡಿ ಹೋಗಿದ್ದ. ಹಾಗೆ ಹೋದವನು ಮರಳಿ ಬರಲೇ ಇಲ್ಲ. ಮೀನು ಹಿಡಿಯುವ ಕಸುಬನ್ನೇ ಬದುಕಿಗೆ ಆಧಾರವಾಗಿಟ್ಟು ಬೂಬಮ್ಮ ಕಾದು ಕುಳಿತಳು. ಗಂಡ ಸಮುದ್ರದ ಪಾಲಾದನೆಂಬ ಮಾತನ್ನು ಆಕೆ ಎಂದೂ ಒಪ್ಪಲಿಲ್ಲ.... ಅಬೂಬಕರ್ ಸ್ವಲ್ಪ ದೊಡ್ಡವನಾದೊಡನೆ ದುಡಿದು ಸಂಪಾದಿಸುವುದಕ್ಕೋಸ್ಕರ ತಲಚೇರಿಗೆ ಹೋದ. ಅಲ್ಲಿ ಬೀಡಿ ಕಟ್ಟುವುದನ್ನು ಕಲಿತ. ತಾಯಿಗೆ ಒಂದಿಷ್ಟು ಹಣ ಕಳುಹಿಸಿದ. ಮೊದಮೊದಲು ವರ್ಷಕ್ಕೊಮ್ಮೆ ಕಯ್ಯೂರಿಗೆ ಬರುತ್ತಿದ್ದನಾದರೂ ಈ ನಡುವೆ ಬರದೆ ನಾಲ್ಕು ವರ್ಷಗಳಾಗಿದ್ದುವು. ಈಗ ಮಗ ಬಂದನೆಂದು ತಾಯಿಗಾದ ಸಂತೋಷ ಅಷ್ಟಿಷ್ಟಲ್ಲ, ಕಂಡವರಿಗೆಲ್ಲ "ನನ್ನ ಮಗ ಬಂದಿದ್ದಾನೆ" ಎಂದು ಆಕೆ ಹೇಳುತ್ತ ಬಂದಳು. ಹಳ್ಳಿಯವರು ಅಬೂಬಕರನನ್ನು ಹಿಂದೆ ಸರಿಯಾಗಿ ನೋಡಿದ್ದುದು ಚಿಕ್ಕ ಹುಡುಗನಾಗಿದ್ದಾಗ. ಆದರೆ ಈಗ ಆತ ಇಪ್ಪತ್ತರ ಯುವಕ, ಕಟ್ಟುಮಸ್ತಾತದ ಆಳು. ಪದ್ದತಿಯಂತೆ ತಲೆ ಬೋಳಿಸದೆ, ಸಣ್ಣನೆ ಕ್ರಾಪು ಬೇರೆ ಬಿಟ್ಟಿದ್ದ, ಚಡ್ಡಿ: ಅದರೊಳಗೆ ತುರುಕಿದ ಶರಟು, ಅಂತೂ, ನೋಡಿದವರು ಮತ್ತೊಮ್ಮೆ ನೋಡುವಹಾಗಿದ್ದ ಆಸಾಮಿ. ಆತನನ್ನು, "ಯಾವಾಗ ಬಂದೆ?" ಎಂದು ಪ್ರಶ್ನಿಸಿದವರು, "ಎಷ್ಟು ದಿವಸ ಇ‍ರ್ತೀಯಾ? "ಇಲ್ಲವೆ"ಯಾವಾಗ ಹೊರಡೋದು?"ಎಂದು ಕೇಳಿದರು. ಅವರಿಗೆಲ್ಲ ಅಬೂಬಕರ್, "ಇದೇ ಈಗ ಬಂದಿದ್ದೇನೆ. ಇಷ್ಟರಲ್ಲೇ ಹೊರಡ್ಬೇಕೆ?" ಎಂದೋ "ಊರು ನೋಡಿದರೆ ಇಲ್ಲೇ ಇದ್ಬಿಡೋಣ ಅನಿಸ್ತದೆ!"ಎಂತಲೋ'ಹೊರಟ್ಹೋಗು ಅಂದರೆ ಹೋಗ್ತೇನೆ !" ಎನ್ನುತ್ತಲೋ ನಗುತ್ತ ಉತ್ತರವಿತ್ತ. ಬಂದ ರಾತ್ರಿಯೇ ಅಬೂಬಕರ್ ಚಿರುಕಂಡನ ಮನೆಗೆ ಹೋದ."ಬನ್ನಿ" ಎಂಬ ಸಹಜ ಸ್ವಾಗತ ಬೇಗನೆ ಆತ್ಮೀಯ ಹಸ್ತಲಾಘವವಾಗಿ ಮಾರ್ಪಟ್ಟಿತು. ಅದಕ್ಕೆ ಕಾರಣ ಅಬೂಬಕರ್ ತಂದಿದ್ದ ಪರಿಚಯ ಪತ್ರ, ಮಾಸ್ತರು ಅದನ್ನು ಬರೆದಿದ್ದು! ಚಿರುಕಂಡ ಮುಖ ಅರಳಿಸಿಕೊಂಡು ಮತ್ತೆಮತ್ತೆ ಅದನ್ನೇ ಓದಿದ. "ಊಟಕ್ಕೇ ಇಲ್ಲೇ ಏಳಿ" ಎಂದು ಒತ್ತಾಯಿಸಿದ ಚಿರುಕಂಡ.<noinclude></noinclude> azqeoerb8jqlbsfyixxbhthi87d1evr 320474 320473 2026-05-17T10:30:36Z Pragathi. BH 7585 320474 proofread-page text/x-wiki <noinclude><pagequality level="4" user="Pragathi. BH" />{{rh|center=|left=ಚಿರಸ್ಮರಣೆ|right=೧೮೭}}</noinclude>ಚಿರಸ್ಮರಣೆ ಆತ ಮೀನು ಹಿಡಿದು ಮಾರುತ್ತಿದ್ದ ಬಡ ಮುಸಲ್ಮಾನ ಹೆಂಗಸು ಬೂಬಮ್ಮನ ಹಿರಿಯ ಮಗ. ಆತನ ತಂದೆ ಸಾಮಾನು ತುಂಬಿದ ಕಡಲ ದೋಣಿಗಳಲ್ಲಿ-ಮಚ್ವೆಗಳಲ್ಲಿ-ಸಂಚಾರ ಮಾಡುತ್ತಿದ್ದ ನಾವಿಕ. ಅವನು ಕಯ್ಯೂರಿಗೆ ಬರುತ್ತಿದ್ದುದು ಎಂದಾದರೊಮ್ಮೆ. ಮಾರಾಟದ ಸಾಮಾನು ಹೊತ್ತು ಕಲ್ಲಿಕೋಟೆಯಿಂದ ಮಚ್ವೆ ಉತ್ತರಕ್ಕೆ ಹೊರಟಿದ್ದಾಗ ಆತ ಒಮ್ಮೆ ಬಂದು ಹೆಂಡತಿಯನ್ನೂ ಹತ್ತು ವರ್ಷದ ಮಗ ಅಬೂಬಕರನನ್ನೂ ಇನ್ನೂ ಕೈಗೂಸಾಗಿದ್ದ ಎರಡನೆಯ ಗಂಡುಮಗುವನ್ನೂ ನೋಡಿ ಹೋಗಿದ್ದ. ಹಾಗೆ ಹೋದವನು ಮರಳಿ ಬರಲೇ ಇಲ್ಲ. ಮೀನು ಹಿಡಿಯುವ ಕಸುಬನ್ನೇ ಬದುಕಿಗೆ ಆಧಾರವಾಗಿಟ್ಟು ಬೂಬಮ್ಮ ಕಾದು ಕುಳಿತಳು. ಗಂಡ ಸಮುದ್ರದ ಪಾಲಾದನೆಂಬ ಮಾತನ್ನು ಆಕೆ ಎಂದೂ ಒಪ್ಪಲಿಲ್ಲ.... ಅಬೂಬಕರ್ ಸ್ವಲ್ಪ ದೊಡ್ಡವನಾದೊಡನೆ ದುಡಿದು ಸಂಪಾದಿಸುವುದಕ್ಕೋಸ್ಕರ ತಲಚೇರಿಗೆ ಹೋದ. ಅಲ್ಲಿ ಬೀಡಿ ಕಟ್ಟುವುದನ್ನು ಕಲಿತ. ತಾಯಿಗೆ ಒಂದಿಷ್ಟು ಹಣ ಕಳುಹಿಸಿದ. ಮೊದಮೊದಲು ವರ್ಷಕ್ಕೊಮ್ಮೆ ಕಯ್ಯೂರಿಗೆ ಬರುತ್ತಿದ್ದನಾದರೂ ಈ ನಡುವೆ ಬರದೆ ನಾಲ್ಕು ವರ್ಷಗಳಾಗಿದ್ದುವು. {{gap}}ಈಗ ಮಗ ಬಂದನೆಂದು ತಾಯಿಗಾದ ಸಂತೋಷ ಅಷ್ಟಿಷ್ಟಲ್ಲ, ಕಂಡವರಿಗೆಲ್ಲ "ನನ್ನ ಮಗ ಬಂದಿದ್ದಾನೆ" ಎಂದು ಆಕೆ ಹೇಳುತ್ತ ಬಂದಳು. ಹಳ್ಳಿಯವರು ಅಬೂಬಕರನನ್ನು ಹಿಂದೆ ಸರಿಯಾಗಿ ನೋಡಿದ್ದುದು ಚಿಕ್ಕ ಹುಡುಗನಾಗಿದ್ದಾಗ. ಆದರೆ ಈಗ ಆತ ಇಪ್ಪತ್ತರ ಯುವಕ, ಕಟ್ಟುಮಸ್ತಾತದ ಆಳು. ಪದ್ದತಿಯಂತೆ ತಲೆ ಬೋಳಿಸದೆ, ಸಣ್ಣನೆ ಕ್ರಾಪು ಬೇರೆ ಬಿಟ್ಟಿದ್ದ, ಚಡ್ಡಿ: ಅದರೊಳಗೆ ತುರುಕಿದ ಶರಟು, ಅಂತೂ, ನೋಡಿದವರು ಮತ್ತೊಮ್ಮೆ ನೋಡುವಹಾಗಿದ್ದ ಆಸಾಮಿ. {{gap}}ಆತನನ್ನು, "ಯಾವಾಗ ಬಂದೆ?" ಎಂದು ಪ್ರಶ್ನಿಸಿದವರು, "ಎಷ್ಟು ದಿವಸ ಇ‍ರ್ತೀಯಾ? "ಇಲ್ಲವೆ"ಯಾವಾಗ ಹೊರಡೋದು?"ಎಂದು ಕೇಳಿದರು. ಅವರಿಗೆಲ್ಲ ಅಬೂಬಕರ್, "ಇದೇ ಈಗ ಬಂದಿದ್ದೇನೆ. ಇಷ್ಟರಲ್ಲೇ ಹೊರಡ್ಬೇಕೆ?" ಎಂದೋ "ಊರು ನೋಡಿದರೆ ಇಲ್ಲೇ ಇದ್ಬಿಡೋಣ ಅನಿಸ್ತದೆ!"ಎಂತಲೋ'ಹೊರಟ್ಹೋಗು ಅಂದರೆ ಹೋಗ್ತೇನೆ !" ಎನ್ನುತ್ತಲೋ ನಗುತ್ತ ಉತ್ತರವಿತ್ತ. ಬಂದ ರಾತ್ರಿಯೇ ಅಬೂಬಕರ್ ಚಿರುಕಂಡನ ಮನೆಗೆ ಹೋದ."ಬನ್ನಿ" ಎಂಬ ಸಹಜ ಸ್ವಾಗತ ಬೇಗನೆ ಆತ್ಮೀಯ ಹಸ್ತಲಾಘವವಾಗಿ ಮಾರ್ಪಟ್ಟಿತು. ಅದಕ್ಕೆ ಕಾರಣ ಅಬೂಬಕರ್ ತಂದಿದ್ದ ಪರಿಚಯ ಪತ್ರ, ಮಾಸ್ತರು ಅದನ್ನು ಬರೆದಿದ್ದು! ಚಿರುಕಂಡ ಮುಖ ಅರಳಿಸಿಕೊಂಡು ಮತ್ತೆಮತ್ತೆ ಅದನ್ನೇ ಓದಿದ. "ಊಟಕ್ಕೇ ಇಲ್ಲೇ ಏಳಿ" ಎಂದು ಒತ್ತಾಯಿಸಿದ ಚಿರುಕಂಡ.<noinclude></noinclude> l3fcodwi04dibyfp9jn01t8j6acgf4v 320475 320474 2026-05-17T10:30:59Z Pragathi. BH 7585 320475 proofread-page text/x-wiki <noinclude><pagequality level="4" user="Pragathi. BH" />{{rh|center=|left=ಚಿರಸ್ಮರಣೆ|right=೧೮೭}}</noinclude>ಚಿರಸ್ಮರಣೆ ಆತ ಮೀನು ಹಿಡಿದು ಮಾರುತ್ತಿದ್ದ ಬಡ ಮುಸಲ್ಮಾನ ಹೆಂಗಸು ಬೂಬಮ್ಮನ ಹಿರಿಯ ಮಗ. ಆತನ ತಂದೆ ಸಾಮಾನು ತುಂಬಿದ ಕಡಲ ದೋಣಿಗಳಲ್ಲಿ-ಮಚ್ವೆಗಳಲ್ಲಿ-ಸಂಚಾರ ಮಾಡುತ್ತಿದ್ದ ನಾವಿಕ. ಅವನು ಕಯ್ಯೂರಿಗೆ ಬರುತ್ತಿದ್ದುದು ಎಂದಾದರೊಮ್ಮೆ. ಮಾರಾಟದ ಸಾಮಾನು ಹೊತ್ತು ಕಲ್ಲಿಕೋಟೆಯಿಂದ ಮಚ್ವೆ ಉತ್ತರಕ್ಕೆ ಹೊರಟಿದ್ದಾಗ ಆತ ಒಮ್ಮೆ ಬಂದು ಹೆಂಡತಿಯನ್ನೂ ಹತ್ತು ವರ್ಷದ ಮಗ ಅಬೂಬಕರನನ್ನೂ ಇನ್ನೂ ಕೈಗೂಸಾಗಿದ್ದ ಎರಡನೆಯ ಗಂಡುಮಗುವನ್ನೂ ನೋಡಿ ಹೋಗಿದ್ದ. ಹಾಗೆ ಹೋದವನು ಮರಳಿ ಬರಲೇ ಇಲ್ಲ. ಮೀನು ಹಿಡಿಯುವ ಕಸುಬನ್ನೇ ಬದುಕಿಗೆ ಆಧಾರವಾಗಿಟ್ಟು ಬೂಬಮ್ಮ ಕಾದು ಕುಳಿತಳು. ಗಂಡ ಸಮುದ್ರದ ಪಾಲಾದನೆಂಬ ಮಾತನ್ನು ಆಕೆ ಎಂದೂ ಒಪ್ಪಲಿಲ್ಲ.... ಅಬೂಬಕರ್ ಸ್ವಲ್ಪ ದೊಡ್ಡವನಾದೊಡನೆ ದುಡಿದು ಸಂಪಾದಿಸುವುದಕ್ಕೋಸ್ಕರ ತಲಚೇರಿಗೆ ಹೋದ. ಅಲ್ಲಿ ಬೀಡಿ ಕಟ್ಟುವುದನ್ನು ಕಲಿತ. ತಾಯಿಗೆ ಒಂದಿಷ್ಟು ಹಣ ಕಳುಹಿಸಿದ. ಮೊದಮೊದಲು ವರ್ಷಕ್ಕೊಮ್ಮೆ ಕಯ್ಯೂರಿಗೆ ಬರುತ್ತಿದ್ದನಾದರೂ ಈ ನಡುವೆ ಬರದೆ ನಾಲ್ಕು ವರ್ಷಗಳಾಗಿದ್ದುವು. <br /> {{gap}}ಈಗ ಮಗ ಬಂದನೆಂದು ತಾಯಿಗಾದ ಸಂತೋಷ ಅಷ್ಟಿಷ್ಟಲ್ಲ, ಕಂಡವರಿಗೆಲ್ಲ "ನನ್ನ ಮಗ ಬಂದಿದ್ದಾನೆ" ಎಂದು ಆಕೆ ಹೇಳುತ್ತ ಬಂದಳು. ಹಳ್ಳಿಯವರು ಅಬೂಬಕರನನ್ನು ಹಿಂದೆ ಸರಿಯಾಗಿ ನೋಡಿದ್ದುದು ಚಿಕ್ಕ ಹುಡುಗನಾಗಿದ್ದಾಗ. ಆದರೆ ಈಗ ಆತ ಇಪ್ಪತ್ತರ ಯುವಕ, ಕಟ್ಟುಮಸ್ತಾತದ ಆಳು. ಪದ್ದತಿಯಂತೆ ತಲೆ ಬೋಳಿಸದೆ, ಸಣ್ಣನೆ ಕ್ರಾಪು ಬೇರೆ ಬಿಟ್ಟಿದ್ದ, ಚಡ್ಡಿ: ಅದರೊಳಗೆ ತುರುಕಿದ ಶರಟು, ಅಂತೂ, ನೋಡಿದವರು ಮತ್ತೊಮ್ಮೆ ನೋಡುವಹಾಗಿದ್ದ ಆಸಾಮಿ.<br /> {{gap}}ಆತನನ್ನು, "ಯಾವಾಗ ಬಂದೆ?" ಎಂದು ಪ್ರಶ್ನಿಸಿದವರು, "ಎಷ್ಟು ದಿವಸ ಇ‍ರ್ತೀಯಾ? "ಇಲ್ಲವೆ"ಯಾವಾಗ ಹೊರಡೋದು?"ಎಂದು ಕೇಳಿದರು. ಅವರಿಗೆಲ್ಲ ಅಬೂಬಕರ್, "ಇದೇ ಈಗ ಬಂದಿದ್ದೇನೆ. ಇಷ್ಟರಲ್ಲೇ ಹೊರಡ್ಬೇಕೆ?" ಎಂದೋ "ಊರು ನೋಡಿದರೆ ಇಲ್ಲೇ ಇದ್ಬಿಡೋಣ ಅನಿಸ್ತದೆ!"ಎಂತಲೋ'ಹೊರಟ್ಹೋಗು ಅಂದರೆ ಹೋಗ್ತೇನೆ !" ಎನ್ನುತ್ತಲೋ ನಗುತ್ತ ಉತ್ತರವಿತ್ತ. ಬಂದ ರಾತ್ರಿಯೇ ಅಬೂಬಕರ್ ಚಿರುಕಂಡನ ಮನೆಗೆ ಹೋದ."ಬನ್ನಿ" ಎಂಬ ಸಹಜ ಸ್ವಾಗತ ಬೇಗನೆ ಆತ್ಮೀಯ ಹಸ್ತಲಾಘವವಾಗಿ ಮಾರ್ಪಟ್ಟಿತು. ಅದಕ್ಕೆ ಕಾರಣ ಅಬೂಬಕರ್ ತಂದಿದ್ದ ಪರಿಚಯ ಪತ್ರ, ಮಾಸ್ತರು ಅದನ್ನು ಬರೆದಿದ್ದು! ಚಿರುಕಂಡ ಮುಖ ಅರಳಿಸಿಕೊಂಡು ಮತ್ತೆಮತ್ತೆ ಅದನ್ನೇ ಓದಿದ. "ಊಟಕ್ಕೇ ಇಲ್ಲೇ ಏಳಿ" ಎಂದು ಒತ್ತಾಯಿಸಿದ ಚಿರುಕಂಡ.<noinclude></noinclude> 63i2fnena75efruc9pclr96klpducwj ಪುಟ:Chirasmarane-Niranjana.pdf/೧೮೭ 104 13006 320476 64210 2026-05-17T10:31:12Z Pragathi. BH 7585 /* Validated */ 320476 proofread-page text/x-wiki <noinclude><pagequality level="4" user="Pragathi. BH" /></noinclude>ಚಿರಸ್ಮರಣೆ "ಇಲ್ಲವಪ್ಪ ಭಾರೀ ಅಡುಗೆ ಮಾಡಿಟ್ಟು ಅಮ್ಮ ಕಾದಿದ್ದಾಳೆ. ನಿಮಗೆ ನಾಳೆ ಸಿಗ್ತೇನೆ" ಎಂದು ಹೇಳಿ ಅಬೂಬಕರ್ ಎದ್ದೇಬಿಟ್ಟ. ಆತನ ಜತೆಯಲ್ಲಿ ಚಿರುಕಂಡ ಹೊರಗೆ ಹತ್ತು ಹೆಜ್ಜೆ ಹೋದ. ಮಾಸ್ತರ ವಿಷಯ ಕೇಳಬೇಕೆಂದು ಆತನ ಮನಸ್ಸು ತವಕಿಸಿತು. ಅಷ್ಟರಲ್ಲಿ ಅಬೂಬಕರನೇ ಅಂದ: "ಸದ್ಯಃ ತಲಚೇರಿಲಿದ್ದೇನೆ; ಇನ್ನೂ ಮಾಸ್ತರಿಕೆ ಕೆಲಸ ಹುಡುಕ್ತಾನೇ ಇದ್ದೇನೆ-ಅಂತ ಮಾಸ್ತರು ನಿಮಗೆ ತಿಳಿಸ್ಬೇಕು ಅಂದಿದ್ದಾರೆ." "ಅವರು ಆರೋಗ್ಯವಾಗಿದ್ದಾರಾ?" ಮಾಸ್ತರ ವಿಷಯದಲ್ಲಿ ಅತ್ಯಂತ ಆತ್ಮೀಯತೆಯನ್ನು ಸೂಚಿಸಿದ ಆ ಧ್ವನಿ ಕೇಳಿ ಅಬೂಬಕರ್ ಚಕಿತನಾದ. "ಹೂಂ. ಆರೋಗ್ಯವಾಗಿದ್ದಾರೆ. ನಾನು ಇಲ್ಲಿ ಹುಡುಗನಾಗಿದ್ದಾಗ ಅವರ ಪರಿಚಯ ಇ‍ರ್ಲಿಲ್ಲ. ನನಗೆ ಅವರು ಮಾಸ್ತರಾದದ್ದು ತಲಚೇರಿಯಲ್ಲೇ!" ಆದರೆ ಬೇರೇನನ್ನೋ ಯೋಚಿಸುತ್ತಿದ್ದ ಚಿರುಕಂಡ ಹೇಳಿದ: "ಒಳ್ಳೇದಾಯ್ತು ಸಂಗಾತಿ! ನಾಳೆ ಬೆಳಿಗ್ಗೆ ಸಂಘದ ಕಚೇರಿಗೆ ಬನ್ನಿ. ಎಲ್ಲರ ಪರಿಚಯ ಮಾಡಿಕೊಡ್ತೇನೆ. ಜತೇಲಿ ಕೆಲಸ ಮಾಡೋಣ. ನಾವು ಮಾಡಬೇಕಾದ್ದು ಬೆಟ್ಟದಷ್ಟಿದೆ. ಕಾಗದದಲ್ಲಿ ಮಾಸ್ತರು ಸೂಚಿಸಿರೋದಂತೂ ಬಹಳ ವಿಶಿಷ್ಟವಾದದ್ದು. ವಿವರವಾಗಿ ನಾಳೆ ಮಾತಾಡೋಣ." ..................... ಆ ನಾಳೆ, ಸಂಘ ಹೊಸ ಹೆಜ್ಜೆಗಳನ್ನಿಟ್ಟ ದಿನವಾಯಿತು. ತಲಚೇರಿಯಲ್ಲಿ ಬೀಡಿ ಕೆಲಸಗಾರನಾಗಿದ್ದ ಅಬೂಬಕರ್ ಕಯ್ಯೂರಲ್ಲೇ ನೆಲೆಸಲು ಬಂದಿದ್ದ. ಆತ ಶಹರದಲ್ಲಿ ಕಾರ್ಮಿಕರ ಒಂದು ಸ್ವಯಂಸೇವಕ ದಳಕ್ಕೆ ಉಪನಾಯಕನಾಗಿದ್ದ ಅನುಭವಿ. ಕಯ್ಯೂರಿನ ಎಲ್ಲರ ದೃಷ್ಟಿಯಲ್ಲೂ ಅದು ಅವನಿಗೆ ದೊರತಿದ್ದ ವಿಶಿಷ್ಟ ಶಿಕ್ಷಣ. ಆ ಶಿಕ್ಷಣದ ಪ್ರಯೋಜನವನ್ನು ಸಂಘ ಪಡೆಯಿತು. ಕ್ರಮಬದ್ಧವಾದ ರೀತಿಯಲ್ಲಿ ಕಾರ್ಯೋನ್ಮುಖನಾಗಿ ಅಬೂಬಕರ್, ಕಯ್ಯೂರಿನ ರೈತ ಯುವಕರ ಸ್ವಯಂಸೇವಕ ದಳವನ್ನು ರಚಿಸಿದ. ....ಸಂಘದ ಮುಂದೆ ಬೇರೆ ಹಲವು ಸಮಸ್ಯೆಗಳಿದ್ದುವು. ಕಯ್ಯೂರಿಗೆ ಗ್ರಾಮಪಂಚಾಯಿತಿ ಬೇಕೆಂದು ಅವರು ಜಿಲ್ಲಾಧಿಕಾರಿಗೆ ಅರ್ಜಿ ಬರೆದರು: ಉತ್ತರ ಬರಲಿಲ್ಲ. ಹೊಲವಿಲ್ಲದ ರೈತರಿಗಾಗಿ ಹಳ್ಳಿಯ ಒಂದು ಮೂಲೆಯಲ್ಲಿದ್ದ ಬಂಜರು ಭೂಮಿಯನ್ನು ಕೃಷಿ ಮಾಡಲು ಅವಕಾಶ ಕೊಡಬೇಕೆಂದು ಸರಕಾರವನ್ನು ಕೇಳಿದರು.<noinclude></noinclude> 5rjtmzbluxuavbviyktf1b0q9i8m7ae 320477 320476 2026-05-17T10:34:06Z Pragathi. BH 7585 320477 proofread-page text/x-wiki <noinclude><pagequality level="4" user="Pragathi. BH" />{{rh|center=|left=೧೮೮|right=ಚಿರಸ್ಮರಣೆ}}</noinclude> {{gap}}"ಇಲ್ಲವಪ್ಪ ಭಾರೀ ಅಡುಗೆ ಮಾಡಿಟ್ಟು ಅಮ್ಮ ಕಾದಿದ್ದಾಳೆ. ನಿಮಗೆ ನಾಳೆ ಸಿಗ್ತೇನೆ" ಎಂದು ಹೇಳಿ ಅಬೂಬಕರ್ ಎದ್ದೇಬಿಟ್ಟ. {{gap}}ಆತನ ಜತೆಯಲ್ಲಿ ಚಿರುಕಂಡ ಹೊರಗೆ ಹತ್ತು ಹೆಜ್ಜೆ ಹೋದ. ಮಾಸ್ತರ ವಿಷಯ ಕೇಳಬೇಕೆಂದು ಆತನ ಮನಸ್ಸು ತವಕಿಸಿತು. ಅಷ್ಟರಲ್ಲಿ ಅಬೂಬಕರನೇ ಅಂದ: {{gap}}"ಸದ್ಯಃ ತಲಚೇರಿಲಿದ್ದೇನೆ; ಇನ್ನೂ ಮಾಸ್ತರಿಕೆ ಕೆಲಸ ಹುಡುಕ್ತಾನೇ ಇದ್ದೇನೆ-ಅಂತ ಮಾಸ್ತರು ನಿಮಗೆ ತಿಳಿಸ್ಬೇಕು ಅಂದಿದ್ದಾರೆ." "ಅವರು ಆರೋಗ್ಯವಾಗಿದ್ದಾರಾ?" ಮಾಸ್ತರ ವಿಷಯದಲ್ಲಿ ಅತ್ಯಂತ ಆತ್ಮೀಯತೆಯನ್ನು ಸೂಚಿಸಿದ ಆ ಧ್ವನಿ ಕೇಳಿ ಅಬೂಬಕರ್ ಚಕಿತನಾದ. "ಹೂಂ. ಆರೋಗ್ಯವಾಗಿದ್ದಾರೆ. ನಾನು ಇಲ್ಲಿ ಹುಡುಗನಾಗಿದ್ದಾಗ ಅವರ ಪರಿಚಯ ಇ‍ರ್ಲಿಲ್ಲ. ನನಗೆ ಅವರು ಮಾಸ್ತರಾದದ್ದು ತಲಚೇರಿಯಲ್ಲೇ!" ಆದರೆ ಬೇರೇನನ್ನೋ ಯೋಚಿಸುತ್ತಿದ್ದ ಚಿರುಕಂಡ ಹೇಳಿದ: "ಒಳ್ಳೇದಾಯ್ತು ಸಂಗಾತಿ! ನಾಳೆ ಬೆಳಿಗ್ಗೆ ಸಂಘದ ಕಚೇರಿಗೆ ಬನ್ನಿ. ಎಲ್ಲರ ಪರಿಚಯ ಮಾಡಿಕೊಡ್ತೇನೆ. ಜತೇಲಿ ಕೆಲಸ ಮಾಡೋಣ. ನಾವು ಮಾಡಬೇಕಾದ್ದು ಬೆಟ್ಟದಷ್ಟಿದೆ. ಕಾಗದದಲ್ಲಿ ಮಾಸ್ತರು ಸೂಚಿಸಿರೋದಂತೂ ಬಹಳ ವಿಶಿಷ್ಟವಾದದ್ದು. ವಿವರವಾಗಿ ನಾಳೆ ಮಾತಾಡೋಣ." ..................... ಆ ನಾಳೆ, ಸಂಘ ಹೊಸ ಹೆಜ್ಜೆಗಳನ್ನಿಟ್ಟ ದಿನವಾಯಿತು. ತಲಚೇರಿಯಲ್ಲಿ ಬೀಡಿ ಕೆಲಸಗಾರನಾಗಿದ್ದ ಅಬೂಬಕರ್ ಕಯ್ಯೂರಲ್ಲೇ ನೆಲೆಸಲು ಬಂದಿದ್ದ. ಆತ ಶಹರದಲ್ಲಿ ಕಾರ್ಮಿಕರ ಒಂದು ಸ್ವಯಂಸೇವಕ ದಳಕ್ಕೆ ಉಪನಾಯಕನಾಗಿದ್ದ ಅನುಭವಿ. ಕಯ್ಯೂರಿನ ಎಲ್ಲರ ದೃಷ್ಟಿಯಲ್ಲೂ ಅದು ಅವನಿಗೆ ದೊರತಿದ್ದ ವಿಶಿಷ್ಟ ಶಿಕ್ಷಣ. ಆ ಶಿಕ್ಷಣದ ಪ್ರಯೋಜನವನ್ನು ಸಂಘ ಪಡೆಯಿತು. ಕ್ರಮಬದ್ಧವಾದ ರೀತಿಯಲ್ಲಿ ಕಾರ್ಯೋನ್ಮುಖನಾಗಿ ಅಬೂಬಕರ್, ಕಯ್ಯೂರಿನ ರೈತ ಯುವಕರ ಸ್ವಯಂಸೇವಕ ದಳವನ್ನು ರಚಿಸಿದ. ....ಸಂಘದ ಮುಂದೆ ಬೇರೆ ಹಲವು ಸಮಸ್ಯೆಗಳಿದ್ದುವು. ಕಯ್ಯೂರಿಗೆ ಗ್ರಾಮಪಂಚಾಯಿತಿ ಬೇಕೆಂದು ಅವರು ಜಿಲ್ಲಾಧಿಕಾರಿಗೆ ಅರ್ಜಿ ಬರೆದರು: ಉತ್ತರ ಬರಲಿಲ್ಲ. ಹೊಲವಿಲ್ಲದ ರೈತರಿಗಾಗಿ ಹಳ್ಳಿಯ ಒಂದು ಮೂಲೆಯಲ್ಲಿದ್ದ ಬಂಜರು ಭೂಮಿಯನ್ನು ಕೃಷಿ ಮಾಡಲು ಅವಕಾಶ ಕೊಡಬೇಕೆಂದು ಸರಕಾರವನ್ನು ಕೇಳಿದರು.<noinclude></noinclude> kzaam3q7zevrzhsh0mo3r11wrpxu0b8 320478 320477 2026-05-17T10:42:54Z Pragathi. BH 7585 320478 proofread-page text/x-wiki <noinclude><pagequality level="4" user="Pragathi. BH" />{{rh|center=|left=೧೮೮|right=ಚಿರಸ್ಮರಣೆ}}</noinclude> {{gap}}"ಇಲ್ಲವಪ್ಪ ಭಾರೀ ಅಡುಗೆ ಮಾಡಿಟ್ಟು ಅಮ್ಮ ಕಾದಿದ್ದಾಳೆ. ನಿಮಗೆ ನಾಳೆ ಸಿಗ್ತೇನೆ" ಎಂದು ಹೇಳಿ ಅಬೂಬಕರ್ ಎದ್ದೇಬಿಟ್ಟ.<br /> {{gap}}ಆತನ ಜತೆಯಲ್ಲಿ ಚಿರುಕಂಡ ಹೊರಗೆ ಹತ್ತು ಹೆಜ್ಜೆ ಹೋದ. ಮಾಸ್ತರ ವಿಷಯ ಕೇಳಬೇಕೆಂದು ಆತನ ಮನಸ್ಸು ತವಕಿಸಿತು. ಅಷ್ಟರಲ್ಲಿ ಅಬೂಬಕರನೇ ಅಂದ:<br /> {{gap}}"ಸದ್ಯಃ ತಲಚೇರಿಲಿದ್ದೇನೆ; ಇನ್ನೂ ಮಾಸ್ತರಿಕೆ ಕೆಲಸ ಹುಡುಕ್ತಾನೇ ಇದ್ದೇನೆ-ಅಂತ ಮಾಸ್ತರು ನಿಮಗೆ ತಿಳಿಸ್ಬೇಕು ಅಂದಿದ್ದಾರೆ." "ಅವರು ಆರೋಗ್ಯವಾಗಿದ್ದಾರಾ?" ಮಾಸ್ತರ ವಿಷಯದಲ್ಲಿ ಅತ್ಯಂತ ಆತ್ಮೀಯತೆಯನ್ನು ಸೂಚಿಸಿದ ಆ ಧ್ವನಿ ಕೇಳಿ ಅಬೂಬಕರ್ ಚಕಿತನಾದ. "ಹೂಂ. ಆರೋಗ್ಯವಾಗಿದ್ದಾರೆ. ನಾನು ಇಲ್ಲಿ ಹುಡುಗನಾಗಿದ್ದಾಗ ಅವರ ಪರಿಚಯ ಇ‍ರ್ಲಿಲ್ಲ. ನನಗೆ ಅವರು ಮಾಸ್ತರಾದದ್ದು ತಲಚೇರಿಯಲ್ಲೇ!" ಆದರೆ ಬೇರೇನನ್ನೋ ಯೋಚಿಸುತ್ತಿದ್ದ ಚಿರುಕಂಡ ಹೇಳಿದ: "ಒಳ್ಳೇದಾಯ್ತು ಸಂಗಾತಿ! ನಾಳೆ ಬೆಳಿಗ್ಗೆ ಸಂಘದ ಕಚೇರಿಗೆ ಬನ್ನಿ. ಎಲ್ಲರ ಪರಿಚಯ ಮಾಡಿಕೊಡ್ತೇನೆ. ಜತೇಲಿ ಕೆಲಸ ಮಾಡೋಣ. ನಾವು ಮಾಡಬೇಕಾದ್ದು ಬೆಟ್ಟದಷ್ಟಿದೆ. ಕಾಗದದಲ್ಲಿ ಮಾಸ್ತರು ಸೂಚಿಸಿರೋದಂತೂ ಬಹಳ ವಿಶಿಷ್ಟವಾದದ್ದು. ವಿವರವಾಗಿ ನಾಳೆ ಮಾತಾಡೋಣ." ..................... ಆ ನಾಳೆ, ಸಂಘ ಹೊಸ ಹೆಜ್ಜೆಗಳನ್ನಿಟ್ಟ ದಿನವಾಯಿತು. ತಲಚೇರಿಯಲ್ಲಿ ಬೀಡಿ ಕೆಲಸಗಾರನಾಗಿದ್ದ ಅಬೂಬಕರ್ ಕಯ್ಯೂರಲ್ಲೇ ನೆಲೆಸಲು ಬಂದಿದ್ದ. ಆತ ಶಹರದಲ್ಲಿ ಕಾರ್ಮಿಕರ ಒಂದು ಸ್ವಯಂಸೇವಕ ದಳಕ್ಕೆ ಉಪನಾಯಕನಾಗಿದ್ದ ಅನುಭವಿ. ಕಯ್ಯೂರಿನ ಎಲ್ಲರ ದೃಷ್ಟಿಯಲ್ಲೂ ಅದು ಅವನಿಗೆ ದೊರತಿದ್ದ ವಿಶಿಷ್ಟ ಶಿಕ್ಷಣ. ಆ ಶಿಕ್ಷಣದ ಪ್ರಯೋಜನವನ್ನು ಸಂಘ ಪಡೆಯಿತು. ಕ್ರಮಬದ್ಧವಾದ ರೀತಿಯಲ್ಲಿ ಕಾರ್ಯೋನ್ಮುಖನಾಗಿ ಅಬೂಬಕರ್, ಕಯ್ಯೂರಿನ ರೈತ ಯುವಕರ ಸ್ವಯಂಸೇವಕ ದಳವನ್ನು ರಚಿಸಿದ. ....ಸಂಘದ ಮುಂದೆ ಬೇರೆ ಹಲವು ಸಮಸ್ಯೆಗಳಿದ್ದುವು. ಕಯ್ಯೂರಿಗೆ ಗ್ರಾಮಪಂಚಾಯಿತಿ ಬೇಕೆಂದು ಅವರು ಜಿಲ್ಲಾಧಿಕಾರಿಗೆ ಅರ್ಜಿ ಬರೆದರು: ಉತ್ತರ ಬರಲಿಲ್ಲ. ಹೊಲವಿಲ್ಲದ ರೈತರಿಗಾಗಿ ಹಳ್ಳಿಯ ಒಂದು ಮೂಲೆಯಲ್ಲಿದ್ದ ಬಂಜರು ಭೂಮಿಯನ್ನು ಕೃಷಿ ಮಾಡಲು ಅವಕಾಶ ಕೊಡಬೇಕೆಂದು ಸರಕಾರವನ್ನು ಕೇಳಿದರು.<noinclude></noinclude> p0ul18tvp7tpd7pvjzovstddapyjapi ಪುಟ:Chirasmarane-Niranjana.pdf/೧೮೮ 104 13007 320479 63850 2026-05-17T10:43:16Z Pragathi. BH 7585 /* Validated */ 320479 proofread-page text/x-wiki <noinclude><pagequality level="4" user="Pragathi. BH" /></noinclude>ಚಿರಸ್ಮರಣೆ ೧೮೯ ಅದಕ್ಕೂ ಉತ್ತರ ಬರಲಿಲ್ಲ. ಶಾಲೆಗೆ ಯುವಕರಾದ ಹೊಸ ಉಪಾಧ್ಯಾಯರೊಬ್ಬರು ಬಂದರು. ಸ್ವಲ್ಪ ಮಟ್ಟಿಗ ರೈತ ಚಳವಳಿಗೆ ಅನುಕೂಲರೇ, ಹಾಗಾಗಿ, ಗ್ರಾಮ ಪಂಚಾಯತಿ ಈಗಿಂದೀಗ ಆಗಬೇಕೆಂದೇನೂ ರೈತರು ಹಟ ತೊಡಲಿಲ್ಲ. ಆದರೆ ಬಂಜರು ಭೂಮಿ ಇನ್ನು ಹಾಗೇ ಇದೆಯೆಂದು ಅವರಿಗೆ ಬೇಸರವಾಯಿತು."ಸಾಗುವಳಿ ಮಾಡೋಣ. ಕಂದಾಯ ಆಮೇಲೆ ಗೊತ್ತುಪಡಿಸಲಿ" ಎಂದು ನಿರ್ಧರಿಸಿ, ಸಂಘದ ನೇತೃತ್ವದಲ್ಲಿ ರೈತರು ಪೊದೆಪೊದರು ಕಡಿದು ನೆಲ ಹದಗೊಳಿಸಿದರು. ... ಆ ವರ್ಷ ಓಣಂ ಹಬ್ಬದ ಹೊತ್ತಿಗೆ ಚಿರುಕಂಡನ ಮದುವೆಯೂ ಆಯಿತು ಅಪ್ಪು ವಿವಾಹವಾದ ಮೇಲೆ ಚಿರುಕಂಡನ ತಾಯಿ ಒಂದೇ ಸಮನೆ ಮಗನನ್ನು ಪೀಡಿಸುತ್ತಲೇ ಇದ್ದಳು. ತಾಯಿ ತಂದೆಯರ ಒಬ್ಬನೇ ಮಗ, ಅವರು ಸುಮ್ಮನಿರುವುದುಂಟೆ? ಆತನಿಗಾಗಿ ಹುಡುಕಿದುದೂ ಹೊರಗಿನ ಹೆಣ್ಣಲ್ಲ, ತ್ರಿಕರಪುರದ ಚಂದುವಿನ ತಂಗಿ. ಹಿರಿಯರ ಸಂತೃಪ್ತಿಗಾಗಿ ಇದೊಂದು ತಾನು ಮಾಡುತ್ತಿರುವ ತ್ಯಾಗವೆಂದು ಭಾವಿಸಿಯೇ ಚಿರುಕಂಡ ಹುಡುಗಿಯನ್ನು ನೋಡಲು ಹೋದ. ತನ್ನ ಕೈಬರಹದಲ್ಲಿದ್ದ ಎಲ್ಲ ಕರಪತ್ರಗಳನ್ನೂ ಲೇಖನಗಳನ್ನೂ ಆಕೆ ಓದಿರುವಳೆಂದು ತಿಳಿದಮೇಲೆ, ಮರುಮಾತನ್ನಾಡದೆ ಬಂದ. ತ್ಯಾಗದ ಯೋಚನೆ ಆ ಬಳಿಕ ಸುಳಿಯಲಿಲ್ಲ, ಬದಲು, ಬಾಲಸಂಘದ ಹಾಗೆಯೇ ಸ್ತ್ರೀಯರ ಶಾಖೆಯನ್ನೂ ಬೇಗನೆ ರೂಪಿಸಬೇಕೆಂಬ ವಿಚಾರ ಮೂಡಿತು! ಸಂಘದ ಪ್ರಮುಖರ ವೃತ್ತದೊಳಗಿನ ಗೊಂದಲ ಸಾಲದೆಂದು, ಅಪ್ಪು. ತಂದೆಯಾದ ಜಾನಕಿ ಮುದ್ದುಮುದ್ದಾದ ಗಂಡುಮಗುವನ್ನು ಹೆತ್ತಳು. ----- ಇಷ್ಟಾದರೂ ಈ ವೈಯಕ್ತಿಕ ವಿಷಯಗಳಿಂದ ಸಾಂಘಿಕ ಚಟುವಟಿಕೆಗಳಿಗೆ ಹಾನಿಯೇನು ಒದಗಲಿಲ್ಲ. ರಾಷ್ಟ್ರಿಯ ಹೋರಾಟ ಮತ್ತೆ ಮೊದಲಾಯಿತು. ಯುದ್ಧ ವಿರೋಧಿಗಳೆಂದು ಅಲ್ಲೊಬ್ಬರು ಇಲ್ಲೊಬ್ಬರು ಸೆರೆಮನೆ ಸೇರಿದರು. ಕ್ರಾಂತಿಕಾರರಿಗಾಗಿ ಬೇಟೆ ನಡೆಯಿತು. ಕರಾಳ ಶಾಸನಗಳು ರೂಪುಗೊಂಡವು. ಕಯ್ಯೂರಿನ ರೈತರು ಯಾವ ಅಳುಕೂ ಇಲ್ಲದೆ ಮುನ್ನಡೆದರು. ದಿನವೂ ದುಡಿತದ ಬಳಿಕ ಸಂಜೆ ಕವಾಯಿತು. ಅವರವರ ವೆಚ್ಚದಿಂದಲೇ ಸಮವಸ್ತ್ರ. ಲೆಫ಼್ಟ್-ರೈಟ್, ಲೆಫ಼್ಟ್-ರೈಟ್ , ಲೆಫ಼್ಟ್– ನಾಯಕ ಅಬೂಬಕರ್ ಅವರಿಗೆಲ್ಲ ಹೇಳುತ್ತಿದ್ದ: "ಸಂಗಾತಿಗಳೇ! ಇದನ್ನು ಮರೀಬೇಡಿ. ನಾವು ಹಿಂಸೆಗೆ ವಿರೋಧಿಗಳು. ಎಲ್ಲಾ -<noinclude></noinclude> qung44z0ql4rrt7hc1na8n8y1kg2klu 320480 320479 2026-05-17T11:14:59Z Shreelatha.Halemane 7642 320480 proofread-page text/x-wiki <noinclude><pagequality level="4" user="Pragathi. BH" /></noinclude>{{rh|center=|left=ಚಿರಸ್ಮರಣೆ|right=೧೮೯}} ಅದಕ್ಕೂ ಉತ್ತರ ಬರಲಿಲ್ಲ. {{gap}}ಶಾಲೆಗೆ ಯುವಕರಾದ ಹೊಸ ಉಪಾಧ್ಯಾಯರೊಬ್ಬರು ಬಂದರು. ಸ್ವಲ್ಪ ಮಟ್ಟಿಗ ರೈತ ಚಳವಳಿಗೆ ಅನುಕೂಲರೇ, ಹಾಗಾಗಿ, ಗ್ರಾಮ ಪಂಚಾಯತಿ ಈಗಿಂದೀಗ ಆಗಬೇಕೆಂದೇನೂ ರೈತರು ಹಟ ತೊಡಲಿಲ್ಲ. ಆದರೆ ಬಂಜರು ಭೂಮಿ ಇನ್ನು ಹಾಗೇ ಇದೆಯೆಂದು ಅವರಿಗೆ ಬೇಸರವಾಯಿತು."ಸಾಗುವಳಿ ಮಾಡೋಣ. ಕಂದಾಯ ಆಮೇಲೆ ಗೊತ್ತುಪಡಿಸಲಿ" ಎಂದು ನಿರ್ಧರಿಸಿ, ಸಂಘದ ನೇತೃತ್ವದಲ್ಲಿ ರೈತರು ಪೊದೆಪೊದರು ಕಡಿದು ನೆಲ ಹದಗೊಳಿಸಿದರು. {{gap}}... ಆ ವರ್ಷ ಓಣಂ ಹಬ್ಬದ ಹೊತ್ತಿಗೆ ಚಿರುಕಂಡನ ಮದುವೆಯೂ ಆಯಿತು ಅಪ್ಪು ವಿವಾಹವಾದ ಮೇಲೆ ಚಿರುಕಂಡನ ತಾಯಿ ಒಂದೇ ಸಮನೆ ಮಗನನ್ನು ಪೀಡಿಸುತ್ತಲೇ ಇದ್ದಳು. ತಾಯಿ ತಂದೆಯರ ಒಬ್ಬನೇ ಮಗ, ಅವರು ಸುಮ್ಮನಿರುವುದುಂಟೆ? ಆತನಿಗಾಗಿ ಹುಡುಕಿದುದೂ ಹೊರಗಿನ ಹೆಣ್ಣಲ್ಲ, ತ್ರಿಕರಪುರದ ಚಂದುವಿನ ತಂಗಿ. ಹಿರಿಯರ ಸಂತೃಪ್ತಿಗಾಗಿ ಇದೊಂದು ತಾನು ಮಾಡುತ್ತಿರುವ ತ್ಯಾಗವೆಂದು ಭಾವಿಸಿಯೇ ಚಿರುಕಂಡ ಹುಡುಗಿಯನ್ನು ನೋಡಲು ಹೋದ. ತನ್ನ ಕೈಬರಹದಲ್ಲಿದ್ದ ಎಲ್ಲ ಕರಪತ್ರಗಳನ್ನೂ ಲೇಖನಗಳನ್ನೂ ಆಕೆ ಓದಿರುವಳೆಂದು ತಿಳಿದಮೇಲೆ, ಮರುಮಾತನ್ನಾಡದೆ ಬಂದ. ತ್ಯಾಗದ ಯೋಚನೆ ಆ ಬಳಿಕ ಸುಳಿಯಲಿಲ್ಲ, ಬದಲು, ಬಾಲಸಂಘದ ಹಾಗೆಯೇ ಸ್ತ್ರೀಯರ ಶಾಖೆಯನ್ನೂ ಬೇಗನೆ ರೂಪಿಸಬೇಕೆಂಬ ವಿಚಾರ ಮೂಡಿತು! {{gap}}ಸಂಘದ ಪ್ರಮುಖರ ವೃತ್ತದೊಳಗಿನ ಗೊಂದಲ ಸಾಲದೆಂದು, ಅಪ್ಪು. ತಂದೆಯಾದ ಜಾನಕಿ ಮುದ್ದುಮುದ್ದಾದ ಗಂಡುಮಗುವನ್ನು ಹೆತ್ತಳು. {{gap}}----- ಇಷ್ಟಾದರೂ ಈ ವೈಯಕ್ತಿಕ ವಿಷಯಗಳಿಂದ ಸಾಂಘಿಕ ಚಟುವಟಿಕೆಗಳಿಗೆ ಹಾನಿಯೇನು ಒದಗಲಿಲ್ಲ. {{gap}}ರಾಷ್ಟ್ರಿಯ ಹೋರಾಟ ಮತ್ತೆ ಮೊದಲಾಯಿತು. ಯುದ್ಧ ವಿರೋಧಿಗಳೆಂದು ಅಲ್ಲೊಬ್ಬರು ಇಲ್ಲೊಬ್ಬರು ಸೆರೆಮನೆ ಸೇರಿದರು. ಕ್ರಾಂತಿಕಾರರಿಗಾಗಿ ಬೇಟೆ ನಡೆಯಿತು. ಕರಾಳ ಶಾಸನಗಳು ರೂಪುಗೊಂಡವು. {{gap}}ಕಯ್ಯೂರಿನ ರೈತರು ಯಾವ ಅಳುಕೂ ಇಲ್ಲದೆ ಮುನ್ನಡೆದರು. {{gap}}ದಿನವೂ ದುಡಿತದ ಬಳಿಕ ಸಂಜೆ ಕವಾಯಿತು. ಅವರವರ ವೆಚ್ಚದಿಂದಲೇ ಸಮವಸ್ತ್ರ. ಲೆಫ಼್ಟ್-ರೈಟ್, ಲೆಫ಼್ಟ್-ರೈಟ್ , ಲೆಫ಼್ಟ್– {{gap}}ನಾಯಕ ಅಬೂಬಕರ್ ಅವರಿಗೆಲ್ಲ ಹೇಳುತ್ತಿದ್ದ: {{gap}}"ಸಂಗಾತಿಗಳೇ! ಇದನ್ನು ಮರೀಬೇಡಿ. ನಾವು ಹಿಂಸೆಗೆ ವಿರೋಧಿಗಳು. ಎಲ್ಲಾ -<noinclude></noinclude> le1n7y44fnb6tv5d1yiuutlptgpanv9 ಪುಟ:Chirasmarane-Niranjana.pdf/೧೮೯ 104 13008 320485 63838 2026-05-17T11:27:51Z Shreelatha.Halemane 7642 /* Validated */ 320485 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=೧೯೦|right=ಚಿರಸ್ಮರಣೆ}} ವಿಧದ ಹಿಂಸೆಗೆ ವಿರೋಧಿಗಳು. ಈ ಶಿಕ್ಷಣ ದುರ್ಬಲರ ಮೇಲೆ ಕೈ ಮಾಡೋದಕ್ಕಲ್ಲ, ಇದು ಆತ್ಮರಕ್ಷಣೆಗೆ–ನ್ಯಾಯ ಸಾಧನೆಗೆ!" {{gap}}---- ಜಮೀನ್ದಾರ ನಂಬಿಯಾರರು ಸರಕಾರಕ್ಕೆ ದೂರಿನ ಮೇಲೆ ದೂರು ಬರೆದೇ ಬರೆದರು: {{gap}}"ಇಲ್ಲಿ ಕ್ರಾಂತಿಕಾರಿಗಳು ಜಮೆಯಾಗಿದ್ದಾರೆ. ಸರಕಾರದ ಭೂಮಿ ವಶಪಡಿಸಿಕೊಂಡಿದ್ದಾರೆ. ಸೈನ್ಯ ಕಟ್ಟಿದ್ದಾರೆ. ಪ್ರತಿಸರಕಾರ ಸ್ಥಾಪಿಸಿದ್ದಾರೆ. ಗೃಹಸ್ಥರು, ಹೆಂಗಸರು-ಮಕ್ಕಳು, ಇಲ್ಲಿ ಬದುಕೋದೇ ಕಷ್ಟವಾಗಿದೆ. ಇದರಿಂದ ಬ್ರಿಟಿಷ್ ಸಾಮಾಜ್ಯಕ್ಕೆ ಗಂಡಾಂತರ ಖಂಡಿತ. ಇಷ್ಟು ಬರೆದು ನನ್ನ ಕರ್ತವ್ಯ ನಾನು ಮಾಡುತ್ತಿದ್ದೇನೆ. ನೆನಪಿಡಿ!" {{center|೧೫}} {{gap}}ನಂಬಿಯಾರರೀಗ ಹಲ್ಲು ಮುರಿದ ಸಿಂಹ. ಮನೆಯೇ ಅವರಿಗೆ ಪಂಜರ. ನಂಬೂದಿರಿ, ಹುಡುಗರ ವಿದ್ಯಾಭ್ಯಾಸಕ್ಕೆ ಅನುಕೂಲವಾಗುತ್ತದೆಂದು, ನೀಲೇಶ್ವರದಲ್ಲೇ ಮನೆ ಮಾಡಲು ನಿರ್ಧರಿಸಿದರು. ನಂಬಿಯಾರರು ಅದನ್ನು ಕೇಳಿ, "ಹುಡುಗರ ವಿದ್ಯಾಭ್ಯಾಸ ಬರೇ ನೆಪ. ಹೆದರ್‍ಕೊಂಡು ಓಡಿಹೋಗ್ತಿದ್ದಾನೆ ಥೂ!" ಎಂದರು. ಆದರೆ, "ನಾವೂ ಯಾಕೆ ನೀಲೇಶ್ವರಕ್ಕೆ ಹೋಗಬಾರದು?" ಎಂದು ತಮ್ಮ ಎರಡನೆಯ ಹೆಂಡತಿ ಹೇಳಿದಾಗ, 'ಯಾಕಾಗಬಾರದು?'' ಎಂದು ನಂಬಿಯಾರರೂ ಯೋಚಿಸಿದರು. ಮರುಕ್ಷಣವೇ ಆ ಯೋಚನೆಯನ್ನು ಬಿಟ್ಟು, "ನಾನು ಹೇಡಿಯಲ್ಲ! ಒಂದೋ ಈ ಮೃಗಗಳನ್ನು ಹಾದಿಗೆ ತರ್‍ತೇನೆ, ಇಲ್ಲವೆ ಇಲ್ಲೇ ಸಾಯ್ತೇನೆ!" ಎಂದು ಗುಡುಗಿದರು. {{gap}}ಅವರು ಬೇಟೆಯಾಡದೆಯೂ ಬಹಳ ದಿನಗಳಾಗಿದ್ದುವು, ನೂರಾರು ಜನ ರೈತರ ನೆರವಿನಿಂದ ತಾವು ಹುಲಿ ಷಿಕಾರಿ ಮಾಡುತ್ತಿದ್ದ ಗತವೈಭವದ ನೆನಪಾಗಿ ನಂಬಿಯಾರರಿಗೆ ಬಲು ಸಂಕಟವಾಯಿತು. ತಮ್ಮ ಜೋಡುನಳಿಗೆಯ ಬಂದೂಕವನ್ನೆತ್ತಿ, ಪ್ರೀತಿಯಿಂದ ಮುಟ್ಟಿ, ಅದನ್ನು ಸಜ್ಜುಗೊಳಿಸುವುದರಲ್ಲೇ ಬಹಳ ಹೊತ್ತು ಕಳೆದರು. ಹೆಣ್ಣಿನ ಷಿಕಾರಿಯೂ ಈಗಿರಲಿಲ್ಲ, ಮನೆ ಹೆಂಗಸರಲ್ಲದೆ ತಾವಿಟ್ಟುಕೊಂಡಿದ್ದ ಇಬ್ಬರಲ್ಲೇ ಅವರೀಗ ತೃಪ್ತಿ ಹೊಂದಬೇಕಾಗಿತ್ತು, ಆ ಕೃಷ್ಣನ್ ನಾಯರ್... ಪೈರು ಕಸಿದುಕೊಂಡಮೇಲೆ ಆತ ಮತ್ತೊಮ್ಮೆ ಸಾಲ ಕೇಳಲು ಬರಲಾರನೆಂದು ಕನಸಿನಲ್ಲಾದರೂ ಎಣಿಸುವುದು ಸಾಧ್ಯವಿತ್ತೆ? ಆ ಚಿರುಕಂಡ... ಎಂಟು ವರ್ಷಗಳ ಹಿಂದೆ ಅವನಪ್ಪನಿಂದ ಅವರು ಹೊಲ ವಷಪಡಿಸಿಕಂಡಿದ್ದರು.<noinclude></noinclude> 5rxjomj2qa25cqmt76bcjgc3kgah6lq ಪುಟ:Chirasmarane-Niranjana.pdf/೧೯೦ 104 13009 320487 63820 2026-05-17T11:29:31Z Shreelatha.Halemane 7642 /* Validated */ 320487 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=ಚಿರಸ್ಮರಣೆ |right=೧೯೧}} ಚೆನ್ನಾಗಿ ಬೆಳೆ ಬರುವ ಜಾಗ. ಕ್ರಮೇಣ ಆತನನ್ನು ಹೊರಹಾಕಿ, ಹೆಚ್ಚು ಗೇಣಿಗೆ ಬೇರೆ ಯಾರಿಗಾದರೂ ಕೊಡಬಹುದೆಂದು ಆಗ ಅವರು ಯೋಚಿಸಿದ್ದರು. ಆದರೆ ಮುಂದೆ ಹಾಗೆ ಮಾಡುವುದು ದುಸ್ಸಾಧ್ಯವಾಗಿತ್ತು. ಅದೇ ರೀತಿ, ಕಾರ್ಯಗತವಾಗದೇ ಹೋದ ಯೋಜನೆಗಳು ಇನ್ನೆಷ್ಟೋ ಸಾಲ ವಸೂಲಿಯಂತೂ ನಿಂತೇಹೋಗಿತ್ತು. ಬಡ್ಡಿಯ ರೂಪದಲ್ಲಿ ಸಾಕಷ್ಟು ಹಣ ಬಂದಿತ್ತು ನಿಜ. ಆದರೆ ಅಸಲಿಗೇ ಒದಗಿತ್ತು ಮೋಸ. {{gap}}"ಹೂಂ!" ಎಂದು ತಮ್ಮಷ್ಟಕ್ಕೆ ಹೂಂಕರಿಸಿದರು ನಂಬಿಯಾರರು. ಬಂದೂಕವನ್ನೆತ್ತಿ ಸುಮ್ಮನೆ ಅತ್ತಿತ್ತ ಗುರಿ ಇಟ್ಟರು. ಸೈನ್ಯ ಭರ್ತಿಗೆ ಅಧಿಕಾರಿಗಳು ಬಂದಿದ್ದಾಗ, ನಿಷ್ಪ್ರಯೋಜಕರಾದ ಇಬ್ಬರನ್ನೇ ಅವರು ಕೊಟ್ಟಿದ್ದರು. ಆದರೂ ಜನಬಲ ಆ ಸಂಖ್ಯೆಯ ಮಟ್ಟಿಗೆ ಕಡಮೆಯಾಗಿತ್ತು, ಹಿಂದೆ ತಮ್ಮ ಬಳಿ ಇದ್ದ ಬೇಟೆಯ ನಾಯಿ ಸತ್ತುಹೋದಮೇಲೆ ಮುಂದೆ ನಿಧಾನವಾಗಿ ಒಂದು ಜೋಡಿ ಜಾತಿ ನಾಯಿಗಳನ್ನೇ ತರಬೇಕೆಂದು ಅವರು ಇಚ್ಛಿಸಿದ್ದರು. ಆದರೆ ಇಂತಹ ಪರಿಸ್ಥಿತಿಯಲ್ಲಿ ಆ ವಿಷಯ ಅವರಿಗೆ ಇಷ್ಟವಾಗಲಿಲ್ಲ... ಬಂದೂಕನ್ನು ಮತ್ತೆ ಮತ್ತೆ ನೋಡುತ್ತ, ಬೇಟೆಗಾದರೂ ಹೋಗೋಣವೇ ಎನ್ನಿಸಿತು. ಅದಕ್ಕೆ ಆಳುಗಳನ್ನು ಕರೆದು ನಿರ್ದೇಶ ಕೊಡಬೇಕೆನ್ನುವಷ್ಟರಲ್ಲಿ ಬೇಸರ ಆವರಿಸಿ, ಬೇಟೆಯ ಯೋಚನೆಯನ್ನು ಅವರು ಬಿಟ್ಟುಕೊಟ್ಟರು. {{gap}}ಬಂದೂಕವನ್ನೆತ್ತಿ ಒಳಗಿರಿಸುತ್ತ ಅವರು ಮನಸ್ಸಿನಲ್ಲೇ ಅಂದರು; {{gap}}"ಬೇಟೆಗಲ್ಲದೆ ಹೋದರೆ ಇನ್ನಾವುದಕ್ಕಾದರೂ ಬಂದೂಕಿನ ಉಪಯೋಗ ಇದ್ದೇ ಇ‍ರ್ತದೆ!' {{gap}}ರೈತ ಸಂಘದ ಸ್ವಯಂಸೇವಕರು ಮಾತ್ರ ಹಿಡಿಯಲು ಬೀಸಲು ಕಲಿತ ಅಸ್ತ್ರವೊಂದೇ-ಲಾ‌ಠಿ, ವ್ಯಕ್ತಿಯ ಹಿತಕ್ಕಿಂತಲೂ ಸಮುದಾಯದ ಹಿತ ದೊಡ್ಡದು. ತನಗಿಂತಲೂ ಹಿರಿದು ತನ್ನ ರಾಷ್ಟ್ರ, ಅವಮಾನಕರವಾದ ದಾಸ್ಯಜೀವನಕ್ಕಿಂತಲೂ ಸ್ವಾತಂತ್ರ್ಯ ಹೋರಾಟದಲ್ಲಿ ದೊರೆಯುವ ಸಾವು ಸ್ವರ್ಗಸಮಾನ ಎನ್ನುವ ಉದಾತ್ತ ಭಾವನೆಗಳು ದಿನವೂ ಆ ಜನ ಬೆಳೆಯುವ ಹಾಗೆ ಮಾಡಿದುವು. {{gap}}ಈಗ ಆ ರೈತರು ನಡುಬಾಗಿದ ಬಡಗೌಡರಲ್ಲ-ತಮ್ಮ ತೋಳ ಬಲದಲ್ಲಿ ಅಚಲ ನಂಬುಗೆಯಿದ್ದ ರೈತಭಟರು, ಸಂದೇಹ ಸಂಶಯಗಳು ಯಾರನ್ನೂ ಕಾಡಲೇ ಇಲ್ಲವೆಂದಲ್ಲ; ದೌರ್ಬಲ್ಯದ ನಿಮಿಷಗಳಲ್ಲಿ ಯಾರಿಗೂ ಕಣ್ಣು ಮಸುಕಾಗಲೇ ಇಲ್ಲವೆಂದಲ್ಲ, ಆದರೂ ಅಂಥವರ ಸಂಖ್ಯೆ ಕಡಿಮೆಯಾಗಿತ್ತು.<noinclude></noinclude> rdjaep73a2p9hf2zqgxeeqlw3j948e4 ಪುಟ:Chirasmarane-Niranjana.pdf/೧೯೫ 104 13014 320465 256495 2026-05-17T09:43:28Z Shreelatha.Halemane 7642 /* Validated */ 320465 proofread-page text/x-wiki <noinclude><pagequality level="4" user="Shreelatha.Halemane" />{{rh|left=೧೯೬| right=ಚಿರಸ್ಮರಣೆ}}</noinclude> {{gap}}ಆಯಾಸಪಟ್ಟಿದ್ದ ಚಿರುಕ೦ಡನನ್ನು ಮನೆಗೆ ಕಳುಹಿಸಿ, ಹೊಸಬರು ಕಚೇರಿ ಜವಾಬ್ದಾರಿ ವಹಿಸಿಕೊ೦ಡರು. ಸ್ವಯ೦ಸೇವಕರನ್ನೆಲ್ಲ ಅಬೂಬಕರ್ ಸಾಲಾಗಿ ನಿಲ್ಲಿಸಿದ. ಅರುಣೋದಯದ ಹೊತ್ತಿಗೆ ಮೆರವಣೆಗೆ ಹೊರಟಿತು. ಬಾವುಟ ಹಿಡಿದ ಕಣ್ಣ ನವೋದಯದ ನಾ೦ದಿಯನ್ನು ಹಾಡಿದ. "ಇ೦ಕ್ವಿಲಾಬ್ ಜಿ೦ದಾಬಾದ್" ಘೋಷ ನೀರವತೆಯನ್ನು ಸೀಳಿಕೊ೦ಡು ಕಾಡಿನ ನಡುವಿನಲ್ಲೂ ಬೆಟ್ಟದ ತಪ್ಪಲಿನಲ್ಲೂ ಮಾರ್ದನಿಗೊ೦ಡಿತು. ಮರದ ಪೊಟರೆಗಳಲ್ಲಿದ್ದ ಹಕ್ಕಿಗಳೆಲ್ಲ ಗಾಬರಿಯಾಗಿ ಹೊರಕ್ಕೆ ಬ೦ದು ಹಾರಾಡುತ್ತ ಚಿಲಿಪಿಲಿಗುಟ್ಟಿದುವು. ಬಳಿಕ, 'ನೀವೇನಾ? ನಮ್ಮವರೇನಾ? ಎ೦ದ ನೆಮ್ಮದಿಯಿ೦ದ ಮರಳಿ ಗೂಡು ಸೇರಿದುವು. </br {{gap}}ಕಾಲುಹಾದಿಯಾಗಿ ಹೊಲದ ಏರಿಯ ಮೇಲಿ೦ದ ನಡಿಗೆ. ಅಬೂಬಕರನ ಕ೦ಠ:ಲೆಫ್ಟ್-ರೈಟ್, ಲೆಫ್ಟ್-ರೈಟ್, ಲೆಫ್ಟ್.... ನಡುನಡುವೆ ಘೋಷ.... ನಡುನಡುವೆ ಹಾಡು.</br> {{gap}} ಎ೦ದಿನ೦ತೆ ನ೦ಬಿಯಾರರ ಮನೆಯ ಮು೦ದಿನಿ೦ದಲೂ ಮೆರವಣಿಗೆ ಸಾಗಿತು. ಅಲ್ಲಿಯೂ ಘೋಷಗಳು ದಪ್ಪಗಿನ ಗೋಡೆಗಳೂ ಹಾದು ಒಳಹೊಕ್ಕುವು: "ಇ೦ಕ್ವಿಲಾಬ್ ಜಿ೦ದಾಬಾದ್!" ಕ್ರಾ೦ತಿಗೆ ಜಯವಾಗಲಿ!" ಜಮೀನ್ದಾರಿ ಪದ್ದತಿ ಅಳಿಯಲಿ!" "ಸಾಮ್ರಾಜ್ಯಶಾಹಿ ನಾಶವಾಗಲಿ!" </br> {{gap}}ಮೊಗಸಾಲೆಯಲ್ಲಿ ಮಲಗಿದ್ದ ಪೋಲೀಸ್ ಸುಬ್ಬಯ್ಯ ಗಡಬಡಿಸಿ ಎದ್ದ. ಘೋಷಗಳಿಗೆ ಕಿವಿಗೊಗೊಟ್ಟ. ಮೆರವಣಿಗೆ ಮು೦ದೆ ಸಾಗಿದ೦ತೆ, ಏನು ಮಾಡಬೇಕು ತಾನು? ಎ೦ದು ಆರೆಕ್ಷಣ ಚಿ೦ತಿಸಿದ ಮತ್ತೆ ಮಲಗಿ ಮುಸುಕೆಳೆದು ನಿದ್ದೆ ಹೊಗುವುದೇ ಸರಿ, ಎ೦ದು ಕೊ೦ಡ.</br> {{gap}} ಆದರೆ ಅಷ್ಟರಲ್ಲೆ ಎದ್ದು ಹೊರಬ೦ದಿದ್ದ ನ೦ಬಿಯಾರರ ಸ್ವರ ಕೇಳಿಸಿತು: {{gap}}"ನೋಡಿದಿರಾ ಸುಬ್ಬಯ್ಯ? ಪ್ರತಿ ದಿನ ಇದನ್ನು ನಾವು ಸಹಿಸ್ಬೇಕು!" ಸುಬ್ಬಯ್ಯನ ನಿದ್ದೆ ಓಡಿ ಹೋಯಿತು. ತನ್ನ ಕರ್ತವ್ಯನಿಷ್ತೇಯನ್ನು ತೋರುವುದು ಮೇಲೆ೦ದು ಆತ ಆವಸರವಾಗಿ ಘೋಷಾಕು ಧರಿಸಿದ. ಕರಿಯ ಬೂಟುಗಳೊಳಕ್ಕೆ ಕೆ೦ಪಗಿನ ಪಾದಗಳನ್ನು ತುರುಕಿದ.</br> {{gap}} "ಎಲ್ಲಿಗೆ?" ಎ೦ದರು ನ೦ಬಿಯಾರರು.</br> {{gap}}ಸುಬ್ಬಯ್ಯನೂ ತನ್ನನ್ನೇ ಮನಸ್ಸಿನಲ್ಲಿ ಕೇಳಿಕೊ೦ಡ:'ಎಲ್ಲಿಗೆ?"</br> {{gap}}"ಬರುತ್ತೇನೆ ಸ್ವಾಮಿ. ಇವರ ಜತೆ ಸ್ವಲ್ಪ ದೂರ ಹೋಗಿ ಬರುತ್ತೇನೆ." </br> {{gap}}ಆವಸರವಾಗಿ ಸುಬ್ಬಯ್ಯ ಕ್ರಾಪು ಬಾಚಿ, ಅದರ ಮೇಲೆ ತನ್ನ ಸ್ಥಾನಮಾನದ ನಿಶಾನೆಯಾದೆ ಕೆ೦ಪು ಟೋಪಿಯನ್ನಿಟ್ಟ.</br><noinclude></noinclude> scia14keabprfhr31qavrl2bjxujbla 320466 320465 2026-05-17T09:44:00Z Shreelatha.Halemane 7642 320466 proofread-page text/x-wiki <noinclude><pagequality level="4" user="Shreelatha.Halemane" />{{rh|left=೧೯೬| right=ಚಿರಸ್ಮರಣೆ}}</noinclude> {{gap}}ಆಯಾಸಪಟ್ಟಿದ್ದ ಚಿರುಕ೦ಡನನ್ನು ಮನೆಗೆ ಕಳುಹಿಸಿ, ಹೊಸಬರು ಕಚೇರಿ ಜವಾಬ್ದಾರಿ ವಹಿಸಿಕೊ೦ಡರು. ಸ್ವಯ೦ಸೇವಕರನ್ನೆಲ್ಲ ಅಬೂಬಕರ್ ಸಾಲಾಗಿ ನಿಲ್ಲಿಸಿದ. ಅರುಣೋದಯದ ಹೊತ್ತಿಗೆ ಮೆರವಣೆಗೆ ಹೊರಟಿತು. ಬಾವುಟ ಹಿಡಿದ ಕಣ್ಣ ನವೋದಯದ ನಾ೦ದಿಯನ್ನು ಹಾಡಿದ. "ಇ೦ಕ್ವಿಲಾಬ್ ಜಿ೦ದಾಬಾದ್" ಘೋಷ ನೀರವತೆಯನ್ನು ಸೀಳಿಕೊ೦ಡು ಕಾಡಿನ ನಡುವಿನಲ್ಲೂ ಬೆಟ್ಟದ ತಪ್ಪಲಿನಲ್ಲೂ ಮಾರ್ದನಿಗೊ೦ಡಿತು. ಮರದ ಪೊಟರೆಗಳಲ್ಲಿದ್ದ ಹಕ್ಕಿಗಳೆಲ್ಲ ಗಾಬರಿಯಾಗಿ ಹೊರಕ್ಕೆ ಬ೦ದು ಹಾರಾಡುತ್ತ ಚಿಲಿಪಿಲಿಗುಟ್ಟಿದುವು. ಬಳಿಕ, 'ನೀವೇನಾ? ನಮ್ಮವರೇನಾ? ಎ೦ದ ನೆಮ್ಮದಿಯಿ೦ದ ಮರಳಿ ಗೂಡು ಸೇರಿದುವು. {{gap}}ಕಾಲುಹಾದಿಯಾಗಿ ಹೊಲದ ಏರಿಯ ಮೇಲಿ೦ದ ನಡಿಗೆ. ಅಬೂಬಕರನ ಕ೦ಠ:ಲೆಫ್ಟ್-ರೈಟ್, ಲೆಫ್ಟ್-ರೈಟ್, ಲೆಫ್ಟ್.... ನಡುನಡುವೆ ಘೋಷ.... ನಡುನಡುವೆ ಹಾಡು.</br> {{gap}} ಎ೦ದಿನ೦ತೆ ನ೦ಬಿಯಾರರ ಮನೆಯ ಮು೦ದಿನಿ೦ದಲೂ ಮೆರವಣಿಗೆ ಸಾಗಿತು. ಅಲ್ಲಿಯೂ ಘೋಷಗಳು ದಪ್ಪಗಿನ ಗೋಡೆಗಳೂ ಹಾದು ಒಳಹೊಕ್ಕುವು: "ಇ೦ಕ್ವಿಲಾಬ್ ಜಿ೦ದಾಬಾದ್!" ಕ್ರಾ೦ತಿಗೆ ಜಯವಾಗಲಿ!" ಜಮೀನ್ದಾರಿ ಪದ್ದತಿ ಅಳಿಯಲಿ!" "ಸಾಮ್ರಾಜ್ಯಶಾಹಿ ನಾಶವಾಗಲಿ!" </br> {{gap}}ಮೊಗಸಾಲೆಯಲ್ಲಿ ಮಲಗಿದ್ದ ಪೋಲೀಸ್ ಸುಬ್ಬಯ್ಯ ಗಡಬಡಿಸಿ ಎದ್ದ. ಘೋಷಗಳಿಗೆ ಕಿವಿಗೊಗೊಟ್ಟ. ಮೆರವಣಿಗೆ ಮು೦ದೆ ಸಾಗಿದ೦ತೆ, ಏನು ಮಾಡಬೇಕು ತಾನು? ಎ೦ದು ಆರೆಕ್ಷಣ ಚಿ೦ತಿಸಿದ ಮತ್ತೆ ಮಲಗಿ ಮುಸುಕೆಳೆದು ನಿದ್ದೆ ಹೊಗುವುದೇ ಸರಿ, ಎ೦ದು ಕೊ೦ಡ.</br> {{gap}} ಆದರೆ ಅಷ್ಟರಲ್ಲೆ ಎದ್ದು ಹೊರಬ೦ದಿದ್ದ ನ೦ಬಿಯಾರರ ಸ್ವರ ಕೇಳಿಸಿತು: {{gap}}"ನೋಡಿದಿರಾ ಸುಬ್ಬಯ್ಯ? ಪ್ರತಿ ದಿನ ಇದನ್ನು ನಾವು ಸಹಿಸ್ಬೇಕು!" ಸುಬ್ಬಯ್ಯನ ನಿದ್ದೆ ಓಡಿ ಹೋಯಿತು. ತನ್ನ ಕರ್ತವ್ಯನಿಷ್ತೇಯನ್ನು ತೋರುವುದು ಮೇಲೆ೦ದು ಆತ ಆವಸರವಾಗಿ ಘೋಷಾಕು ಧರಿಸಿದ. ಕರಿಯ ಬೂಟುಗಳೊಳಕ್ಕೆ ಕೆ೦ಪಗಿನ ಪಾದಗಳನ್ನು ತುರುಕಿದ.</br> {{gap}} "ಎಲ್ಲಿಗೆ?" ಎ೦ದರು ನ೦ಬಿಯಾರರು.</br> {{gap}}ಸುಬ್ಬಯ್ಯನೂ ತನ್ನನ್ನೇ ಮನಸ್ಸಿನಲ್ಲಿ ಕೇಳಿಕೊ೦ಡ:'ಎಲ್ಲಿಗೆ?"</br> {{gap}}"ಬರುತ್ತೇನೆ ಸ್ವಾಮಿ. ಇವರ ಜತೆ ಸ್ವಲ್ಪ ದೂರ ಹೋಗಿ ಬರುತ್ತೇನೆ." </br> {{gap}}ಆವಸರವಾಗಿ ಸುಬ್ಬಯ್ಯ ಕ್ರಾಪು ಬಾಚಿ, ಅದರ ಮೇಲೆ ತನ್ನ ಸ್ಥಾನಮಾನದ ನಿಶಾನೆಯಾದೆ ಕೆ೦ಪು ಟೋಪಿಯನ್ನಿಟ್ಟ.</br><noinclude></noinclude> n5cwkpzbk98km7i9a4tee64zwe7je0k ಪುಟ:Chirasmarane-Niranjana.pdf/೧೯೭ 104 13016 320467 256615 2026-05-17T09:45:47Z Shreelatha.Halemane 7642 /* Validated */ 320467 proofread-page text/x-wiki <noinclude><pagequality level="4" user="Shreelatha.Halemane" />{{rh|left=೧೯೮|right=ಚಿರಸ್ಮರಣೆ}}</noinclude> {{gap}}ಸೂರ್ಯ ಮೇಲೇರುತ್ತಿದ್ದ, ಮೆರವಣಿಗೆ ನೋಡಲೆಂದು ಗುಡಿಸಲು ಗುಡಿಸಲುಗಳಿಂದ ಹೊರಗಿಣಿಕಿದ ರೈತರು ಪೋಲೀಸನನ್ನೂ ಕಂಡರು. ಇದೇನೋ ಆಗುತ್ತಿದೆ ಎಂದು ರೈತರು ತಾವೂ ಮೆರವಣಿಗೆಯನ್ನು ಹಿಂಬಾಲಿಸತೊಡಗಿದರು.</br> {{gap}}ಸುಬ್ಬಯ್ಯ ಪೆಚ್ಚಾಗಿ ಹೋದ. "ಧಿಕಾರ!" ಎಂದಾಗಲೆಲ್ಲ ಸ್ವಯಂಸೇವಕರು ಆತನತ್ತ ಬೊಟ್ಟ ಮಾಡುತ್ತಿದ್ದರು. 'ಅಬಾ! ಈ ಹಳ್ಳಿ ಮುಕ್ಕಗಳ ಎದೆಯೇ!'ಎಂದು ತುಟಿ ಕಚ್ಚಿದ. ಸಾಲದುದಕ್ಕೆ ರೈತರೂ ನೋಡತೊಡಗಿದ್ದರು, ಅಂತೂ ಅವಮಾನ.ಏನಾದರೂ ಮಾಡಿ ತಾನು ತನ್ನ ಅಧಿಕಾರ ತೋರಿಸದೇ ಹೋದರ ಮೂರು ಕಾಸಿನ ಬೆಲೆಯೂ ಉಳಿಯುವ ಹಾಗಿಲ್ಲ....... {{gap}}ಮೆರವಣಿಗೆ ಎಡಕ್ಕೆ ತಿರುಗಿ ನದಿ ದಂಡೆಯುದ್ದಕ್ಕೂ ನಡೆಯಿತು. ಅಲ್ಲೇ ಕೋರ, ಕಣ್ಣ ಮತ್ತಿತರರ ಗುಡಿಸಲುಗಳಿದ್ದುವು, ರೈತ ಹೆಂಗಸರೂ ಹೊರಬಂದು, ಪೋಲೀಸನು ಕೆಂಪು ಬಾವುಟದ ನೆರಳಿನಂತೆ ಬರುತ್ತಿದ್ದ ದೃಶ್ಯವನ್ನು ನೋಡಿದರು. ಇದರಲ್ಲಿ ಅಪಾಯವಿದೆಯೇನೋ ಒಂದು ಒಮ್ಮೆ ಅವರಿಗೆ ದಿಗಿಲಾದರೂ, ಆ ಜನಸಮುದಾಯದಲ್ಲಿ ಆತ ಒಂಟಿಗನೆಂಬುದು ಸ್ಪಷ್ಟವಾಗಿ ಅವರು ನಗುತ್ತ, ಪೋಲೀಸನತ್ತ ಬೊಟ್ಟು ಮಾಡುತ್ತ, ಗುಜುಗುಜು ಮಾತಾಡಿದರು.ಹೆಂಗಸರ ಆ ವರ್ತನೆಯಂತೂ ಸುಬ್ಬಯ್ಯನಿಗೆ ನುಂಗಲಾರದ ತುತ್ತಾಯಿತು. ಆತನಲ್ಲಿ ವಿವೇಕ ಮರೆಯಾಗಿ ದುರಭಿಮಾನಕ್ಕೆ ಮೇಲುಗೈ ಆಯಿತು, ಹೊಲಕ್ಕೆ ಹಾರಿ, ಓಡುತ್ತ, ಸುಬ್ಬಯ್ಯ ಮೆರವಣಿಗೆಯ ಮುಂಭಾಗವನ್ನು ತಲುಪಿದ.</br> {{gap}}ಹಾದಿಗೆ ಅಡ್ಡಿಯಾಯಿತೆಂದು ಕಣ್ಣ ನಿಲ್ಲಬೇಕಾಯಿತು. ಕಣ್ಣ ನಿಂತನೆಂದು ಬಾವುಟವೂ ಸ್ತಬ್ದವಾಯಿತು.ಹಾಡು ಕೂಡ.</br> {{gap}}"ಹಾಲ್ಟ್!ನಿಂತಲ್ಲೆ ನಿಲ್ಲಿ!"ಎಂದು ಹೇಳಿ ಅಬೂಬಕರ್ ಶಿಳ್ಳೆ ಊದಿದ.</br> {{gap}}ಯಾರೋ "ಇಂಕ್ವಿಲಾಬ್" ಎಂದರು. ಅದಕ್ಕೆ ಮಾರುತ್ತರ ದೊರೆಯಿತು. ಮತ್ತೆ ಘೋಷಗಳು ಹೊರಟವು. </br> {{gap}}"ಬಿಡು ಹಾದಿ!" ಎಂದ ಕಣ್ಣ.</br> {{gap}}"ಬಿಡೋದಿಲ್ಲ, ಸರಕಾರ ಸತ್ತೋಯ್ತೂಂತ ತಿಳಿದಿರಾ?"</br> {{gap}}ಅಬೂಬಕರ್ ಬಂದು ಪೋಲೀಸನ ರಟ್ಟೆ ಹಿಡಿದು "ಸರಿದು ನಿಲ್ಲು! ಏನು ಸಮಾಚಾರ?"ಎನ್ನುತ್ತ ಆತನನ್ನು ಬದಿಗೆಳೆದ. ಸುಬ್ಬಯ್ಯನ ಪಾಲಿಗೂ ಅದು ಬಲವಾದ ಹಿಡಿತವೇ!ಆತ ಕೈಕೊಡವಿ ಅಬೂಬಕರ್ ನ ಕೆನ್ನೆಗೊಂದು ಏಟು ಬಿಗಿದ. ಮೆರವಣಿಗೆಯ ಸಾಲು ಮುರಿಯಿತು.ಎಲ್ಲರೂ ಬಾವುಟದ ಸುತ್ತಲೂ ಪೋಲೀಸನ ಸುತ್ತಲೂ ಗುಂಪು ಕಟ್ಟಿದರು. ಕೂಗುಗಳು ಕೇಳಿದುವು. "ಕೊಡಿ ಆತನಿಗೆ!"ಬಿಗೀರಿ</br><noinclude></noinclude> ejjqfvcnp16od6fkw64t646sl83oo0i 320468 320467 2026-05-17T09:46:11Z Shreelatha.Halemane 7642 320468 proofread-page text/x-wiki <noinclude><pagequality level="4" user="Shreelatha.Halemane" />{{rh|left=೧೯೮|right=ಚಿರಸ್ಮರಣೆ}}</noinclude> {{gap}}ಸೂರ್ಯ ಮೇಲೇರುತ್ತಿದ್ದ, ಮೆರವಣಿಗೆ ನೋಡಲೆಂದು ಗುಡಿಸಲು ಗುಡಿಸಲುಗಳಿಂದ ಹೊರಗಿಣಿಕಿದ ರೈತರು ಪೋಲೀಸನನ್ನೂ ಕಂಡರು. ಇದೇನೋ ಆಗುತ್ತಿದೆ ಎಂದು ರೈತರು ತಾವೂ ಮೆರವಣಿಗೆಯನ್ನು ಹಿಂಬಾಲಿಸತೊಡಗಿದರು.</br> {{gap}}ಸುಬ್ಬಯ್ಯ ಪೆಚ್ಚಾಗಿ ಹೋದ. "ಧಿಕ್ಕಾರ!" ಎಂದಾಗಲೆಲ್ಲ ಸ್ವಯಂಸೇವಕರು ಆತನತ್ತ ಬೊಟ್ಟ ಮಾಡುತ್ತಿದ್ದರು. 'ಅಬಾ! ಈ ಹಳ್ಳಿ ಮುಕ್ಕಗಳ ಎದೆಯೇ!'ಎಂದು ತುಟಿ ಕಚ್ಚಿದ. ಸಾಲದುದಕ್ಕೆ ರೈತರೂ ನೋಡತೊಡಗಿದ್ದರು, ಅಂತೂ ಅವಮಾನ.ಏನಾದರೂ ಮಾಡಿ ತಾನು ತನ್ನ ಅಧಿಕಾರ ತೋರಿಸದೇ ಹೋದರ ಮೂರು ಕಾಸಿನ ಬೆಲೆಯೂ ಉಳಿಯುವ ಹಾಗಿಲ್ಲ....... {{gap}}ಮೆರವಣಿಗೆ ಎಡಕ್ಕೆ ತಿರುಗಿ ನದಿ ದಂಡೆಯುದ್ದಕ್ಕೂ ನಡೆಯಿತು. ಅಲ್ಲೇ ಕೋರ, ಕಣ್ಣ ಮತ್ತಿತರರ ಗುಡಿಸಲುಗಳಿದ್ದುವು, ರೈತ ಹೆಂಗಸರೂ ಹೊರಬಂದು, ಪೋಲೀಸನು ಕೆಂಪು ಬಾವುಟದ ನೆರಳಿನಂತೆ ಬರುತ್ತಿದ್ದ ದೃಶ್ಯವನ್ನು ನೋಡಿದರು. ಇದರಲ್ಲಿ ಅಪಾಯವಿದೆಯೇನೋ ಒಂದು ಒಮ್ಮೆ ಅವರಿಗೆ ದಿಗಿಲಾದರೂ, ಆ ಜನಸಮುದಾಯದಲ್ಲಿ ಆತ ಒಂಟಿಗನೆಂಬುದು ಸ್ಪಷ್ಟವಾಗಿ ಅವರು ನಗುತ್ತ, ಪೋಲೀಸನತ್ತ ಬೊಟ್ಟು ಮಾಡುತ್ತ, ಗುಜುಗುಜು ಮಾತಾಡಿದರು.ಹೆಂಗಸರ ಆ ವರ್ತನೆಯಂತೂ ಸುಬ್ಬಯ್ಯನಿಗೆ ನುಂಗಲಾರದ ತುತ್ತಾಯಿತು. ಆತನಲ್ಲಿ ವಿವೇಕ ಮರೆಯಾಗಿ ದುರಭಿಮಾನಕ್ಕೆ ಮೇಲುಗೈ ಆಯಿತು, ಹೊಲಕ್ಕೆ ಹಾರಿ, ಓಡುತ್ತ, ಸುಬ್ಬಯ್ಯ ಮೆರವಣಿಗೆಯ ಮುಂಭಾಗವನ್ನು ತಲುಪಿದ.</br> {{gap}}ಹಾದಿಗೆ ಅಡ್ಡಿಯಾಯಿತೆಂದು ಕಣ್ಣ ನಿಲ್ಲಬೇಕಾಯಿತು. ಕಣ್ಣ ನಿಂತನೆಂದು ಬಾವುಟವೂ ಸ್ತಬ್ದವಾಯಿತು.ಹಾಡು ಕೂಡ.</br> {{gap}}"ಹಾಲ್ಟ್!ನಿಂತಲ್ಲೆ ನಿಲ್ಲಿ!"ಎಂದು ಹೇಳಿ ಅಬೂಬಕರ್ ಶಿಳ್ಳೆ ಊದಿದ.</br> {{gap}}ಯಾರೋ "ಇಂಕ್ವಿಲಾಬ್" ಎಂದರು. ಅದಕ್ಕೆ ಮಾರುತ್ತರ ದೊರೆಯಿತು. ಮತ್ತೆ ಘೋಷಗಳು ಹೊರಟವು. </br> {{gap}}"ಬಿಡು ಹಾದಿ!" ಎಂದ ಕಣ್ಣ.</br> {{gap}}"ಬಿಡೋದಿಲ್ಲ, ಸರಕಾರ ಸತ್ತೋಯ್ತೂಂತ ತಿಳಿದಿರಾ?"</br> {{gap}}ಅಬೂಬಕರ್ ಬಂದು ಪೋಲೀಸನ ರಟ್ಟೆ ಹಿಡಿದು "ಸರಿದು ನಿಲ್ಲು! ಏನು ಸಮಾಚಾರ?"ಎನ್ನುತ್ತ ಆತನನ್ನು ಬದಿಗೆಳೆದ. ಸುಬ್ಬಯ್ಯನ ಪಾಲಿಗೂ ಅದು ಬಲವಾದ ಹಿಡಿತವೇ!ಆತ ಕೈಕೊಡವಿ ಅಬೂಬಕರ್ ನ ಕೆನ್ನೆಗೊಂದು ಏಟು ಬಿಗಿದ. ಮೆರವಣಿಗೆಯ ಸಾಲು ಮುರಿಯಿತು.ಎಲ್ಲರೂ ಬಾವುಟದ ಸುತ್ತಲೂ ಪೋಲೀಸನ ಸುತ್ತಲೂ ಗುಂಪು ಕಟ್ಟಿದರು. ಕೂಗುಗಳು ಕೇಳಿದುವು. "ಕೊಡಿ ಆತನಿಗೆ!"ಬಿಗೀರಿ</br><noinclude></noinclude> gs30r6s25d5fztraz98618zinalsius ಪುಟ:Chirasmarane-Niranjana.pdf/೨೧೬ 104 13035 320464 256317 2026-05-17T09:40:25Z Shreelatha.Halemane 7642 /* Validated */ 320464 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=ಚಿರಸ್ಮರಣೆ |right=೨೧೭}} ಗುರುತು ಸಿಗದಹಾಗೆ ಮುಖ ಮರೆಸಿ ತ್ರಿಕರಪುರಕ್ಕೆ ಪ್ರಯಾಣ ಬೆಳಸಿದರು. ಅಲ್ಲಿ.</br> ನಿಲ್ದಾಣದ ಎದುರು ಮಗ್ಗುಲಿಂದಲೇ ಧುಮುಕಿ ಹಳ್ಳಿ ಸೇರಿದರು.</br> {{gap}}ಚಂದುವಿರಲಿಲ್ಲ. ಆತನನ್ನೂ ಆ ಊರಿನ ಇನ್ನೊಬ್ಬನನ್ನೂ ಬಂಧಿಸಿದ್ದರು.ಚಂದುವಿನ ತಂಗಿ-ಚಿರುಕಂಡನ ಹೆಂಡತಿ-ಆಗಲೇ ಅಲ್ಲಿಗೆ ಬಂದಿದ್ದಳು.ಹೊರಗೆ ಬೆಳಕು ಹರಿಯುತ್ತಿದ್ದುದನ್ನು ಕಂಡು ಆಕೆ ಅಂದಳು:</br> {{gap}}"ಒಳಗ್ಬನ್ನಿ. ಹಗಲು ಹೊತ್ತು ಗೂಢಚಾರರು ಇಲ್ಲಿ ಎದುರಿಗೆ ಕಾವಲಿರ್ತಾರೆ-ಯಾರಾದರೂ ಬರಬಹುದೂಂತ. ಇಲ್ಲಿ ಬೇರೆ ಯಾರಾದಾದರು ಮನೆ ನಿಮಗೆ ಗೊತ್ತಾ?"</br> {{gap}}ಅಪ್ಪೂವಿಗೆ ಗೊತ್ತಿರಲಿಲ್ಲ. ಆತ ಹೇಳಿದ:</br> {{gap}}"ಇಲ್ಲ. ನಿಮಗೆ ತೊಂದರೆಯಾಗದೇ ಇದ್ದರೆ ಹಗಲು ಇಲ್ಲೇ ಇರ್ತೇವೆ. ರಾತ್ರೆ ನಾವು ನೀಲೇಶ್ವರಕ್ಕೆ ಹೋಗ್ಬೇಕು."</br> {{gap}}ಚಂದುವಿನ ತಾಯಿಯೆಂದಳು:</br> {{gap}}"ನಮಗೆಂಥ ತೊಂದರೆ? ಚಂದು ಬೇರೆ ನೀವು ಬೇರೇನಾ? ನೀವೆಲ್ಲ ನನ್ನ ಮಕ್ಕಳೇ ಅಲ್ಲವಾ? ಇಲ್ಲಿದ್ದರೆ ಏನಾದರೂ ನಿಮಗೆ ಕೇಡು ತಟ್ಟೀತೇನೋ ಅಂತ ಮಗಳು ಹಾಗಂದ್ಲು." {{gap}}ಆ ಸಂಭವವಿತ್ತು ನಿಜ. ಆದರೆ ಬೇರೆ ಸ್ಥಳವಿರಲಿಲ್ಲ. ಹೀಗಾಗಿ ಅಪ್ಪು ಅಬೂಬಕರ್ ಹಗಲು ಅಲ್ಲೇ ಉಳಿದರು.ಕಲ್ಲು ಮುಳ್ಳು ತಗಲಿ ಬೊಬ್ಬೆ ಎದ್ದು ಒಡೆದು, ಊದಿಕೊಂಡು ಉರಿಯುತ್ತಿದ್ದ ಪಾದಗಳನ್ನು ಬಿಸಿನೀರಲ್ಲಿ ತೊಳೆದು ಎಣ್ಣೆ ಸವರಿದರು. ಊಟಮಾಡಿ, ನಿದ್ದೆ ಹೋದರು. ಆ ದಿನವೆಲ್ಲ ಹೆಚ್ಚಾಗಿ ಬಾಗಿಲ ಬಳಿಯಲ್ಲೇ ಕುಳಿತ ಚಿರುಕಂಡನ ಹೆಂಡತಿಯೂ ಆಕೆಯು ತಮ್ಮನೂ ಅವರಿಗೆ ಕಾವಲಾದರು. {{gap}}ಅಪ್ಪು ಎದ್ದೊಡ್ಡನೆ ಏನೇನೋ ಪ್ರಶ್ನೆಗಳನ್ನು ಕೇಳಬೇಕೆನ್ನಿಸಿತ್ತು ಆಕೆಗೆ. ಎಷ್ಟು ಪ್ರಶ್ನೆಗಳು? ಒಂದು, ಎರಡು, ಮೂರು-ನೂರು. ಎಣಿಕೆಗೆ ಸಿಗದಷ್ಟು. ಆದರೆ, ಕತ್ತಲಾಯಿತೇನೋ ಎಂದು ಅಪ್ಪು ಗಾಬರಿಯಾಗಿ ಎದ್ದು ಕಣ್ಣು ಹೊಸಕಿಕೊಂಡಾಗ, ಆಕೆ ಏನನ್ನೂ ಕೇಳಲಿಲ್ಲ. {{gap}}ಹಿತ್ತಿಲಿಗಿಳಿದು, ಬೇಲಿ ಹಾರಿ, ಬೀದಿ ಸೇರಿ ಅವರು ಮತ್ತೆ ನಡೆದರು. ಕಾಲುಗಳು ಅವರನ್ನು ಹೊತ್ತು ಮುಂದೆ ಹೋದುವೋ ಅವರು ಕಾಲುಗಳನ್ನು ಎಳೆದು ಮುಂದಕ್ಕೆ ಒಯ್ದರೋ ಹೇಳುವುದು ಕಷ್ಟ...ಚರ್ವತ್ತೂರು...ಮತ್ತೂ ಉತ್ತರಕ್ಕೆ ನಡೆದರೆ ನೀಲೇಶ್ವರ. ತೇಜಸ್ವಿನಿ ಅಡ್ಡವಾಗಿತ್ತು. ರೈಲು ಸೇತುವೆಯ ಮೇಲೆ ಕತ್ತಲಲ್ಲಿ<noinclude></noinclude> lg86m3eo6wnw3h6sb1q6z24y067nxpg ಪುಟ:Chirasmarane-Niranjana.pdf/೨೧೭ 104 13036 320483 256325 2026-05-17T11:25:46Z Shreelatha.Halemane 7642 /* Validated */ 320483 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=೨೧೮|right= ಚಿರಸ್ಮರಣೆ}} ನಡೆಯುವುದು ಗಂಡಾಂತರಕಾರಿ. ಆ ಅಪರಾತ್ರಿಯಲ್ಲಿ ನದಿ ದಾಟಿಸುವ ಅಂಬಿಗ</br> ಯಾವನು? ಕೊನೆಗೆ ಒಬ್ಬ, ಒಂದು ರೂಪಾಯಿ ಕೊಟ್ಟರೆ ದೋಣಿ ಬಿಡುವೆನೆಂದ.</br> ಅವರಲ್ಲಿ ಆಗ ಉಳಿದುದ್ದುದೇ ಒಂದು ಚಿಲ್ಲರೆ. "ಆಗಲಿ" ಎಂದು ಅಪ್ಪು, {{gap}}ದೋಣಿ ನಡುನೀರು ದಾಟಿದಂತೆ ಅಂಬಿಗ ಕೇಳಿದ: {{gap}}"ಯಾವೂರಿನವರು ನೀವು? ನಿಮ್ಮನ್ನೆಲ್ಲೋ ನೋಡಿದಹಾಗಿದೆ." {{gap}}ಸಾಗರದಿಂದ ಬರುತ್ತಿದ್ದ ತೇವ ತುಂಬಿದ್ದ ಉಪ್ಪು ಗಾಳಿಯಿಂದ ತುಟಿ ಸವರಿ</br> ಅಪ್ಪುವೆಂದ: {{gap}}"ತ್ರಿಕರಪುರ, ಒಬ್ಬರಿಗೆ ಕಾಯಿಲೆ. ಡಾಕ್ಟರನ್ನು ಕರೆಯೋಕೆ ನೀಲೇಶ್ವರಕ್ಕೆ</br> ಹೋಗ್ತಿದ್ದೇವೆ..." {{gap}}ಆ ಅಂಬಿಗ ಆದೆಷ್ಟು ನಂಬಿದನೋ ಬಿಟ್ಟನೋ. {{gap}}ದಡ ಸೇರಿದೊಡನೆ ಅಂಬಿಗ ಮೃದುಸ್ವರದಲ್ಲಿ, ದುಡ್ಡು ಕೊಡಲು ಬಂದ</br> ಕೈಯನ್ನು ತಡೆದು ಹೇಳಿದ: {{gap}}"ಬೇಡ, ನೀವು ಹೋಗಿ." {{gap}}ಅಂಬಿಗ ತಮ್ಮ ಗುರುತು ಹಿಡಿದಿದ್ದನೆಂಬುದು ಅವರಿಗೆ ಸ್ಪಷ್ಟವಾಯಿತು.ಆ</br> ವಿಷಯದಲ್ಲಿ ಯಾವ ಸಂದೇಹವೂ ಬೇಡವೆನ್ನುವಂತೆ ಅಂಬಿಗ ಮತ್ತೂ ಹೇಳಿದ: {{gap}}ಕೈಗಡಿಯಾರ ಜೇಬಿನಲ್ಲಿಟ್ಕೊ ಸಂಗಾತಿ. ಅದನ್ನು ನೋಡಿ ಯಾರಾದರೂ..." {{gap}}ಕೊನೆಯ ಪದವನ್ನು ಗಾಳಿ ನುಂಗಿತು. ಆಭಾರಮನ್ನಣೆಗೂ ಸ್ವರ ಹೊರಡದೇ</br> ಹೋಯಿತು ಅಪ್ಪು-ಅಬೂಬಕರ್ ಇಬ್ಬರಿಗೂ. ಅವರು ಮುಂದೆ ನಡೆದರು. ಅಪ್ಪು</br> ಕೈಗಡಿಯಾರವನ್ನು ಬಿಚ್ಚಿ, ಮಾಸ್ತರನ್ನು ನೆನೆಯುತ್ತ ಅದನ್ನು ಜೇಬಿನೊಳಗಿರಿಸಿದ. {{gap}}ನೀಲೇಶ್ವರದಲ್ಲಿ,ಮಾಸ್ತರು ಸಾಮಾನ್ಯವಾಗಿ ಊರಿಗೆ ಬಂದಾಗ ಇರುತ್ತಿದ್ದ</br> ಮನೆಗೆ ಅಪ್ಪು ಅಬೂಬಕರನೊಡನೆ ನಡೆದ. ಎರಡು ಸಾರೆ ಸಂಕೇತದ ಸದ್ದು</br> ಮಾಡಿ ಕದ ತಟ್ಟಿದ ಮೇಲೆ ಮನೆಯವರು ಅದನ್ನು ತೆರೆದರು. ಆದರೆ ಅವರಿಗೆ</br> ಅಲ್ಲಿ ದೊರೆತುದು ಗಾಬರಿಯ ಸ್ವಾಗತ. ಮನೆಯವರೆಂದರು: {{gap}}"ನಿಮಗಿನ್ನೂ ಗೊತ್ತಾಗಿಲ್ವ? ನೀವ್ಯಾಕೆ ಬಂದಿರಿ ಇಲ್ಲಿಗೆ? ಮಾಸ್ತರನ್ನು ನಿನ್ನೆ</br> ಸಾಯಂಕಾಲ ಇಲ್ಲಿ ದಸ್ತಗಿರಿ ಮಾಡಿದ್ರು, ಯಾವನೋ ತೋರಿಸಿಕೊಟ್ಟು ದ್ರೋಹ</br> ಮಾಡ್ದ. ನೀವು ಹೋಗಿ! ಬೇಗ್ನೆ ಹೋಗಿ!" {{gap}}ಅಂದರೆ ಎಲ್ಲಿಗೆ ಹೋಗಬೇಕು? ಧಾವಿಸಿ ಬರುತ್ತಿದ್ದ ಹಗಲು ಹೊತ್ತು ಅವರು</br> ಎಲ್ಲಿರಬೇಕು?" {{gap}}ವಿವೇಚನೆಯ ಸಾಮರ್ಥ್ಯವಿಲ್ಲದೆ ಬಾಗಿಲ ಚೌಕಟ್ಟಿಗೊರಗಿ ನಿಂತಿದ್ದ<noinclude></noinclude> ppzp22vnjge055kstuwln8k1gs7ns1g ಪುಟ:Chirasmarane-Niranjana.pdf/೨೩೫ 104 13054 320481 256234 2026-05-17T11:16:56Z Shreelatha.Halemane 7642 320481 proofread-page text/x-wiki <noinclude><pagequality level="3" user="Kavikushi27" /></noinclude>{{rh|center=|left=೨೩೬|right=ಚಿರಸ್ಮರಣೆ }} ಒಮ್ಮೆ ಮಾಸ್ತರನ್ನು ಕಾಣಲು ಬಂದಾಗ ಜೇಲರು ಕೇಳಿದರು: "నిష్మాగినన్ని విషోయ గణత్తిలాంకె తేణలర్తో దో." ಮಾಸ್ತರು ಕುತೂಹಲ ತೋರಿದರು. "ಇಲ್ಲ ಏನು ವಿಷಯ?" "ಕಲ್ಲಿಕೋಟೆಯಲ್ಲಿ ಕಯಯ್ಯೋರು ಕೈದಿಗಳ ರಕ್ಷಣಾ ಸಮಿತಿ ಅಂತ ಮಾಡಿದ್ದಾರೆ. బేలబెరిలి బందిదే." ಮಾಸ್ತರ ಮುಖ ಅರಳಿತು. "35 Drtezio?" "ಸಮಿತಿಯವರು ಪ್ರಖ್ಯಾತ ವಕೀಲರನ್ನು ನೇಮಿಸ್ತಾರಂತೆ. ಅಂತೂ ಪ್ರಚಂಡರು ನೀವು ಈ ಊರಲ್ಲಿ ಗೋರಿ ತೋಡಿದರೆ ಇನ್ನೆಲ್ಲೋ ಪ್ರತ್ಯಕ್ಷವಾಗ್ಲಿರಲ್ಲ !" ಮಾಸ್ತರು ನಕ್ಕರು: "ಸ್ವಲ್ಪ ಆ ಪೇಪರು ಕಳಿಸ್ತೀರಾ ?" జిలయ భుజ టణిసి జెలభిదారు : "ಇಲ್ಲ, ಅದೊಂದು ವಿಷಯ ಕೇಳ್ಳೆಡಿ: ... ಹಾಗೆ ಹೇಳಿದವರು ಒಂದು ಇಂಗ್ಲಿಷ್ ಪೇಪರಿನೊಡನೆ ಸಂಜೆ ಬಂದು, ಅದನ್ನು ಮಾಸ್ತರಿಗೆ ಕೊಟ್ಟರು. "ఓ నేల శాలమినోలిదో, ఓది నేణలడి." "లలిద్మోదా ఒట్చ నార్మిల నాలు. జిలయే ఎమ్చె జెలటిదో నేణe లషా, ಅದನ್ನೋದಿ ಬೇರೆಯೂ ಪುಟಗಳತ್ತ ಒಂದು ನಿಮಿಷ ಕಣ್ಣೋಡಿಸಿ ಪತ್ರಿಕೆಯನ್ನು వాహియే పిందియేగి పిత్తె "థ్యాండ్స్తో!" ఎందారు. ಜೇಲರು ಬಾಯ್ದೆರೆಯಾಗಿ ಹೇಳಿದ್ದ ವಾರ್ತೆಯನ್ನು ತಿಳಿದೇ ಕೈದಿಗಳಿಗೆ ಸಂತೋಷವಾಗಿತ್ತು, ಪತ್ರಿಕೆಯಲ್ಲಿ ಪ್ರಕಟವಾಗಿದುದು ನಿಜವೆಂದು ತಿಳಿದಾಗ ನೆಮ್ಮದಿಯಾಯಿತು."ಸಮಿತಿ ಮಾಡಿದೋರು ಯಾರು?ಯಾರ ಹೆಸರಿದೆ?"ಎಂದು ಎಲ್ಲರೂ ಕೇಳಿದರು. ధాండిదా జెలటిదా: "ಆ ವಿವರವೆಲ್ಲ ಪತ್ರಿಕೆಯಲ್ಲಿ ಹಾಕಾರೇಂತ ತಿಳಿದಿರೇನು? ನಮ್ಮ ಸುದ್ದಿ యావాrtలp doసాల బెజదా ఓణనలల." ....ఆదాదా స్నెల్ప దినాrtళలల రేయ్యురినో మెధిరేద్దామేయ విజారిణిగాగి ವಿಶೇಷ ನಾಯಾಧೀಶರೊಬ್ಬರ ನೇಮಕವಾಯಿತೆಂಬ ವಾರ್ತೆ ಬಂತು.<noinclude></noinclude> 41gr3mw902wzw3gggoj4ucu7xbn4gqq 320482 320481 2026-05-17T11:20:11Z Shreelatha.Halemane 7642 /* Validated */ 320482 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=೨೩೬|right=ಚಿರಸ್ಮರಣೆ}} {{gap}}ಅಂಥ ಮಾತು ಬಂದಾಗಲೆಲ್ಲ ಕೋರ ಹೇಳುತ್ತಿದ್ದ {{gap}}“ನಾನೇ ಪುಣ್ಯವಂತ, ಹೆಂಡತಿ ಬರಲಿಲ್ಲ, ಮಗ ಬರಲಿಲ್ಲ, ಅಂತ ಒಂದು ಯೋಚನೆಯಾದರೂ ನನಗುಂಟೆ?” {{gap}}ಆದರೆ ವಾಸ್ತವವಾಗಿ ಅವರೆಲ್ಲರ ಯೋಚನೆಗಳೂ ಕಯ್ಯೂರಿಗೆ ಮೀಸಲಾಗಿದ್ದುವು. ಈ ವರ್ಷ ಎಷ್ಟು ಹೊಲಗಳಲ್ಲಿ ಎಷ್ಟು ಜನ ಸಾಗುವಳಿ ಮಾಡುವುದು ಸಾಧ್ಯವಾಗುವುದೂ? ಜಮೀನ್ದಾರರು ಇನ್ನೇನು ಅಕೃತ್ಯಗಳನ್ನು ಮಾಡುವರೋ? {{gap}}ಹೆಚ್ಚು ಜನ ಸಪ್ಪಗಿದ್ದಾಗಲೆಲ್ಲ ಮಾಸ್ತರು ಕಣ್ಣನಿಗೆ "ಹಾಡು" ಎನ್ನುತ್ತಿದ್ದರು. ಆ ಗೀತೆಗಳ ಮುಲಾಮು ಎಲ್ಲರ ನೋವನ್ನೂ ಕಡಿಮೆ ಮಾಡುತ್ತಿತ್ತು.. {{gap}}ರಾತ್ರಿ ಹೊತ್ತು ಕೈದಿಗಳನ್ನು ಅಕ್ಕಪಕ್ಕದ ಹತ್ತು ಕೊಠಡಿಗಳಲ್ಲಿ ಹಾಕಿ ಬೀಗ ತಗಲಿಸುತ್ತಿದ್ದರು. {{gap}}ಆ ಹೊಸ ಜೀವನಕ್ಕೆ ಬಲು ಬೇಗನೆ ಒಗ್ಗಿಕೊಂಡವರೇ ಹೆಚ್ಚು ಜನ. ಆದರೂ ಕೆಲವರು ಕಾಯಿಲೆ ಬಿದ್ದರು. ನಾಲ್ಕಾರು ಜನರಿಗೆ ವಾಂತಿ ಭೇದಿ, ಕುಟ್ಟಿ ಕೃಷ್ಣನಿಗೆ ಜ್ವರ. ಆದರೆ ಮಾಸ್ತರ ಆರೈಕೆಯ ಫಲವಾಗಿ ಎಲ್ಲರೂ ಗುಣಮುಖರಾದರು. {{gap}}ಕೆಲವರಿಗೆ ಹೆಚ್ಚು ಬೇಸರವಾದಾಗ, ಅವರೊಳಗೆ ಮಾತು ತುಟಿಮೀರಿ ಜಗಳವಾಗುವುದಿತ್ತು. ಆಗಲೂ ಮಾಸ್ತರರ ಒಂದೋ ಎರಡೋ ಮಾತು ಕೇಳಿದೊಡನೆ ಅವರೆಲ್ಲ ಲಜ್ಜೆಯಿಂದ ತಲೆಬಾಗುತ್ತಿದ್ದರು. {{gap}}ನಗರದ ಸಾಮಾಜಿಕ ಜೀವನದಿಂದ ಅನಿವಾರ್ಯವಾಗಿ ಬೇರ್ಪಟ್ಟು ಇರುತ್ತಿದ್ದ ಜೈಲರು, ಬಿಡುವಾದಾಗಲೆಲ್ಲ ಕೈದಿಗಳ ಬಳಿಗೆ ಬರುವುದಿತ್ತು. ಅಲ್ಲಿ ವಿದ್ಯಾವಂತರಾಗಿದ್ದವರೊಡನೆ ಅವರು ಮಾತನಾಡುತ್ತಿದ್ದರು. ಕಯೂರು ಕೈದಿಗಳ ಗುಂಪಿನಲ್ಲಿ ಈ 'ವಿಶಿಷ್ಟ ಗೌರವ' ಪಡದವರು ಮಾಸ್ತರು, ಮುಗುಳುನಗೆಗೆ ಆತ್ಮೀಯತೆಗೆ ಅಲ್ಲಿ ಅವಕಾಶವಿರಲಿಲ್ಲವಾದರೂ ಆರೋಗ್ಯಕ್ಕೆ ಸಂಬಂಧಿಸಿಯೋ ಮಳೆಗೆ ಸಂಬಂಧಿಸಿಯೋ ಏನಾದರೂ ಮಾತುಕತೆಯಾಗುತ್ತಿತ್ತು. ಅಪ್ಪುವಿಗೆ ಈ ಸಂಭಾಷಣೆ ಇಷ್ಟವಾಗದೆ, "ಆತನ ಜತೇಲಿ ಮಾತಾಡೋದರಿಂದ ಏನು ಪ್ರಯೋಜನ? ಸುಮ್ಮನೆ ಸಮಯ ದಂಡ" ಎಂದು ಒಮ್ಮೆ ಟೀಕಿಸಿದ. "ನಮ್ಮದೇನು ಹೋಗ್ತದ! ಆತನಾಗಿಯೇ ಬರುವಾಗ ಮಾತಾಡೋದು ಮೇಲು.ಯಾವತ್ತಾದರೂ ಪ್ರಯೋಜನಕ್ಕೆ ಬೀಳದೆ' ಎಂದು ಆಗ ಮಾಸ್ತರು ಉತ್ತರವಿತ್ತರು. {{gap}}ಆ ಮಾತಿನ ಸತ್ಯತೆಯನ್ನು ರುಜುಪಡಿಸುವ ಹಾಗೆ ಕೆಲ ದಿನಗಳಲ್ಲಿ ಒಂದು ಘಟನೆ ನಡೆಯಿತು.<noinclude></noinclude> qiogc6vsvra842n0bpyb2d45jiqkbcu ಪುಟ:Chirasmarane-Niranjana.pdf/೨೬೩ 104 13082 320346 246957 2026-05-16T14:04:20Z Shreelatha.Halemane 7642 /* Validated */ 320346 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=೨೬೪|right=ಚಿರಸ್ಮರಣೆ}} ಹಾಗೆಯೇ ಗೋಡೆಗೊರಗಿ ಕುಳಿತ ಸ್ಥಿತಿ, ಯಾರೂ ಮಸಕು ಮಸಕಾಗಿ ಎದುರು<BR/> ನಿಂತಂತೆ ಕಂಡಿತು. ಎಲ್ಲವೂ ಬಿಳಿ, ಹೆಂಗಸು, ಮಗು.<BR/> {{gap}}"ಜಾನಕಿ!” ಎನ್ನುತ್ತ ಅಪ್ಪು ಧಿಗ್ಗನೆದ್ದು ಕುಳಿತ.<BR/> {{gap}}ಅದು ಕನಸಾಗಿರಲಿಲ್ಲ. ಪುಟ್ಟ ಮಗನನ್ನು ಕೈಹಿಡಿದು ನಿಲ್ಲಿಸಿಕೊಂಡು<BR/> ಜಾನಕಿಯೇ ಅಲ್ಲಿದ್ದಳು.<BR/> {{gap}}"ಅಪ್ಪಾ! ಅಮ್ಮಾ!"<BR/> {{gap}}ಮಗನ ಜತೆಯಲ್ಲಿ ಸೆರೆಮನೆಯ ಸುಖ ಅನುಭವಿಸಿ ಹಿಂತಿರುಗಿದ್ದ ತಂದೆ,<BR/> ತಾಯಿಯೊಡನೆ ಇಲ್ಲಿಗೆ ಬಂದಿದ್ದ.<BR/> {{gap}}ಎದ್ದು ನಿಂತು ಅಪ್ಪು ಬಾಗಿಲ ಬಳಿಗೆ ಬಂದ, ತೆಳುಮೀಸೆ, ಕೆನ್ನೆಗಲ್ಲಗಳನ್ನು<BR/> ಆವರಿಸಿದ್ದ ತೆಳುಗಡ್ಡ<BR/> {{gap}}ಮಗನನ್ನು ನೋಡುತ್ತ ತಾಯಿ ಬಿಕ್ಕಿಬಿಕ್ಕಿ ಅತ್ತಳು.<BR/> {{gap}}"ಯಾಕಮ್ಮ ಅಳ್ತೀಯಾ?”<BR/> {{gap}}ತಂದೆಯೆಂದ-ನಿನಗಿನ್ನೂ ಅನುಭವ ಸಾಲದು ಎನ್ನುವ ಧ್ವನಿಯಲ್ಲಿ:<BR/> {{gap}}"ನೀನು ಸುಮ್ಮಿರು ಅಪ್ಪು, ಅಳಲಿ."<BR/> {{gap}}ಆ ತಾಯಿ ಅಂದಳು:<BR/> {{gap}}“ಹೆತ್ತ ತಾಯಿ ಹತ್ತಿರ ಯಾವತ್ತಾದರೂ ಕಣ್ಣೀರು ಕಡಿಮೆಯಾಗ್ತದಾ ಮಗಾ?”<BR/> ಜಾನಕಿ ಮಗುವನ್ನೆತ್ತಿಕೊಂಡಳು. ಮುರು ವರ್ಷದ ಪುಟ್ಟ ಹುಡುಗ ತಂದೆಯ<BR/>ಮುಖ ನೋಡಿದ. ಪರಿಚಿತನಲ್ಲ. ಅಜ್ಜಿಯ ಅಜ್ಜನ ಮುಖ ನೋಡಿದ. ಆ<BR/> ಮುಖಾಭಾವಗಳು ಇಷ್ಟವಾಗಲಿಲ್ಲ. ತಾಯಿಯನ್ನು ನೋಡಿದ. ಅಲ್ಲಿಯೂ<BR/> ಕಣ್ಣುಗಳು ತುಂಬಿ ಬಂದಿದ್ದುವು. ಇದೊಂದನ್ನೂ ತಾನು ಸಹಿಸೆನೆಂಬಂತೆ ಗಟ್ಟಿಯಾಗಿ<BR/>ಅತ್ತ. ಅಪ್ಪುವಿಗೂ ಅಳುವ ಹಾಗಾಯಿತು.<BR/> {{gap}}ಅಲ್ಲಿಯೇ ದೂರದಲ್ಲಿ ಕುಳಿತಿದ್ದ ಜೇಲಿನೊಬ್ಬ ಅಧಿಕಾರಿಯನ್ನೂ ನಿಂತಿದ್ದ<BR/> ಪಹರೆಯವನನ್ನೂ ಅಪ್ಪು ನೋಡಿದ. ತಾನು ಕ್ರಾಂತಿಕಾರನೆಂಬುದನ್ನು ನೆನಪಿಗೆ<BR/>ತಂದುಕೊಳ್ಳುತ್ತ ಅಪ್ಪು ಮನಸ್ಸು ಬಿಗಿಹಿಡಿದು, ಹೆಂಡತಿಯನ್ನು ಕೇಳಿದ :<BR/> “ಮಗೂಗೆ ಏನು ಹೆಸರಿಡ್ಬೇಕು ಕೊನೆಗೂ ತೀರ್ಮಾನ ಮಾಡಿದಿರಿ ಜಾನಕಿ?”<BR/> {{gap}}“ಅಪ್ಪು ಕುಟ್ಟಿ ಅಂತಲೇ."<BR/> {{gap}}“ನಿನ್ನ ಮಗೂಗೆ ಇನ್ನೇನು ಹೆಸರಪ್ಪಾ ಇಡೋದು?” ಎಂದು ತಾಯಿ,<BR/> ಕಂಬನಿಯೊರೆಸಿಕೊಳ್ಳುತ್ತಾ, ಸೊಸೆಯ ಮಾತನ್ನು ಸಮರ್ಥಿಸಿ ಅಂದಳು.<BR/><noinclude></noinclude> dglmnf5oq5r7guijkotr2us7qxcbpdm ಪುಟ:Chirasmarane-Niranjana.pdf/೨೬೪ 104 13083 320350 246996 2026-05-16T14:08:39Z Shreelatha.Halemane 7642 /* Validated */ 320350 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=ಚಿರಸ್ಮರಣೆ |right=೨೬೫}} {{gap}}ಅಪ್ಪು ನಕ್ಕ. ಆ ನಗುವನ್ನು ಕಂಡು ಅಪ್ಪು ಕುಟ್ಟಿಯೂ ಅಳು ನಿಲ್ಲಿಸಿ ಹಲ್ಲು ಕಿರಿದು “ಇಹ್ಹಿ!" ಅಂದ.<BR/> {{gap}}ಇಂತಹ ಭೇಟಿಯಲ್ಲಿ ಸಮಯದ ಮಹತ್ವವಷ್ಟೆಂಬುದನ್ನು ತಿಳಿದಿದ್ದ ಅಪ್ಪುವಿನ<BR/>ತಂದೆ ಹೇಳಿದ :<BR/> {{gap}}"ಸುಮ್ನೆ ನಿಂತಿರ್‍ಬೇಡಿ, ಮಾತಾಡಿ."<BR/> {{gap}}ಆದರೆ ಏನನ್ನು ?....ಯಾವ ವಿಷಯ? ಹಿರಿಯ ಹಾಗಂದರೂ ಅವರು<BR/> ಮೌನವಾಗಿಯೇ ಇದ್ದರು.<BR/> {{gap}}ಬಳಿಕ ವಿಷಯಗಳಿಗಾಗಿ ತಡವರಿಸುತ್ತ ಅಪ್ಪು ನುಡಿದ:<BR/> {{gap}}"ಅಕ್ಕನನ್ನ ಇತ್ತೀಚೆಗೆ ನೋಡಿದ್ಯಾ?”<BR/> {{gap}}ಜಾನಕಿ ಅಂದಳು: "ಹೂಂ." {{gap}}"ಮಗು ಚೆನ್ನಾಗಿದ್ಯಾ?"<BR/> {{gap}}"ಹೂಂ, ಚೇತನಾಗೆ ಆಗಲೆ ಐದು ತುಂಬಿತು. ಮುಂದಿನ ಸಲ ಶಾಲೆಗೆ<BR/> ಹಾಕ್ಬೇಕೂಂತಿದ್ದಾಳೆ ಅಕ್ಕ."<BR/> {{gap}}"ಒಳ್ಳೇದೆ?"<BR/> {{gap}}ಹಿಂದೆ ಕಮ್ಮೂರಿನಲ್ಲಿ ಹೆಣ್ಣುಮಕ್ಕಳು ಶಾಲೆಗೆ ಹೋಗುತ್ತಿರಲಿಲ್ಲ. ಈಗ<BR/> ಹುಡುಗಿಯರನ್ನು ಕಳುಹಿಸುವ ಮಾತು ಕೇಳಿಸುತ್ತಿತ್ತು. ಒಳ್ಳೆಯದೇ.<BR/> ಅಮ್ಮನತ್ತ ನೋಡಿ ಅಪ್ಪು ಕೇಳಿದ:<BR/> {{gap}}'ಅಜ್ಜಿ ಆರೋಗ್ಯವಾಗಿದ್ದಾಳಾ ಅಮ್ಮಾ?”<BR/> {{gap}}"ಹೂಂ ಕಣೋ"<BR/> {{gap}}"ತಮ್ಮ?"<BR/> {{gap}}"ಹೊಲದ ಎಲ್ಲ ಕೆಲಸ ಅವನೇ ಈಗ ನೋಡ್ಕೊಳ್ತಾನೆ. "<BR/> {{gap}}ಕಿರಿಯ ತಮ್ಮನ ನೆನಪು ಕಾಡುತ್ತ ಬಂದು ಅಪ್ಪು ಕೇಳಿದ:<BR/> {{gap}}“ಕುಟ್ಟಿ ಈಗ ದೊಡ್ಡನಾಗಿದ್ದೇಕು ಅಲ್ವಾ? ಅವನನ್ನು ಚೆನ್ನಾಗಿ ನೋಡ್ಕೊ<BR/> ಅಮ್ಮ, ಅವನಿಗೆ ತುಂಬಾ ಓದಿಸ್ಬೇಕು.”<BR/> {{gap}}ಓದಿಸುವ ಮಾತು ಹಳೆಯದೊಂದು ನೆನಪನ್ನು ಕೆದರಿತು.<BR/> {{gap}}“ಅಪ್ಪಾ, ನಾನು ಪೋಲಿ ಸಹವಾಸಕ್ಕೆ ಬೀ‌ಳ್ಭಹುದೂಂತ ಹಿಂದೆ ಭಾವಿಸಿದ್ದೆ.<BR/>ಅಲ್ವ ಅಪ್ಪಾ? ನಾನು ಪೋಲಿಯಾಗಲಿಲ್ಲ. ಆದರೆ ಹೆತ್ತವರಿಗೆ ಸುಖಾನೂ<BR/>ಕೊಡಲಿಲ್ಲ.<BR/> {{gap}}“ಹಾಗೆಲ್ಲಾ ಆಡ್ಬಾರ್ದು ಅಪ್ಪು."<BR/><noinclude></noinclude> r4luxpwbr9sdxwy75937cpsv40ruce5 ಪುಟ:Chirasmarane-Niranjana.pdf/೨೬೫ 104 13084 320354 247005 2026-05-16T14:15:52Z Shreelatha.Halemane 7642 /* Validated */ 320354 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=೨೬೬|right=ಚಿರಸ್ಮರಣೆ}} {{gap}}ಅಲ್ಲೇ ಇದ್ದ ಪಹರೆಯವನು ಗಟ್ಟಿಯಾಗಿ ಹೇಳಿದ:<BR/> {{gap}}"ಹೊತ್ತಾಯ್ತು.ಹೊರಡಿ!"<BR/> {{gap}}ಆ ಸೂಚನೆ ಕೇಳಿ, ಎಲ್ಲರ ಕಸಿವಿಸಿಯೂ ಹೆಚ್ಚಿತು. ಆವರೆಗಿನ ಗಾಂಭೀರ್‍ಯ‍ವೆಲ್ಲ<BR/>ಕರಗಿ ಜಾನಕಿಯ ಕತ್ತಿನ ಸೆರೆಗಳು ಬಿಗಿದು ಬಂದವು.ತುಟಿಗಳು ಕಂಪಿಸಿದುವು.<BR/> {{gap}}ಅಪ್ಪುವೆಂದ<BR/> {{gap}}"ಪಕ್ಕದ ಕೊಠಡೀಲೇ ಚಿರುಕಂಡ ಇದ್ದಾನಮ್ಮಾ. ನಾವು ಚಿಕ್ಕೋರಾಗಿದ್ದಾಗ<BR/>ನೀನು ನೇಂದ್ರ ಬಾಳೆಹಣ್ಣು ಕೊಟ್ಟಿದ್ದನ್ನ ಯಾವಾಗಲೂ ನೆನಸ್ಕೊಳ್ತಾನೆ. ಮಾತಾಡಿಸಿ<BRಹೋಗಮ್ಮಾ."<BR/> ತಾಯಿಯೂ ತಂದೆಯೂ ಚಿರುಕಂಡನತ್ತ ಚಲಿಸಿದರು.<BR/> {{gap}}ಅಪ್ಪು ಎರಡು ಕೈಗಳನ್ನೂ ಹೊರ ಹಾಕಿ ಜಾನಕಿಯ ತೋಳುಗಳನ್ನು <BR/> ಹಿಡಿದುಕೊಂಡ.<BR/> {{gap}}ಬಲು ಪ್ರಯಾಸಪಡುತ್ತ ಆಕೆ ಕೇಳಿದಳು:<BR/> {{gap}}"ಯಾವಾಗ?" {{gap}}"ಗೊತ್ತಿಲ್ಲ ಜಾನೂ... ಭೇಟಿ ಪ್ರಾಯಶಃ ಇದೇ ಕೊನೇದು."<BR/> {{gap}}"ಅಯ್ಯೋ!"<BR/> {{gap}}"ಅಳಬೇಡ ಜಾನೂ."<BR/> {{gap}}ಆಕೆಯ ಕೈಗಳನ್ನು ಬಿಟ್ಟು ಮಗುವಿನ ಮುಖವನ್ನು ಬರಸೆಳೆದು ಅಪ್ಪು<BR/> ಮುದ್ದಿಸಿದ.<BR/> {{gap}}"ಮಗೂನ ನೋಡ್ಕೊ ಜಾನೂ."<BR/> {{gap}}"ಹೂಂ...."<BR/> {{gap}}ಹೇಳಬೇಕೆಂದಿದ್ದ ಒಂದು ವಿಷಯವನ್ನು ಹೇಳಲಾಗದೆ ಸಂಕಟಪಡುತ್ತ <BR/> ಅಪ್ಪುವೆಂದ:<BR/> {{gap}}"ಒಂದು ವಿಷಯ ಜಾನೂ__"<BR/> ಪಹರೆಯವನ ಸ್ವರ ಮತ್ತೂ ಜೋರಾಗಿ ಕೇಳಿಸಿತು:<BR/> {{gap}}"ಹೊರಡ್ರಿ. ಹೊತ್ತಾಯ್ತು!ಬೇರೆಯವರ ಹತ್ತಿರ ಯಾಕ್ರಿ ಮಾತಾಡ್ತೀರಾ<BR/> ಅಲ್ಲಿ?"<BR/> {{gap}}ಜಾನಕಿಯೆಂದಳು:<BR/> {{gap}}"ಹೇಳಿ_ಹೇಳಿ!"<BR/> "ನೀನು ಮುಂದೆ ಬೇರೆ ಯಾರನ್ನಾದರೂ_"<BR/><noinclude></noinclude> 6gdxuzok4w0hkee1p4paqovdmx5jy8w ಪುಟ:Chirasmarane-Niranjana.pdf/೨೬೬ 104 13085 320359 247017 2026-05-16T14:23:01Z Shreelatha.Halemane 7642 /* Validated */ 320359 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left ಚಿರಸ್ಮರಣೆ|right=೨೬೭}} {{gap}}ಜಾನಕಿ ತನ್ನ ಅಂಗೈಯಿಂದ ಆತನ ಬಾಯಿ ಮುಚ್ಚಿದಳು. ಉದ್ವೇಗದಿಂದ<BR/> ಆತ ಅದನ್ನು ತೇವಗೊಳಿಸಿದ.<BR/> {{gap}}ತಂದೆ-ತಾಯಿ ಚಿರುಕಂಡನನ್ನು ಮಾತನಾಡಿಸಿ ಬಂದರು.<BR/> {{gap}}“ಅವನ ಮನೆಯವರೂ ಬಂದಿದ್ದಾರೆ. ಎಲ್ಲರೂ ಬಂದಿದ್ದಾರೆ. ಜತೆಯಾಗೇ<BR/>ಬಂದ್ವಿ” ಎಂದ ಅಪ್ಪುವಿನ ತಂದೆ.<BR/> {{gap}}ಮತ್ತೆ ಅಳತೊಡಗಿದ ತಾಯಿಯನ್ನು ಕುರಿತು ಅಪ್ಪು ಹೇಳಿದ:<BR/> {{gap}}“ಅಮ್ಮಾ! ಅಳಬೇಡಮ್ಮಾ! ಮುಂದೆ ಒಂದು ದಿನ ನಮ್ಮ ರಾಜ್ಯ ಬರದೆ.<BR/> ಆಗ, ಹಿರೇ ಮಗನ್ನ ಕಾಣಿಕೆ ಕೊಟ್ಟ ವೀರಮಾತೇಂತ ನಿನ್ನನ್ನ ಪೂಜಿಸ್ತಾರೆ!"<BR/> {{gap}}"ಅಯ್ಯೋ!"<BR/> {{gap}}ಮತ್ತೆ ಪಹರೆಯವನ ಧ್ವನಿ:<BR/> {{gap}}"ಬುದ್ದಿ ಇಲ್ಲ ನಿಮಗೆ ? ನಡೀರಿ!"<BR/> ತಂದೆಯ ಸ್ವರ: “ಬರ್‍ತೇವೆ ಅಪ್ಪು..."<BR/> {{gap}}ಅವರು ಒಲ್ಲದ ಪಾದಗಳನ್ನೆಳೆದುಕೊಂಡು ಹೋದರು. ಬರಲಾರದ<BR/> ದೃಷ್ಟಿಗಳನ್ನು ಕೀಳುತ್ತ ನಡೆದರು, ಅವು ನಿಂತಲ್ಲೆ ನಿಂತ...<BR/> {{gap}}.....ಬೆನ್ನು ಬಾಗಿದ್ದ ಬೂಬಮ್ಮ “ಎಲ್ಲಿದ್ದೀಯೋ?” ಎಂದು ಕರೆಯುತ್ತ<BR/> ಅಳುತ್ತ ಕಿರಿಯ ಮಗನೊಡನೆ ಬಂದಳು. ಆಕೆ ಅಪ್ಪುವನ್ನು ನೋಡಿದಳು ಮುಂದೆ<BR/>ಚಿರುಕಂಡನನ್ನು, ಬಳಿಕ ಕುಂಞಂಬುವನ್ನು,<BR/> {{gap}}“ಬಾ ಅಮ್ಮ, ಬಾ” ಎಂದು ಅಬೂಬಕರ್ ಕರೆದ.<BR/> {{gap}}ರೋದಿಸುತ್ತಲೇ ಆಕೆ ಕಂಬಿಗಳೆಡೆಯಿಂದ ಕೈಹಾಕಿ ಮಗನ ಮೈದಡವಿದಳು.<BR/> ಮುಖವನ್ನು, ಮೂಗನ್ನು, ತೋಳುಗಳನ್ನು ಮುಟ್ಟಿ ನೋಡಿದಳು.<BR/> {{gap}}"ನಿನ್ನ ತಂದೆ ಹಾಗೆ ಮಾಡ್ತಾಂತ ನೀನು ಹೀಗೆ ಮಾಡಿಟ್ಟು ಹೋಗ್ತಿಯಲ್ಲೊ.<BR/> {{gap}}“ಅಳಬೇಡಮ್ಮ, ಅಬ್ದುಲ್ಲ ನಿನ್ನ ಸಾಕ್ತಾನೆ."<BR/> {{gap}ಒಮ್ಮೆಲೆ ಕಿರಿಮಗನತ್ತ ತಿರುಗಿ ಬೂಬಮ್ಮ ಅಂದಳು:<BR/> {{gap}}“ಅವನು ನನ್ನನ್ನೇನು ಸಾಕ್ತಾನೆ, ಮಣ್ಣು ! ನನ್ನ ಮಾತು ಒಂದಾದರೂ ಕೇಳ್ತಾನಾ<BR/>ಅಂತ ನೀನೇ ವಿಚಾರಿಸು!"<BR/> {{gap}}“ಯಾಕೆ ಅಬ್ದುಲ್ಲ? ಅಮ್ಮನ ಮಾತು ಕೇಳೋದಿಲ್ವೇನೋ?"<BR/> {{gap}}ಆ ತಮ್ಮ ಒಲವು ತುಂಬಿದ ದೃಷ್ಟಿಯಿಂದ ಅಣ್ಣನನ್ನು ನೋಡುತ್ತ ರಾಗ<BR/> ಎಳೆದ:<BR/> {{gap}}"ಕೇಳ್ತೇನಣ್ಣ. ಆದರೆ ನಾನು ಪುಸ್ತಕ ಓದೋದು ನೋಡಿದ್ರೆ ಅಮ್ಮ ಬೈತಾಳೆ."<BR/><noinclude></noinclude> 1vvj1kpd30ajuh76ezwozvmyl1fdr1w 320361 320359 2026-05-16T14:24:03Z Shreelatha.Halemane 7642 320361 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|leftಚಿರಸ್ಮರಣೆ|right=೨೬೭}} {{gap}}ಜಾನಕಿ ತನ್ನ ಅಂಗೈಯಿಂದ ಆತನ ಬಾಯಿ ಮುಚ್ಚಿದಳು. ಉದ್ವೇಗದಿಂದ<BR/> ಆತ ಅದನ್ನು ತೇವಗೊಳಿಸಿದ.<BR/> {{gap}}ತಂದೆ-ತಾಯಿ ಚಿರುಕಂಡನನ್ನು ಮಾತನಾಡಿಸಿ ಬಂದರು.<BR/> {{gap}}“ಅವನ ಮನೆಯವರೂ ಬಂದಿದ್ದಾರೆ. ಎಲ್ಲರೂ ಬಂದಿದ್ದಾರೆ. ಜತೆಯಾಗೇ<BR/>ಬಂದ್ವಿ” ಎಂದ ಅಪ್ಪುವಿನ ತಂದೆ.<BR/> {{gap}}ಮತ್ತೆ ಅಳತೊಡಗಿದ ತಾಯಿಯನ್ನು ಕುರಿತು ಅಪ್ಪು ಹೇಳಿದ:<BR/> {{gap}}“ಅಮ್ಮಾ! ಅಳಬೇಡಮ್ಮಾ! ಮುಂದೆ ಒಂದು ದಿನ ನಮ್ಮ ರಾಜ್ಯ ಬರದೆ.<BR/> ಆಗ, ಹಿರೇ ಮಗನ್ನ ಕಾಣಿಕೆ ಕೊಟ್ಟ ವೀರಮಾತೇಂತ ನಿನ್ನನ್ನ ಪೂಜಿಸ್ತಾರೆ!"<BR/> {{gap}}"ಅಯ್ಯೋ!"<BR/> {{gap}}ಮತ್ತೆ ಪಹರೆಯವನ ಧ್ವನಿ:<BR/> {{gap}}"ಬುದ್ದಿ ಇಲ್ಲ ನಿಮಗೆ ? ನಡೀರಿ!"<BR/> ತಂದೆಯ ಸ್ವರ: “ಬರ್‍ತೇವೆ ಅಪ್ಪು..."<BR/> {{gap}}ಅವರು ಒಲ್ಲದ ಪಾದಗಳನ್ನೆಳೆದುಕೊಂಡು ಹೋದರು. ಬರಲಾರದ<BR/> ದೃಷ್ಟಿಗಳನ್ನು ಕೀಳುತ್ತ ನಡೆದರು, ಅವು ನಿಂತಲ್ಲೆ ನಿಂತ...<BR/> {{gap}}.....ಬೆನ್ನು ಬಾಗಿದ್ದ ಬೂಬಮ್ಮ “ಎಲ್ಲಿದ್ದೀಯೋ?” ಎಂದು ಕರೆಯುತ್ತ<BR/> ಅಳುತ್ತ ಕಿರಿಯ ಮಗನೊಡನೆ ಬಂದಳು. ಆಕೆ ಅಪ್ಪುವನ್ನು ನೋಡಿದಳು ಮುಂದೆ<BR/>ಚಿರುಕಂಡನನ್ನು, ಬಳಿಕ ಕುಂಞಂಬುವನ್ನು,<BR/> {{gap}}“ಬಾ ಅಮ್ಮ, ಬಾ” ಎಂದು ಅಬೂಬಕರ್ ಕರೆದ.<BR/> {{gap}}ರೋದಿಸುತ್ತಲೇ ಆಕೆ ಕಂಬಿಗಳೆಡೆಯಿಂದ ಕೈಹಾಕಿ ಮಗನ ಮೈದಡವಿದಳು.<BR/> ಮುಖವನ್ನು, ಮೂಗನ್ನು, ತೋಳುಗಳನ್ನು ಮುಟ್ಟಿ ನೋಡಿದಳು.<BR/> {{gap}}"ನಿನ್ನ ತಂದೆ ಹಾಗೆ ಮಾಡ್ತಾಂತ ನೀನು ಹೀಗೆ ಮಾಡಿಟ್ಟು ಹೋಗ್ತಿಯಲ್ಲೊ.<BR/> {{gap}}“ಅಳಬೇಡಮ್ಮ, ಅಬ್ದುಲ್ಲ ನಿನ್ನ ಸಾಕ್ತಾನೆ."<BR/> {{gap}ಒಮ್ಮೆಲೆ ಕಿರಿಮಗನತ್ತ ತಿರುಗಿ ಬೂಬಮ್ಮ ಅಂದಳು:<BR/> {{gap}}“ಅವನು ನನ್ನನ್ನೇನು ಸಾಕ್ತಾನೆ, ಮಣ್ಣು ! ನನ್ನ ಮಾತು ಒಂದಾದರೂ ಕೇಳ್ತಾನಾ<BR/>ಅಂತ ನೀನೇ ವಿಚಾರಿಸು!"<BR/> {{gap}}“ಯಾಕೆ ಅಬ್ದುಲ್ಲ? ಅಮ್ಮನ ಮಾತು ಕೇಳೋದಿಲ್ವೇನೋ?"<BR/> {{gap}}ಆ ತಮ್ಮ ಒಲವು ತುಂಬಿದ ದೃಷ್ಟಿಯಿಂದ ಅಣ್ಣನನ್ನು ನೋಡುತ್ತ ರಾಗ<BR/> ಎಳೆದ:<BR/> {{gap}}"ಕೇಳ್ತೇನಣ್ಣ. ಆದರೆ ನಾನು ಪುಸ್ತಕ ಓದೋದು ನೋಡಿದ್ರೆ ಅಮ್ಮ ಬೈತಾಳೆ."<BR/><noinclude></noinclude> 7uf06cnuilj5kj27ml7pvlarvhc3obd 320362 320361 2026-05-16T14:24:52Z Shreelatha.Halemane 7642 320362 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=ಚಿರಸ್ಮರಣೆ|right=೨೬೭}} {{gap}}ಜಾನಕಿ ತನ್ನ ಅಂಗೈಯಿಂದ ಆತನ ಬಾಯಿ ಮುಚ್ಚಿದಳು. ಉದ್ವೇಗದಿಂದ<BR/> ಆತ ಅದನ್ನು ತೇವಗೊಳಿಸಿದ.<BR/> {{gap}}ತಂದೆ-ತಾಯಿ ಚಿರುಕಂಡನನ್ನು ಮಾತನಾಡಿಸಿ ಬಂದರು.<BR/> {{gap}}“ಅವನ ಮನೆಯವರೂ ಬಂದಿದ್ದಾರೆ. ಎಲ್ಲರೂ ಬಂದಿದ್ದಾರೆ. ಜತೆಯಾಗೇ<BR/>ಬಂದ್ವಿ” ಎಂದ ಅಪ್ಪುವಿನ ತಂದೆ.<BR/> {{gap}}ಮತ್ತೆ ಅಳತೊಡಗಿದ ತಾಯಿಯನ್ನು ಕುರಿತು ಅಪ್ಪು ಹೇಳಿದ:<BR/> {{gap}}“ಅಮ್ಮಾ! ಅಳಬೇಡಮ್ಮಾ! ಮುಂದೆ ಒಂದು ದಿನ ನಮ್ಮ ರಾಜ್ಯ ಬರದೆ.<BR/> ಆಗ, ಹಿರೇ ಮಗನ್ನ ಕಾಣಿಕೆ ಕೊಟ್ಟ ವೀರಮಾತೇಂತ ನಿನ್ನನ್ನ ಪೂಜಿಸ್ತಾರೆ!"<BR/> {{gap}}"ಅಯ್ಯೋ!"<BR/> {{gap}}ಮತ್ತೆ ಪಹರೆಯವನ ಧ್ವನಿ:<BR/> {{gap}}"ಬುದ್ದಿ ಇಲ್ಲ ನಿಮಗೆ ? ನಡೀರಿ!"<BR/> ತಂದೆಯ ಸ್ವರ: “ಬರ್‍ತೇವೆ ಅಪ್ಪು..."<BR/> {{gap}}ಅವರು ಒಲ್ಲದ ಪಾದಗಳನ್ನೆಳೆದುಕೊಂಡು ಹೋದರು. ಬರಲಾರದ<BR/> ದೃಷ್ಟಿಗಳನ್ನು ಕೀಳುತ್ತ ನಡೆದರು, ಅವು ನಿಂತಲ್ಲೆ ನಿಂತ...<BR/> {{gap}}.....ಬೆನ್ನು ಬಾಗಿದ್ದ ಬೂಬಮ್ಮ “ಎಲ್ಲಿದ್ದೀಯೋ?” ಎಂದು ಕರೆಯುತ್ತ<BR/> ಅಳುತ್ತ ಕಿರಿಯ ಮಗನೊಡನೆ ಬಂದಳು. ಆಕೆ ಅಪ್ಪುವನ್ನು ನೋಡಿದಳು ಮುಂದೆ<BR/>ಚಿರುಕಂಡನನ್ನು, ಬಳಿಕ ಕುಂಞಂಬುವನ್ನು,<BR/> {{gap}}“ಬಾ ಅಮ್ಮ, ಬಾ” ಎಂದು ಅಬೂಬಕರ್ ಕರೆದ.<BR/> {{gap}}ರೋದಿಸುತ್ತಲೇ ಆಕೆ ಕಂಬಿಗಳೆಡೆಯಿಂದ ಕೈಹಾಕಿ ಮಗನ ಮೈದಡವಿದಳು.<BR/> ಮುಖವನ್ನು, ಮೂಗನ್ನು, ತೋಳುಗಳನ್ನು ಮುಟ್ಟಿ ನೋಡಿದಳು.<BR/> {{gap}}"ನಿನ್ನ ತಂದೆ ಹಾಗೆ ಮಾಡ್ತಾಂತ ನೀನು ಹೀಗೆ ಮಾಡಿಟ್ಟು ಹೋಗ್ತಿಯಲ್ಲೊ.<BR/> {{gap}}“ಅಳಬೇಡಮ್ಮ, ಅಬ್ದುಲ್ಲ ನಿನ್ನ ಸಾಕ್ತಾನೆ."<BR/> {{gap}ಒಮ್ಮೆಲೆ ಕಿರಿಮಗನತ್ತ ತಿರುಗಿ ಬೂಬಮ್ಮ ಅಂದಳು:<BR/> {{gap}}“ಅವನು ನನ್ನನ್ನೇನು ಸಾಕ್ತಾನೆ, ಮಣ್ಣು ! ನನ್ನ ಮಾತು ಒಂದಾದರೂ ಕೇಳ್ತಾನಾ<BR/>ಅಂತ ನೀನೇ ವಿಚಾರಿಸು!"<BR/> {{gap}}“ಯಾಕೆ ಅಬ್ದುಲ್ಲ? ಅಮ್ಮನ ಮಾತು ಕೇಳೋದಿಲ್ವೇನೋ?"<BR/> {{gap}}ಆ ತಮ್ಮ ಒಲವು ತುಂಬಿದ ದೃಷ್ಟಿಯಿಂದ ಅಣ್ಣನನ್ನು ನೋಡುತ್ತ ರಾಗ<BR/> ಎಳೆದ:<BR/> {{gap}}"ಕೇಳ್ತೇನಣ್ಣ. ಆದರೆ ನಾನು ಪುಸ್ತಕ ಓದೋದು ನೋಡಿದ್ರೆ ಅಮ್ಮ ಬೈತಾಳೆ."<BR/><noinclude></noinclude> 44i592he22619tl3husfd7gkighsiqp ಪುಟ:Chirasmarane-Niranjana.pdf/೨೬೭ 104 13086 320419 247036 2026-05-16T17:54:40Z Shreelatha.Halemane 7642 /* Validated */ 320419 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=೨೬೮|right=ಚಿರಸ್ಮರಣೆ}} {{gap}}ಆ ಪರಿಸ್ಥಿತಿಯಲ್ಲೂ ಅಬೂಬಕರ್‌ಗೆ ನಗು ಬಂತು.<BR/> {{gap}}“ಒಳ್ಳೇ ಅಮ್ಮ! ಓದಿದರೆ ಬಬ್ಬಹುದಾ?"<BR/> {{gap}}ತನಗೆ ಅವಮಾನವಾಯಿತೆಂದು ಬೂಬಮ್ಮನೆಂದಳು:<BR/> {{gap}}“ಓದಿದರೆ ಯಾಕ ಬಯ್ತೇನೆ ನಾನು? ಓದಿ ಓದಿ ಊರು ಬಿಡಬಾರ್‍ದೂಂತ<BR/> ಹೊಟ್ಟೆ ಸಂಕಟಕ್ಕೆ ಏನಾದರೂ ಅನ್ತೇನೆ ಒಮ್ಮೆಮ್ಮೆ.<BR/> {{gap}}“ಅದೇನೋ ಸರೀನೆ ಅಮ್ಮ, ಅಬ್ದುಲ್ಲನಿಗೂ ಅಷ್ಟು ಗೊತ್ತಾಗೋದಿಲ್ವ?"<BR/> {{gap}}ಬೂಬಮ್ಮ ಅಬ್ದುಲನನ್ನ ಬರಸೆಳೆದು ಹಿರಿಯ ಮಗನತ್ತ ನೋಡಿ ಅಂದಳು:<BR/> {{gap}}“ನಿನಗೆ ತಿಂಡಿ ತಂದಿದ್ದೆ. ಆದರೆ ಅವನ್ನು ಒಳಗೆ ಬಿಡಲಿಲ್ಲ.*<BR/> {{gap}}“ನೀನು ಬಂದೆಯಲ್ಲಮ್ಮ, ಅದೇ ಸಾಕು!"<BR/> {{gap}}ಆ ಮಾತು ಕೇಳಿದೊಡನೆಯ ತಾನು ಬಂದ ಸಂದರ್ಭ ನೆನಪಾಗಿ ಬೂಬಮ್ಮ<BR/>ಸಂಕಟ ತಡೆಯಲಾರದೆ ಅಳತೊಡಗಿ ಸರಕಾರವನ್ನು ಶಪಿಸಿದಳು.<BR/> {{gap}}ಅಬೂಬಕರ್ ತಾಯಿಯನ್ನು ಸಂತವಿಸುತ್ತ ಹೇಳಿದ:<BR/> {{gap}}“ನಾಳೆ ದಿನ ಯಾರಾದರೂ ನಿನ್ನ ದೊಡ್ಡ ಮಗ ಏನಾಗಿದ್ದಾಂತ ಕೇಳಿದರೆ<BR/> ಏನ್ಹೇಳ್ತಿಯಾ?”<BR/> {{gap}}“ನನಗೆ ಗೊತ್ತಿಲ್ವ? ಬೀಡಿ ಕೆಲಸಗಾರನಾಗಿದ್ದಾಂತ ಹೇಳ್ತೇನೆ..."<BR/> {{gap}}ಹಾಗೆ ಅನ್ನುತ್ತಿದ್ದಂತೆಯೇ, ಮಗ ಎಷ್ಟೋ ಸಾರೆ ಹೇಳಿದ್ದುದು ನೆನಪಾಗಿ<BR/> ಆಕೆಯೆಂದಳು:<BR/> {{gap}}"ಸಂಘದ ದಳಕ್ಕೆ ನಾಯಕನಾಗಿದ್ದಾಂತಲೂ ಹೇಳ್ತೇನೆ.”<BR/> {{gap}}"ಭೇಷ್ ಅಮ್ಮ ! ಆಗ ನಿನಗೆ ಜನರು ಗೌರವ ಕೊಡ್ತಾರೆ."<BR/> {{gap}}ತಾಯಿ ಮಗನಿಗೊಂದು ಗುಟ್ಟು ಹೇಳಿದಳು:<BR/> {{gap}}"ಈಗಲೂ ಹಾಗೆ ಕಣೋ, ಮೊದಲು ಬೂಬಮ್ಮನ್ನ ಯಾರು<BR/> ಮಾತಾಡಿಸ್ತಿದ್ರು? ಈಗ ಎಲ್ಲೂ ಸುಖದುಃಖ ವಿಚಾರಿಸೋರೆ.... ಆದರೂ ನೀನು<BR/> ಅವರ ಕೈಗೆ ಸಿಗಬಾರಿತ್ತು ಮಗ....”<BR/> {{gap}}"ನಾನು ಯಾವಾಗೂ ನಿನ್ನ ಪಕ್ಕದಲ್ಲೆ ಇರ್‍ತೇನಂತ ಯೋಚಿಸ್ಕೊಮ್ಮ<BR/> {{gap}}“ಅಬ್ದುಲ್ಲ ಅಣ್ಣನಿಗೆ ಹೇಳಿದ:<BR/> {{gap}}“ಅಮ್ಮ ಎಷ್ಟೋ ಸಲ ನನ್ನನ್ನೇ ಅಬೂಬಕರ್ ಅಂತ ಕೂಗ್ತಾಳೆ."<BR/> {{gap}}"ಹೌದಾ! ನೀನು ಜಾಣ, ಅಮ್ಮನ್ನ ಬಿಟ್ಟಿಡ್ಬೇಡ.”<BR/> {{gap}}'ಹೂಂ ಅಣ್ಣ.'<BR/> {{gap}}ಮತ್ತೆ ಹೊತ್ತಾಯಿತೆಂಬ ಆಕ್ರೋಶ,<BR/><noinclude></noinclude> jjho9qnb4r3o4uumzfe8hpx1v8bued3 ಪುಟ:Chirasmarane-Niranjana.pdf/೨೭೦ 104 13089 320438 247044 2026-05-17T04:11:54Z Shreelatha.Halemane 7642 /* Validated */ 320438 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=ಚಿರಸ್ಮರಣೆ|right=೨೭೧}} {{gap}}ಆಕೆಯೇ ಅಲ್ಲವೆ ಆ ಮಾತನಾಡಿದ್ದು ? ತನ್ನ ಹೆಂಡತಿ ಬರೇ ಮುಗ್ಧ ಎಂದು<BR/>ಒಂದೊಂದು ಸಾರೆ ಅಂದುಕೊಂಡಿದ್ದ ಚಿರುಕಂಡ... ಅದು ತಪ್ಪು ಕಲ್ಪನೆ. ಇಲ್ಲಿ,<BR/>ಆಕೆಯನ್ನು ತಾನು ಸಮಾಧಾನಪಡಿಸುತ್ತಿರಲಿಲ್ಲ. ಅವಳು ತನಗೆ ಹೊಸ ಶಕ್ತಿ<BR/>ನೀಡುತ್ತಿದ್ದಳು....<BR/> {{gap}}“ಚಂದು ಪುನಃ ಅಂಗಡಿ ಇಟ್ಟಿದ್ದಾನಾ?"<BR/> {{gap}}"ಹೂಂ, ಮೊದಲಿನ ಹಾಗೇ....”<BR/> {{gap}}ಮೊದಲಿನ ಹಾಗೆಯ! ಆಃ ! ತನ್ನಾಕೆ ಆಡಿದ ಮಾತು. ನಿಜವಾಗಿಯೂ ಈಕೆಯ<BR/>ಜತೆಗಾರನಾಗುವ ಯೋಗ್ಯತೆ ತನಗಿತ್ತೆ? ಬದುಕಿನ ಉದ್ದಕ್ಕೂ ಇಂತಹ<BR/>ಜತೆಗಾತಿಯನ್ನು ಪಡೆಯುವಾತ ಎಷ್ಟು ಸುಖಿ!<BR/> {{gap}}ತಾಯಿ ರೋದಿಸುತ್ತಲೇ ಇದ್ದಳು:<BR/> {{gap}}“ಅಯ್ಯೋ! ಅಯ್ಯೋ ಚಿರೂ! ಅಯ್ಯೋ ಕಂದಾ!"<BR/> {{gap}}“ಅಮ್ಮಾ, ಅಳಬಾರದು! ನನಗೆ ಸಂಕಟವಾಗ್ತದ. ನಾನೂ ಅಳ್ಲೇನು? ಇಕೋ,<BR/>ಇವತ್ತಿನಿಂದ ಈಕೇನ ನಿನ್ನ ಮಗಳೂಂತ ಭಾವಿಸಿ ನೋಡೊಅವಳ ಸುಖವೇ<BR/ನಿನ್ನ ಸುಖ ಅಂತ<BR/> {{gap}}ಮಾತು ಕಡಿಯಿತು. ಎರಡು ವರ್ಷಗಳ ಕಾಲವೆಲ್ಲ 'ಹೀಗಾದರೆ' 'ಹಾಗಾದರೆ'<BR/>ಎಂದು ಮನಸ್ಸನ್ನು ಕದಡಿದ್ದ ಯೋಚನೆ, ಏನನ್ನು ಹೇಳಬೇಕು ಎಂದು ಮಾಡಿದ್ದ<BR/>ನಿರ್ಧಾರ, ಯೋಗ್ಯವಾಗಿಯೇ ಇದ್ದುವು. ಆದರೆ ಆಡಬೇಕಾದ ಹೊತ್ತಿನಲ್ಲಿ ಸ್ವರವೇ<BR/>ಕೈಕೊಟ್ಟಿತು.<BR/> {{gap}}ತಂದೆ ಕೇಳಿದ:<BR/> {{gap}}"ದಿನ ಗೊತ್ತಾಯ್ತಾ?”<BR/> {{gap}}“ಇನ್ನೂ ಇಲ್ಲ.”<BR/> {{gap}}"ಗೊತ್ತಾದ ತಕ್ಷಣ ಹೇಳಿಕಳಿಸು. ಇನ್ನೊಮ್ಮೆ ಬರ್‍ತೇವೆ.”<BR/> {{gap}}ಇನ್ನು ಬರುವುದು ಬೇಡವೆನ್ನಬೇಕೆಂದಿದ್ದ ಚಿರುಕಂಡ. ಆದರೆ, ಹಾಗೆ ಹೇಳಿದರೆ<BR/ಅವರಿಗೆಲ್ಲ ನೋವಾಗಬಹುದೆಂದು, ಆತ ಸುಮ್ಮನಾದ.<BR/> {{gap}}ಕುಳಿತಿದ್ದ ಅಧಿಕಾರಿ ಎದ್ದು, ನೇರವಾಗಿ ಬೇರೆ ಕಡೆ ನೋಡಿದ. ಪಹರೆಯವನ<BR/>ಅನುಜ್ಞೆ ಬಂತು:<BR/> {{gap}}"ಇನ್ನು ಹೊರಡಿ !"<BR/> {{gap}}ಕೈಯನ್ನು ಅದುಮಿದ ಅಂಗೈ, ತಾವರೆ ಹೂವಿನ ಮೇಲೆ ಬೆಳ್ಳಿ ನೀರು ನಿಂತ<BR/>ಹಾಗೆ ಕಣ್ಣುಗಳಲ್ಲಿ ಕಂಬನಿ,<noinclude></noinclude> 2i5tz7o2q9xclb02a1hxw0htcpomdjb ಪುಟ:Mrutyunjaya.pdf/೨೧೫ 104 21701 320319 181997 2026-05-16T12:33:34Z Shreelatha.Halemane 7642 /* Validated */ 320319 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=ಮೃತ್ಯುಂಜಯ|right=|left=೨೦೨}} ನಿಮ್ಮನ್ನು ಅಮಾತ್ಯರು ಕರೆಸಿದ ವಿಷಯ ಅವರಿಗೆ ಇನ್ನೂ ತಿಳೀದು."</br> {{gap}}ಮೆನೆಪ್ ಟಾ ಏನಾದರೂ ಹೇಳುವನೋ ಎಂದು ಕಾದು ನಿರಾಶನಾಗಿ,</br> ಗೇಬುವೇ ಮುಂದುವರಿಸಿದ :</br> {{gap}}"ನಾನು ಓದಿದ್ಧು ಬೆಳೆದದ್ದು ರಾಜಧಾನಿಯಲ್ಲೇ. ಆಗ ನಮ್ಮ ಸೋದರ</br> ಮಾವ ಅರಮನೇಲಿ ಕಣಜದ ಆಧಿಕಾರಿಯಾಗಿದ್ರು.ಇಲ್ಲಿನ ಗಜಿಬಿಜಿ ಗಡಿಬಿಡಿ</br> ನನಗೆ ಇಷ್ಟವಾಗದೆ ಅವಕಾಶ ಸಿಕ್ಕಿದಾಗಲೆಲ್ಲ ನಮ್ಮುರು ಲಿಷ್ಟಾಗೆ ಹೋಗಿ</br> ಬಿಡ್ತಿದ್ದೆ....ಈಗಲೂ ಅಷ್ಟೆ."</br> {{gap}}"ಬರ್ತ್ತಾ ನಿಮ್ಮೂರು ಕಂಡ್ವಿ."</br> {{gap}}ನನ್ನೂರಿನಂಥ ಸುಂದರ ಪಟ್ಣಣ ಐಗುಸ್ತದಲ್ಲಿ ಇನ್ನೊಂದಿಲ್ಲ.ಹುಣ್ಣಿಮೆ </br> ರಾತ್ರೀಲಿ ನದೀಲಿದ್ಕೊಂಡು ಲಿಷ್ಟನ ಸೊಬಗು ನೋಡ್ಬೇಕು. ಮುಂದಿನ</br> ಹುಣ್ಣಿಮೆಗೆ ಹೋಗ್ಬರೋಣ. ಅಲ್ದೆ...."</br> {{gap}}ಮಾತು ಅರ್ಧಕ್ಕೇ ನಿಂತಿತೆಂದು ಮೆನೆಪ್ ಟಾ ಕೇಳಿದ:</br> {{gap}}"ಏನು ?”</br> {{gap}}"ನನ್ನ ಹೆಂಡತಿ ನಿಮ್ಮನು ನೋಡೋದಕ್ಕೆ ಕಾತರಳಾಗಿದ್ದಾಳೆ. ಏನೋ</br> ಕೇಳ್ಬೇಕಂತೆ."</br> {{gap}}"ನಿಮ್ಮ ಸಂಸಾರದ ಎಲ್ಲ ಸಾಮಾನುಗಳನ್ನೂ ಎರಡು ದೊಡ್ಡ ಪೆಟಾರಿ</br> ಗಳಲ್ಲಿ ಹಾಕಿ ಮುದ್ರೆ ಒತ್ತಿ, ಸುರಕ್ಷಿತವಾಗಿ ಇಟ್ಟಿದ್ದೇವೆ.”</br> {{gap}}"ಅಬ್ಬ! ಬದುಕಿದೆ! ಇನ್ನು ಹೆದರಿಕೆ ఇల్ల.   ನನ್ನ ಹೆಂಡತಿಯ</br> ಬೈಗಳು ಕೇಳಿ ಕೇಳಿ ನಾನು ಸೊರಗಿ ಹೋಗಿದ್ದೇನೆ.”</br> {{gap}}ಸೊರಗಿದ ಯಾವ ಲಕ್ಷಣಗಳನ್ನೂ ತೋರಿಸದ ಪದಚ್ಯತ ಪ್ರಾಂತ</br> ಪಾಲನ ಸೊಂಸಿನ ಶರೀರವನ್ನು ನೋಡಿ ಮೆನೆಪ್ ಟಾ ನಸುನಕ್ಕ.</br> {{gap}}ಗೇಬು ಧ್ವನಿ ತಗ್ಗಿಸಿ ಮುಂದುವರಿಸಿದ:</br> {{gap}}"ನಿಮ್ಮ ಬಂಡಾಯದಿಂದ ನಾನೂ ನನ್ನ ಹೆಂಡತಿಯೂ ಎಷ್ಟು ಸಂತುಷ್ಟ</br> ರಾಗಿದ್ದೇವೆ ಗೊತ್ತಾ ? ನಿಮ್ಮ ಪ್ರಾಂತ ನಮಗೆ ಯಾರಿಗೂ-ಕ್ಷಮಿಸಿ-</br> ಇಷ್ಟವಾಗಿರಲಿಲ್ಲ. ಬಂಡಾಯದಿಂದಾಗಿ ನಮಗೂ ಮುಕ್ತಿ ಸಿಗ್ತು !"</br> {{gap}}"ಅಮಾತ್ಯರು ಏನು ಹೇಳ್ತಾರೆ?”</br><noinclude></noinclude> aajn3e47ay18erkrnbkslv2d0fwxxrq ಪುಟ:Mrutyunjaya.pdf/೨೨೧ 104 21707 320320 222422 2026-05-16T12:35:44Z Shreelatha.Halemane 7642 /* Validated */ 320320 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=ಮೃತ್ಯುಂಜಯ|left=೨೦೮|right=}} {{gap}}ಮೆನೆಪ್ಟಾ ಕೇಳಿದ:</br> {{gap}}"ನಾಳೆ ನೀವೂ ಬರ್ತೀರಿ, ಅಲ್ಲವಾ?"</br> {{gap}}"ಗೊತ್ತಿಲ್ಲ. ಸಂಜೆಯೊಳಗಾಗಿ ಸೂಚನೆ ಬರದಿದ್ದರೆ ಲಿಷ್ಟ್ ಗೆ</br> ಹೊರಟು ಹೋಗ್ತೇನೆ. 'ಅರಮನೆಯ ರಸಗವಳಕ್ಕಿಂತ ಮೇಲು ಮಡದಿ</br> ತಟ್ಟಿದ ಬಿಸಿರೊಟ್ಟಿ!' ತಮಾಷೆಗೆ ಹೇಳ್ದೆ. ನಮ್ಮ ಮನೆಯಲ್ಲೂ ರೊಟ್ಟಿ</br> ತಟ್ಟೋದು ದಾಸಿಯರೇ ಅನ್ನಿ."</br> {{gap}}ಔಪಚಾರಿಕವಾಗಿ ಮೆನೆಪ್ಟಾ ನಕ್ಕ.</br> {{gap}}"ಹೋಗಿ ಬನ್ನಿ."</br> {{gap}}"ದೋಣಿಯಿಂದ ತರಿಸಬೇಕಾದ್ದು ಏನಾದರೂ ಉಂಟೆ?"</br> {{gap}}"ಉಂಟು."</br> {{gap}}"ಎಷ್ಟು ಕತ್ತೆ ಬೇಕು?"</br> {{gap}}"ಪೆಟಾರಿ, ಬಟ್ಟೆ ಬರೆ....ಒಂದು ಸಾಕು."</br> {{gap}}"ಕಾವಲು ಭಟರಿಗೂ ಆಳುಗಳಿಗೂ ಹೇಳ್ತೇನೆ...."</br> {{gap}}"ಜೊತೆಗೆ ಬಟಾ ಹೋಗ್ತಾನೆ."</br> {{gap}}ಗೇಬು ನಸುನಗೆ ಸೂಸಿದ.</br> {{gap}}"ಹ್ಞ. ಬಟಾ! ನೀರಾನೆ ಪ್ರಾಂತದ ಸಾರಿಗೆ ವ್ಯವಸ್ಥೆಯ</br> ಮುಖ್ಯಸ್ಥ !"</br> {{gap}}ತಮ್ಮ ಮಾತುಗಳಿಗೆ ಕಿವಿಗೊಡುತ್ತ ಅಲ್ಲಿಯೇ ಹೊರಗೆ ಹೂದೋಟದಲ್ಲಿ</br> ಔಟ, ಬೆಕ್ ರೊಡನೆ ನಿಂತಿದ್ದ ಬಟಾನ ಮೇಲೆ ಅವನ ದೃಷ್ಟಿ ಬಿತ್ತು.</br> {{gap}}ಗೇಬು ಹೋದ ಬಳಿಕ ಆ ಮೂವರೂ ಒಳಗೆ ಬಂದರು.</br> {{gap}}"ಹೊರಗೆ ಹೋಗೀಪ್ಪಾ ಬೇಕಾದಾಗ ಕರೀತೇವೆ," ಎಂದ ಬಟಾ,</br> ರಾಜಸೇವಕರಿಗೆ ಹತ್ತಿರದ ಕೊಠಡಿಯನ್ನು ಹೊಕ್ಕೊಡನೆ ದುಗುಡ ತುಂಬಿದ</br> ಧ್ವನಿಯಲ್ಲಿ ಬಟಾ ಅಂದ:</br> {{gap}}"ಅಣ್ಣ, ಎರಡು ವಿಷಯ ನನಗೆ ಸ್ಪಷ್ಟವಾಗಲಿಲ್ಲ. ಮೊದಲ್ನೇದು</br> ನಾವಿಲ್ಲಿಗೆ ಬಂದದ್ದು ಸ್ವಇಚ್ಛೆಯಿಂದಲೋ, ಇನ್ನೊಬ್ಬರ ಒತ್ತಾಯಕ್ಕೊ?"</br> {{gap}}"ನಿನಗೆ ಗೊತ್ತಿದೆಯಲ್ಲ ಬಟಾ. ಸ್ವಂತ ಇಚ್ಛೆಯಿಂದಲೇ."</br><noinclude></noinclude> rh1waklx0wk2f0akyq5pge6hpg3txd0 ಪುಟ:Mrutyunjaya.pdf/೨೩೧ 104 21717 320321 201289 2026-05-16T12:38:46Z Shreelatha.Halemane 7642 /* Validated */ 320321 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center= ಮೃತ್ಯುಂಜಯ|right=|left=೨೧೮}} {{gap}}ನಿಂತಲ್ಲೇ ನಿಂತಿದ್ದ ಮೆನೆಪ್ಟಾ ಪರಿವಾರಕ್ಕೆ ಆ ನೀರವತೆ ದುಸ್ಸಹವಾಗಿ</br>ಕಂಡಿತು. {{gap}}ನಾಯಕ ತಾನೊಬ್ಬನೆ ಆ ಶಿಲಾಪೀಠದೆಡೆಗೆ ಸಾಗಿದ.</br> {{gap}}ಹೆಜ್ಜೆ ಸದ್ದು ಕೇಳಿಸಿದರೂ ತಿರುಗಿ ನೋಡದೆ ಆ ಮನುಷ್ಯನೆಂದ: </br>" ಪೆರೋ ಬರ್ತಾರಾ ? ನಾನು ಏಳ್ಬೇಕಾ ?”</br> {{gap}}ಮೆನೆಪ್ ಟಾ ನುಡಿದ :</br> {{gap}}"ನಾನು ಅಪರಿಚಿತ.ಇಲ್ಲಿಯವನಲ್ಲ...ನಿಮ್ಮ ಹಾಡು ಕೇಳಿ ಸಂಕಟವಾಯ್ತು. {{gap}}ಮಾತನಾಡಿಸಲು ನಾನು ಅರ್ಹನೋ ತಿಳೀದು. {{gap}}ಆದರೂ{{gap}}ಧೈರ್ಯ ಮಾಡಿದ್ದೇನೆ.”</br> {{gap}}"ಮಹಾತ್ಮರಿಗೆ ಉಚಿತವಾದ ವಿನಯ."</br> {{gap}}-ಧ್ವನಿ ಉತ್ಸಾಹ ತೋರಿತು.</br> {{gap}}" ನಾನು ಮೆನೆಪ್ಟಾ."</br> {{gap}}"ನೀರಾನೆ ಪ್ರಾಂತದ ನಾಯಕ ! ಯಾವಾಗ ಬಂದಿರಿ ? "</br> {{gap}}ಆತ ಗಡಬಡಿಸಿ ಎದ್ದ.</br> {{gap}}“ ನೀವು ದೇವಸೇವಕ ಅಲ್ಲವಾ ?”</br> {{gap}}“ ದೇವಸೇವಕ ಮೆನ್ನ. ಹುಚ್ಚ. ದೀಪಸ್ತಂಭದ ಹತ್ತಿರಕ್ಕೆ</br>ಹೋಗೋಣ.{{gap}}ನಿಮ್ಮ ಮುಖ ನೋಡ್ಬೇಕು.”</br> {{gap}}ಇಬ್ಬರೂ ಸಮಿಪದ ಪ್ರಾಕಾರ ದೀಪದೆಡೆಗೆ ನಡೆದರು.</br> {{gap}}ದೀಪದ ನಾಲಿಗೆ ಹೊಯ್ದಾಡುತ್ತಿತ್ತು. ಕಣ್ಣು ಕಿವಿ ಇಲ್ಲದವನಂತೆ</br>ಕಾವಲು ಭಟ ನಿ೦ತಿದ್ದ.</br> {{gap}}ಮೆನಪ್ಟಾ ಕಂಡುದು ರೂಪವಂತ ತರುಣನನ್ನು, ಹಣೆಯ ಅಗಲಕ್ಕೆ</br>ಆಳ ಗೆರೆಗಳು, ಸೊರಗಿದ ಮೈ. ಧರಿಸಿದ್ದುದು ಕೌಪೀನವನ್ನು ಮಾತ್ರ.</br> {{gap}}ತನ್ನ ಎದುರು ನಿಂತವನನ್ನು ನೋಡುತ್ತ ಮೆನ್ನನ ಕಣ್ಣಗಳು ಅಗಲ</br>ಗೊಂಡುವು ಭಾವೋದ್ವೇಗದಿಂದ ಮೂಗಿನ ಹೊಳ್ಳೆಗಳು ಅದುರಿದುವು.</br>ಬಿಸಿಯುಸಿರು ಒಳಕ್ಕೂ ಹೊರಕ್ಕೂ ಹೊಯ್ದಾಡಿತು.</br> {{gap}}ಏನಾಗುತ್ತಿದೆ ಎಂಬುದನ್ನು ಗಮನಿಸುವುದಕ್ಕೆ ಮುಂಚೆಯೇ ಮೆನ್ನ</br>ಮೆನೆಪ್ಟಾನ ಕೆರಳಿಗೆ ಆತು ಬಿದ್ದ. ಬಟಾ, ಔಟ,ಬೆಕ್ ಓಡಿ ಬಂದರು.<noinclude></noinclude> lu4ozlhkc8n39k5u9h4ob0cc4t9p2l4 ಪುಟ:Mrutyunjaya.pdf/೨೭೮ 104 21766 320322 60684 2026-05-16T12:44:43Z Shreelatha.Halemane 7642 /* Validated */ 320322 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=ಮೃತ್ಯುಂಜಯ |left=|right=೨೬೫}} ಭೇಟಿಯಾಗಿ ಮುನ್ನಾ ದಿನವಷ್ಟೆ ಮೆಂಫಿಸಿಗೆ ಮರಳಿದ್ದ ಮಹಾಮಂದಿರದ ಹಿರಿಯ ದೇವಸೇವಕರಲ್ಲೊಬ್ಬ. ಅದನ್ನು ಕೇಳಿ ಇನೇನಿಯ ಮನಸ್ಸು ಅರಳಿತ್ತು. {{gap}}ಅರಮನೆಯ ದೇವಮಂದಿರದಲ್ಲಿ ಪ್ರತಿಯೊಂದೂ ಚೊಕ್ಕಟವಾಗಿದ್ದುದನ್ನು ಕಂಡು ಆತ ಹರ್ಷಿತನಾದ. ತನ್ನನ್ನು ಕಂಡೊಡನೆ ಯಾವಾಗಲೂ ಮೂಲೆ ಸೇರುತ್ತಿದ್ದ ಮೆನ್ನ ಇಂದು ಪ್ರಾಂಗಣದಲ್ಲಿ ಕುಳಿತಿದ್ದ! ಇನೇನಿಗೆ ಅಚ್ಚರಿ. ಆತನನ್ನು ಉದ್ದೇಶಿಸಿ ಅವನೆಂದ : {{gap}}“ಮೆನ್ನ, ಸೆತ್ ನನ್ನು ಮರೆತು ಒಸೈರಿಸನ ಸೇವೆ ಮಾಡ್ತಿದೀಯಾ? ಇದೇ ರೀತಿ ನೀನು ಸುಧಾರಿಸ್ತಾ ಹೋದರೆ ಮಹಾ ಅರ್ಚಕರು ನಿನ್ನನ್ನು ಕ್ಷಮಿಸಲೂ ಬಹುದು ಅಂತೇನೆ.” {{gap}}ಆ ಮಾತು ಕೇಳಿಸಲಿಲ್ಲವೆನ್ನುವಂತೆ ಮೆನ್ನ ಸುಮ್ಮನಿದ್ದ, ಅರ್ಚಕ ಮುಂದುವರಿಸಿದ : {{gap}}“ನದೀತಟಕ್ಕೆ ಹೋಗಿ ಆ ಕೆಟ್ಟ ಹಾಡು ಹಾಡೋದು ಈಗ ಬಿಟ್ಭಿಟ್ಟಿದ್ದೀಯಂತೆ." {{gap}}ಮೆನ್ನ ತುಟಿಗಳನ್ನು ಅಗಲಿಸಿ, ಎರಡು ಹಲ್ಲುಗಳು ಬಿದ್ದು ತೆರಪಾಗಿದ್ದ ಸ್ಥಳಕ್ಕೆ ಕಿರು ಬೆರಳು ತುರುಕಿಸಿ ಹೊರತೆಗೆದು, ನಕ್ಕು, ಗುಣ ಗುಣಿಸಿದ : {{gap}}"ఇంದು ಯಾರೊಡನೆ ನಾ ಮಾತಾಡಲೀ...." {{gap}}“ಏಳಲ್ಲಿಂದ ! ಇನ್ನೂ ಪೂರ್ತಿ ಹುಚ್ಚು ಬಿಟ್ಟಿಲ್ಲ...." ಎಂದ ಇನೇನಿ. {{gap}}...ಮುಚ್ಚಂಜೆ ಪೂಜೆ ಮುಗಿಸಿ ಅರ್ಚಕ ಗರ್ಭಗುಡಿಯ ಬಾಗಿಲೆಳೆದು ಕೊಂಡು, ಕೊಂಡಿಗೆ ಆವೆಮಣ್ಣು ಮೆತ್ತಿ ಮುದ್ರೆಯೊತ್ತುತಿದ್ದಂತೆ, ಬಟಾ ಅಲ್ಲಿಗೆ ಬಂದ {{gap}}ಅವನ ವಂದನೆಗೆ ಉತ್ತರವಾಗಿ, “ಏನಪ್ಪ?” ಎಂದು ಕೇಳಿದ, ಇನೇನಿ. {{gap}}“ನಮ್ಮ ಔಟನಿಗೆ ನೆಗಡಿ ಗಂಟಲು ನೋವು. ಏನಾದರೂ ಕೊಡ್ತೀರಾ?” {{gap}}“ಯಾವತ್ನಿಂದ ?"<noinclude></noinclude> bsmmpgk2sg51rwb6o98f2w0ipcipxyy ಪುಟ:Mrutyunjaya.pdf/೨೭೯ 104 21767 320323 60937 2026-05-16T12:50:49Z Shreelatha.Halemane 7642 /* Validated */ 320323 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=ಮೃತ್ಯುಂಜಯ|left=೨೬೬|right=}} {{gap}}“ಇವತ್ತು ಊಟ-ಅಲ್ಲ-ಭೋಜನಕ್ಮುಂಚೆ ಶುರುವಾಯ್ತು.” {{gap}}ಇನೇನಿ ಪಕ್ಕದಲ್ಲಿದ್ದ ತನ್ನ ವಸತಿಗೆ ಹೋಗಿ, ಹಣತೆಯ ಬೆಳಕಿನಲ್ಲಿ ತಡ ಕಾಡಿ, ಒಂದು ಬೇರಿನ ಚೂರನ್ನು ಹೊರತಂದು ಬಟಾನಿಗಿತ್ತ. {{gap}}“ತೇದು,ಗಂಟಲಿನ ಹೊರಗೆ ಲೇಪಿಸು. ನಾಳೆ ಬೆಳಿಗ್ಗೆ ಬರಿಹೊಟ್ಟೀಲಿ ಅವನನ್ನು ಕರಕೊಂಡ್ಬಾ. ಮಂತ್ರ ಹಾಕೋಣ." {{gap}}ಬಟಾ ಬೇರನ್ನು ಮೂಸಿ ನೋಡಿದ. {{gap}}“ದೇವರ ಔಷಧಿ. ಮೂಸಬಾರ್ದು,” ಎಂದ ಇನೇನಿ, ಛೇಡಿಸುವ ಸ್ವರದಲ್ಲಿ. {{gap}}“ತಪ್ಪಾಯ್ತು .” {{gap}}“ಊರಿನಿಂದೇನಾದರೂ ಸುದ್ದಿ ಇದೆಯಾ ?” {{gap}}“ವರದಿ ಕಳಿಸೋದಕ್ಕೆ ನಾವು ಯಾರಿಗೂ ಹೇಳಿಯೇ ఇల్ల." {{gap}}“ಹಾಗೋ? ನಿಮ್ಮೂರಿನ ಅರ್ಚಕ ಆ ಕೆಲಸ ಮಾಡ್ಬಹುದಾಗಿತ್ತು.” {{gap}}“ನಿಜ. ನಾವು ನೀರಾನೆ ಪ್ರಾಂತದವರು. ತಲೆ ಸ್ವಲ್ಪ ದಪ್ಪ.ಹೊಳೀಲಿಲ್ಲ. " {{gap}}“ಹಹ್ಹ!” {{gap}}"ಬೇರು ಲೇಪನದಿಂದ ಗುಣವಾದ್ರೆ-” {{gap}}“ಒಂದೆ ಸಲಕ್ಕೆ ಆಗ್ತದಾ? ತಪ್ಪದೆ ಕರಕೊಂಡ್ಬಾ. ಬರೇ ನೆಗಡಿ ಗಂಟಲು ನೋವು ಅಂತ ಉತ್ಪ್ರೇಕ್ಷೆ ಮಾಡಬಾರ್ದು.” {{gap}}"ಆಗಲಿ." * * * * {{gap}}ರಾಜಧಾನಿಯಲ್ಲಿ ಕಳೆದ ಮೊದಲ ರಾತ್ರೆಯ ಬಳಿಕ ಔಟ ಮತ್ತು ಬೆಕ್ ಮಲಗುತ್ತಿದ್ದುದು ಮೊಗಸಾಲೆಯಲ್ಲಿ, ನಾಯಕನ ಕೊಠಡಿಯ ಹೊರಗೆ, ಬಾಗಿಲ ಬಳಿ. {{gap}}ಇನೇನಿ ನೀಡಿದ್ದ ಬೇರಿನ ಲೇಪನದಿಂದ ಕೆಲವು ತಾಸುಗಳ ಮಟ್ಟಿಗೆ ಉಸ್ನಿ ರಾಟ ಸರಾಗವಾಗಿ, ಔಟನಿಗೆ ನಿದ್ದೆ ಬಂದಿತ್ತು . ಬೆಳಿಗ್ಗೆ ಎದ್ದಾಗ ಹಿಂದಿನ ದಿನದ್ದೇ ದುಸ್ಥಿತಿ. ಜತೆಗೆ ಬೆಕ್ ಕೂಡಾ ಸುರು ಸುರು ಎನ್ನತೊಡಗಿದ.<noinclude></noinclude> cywig64ta3ycxzgo5w6bk0fj7u6y44o ಪುಟ:Mrutyunjaya.pdf/೨೮೦ 104 21768 320324 61339 2026-05-16T12:54:27Z Shreelatha.Halemane 7642 /* Validated */ 320324 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=ಮೃತ್ಯುಂಜಯ|left=|right=೨೬೭}} {{gap}}ಬಟಾ ಆಂದ: “ಇವತ್ತು ಅರ್ಚಕನ ಅದೃಷ್ಟವೋ ಅದೃಷ್ಟ! ಜೋಡಿ ಗಿರಾಕಿಗಳು!" {{gap}}“ಸದ್ಯಃ ಜ್ವರಗಿರ ಬರೋದು ಬೇಡ," ಎಂದ ಮೆನೆಪ್ ಟಾ. {{gap}}ಅರಸ ದೇವಮಂದಿರಕ್ಕೆ ಬಂದು ಹೋದುದನ್ನು ಅರಿತುಕೊಂಡು, ಔಟ ಮತ್ತು ಬೆಕ್ ಅರ್ಚಕನಲ್ಲಿಗೆ ಹೊರಟರು. ಬಟಾ ಮೆನೆಪ್ ಟಾನ బళి ನಿಂತ. ನಾಯಕ ತನ್ನ ಅಂಗರಕ್ಷಕರಿಗೆ ಹೇಳಿದ: {{gap}}“ಅರ್ಚಕರಿಗೆ ಕಾಣಿಕೆ ಏನು ಬೇಕೂಂತ ಕೇಳ್ಕೊಂಡು ಬನ್ನಿ. ಕೊಡೋಣ." {{gap}}ಔಟ ಮತ್ತು ಬೆಕ್ ದೇವಮಂದಿರಕ್ಕೆ ಬಂದಾಗ ಗರ್ಭಗುಡಿ ಮುಚ್ಚಿತ್ತು. ಅವರು ಹೊರಗಿನಿಂದಲೇ ದೇವರಿಗೆ ನಮಿಸಿದರು. {{gap}}ಮಂದಿರ ಶಾಲೆಯಲ್ಲಿ ಕಿರಿಯರಿಗಾಗಿ ಪಾಠಪ್ರವಚನಗಳು ನಡೆದಿದ್ದವು. ಅಲ್ಲಿದ್ದ ಕಿರಿಯ ದೇವಸೇವಕ ಔಟ-ಬೆಕ್ ರನ್ನು ಕಂಡು, "ಔಷಧಿ ಅರ್ಚಕರ ಮನೇಲಿ. ಆ ಕಡೆಗೆ," ಎಂದ. {{gap}}ಅರ್ಚಕನ ವಸತಿಯ ಪಡಸಾಲೆಯಲ್ಲಿ ಒಬ್ಬಳು ಯುವತಿ ಸೆಣಬಿನ ಬಟ್ಟೆಗಳ ಕೊಳಕು ಮೆತ್ತೆಯಲ್ಲಿ ಒಂದು ಎಳೆಯ ಹಸುಳೆಯನ್ನು ತನ್ನ ತೊಡೆಗಳಿಗೆ ಅಡ್ಡವಾಗಿ ಮಲಗಿಸಿಕೊಂಡು, ಕುಳಿತಿದ್ದಳು. ಬೇರೆ ಯಾರೂ ಅಲ್ಲಿ ಕಾಣಿಸಲಿಲ್ಲ. {{gap}}“ಅರ್ಚಕರು ಇದ್ದಾರಾ?” ಎಂದು ಔಟ ಕೇಳಿದ, ನೋವಿನ ಗೊಗ್ಗರ ಗಂಟಲಲ್ಲಿ. {{gap}}ಆಕೆ ತಲೆ ಆಡಿಸಿ ತಗ್ಗಿದ ಸ್ವರದಲ್ಲಿ "ಇದ್ದಾರೆ" ಎಂದಳು. {{gap}}ವ್ಯಥೆಗೆ ಈಡಾಗಿದ್ದ ಮುಖ. ಆದರೂ ಸೌಂದರ್ಯಾ ಬೆಕ್ ನನ್ನು ಕುಕ್ಕಿತು. ಆತ ಕೇಳಿದ: {{gap}}“ಮಗೂಗೆ ಏನಾಗಿದೆ?” {{gap}}ಒಂದೇ ಸಮನೆ ಅವಳೆಂದಳು: {{gap}}“ಚೊಚ್ಚಲು ಮಗು. ಗಂಡು. ನಾಲ್ಕು ತಿಂಗಳಾಗಿದೆ. ಐದಾರು ದಿವಸದಿಂದ ಜ್ವರ. ಬಿಟ್ಟೇ ಇಲ್ಲ. ಅಯ್ಯನವರು ಮಂತ್ರ ಹಾಕ್ತೇನೆ ಅಂದಿದ್ದಾರೆ."<noinclude></noinclude> d6t41leyud560p56s1ug7z4g9jam3wx ಪುಟ:Mrutyunjaya.pdf/೨೮೧ 104 21769 320325 61338 2026-05-16T13:13:17Z Shreelatha.Halemane 7642 /* Validated */ 320325 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=ಮೃತ್ಯುಂಜಯ|left=೨೬೮|right=}} ಒಳಗೆ ಅಲ್ಪೋಪಹಾರ ಸ್ವೀಕರಿಸುತ್ತಿದ್ದ ಇನೇನಿಗೆ ಪಡಸಾಲೆಯ ಮಾತು ಕೇಳಿಸಿತು.ಕಿರಿಯ ದೇವಸೇವಕನೊಬ್ಬ ಹೊರಬಂದು ಔಟ ಬೆಕ್ ರನ್ನು ನೊಡಿ, “ ಇರಿ. ಈಗ್ಬರ್ತಾರೆ,” ಎಂದು ಹೇಳಿ ಹೋದ. ಯುವತಿಯೊಡನೆ ಮಾತುಕತೆ ಮುಂದುವರಿಸೋಣ ಎಂದು ಬೆಕ್ ಯೋಚಿಸುವಷ್ಟರಲ್ಲಿ ಇನೇನಿ ಬಂದ. ವಂದಿಸುತ್ತಿದ್ದ ಬೆಕ್ ಔಟರನ್ನು ಅವನು ಕೇಳಿದ: “ಬಟಾ ಬರಲಿಲ್ಲವೇ ?” ಔಟ ಉತ್ತರಿಸಿದ : “ಇಲ್ಲ. ನಾನು ಔಟ. ಇವನು ಬೆಕ್. ನಿನ್ನೆ ರಾತ್ರೆ ಲೇಪನಕ್ಕೆ ಬೇರು ಕೊಟ್ಟಿದ್ರಿ. ಇವತ್ತು ಬೆಳಿಗ್ಗೆ ಇವನಿಗೂ ಶುರುವಾಗಿದೆ.” “ಸ್ವಲ್ಪ ಇರಿ. ಈ ಮಗುವಿನ ಚಿಕಿತ್ಸೆ ಇಷ್ಟು ಮುಗಿಸ್ಬಿಡ್ತೇನೆ.” “ಆಗಲಿ. ನಮಗೇನೂ ಅವಸರವಿಲ್ಲ.” “ಇವತ್ತು ನಾಯಕರಿಗೇನೂ ಕಾರ್ಯಕ್ರಮ ಇಲ್ಲ ಅಂತ ತೋರ್ತದೆ.” “ఇల్ల." “ಹವೆ ಬದಲಾಗ್ತಿದೆ. ಚೇತನಗಳು ಊರಿಂದೂರಿಗೆ ಅಲೆಯೋ ಹೊತ್ತು. ಹಾಲು ತೆನೆಯಾಗಿ ಕಾಳಾಗೋ ಕಾಲ. ಅದೃಷ್ಟ ಕೆಟ್ಟಿದ್ದರೆ ಉಸಿರಿಗೆ ತೊಡಕಾಗೋ ಸಂಭವ. ಎಷ್ಟು ಹುಷಾರಾಗಿದ್ದರೂ ಸಾಲ್ದು.” {{gap}}ಮಾತಾಡುತ್ತಿದ್ದ ಅರ್ಚಕನ ದೃಷ್ಟಿ ಅಲ್ಲಿ ಕುಳಿತಿದ್ದ ಯುವತಿಯ ಅಂಗಾಂಗಗಳ ಮೇಲೆ ಹರಿದಾಡುತ್ತಿದೆ ಎನಿಸಿತು ಬೆಕ್ ಗೆ. ಸಣ್ಣನೆ ಸಿಟ್ಟು ಬಂತು. ದಾರಿ ಕಾಣದೆ ಉಗುರು ಕಚ್ಚಿದ. {{gap}}ಧ್ವನಿ ಏರಿಸಿ ಇನೇನಿ ಅಂದ : {{gap}}“ತಗೊಂಡ್ಬಾರೋ.” {{gap}}ಕಿರಿಯ ದೇವಸೇವಕ ಜೊಂಡಿನಿಂದ ಹೆಣೆದ ಒಂದು ತಟ್ಟೆಯನ್ನು ತಂದು ಆ ಹೆಂಗಸಿನ ಬಳಿ ಇರಿಸಿದ. ಅದರಲ್ಲಿ ಮಗುವನ್ನು ಹೋಲುತ್ತಿದ್ದ ಆವೆ ಮಣ್ಣಿನ ಬೊಂಬೆ ಇತ್ತು. ಅದರ ಕತ್ತಿನಲ್ಲಿ ಕರಿಕಾಯಿಗಳ ಸರ. ಕೈಯಲ್ಲಿ ಗಂಟು ಹಾಕಿದ ತುಂಡುದಾರ. ಅರ್ಥವಾಗದ ಅಂಕಿತವಿದ್ದ ಬಟ್ಟೆಯ ಚೂರು ಪಕ್ಕದಲ್ಲಿತ್ತು.<noinclude></noinclude> 6p23m3g0mkxxg3r2bbnbl0tgn9dogdl 320326 320325 2026-05-16T13:14:51Z Shreelatha.Halemane 7642 320326 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=ಮೃತ್ಯುಂಜಯ|left=೨೬೮|right=}} {{gap}}ಒಳಗೆ ಅಲ್ಪೋಪಹಾರ ಸ್ವೀಕರಿಸುತ್ತಿದ್ದ ಇನೇನಿಗೆ ಪಡಸಾಲೆಯ ಮಾತು ಕೇಳಿಸಿತು.ಕಿರಿಯ ದೇವಸೇವಕನೊಬ್ಬ ಹೊರಬಂದು ಔಟ ಬೆಕ್ ರನ್ನು ನೊಡಿ, “ ಇರಿ. ಈಗ್ಬರ್ತಾರೆ,” ಎಂದು ಹೇಳಿ ಹೋದ. {{gap}}ಯುವತಿಯೊಡನೆ ಮಾತುಕತೆ ಮುಂದುವರಿಸೋಣ ಎಂದು ಬೆಕ್ ಯೋಚಿಸುವಷ್ಟರಲ್ಲಿ ಇನೇನಿ ಬಂದ. ವಂದಿಸುತ್ತಿದ್ದ ಬೆಕ್ ಔಟರನ್ನು ಅವನು ಕೇಳಿದ: {{gap}}“ಬಟಾ ಬರಲಿಲ್ಲವೇ ?” {{gap}}ಔಟ ಉತ್ತರಿಸಿದ : {{gap}}“ಇಲ್ಲ. ನಾನು ಔಟ. ಇವನು ಬೆಕ್. ನಿನ್ನೆ ರಾತ್ರೆ ಲೇಪನಕ್ಕೆ ಬೇರು ಕೊಟ್ಟಿದ್ರಿ. ಇವತ್ತು ಬೆಳಿಗ್ಗೆ ಇವನಿಗೂ ಶುರುವಾಗಿದೆ.” {{gap}}“ಸ್ವಲ್ಪ ಇರಿ. ಈ ಮಗುವಿನ ಚಿಕಿತ್ಸೆ ಇಷ್ಟು ಮುಗಿಸ್ಬಿಡ್ತೇನೆ.” {{gap}}“ಆಗಲಿ. ನಮಗೇನೂ ಅವಸರವಿಲ್ಲ.” {{gap}}“ಇವತ್ತು ನಾಯಕರಿಗೇನೂ ಕಾರ್ಯಕ್ರಮ ಇಲ್ಲ ಅಂತ ತೋರ್ತದೆ.” {{gap}}“ఇల్ల." {{gap}}“ಹವೆ ಬದಲಾಗ್ತಿದೆ. ಚೇತನಗಳು ಊರಿಂದೂರಿಗೆ ಅಲೆಯೋ ಹೊತ್ತು. ಹಾಲು ತೆನೆಯಾಗಿ ಕಾಳಾಗೋ ಕಾಲ. ಅದೃಷ್ಟ ಕೆಟ್ಟಿದ್ದರೆ ಉಸಿರಿಗೆ ತೊಡಕಾಗೋ ಸಂಭವ. ಎಷ್ಟು ಹುಷಾರಾಗಿದ್ದರೂ ಸಾಲ್ದು.” {{gap}}ಮಾತಾಡುತ್ತಿದ್ದ ಅರ್ಚಕನ ದೃಷ್ಟಿ ಅಲ್ಲಿ ಕುಳಿತಿದ್ದ ಯುವತಿಯ ಅಂಗಾಂಗಗಳ ಮೇಲೆ ಹರಿದಾಡುತ್ತಿದೆ ಎನಿಸಿತು ಬೆಕ್ ಗೆ. ಸಣ್ಣನೆ ಸಿಟ್ಟು ಬಂತು. ದಾರಿ ಕಾಣದೆ ಉಗುರು ಕಚ್ಚಿದ. {{gap}}ಧ್ವನಿ ಏರಿಸಿ ಇನೇನಿ ಅಂದ : {{gap}}“ತಗೊಂಡ್ಬಾರೋ.” {{gap}}ಕಿರಿಯ ದೇವಸೇವಕ ಜೊಂಡಿನಿಂದ ಹೆಣೆದ ಒಂದು ತಟ್ಟೆಯನ್ನು ತಂದು ಆ ಹೆಂಗಸಿನ ಬಳಿ ಇರಿಸಿದ. ಅದರಲ್ಲಿ ಮಗುವನ್ನು ಹೋಲುತ್ತಿದ್ದ ಆವೆ ಮಣ್ಣಿನ ಬೊಂಬೆ ಇತ್ತು. ಅದರ ಕತ್ತಿನಲ್ಲಿ ಕರಿಕಾಯಿಗಳ ಸರ. ಕೈಯಲ್ಲಿ ಗಂಟು ಹಾಕಿದ ತುಂಡುದಾರ. ಅರ್ಥವಾಗದ ಅಂಕಿತವಿದ್ದ ಬಟ್ಟೆಯ ಚೂರು ಪಕ್ಕದಲ್ಲಿತ್ತು.<noinclude></noinclude> e17o7knpgfethl487b8ic5jtvljditi ಪುಟ:Mrutyunjaya.pdf/೩೦೦ 104 21789 320328 215174 2026-05-16T13:23:12Z Shreelatha.Halemane 7642 /* Validated */ 320328 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=ಮೃತ್ಯುಂಜಯ |left=|right=೨೮೭}} {{gap}}“ಅಣ್ಣ, ಗಹನ ವಿಷಯಗಳು ಈ ಮಂಡೆಯೊಳಗೆ ಹೋಗೋದಿಲ್ಲ.</br> ಇನ್ನು ಎಷ್ಟು ದಿವಸ ಇಲ್ಲಿರಬೇಕು? ಅದನ್ನು ಹೇಳಿಬಿಡು. ಮೆನ್ನ ಆ ಹಾಡು</br> ಬಿಟ್ಟ. ಅವನಿಗೆ ಅದು ಬೇಡವಾದ್ಮೇಲೆ, ನಾನೂ ಕೊಳಲಲ್ಲಿ ಅದನ್ನು ಬಾರಿ</br>ಸೋದು ಬೇಡ ಅಂದ್ಕೊಂಡೆ..... ಆದರೆ, ಮೆನ್ನನ ಸಂಕಟ ಕಡಿಮೆಯಾಗ್ತಿರೋ</br> ಹಾಗೆ ನನ್ನದು ಜಾಸ್ತಿಯಾಗ್ತಿದೆ.”</br> {{gap}}“ನನ್ನ ಸಂಕಟ ಕಡಿಮೆ ಅಂದ್ಕೊಂಡೆಯ ಬಟಾ?"</br> {{gap}}ಮೆನೆಪ್ಟಾ ಪೀಠದಿಂದೆದ್ದು ಕೊಠಡಿಯಲ್ಲಿ ಕೆಲವು ಹೆಜ್ಜೆ ಅತ್ತಿತ್ತ</br> ನಡೆದ, ಮೂಲೆಯಲ್ಲಿ ಗೋಡೆಗೊರಗಿಸಿದ್ದ ಬಟಾನ ಕೊಳಲನ್ನು ಎತ್ತಿಕೊಂಡು</br> ಸ್ವರ ಹೊರಡಿಸಲು ಯತ್ನಿಸಿದ. ವಿಫಲನಾದಾಗ ಸಣ್ಣನೆ ನಕ್ಕು, ಕೊಳಲನ್ನು</br> ಬಟಾನ ಕೈಗಿತ್ತು, " ಆ ಹಾಡು ಬಾರಿಸು," ಎಂದ.</br> {{gap}}“ಯಾವುದು ?”</br> {{gap}}“ನನ್ನ ನಲ್ಲೆಯ ಒಲವು.... ಬರ್ತಾ ದೋಣೀಲಿ ಬಾರಿಸಿದ್ದು.”</br> {{gap}}ಮುಗುಳುನಕ್ಕು ಬಟಾ "ಓ!" ಎಂದ. ಕೊಳಲಿನ ಒಂದು ತುದಿಯನ್ನು</br> ಬಾಯೊಳಗಿರಿಸಿ, ಧ್ವನಿ ಸೃಷ್ಟಿಸಿ, ಎರಡೂ ಕೈಗಳ ಬೆರಳುಗಳನ್ನು ತೂತುಗಳ</br> ಮೇಲೆ ಅತ್ತ ಇತ್ತ ಓಡಿಸುತ್ತ, ಧ್ವನಿವಾಹಿನಿಯನ್ನು ಪದಗಳಾಗಿ ಪರಿವರ್ತಿಸಿದ.</br> ಆ ಪದಗಳು ಅತಿಥಿ ಗೃಹದ ತುಂಬ ಅಲೆದುವು.</br> {{gap}}“ನನ್ನ ನಲ್ಲೆಯ ಒಲವು ನಲಿದಿದೆ ನದಿಯ ತಟದಲ್ಲಿ</br> {{gap}}ಕ್ರೂರ ಮೊಸಳೆಯು ಅವಿತು ಕುಳಿತಿದೆ ನೆರಳ ಮರೆಯಲ್ಲಿ</br> {{gap}}ಹೆದರೆ ನಾ,ಬೆದರೆ ನಾ</br> {{gap}}ನೀರಿಗಿಳಿದು ಈಸುವೆ</br> {{gap}}ನದಿಯಲಿ ನಾ ಧೀರ, ಬಲು ಧೀರ</br> {{gap}}ಪಾದಕದು ನೀರಲ್ಲ,___ನೆಲ</br> {{gap}}ಅವಳೊಲವೆ ನನ್ನ ಬಲ</br> {{gap}}ನಲ್ಲೆಯ ಕಂಡರೆ ನನಗೆ ಮುದ</br> {{gap}}ಬರಸೆಳೆಯಲು ನಾನು ಸಿದ್ಧ....”</br><noinclude></noinclude> 7xd39vffz6q7kjugy3hxfe0eie265v5 ಪುಟ:Mrutyunjaya.pdf/೩೬೫ 104 21854 320327 247009 2026-05-16T13:20:16Z Shreelatha.Halemane 7642 /* Validated */ 320327 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=ಮೃತ್ಯುಂಜಯ|left=೩೫೨|right=}} {{gap}}ಮೇಲ್ವಿಚಾರಣೆಯಲ್ಲಿ ದೇವರು ಆಗಗೊಳಿಸುತ್ತಾನೆ. ನೀರು ಎರಡು ಕಾಲುವೆಗಳಲ್ಲಿ ಹರಿದರೂ ಅದು ಹೋಗಿ ಸೇರುವುದು ಒಂದೇ ಹೊಲಕ್ಕೆ. ಆ ಹೊಲ ರಾನ ಸೊತ್ತು....ಮಾಟ್,ಮಾಟ್! ಪ್ರತಿಯೊಬ್ಬನ ನಡೆಯೂ ನುಡಿಯೂ ಮಾಟ್‌ನಂತೆ ಮಂದಿರದ ವಿಷಯದಲ್ಲಿಯೂ ಮಾಟ್, ಮಹಾಮನೆಯ ವಿಷಯದಲ್ಲಿಯೂ ಮಾಟ್. ಸಹನೆ, ಸಮತೋಲನ, ಸಮನ್ವಯ.... ಸುಖ, ಶಾಂತಿ....ಹುಂ. ಸಾಕು. ಒಮ್ಮೆ ಓದಿ ಬಿಡು."<br /> {{gap}}ಓದಿದಂತೆ ಮಧ್ಯೆ ಮಧ್ಯೆ ಪರಿಷ್ಕರಣ. ದಣಿದು ಬಾಯಿ ಒಣಗಿದ್ದುದರಿಂದ, ವಿವರಿಸುವ ಗೊಡವೆಗೆ ಹೆಖ್ವೆಟ್ ಮತ್ತೆ ಹೋಗಲಿಲ್ಲ.<br /> {{gap}}ಕೊನೆಯಲ್ಲಿ ಆತ ದೊಡ್ಡದಾಗಿ ಆಕಳಿಸಿ, ಎದ್ದು, ಅಂಗಾಂಗಗಳಿಂದ ಲಟಲಟನೆ ನೆಟಕೆ ಮುರಿದ.<br /> {{gap}}ಮಸಿ ಆರಲೆಂದು, ಬರೆದುದರ ಮೇಲೆ ಲಿಪಿಕಾರ ಉಸಿರು ಊದಿದ.<br /> {{gap}}ಹೆಖ್ವೆಟ್ ಅಂದ:<br /> {{gap}}“ಸುರುಳಿ ಸುತ್ತಿ ಜೋಪಾನವಾಗಿಡು. ಆ ಅಮಾತ್ಯನಿಂದ ಆದಾತಾ ಹೀಗೆ ಬರೆಸೋದು? ಹುಂ!" {{gap}}ಸೆರ್ಕೆಟ್ ಎರಡು ಬಾರಿ ಇಣಿಕಿ ನೋಡಿ ಹಿಂದಕ್ಕೆ ಸರಿದಿದ್ದ. ಅರ್ಥವಾಗದ ಕೆಲವು ಪದಗಳು ಲಿಪಿ ಸುರುಳಿ ಸೃಷ್ಟಿಯಾಗುತ್ತಿದ್ದ ಅಪೂರ್ವ ಸನ್ನಿವೇಶ. ಹೆಖ್ವೆಟ್‌ನ ಹಿರಿಮೆಯ ವಿಷಯದಲ್ಲಿ ಅವನಿಗೆ ಯಾವ ಸಂಶಯವೂ ಉಳಿಯಲಿಲ್ಲ.<br /> {{gap}}(ಹೆಖ್ವೆಟ್ ಏನೂ ಮಾಡುತ್ತಿದ್ದಾನೆ ಎಂದು ತಿಳಿಯಲು ಮಂದಿರದಿಂದ ಬಂದವನಿಗೆ, ಪಿಸುದನಿಯಲ್ಲಿ ಆತ ಹೇಳಿದ:<br /> {{gap}}“ಕೂತ್ಕೋಂಡು ಏನೇನೋ ಅನ್ತಿದ್ದಾರೆ ; ಲಿಪಿಕಾರ ಬರಕೊಳ್ತಿದ್ದಾನೆ.”<br /> {{gap}}“ಈಗ ದೇವದರ್ಶನಕ್ಕೆ ಬರೋದಿಲ್ಲವಾ?”<br /> {{gap}}“ಕಾಣ್ಲಿಲ್ಲ. ಎಲ್ಲ ನಾಳೆ, ನಾಳೆ ಬೆಳಿಗ್ಗೆ.”<br /> {{gap}}ಸ್ವಲ್ಪ ಹೊತ್ತಿನಲ್ಲಿ ಇನ್ನೊಬ್ಬ ದೂತ ಮಂದಿರದಿಂದ ಬಂದ.<br /> {{gap}}"ನೀವು ಬರಬೇಕಂತೆ."<br /> {{gap}}“ನಾನಾ? ಸರಿ, ಸರಿ! ನಾನು ಇಲ್ಲಿಯೇ ಇರಬೇಕೂಂತ ಸ್ವಾಮಿ<br /><noinclude></noinclude> bol6amaj9mod8wehz01cm7ajhhgy10r ಪುಟ:Mrutyunjaya.pdf/೩೬೮ 104 21857 320330 60906 2026-05-16T13:28:20Z Pragathi. BH 7585 /* Proofread */ 320330 proofread-page text/x-wiki <noinclude><pagequality level="3" user="Pragathi. BH" /></noinclude> ಮೃತ್ಯುಂಜಯ ೩೫೫ “ಸೃಷ್ಟಿಕರ್ತ ರಾನ ಮಂದಿರದ ಚೌಕಟ್ಟಿಗಿನ್ನೂ ಬಂಗಾರದ ಲೇಪನವಿಲ್ಲ! ಛೆ! ಛೆ! ಹೀಗೂ ಉಂಟೆ? ಕಳೆದ ಸಲವೇ ನಾನು_" “ಹೌದು. ಸ್ವರ್ಣಲೇಪನ ಬೇಕು ಅಂದಿದ್ದಿರಿ, ಆದರೆ ಸೃಷ್ಟಿಕರ್ತ ರಾ ಅಷ್ಟು ಶ್ರೀಮಂತನಲ್ಲ." "ಗೊತ್ತು, ಗೊತ್ತು," ಎಂಬ ಹೆಖ್ವೆಟ್ ಗೋಣು ಆಡಿಸಿದ. "ಒಳಗೆ ಬರೋಣವಾಗಲಿ." “ಅಲ್ಲಿ ಕುಳಿತಿರೋದು ಮಹಾ ಆರ್ಚಕರಲ್ಲವಾ?” “ಹೌದು. ಧಾನ ಭಂಗ ಉಂಟಾಗಬಾರದು ಅಂದಿದ್ದಾರೆ.” “ಒಳ್ಳೆದು, ಭಕ್ತನ ಕಣ್ಣಿಗೆ ದೇವರು ಎಲ್ಲಿದ್ದರೂ ಕಾಣಿಸಿಕೊಳ್ತಾನೆ. ಇಲ್ಲಿಂದಲೇ ಪ್ರಾರ್ಥನೆ ಸಲ್ಲಿಸ್ತೇವೆ.” ಮುಖ್ಯ ಅರ್ಚಕ ಒಂದು ಕ್ಷಣ ವಿವಂಚನೆಗೊಳಗಾದ. (ಇವರ ಜಗಳದಲ್ಲಿ ನನಗೇನು ಆಪತ್ತು ಉಂಟಾಗ್ತದೋ?') ಹೆಖ್ವೆಟ್ ಅಂಗಳದ ಹಾಸುಗಲ್ಲುಗಳ ಮೇಲೆ ಮಂಡಿಯೂರಿ, ಅಂಗೈ ಗಳನ್ನು ಮುಂದಕ್ಕೆ ಚಾಚಿದ. ಪರಿವಾರದವರೂ ಹಾಗೆಯೇ ಮಾಡಿದರು. ಸೆರ್ಕೆಟನೂ ಅವರನ್ನು ಅನುಸರಿಸಿದ. ಗಟ್ಟಿಯಾಗಿ ಹೆಖ್ವೆಟ್ ಆಂದ: "ಓ ಸೃಷ್ಟಿಕರ್ತ ರಾ, ಜಗತ್ತಿನ ಮೇಲೆ ನಿನ್ನೆ ಆಳ್ವಿಕೆ ಶಾಶ್ವತವಾಗಲಿ. ಐಗುಪ್ತದ ಸುಖ ಸಂಪತ್ತು ಹೆಚ್ಚಲಿ! ನೀಲನದಿ ಎಂದೂ ಬತ್ತದಿರಲಿ ! ರಾ ಪುತ್ರ ಪೆರೋ ನಿತ್ಯಯೌವನದಿಂದ ಮರೆಯಲಿ! ಈ ದೇಶದ ಎರಡು ಸಹಸ್ರ ದೇವತೆಗಳು ನಿನ್ನ ಪ್ರಜೆಗಳ ಕಲ್ಯಾಣ ಸಾಧಿಸಲಿ !” ಪ್ರತಿಯೊಂದು ಪದವೂ ಸ್ಪಷ್ಟವಾಗಿ ಹೇಪಾಟ್ಗೆ ಕೇಳಿಸಿತು. ಆದರೆ ಅವನ ಶರೀರ ಒಂದಿನಿತೂ ಮಿಸುಕಲಿಲ್ಲ. ಮಂಡಿಯೂರಿದವರೆದು ಅಂಗೈ ಗಳನ್ನು ಜೋಡಿಸಿ ನಿಂತರು. ಆಗಲೇ ಒಳಹೋಗಿದ್ದ ಮುಖ್ಯ ಆರ್ಚಕ ಜೊಂಡಿನಿಂದ ಹೆಣೆದ ತಟ್ಟೆಯಲ್ಲಿ ಬೆಳಿಗ್ಗೆ ದೇವರಿಗೆ ಅರ್ಪಿಸಿದ್ದ ಅಂಜೂರ, ಖರ್ಜೂರ ಹಣ್ಣುಗಳೊಡನೆ ಮರಳಿದ. ಹೆಖ್ವೆಟ್ ಆದಿಯಾಗಿ ಎಲ್ಲರಿಗೂ ಪ್ರಸಾದ ವಿತರಣೆ ಮಾಡಿದ.<noinclude></noinclude> e7xasscefqt1jyyzgrd89qt5ig72sqe ಪುಟ:Mrutyunjaya.pdf/೬೦೦ 104 22089 320310 221197 2026-05-16T12:00:10Z Pragathi. BH 7585 320310 proofread-page text/x-wiki <noinclude><pagequality level="4" user="Christal Pinto" />{{rh|center=ಮೃತ್ಯುಂಜಯ|left=|right=೫೮೭}}</noinclude> ಚೀರಿದ್ದು, ಮೆನ್ನಯ್ಯ.' {{gap}}ತಕ್ಷಣ ಎದ್ದು, ಯಾರನ್ನೂ ತುಳಿಯದಂತೆ ಎಚ್ಚರ ವಹಿಸಿ, ಬಟಾ ಅತ್ತ ನಡೆದು, ಮೆನ್ನನ ಪಕ್ಕದಲ್ಲಿ ಕುಳಿತ. {{gap}}" ಅಯ್ಯ! ಅಯ್ಯ !" {{gap}}ಮುಖವನ್ನು ಎರಡೂ ಅಂಗೈಗಳಿಂದ ಮುಚ್ಚಿಕೊಂಡಿದ್ದ ಮೆನ್ನ ಅದುರಿದ ಗಂಟಲಲ್ಲಿ " ಹ್ಞ ?" ಎಂದ ; ಅಂಗೈಗಳನ್ನು ಸರಿಸಿದ.{{gap}}" ಕೂಗಿಕೊಂಡಿರಿ, ಅಯ್ಯ. " {{gap}}" ಹ್ಞ. ನಮ್ಮ ಅಂಬಿಗ ಹೋಹೋಹೋ ಅನ್ತಿದ್ದಹಾಗೆ ಮಹಾ ಅಚ೯ಕನ ದೋಣಿ ನಮ್ಮದಕ್ಕೆ ಗುಮ್ಮಿತು. ಮೂರು ದೋಣಿಗಳಲ್ಲಿ ಇನ್ನೂರು ಯೋಧರು...." {{gap}}" ದು:ಸ್ವಪ್ನ. " {{gap}}" ಹ್ಞ. ಹೌದು. (ಮೂಡಣ ದಿಕ್ಕಿಗೆ ದೃಷ್ಟಿ ಹಾಯಿಸಿ) ಶವ ಕಾಣೆಯಾದದ್ದು ಇಷ್ಟು ಹೊತ್ತಿಗೆ ಕಾವಲುಗಾರ ಭಟರ ದಳಪತಿಗೆ ಗೊತ್ತಾಗಿರಬಹುದೂಂತ ಭಾವಿಸೋಣ. ಅದು ಅಮಾತ್ಯರಿಗೆ ವರದಿಯಾಗೋದು ನಸುಕಿನಲ್ಲಿ. ಪೆರೋಗೆ ಅಮಾತ್ಯ ವರದಿ ಮಾಡೋದು ಬೆಳಿಗ್ಗೆ. ಅಷ್ಟು ಹೊತ್ತಿಗೆ, ರಾತ್ರೆ ಯಾರೋ ಲೇಪನಸಾಮಗ್ರಿ ಕೊಂಡ್ಕೊಂಡ್ರು ಅಂತ ಅಪೋಫಿಸ್ ಮಹಾ ಅಚ೯ಕರಿಗೆ ಹೇಳ್ತಾನೆ. ಚೌಯ೯ದ ತನಿಖೆ ರಾಜಧಾನೀಲಿ ನಡೀತದೆ. ಮಧ್ಯಾಹ್ನದ ಊಟ ಆದ ಮೇಲೆ ದಂಡಯಾತ್ರೆ ಆರಂಭ. "{{gap}}" ನಾಯಕರನ್ನು ನೀರಾನೆ ಪ್ರಾಂತಕ್ಕೆ ಒಯ್ತಿರಬಹುದು ಅಂತ ಯಾರಿಗಾದರೂ ಸಂದೇಹ ಹುಟ್ಟೀತು. " {{gap}}" ಖಂಡಿತ. ನೀರಾನೆ ಪ್ರಾಂತದವರ ದೋಣಿ ನೋಡಿದಿರಾ ಅಂತ ಎದುರು ಸಿಕ್ಕಿದವರನ್ನು ಕೇಳ್ಕೊಂಡು, ವೇಗವಾಗಿ ಬರ್ತಾರೆ. " {{gap}}" ಹಗಲು ಒಮ್ಮೆ, ಕತ್ತಲಾದ ಮೇಲೆ ಒಮ್ಮೆ ದಂಡೆ ಮುಟ್ಟಿದರೆ ಸಾಕು. ಅವರ ದೋಣಿಗಳಿಗಿಂತ ಹೆಚ್ಚೆಂದರೆ ಒಂದು ದಿವಸ, ಕಮ್ಮಿ ಎ೦ದರೆ ಒ೦ದು ಹೊತ್ತು ಮುಂಚೆಯೇ ನಾವು ಊರು ಸೇರ್ತೇವೆ. " {{gap}}ಸಂವಾದ ಹತ್ತಿರ ಇದ್ದವರಿಗೆಲ್ಲ ಕೇಳಿಸಿತು. ತುಸು ಆಚೆ ಈಚೆ ಇದ್ದವರಿಗೂ ಅರ್ಥವಾಯಿತು.<noinclude></noinclude> 8nhv7j7odtcdmdl458p2at0rjkgxg4o ಪುಟ:Mrutyunjaya.pdf/೬೦೧ 104 22090 320311 319865 2026-05-16T12:01:07Z Pragathi. BH 7585 320311 proofread-page text/x-wiki <noinclude><pagequality level="4" user="Pragathi. BH" />{{rh|center=ಮೃತ್ಯುಂಜಯ|left=|right=೫೮೭}}</noinclude> {{gap}}ಮೆನ್ನ ಮತ್ತೊಮ್ಮೆ ಮೂಡಣದತ್ತ ನೋಡಿ ಕೇಳಿದ: {{gap}}“ಅದು ನಸುಬೆಳಕು ಅಲ್ಲವಾ?” {{gap}}ಅಳಲು ಇನ್ನು ಉಳಿದವರ ಪಾಲಿಗೆ ಎಂದು, ಬಟಾ ವಾಸ್ತವ ಪ್ರಪಂಚ ಕ್ಕಿಳಿದ. {{gap}}“ ಹೂಂ. ” {{gap}}ರಾ ಉದಿಸೋದಕ್ಕೆ ಮುಂಚೆ ಶವಕ್ಕೆ ಸ್ನಾನವಾಗ್ಬೇಕು. ದೇವಸೇವಕನಾದ ನಾನು ಸ್ನನ ಮಾಡ್ಬೇಕು. ಬೆಳಕು ಹರಿಯುತ್ಲೆ ಶವಲೇಪನದ ಮೊದల ಕ್ರಿಯೆ ఆರ೦ಭಿಸ್ತೇನೆ. ಸಾಯ೦ಕಾಲದೊಳಗೆ ಲೇಪನ ಮುಗೀತದೆ." {{gap}}“ ಈಗ ದೋಣಿ ನಿಲ್ಲಿಸ್ಬೇಕಾ ಅಯ್ಯ?" {{gap}}"ಹೌದು.” {{gap}}ಸ೦ಗಡಿಗರನ್ನು ಉದ್ದೇಶಿಸಿ ಬಟಾನೆ೦ದು : {{gap}}“ ಸ್ವಲ್ಪ ಹೊತ್ತು ದಡಕ್ಕಿಳಿದು ಮುಂದುವರಿಯೋಣ.” {{gap}}ಇರುಳು ಕಳೆಯುತ್ತ ಬಂದಂತೆ ಮರಳಿನ ಬಿಳುಪು ಹೆಚ್ಚಿತು. ದಡ ಮುಟ್ಟುವುದು ಅನುಕೂಲವಾಗಿದ್ದ ಕಡೆ ದೋಣಿ ನಿಂತಿತು. {{gap}}ಮೆನ್ನ ಕೆಳಕ್ಕೆ ಧುಮುಕಿ. ఒంದು ಮೂಲೆಯಲ್ಲಿ ఎರಡು ಕಲ್ಲುಗಳನ್ನು ಜೋಡಿಸಿ ಇಟ್ಟ. ದೋಣಿಯಲ್ಲಿದ್ದ ಸೆಣಬಿನ ಚೂರುಗಳನ್ನು ತ೦ದು ದ೦ಡೆಯ ಮೇಲೆ ದೊರೆತ ಒಣಗಿದ ಪೆಪೈರಸ್ ದಂಟುಗಳನ್ನು బಳసి, ಚಕಮುಕಿಯ ನೆರವಿ ದ೦ಡೆಯ ಮೇಲೆ ದೊರೆತ ಒಣಗಿದ. ಜನ ಬಹಿದೆ೯ಶೆಗಾಗಿ ದೂರ ತೆರಳಿದಾಗ ಮೆನ ಮಡಕೆಯಲ್ಲಿ ರಾಳವನ್ನಿಟ್ಟು, ನೀರು ಸುರಿದು ಒಲೆಯ ಮೇಲಿರಿಸಿ, ದ್ರಾವಣ್ನವನ್ನು ಸಿದ್ದ ಗೊಳಿಸಿದ. {{gap}}ಈ ಕೆಲಸಕ್ಕೆ ಹಿನ್ನೆಲೆಯಾಯಿತು ಅವನೇ ನುಡಿಯುತ್ತಿದ್ದ ಪ್ ಟಾ ಸ್ತೂತ್ರ. {{gap}}ಬಟಾನೂ ಮೆನ್ನನೂ ಮೆನ್ನನೂ ಮೆನೆಸ್ ಟಾನ ರು೦ಡ ಮು೦ಡ ಅವಯನಗಳಿದ್ದ ಚೀಲಗಳನ್ನು ದ೦ಡೆಗೆ ತಂದರು.ಮಲಗಿಸಿ, ನೀರಿನಿಂದ ಮೈಯನ್ನು ತೊಳೆದರು ರುಂಡವನ್ನು ಮು೦ಡಕ್ಕೆ ಜೋಡಿಸಿ ಕ೦ಕುಗಳನ್ನು ಆಧರಿಸಿ ಸೆಣಬಿನ ದಾರ ದಿ೦ದ ಬಿಗಿದರು. ಸುತ್ತುಗಟ್ಟ ನಿ೦ತವರಿಗೆಲ್ಲ ಕ೦ಡುದು ಮೆನೆಪ್ ಟಾನ ಶಾ೦ತ ಮುಖಮುದ್ರೆ.<noinclude></noinclude> hwkqox7jvx3aagknzgmqtdtxxfqqbv2 ಪುಟ:Mrutyunjaya.pdf/೬೦೨ 104 22091 320312 221156 2026-05-16T12:01:28Z Pragathi. BH 7585 /* Validated */ 320312 proofread-page text/x-wiki <noinclude><pagequality level="4" user="Pragathi. BH" /></noinclude>{{rh|center=ಮೃತ್ಯುಂಜಯ|left=|right=}} {{gap}}ಬಿಕ್ಕಿ ಅಳತೊಡಗಿದಳು ಅಹೂರಾ, ಔಟ, ಬೆಕ್ "ಹೋ" ಎಂದು </br>ರೋದಿಸಿದರು. "ಅಯ್ಯೋ ! ಅಯ್ಯೋ ! " ಎಂದು ಬಟಾ ಎದೆಗೆ ಹೊಡೆದು</br> ಕೊಂಡ.</br> {{gap}}ಕಣ್ಣೀರು ಸುರಿಸುತ್ತ , ಮೂಗಿನಿಂದ ಹರಿಯುತ್ತಿದ್ದುದನ್ನು ಒದೆಸಿ ಎಸೆ</br>ಯುತ್ತ ಮೆನ್ನ ಅಂದ :</br> {{gap}}"ಸತ್ತವನ ಹೆಸರು ಹೇಳ್ತಾ ಎಲ್ಲರೂ ಅತ್ಬಿಡಿ. ಅದರಿ೦ದ ಅವನಿಗೂ</br> ಒಳ್ಳೇದು, ನಮಗೂ ಒಳ್ಳೇದು."</br> {{gap}}"ಓ ಮೆನೆಸ್ ಟಾ, ಓ ಮೆನೆಸ್ ಟಾ." ಎಂದ ಒಬ್ಬ.</br> {{gap}}ಉಳಿದವರು ಪುನರುಚ್ಚರಿಸಿದರು.</br> {{gap}}ಮೆನ್ನ ನುಡಿದ :</br> {{gap}}"ಓ ಒಸೈರಿಸ್ ಓ ಒಸೈರಿಸ್..."</br> {{gap}}ಶೋಕಧ್ವನಿಯಲ್ಲಿ ಜನರೆ೦ದರು :</br> {{gap}}"ಓ ಒಸೈರಿಸ್ ಓ ಒಸೈರಿಸ್."</br> {{gap}}ಮತ್ತೆ ಮತ್ತೆ ನಾಮೋಚ್ಚಾರ.</br> {{gap}}ಆವರೆಗೆ, ಎದೆಯ ಮೇಲೆ ಭಾರದ ಅನುಭವ.</br> ನಿರಾತ೦ಕವಾಗಿ ಕ೦ಬನಿ ಹರಿದ ಮೇಲೆ, ಎಲ್ಲರಿಗೂ ಸಮಾಧಾನ.</br> {{gap}}ರಾಮೆರಿಸ್ ಟಾನ ತುಟಗಳು ಚಲಿಸಿದುವು...ಆದರೆ</br> ಕಣ್ಣುಗಳ ಒದ್ದೆಯಾಗಲಿಲ್ಲ.</br> {{gap}} ಈ ಹುಡುಗ ಹೀಗಿರಬಾರದು, ಅಳಬೇಕು-ಅಳಬೇಕು ಎಂದು ಬಟಾನ</br>ಮನಸ್ಸು ಗೋಳಾಡಿತು.</br> {{gap}}ಮೆನೆಪ್ ಟಾನ ಶವವನ್ನೆತ್ತಿ ದೋಣಿಯಲ್ಲಿ ಮಲಗಿಸಿದರು. ಬಟಾ ಬಟ್ಟೆ</br>ಯನ್ನು ಕತ್ತಿನವರೆಗೂ ಹೊದಿಸಿದ. ಪುಟ್ಟದೊ೦ದು ಮಡಕೆಯಲ್ಲಿ ಕೆ೦ಡ</br>ಗಳನ್ನಿರಿಸಿ ಅಹೂರಾ ದೋಣಿಯೊಳಕ್ಕೆ ತ೦ದು ಅದಕ್ಕಿಪ್ಟು ಧೂಸದ ಪುಡಿ</br> ಸುರಿದು, ಶವದ ಪಾದಗಳ ಬಳಿ ಇರಿಸಿದಳು. ಸುಗ೦ಧಧೂಮ ಅಲೆಆಲೆಯಾಗಿ</br> ಮೇಲೆದ್ದಿತು. ಸ೦ಗಡಿಗರೆಲ್ಲ ದೋಣಿ ಹತ್ತಿದರು.</br> {{gap}}"ಖ್ನೆಮ್ ಹೊಟೆಸ್ ಇಲ್ಲಿ ಇದ್ದಿದ್ದರೆ ಶಿಸ್ತು-ಶಿಸ್ತು-ಅನ್ತಿದ್ದ,"ಎಂದ</br>ಬಟಾ</br><noinclude></noinclude> p41ulxcwvul2t60n03k0axs44iwqw3q 320313 320312 2026-05-16T12:04:48Z Pragathi. BH 7585 320313 proofread-page text/x-wiki <noinclude><pagequality level="4" user="Pragathi. BH" />{{rh|center=ಮೃತ್ಯುಂಜಯ|left=|right=೫೮೭}}</noinclude> {{gap}}ಬಿಕ್ಕಿ ಅಳತೊಡಗಿದಳು ಅಹೂರಾ, ಔಟ, ಬೆಕ್ "ಹೋ" ಎಂದು ರೋದಿಸಿದರು. "ಅಯ್ಯೋ ! ಅಯ್ಯೋ ! " ಎಂದು ಬಟಾ ಎದೆಗೆ ಹೊಡೆದು ಕೊಂಡ. {{gap}}ಕಣ್ಣೀರು ಸುರಿಸುತ್ತ , ಮೂಗಿನಿಂದ ಹರಿಯುತ್ತಿದ್ದುದನ್ನು ಒದೆಸಿ ಎಸೆಯುತ್ತ ಮೆನ್ನ ಅಂದ : {{gap}}"ಸತ್ತವನ ಹೆಸರು ಹೇಳ್ತಾ ಎಲ್ಲರೂ ಅತ್ಬಿಡಿ. ಅದರಿಂದ ಅವನಿಗೂ ಒಳ್ಳೇದು, ನಮಗೂ ಒಳ್ಳೇದು." {{gap}}"ಓ ಮೆನೆಸ್ ಟಾ, ಓ ಮೆನೆಸ್ ಟಾ." ಎಂದ ಒಬ್ಬ. {{gap}}ಉಳಿದವರು ಪುನರುಚ್ಚರಿಸಿದರು. {{gap}}ಮೆನ್ನ ನುಡಿದ : {{gap}}"ಓ ಒಸೈರಿಸ್ ಓ ಒಸೈರಿಸ್..." {{gap}}ಶೋಕಧ್ವನಿಯಲ್ಲಿ ಜನರೆಂದರು : {{gap}}"ಓ ಒಸೈರಿಸ್ ಓ ಒಸೈರಿಸ್." {{gap}}ಮತ್ತೆ ಮತ್ತೆ ನಾಮೋಚ್ಚಾರ. {{gap}}ಆವರೆಗೆ, ಎದೆಯ ಮೇಲೆ ಭಾರದ ಅನುಭವ. ನಿರಾತಂಕವಾಗಿ ಕ೦ಬನಿ ಹರಿದ ಮೇಲೆ, ಎಲ್ಲರಿಗೂ ಸಮಾಧಾನ. {{gap}}ರಾಮೆರಿಸ್ ಟಾನ ತುಟಗಳು ಚಲಿಸಿದುವು...ಆದರೆ ಕಣ್ಣುಗಳ ಒದ್ದೆಯಾಗಲಿಲ್ಲ. {{gap}} ಈ ಹುಡುಗ ಹೀಗಿರಬಾರದು, ಅಳಬೇಕು-ಅಳಬೇಕು ಎಂದು ಬಟಾನಮನಸ್ಸು ಗೋಳಾಡಿತು. {{gap}}ಮೆನೆಪ್ ಟಾನ ಶವವನ್ನೆತ್ತಿ ದೋಣಿಯಲ್ಲಿ ಮಲಗಿಸಿದರು. ಬಟಾ ಬಟ್ಟೆಯನ್ನು ಕತ್ತಿನವರೆಗೂ ಹೊದಿಸಿದ. ಪುಟ್ಟದೊಂದು ಮಡಕೆಯಲ್ಲಿ ಕೆಂಡಗಳನ್ನಿರಿಸಿ ಅಹೂರಾ ದೋಣಿಯೊಳಕ್ಕೆ ತ೦ದು ಅದಕ್ಕಿಪ್ಟು ಧೂಸದ ಪುಡಿ ಸುರಿದು, ಶವದ ಪಾದಗಳ ಬಳಿ ಇರಿಸಿದಳು. ಸುಗಂಧಧೂಮ ಅಲೆಆಲೆಯಾಗಿ ಮೇಲೆದ್ದಿತು. ಸ೦ಗಡಿಗರೆಲ್ಲ ದೋಣಿ ಹತ್ತಿದರು. {{gap}}"ಖ್ನೆಮ್ ಹೊಟೆಸ್ ಇಲ್ಲಿ ಇದ್ದಿದ್ದರೆ ಶಿಸ್ತು-ಶಿಸ್ತು-ಅನ್ತಿದ್ದ,"ಎಂದ ಬಟಾ<noinclude></noinclude> 793b0xzo1s7a5i8wc7zuz17l4qv34u2 ಪುಟ:Mrutyunjaya.pdf/೬೦೩ 104 22092 320314 221152 2026-05-16T12:08:46Z Pragathi. BH 7585 /* Validated */ 320314 proofread-page text/x-wiki <noinclude><pagequality level="4" user="Pragathi. BH" /></noinclude>{{rh|center=ಮೃತ್ಯುಂಜಯ|left=೫೯೦|right=}} {{gap}}ಶವದ ಸುತ್ತಲೂ ಮೆನ್ನನ ಚಲನೆಗಾಗಿ ಜಾಗ ಬಿಟ್ಟು ಅಲ್ಲಿದ್ದವರು ವ್ಯವಸ್ಥಿತವಾಗಿ ಕುಳಿತರು. {{gap}}ಮೂಡಣ ಕೆಒಪು ಬಲವಾಯಿತು. ದೋಣಿ ನಡುನೀರಿಗೆ ಬಂದು ಹಾದಿ ಹಿಡಿದ೦ತೆ ರಾ ಉದಿಸಿದ. {{gap}}ಉಳಿದೆಲ್ಲರ ಜತೆ ತಾನೂ ತಲೆಬಾಗಿಸಿ, ಮೆನ್ನ ಇ೦ಪಾಗಿ ಹಾಡಿದ : {{gap}}"ರಾ ನಮೋ ; ಒಸೈರಿಸನ ಸಿತೃ ನಮೋ." {{gap}}ದಿವ್ಯ ಪ್ರಭೆಯೆ ನಮೋ {{gap}}ನಮೋ ನಿನಗೆ,ನಮೋ..." {{gap}}ಹಿ೦ದಿನ ದಿನ ಮಧ್ಯಾಹ್ನದ ಬಳಿಕ ಯಾರೊ ಉಂಡಿರಲಿಲ್ಲ. ಇಂದೊ ಆ ಯೋಚನೆಯನ್ನು ಯಾರೊ ಮಾಡಲಿಲ್ಲ. ಅಹೂರಾಳ ಮಗು ಅಳತೊಡಗಿತು, ಹಸಿನಿಂದ. {{gap}}ಬಟಾ ಅಂದ: {{gap}}"ಅದಕ್ಕೇನಾದರೂ ಕೊಡು, ತಂಗಿ." {{gap}}ಬಟಾನಿಗೆ ನೆನಪಿತ್ತು : ಅಬ್ಬು ಯಾತ್ರೆಯ ಮೇಳೆ ಆ ಮುಗು ಅತ್ತಾಗ ಅಹೊರಾ ಮೊಲೆಯೋಡಿಸಿದ್ದಳು. ಈಗ ಪುಟ್ಟ ಹಲ್ಲುಗಳಲ್ಲಿ ರೊಟ್ಟ ಕಡಿದು ಮೆಲ್ಲತೊಡಗಿತು ಆದು. {{gap}}ತುಸು ಅಳುಕಿನಿಂದಲೆ ಅಹೊರಾ ರಾಮೆರಿಪ್ ಟಾನನ್ನು ಕೇಳಿದಳು: {{gap}}"ಮಗ, ಏನಾದರೂ ಬೇಕಾ ?" {{gap}}ರಾಮೆರಿ ತಲೆಯಲ್ಲಾಡಿಸಿ, ಎಡೆ ಮಾಡಿಕೊಂಡು ಶವವನ್ನು ಸಮೀಪಿಸಿ, ಅದರ ಕಾಲ ಬುಡದಲ್ಲಿ ಕುಳಿತ, ತ೦ದೆಯ ಮುಖವನ್ನು ನೋಡುತ್ತ. {{gap}}ತುಂಬಿಕೊಂಡ ಹಾಯಿ ವೇಗದ ಚಲನೆ. ಪ್ರಶಾಂತ ನದಿಗೂ ಈಗ ಜಾಗೃತಾವಸ್ಥೆ. ಹಾರುವ ಹಕ್ಕಿಗಳು. ನದಿಯ ಅ೦ಚುಗಳಲ್ಲಿ ಪೆಪೈರಸ್ ಗಿಡಗಳ ನಡುವೆ ಕಲರವ, ಆರಂಭಿಸಿದ ಕಾಡು ಬಾತುಕೋಳಿಗಳು. {{gap}}ಒದ್ದೆಯಾಗಿದ್ದ ಮೆನ್ನನ ಮೈ ಆರತೊಡಗಿತು. ಹನಿಗಳು ಅಲ್ಲಲ್ಲಿ ಧಾರೆಗಟ್ಟ ಕೆಳಕ್ಕಿಳಿದುವು. {{gap}}ಗುಣಗುಣಿಸುವ ಧ್ವನಿ ಮೆನ್ನನಿಂದ ಹೊರಟತು. ಎಲ್ಲರ ದೃಪ್ಟಿಯೂ ಆತನ ಮೇಲೆ ನೆಟ್ಟತು.<noinclude></noinclude> e96yjswf5gkzecv7se8agbz58djpp8w ಪುಟ:Mrutyunjaya.pdf/೬೦೪ 104 22093 320315 221145 2026-05-16T12:10:38Z Pragathi. BH 7585 320315 proofread-page text/x-wiki <noinclude><pagequality level="4" user="Swathivishwakarma" /></noinclude>{{rh|center=ಮೃತ್ಯುಂಜಯ|left=|right=೫೯೧}} {{gap}}ತನ್ನ ಬಾಯಿಯೊಳಗಿನ ಗುನುಗುನು ಏನೆಂಬುದು ಮೆನ್ನನಿಗೇ ತಿಳಿಯದು. ಅವು ನಿರ್ದಿಷ್ಟ ಪದಗಳಂತೂ ಅಲ್ಲ. ಯಾವುದೋ ಒಂದು ರಾಗ. ಅದನ್ನು ಕಡಿಕಡಿದು ಜಗಿಜಗಿದು ಅವನು ನುಂಗಿದ. ಚಳಿ ಮೈಗೆ ಅಡರಿದಂತೆ ಹಲ್ಲುಗಳು ಕಟಕಟ ಎಂದುವು. ಮನಸ್ಸಿನ ಯಾತನೆ ಮುರಿದ ಹಲ್ಲುಗಳ ತೂತಿನೆಡೆಯಿಂದ ಪ್ರಲಾಪ ಧ್ವನಿಯಾಗಿ ಹೊರಟಿತು. {{gap}}“ ಬಂಧುಗಳೇ ! ಕೇಳಿ ! ” {{gap}}ಬಟಾ ಬೆಚ್ಚಿ ಬಿದ್ದು ನೋಡಿದ, ಮೆನ್ನ. ಸುಸ್ಪಷ್ಟ ವಾಕ್ಕು. {{gap}}ಎಲ್ಲರೂ ತನ್ನೆಡೆಗೆ ತಿರುಗಿದುದನ್ನು ಗಮನಿಸಿ ಮೆನ್ನ ಮುಂದುವರಿದ : {{gap}}ಈಗ ನಾನು ಮೆನ್ನ. ಸಾಮಾನ್ಯ ದೇವಸೇವಕ ಮೆನ್ನ. ಒಂದು ಹಾಡು ಹೇಳೇನೆ. ಸಾವಿನ ಹಾಡು. ಬಹಳ ಹಳೇದು. ಕೇಳಿ !" {{gap}}ಮುಂದೆ ಮೌನ, ಮೆನ್ನ ದೋಣಿಯ ಅಂಚಿನ ಮೇಲೆ ಕುಳಿತ. ಕಣ್ಣಾಲಿಗಳು ವರ್ತುಲವಾಗಿ ನಾಲ್ಕಾರು ಬಾರಿ ಚಲಿಸಿ, ಮನೆಪ್ಟಾನ ಶವದ ಮುಖದ ಮೇಲೆ ತಂಗಿದುವು. {{gap}}ಬಾಯಿ ತೆರೆದುಕೊಂಡು ಸ್ವರ ಹೊರಟಿತು : {{gap}}“ ಸಾವು ನನ್ನ ಮುಂದಿದೆ ಇಂದು {{gap}}ಸಾಂಬ್ರಾಣಿ ಸೂಸುವ ಸುವಾಸನೆಯಂತೆ {{gap}}ಬಿರುಗಾಳಿಯ ದಿನ {{gap}}ಹಡಗಿನ ಹಾಯಿಯ ಕೆಳಗೆ ಕುಳಿತವನಂತೆ.... {{gap}}“ ಸಾವು ನನ್ನ ಮುಂದಿದೆ ಇಂದು {{gap}}ತಾವರೆ ಹೂಗಳ ಪರಿಮಳದಂತೆ {{gap}}ಕುಡಿತದ ದಂಡೆಯ ಮೇಲೆ {{gap}}ಬಹಳ ಹೊತ್ತು ಕುಳಿತವನಂತೆ... {{gap}}“ ಸಾವು ನನ್ನ ಮುಂದಿದೆ ಇಂದು {{gap}}ಬಹು ಜನರು ತುಳಿದ ದಾರಿಯಂತೆ<noinclude></noinclude> j3nst4eww0lrr7qlkzbbnu01z470ujv ಪುಟ:Mrutyunjaya.pdf/೬೩೯ 104 22128 320316 217337 2026-05-16T12:13:55Z Pragathi. BH 7585 /* Validated */ 320316 proofread-page text/x-wiki <noinclude><pagequality level="4" user="Pragathi. BH" /></noinclude>{{rh|center='''ಮೃತ್ಯುಂಜಯ'''|left=೬೨೬|right=}} ಬರುತ್ತಿದ್ದುದನ್ನು ಕಂಡಂತಾಯಿತು. ಅವನು ಮತ್ತು ಒಬ್ಬಳು ಹೆಂಗಸು. ಬೇಗಬೇಗನೆ ನಡೆಯುತ್ತಿದ್ದರು. ಹುಡುಗನನ್ನು ಹೆಸರು ಹಿಡಿದು ಕರೆಯೋಣ ಎನಿಸಿತು. ಆದರೂ ಆತ ನಾಯಕರ ಮಗ ಹಡೋ ಅಲ್ಲವೋ ಎಂಬ ಶಂಕೆ ಮೂಡಿ ಸುಮ್ಮನಾದಳು. ಹಾಗೆಯೇ ಕಟ್ಟೆಯವರೆಗೂ ನಡೆದು, ವಿಷಯ ತಿಳಿದು, ಕೈಗಳಿಂದ ಹಣೆ ಚಚ್ಚಿ ಗಟ್ಟಿಯಾಗಿ ಅಳತೊಡಗಿದಳು. {{gap}}....ಒಳಗೆ ಬಂದ ಮಗನನ್ನು ನೆಫಿಸ್ ಬರಸೆಳೆದು ತಬ್ಬಿಕೊಂಡಳು. {{gap}}“ಅಪ್ಪ ಎಲ್ಲಿ ರಾಮರಿ ? ಏನಾಯ್ತು ರಾಮರಿ ?” {{gap}}ವಯಸ್ಸಿಗೆ ಮಾರಿದ ಗಟ್ಟಿ ಗಂಟಲಲ್ಲಿ ಬಡಬಡನೆ ರಾಮೆರಿಪ್ಟಾ ಹೇಳ ತೊಡಗಿದ : {{gap}}ಅಪ್ಪನ್ನು ವಿಚಾರಣೆ ಆಯ್ತು ಅಮ್ಮ. ನಮ್ಮ ಜೊತೆ ಒಬ್ಬರು ಅಯ ಬಂದಿದ್ದಾರೆ ಅವರು ಎಲ್ಲಾ ಹೇಳಿದ್ರು. ಬೆಳಗ್ಗಿನಿಂದ ರಾತ್ರಿವರೆಗೆ ವಿಚಾರಣೆ ಅಯ್ಯ ಹೇಳ್ತಾರೆ: 'ವಿಚಾರಣೆ ಆದದ್ದು ನಾಯಕರದಲ್ಲ; ಪೆರೋ__ಮಹಾ ಅರ್ಚಕ__ಅಮಾತ್ಯರದು; ತೀರ್ಪುಕೊಟ್ಟದ್ದು ಮೆನೆಪ್ ಟಾಅವರಲ್ಲ.” {{gap}}“ಅಯ್ಯೋ ! ಅಯ್ಯೋ ! ಅಪ್ಪನಿಗೆ ಹೊಡೆದ್ರಾ?” ಮತ್ತಷ್ಟು ಗಟ್ಟಿಯಾಗಿ ರಾಮರಿಪ್ಟಾ ನುಡಿದ: {{gap}}“ಇಲ್ಲ. ಹೊಡೀಲಿಲ್ಲ. ಅದು ಬೇರೆ ಶಿಕ್ಷೆ. ಅಪ್ಪ ಯಾರಿಗೂ ತಲೆ ಬಗ್ಗಿಸಿಲ್ಲ. ತುಟಿ ಪಿಟಕ್ ಮಾಡ್ಲಿಲ್ಲ. ನೂರಾರು ಯೋಧರು, ಬಕಿಲ, ಟೆಹುಟ,__ಕಿರೀಟ ಇಟ್ಕಂಡ, ಕೋಲು ಹಿಡಕೊಂಡ, ಕೂರಿಗಳು ಪಾಪಿಗಳು! ಅಪ್ಪ ಯಾರಿಗೂ ಹೆದರಲಿಲ್ಲ, ಸಾವಿರಾರು ಜನ ಬಡವರು ಇದ್ದರು, ಎಲ್ಲಾ ನಮ್ಮವರೇ....” {{gap}}"ಅಯ್ಯೋ ! ಆ ಮೇಲೆ ಏನಾಯ್ತು ರಾಮರಿ ? ನೀವೆಲ್ಲ ಅಲ್ಲಿಂದ ಅಪ್ಪನನ್ನು ಕರಕೊಂಡು ಬಂದ್ರಾ ?” {{gap}}ಮುಖ ಕಿವುಚಿಕೊಂಡಂತಾಯಿತು ರಾಮೆರಿಪ್ಟಾಗೆ, ಕಣ್ಣುಗಳಲ್ಲಿ ನೀರು. {{gap}}“ಹ್ಞ ಅಮ್ಮ. ಕರಕೊಂಡು ಬಂದಿದ್ದೇವೆ. ಇನ್ನು ಅಪ್ಪ ಇಲ್ಲ ಅನ್ನು” {{gap}}“ಹಾ ? ಅಹೂರಾ? ರಾಮೇರಿ ಏನು ಹೇಳಿದ್ದಾನೆ ?”<noinclude></noinclude> e767mxmtia0r64utl7sdwwerl3kvuh6 320317 320316 2026-05-16T12:14:42Z Pragathi. BH 7585 320317 proofread-page text/x-wiki <noinclude><pagequality level="4" user="Pragathi. BH" /></noinclude>{{rh|center='''ಮೃತ್ಯುಂಜಯ'''|left=೬೨೬|right=}} ಬರುತ್ತಿದ್ದುದನ್ನು ಕಂಡಂತಾಯಿತು. ಅವನು ಮತ್ತು ಒಬ್ಬಳು ಹೆಂಗಸು. ಬೇಗಬೇಗನೆ ನಡೆಯುತ್ತಿದ್ದರು. ಹುಡುಗನನ್ನು ಹೆಸರು ಹಿಡಿದು ಕರೆಯೋಣ ಎನಿಸಿತು. ಆದರೂ ಆತ ನಾಯಕರ ಮಗ ಹಡೋ ಅಲ್ಲವೋ ಎಂಬ ಶಂಕೆ ಮೂಡಿ ಸುಮ್ಮನಾದಳು. ಹಾಗೆಯೇ ಕಟ್ಟೆಯವರೆಗೂ ನಡೆದು, ವಿಷಯ ತಿಳಿದು, ಕೈಗಳಿಂದ ಹಣೆ ಚಚ್ಚಿ ಗಟ್ಟಿಯಾಗಿ ಅಳತೊಡಗಿದಳು. {{gap}}....ಒಳಗೆ ಬಂದ ಮಗನನ್ನು ನೆಫಿಸ್ ಬರಸೆಳೆದು ತಬ್ಬಿಕೊಂಡಳು. {{gap}}“ಅಪ್ಪ ಎಲ್ಲಿ ರಾಮರಿ ? ಏನಾಯ್ತು ರಾಮರಿ ?” {{gap}}ವಯಸ್ಸಿಗೆ ಮಾರಿದ ಗಟ್ಟಿ ಗಂಟಲಲ್ಲಿ ಬಡಬಡನೆ ರಾಮೆರಿಪ್ಟಾ ಹೇಳ ತೊಡಗಿದ : {{gap}}ಅಪ್ಪನ್ನು ವಿಚಾರಣೆ ಆಯ್ತು ಅಮ್ಮ. ನಮ್ಮ ಜೊತೆ ಒಬ್ಬರು ಅಯ ಬಂದಿದ್ದಾರೆ ಅವರು ಎಲ್ಲಾ ಹೇಳಿದ್ರು. ಬೆಳಗ್ಗಿನಿಂದ ರಾತ್ರಿವರೆಗೆ ವಿಚಾರಣೆ ಅಯ್ಯ ಹೇಳ್ತಾರೆ: 'ವಿಚಾರಣೆ ಆದದ್ದು ನಾಯಕರದಲ್ಲ; ಪೆರೋ__ಮಹಾ ಅರ್ಚಕ__ಅಮಾತ್ಯರದು; ತೀರ್ಪುಕೊಟ್ಟದ್ದು ಮೆನೆಪ್ ಟಾಅವರಲ್ಲ.” {{gap}}“ಅಯ್ಯೋ ! ಅಯ್ಯೋ ! ಅಪ್ಪನಿಗೆ ಹೊಡೆದ್ರಾ?” ಮತ್ತಷ್ಟು ಗಟ್ಟಿಯಾಗಿ ರಾಮರಿಪ್ಟಾ ನುಡಿದ: {{gap}}“ಇಲ್ಲ. ಹೊಡೀಲಿಲ್ಲ. ಅದು ಬೇರೆ ಶಿಕ್ಷೆ. ಅಪ್ಪ ಯಾರಿಗೂ ತಲೆ ಬಗ್ಗಿಸಿಲ್ಲ. ತುಟಿ ಪಿಟಕ್ ಮಾಡ್ಲಿಲ್ಲ. ನೂರಾರು ಯೋಧರು, ಬಕಿಲ, ಟೆಹುಟ,__ಕಿರೀಟ ಇಟ್ಕಂಡ, ಕೋಲು ಹಿಡಕೊಂಡ, ಕೂರಿಗಳು ಪಾಪಿಗಳು! ಅಪ್ಪ ಯಾರಿಗೂ ಹೆದರಲಿಲ್ಲ, ಸಾವಿರಾರು ಜನ ಬಡವರು ಇದ್ದರು, ಎಲ್ಲಾ ನಮ್ಮವರೇ....” {{gap}}"ಅಯ್ಯೋ ! ಆ ಮೇಲೆ ಏನಾಯ್ತು ರಾಮರಿ ? ನೀವೆಲ್ಲ ಅಲ್ಲಿಂದ ಅಪ್ಪನನ್ನು ಕರಕೊಂಡು ಬಂದ್ರಾ ?” {{gap}}ಮುಖ ಕಿವುಚಿಕೊಂಡಂತಾಯಿತು ರಾಮೆರಿಪ್ಟಾಗೆ, ಕಣ್ಣುಗಳಲ್ಲಿ ನೀರು. {{gap}}“ಹ್ಞ ಅಮ್ಮ. ಕರಕೊಂಡು ಬಂದಿದ್ದೇವೆ. ಇನ್ನು ಅಪ್ಪ ಇಲ್ಲ ಅನ್ನು” {{gap}}“ಹಾ ? ಅಹೂರಾ? ರಾಮೇರಿ ಏನು ಹೇಳ್ತಿದ್ದಾನೆ ?”<noinclude></noinclude> o4trc7hirn7mh4ccmiprp9zojftkqvq ಪುಟ:Mrutyunjaya.pdf/೬೪೦ 104 22129 320318 217281 2026-05-16T12:16:40Z Pragathi. BH 7585 /* Validated */ 320318 proofread-page text/x-wiki <noinclude><pagequality level="4" user="Pragathi. BH" /></noinclude>{{rh|center=ಮೃತ್ಯುಂಜಯ|left=|right=೬೨೭}} {{gap}}ಅಹೂರಾ ಉತ್ತರವೀಯಲ್ಲಿಲ್ಲ. ರೋದಿಸತೊಡಗಿದಳು. {{gap}}ಕೀರಲು ಧ್ವನಿಯಲ್ಲಿ ರಾಮೊರಿಪ್ಟಾನೆ ಮತ್ತೂ ಅಂದ : {{gap}}“ಅಪ್ಪ ದೂರ ಹೋಗಿದ್ದಾನೆ. ಒಸೈರಿಸ್‌ನ ರಾಜ್ಯಕ್ಕೆ, ಮತ್ತೆ ಬಾನೆ ಅಮ್ಮ, ಮತ್ತೆ ಬತ್ತಾನೆ.” {{gap}}ತಾಯಿಯ ಕಣ್ಣಾಲಿಗಳು ಅಡ್ಡಾದಿಡ್ಡಿಯಾಗಿ ತಿರುಗುತ್ತಿದ್ದುದನ್ನು, ಅವಳು ಬಾಯಿ ತೆರೆದುದನ್ನು, ದೇಹ ಅತ್ತಿತ್ತ ಓಲಾಡಿದುದನ್ನು ನೆಜಮುಟ್ ಭದ್ರವಾಗಿ ಅವಳನ್ನು ಹಿಡಿದುಕೊಂಡುದನ್ನು ರಾಮರಿಪ್ಟಾ ಕಂಡ. ತಾಯಿ ರೋದಿಸುವಳೆಂದು ಭಾವಿಸಿ ಅವನೆಂದ : {{gap}}"ಅಮ್ಮ ಮರೀಬೇಡ, ನೀನು ಮಹಾನ್ ನಾಯಕನ ಹೆಂಡತಿ, ನೀನು ಐಸಿಸ್ ದೇವತೆಗೆ ಸಮಾನ ಅಮ್ಮ” {{gap}}ಕೊನೆಯ ಪದಗಳು ನೆಫಿಸ್ಗೆ ಕೇಳಿಸಲಿಲ್ಲ. ಅವಳಿಗೆ ಪ್ರಜ್ಞೆ ತಪ್ಪಿತ್ತು. ಅಹೂರಾಳು ಧಾವಿಸಿ ಬಂದು ಅವಳನ್ನು ಹಿಡಿದುಕೊಂಡಳು. ನೆಲದ ಮೇಲೆ ಮಲಗಿಸಿದರು. ಮುಖಕ್ಕೆ ನೀರೆರಚಿದರು. ಬಟ್ಟೆಯ ಚೂರಿ ನಿಂದ ಗಾಳಿ ಬೀಸಿದರು. {{gap}}ರಾಮೆರಿಪ್ಟಾ ಕ್ಷೀಣಿಸುತ್ತ ಹೋದ ಧ್ವನಿಯಲ್ಲಿ “ ಅಮ್ಮ, ಅಮ್ಮ ” ಎನ್ನು ತ್ಯ ಗೋಡೆಗೊರಗಿ ನಿಂತ. ತಬಬನಾ ಬಂದಳು, ಸಂಗತಿ ಗೊತ್ತಾದೊಡನೆ ಮನೆಯಿಂದ ನೇರವಾಗಿ ಹೊರಟು ಬಂದಿದ್ದಳು ಆಕೆ. ನದೀ ತಟದಿಂದ ನೆಫರುರಾ ಮತ್ತು ಅನ್ನು ವೀರನ ವಿಧವೆ ಬಂದು ತಲುಪಿದರು. ಅಳು ಒತ್ತರಿಸಿ ಬರುತ್ತಿದ್ದ ಗಂಟಲುಗಳೇ ಎಲ್ಲಾ. ಆದರೆ ನೆಫಿಸ್ಗೆ ಪ್ರಜ್ಞೆ ತಪ್ಪಿದುದನ್ನು ಗಮನಿಸಿ, ತಮ್ಮ ಸಂಕಟವನ್ನು ಅವರು ಅದುಮಿ ಹಿಡಿದು, ನೆಫಿಸಳ ಬಳಿ ಕುಳಿತರು. {{gap}}“ಇನ್ನೇನು ಕಟ್ಟೆಯಿಂದ ಹೊರಡ್ತಾರೆ. ಮೊದಲು ಇಲ್ಲಿಗೇ ಬಝಾರಂತೆ,” ಎಂದಳು ಅನ್ನುವಿನ ವಿಧವೆ, ಕಡಿಕಡಿದ ಸ್ವರದಲ್ಲಿ. {{gap}}ನೆಜಮುಟ್ ಅಗ್ಗಿಷ್ಟಿಕೆಯ ಮೂಲೆಯಲ್ಲಿದ್ದ ಮರಿಗೆಗಳಲ್ಲಿ ತಡಕಾಡಿ ಈರುಳ್ಳಿ ಹುಡುಕಿ ತೆಗೆದು, ಅದನ್ನು ಜಜ್ಜಿ ನೆಫಿಗಳ ಮೂಗಿನ ಬಳಿ ಹಿಡಿದಳು. ಕ್ರಮೇಣ ನೆಫಿಸ್‌ಗೆ ಪ್ರಜ್ಞೆ ಮರಳಿತು. ಕಣ್ಣುಗಳ ಜಡತೆ ಕರಗಿತು.<noinclude></noinclude> 87upziyushto40t94hfyirfn7agrxeq ಪುಟ:Mrutyunjaya.pdf/೬೭೨ 104 22161 320329 61436 2026-05-16T13:27:30Z Shreelatha.Halemane 7642 /* Validated */ 320329 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=ಮೃತ್ಯುಂಜಯ|left=|right=೬೫೯}} ವರ್ಷಗಳಲ್ಲೇ ಅದಮ್ಯರಾಗ್ರಿದ್ದರು; ಇಡಿಯ ಐಗುಪ್ತವನ್ನೇ ವಾಪಿಸುವಷ್ಟು ಉಗ್ರವಾಗಿತ್ತು ಈ ವಿಷ: ಐಗುಪ್ತ ಸಮಾಜವನ್ನು, ದೇಶವನ್ನು ತಾನು ರಕ್ಷಿಸಿ ದಂತಾಯಿತು: ಮಹಾ ಅರ್ಚಕ ರಾಷ್ಟ್ರ ರಕ್ಷಕ... {{gap}}ಎಲ್ಲರಿಗಿಂತ ಎತ್ತರದಲ್ಲಿ ಮೆರೆಯುತ್ತಿತ್ತು ಪ್ಟಾ ದೇವಮೂರ್ತಿಯ ಭವ್ಯಾಕರ. ಹೆಚ್ಚುಕಡಿಮೆ ಊರಿನ ದೇವಮಂದಿರದ ಮೂರ್ತಿಯದೆ ರೂಪ. ಆದರೆ ಅದಕ್ಕಿಂತ ದೊಡ್ಡದು. ಹೆಚ್ಚು ಸಮರ್ಥರಾದ ಬಡಗಿಗಳು ಕಡೆದದ್ದು. {{gap}}ಮಹಾ ಅರ್ಚಕ ಪೀಠದಿಂದ ಇಳಿದ. ದೇವತಾಮೂರ್ತಿಯನ್ನೂ ರಾಜಗೃಹದ ಎದುರು ಕೆಳಗಿಡಲು ಹೇಳಿದ. ಪಿಸುದನಿ ಹಾವಾಗಿ ಬಯಲಿನಲ್ಲಿ ಹರಿಯಿತು : 'ಹೇಪಾಟ್!' 'ಹೇಪಾಟ್!' {{gap}}ಇಡಿಯ ಜನಸಮುದಾಯವೇ ಮಂಡಿಯೂರಿತು. ಹೇಪಾಟ್ಗೆ ಹರ್ಷ-ಸಿಟ್ಟು ಎರಡೂ, ತೊಡೆಗಿಷ್ಟು ಬಾಣ ತಗಲಿತೆಂದು ಕಳ್ಳ ಇನೇನಿ ದೋಣಿಯಲ್ಲೇ ಕುಳಿತ. ಅವನ ಮೂಲಕ ಹೇಳಿಸಬಹುದಾಗಿದ್ದ ಮಾತುಗಳನ್ನು ಈಗ ತಾನೇ ಆಡಬೇಕಲ್ಲ.....ಆ ಬಕಿಲನೋ ರಾಜಗೃಹವನ್ನು ಅಕ್ರಮಿಸಲು ಹೊರಟೇ ಬಿಟ್ಟ . {{gap}}ನುಟ್ಮೋಸ್ಗೆ ಸನ್ನೆ ಮಾಡಿ ಕರೆದು ಹೇಪಾಟ್ ಅಂದ; {{gap}}ಆ ಇನೇನಿ ಬೇಕು. ತಕ್ಷಣ ಕರೆತಾ.” {{gap}}“ಗೇಬು ಉಪಯೋಗಿಸ್ತಿದ್ದ ಒಂದು ಪಲ್ಲಕಿ ಇತ್ತು ನೋಡ್ರೇನೆ.” ಎನ್ನತೊಡಗಿದ ನುಟ್ಮೋಸ್. ಹೇಪಾಟ್ ಗದರಿದ : {{gap}}“ಪಲ್ಲಕಿ ಇಲ್ಲವಾದರೆ ತಲೆಯಮೇಲೆ ಹೊತ್ಕೊಂಡು ಬಾ....." {{gap}}ಇನೇನಿಯ ಭಾರ ಹೊತ್ತವನು ಕುಸಿದುಬಿದು ಸಾಯುವುದು ಖಂಡಿತ. ಕೋಸ್ ರಾಜಗೃಹದೊಳಕ್ಕೆ ಧಾವಿಸಿದ. ಅದೃಷ್ಟಶಾಲಿ, ಪಲ್ಲಕಿ ಅಲ್ಲಿತ್ತು.... {{gap}}ಕಿರಿಯ ದೇವಸೇವಕರೆಲ್ಲ ಒಟ್ಟಿಗೆ ಪ್ಟಾ ಸ್ತೋತ್ರವನ್ನು ಹಾಡುವಂತೆ ಮಹಾ ಅರ್ಚಕ ಸೂಚಿಸಿದ .<noinclude></noinclude> mu02pv0ro4712g1zf4b09rxfasy9oay ಪುಟ:Mrutyunjaya.pdf/೬೭೩ 104 22162 320337 61435 2026-05-16T13:33:33Z Shreelatha.Halemane 7642 /* Validated */ 320337 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center= ಮೃತ್ಯುಂಜಯ|left=೬೬೦|right=}} {{gap}}ಸ್ತೋತ್ರ ಗಾನದ ಮಧುರ ಅಲೆಗಳಿಗೆ ಕಿವಿಗೊಡುತ್ತ ಮಂತ್ರಮುಗ್ಧರಂತೆ ಜನರು ಮಂಡಿಯೂರಿ ಹಾಗೆಯೇ ಇದ್ದರು. ಅವರಲ್ಲಿ ಹಲವರ ಕೈ ಗಳಲ್ಲಿನ್ನೂ ಸಾವಿನ ಊಟವಿತ್ತು. ಅದನ್ನವರು ನಡುವಸ್ತ್ರದ ಮಡಿಕೆಗಳ ಮರೆಗೆ ತಳ್ಳಿದರು. {{gap}}ಸ್ತೋತ್ರಗಾನ ನಡೆದಿದ್ದಂತೆ ಹೇಪಾಟ್ ಬಕಿಲನನ್ನು ಕರೆದ;ಪಿಸುದನಿಯಲ್ಲಿ ನಿರ್ದೇಶಗಳನ್ನಿತ್ತ: {{gap}}ಹಿರಿಯರ ಸಮಿತಿ ಸದಸ್ಯರನ್ನೂ ಇತರ ಪ್ರಮುಖರನ್ನೂ ಹಿಡಿದು ಹಾಕು. ರಾ ಅಸ್ತಮಿಸಿದ ಮೇಲೆ ದೇವಮಂದಿರದಲ್ಲಿ ವಿಶೇಷ ಪೂಜೆ, ಊರಿನ ಎಲ್ಲ ಜನ ಅಲ್ಲಿಗೆ ಬರಬೇಕೂಂತ ಡಂಗುರ ಸಾರಿಸು. ಪೂಜೆಗೆ ಬಂದಾಗ ಹೃಷ್ಟ ಪುಷ್ಟರಾದ ಗಂಡಸರನ್ನೂ ಹೆಂಗಸರನ್ನೂ ಬೇರ್ಪಡಿಸಿ ಸೆರೆ ಹಿಡೀಬೇಕು. ಒಟ್ಟು ಹತ್ತು ಸಾವಿರ ದಾಸದಾಸಿಯರಾದರೂ ಇಲ್ಲಿಂದ ಗುರುಮನೆಗೆ ಸಿಗಬೇಕು." {{gap}}ವಿನೀತನಾಗಿ ಬಕಿಲ ಕೇಳಿದ : {{gap}}“ದಂಡಿಗೆ ಯೋಧರು ?” {{gap}}“ನಾಳೆಯಿಂದ ಪ್ರಾಂತದ ಒಳನಾಡಿನಲ್ಲಿ ಸಂಚಾರಮಾಡಿ, ಬೇಕಾದವ ರನ್ನು ಆರಿಸಿಕೊ.” {{gap}}“ಎಲ್ಲರನ್ನೂ ಕ್ಷಮಿಸಿದ್ದೇವೆ ಅಂತ ತಾವು ಅಪ್ಪಣೆ ಕೊಡಿಸಿದರೆ ಪ್ರತಿಭಟನೆ ಇರೋದಿಲ್ಲ . {{gap}}“ಹಹ್ಲ ! ರಾಜನೀತಿ ಪಾಠ ಹೇಳಿಕೊಡ್ತಿದೀಯೇನೋ ಭಡವಾ ?” {{gap}}“ತಪ್ಪಾಯಿತು.” {{gap}}“ಯಾರೂ ಪ್ರತಿಭತಿಸೋದಿಲ್ಲ. ಹೃಷ್ಟಪುಷ್ಟರನ್ನು ಬಂಧಿಸೋದಕ್ಕೆ ಅರ್ಧ ದಂಡು ದೇವಮಂದಿರದಲ್ಲಿ ಬಿಡು. ಕೆಲವರು ಇಲ್ಲಿರಲಿ, ಉಳಿದವರು ನೀರಾನೆ ಪಟ್ಟಣಕ್ಕೆ ಬೆಂಕಿ ಹಚ್ಚಲಿ, ಈ ಸಲದ ಫಸಲೂ ಅಷ್ಟೆ ಇದು ಪಾಪದ ಬೆಳೆ, ಪಟ್ಟಣದ ಸುತ್ತ ಮತ್ತು ಒಳನಾಡಿನಲ್ಲಿ ಒಂದು ಹೊಲದಲ್ಲಾ ಕುಯಿಲು ಬೇಡ. ಬೆಂಕಿ ಹಚ್ಚಿ ಸುಟ್ಟು ಬಿಡಿ." {{gap}}"ಆಗಲಿ. ನುಟ್ಮೋಸ್ ತನಗೆ ಅದು ಬೇಕು ಇದು ಬೇಕು ಅಂತ ಕೇಳಬಹುದು."<noinclude></noinclude> dqazigifbvc1oowoiq7nt0vv8o7psl5 ಪುಟ:Mrutyunjaya.pdf/೬೭೪ 104 22163 320339 216081 2026-05-16T13:34:13Z Shreelatha.Halemane 7642 /* Validated */ 320339 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=ಮೃತ್ಯುಂಜಯ|left=|right=೬೬೧}} {{gap}}“ತೆಪ್ಪಗಿರಬೇಕೂಂತ. ಅವನಿಗೆ ಹೇಳು. ಭೂಮಾಲಿಕರ ರಾಸುಗಳು</br> ಎಷ್ಟೂಂತ ವಿಚಾರಿಸಿ ಕೊಟ್ಟುಬಿಡು. ಹತ್ತು ಹತ್ತು ಜನ ಜೀತದವರನ್ನು</br> ಕೊಡು, ಹ್ಞ. ಆ ನೀರಾನೆ ಕ್ರಿಮಿ ವಿಷಯ. ಶವಕ್ಕೆ ಭದ್ರ ಕಾವಲಿಡೋದು</br> ಆ ಮೂರ್ಖ ಅಮಾತ್ಯನಿಂದ ಆಗದೆ ಹೋಯ್ತು. ಆ ಶವ ನನಗೆ ಬೇಕು.</br> ಕತ್ತರಿಸಿ ಮೊಸಳೆಗಳಿಗೆ ಎಸೀಬೇಕು. ಹುಡುಕು. ಗೋರಿ ಪ್ರದೇಶದಲ್ಲಿ</br> ಇದ್ದೀತು. ಆ ಹುಚ್ಚ ಮೆನ್ನ ಇಲ್ಲಿದ್ದಾನೇಂತ ತೋರದೆ, ಇನೇನಿ ಬಂದೂಡ್ಡೆ</br> ಹೇಳು. ಗುರುತಿಸ್ತಾನೆ. ಹಿಡೀಬೇಕು.... ಈ ಊರಿನ ಮಂದಿರದ</br> ಅರ್ಚಕನ ಗತಿ ಏನಾಯ್ತು ? ಸತ್ತ ? ಮಂದಿರಕ್ಕೆ ಸೈನಿಕರನ್ನು</br> ಕಳಿಸು....ಹೋಗು....ಹೋಗು....”</br> {{gap}} ಬಕಿಲ ರಾಜಗೃಹದತ್ತ ಓಡುತ್ತಲೇ, ಹೇಪಾಟ್ ಕಿರಿಯ ದೇವಸೇವಕ</br> ರತ್ತ ತಿರುಗಿ, "ಸ್ತೋತ್ರಗಾನ ನಿಲ್ಲಿಸ್ಬೇಡಿ. ಒಂದಾದ ಮೇಲೊಂದು ಹಾಡ್ತಾ</br> ಹೋಗಿ,” ಎಂದ</br> {{gap}}ಮಂಡಿಯೂರಿ ತಲೆಬಾಗಿದವರು, ತಮ್ಮನ್ನು ಆವರಿಸಿದ ಮೋಡಿಯಿಂದ</br> ಹೊರಬರಲಾಗದೆ ಹಾಗೆಯೇ ಕುಳಿತರು.</br> {{gap}}ದೇವತಾಮೂರ್ತಿಯ ಮಗ್ಗುಲಲ್ಲಿ ಬೆಳ್ಳಿಯ ಹಿಡಿಯ ಅಧಿಕಾರದ</br> ಕೋಲನ್ನು ಹಿಡಿದು ನಿಂತ ಹೇಪಾಟ್‌ಗೆ ತೋರಿತು :</br> {{gap}}'ಇದು ಭಕ್ತಿಯ ಕಾಳು ತಿನ್ನಲೆಂದು ಹೊಲಕ್ಕೆ ಎರಗಿರುವ ಹಕ್ಕಿಗಳ</br> ಹಿಂಡು.'</br> *{{gap}}{{gap}}*{{gap}}{{gap}}*{{gap}}{{gap}}*</br> {{gap}}ಅಪೆಟ್ ನನ್ನು ಕರೆತರಲು ದೇವಮಂದಿರಕ್ಕೆ ಧಾವಿಸಿದ ಹತ್ತು ಜನ ರಾಜ</br> ಭಟರನ್ನು ಮಂದಿರದ ಮಹಾದ್ವಾರದಲ್ಲಿದ್ದ ನೀರಾನೆ ಪ್ರಾಂತದ ಯೋಧ</br> ದ್ವಯರು ಇದಿರಿಸಿದರು.</br> {{gap}}“ಯಾರು ನೀವು ?”</br> {{gap}}“ನೀವು ಯಾರು ?"</br> {{gap}}ಅಪೆಟ್ ತಲೆ ಹೊರಹಾಕಿ, “ನಾನು ಅರ್ಚಕ. ನನ್ನನ್ನು ಬಿಡಿಸ್ಕೊಳ್ಳಿ.</br> ಬೆಳಿಗ್ಗೆಯಿಂದ ಬಂಧನದಲ್ಲಿದ್ದೇನೆ,” ಎಂದು ಕೂಗಿ ಹೇಳಿದ. ರಾಜಬೀದಿ</br><noinclude></noinclude> ni28vq4oocvky1q7ifp5f7mm44puoq2 ಟೆಂಪ್ಲೇಟು:ವಿಕಿಸೋರ್ಸ್ ಪರಿಚಯ/styles.css 10 100788 320459 318128 2026-05-17T08:25:49Z A826 6806 320459 sanitized-css text/css /* ಕನ್ನಡ ವಿಕಿಸೋರ್ಸ್ ಪರಿಚಯ ಶೈಲಿಗಳು */ .ws-intro__main { display: flex; position: relative; box-sizing: border-box; flex-direction: row; flex-wrap: wrap; width: 100%; overflow: hidden; border: 1px solid #456882; margin: 0; background: #1B3C53; color: #D2C1B6; } .ws-intro__columns-left { display: inline-block; flex: 0 1 0; position: relative; vertical-align: top; min-width: 260px; padding-bottom: 20px; background: #234C6A; } .ws-intro__columns-left-button { position: absolute; bottom: 0; padding-left: 2em; padding-bottom: 15px; } .ws-intro__columns-right { display: inline-block; flex: 1 1 0; padding: 20px; min-width: 250px; vertical-align: top; border-left: 1px solid #456882; background: transparent; color: #D2C1B6; } .ws-intro__columns-right p { margin-bottom: 1.5em; } .ws-intro__columns-right h1 { font-size: 2em; font-weight: bold; margin: 0.67em 0; color: #D2C1B6; border-bottom: 2px solid #456882; padding-bottom: 0.3em; } .ws-intro__columns-right h2 { font-size: 1.5em; font-weight: bold; margin: 0.83em 0; color: #D2C1B6; border-bottom: 1px solid #456882; padding-bottom: 0.3em; } .ws-intro__columns-right h3 { font-size: 1.17em; font-weight: bold; margin: 1em 0; color: #D2C1B6; } .ws-intro__columns-right h4 { font-size: 1em; font-weight: bold; margin: 1.33em 0; color: #D2C1B6; } .ws-intro__columns-right h5 { font-size: 0.83em; font-weight: bold; margin: 1.67em 0; color: #D2C1B6; } .ws-intro__columns-right h6 { font-size: 0.67em; font-weight: bold; margin: 2.33em 0; color: #D2C1B6; } /* Enhanced Table Styles */ .ws-intro__columns-right table { width: 100%; border-collapse: collapse; margin: 1.25em 0; font-size: 0.95em; color: #D2C1B6; background: transparent; box-shadow: 0 1px 2px rgba(0, 0, 0, 0.1); } .ws-intro__columns-right th, .ws-intro__columns-right td { border: 1px solid #456882; padding: 10px 12px; text-align: left; vertical-align: top; transition: background-color 0.2s ease; } .ws-intro__columns-right th { background: #234C6A; font-weight: 600; color: #D2C1B6; letter-spacing: 0.3px; border-bottom-width: 2px; border-bottom-color: #D2C1B6; } .ws-intro__columns-right td { background: rgba(27, 60, 83, 0.3); } .ws-intro__columns-right tr:hover td { background: rgba(69, 104, 130, 0.4); } .ws-intro__columns-right caption { text-align: left; font-weight: bold; margin-bottom: 0.75em; margin-top: 0.25em; color: #D2C1B6; font-size: 1.1em; caption-side: top; } /* Table variations */ .ws-intro__columns-right table.ws-intro__table-striped tbody tr:nth-child(odd) td { background: rgba(35, 76, 106, 0.5); } .ws-intro__columns-right table.ws-intro__table-bordered { border: 2px solid #456882; } .ws-intro__columns-right table.ws-intro__table-bordered th, .ws-intro__columns-right table.ws-intro__table-bordered td { border-width: 1px; } .ws-intro__columns-right table.ws-intro__table-compact th, .ws-intro__columns-right table.ws-intro__table-compact td { padding: 6px 8px; font-size: 0.9em; } /* Table wrapper for responsiveness */ .ws-intro__table-wrapper { overflow-x: auto; margin: 1em 0; border-radius: 4px; } .ws-intro__table-wrapper table { margin: 0; min-width: 500px; } /* Status styles (keep existing) */ .status-notproofread { background-color: #8B3A3A; color: #D2C1B6; } .status-proofread { background-color: #C4A47A; color: #1B3C53; } .status-validated { background-color: #2D6A4F; color: #D2C1B6; } .status-withouttext { background-color: #456882; color: #D2C1B6; } .status-problematic { background-color: #5C4D44; color: #D2C1B6; } /* Apply status styles to table cells */ .ws-intro__columns-right td.status-notproofread, .ws-intro__columns-right th.status-notproofread { background-color: #8B3A3A; } .ws-intro__columns-right td.status-proofread, .ws-intro__columns-right th.status-proofread { background-color: #C4A47A; color: #1B3C53; } .ws-intro__columns-right td.status-validated, .ws-intro__columns-right th.status-validated { background-color: #2D6A4F; } .ws-intro__columns-right td.status-withouttext, .ws-intro__columns-right th.status-withouttext { background-color: #456882; } .ws-intro__columns-right td.status-problematic, .ws-intro__columns-right th.status-problematic { background-color: #5C4D44; } .ws-intro__exercise { box-sizing: border-box; width: 100%; margin: 0; margin-top: 20px; border: 1px solid #456882; background: #234C6A; } .ws-intro__exercise-header { display: block; font-weight: bold; padding: 10px 12px; margin: 0; border-bottom: 1px solid #456882; background: #1B3C53; color: #D2C1B6; } .ws-intro__exercise-content { padding: 12px; display: block; color: #D2C1B6; } .ws-intro__button { display: inline-block; padding: 6px 12px; margin: 2px; font-size: 12px; font-weight: bold; text-align: center; text-decoration: none; border-radius: 4px; border: 1px solid #456882; background: #234C6A; color: #D2C1B6; cursor: pointer; } a:hover .ws-intro__button { text-decoration: none; background: #456882; border-color: #D2C1B6; } .ws-intro__columns-left-button .ws-intro__button { background: #1B3C53; } a .ws-intro__button { text-decoration: none; } .ws-intro__button-progressive { background: #456882; border-color: #D2C1B6; color: #1B3C53; } .ws-intro__button-progressive:hover { background: #D2C1B6; border-color: #1B3C53; color: #1B3C53; } .ws-intro__clearfix { clear: both; } .ws-intro__nav-links { margin-top: 1.5em; padding-top: 0.75em; border-top: 1px solid #456882; display: flex; justify-content: space-between; align-items: center; flex-wrap: wrap; gap: 10px; } .ws-intro__nav-links .ws-intro__nav-prev, .ws-intro__nav-links .ws-intro__nav-next { display: inline-block; } .ws-intro__nav-links .ws-intro__nav-prev { text-align: left; } .ws-intro__nav-links .ws-intro__nav-next { text-align: right; margin-left: auto; } .ws-intro__tabs-main { height: auto; padding: 0.1em 0.1em 0.1em 1.5em; } .ws-intro__tabs-main--active { padding-left: 0.75em !important; border-left: 0.75em solid #D2C1B6; background: #234C6A; font-weight: bold; } .ws-intro__tabs-main a { display: block; padding: 6px 0; text-decoration: none; color: #D2C1B6; } .ws-intro__tabs-main--active a { color: #D2C1B6; } .ws-intro__tabs-main a:hover { text-decoration: underline; color: #D2C1B6; } .ws-intro__tabs-title { font-size: 1.3em; font-weight: bold; line-height: 1.2; margin-bottom: 0.75em; border-bottom: 2px solid #D2C1B6; padding-bottom: 8px; color: #D2C1B6; } @media screen and (min-width: 800px) { .ws-intro__columns-right { padding: 30px; } .ws-intro__columns-left { padding-bottom: 50px; } .ws-intro__columns-left-button { padding-bottom: 20px; } } @media screen and (max-width: 799px) { .ws-intro__columns-left { width: 100%; padding-bottom: 15px; } .ws-intro__columns-left-button { position: static; text-align: center; padding: 10px; } .ws-intro__columns-right { border-left: none; border-top: 1px solid #456882; } .ws-intro__nav-links { flex-direction: column; text-align: center; } .ws-intro__nav-links .ws-intro__nav-next { margin-left: 0; text-align: center; } /* Responsive table adjustments */ .ws-intro__table-wrapper { margin: 0.75em 0; } } qnhfp5bd844m8qc32goqv4bnyy9lpyy 320460 320459 2026-05-17T08:31:36Z A826 6806 320460 sanitized-css text/css /* ಕನ್ನಡ ವಿಕಿಸೋರ್ಸ್ ಪರಿಚಯ ಶೈಲಿಗಳು */ .ws-intro__main { display: flex; position: relative; box-sizing: border-box; flex-direction: row; flex-wrap: wrap; width: 100%; overflow: hidden; border: 1px solid #456882; margin: 0; background: #1B3C53; color: #D2C1B6; } .ws-intro__columns-left { display: inline-block; flex: 0 1 0; position: relative; vertical-align: top; min-width: 260px; padding-bottom: 20px; background: #234C6A; } .ws-intro__columns-left-button { position: absolute; bottom: 0; padding-left: 2em; padding-bottom: 15px; } .ws-intro__columns-right { display: inline-block; flex: 1 1 0; padding: 20px; min-width: 250px; vertical-align: top; border-left: 1px solid #456882; background: transparent; color: #D2C1B6; } .ws-intro__columns-right p { margin-bottom: 1.5em; } .ws-intro__columns-right h1 { font-size: 2em; font-weight: bold; margin: 0.67em 0; color: #D2C1B6; border-bottom: 2px solid #456882; padding-bottom: 0.3em; } .ws-intro__columns-right h2 { font-size: 1.5em; font-weight: bold; margin: 0.83em 0; color: #D2C1B6; border-bottom: 1px solid #456882; padding-bottom: 0.3em; } .ws-intro__columns-right h3 { font-size: 1.17em; font-weight: bold; margin: 1em 0; color: #D2C1B6; } .ws-intro__columns-right h4 { font-size: 1em; font-weight: bold; margin: 1.33em 0; color: #D2C1B6; } .ws-intro__columns-right h5 { font-size: 0.83em; font-weight: bold; margin: 1.67em 0; color: #D2C1B6; } .ws-intro__columns-right h6 { font-size: 0.67em; font-weight: bold; margin: 2.33em 0; color: #D2C1B6; } /* Enhanced Table Styles */ .ws-intro__columns-right table { width: 100%; border-collapse: collapse; margin: 1.25em 0; font-size: 0.95em; color: #D2C1B6; background: transparent; box-shadow: 0 1px 2px rgba(0, 0, 0, 0.1); } .ws-intro__columns-right th, .ws-intro__columns-right td { border: 1px solid #456882; padding: 10px 12px; text-align: left; vertical-align: top; transition: background-color 0.2s ease; } .ws-intro__columns-right th { background: #234C6A; font-weight: 600; color: #D2C1B6; letter-spacing: 0.3px; border-bottom-width: 2px; border-bottom-color: #D2C1B6; } .ws-intro__columns-right td { background: rgba(27, 60, 83, 0.3); } .ws-intro__columns-right tr:hover td { background: rgba(69, 104, 130, 0.4); } .ws-intro__columns-right caption { text-align: left; font-weight: bold; margin-bottom: 0.75em; margin-top: 0.25em; color: #D2C1B6; font-size: 1.1em; caption-side: top; } /* Table variations */ .ws-intro__columns-right table.ws-intro__table-striped tbody tr:nth-child(odd) td { background: rgba(35, 76, 106, 0.5); } .ws-intro__columns-right table.ws-intro__table-bordered { border: 2px solid #456882; } .ws-intro__columns-right table.ws-intro__table-bordered th, .ws-intro__columns-right table.ws-intro__table-bordered td { border-width: 1px; } .ws-intro__columns-right table.ws-intro__table-compact th, .ws-intro__columns-right table.ws-intro__table-compact td { padding: 6px 8px; font-size: 0.9em; } /* Table wrapper for responsiveness */ .ws-intro__table-wrapper { overflow-x: auto; margin: 1em 0; border-radius: 4px; } .ws-intro__table-wrapper table { margin: 0; min-width: 500px; } /* Status styles (keep existing) */ .status-notproofread { background-color: #8B3A3A; color: #D2C1B6; } .status-proofread { background-color: #C4A47A; color: #1B3C53; } .status-validated { background-color: #2D6A4F; color: #D2C1B6; } .status-withouttext { background-color: #456882; color: #D2C1B6; } .status-problematic { background-color: #5C4D44; color: #D2C1B6; } /* Apply status styles to table cells */ .ws-intro__columns-right td.status-notproofread, .ws-intro__columns-right th.status-notproofread { background-color: #8B3A3A; } .ws-intro__columns-right td.status-proofread, .ws-intro__columns-right th.status-proofread { background-color: #C4A47A; color: #1B3C53; } .ws-intro__columns-right td.status-validated, .ws-intro__columns-right th.status-validated { background-color: #2D6A4F; } .ws-intro__columns-right td.status-withouttext, .ws-intro__columns-right th.status-withouttext { background-color: #456882; } .ws-intro__columns-right td.status-problematic, .ws-intro__columns-right th.status-problematic { background-color: #5C4D44; } .ws-intro__exercise { box-sizing: border-box; width: 100%; margin: 0; margin-top: 20px; border: 1px solid #456882; background: #234C6A; } .ws-intro__exercise-header { display: block; font-weight: bold; padding: 10px 12px; margin: 0; border-bottom: 1px solid #456882; background: #1B3C53; color: #D2C1B6; } .ws-intro__exercise-content { padding: 12px; display: block; color: #D2C1B6; } .ws-intro__button { display: inline-block; padding: 6px 12px; margin: 2px; font-size: 12px; font-weight: bold; text-align: center; text-decoration: none; border-radius: 4px; border: 1px solid #456882; background: #234C6A; color: #D2C1B6; cursor: pointer; } a:hover .ws-intro__button { text-decoration: none; background: #456882; border-color: #D2C1B6; } .ws-intro__columns-left-button .ws-intro__button { background: #1B3C53; } a .ws-intro__button { text-decoration: none; } .ws-intro__button-progressive { background: #456882; border-color: #D2C1B6; color: #1B3C53; } .ws-intro__button-progressive:hover { background: #D2C1B6; border-color: #1B3C53; color: #1B3C53; } .ws-intro__clearfix { clear: both; } .ws-intro__nav-links { margin-top: 1.5em; padding-top: 0.75em; border-top: 1px solid #456882; display: flex; justify-content: space-between; align-items: center; flex-wrap: wrap; gap: 10px; } .ws-intro__nav-links .ws-intro__nav-prev, .ws-intro__nav-links .ws-intro__nav-next { display: inline-block; } .ws-intro__nav-links .ws-intro__nav-prev { text-align: left; } .ws-intro__nav-links .ws-intro__nav-next { text-align: right; margin-left: auto; } .ws-intro__tabs-main { height: auto; padding: 0.1em 0.1em 0.1em 1.5em; } .ws-intro__tabs-main--active { padding-left: 0.75em !important; border-left: 0.75em solid #D2C1B6; background: #456882; font-weight: bold; } .ws-intro__tabs-main a { display: block; padding: 6px 0; text-decoration: none; color: #D2C1B6; } .ws-intro__tabs-main--active a { color: #D2C1B6; } .ws-intro__tabs-main a:hover { text-decoration: underline; color: #D2C1B6; } .ws-intro__tabs-title { font-size: 1.3em; font-weight: bold; line-height: 1.2; margin-bottom: 0.75em; border-bottom: 2px solid #D2C1B6; padding-bottom: 8px; color: #D2C1B6; } @media screen and (min-width: 800px) { .ws-intro__columns-right { padding: 30px; } .ws-intro__columns-left { padding-bottom: 50px; } .ws-intro__columns-left-button { padding-bottom: 20px; } } @media screen and (max-width: 799px) { .ws-intro__columns-left { width: 100%; padding-bottom: 15px; } .ws-intro__columns-left-button { position: static; text-align: center; padding: 10px; } .ws-intro__columns-right { border-left: none; border-top: 1px solid #456882; } .ws-intro__nav-links { flex-direction: column; text-align: center; } .ws-intro__nav-links .ws-intro__nav-next { margin-left: 0; text-align: center; } /* Responsive table adjustments */ .ws-intro__table-wrapper { margin: 0.75em 0; } } aqkt4s3klmsayb627lszr4ce8rjmnoc 320461 320460 2026-05-17T08:35:48Z A826 6806 320461 sanitized-css text/css /* ಕನ್ನಡ ವಿಕಿಸೋರ್ಸ್ ಪರಿಚಯ ಶೈಲಿಗಳು */ .ws-intro__main { display: flex; position: relative; box-sizing: border-box; flex-direction: row; flex-wrap: wrap; width: 100%; overflow: hidden; border: 1px solid #456882; margin: 0; background: #1B3C53; color: #D2C1B6; } .ws-intro__columns-left { display: inline-block; flex: 0 1 0; position: relative; vertical-align: top; min-width: 260px; padding-bottom: 20px; background: #234C6A; } .ws-intro__columns-left-button { position: absolute; bottom: 0; padding-left: 2em; padding-bottom: 15px; } .ws-intro__columns-right { display: inline-block; flex: 1 1 0; padding: 20px; min-width: 250px; vertical-align: top; border-left: 1px solid #456882; background: transparent; color: #D2C1B6; } .ws-intro__columns-right p { margin-bottom: 1.5em; } .ws-intro__columns-right h1 { font-size: 2em; font-weight: bold; margin: 0.67em 0; color: #D2C1B6; border-bottom: 2px solid #456882; padding-bottom: 0.3em; } .ws-intro__columns-right h2 { font-size: 1.5em; font-weight: bold; margin: 0.83em 0; color: #D2C1B6; border-bottom: 1px solid #456882; padding-bottom: 0.3em; } .ws-intro__columns-right h3 { font-size: 1.17em; font-weight: bold; margin: 1em 0; color: #D2C1B6; } .ws-intro__columns-right h4 { font-size: 1em; font-weight: bold; margin: 1.33em 0; color: #D2C1B6; } .ws-intro__columns-right h5 { font-size: 0.83em; font-weight: bold; margin: 1.67em 0; color: #D2C1B6; } .ws-intro__columns-right h6 { font-size: 0.67em; font-weight: bold; margin: 2.33em 0; color: #D2C1B6; } /* Enhanced Table Styles */ .ws-intro__columns-right table { width: 100%; border-collapse: collapse; margin: 1.25em 0; font-size: 0.95em; color: #D2C1B6; background: transparent; box-shadow: 0 1px 2px rgba(0, 0, 0, 0.1); } .ws-intro__columns-right th, .ws-intro__columns-right td { border: 1px solid #456882; padding: 10px 12px; text-align: left; vertical-align: top; transition: background-color 0.2s ease; } .ws-intro__columns-right th { background: #234C6A; font-weight: 600; color: #D2C1B6; letter-spacing: 0.3px; border-bottom-width: 2px; border-bottom-color: #D2C1B6; } .ws-intro__columns-right td { background: rgba(27, 60, 83, 0.3); } .ws-intro__columns-right tr:hover td { background: rgba(69, 104, 130, 0.4); } .ws-intro__columns-right caption { text-align: left; font-weight: bold; margin-bottom: 0.75em; margin-top: 0.25em; color: #D2C1B6; font-size: 1.1em; caption-side: top; } /* Table variations */ .ws-intro__columns-right table.ws-intro__table-striped tbody tr:nth-child(odd) td { background: rgba(35, 76, 106, 0.5); } .ws-intro__columns-right table.ws-intro__table-bordered { border: 2px solid #456882; } .ws-intro__columns-right table.ws-intro__table-bordered th, .ws-intro__columns-right table.ws-intro__table-bordered td { border-width: 1px; } .ws-intro__columns-right table.ws-intro__table-compact th, .ws-intro__columns-right table.ws-intro__table-compact td { padding: 6px 8px; font-size: 0.9em; } /* Table wrapper for responsiveness */ .ws-intro__table-wrapper { overflow-x: auto; margin: 1em 0; border-radius: 4px; } .ws-intro__table-wrapper table { margin: 0; min-width: 500px; } /* Status styles (keep existing) */ .status-notproofread { background-color: #8B3A3A; color: #D2C1B6; } .status-proofread { background-color: #C4A47A; color: #1B3C53; } .status-validated { background-color: #2D6A4F; color: #D2C1B6; } .status-withouttext { background-color: #456882; color: #D2C1B6; } .status-problematic { background-color: #5C4D44; color: #D2C1B6; } /* Apply status styles to table cells */ .ws-intro__columns-right td.status-notproofread, .ws-intro__columns-right th.status-notproofread { background-color: #8B3A3A; } .ws-intro__columns-right td.status-proofread, .ws-intro__columns-right th.status-proofread { background-color: #C4A47A; color: #1B3C53; } .ws-intro__columns-right td.status-validated, .ws-intro__columns-right th.status-validated { background-color: #2D6A4F; } .ws-intro__columns-right td.status-withouttext, .ws-intro__columns-right th.status-withouttext { background-color: #456882; } .ws-intro__columns-right td.status-problematic, .ws-intro__columns-right th.status-problematic { background-color: #5C4D44; } .ws-intro__exercise { box-sizing: border-box; width: 100%; margin: 0; margin-top: 20px; border: 1px solid #456882; background: #234C6A; } .ws-intro__exercise-header { display: block; font-weight: bold; padding: 10px 12px; margin: 0; border-bottom: 1px solid #456882; background: #1B3C53; color: #D2C1B6; } .ws-intro__exercise-content { padding: 12px; display: block; color: #D2C1B6; } .ws-intro__button { display: inline-block; padding: 6px 12px; margin: 2px; font-size: 12px; font-weight: bold; text-align: center; text-decoration: none; border-radius: 4px; border: 1px solid #456882; background: #234C6A; color: #D2C1B6; cursor: pointer; } a:hover .ws-intro__button { text-decoration: none; background: #456882; border-color: #D2C1B6; } .ws-intro__columns-left-button .ws-intro__button { background: #1B3C53; } a .ws-intro__button { text-decoration: none; } .ws-intro__button-progressive { background: #456882; border-color: #D2C1B6; color: #1B3C53; } .ws-intro__button-progressive:hover { background: #D2C1B6; border-color: #1B3C53; color: #1B3C53; } .ws-intro__clearfix { clear: both; } .ws-intro__nav-links { margin-top: 1.5em; padding-top: 0.75em; border-top: 1px solid #456882; display: flex; justify-content: space-between; align-items: center; flex-wrap: wrap; gap: 10px; } .ws-intro__nav-links .ws-intro__nav-prev, .ws-intro__nav-links .ws-intro__nav-next { display: inline-block; } .ws-intro__nav-links .ws-intro__nav-prev { text-align: left; } .ws-intro__nav-links .ws-intro__nav-next { text-align: right; margin-left: auto; } .ws-intro__tabs-main { height: auto; padding: 0.1em 0.1em 0.1em 1.5em; } .ws-intro__tabs-main--active { padding-left: 0.75em !important; border-left: 0.75em solid #D2C1B6; background: #456882; color: #D2C1B6; font-weight: bold; } .ws-intro__tabs-main a { display: block; padding: 6px 0; text-decoration: none; color: #D2C1B6; } .ws-intro__tabs-main--active a { color: #D2C1B6; } .ws-intro__tabs-main a:hover { text-decoration: underline; color: #D2C1B6; } .ws-intro__tabs-title { font-size: 1.3em; font-weight: bold; line-height: 1.2; margin-bottom: 0.75em; border-bottom: 2px solid #D2C1B6; padding-bottom: 8px; color: #D2C1B6; } @media screen and (min-width: 800px) { .ws-intro__columns-right { padding: 30px; } .ws-intro__columns-left { padding-bottom: 50px; } .ws-intro__columns-left-button { padding-bottom: 20px; } } @media screen and (max-width: 799px) { .ws-intro__columns-left { width: 100%; padding-bottom: 15px; } .ws-intro__columns-left-button { position: static; text-align: center; padding: 10px; } .ws-intro__columns-right { border-left: none; border-top: 1px solid #456882; } .ws-intro__nav-links { flex-direction: column; text-align: center; } .ws-intro__nav-links .ws-intro__nav-next { margin-left: 0; text-align: center; } /* Responsive table adjustments */ .ws-intro__table-wrapper { margin: 0.75em 0; } } af8ozmangstz5ryam2aqsjmx5enuvnf ಸಹಾಯ:ವಿಕಿಸೋರ್ಸ್ ಪರಿಚಯ 12 100810 320458 282582 2026-05-17T08:18:48Z A826 6806 320458 wikitext text/x-wiki __NOTOC__ __NOEDITSECTION__ <div style="max-width: 800px; margin: auto;"> <div style="text-align: center; background: #0645ad; color: white; border-radius: 8px; margin-bottom: 30px;"> <h2 style="color: white; margin: 0;">ಕನ್ನಡ ವಿಕಿಸೋರ್ಸ್ ಹೊಸ ಸಂಪಾದಕರಿಗೆ ಹಂತ ಹಂತದ ಮಾರ್ಗದರ್ಶಿ</h2> </div> <div style="border: 1px solid #a2a9b1; border-radius: 8px; overflow: hidden; margin-bottom: 20px;"> <div style="background: #eaecf0; padding: 15px; border-bottom: 1px solid #a2a9b1; font-weight: bold;">ಹಂತ 1: ಫೈಲ್ ಅಪ್ಲೋಡ್ ಮತ್ತು ಪರಿವಿಡಿ</div> <div style="padding: 15px;"> <p>ಫೈಲ್ ಅನ್ನು Commons ಅಥವಾ ಸ್ಥಳೀಯವಾಗಿ ಅಪ್ಲೋಡ್ ಮಾಡುವುದು ಮತ್ತು Index ಪುಟ ರಚಿಸುವುದು ಹೇಗೆ ಎಂದು ಕಲಿಯಿರಿ.</p> <p><strong>→ [[ಸಹಾಯ:ವಿಕಿಸೋರ್ಸ್ ಪರಿಚಯ/1|ಹಂತ 1 ಪ್ರಾರಂಭಿಸಿ]]</strong></p> </div> </div> <div style="border: 1px solid #a2a9b1; border-radius: 8px; overflow: hidden; margin-bottom: 20px;"> <div style="background: #eaecf0; padding: 15px; border-bottom: 1px solid #a2a9b1; font-weight: bold;">ಹಂತ 2: ಪ್ರೂಫ್ ರೀಡಿಂಗ್ ಮತ್ತು ಪುಟ ಸ್ಥಿತಿ</div> <div style="padding: 15px;"> <p>OCR ಬಳಸಿ ಪಠ್ಯ ಪಡೆಯುವುದು, ಪುಟಗಳನ್ನು ಸರಿಪಡಿಸುವುದು ಮತ್ತು ಸ್ಥಿತಿಗಳನ್ನು ನಿಗದಿಪಡಿಸುವುದು.</p> <p><strong>→ [[ಸಹಾಯ:ವಿಕಿಸೋರ್ಸ್ ಪರಿಚಯ/2|ಹಂತ 2 ಪ್ರಾರಂಭಿಸಿ]]</strong></p> </div> </div> <div style="border: 1px solid #a2a9b1; border-radius: 8px; overflow: hidden; margin-bottom: 20px;"> <div style="background: #eaecf0; padding: 15px; border-bottom: 1px solid #a2a9b1; font-weight: bold;">ಹಂತ 3: ಮೌಲ್ಯೀಕರಣ ಮತ್ತು ಟ್ರಾನ್ಸ್ಕ್ಲೂಷನ್</div> <div style="padding: 15px;"> <p>ಪುಟಗಳನ್ನು ಮೌಲ್ಯೀಕರಿಸುವುದು ಮತ್ತು ಮುಖ್ಯ ನೇಮ್ಸ್ಪೇಸ್‌ನಲ್ಲಿ ಪುಸ್ತಕವನ್ನು ಸೇರಿಸುವುದು.</p> <p><strong>→ [[ಸಹಾಯ:ವಿಕಿಸೋರ್ಸ್ ಪರಿಚಯ/3|ಹಂತ 3 ಪ್ರಾರಂಭಿಸಿ]]</strong></p> </div> </div> <div style="border: 1px solid #a2a9b1; border-radius: 8px; overflow: hidden; margin-bottom: 20px;"> <div style="background: #eaecf0; padding: 15px; border-bottom: 1px solid #a2a9b1; font-weight: bold;">ಹಂತ 4: ವಿಕಿಡಾಟ ಸಂಪರ್ಕ</div> <div style="padding: 15px;"> <p>ಪುಸ್ತಕ ಮತ್ತು ಲೇಖಕರಿಗೆ ವಿಕಿಡಾಟ ಐಟಂಗಳನ್ನು ರಚಿಸುವುದು ಮತ್ತು ಸಂಪರ್ಕಿಸುವುದು.</p> <p><strong>→ [[ಸಹಾಯ:ವಿಕಿಸೋರ್ಸ್ ಪರಿಚಯ/4|ಹಂತ 4 ಪ್ರಾರಂಭಿಸಿ]]</strong></p> </div> </div> <div style="border: 1px solid #a2a9b1; border-radius: 8px; overflow: hidden; margin-bottom: 20px;"> <div style="background: #eaecf0; padding: 15px; border-bottom: 1px solid #a2a9b1; font-weight: bold;">ಹಂತ 5: ಅಂತಿಮ ಹಂತಗಳು</div> <div style="padding: 15px;"> <p>ಪರಿಶೀಲನಾಪಟ್ಟಿ, ಸಾಮಾನ್ಯ ಸಮಸ್ಯೆಗಳು ಮತ್ತು ಹೆಚ್ಚಿನ ಸಹಾಯ.</p> <p><strong>→ [[ಸಹಾಯ:ವಿಕಿಸೋರ್ಸ್ ಪರಿಚಯ/5|ಹಂತ 5 ಪ್ರಾರಂಭಿಸಿ]]</strong></p> </div> </div> <div style="margin-top: 30px; padding: 20px; color:blue; border-radius: 8px;"> <h3 style="margin-top: 0; color: blue;">ಸಹಾಯಕ ಸಂಪನ್ಮೂಲಗಳು</h3> <ul> <li>[[ವಿಕಿಸೋರ್ಸ್:ಅರಳಿ ಕಟ್ಟೆ|ಪ್ರಶ್ನೆಗಳಿಗಾಗಿ ಚರ್ಚಾ ಪುಟ]]</li> <li>[[c:Commons:Licensing|ಕಾಮನ್ಸ್ ಪರವಾನಗಿ ಮಾರ್ಗದರ್ಶಿ]]</li> <li>[[:wikidata:Help:Items|ವಿಕಿಡಾಟ ಸಹಾಯ]]</li> </ul> </div> [[ವರ್ಗ:ವಿಕಿಸೋರ್ಸ್ ಟ್ಯುಟೋರಿಯಲ್‌ಗಳು]] ollf6zbdl5uqzj2tnvlm1qklyjbe43o ವಿಕಿಸೋರ್ಸ್:ಇಂಟರ್ನ್‌ಶಿಪ್ ಕಾರ್ಯಕ್ರಮ ಮೇ-ಜೂನ್ ೨೦೨೬ 4 120710 320343 319685 2026-05-16T13:57:13Z A826 6806 /* ಭಾಗವಹಿಸುವವರು */ 320343 wikitext text/x-wiki ವಿಕಿ ಇಂಟರ್ನ್‌ಶಿಪ್ ಕಾರ್ಯಕ್ರಮ ಕನ್ನಡ ವಿಕಿಮೀಡಿಯ ಯೋಜನೆಗಳಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ವಿನ್ಯಾಸಗೊಳಿಸಲಾದ ಒಂದು ತಿಂಗಳ ಇಂಟರ್ನ್‌ಶಿಪ್ ಕಾರ್ಯಕ್ರಮವಾಗಿದೆ. ಈ ಇಂಟರ್ನ್‌ಶಿಪ್ ಕಾರ್ಯಕ್ರಮದಲ್ಲಿ, ವಿವಿಧ ಯೋಜನೆಗಳ ವಿಕಿಮೀಡಿಯನ್ನರು ಭಾಗವಹಿಸುವ ವಿದ್ಯಾರ್ಥಿಗಳಿಗೆ ಮುಖ್ಯವಾಗಿ ವಿಕಿಸೋರ್ಸ್, ವಿಕಿಡೇಟಾ, ವಿಕಿಕಾಮನ್ಸ್ ಮತ್ತು ವಿಕಿಪೀಡಿಯದಂತಹ ಯೋಜನೆಗಳಲ್ಲಿ ತರಬೇತಿ ನೀಡಲಾಗುತ್ತಾದೆ ಮತ್ತು ವಿದ್ಯಾರ್ಥಿಗಳು ಕೊಡುಗೆ ನೀಡಲು ಗುರಿಗಳನ್ನು ನಿಗದಿಪಡಿಸುತ್ತಾರೆ. == ಅವಧಿ == * ಮೇ ೦೮, ೨೦೨೬ - ಜೂನ್ ೨೧, ೨೦೨೬ == ಭಾಗವಹಿಸುವವರು == <inputbox> type=commenttitle page=ವಿಕಿಸೋರ್ಸ್:ಇಂಟರ್ನ್‌ಶಿಪ್_ಕಾರ್ಯಕ್ರಮ_ಮೇ-ಜೂನ್_೨೦೨೬ default={{SUBST:REVISIONUSER}} preloadtitle=Participant Name buttonlabel=Add my name width=40 break=no </inputbox> == ಪಠ್ಯಕ್ರಮ == === ವಾರ ೧ === {{/ವಾರ೧}} === ವಾರ ೨ === {{/ವಾರ೨}} === ವಾರ ೩ === {{/ವಾರ೩}} === ವಾರ ೪ === {{/ವಾರ೪}} === ವಾರ ೫ === {{/ವಾರ೫}} === ವಾರ ೬ === {{/ವಾರ೬}} qq0gv5ve9mu1uxrtx8bolltwk6hy9gi 320353 320343 2026-05-16T14:15:49Z A826 6806 /* {{SUBST:REVISIONUSER}} */ ಹೊಸ ವಿಭಾಗ 320353 wikitext text/x-wiki ವಿಕಿ ಇಂಟರ್ನ್‌ಶಿಪ್ ಕಾರ್ಯಕ್ರಮ ಕನ್ನಡ ವಿಕಿಮೀಡಿಯ ಯೋಜನೆಗಳಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ವಿನ್ಯಾಸಗೊಳಿಸಲಾದ ಒಂದು ತಿಂಗಳ ಇಂಟರ್ನ್‌ಶಿಪ್ ಕಾರ್ಯಕ್ರಮವಾಗಿದೆ. ಈ ಇಂಟರ್ನ್‌ಶಿಪ್ ಕಾರ್ಯಕ್ರಮದಲ್ಲಿ, ವಿವಿಧ ಯೋಜನೆಗಳ ವಿಕಿಮೀಡಿಯನ್ನರು ಭಾಗವಹಿಸುವ ವಿದ್ಯಾರ್ಥಿಗಳಿಗೆ ಮುಖ್ಯವಾಗಿ ವಿಕಿಸೋರ್ಸ್, ವಿಕಿಡೇಟಾ, ವಿಕಿಕಾಮನ್ಸ್ ಮತ್ತು ವಿಕಿಪೀಡಿಯದಂತಹ ಯೋಜನೆಗಳಲ್ಲಿ ತರಬೇತಿ ನೀಡಲಾಗುತ್ತಾದೆ ಮತ್ತು ವಿದ್ಯಾರ್ಥಿಗಳು ಕೊಡುಗೆ ನೀಡಲು ಗುರಿಗಳನ್ನು ನಿಗದಿಪಡಿಸುತ್ತಾರೆ. == ಅವಧಿ == * ಮೇ ೦೮, ೨೦೨೬ - ಜೂನ್ ೨೧, ೨೦೨೬ == ಭಾಗವಹಿಸುವವರು == <inputbox> type=commenttitle page=ವಿಕಿಸೋರ್ಸ್:ಇಂಟರ್ನ್‌ಶಿಪ್_ಕಾರ್ಯಕ್ರಮ_ಮೇ-ಜೂನ್_೨೦೨೬ default={{SUBST:REVISIONUSER}} preloadtitle=Participant Name buttonlabel=Add my name width=40 break=no </inputbox> == ಪಠ್ಯಕ್ರಮ == === ವಾರ ೧ === {{/ವಾರ೧}} === ವಾರ ೨ === {{/ವಾರ೨}} === ವಾರ ೩ === {{/ವಾರ೩}} === ವಾರ ೪ === {{/ವಾರ೪}} === ವಾರ ೫ === {{/ವಾರ೫}} === ವಾರ ೬ === {{/ವಾರ೬}} == A826 == <inputbox> type=comment page=ವಿಕಿಸೋರ್ಸ್:ಇಂಟರ್ನ್‌ಶಿಪ್_ಕಾರ್ಯಕ್ರಮ_ಮೇ-ಜೂನ್_೨೦೨೬ default={{SUBST:REVISIONUSER}} preload=Template:Participant_entry buttonlabel=Add my name width=40 break=no </inputbox> 4c2n8hkkkezco75own1nmcbxu6dxpkm 320355 320353 2026-05-16T14:16:12Z A826 6806 /* A826 */ 320355 wikitext text/x-wiki ವಿಕಿ ಇಂಟರ್ನ್‌ಶಿಪ್ ಕಾರ್ಯಕ್ರಮ ಕನ್ನಡ ವಿಕಿಮೀಡಿಯ ಯೋಜನೆಗಳಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ವಿನ್ಯಾಸಗೊಳಿಸಲಾದ ಒಂದು ತಿಂಗಳ ಇಂಟರ್ನ್‌ಶಿಪ್ ಕಾರ್ಯಕ್ರಮವಾಗಿದೆ. ಈ ಇಂಟರ್ನ್‌ಶಿಪ್ ಕಾರ್ಯಕ್ರಮದಲ್ಲಿ, ವಿವಿಧ ಯೋಜನೆಗಳ ವಿಕಿಮೀಡಿಯನ್ನರು ಭಾಗವಹಿಸುವ ವಿದ್ಯಾರ್ಥಿಗಳಿಗೆ ಮುಖ್ಯವಾಗಿ ವಿಕಿಸೋರ್ಸ್, ವಿಕಿಡೇಟಾ, ವಿಕಿಕಾಮನ್ಸ್ ಮತ್ತು ವಿಕಿಪೀಡಿಯದಂತಹ ಯೋಜನೆಗಳಲ್ಲಿ ತರಬೇತಿ ನೀಡಲಾಗುತ್ತಾದೆ ಮತ್ತು ವಿದ್ಯಾರ್ಥಿಗಳು ಕೊಡುಗೆ ನೀಡಲು ಗುರಿಗಳನ್ನು ನಿಗದಿಪಡಿಸುತ್ತಾರೆ. == ಅವಧಿ == * ಮೇ ೦೮, ೨೦೨೬ - ಜೂನ್ ೨೧, ೨೦೨೬ == ಭಾಗವಹಿಸುವವರು == <inputbox> type=commenttitle page=ವಿಕಿಸೋರ್ಸ್:ಇಂಟರ್ನ್‌ಶಿಪ್_ಕಾರ್ಯಕ್ರಮ_ಮೇ-ಜೂನ್_೨೦೨೬ default={{SUBST:REVISIONUSER}} preloadtitle=Participant Name buttonlabel=Add my name width=40 break=no </inputbox> == ಪಠ್ಯಕ್ರಮ == === ವಾರ ೧ === {{/ವಾರ೧}} === ವಾರ ೨ === {{/ವಾರ೨}} === ವಾರ ೩ === {{/ವಾರ೩}} === ವಾರ ೪ === {{/ವಾರ೪}} === ವಾರ ೫ === {{/ವಾರ೫}} === ವಾರ ೬ === {{/ವಾರ೬}} qq0gv5ve9mu1uxrtx8bolltwk6hy9gi 320356 320355 2026-05-16T14:17:26Z A826 6806 /* ವಾರ ೧ */ 320356 wikitext text/x-wiki ವಿಕಿ ಇಂಟರ್ನ್‌ಶಿಪ್ ಕಾರ್ಯಕ್ರಮ ಕನ್ನಡ ವಿಕಿಮೀಡಿಯ ಯೋಜನೆಗಳಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ವಿನ್ಯಾಸಗೊಳಿಸಲಾದ ಒಂದು ತಿಂಗಳ ಇಂಟರ್ನ್‌ಶಿಪ್ ಕಾರ್ಯಕ್ರಮವಾಗಿದೆ. ಈ ಇಂಟರ್ನ್‌ಶಿಪ್ ಕಾರ್ಯಕ್ರಮದಲ್ಲಿ, ವಿವಿಧ ಯೋಜನೆಗಳ ವಿಕಿಮೀಡಿಯನ್ನರು ಭಾಗವಹಿಸುವ ವಿದ್ಯಾರ್ಥಿಗಳಿಗೆ ಮುಖ್ಯವಾಗಿ ವಿಕಿಸೋರ್ಸ್, ವಿಕಿಡೇಟಾ, ವಿಕಿಕಾಮನ್ಸ್ ಮತ್ತು ವಿಕಿಪೀಡಿಯದಂತಹ ಯೋಜನೆಗಳಲ್ಲಿ ತರಬೇತಿ ನೀಡಲಾಗುತ್ತಾದೆ ಮತ್ತು ವಿದ್ಯಾರ್ಥಿಗಳು ಕೊಡುಗೆ ನೀಡಲು ಗುರಿಗಳನ್ನು ನಿಗದಿಪಡಿಸುತ್ತಾರೆ. == ಅವಧಿ == * ಮೇ ೦೮, ೨೦೨೬ - ಜೂನ್ ೨೧, ೨೦೨೬ == ಭಾಗವಹಿಸುವವರು == <inputbox> type=commenttitle page=ವಿಕಿಸೋರ್ಸ್:ಇಂಟರ್ನ್‌ಶಿಪ್_ಕಾರ್ಯಕ್ರಮ_ಮೇ-ಜೂನ್_೨೦೨೬ default={{SUBST:REVISIONUSER}} preloadtitle=Participant Name buttonlabel=Add my name width=40 break=no </inputbox> == ಪಠ್ಯಕ್ರಮ == === ವಾರ ೧ === ;ಕನ್ನಡ ಪುಸ್ತಕಗಳ ಕ್ಯಾಟಲಾಗ್ ಮಾಡುವುದು * ಈ ಯೋಜನೆಯು ಸಾರ್ವಜನಿಕ ಡೊಮೇನ್‍ನಲ್ಲಿರುವ ಕನ್ನಡ ಪುಸ್ತಕಗಳನ್ನು ಗುರುತಿಸಿ, ಅವುಗಳನ್ನು Dublin Core ಮಾನದಂಡಗಳ ಪ್ರಕಾರ ಕ್ಯಾಟಲಾಗ್ ಮಾಡುವುದು. ಹೆಚ್ಚು ಸ್ಥಳೀಯ (ನೇಟಿವ್) ಕನ್ನಡ ಮೂಲಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಕೊನೆಯ ದಿನದಂದು ಡೇಟಾ ಅಪ್ಲೋಡ್ ಮಾಡಿ ಸರಿಯಾದ ನಾಮಕರಣ ನಿಯಮಗಳನ್ನು ಪಾಲಿಸಬೇಕು. ** ಸಾರ್ವಜನಿಕ ಡೊಮೇನ್ (Public Domain): ಯಾವುದೇ ಕೃತಿಸ್ವಾಮ್ಯ (Copyright) ಇಲ್ಲದ, ಸಾರ್ವಜನಿಕವಾಗಿ ಬಳಸಬಹುದಾದ ಪುಸ್ತಕಗಳು. ** ನೇಟಿವ್ ಫೋಕಸ್ (Native Focus): ಹೆಚ್ಚಾಗಿ ಮೂಲ ಕನ್ನಡ ಲೇಖಕರು ಬರೆದ '''ಕಾಲ್ಪನಿಕವಲ್ಲದ''' ಪುಸ್ತಕಗಳು. ** ಡಬ್ಲಿನ್ ಕೋರ್ (Dublin Core): ಹೆಸರು, ಲೇಖಕ, ದಿನಾಂಕ, ಪ್ರಕಾಶಕ ಇತ್ಯಾದಿ 15 ಮೂಲಭೂತ ಕ್ಷೇತ್ರಗಳನ್ನು ಒಳಗೊಂಡ ಮಾನದಂಡ. ಇದು ಸರಳ, ಅಂತಾರಾಷ್ಟ್ರೀಯ ಮಾನದಂಡ. ಹುಡುಕಾಟ ಸುಲಭ, ಯಾವುದೇ ಗ್ರಂಥಾಲಯ ಸಾಫ್ಟ್ವೇರ್ನಲ್ಲಿ ಕೆಲಸ ಮಾಡುತ್ತದೆ, ಮತ್ತು ಮುಂದೆ ವಿಸ್ತರಿಸಲು ಅನುಕೂಲಕರವಾಗಿದೆ. === ವಾರ ೨ === {{/ವಾರ೨}} === ವಾರ ೩ === {{/ವಾರ೩}} === ವಾರ ೪ === {{/ವಾರ೪}} === ವಾರ ೫ === {{/ವಾರ೫}} === ವಾರ ೬ === {{/ವಾರ೬}} btvvkksmghpc3g8cu3mob5ty10dtjkz 320357 320356 2026-05-16T14:17:38Z A826 6806 /* ಪಠ್ಯಕ್ರಮ */ 320357 wikitext text/x-wiki ವಿಕಿ ಇಂಟರ್ನ್‌ಶಿಪ್ ಕಾರ್ಯಕ್ರಮ ಕನ್ನಡ ವಿಕಿಮೀಡಿಯ ಯೋಜನೆಗಳಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ವಿನ್ಯಾಸಗೊಳಿಸಲಾದ ಒಂದು ತಿಂಗಳ ಇಂಟರ್ನ್‌ಶಿಪ್ ಕಾರ್ಯಕ್ರಮವಾಗಿದೆ. ಈ ಇಂಟರ್ನ್‌ಶಿಪ್ ಕಾರ್ಯಕ್ರಮದಲ್ಲಿ, ವಿವಿಧ ಯೋಜನೆಗಳ ವಿಕಿಮೀಡಿಯನ್ನರು ಭಾಗವಹಿಸುವ ವಿದ್ಯಾರ್ಥಿಗಳಿಗೆ ಮುಖ್ಯವಾಗಿ ವಿಕಿಸೋರ್ಸ್, ವಿಕಿಡೇಟಾ, ವಿಕಿಕಾಮನ್ಸ್ ಮತ್ತು ವಿಕಿಪೀಡಿಯದಂತಹ ಯೋಜನೆಗಳಲ್ಲಿ ತರಬೇತಿ ನೀಡಲಾಗುತ್ತಾದೆ ಮತ್ತು ವಿದ್ಯಾರ್ಥಿಗಳು ಕೊಡುಗೆ ನೀಡಲು ಗುರಿಗಳನ್ನು ನಿಗದಿಪಡಿಸುತ್ತಾರೆ. == ಅವಧಿ == * ಮೇ ೦೮, ೨೦೨೬ - ಜೂನ್ ೨೧, ೨೦೨೬ == ಭಾಗವಹಿಸುವವರು == <inputbox> type=commenttitle page=ವಿಕಿಸೋರ್ಸ್:ಇಂಟರ್ನ್‌ಶಿಪ್_ಕಾರ್ಯಕ್ರಮ_ಮೇ-ಜೂನ್_೨೦೨೬ default={{SUBST:REVISIONUSER}} preloadtitle=Participant Name buttonlabel=Add my name width=40 break=no </inputbox> == ಪಠ್ಯಕ್ರಮ == === ವಾರ ೧ === ;ಕನ್ನಡ ಪುಸ್ತಕಗಳ ಕ್ಯಾಟಲಾಗ್ ಮಾಡುವುದು * ಈ ಯೋಜನೆಯು ಸಾರ್ವಜನಿಕ ಡೊಮೇನ್‍ನಲ್ಲಿರುವ ಕನ್ನಡ ಪುಸ್ತಕಗಳನ್ನು ಗುರುತಿಸಿ, ಅವುಗಳನ್ನು Dublin Core ಮಾನದಂಡಗಳ ಪ್ರಕಾರ ಕ್ಯಾಟಲಾಗ್ ಮಾಡುವುದು. ಹೆಚ್ಚು ಸ್ಥಳೀಯ (ನೇಟಿವ್) ಕನ್ನಡ ಮೂಲಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಕೊನೆಯ ದಿನದಂದು ಡೇಟಾ ಅಪ್ಲೋಡ್ ಮಾಡಿ ಸರಿಯಾದ ನಾಮಕರಣ ನಿಯಮಗಳನ್ನು ಪಾಲಿಸಬೇಕು. ** ಸಾರ್ವಜನಿಕ ಡೊಮೇನ್ (Public Domain): ಯಾವುದೇ ಕೃತಿಸ್ವಾಮ್ಯ (Copyright) ಇಲ್ಲದ, ಸಾರ್ವಜನಿಕವಾಗಿ ಬಳಸಬಹುದಾದ ಪುಸ್ತಕಗಳು. ** ನೇಟಿವ್ ಫೋಕಸ್ (Native Focus): ಹೆಚ್ಚಾಗಿ ಮೂಲ ಕನ್ನಡ ಲೇಖಕರು ಬರೆದ '''ಕಾಲ್ಪನಿಕವಲ್ಲದ''' ಪುಸ್ತಕಗಳು. ** ಡಬ್ಲಿನ್ ಕೋರ್ (Dublin Core): ಹೆಸರು, ಲೇಖಕ, ದಿನಾಂಕ, ಪ್ರಕಾಶಕ ಇತ್ಯಾದಿ 15 ಮೂಲಭೂತ ಕ್ಷೇತ್ರಗಳನ್ನು ಒಳಗೊಂಡ ಮಾನದಂಡ. ಇದು ಸರಳ, ಅಂತಾರಾಷ್ಟ್ರೀಯ ಮಾನದಂಡ. ಹುಡುಕಾಟ ಸುಲಭ, ಯಾವುದೇ ಗ್ರಂಥಾಲಯ ಸಾಫ್ಟ್ವೇರ್ನಲ್ಲಿ ಕೆಲಸ ಮಾಡುತ್ತದೆ, ಮತ್ತು ಮುಂದೆ ವಿಸ್ತರಿಸಲು ಅನುಕೂಲಕರವಾಗಿದೆ. hanc8wqq85q21syy6e0jhfdtteii6bn 320360 320357 2026-05-16T14:23:52Z A826 6806 /* ಭಾಗವಹಿಸುವವರು */ 320360 wikitext text/x-wiki ವಿಕಿ ಇಂಟರ್ನ್‌ಶಿಪ್ ಕಾರ್ಯಕ್ರಮ ಕನ್ನಡ ವಿಕಿಮೀಡಿಯ ಯೋಜನೆಗಳಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ವಿನ್ಯಾಸಗೊಳಿಸಲಾದ ಒಂದು ತಿಂಗಳ ಇಂಟರ್ನ್‌ಶಿಪ್ ಕಾರ್ಯಕ್ರಮವಾಗಿದೆ. ಈ ಇಂಟರ್ನ್‌ಶಿಪ್ ಕಾರ್ಯಕ್ರಮದಲ್ಲಿ, ವಿವಿಧ ಯೋಜನೆಗಳ ವಿಕಿಮೀಡಿಯನ್ನರು ಭಾಗವಹಿಸುವ ವಿದ್ಯಾರ್ಥಿಗಳಿಗೆ ಮುಖ್ಯವಾಗಿ ವಿಕಿಸೋರ್ಸ್, ವಿಕಿಡೇಟಾ, ವಿಕಿಕಾಮನ್ಸ್ ಮತ್ತು ವಿಕಿಪೀಡಿಯದಂತಹ ಯೋಜನೆಗಳಲ್ಲಿ ತರಬೇತಿ ನೀಡಲಾಗುತ್ತಾದೆ ಮತ್ತು ವಿದ್ಯಾರ್ಥಿಗಳು ಕೊಡುಗೆ ನೀಡಲು ಗುರಿಗಳನ್ನು ನಿಗದಿಪಡಿಸುತ್ತಾರೆ. == ಅವಧಿ == * ಮೇ ೦೮, ೨೦೨೬ - ಜೂನ್ ೨೧, ೨೦೨೬ == ಭಾಗವಹಿಸುವವರು == * Mentor: --<span style="text-shadow: 0 0 8px silver; padding:4px; font-weight:bold; border: 2px solid blue; border-radius: 5px;">[[User:A826|A826]] · [[user_talk:A826|<big>✉</big>]] · [[Special:Contributions/A826|<big> ©</big>]]</span> ೧೯:೫೩, ೧೬ ಮೇ ೨೦೨೬ (IST) == ಪಠ್ಯಕ್ರಮ == === ವಾರ ೧ === ;ಕನ್ನಡ ಪುಸ್ತಕಗಳ ಕ್ಯಾಟಲಾಗ್ ಮಾಡುವುದು * ಈ ಯೋಜನೆಯು ಸಾರ್ವಜನಿಕ ಡೊಮೇನ್‍ನಲ್ಲಿರುವ ಕನ್ನಡ ಪುಸ್ತಕಗಳನ್ನು ಗುರುತಿಸಿ, ಅವುಗಳನ್ನು Dublin Core ಮಾನದಂಡಗಳ ಪ್ರಕಾರ ಕ್ಯಾಟಲಾಗ್ ಮಾಡುವುದು. ಹೆಚ್ಚು ಸ್ಥಳೀಯ (ನೇಟಿವ್) ಕನ್ನಡ ಮೂಲಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಕೊನೆಯ ದಿನದಂದು ಡೇಟಾ ಅಪ್ಲೋಡ್ ಮಾಡಿ ಸರಿಯಾದ ನಾಮಕರಣ ನಿಯಮಗಳನ್ನು ಪಾಲಿಸಬೇಕು. ** ಸಾರ್ವಜನಿಕ ಡೊಮೇನ್ (Public Domain): ಯಾವುದೇ ಕೃತಿಸ್ವಾಮ್ಯ (Copyright) ಇಲ್ಲದ, ಸಾರ್ವಜನಿಕವಾಗಿ ಬಳಸಬಹುದಾದ ಪುಸ್ತಕಗಳು. ** ನೇಟಿವ್ ಫೋಕಸ್ (Native Focus): ಹೆಚ್ಚಾಗಿ ಮೂಲ ಕನ್ನಡ ಲೇಖಕರು ಬರೆದ '''ಕಾಲ್ಪನಿಕವಲ್ಲದ''' ಪುಸ್ತಕಗಳು. ** ಡಬ್ಲಿನ್ ಕೋರ್ (Dublin Core): ಹೆಸರು, ಲೇಖಕ, ದಿನಾಂಕ, ಪ್ರಕಾಶಕ ಇತ್ಯಾದಿ 15 ಮೂಲಭೂತ ಕ್ಷೇತ್ರಗಳನ್ನು ಒಳಗೊಂಡ ಮಾನದಂಡ. ಇದು ಸರಳ, ಅಂತಾರಾಷ್ಟ್ರೀಯ ಮಾನದಂಡ. ಹುಡುಕಾಟ ಸುಲಭ, ಯಾವುದೇ ಗ್ರಂಥಾಲಯ ಸಾಫ್ಟ್ವೇರ್ನಲ್ಲಿ ಕೆಲಸ ಮಾಡುತ್ತದೆ, ಮತ್ತು ಮುಂದೆ ವಿಸ್ತರಿಸಲು ಅನುಕೂಲಕರವಾಗಿದೆ. 6vdsrws2gnzffhd3iyyjqyw8b3uuphy 320367 320360 2026-05-16T14:34:00Z Vaishnu Pilar 7883 /* ಭಾಗವಹಿಸುವವರು */ 320367 wikitext text/x-wiki ವಿಕಿ ಇಂಟರ್ನ್‌ಶಿಪ್ ಕಾರ್ಯಕ್ರಮ ಕನ್ನಡ ವಿಕಿಮೀಡಿಯ ಯೋಜನೆಗಳಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ವಿನ್ಯಾಸಗೊಳಿಸಲಾದ ಒಂದು ತಿಂಗಳ ಇಂಟರ್ನ್‌ಶಿಪ್ ಕಾರ್ಯಕ್ರಮವಾಗಿದೆ. ಈ ಇಂಟರ್ನ್‌ಶಿಪ್ ಕಾರ್ಯಕ್ರಮದಲ್ಲಿ, ವಿವಿಧ ಯೋಜನೆಗಳ ವಿಕಿಮೀಡಿಯನ್ನರು ಭಾಗವಹಿಸುವ ವಿದ್ಯಾರ್ಥಿಗಳಿಗೆ ಮುಖ್ಯವಾಗಿ ವಿಕಿಸೋರ್ಸ್, ವಿಕಿಡೇಟಾ, ವಿಕಿಕಾಮನ್ಸ್ ಮತ್ತು ವಿಕಿಪೀಡಿಯದಂತಹ ಯೋಜನೆಗಳಲ್ಲಿ ತರಬೇತಿ ನೀಡಲಾಗುತ್ತಾದೆ ಮತ್ತು ವಿದ್ಯಾರ್ಥಿಗಳು ಕೊಡುಗೆ ನೀಡಲು ಗುರಿಗಳನ್ನು ನಿಗದಿಪಡಿಸುತ್ತಾರೆ. == ಅವಧಿ == * ಮೇ ೦೮, ೨೦೨೬ - ಜೂನ್ ೨೧, ೨೦೨೬ == ಭಾಗವಹಿಸುವವರು == * Mentor: --<span style="text-shadow: 0 0 8px silver; padding:4px; font-weight:bold; border: 2px solid blue; border-radius: 5px;">[[User:A826|A826]] · [[user_talk:A826|<big>✉</big>]] · [[Special:Contributions/A826|<big> ©</big>]]</span> ೧೯:೫೩, ೧೬ ಮೇ ೨೦೨೬ (IST) #--[[ಸದಸ್ಯ:Vaishnu Pilar|Vaishnu Pilar]] ([[ಸದಸ್ಯರ ಚರ್ಚೆಪುಟ:Vaishnu Pilar|ಚರ್ಚೆ]]) ೨೦:೦೩, ೧೬ ಮೇ ೨೦೨೬ (IST) == ಪಠ್ಯಕ್ರಮ == === ವಾರ ೧ === ;ಕನ್ನಡ ಪುಸ್ತಕಗಳ ಕ್ಯಾಟಲಾಗ್ ಮಾಡುವುದು * ಈ ಯೋಜನೆಯು ಸಾರ್ವಜನಿಕ ಡೊಮೇನ್‍ನಲ್ಲಿರುವ ಕನ್ನಡ ಪುಸ್ತಕಗಳನ್ನು ಗುರುತಿಸಿ, ಅವುಗಳನ್ನು Dublin Core ಮಾನದಂಡಗಳ ಪ್ರಕಾರ ಕ್ಯಾಟಲಾಗ್ ಮಾಡುವುದು. ಹೆಚ್ಚು ಸ್ಥಳೀಯ (ನೇಟಿವ್) ಕನ್ನಡ ಮೂಲಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಕೊನೆಯ ದಿನದಂದು ಡೇಟಾ ಅಪ್ಲೋಡ್ ಮಾಡಿ ಸರಿಯಾದ ನಾಮಕರಣ ನಿಯಮಗಳನ್ನು ಪಾಲಿಸಬೇಕು. ** ಸಾರ್ವಜನಿಕ ಡೊಮೇನ್ (Public Domain): ಯಾವುದೇ ಕೃತಿಸ್ವಾಮ್ಯ (Copyright) ಇಲ್ಲದ, ಸಾರ್ವಜನಿಕವಾಗಿ ಬಳಸಬಹುದಾದ ಪುಸ್ತಕಗಳು. ** ನೇಟಿವ್ ಫೋಕಸ್ (Native Focus): ಹೆಚ್ಚಾಗಿ ಮೂಲ ಕನ್ನಡ ಲೇಖಕರು ಬರೆದ '''ಕಾಲ್ಪನಿಕವಲ್ಲದ''' ಪುಸ್ತಕಗಳು. ** ಡಬ್ಲಿನ್ ಕೋರ್ (Dublin Core): ಹೆಸರು, ಲೇಖಕ, ದಿನಾಂಕ, ಪ್ರಕಾಶಕ ಇತ್ಯಾದಿ 15 ಮೂಲಭೂತ ಕ್ಷೇತ್ರಗಳನ್ನು ಒಳಗೊಂಡ ಮಾನದಂಡ. ಇದು ಸರಳ, ಅಂತಾರಾಷ್ಟ್ರೀಯ ಮಾನದಂಡ. ಹುಡುಕಾಟ ಸುಲಭ, ಯಾವುದೇ ಗ್ರಂಥಾಲಯ ಸಾಫ್ಟ್ವೇರ್ನಲ್ಲಿ ಕೆಲಸ ಮಾಡುತ್ತದೆ, ಮತ್ತು ಮುಂದೆ ವಿಸ್ತರಿಸಲು ಅನುಕೂಲಕರವಾಗಿದೆ. ouqifp3qgvq1aeeisldom0llct0bb9p 320371 320367 2026-05-16T14:47:18Z Vikas shetty14 7896 /* ಭಾಗವಹಿಸುವವರು */ 320371 wikitext text/x-wiki ವಿಕಿ ಇಂಟರ್ನ್‌ಶಿಪ್ ಕಾರ್ಯಕ್ರಮ ಕನ್ನಡ ವಿಕಿಮೀಡಿಯ ಯೋಜನೆಗಳಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ವಿನ್ಯಾಸಗೊಳಿಸಲಾದ ಒಂದು ತಿಂಗಳ ಇಂಟರ್ನ್‌ಶಿಪ್ ಕಾರ್ಯಕ್ರಮವಾಗಿದೆ. ಈ ಇಂಟರ್ನ್‌ಶಿಪ್ ಕಾರ್ಯಕ್ರಮದಲ್ಲಿ, ವಿವಿಧ ಯೋಜನೆಗಳ ವಿಕಿಮೀಡಿಯನ್ನರು ಭಾಗವಹಿಸುವ ವಿದ್ಯಾರ್ಥಿಗಳಿಗೆ ಮುಖ್ಯವಾಗಿ ವಿಕಿಸೋರ್ಸ್, ವಿಕಿಡೇಟಾ, ವಿಕಿಕಾಮನ್ಸ್ ಮತ್ತು ವಿಕಿಪೀಡಿಯದಂತಹ ಯೋಜನೆಗಳಲ್ಲಿ ತರಬೇತಿ ನೀಡಲಾಗುತ್ತಾದೆ ಮತ್ತು ವಿದ್ಯಾರ್ಥಿಗಳು ಕೊಡುಗೆ ನೀಡಲು ಗುರಿಗಳನ್ನು ನಿಗದಿಪಡಿಸುತ್ತಾರೆ. == ಅವಧಿ == * ಮೇ ೦೮, ೨೦೨೬ - ಜೂನ್ ೨೧, ೨೦೨೬ == ಭಾಗವಹಿಸುವವರು == * Mentor: --<span style="text-shadow: 0 0 8px silver; padding:4px; font-weight:bold; border: 2px solid blue; border-radius: 5px;">[[User:A826|A826]] · [[user_talk:A826|<big>✉</big>]] · [[Special:Contributions/A826|<big> ©</big>]]</span> ೧೯:೫೩, ೧೬ ಮೇ ೨೦೨೬ (IST) #--[[ಸದಸ್ಯ:Vaishnu Pilar|Vaishnu Pilar]] ([[ಸದಸ್ಯರ ಚರ್ಚೆಪುಟ:Vaishnu Pilar|ಚರ್ಚೆ]]) ೨೦:೦೩, ೧೬ ಮೇ ೨೦೨೬ (IST) #-- == ಪಠ್ಯಕ್ರಮ == === ವಾರ ೧ === ;ಕನ್ನಡ ಪುಸ್ತಕಗಳ ಕ್ಯಾಟಲಾಗ್ ಮಾಡುವುದು * ಈ ಯೋಜನೆಯು ಸಾರ್ವಜನಿಕ ಡೊಮೇನ್‍ನಲ್ಲಿರುವ ಕನ್ನಡ ಪುಸ್ತಕಗಳನ್ನು ಗುರುತಿಸಿ, ಅವುಗಳನ್ನು Dublin Core ಮಾನದಂಡಗಳ ಪ್ರಕಾರ ಕ್ಯಾಟಲಾಗ್ ಮಾಡುವುದು. ಹೆಚ್ಚು ಸ್ಥಳೀಯ (ನೇಟಿವ್) ಕನ್ನಡ ಮೂಲಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಕೊನೆಯ ದಿನದಂದು ಡೇಟಾ ಅಪ್ಲೋಡ್ ಮಾಡಿ ಸರಿಯಾದ ನಾಮಕರಣ ನಿಯಮಗಳನ್ನು ಪಾಲಿಸಬೇಕು. ** ಸಾರ್ವಜನಿಕ ಡೊಮೇನ್ (Public Domain): ಯಾವುದೇ ಕೃತಿಸ್ವಾಮ್ಯ (Copyright) ಇಲ್ಲದ, ಸಾರ್ವಜನಿಕವಾಗಿ ಬಳಸಬಹುದಾದ ಪುಸ್ತಕಗಳು. ** ನೇಟಿವ್ ಫೋಕಸ್ (Native Focus): ಹೆಚ್ಚಾಗಿ ಮೂಲ ಕನ್ನಡ ಲೇಖಕರು ಬರೆದ '''ಕಾಲ್ಪನಿಕವಲ್ಲದ''' ಪುಸ್ತಕಗಳು. ** ಡಬ್ಲಿನ್ ಕೋರ್ (Dublin Core): ಹೆಸರು, ಲೇಖಕ, ದಿನಾಂಕ, ಪ್ರಕಾಶಕ ಇತ್ಯಾದಿ 15 ಮೂಲಭೂತ ಕ್ಷೇತ್ರಗಳನ್ನು ಒಳಗೊಂಡ ಮಾನದಂಡ. ಇದು ಸರಳ, ಅಂತಾರಾಷ್ಟ್ರೀಯ ಮಾನದಂಡ. ಹುಡುಕಾಟ ಸುಲಭ, ಯಾವುದೇ ಗ್ರಂಥಾಲಯ ಸಾಫ್ಟ್ವೇರ್ನಲ್ಲಿ ಕೆಲಸ ಮಾಡುತ್ತದೆ, ಮತ್ತು ಮುಂದೆ ವಿಸ್ತರಿಸಲು ಅನುಕೂಲಕರವಾಗಿದೆ. q35v6ptckd02spdejpij4nq7u7cdkgs 320372 320371 2026-05-16T14:48:40Z Vikas shetty14 7896 /* ಭಾಗವಹಿಸುವವರು */ 320372 wikitext text/x-wiki ವಿಕಿ ಇಂಟರ್ನ್‌ಶಿಪ್ ಕಾರ್ಯಕ್ರಮ ಕನ್ನಡ ವಿಕಿಮೀಡಿಯ ಯೋಜನೆಗಳಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ವಿನ್ಯಾಸಗೊಳಿಸಲಾದ ಒಂದು ತಿಂಗಳ ಇಂಟರ್ನ್‌ಶಿಪ್ ಕಾರ್ಯಕ್ರಮವಾಗಿದೆ. ಈ ಇಂಟರ್ನ್‌ಶಿಪ್ ಕಾರ್ಯಕ್ರಮದಲ್ಲಿ, ವಿವಿಧ ಯೋಜನೆಗಳ ವಿಕಿಮೀಡಿಯನ್ನರು ಭಾಗವಹಿಸುವ ವಿದ್ಯಾರ್ಥಿಗಳಿಗೆ ಮುಖ್ಯವಾಗಿ ವಿಕಿಸೋರ್ಸ್, ವಿಕಿಡೇಟಾ, ವಿಕಿಕಾಮನ್ಸ್ ಮತ್ತು ವಿಕಿಪೀಡಿಯದಂತಹ ಯೋಜನೆಗಳಲ್ಲಿ ತರಬೇತಿ ನೀಡಲಾಗುತ್ತಾದೆ ಮತ್ತು ವಿದ್ಯಾರ್ಥಿಗಳು ಕೊಡುಗೆ ನೀಡಲು ಗುರಿಗಳನ್ನು ನಿಗದಿಪಡಿಸುತ್ತಾರೆ. == ಅವಧಿ == * ಮೇ ೦೮, ೨೦೨೬ - ಜೂನ್ ೨೧, ೨೦೨೬ == ಭಾಗವಹಿಸುವವರು == * Mentor: --<span style="text-shadow: 0 0 8px silver; padding:4px; font-weight:bold; border: 2px solid blue; border-radius: 5px;">[[User:A826|A826]] · [[user_talk:A826|<big>✉</big>]] · [[Special:Contributions/A826|<big> ©</big>]]</span> ೧೯:೫೩, ೧೬ ಮೇ ೨೦೨೬ (IST) #--[[ಸದಸ್ಯ:Vaishnu Pilar|Vaishnu Pilar]] ([[ಸದಸ್ಯರ ಚರ್ಚೆಪುಟ:Vaishnu Pilar|ಚರ್ಚೆ]]) ೨೦:೦೩, ೧೬ ಮೇ ೨೦೨೬ (IST) #--[[ಸದಸ್ಯ:Vikas shetty14|Vikas shetty14]] ([[ಸದಸ್ಯರ ಚರ್ಚೆಪುಟ:Vikas shetty14|ಚರ್ಚೆ]]) ೨೦:೧೮, ೧೬ ಮೇ ೨೦೨೬ (IST) == ಪಠ್ಯಕ್ರಮ == === ವಾರ ೧ === ;ಕನ್ನಡ ಪುಸ್ತಕಗಳ ಕ್ಯಾಟಲಾಗ್ ಮಾಡುವುದು * ಈ ಯೋಜನೆಯು ಸಾರ್ವಜನಿಕ ಡೊಮೇನ್‍ನಲ್ಲಿರುವ ಕನ್ನಡ ಪುಸ್ತಕಗಳನ್ನು ಗುರುತಿಸಿ, ಅವುಗಳನ್ನು Dublin Core ಮಾನದಂಡಗಳ ಪ್ರಕಾರ ಕ್ಯಾಟಲಾಗ್ ಮಾಡುವುದು. ಹೆಚ್ಚು ಸ್ಥಳೀಯ (ನೇಟಿವ್) ಕನ್ನಡ ಮೂಲಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಕೊನೆಯ ದಿನದಂದು ಡೇಟಾ ಅಪ್ಲೋಡ್ ಮಾಡಿ ಸರಿಯಾದ ನಾಮಕರಣ ನಿಯಮಗಳನ್ನು ಪಾಲಿಸಬೇಕು. ** ಸಾರ್ವಜನಿಕ ಡೊಮೇನ್ (Public Domain): ಯಾವುದೇ ಕೃತಿಸ್ವಾಮ್ಯ (Copyright) ಇಲ್ಲದ, ಸಾರ್ವಜನಿಕವಾಗಿ ಬಳಸಬಹುದಾದ ಪುಸ್ತಕಗಳು. ** ನೇಟಿವ್ ಫೋಕಸ್ (Native Focus): ಹೆಚ್ಚಾಗಿ ಮೂಲ ಕನ್ನಡ ಲೇಖಕರು ಬರೆದ '''ಕಾಲ್ಪನಿಕವಲ್ಲದ''' ಪುಸ್ತಕಗಳು. ** ಡಬ್ಲಿನ್ ಕೋರ್ (Dublin Core): ಹೆಸರು, ಲೇಖಕ, ದಿನಾಂಕ, ಪ್ರಕಾಶಕ ಇತ್ಯಾದಿ 15 ಮೂಲಭೂತ ಕ್ಷೇತ್ರಗಳನ್ನು ಒಳಗೊಂಡ ಮಾನದಂಡ. ಇದು ಸರಳ, ಅಂತಾರಾಷ್ಟ್ರೀಯ ಮಾನದಂಡ. ಹುಡುಕಾಟ ಸುಲಭ, ಯಾವುದೇ ಗ್ರಂಥಾಲಯ ಸಾಫ್ಟ್ವೇರ್ನಲ್ಲಿ ಕೆಲಸ ಮಾಡುತ್ತದೆ, ಮತ್ತು ಮುಂದೆ ವಿಸ್ತರಿಸಲು ಅನುಕೂಲಕರವಾಗಿದೆ. 8v4nabwtg1oc5zlt2498agnj2ulb7lm 320434 320372 2026-05-17T03:55:05Z A826 6806 320434 wikitext text/x-wiki [[File:Kannada Wikisource Workflow.svg|thumb|Kannada Wikisource Workflow]]ವಿಕಿ ಇಂಟರ್ನ್‌ಶಿಪ್ ಕಾರ್ಯಕ್ರಮ ಕನ್ನಡ ವಿಕಿಮೀಡಿಯ ಯೋಜನೆಗಳಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ವಿನ್ಯಾಸಗೊಳಿಸಲಾದ ಒಂದು ತಿಂಗಳ ಇಂಟರ್ನ್‌ಶಿಪ್ ಕಾರ್ಯಕ್ರಮವಾಗಿದೆ. ಈ ಇಂಟರ್ನ್‌ಶಿಪ್ ಕಾರ್ಯಕ್ರಮದಲ್ಲಿ, ವಿವಿಧ ಯೋಜನೆಗಳ ವಿಕಿಮೀಡಿಯನ್ನರು ಭಾಗವಹಿಸುವ ವಿದ್ಯಾರ್ಥಿಗಳಿಗೆ ಮುಖ್ಯವಾಗಿ ವಿಕಿಸೋರ್ಸ್, ವಿಕಿಡೇಟಾ, ವಿಕಿಕಾಮನ್ಸ್ ಮತ್ತು ವಿಕಿಪೀಡಿಯದಂತಹ ಯೋಜನೆಗಳಲ್ಲಿ ತರಬೇತಿ ನೀಡಲಾಗುತ್ತಾದೆ ಮತ್ತು ವಿದ್ಯಾರ್ಥಿಗಳು ಕೊಡುಗೆ ನೀಡಲು ಗುರಿಗಳನ್ನು ನಿಗದಿಪಡಿಸುತ್ತಾರೆ. == ಅವಧಿ == * ಮೇ ೦೮, ೨೦೨೬ - ಜೂನ್ ೨೧, ೨೦೨೬ == ಭಾಗವಹಿಸುವವರು == * Mentor: --<span style="text-shadow: 0 0 8px silver; padding:4px; font-weight:bold; border: 2px solid blue; border-radius: 5px;">[[User:A826|A826]] · [[user_talk:A826|<big>✉</big>]] · [[Special:Contributions/A826|<big> ©</big>]]</span> ೧೯:೫೩, ೧೬ ಮೇ ೨೦೨೬ (IST) #--[[ಸದಸ್ಯ:Vaishnu Pilar|Vaishnu Pilar]] ([[ಸದಸ್ಯರ ಚರ್ಚೆಪುಟ:Vaishnu Pilar|ಚರ್ಚೆ]]) ೨೦:೦೩, ೧೬ ಮೇ ೨೦೨೬ (IST) #--[[ಸದಸ್ಯ:Vikas shetty14|Vikas shetty14]] ([[ಸದಸ್ಯರ ಚರ್ಚೆಪುಟ:Vikas shetty14|ಚರ್ಚೆ]]) ೨೦:೧೮, ೧೬ ಮೇ ೨೦೨೬ (IST) == ಪಠ್ಯಕ್ರಮ == === ವಾರ ೧ === ;ಕನ್ನಡ ಪುಸ್ತಕಗಳ ಕ್ಯಾಟಲಾಗ್ ಮಾಡುವುದು * ಈ ಯೋಜನೆಯು ಸಾರ್ವಜನಿಕ ಡೊಮೇನ್‍ನಲ್ಲಿರುವ ಕನ್ನಡ ಪುಸ್ತಕಗಳನ್ನು ಗುರುತಿಸಿ, ಅವುಗಳನ್ನು Dublin Core ಮಾನದಂಡಗಳ ಪ್ರಕಾರ ಕ್ಯಾಟಲಾಗ್ ಮಾಡುವುದು. ಹೆಚ್ಚು ಸ್ಥಳೀಯ (ನೇಟಿವ್) ಕನ್ನಡ ಮೂಲಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಕೊನೆಯ ದಿನದಂದು ಡೇಟಾ ಅಪ್ಲೋಡ್ ಮಾಡಿ ಸರಿಯಾದ ನಾಮಕರಣ ನಿಯಮಗಳನ್ನು ಪಾಲಿಸಬೇಕು. ** ಸಾರ್ವಜನಿಕ ಡೊಮೇನ್ (Public Domain): ಯಾವುದೇ ಕೃತಿಸ್ವಾಮ್ಯ (Copyright) ಇಲ್ಲದ, ಸಾರ್ವಜನಿಕವಾಗಿ ಬಳಸಬಹುದಾದ ಪುಸ್ತಕಗಳು. ** ನೇಟಿವ್ ಫೋಕಸ್ (Native Focus): ಹೆಚ್ಚಾಗಿ ಮೂಲ ಕನ್ನಡ ಲೇಖಕರು ಬರೆದ '''ಕಾಲ್ಪನಿಕವಲ್ಲದ''' ಪುಸ್ತಕಗಳು. ** ಡಬ್ಲಿನ್ ಕೋರ್ (Dublin Core): ಹೆಸರು, ಲೇಖಕ, ದಿನಾಂಕ, ಪ್ರಕಾಶಕ ಇತ್ಯಾದಿ 15 ಮೂಲಭೂತ ಕ್ಷೇತ್ರಗಳನ್ನು ಒಳಗೊಂಡ ಮಾನದಂಡ. ಇದು ಸರಳ, ಅಂತಾರಾಷ್ಟ್ರೀಯ ಮಾನದಂಡ. ಹುಡುಕಾಟ ಸುಲಭ, ಯಾವುದೇ ಗ್ರಂಥಾಲಯ ಸಾಫ್ಟ್ವೇರ್ನಲ್ಲಿ ಕೆಲಸ ಮಾಡುತ್ತದೆ, ಮತ್ತು ಮುಂದೆ ವಿಸ್ತರಿಸಲು ಅನುಕೂಲಕರವಾಗಿದೆ. 73p4gcr44i9am868iqld7ywumsokevq 320457 320434 2026-05-17T07:56:31Z A826 6806 /* ಅವಧಿ */ 320457 wikitext text/x-wiki [[File:Kannada Wikisource Workflow.svg|thumb|Kannada Wikisource Workflow]]ವಿಕಿ ಇಂಟರ್ನ್‌ಶಿಪ್ ಕಾರ್ಯಕ್ರಮ ಕನ್ನಡ ವಿಕಿಮೀಡಿಯ ಯೋಜನೆಗಳಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ವಿನ್ಯಾಸಗೊಳಿಸಲಾದ ಒಂದು ತಿಂಗಳ ಇಂಟರ್ನ್‌ಶಿಪ್ ಕಾರ್ಯಕ್ರಮವಾಗಿದೆ. ಈ ಇಂಟರ್ನ್‌ಶಿಪ್ ಕಾರ್ಯಕ್ರಮದಲ್ಲಿ, ವಿವಿಧ ಯೋಜನೆಗಳ ವಿಕಿಮೀಡಿಯನ್ನರು ಭಾಗವಹಿಸುವ ವಿದ್ಯಾರ್ಥಿಗಳಿಗೆ ಮುಖ್ಯವಾಗಿ ವಿಕಿಸೋರ್ಸ್, ವಿಕಿಡೇಟಾ, ವಿಕಿಕಾಮನ್ಸ್ ಮತ್ತು ವಿಕಿಪೀಡಿಯದಂತಹ ಯೋಜನೆಗಳಲ್ಲಿ ತರಬೇತಿ ನೀಡಲಾಗುತ್ತಾದೆ ಮತ್ತು ವಿದ್ಯಾರ್ಥಿಗಳು ಕೊಡುಗೆ ನೀಡಲು ಗುರಿಗಳನ್ನು ನಿಗದಿಪಡಿಸುತ್ತಾರೆ. == ಅವಧಿ & ಸಹ್ಹಯ ಪುಟಗಳು == * ಮೇ ೦೮, ೨೦೨೬ - ಜೂನ್ ೨೧, ೨೦೨೬ * [[ಸಹಾಯ:ವಿಕಿಸೋರ್ಸ್ ಕೈಪಿಡಿ]] * [[ಸಹಾಯ:ವಿಕಿಸೋರ್ಸ್ ಪರಿಚಯ]] == ಭಾಗವಹಿಸುವವರು == * Mentor: --<span style="text-shadow: 0 0 8px silver; padding:4px; font-weight:bold; border: 2px solid blue; border-radius: 5px;">[[User:A826|A826]] · [[user_talk:A826|<big>✉</big>]] · [[Special:Contributions/A826|<big> ©</big>]]</span> ೧೯:೫೩, ೧೬ ಮೇ ೨೦೨೬ (IST) #--[[ಸದಸ್ಯ:Vaishnu Pilar|Vaishnu Pilar]] ([[ಸದಸ್ಯರ ಚರ್ಚೆಪುಟ:Vaishnu Pilar|ಚರ್ಚೆ]]) ೨೦:೦೩, ೧೬ ಮೇ ೨೦೨೬ (IST) #--[[ಸದಸ್ಯ:Vikas shetty14|Vikas shetty14]] ([[ಸದಸ್ಯರ ಚರ್ಚೆಪುಟ:Vikas shetty14|ಚರ್ಚೆ]]) ೨೦:೧೮, ೧೬ ಮೇ ೨೦೨೬ (IST) == ಪಠ್ಯಕ್ರಮ == === ವಾರ ೧ === ;ಕನ್ನಡ ಪುಸ್ತಕಗಳ ಕ್ಯಾಟಲಾಗ್ ಮಾಡುವುದು * ಈ ಯೋಜನೆಯು ಸಾರ್ವಜನಿಕ ಡೊಮೇನ್‍ನಲ್ಲಿರುವ ಕನ್ನಡ ಪುಸ್ತಕಗಳನ್ನು ಗುರುತಿಸಿ, ಅವುಗಳನ್ನು Dublin Core ಮಾನದಂಡಗಳ ಪ್ರಕಾರ ಕ್ಯಾಟಲಾಗ್ ಮಾಡುವುದು. ಹೆಚ್ಚು ಸ್ಥಳೀಯ (ನೇಟಿವ್) ಕನ್ನಡ ಮೂಲಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಕೊನೆಯ ದಿನದಂದು ಡೇಟಾ ಅಪ್ಲೋಡ್ ಮಾಡಿ ಸರಿಯಾದ ನಾಮಕರಣ ನಿಯಮಗಳನ್ನು ಪಾಲಿಸಬೇಕು. ** ಸಾರ್ವಜನಿಕ ಡೊಮೇನ್ (Public Domain): ಯಾವುದೇ ಕೃತಿಸ್ವಾಮ್ಯ (Copyright) ಇಲ್ಲದ, ಸಾರ್ವಜನಿಕವಾಗಿ ಬಳಸಬಹುದಾದ ಪುಸ್ತಕಗಳು. ** ನೇಟಿವ್ ಫೋಕಸ್ (Native Focus): ಹೆಚ್ಚಾಗಿ ಮೂಲ ಕನ್ನಡ ಲೇಖಕರು ಬರೆದ '''ಕಾಲ್ಪನಿಕವಲ್ಲದ''' ಪುಸ್ತಕಗಳು. ** ಡಬ್ಲಿನ್ ಕೋರ್ (Dublin Core): ಹೆಸರು, ಲೇಖಕ, ದಿನಾಂಕ, ಪ್ರಕಾಶಕ ಇತ್ಯಾದಿ 15 ಮೂಲಭೂತ ಕ್ಷೇತ್ರಗಳನ್ನು ಒಳಗೊಂಡ ಮಾನದಂಡ. ಇದು ಸರಳ, ಅಂತಾರಾಷ್ಟ್ರೀಯ ಮಾನದಂಡ. ಹುಡುಕಾಟ ಸುಲಭ, ಯಾವುದೇ ಗ್ರಂಥಾಲಯ ಸಾಫ್ಟ್ವೇರ್ನಲ್ಲಿ ಕೆಲಸ ಮಾಡುತ್ತದೆ, ಮತ್ತು ಮುಂದೆ ವಿಸ್ತರಿಸಲು ಅನುಕೂಲಕರವಾಗಿದೆ. 1e92lwud40v3hh97qotcfvvgfyob14p ಪುಟ:Gandhi, 1927, The Story of My Experiments With Truth, Vol 1.pdf/೧೧೮ 104 120712 320484 2026-05-17T11:27:26Z A826 6806 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 98 MY EXPERIMENTS WITH TRUTH a young man of Rajkot to go to England. I had written out a few words of thanks. But I could scarcely stammer them out. I remember how my head reeled and how my whole frame shook as I stood up to read them. With the blessings of my elders, I started for Bombay. This was my first journey from Rajkot to Bombay. My brother accompanied me. But there is many a slip ’twixt the cup and the lip. There were in Bombay. difficultie... 320484 proofread-page text/x-wiki <noinclude><pagequality level="1" user="A826" /></noinclude>98 MY EXPERIMENTS WITH TRUTH a young man of Rajkot to go to England. I had written out a few words of thanks. But I could scarcely stammer them out. I remember how my head reeled and how my whole frame shook as I stood up to read them. With the blessings of my elders, I started for Bombay. This was my first journey from Rajkot to Bombay. My brother accompanied me. But there is many a slip ’twixt the cup and the lip. There were in Bombay. difficulties to be faced<noinclude></noinclude> cng3auqy8l9yy9m5q5jhjiwyrgdrdxp 320486 320484 2026-05-17T11:28:03Z A826 6806 320486 proofread-page text/x-wiki <noinclude><pagequality level="1" user="A826" /></noinclude>98 MY EXPERIMENTS WITH TRUTH a young man of Rajkot to go to England. I had written out a few words of thanks. But I could scarcely stammer them out. I remember how my head reeled and how my whole frame shook as I stood up to read them. With the blessings of my elders, I started for Bombay. This was my first journey from Rajkot to Bombay. My brother accompanied me. But there is many a slip 'twixt the cup and the lip. There were difficulties to be faced in Bombay.<noinclude></noinclude> nlpziwfrt1sxkagjbriwympde6r4fe7