ವಿಕಿಸೋರ್ಸ್
knwikisource
https://kn.wikisource.org/wiki/%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F
MediaWiki 1.47.0-wmf.3
first-letter
ಮೀಡಿಯ
ವಿಶೇಷ
ಚರ್ಚೆಪುಟ
ಸದಸ್ಯ
ಸದಸ್ಯರ ಚರ್ಚೆಪುಟ
ವಿಕಿಸೋರ್ಸ್
ವಿಕಿಸೋರ್ಸ್ ಚರ್ಚೆ
ಚಿತ್ರ
ಚಿತ್ರ ಚರ್ಚೆಪುಟ
ಮೀಡಿಯವಿಕಿ
ಮೀಡಿಯವಿಕಿ ಚರ್ಚೆಪುಟ
ಟೆಂಪ್ಲೇಟು
ಟೆಂಪ್ಲೇಟು ಚರ್ಚೆಪುಟ
ಸಹಾಯ
ಸಹಾಯ ಚರ್ಚೆಪುಟ
ವರ್ಗ
ವರ್ಗ ಚರ್ಚೆಪುಟ
ಸಂಪುಟ
ಸಂಪುಟ ಚರ್ಚೆ
ಕರ್ತೃ
ಕರ್ತೃ ಚರ್ಚೆ
ಪುಟ
ಪುಟ ಚರ್ಚೆ
ಪರಿವಿಡಿ
ಪರಿವಿಡಿ ಚರ್ಚೆ
ಅನುವಾದ
ಅನುವಾದ ಚರ್ಚೆ
TimedText
TimedText talk
ಮಾಡ್ಯೂಲ್
ಮಾಡ್ಯೂಲ್ ಚರ್ಚೆಪುಟ
Event
Event talk
ಪುಟ:AAHVANA.pdf/೯
104
19975
321760
233972
2026-05-22T03:58:03Z
Shreelatha.Halemane
7642
/* Validated */
321760
proofread-page
text/x-wiki
<noinclude><pagequality level="4" user="Shreelatha.Halemane" />{{rh||ಆಹ್ವಾನ|}}</noinclude>{{gap}}“ಪ್ರಜೆಗಳ ಸುಖದಲ್ಲೇ ರಾಜನ ಸುಖವಿದೆ. ಅವರ ಕಲ್ಯಾಣದಲ್ಲೇ
ಅವನ ಕಲ್ಯಾಣ, ತನಗೆ ಇಷ್ಟವೆನಿಸಿದ್ದರಿಂದಲೇ ತನ್ನ ಒಳಿತು ಎಂದ
ಆತ ಪರಿಗಣಿಸಬಾರದು, ಬದಲು, ತನ್ನ ಪ್ರಜೆಗಳಿಗೆ ಇಷ್ಟವಾದ್ದರಿಂದಲೇ ತನ್ನ ಒಳಿತು-ಎಂದು ಭಾವಿಸಬೇಕು.”
{{gap}}ಮೇಲಿನದು ಚಂದ್ರಗುಪ್ತನ ಪ್ರಧಾನಾಮಾತ್ಯನಾಗಿದ್ದ ಕೌಟಿಲ್ಯನ
(ಅರ್ಥಶಾಸ್ತ್ರದಿಂದ ಒಂದು ಉಲ್ಲೇಖ, ಅದು ರಾಜ್ಯಾಡಳಿತದ ಆಗಿನ
ಸೂತ್ರವಾಗಿತ್ತು,
ಮುಂದೆ ಕ್ರಿಸ್ತ ಪೂರ್ವ ಮೂರನೆಯ ಶತಮಾನದಲ್ಲಿ ಸಮ್ರಾಟ
ಅಶೋಕನ ಕಾಲದಲ್ಲಿ ಭಾರತ ಧರ್ಮಸಾಮ್ರಾಜ್ಯವೆನಿಸಿತು.
{{gap}}“ಎಲ್ಲ ಜನರೂ ನನ್ನ ಮಕ್ಕಳು........ಮುಖ್ಯವಾಗಿ ನಾನು ಬುದ್ಧ
ಮತಕ್ಕೆ ಆಶ್ರಯವೀಯುವೆನಾದರೂ, ಉಳಿದೆಲ್ಲ ಮತಗಳನ್ನೂ ನಾನು
ಪುರಸ್ಕರಿಸುವೆನು, ಗೌರವಿಸುವೆನು. ನನ್ನ ಪ್ರಜೆಗಳಾದರೂ ಹಾಗೆಯೇ
ಮಾಡಬೇಕೆಂಬುದು ನನ್ನ ನಿರ್ದೆಶವಾಗಿದೆ,”
:ಎಂದು ಅಶೋಕನು ಸಾರಿದನು.
{{gap}}ಅದೇ ಮಾನವೀಯ ದೃಷ್ಟಿಯನ್ನು ಕ್ರಿ.ಶ. ಏಳನೆಯ ಶತಮಾನದಲ್ಲಿ
ಗುಪ್ತ ವಂಶದ ಹರ್ಷವರ್ಧನನ ಆಳ್ವಿಕೆಯಲ್ಲಿ ಕಾಣುತ್ತೇವೆ. ಅದು ನಳಂದ
ವಿಶ್ವವಿದ್ಯಾಲಯವು ಜಗತ್ನಸಿದ್ಧವಾಗಿದ್ದ ಕಾಲ, ಆಗ ಈ ದೇಶಕ್ಕೆ ಬಂದ
ಚೀಣೀ ಯಾತ್ರಿಕ ಹ್ಯು ಅನ್ ತ್ಸಾಂಗ್ ನುಡಿದಿರುವಂತೆ,
{{gap}}“ಸಮ್ರಾಟ ಹರ್ಷ ಬಡಪಾಯಿ ಪ್ರಜೆಗಳ ದೂರುಗಳನ್ನು ಅಪಾರ
ತಾಳ್ಮೆಯಿಂದ ಆಲಿಸುತ್ತಿದ್ದನು. ರಾಜಸಭಾಭವನದಲ್ಲಲ್ಲ..
ಪ್ರವಾಸಿಗಳ ಬೀದಿಯಂಚಿನ ಡೇರೆಗಳಲ್ಲಿ, ಅವನು ನಿಷ್ಠಾವಂತನಾದ
ಸಹೃದಯನಾದ ಸ್ನೇಹಿತನಾಗಿದ್ದನು. ತತ್ವಜ್ಞಾನವೂ ಸಾಹಿತ್ಯವೂ
ಅವನಿಗೆ ಪ್ರಿಯವಾಗಿದ್ದುವು.”
{{gap}}ಮಹಮ್ಮದೀಯ ಮತ ಈ ದೇಶದಲ್ಲಿ ನೆಲೆಯೂರಿದ ಬಳಿಕ ಹದಿನಾರನೆಯ ಶತಮಾನದ ಮಧ್ಯದಲ್ಲಿ ದಿಲ್ಲಿಯ ಸಿಂಹಾಸನದ ಮೇಲೆ ವಿರಾಜ
ಮಾನನಾದ ಸಮ್ರಾಟ ಅಕ್ಟರ್,
{{gap}}“ಹೊಸತಾದ ವಿಶಾಲವಾದ ನಿಷ್ಪಕ್ಷಪಾತಿಯಾದ ದೃಷ್ಟಿ ಕೋನ
{{center|೭}}<noinclude></noinclude>
a6ubxsgx78wxo2vi0mxseiv2ulje57y
ಪುಟ:AAHVANA.pdf/೫೯
104
20025
321761
166996
2026-05-22T04:00:53Z
Shreelatha.Halemane
7642
/* Proofread */
321761
proofread-page
text/x-wiki
<noinclude><pagequality level="3" user="Shreelatha.Halemane" />{{center|ಆಹ್ವಾನ}}</noinclude>'''ನಿರೂಪಕ''' :
ನಾವಾದರೋ ನೆಲದ ಮೇಲೆ ನಿಂತು ಮುಗಿಲಿನ ಚಿತ್ರಶಾಲೆಯನ್ನು ನೋಡುವ
ಪ್ರೇಕ್ಷಕರು. ಆತ ಮೇಘಕ್ಕಿಂತಲೂ ಮೇಲಿದ್ದು,ಎಲ್ಲವನ್ನೂ ದಿಟ್ಟಿಸುವ
ಭಾಗ್ಯಶಾಲಿ.
'''ಸತ್ಯಾನ್ವೇಷಕ''':
[ಯೋಚನೆಗೊಳಗಾಗಿ, ನಿಧಾನವಾಗಿ]
{{gap}}ಅಲ್ಲಿಂದ ಸತ್ಯಾನ್ವೇಷಣೆ ಎಷ್ಟೊಂದು ಸುಲಭವಿದ್ದೀತು! ನಿಜಸ್ಥಿತಿಯ
ಸಮೀಕ್ಷೆ ಸಮರ್ಪಕವಾದೀತು! [ಒಮ್ಮೆಲೆ ಗಟ್ಟಿಯಾಗಿ, ಆಕಾಶ
ದತ್ತ ಮುಖಮಾಡಿ] ಅಪ್ಪಾ, ಅಪ್ಪಾ, ವಿಶ್ವಮಾನವ !
'''ವಿಶ್ವಮಾನವ''' :
[Beep Beep]
ಯಾರು ?
'''ಸತ್ಯಾನ್ವೇಷಕ''' :
ನಾನು ಸತ್ಯಾನ್ವೇಷಕ. ಬಡ ಭಾರತೀಯ.
'''ನಿರೂಪಕ''' :
ಬಡ ಭಾರತೀಯ! ಯುಗಯುಗಗಳ ಸಂಸಾರದ ಲಕ್ಷಣ ಈ ವಿನಯಶೀಲತೆ .
'''ವಿಶ್ವಮಾನವ''' :
ಮಹಾನ್ ರಾಷ್ಟ್ರವೊಂದರ ಪ್ರಜೆ.
'''ಸತಾನ್ವೇಷಕ'' :
[ಭಾವೋದ್ವೇಗದಿಂದೆ]
ಹಾಗಾದರೆ ನನ್ನ ದೇಶವನ್ನು ನೀನು ಬಲ್ಲೆ !
'''ವಿಶ್ವಮಾನವ''' :
ಹಲವು ಹೆಸರುಗಳ ನಾಡು : ಜಂಬೂದ್ವೀಪ, ಆರ್ಯಾವರ್ತ, ಭರತವರ್ಷ,
ಹಿಂದೂಸ್ಥಾನ, ಇಂಡಿಯಾ. ಗತವೈಭವಗಳ ಭಾರತವನ್ನು ಯಾರು ತಾನೇ
ಅರಿಯರು?
{{center|೫೯}}<noinclude></noinclude>
9zyr4l9odum6jhbd7z56r18wvubuiso
ಪುಟ:AAHVANA.pdf/೮೮
104
20054
321733
150411
2026-05-21T18:34:34Z
Pragathi. BH
7585
/* Proofread */
321733
proofread-page
text/x-wiki
<noinclude><pagequality level="3" user="Pragathi. BH" /></noinclude>ಕಾವೇರಿ :
ಆಹ್ವಾನ
ಇನ್ನೂ ದಕ್ಷಿಣಕ್ಕೆ ಮೂವರು ಸಹೋದರರ ತಮಿಳು ರಾಜ್ಯಗಳಿದ್ದುವು.
ಪ್ರೊಫೆಸರ್ :
ಪಾಂಡ್ಯರು, ಚೋಳರು, ಚೇರರು, ಕ್ರಿಸ್ತಪೂರ್ವ ೨೦ರಲ್ಲೇ ಪಾಂಡ್ಯರಾಜ,
ರೋಮ್ ಸಮ್ರಾಟನಲ್ಲಿಗೆ ರಾಯಭಾರಿಯನ್ನು ಕಳುಹಿದ್ದ. ಆ ರಾಜ್ಯಗಳಿಗೆ
ವಿಸ್ತಾರವಾದ ನೌಕಾಪಡೆ ಇತ್ತು. ಆದರೂ ಈ ಮೂವರೊಳಗೆ ಹಿರಿಮೆಗಾಗಿ
ಪರಸ್ಪರ ಮೇಲಾಟ ನಡೆಯುತ್ತಿತ್ತು ; ಯುದ್ಧಗಳಾಗುತ್ತಿದ್ದುವು.
ಗಂಗಾಶರಣ್ :
ನಾಚಿಕೆಯ ಮಾತು, ಮಿಸ್ ಕಾವೇರಿ!
ಪ್ರೊಫೆಸರ್ :
ಅವಸರ ಪಡಬೇಡಿ ! ....ಸರಿ. ಇನ್ನು ಉತ್ತರಕ್ಕೆ ಹೋಗೋಣ. ಘಜನಿ
ಹದಿನಾರು ಸಲ, ಬಳಿಕ ಬಂದವನು ಘೋರಿಯ
ಬದು ಹೋದ.
ಮಹಮ್ಮದ್.
ಗಂಗಾಶರಣ್ :
೧೧೭೮-೬ನೆಯ ಇಸವಿ,
ಕಾವೇರಿ :
[ವ್ಯಥೆಯ ಧ್ವನಿ)
ಅಲೆಕ್ಷಾಂಡರ್ ಬಂದಾಗ ಮಸಾಗಾದ ರಾಣಿ ಹೋರಾಡಿದ್ದು. ಘೋರಿ
ಬಂದಾಗ ಉಚ್ಚಿನ ರಾಣಿ ಅವನಿಗೆ ನೆರವಾದ್ದು,
ಪ್ರೊಫೆಸರ್ :
ಆ ರಾಣಿಯ ದ್ರೋಹದ ಕಾರಣದಿಂದ ಅಲ್ಲಿಯ ರಾಜ ಹತನಾದ. ಘೋರಿ
ಬಂದಾಗ, ಉತ್ತರದ ಹಾಗೂ ಮಧ್ಯಭಾರತದ ರಾಜ್ಯಗಳ ನಡುವೆ ಕಲಹ
ಗಳಿದ್ದುವು. ಆದರೂ ದಿಲ್ಲೀಶ್ವರ ಪೃಥ್ವಿರಾಜ ಘೋರಿಗೆ ಇದಿರಾದ,
ಕಾವೇರಿ :
ಸಂಯುಕ್ತಯ ಗಂಡನೇ ಅಲ್ವೆ ಸರ್,
ಈ ಪೃಥ್ವಿರಾಜ ?<noinclude></noinclude>
fdyyolqndwx10khfgefsy0snjs9xa6c
321750
321733
2026-05-22T03:28:27Z
Shreelatha.Halemane
7642
/* Validated */
321750
proofread-page
text/x-wiki
<noinclude><pagequality level="4" user="Shreelatha.Halemane" />{{center|ಆಹ್ವಾನ}}</noinclude>'''ಕಾವೇರಿ''' :
{{gap}}ಇನ್ನೂ ದಕ್ಷಿಣಕ್ಕೆ ಮೂವರು ಸಹೋದರರ ತಮಿಳು ರಾಜ್ಯಗಳಿದ್ದುವು.
'''ಪ್ರೊಫೆಸರ್''' :
{{gap}}ಪಾಂಡ್ಯರು, ಚೋಳರು, ಚೇರರು, ಕ್ರಿಸ್ತಪೂರ್ವ ೨೦ರಲ್ಲೇ ಪಾಂಡ್ಯರಾಜ,
ರೋಮ್ ಸಮ್ರಾಟನಲ್ಲಿಗೆ ರಾಯಭಾರಿಯನ್ನು ಕಳುಹಿದ್ದ. ಆ ರಾಜ್ಯಗಳಿಗೆ
ವಿಸ್ತಾರವಾದ ನೌಕಾಪಡೆ ಇತ್ತು. ಆದರೂ ಈ ಮೂವರೊಳಗೆ ಹಿರಿಮೆಗಾಗಿ
ಪರಸ್ಪರ ಮೇಲಾಟ ನಡೆಯುತ್ತಿತ್ತು ; ಯುದ್ಧಗಳಾಗುತ್ತಿದ್ದುವು.
'''ಗಂಗಾಶರಣ್''' :
{{gap}}ನಾಚಿಕೆಯ ಮಾತು, ಮಿಸ್ ಕಾವೇರಿ!
'''ಪ್ರೊಫೆಸರ್''' :
{{gap}}ಅವಸರ ಪಡಬೇಡಿ ! ....ಸರಿ. ಇನ್ನು ಉತ್ತರಕ್ಕೆ ಹೋಗೋಣ. ಘಜನಿ
ಹದಿನಾರು ಸಲ, ಬಳಿಕ ಬಂದವನು ಘೋರಿಯ ಹೋದ.ಮಹಮ್ಮದ್.
'''ಗಂಗಾಶರಣ್''' :
{{gap}}೧೧೭೮-೬ನೆಯ ಇಸವಿ,
'''ಕಾವೇರಿ''' :
{{gap}}[ವ್ಯಥೆಯ ಧ್ವನಿ)
{{gap}}ಅಲೆಕ್ಸಾಂಡರ್ ಬಂದಾಗ ಮಸಾಗಾದ ರಾಣಿ ಹೋರಾಡಿದ್ಲು. ಘೋರಿ
ಬಂದಾಗ ಉಚ್ಚನ್ ರಾಣಿ ಅವನಿಗೆ ನೆರವಾದ್ಲು,
'''ಪ್ರೊಫೆಸರ್''' :
{{gap}}ಆ ರಾಣಿಯ ದ್ರೋಹದ ಕಾರಣದಿಂದ ಅಲ್ಲಿಯ ರಾಜ ಹತನಾದ. ಘೋರಿ
ಬಂದಾಗ, ಉತ್ತರದ ಹಾಗೂ ಮಧ್ಯಭಾರತದ ರಾಜ್ಯಗಳ ನಡುವೆ ಕಲಹ
ಗಳಿದ್ದುವು. ಆದರೂ ದಿಲ್ಲೀಶ್ವರ ಪೃಥ್ವಿರಾಜ ಘೋರಿಗೆ ಇದಿರಾದ,
'''ಕಾವೇರಿ''' :
{{gap}}ಸಂಯುಕ್ತೆಯ ಗಂಡನೇ ಅಲ್ವೆ ಸರ್,ಈ ಪೃಥ್ವಿರಾಜ ?<noinclude></noinclude>
3beurg3267cifdwkvdrwfjljltlplpv
ಪುಟ:AAHVANA.pdf/೮೯
104
20055
321734
150412
2026-05-21T18:36:45Z
Pragathi. BH
7585
/* Proofread */
321734
proofread-page
text/x-wiki
<noinclude><pagequality level="3" user="Pragathi. BH" /></noinclude>ಪ್ರೊಫೆಸರ್ :
ಆಹ್ವಾನ
ಹ್ಞ. [ಖಿನ್ನರಾಗಿ ಸಂಯುಕ್ತಾ-ಪೃಥ್ವಿರಾಜರ ಪ್ರಣಯ ಅದೆಂಥ ದುರಂತ
ದಲ್ಲಿ ಮುಕ್ತಾಯವಾಯಿತು !
ಗಂಗಾಶರಣ್ :
ಆ ಕಥೆ ನನಗೆ ಗೊತ್ತಿದೆ.
ಪ್ರೊಫೆಸರ್ :
ಹಲವು ಭಾವನೆಗಳನ್ನು ಕೆರಳಿಸುವ ಕಥೆ,
ಕಥನಕಾರ:
[ನಿಧಾನವಾಗಿ]
ಜಯಚಂದ ದಾಯಾದಿಗಳು,
ಕರುಳು ಕತ್ತರಿಸುವ ಕಥಾನಕ. ದಿಲ್ಲಿಯ ಪೃಥ್ವಿರಾಜ ಮತ್ತು ಕನೋಜದ
ಜಯಚಂದನ ಮಹಾ ಸುಂದರಿ ಮಗಳು,
ಸಂಯುಕ್ತಾ, ಆಕೆಯೂ ಪೃಥ್ವಿರಾಜನೂ ಪರಸ್ಪರ ಅನುರಕ್ತರು. ಆದರೇನು ?
ತಾನು ದ್ವೇಷಿಸುವವನಿಗೆ ಜಯಚಂದ ಮಗಳನ್ನು ಕೊಡುವುದುಂಟೆ ? ಪೃಥ್ವಿ
ರಾಜನಿಗೆ ಬುದ್ದಿ ಕಲಿಸಬೇಕೆಂದು ಜಯಚಂದ, ರಾಜಸೂಯ ಯಾಗವನ್ನೂ
ಮಗಳ ಮದುವೆಯನ್ನೂ ಜತೆಯಾಗಿ ಏರ್ಪಡಿಸಿದ. ಯಾಗಕ್ಕೆ ಪೃಥ್ವಿ
ರಾಜನು ಬಂದರೆ ಜಯಚಂದನ ಸಾರ್ವಭೌಮತ್ವವನ್ನು ಒಪ್ಪಿಕೊಂಡಂತೆ.
ಆಮಂತ್ರಣವನ್ನು ದಿಲ್ಲೀಶ್ವರ ನಿರಾಕರಿಸಿದ.
ಯಾಗ ಮುಗಿಯಿತು. ಇನ್ನು ಸ್ವಯಂವರ. ಸರ್ವಾಲಂಕೃತ ವಧು,
ಕೋಟೆಯ ಹೊರಗಡೆ ರಚಿತವಾಗಿದ್ದ ಮಹಾ ಮಂಟಪಕ್ಕೆ ಬಂದಳು.
ಕೈಗಳಲ್ಲಿ ಹೂಮಾಲೆ ಹಿಡಿದು, ಅನೇಕ ರಾಜರನ್ನು ದಾಟಿಹೋದಳು. ತೀರಾ
ಕೊನೆಯಲ್ಲಿ, ಪೃಥ್ವಿರಾಜನನ್ನು ಅವಮಾನಿಸಲೆಂದು ಜಯಚಂದ ನಿರ್ಮಿಸಿ
ಇರಿಸಿದ್ದ ಪೃಥ್ವಿರಾಜನ ಪ್ರತಿಮೆಯೊಂದಿತ್ತು. ಸಂಯುಕ್ತಾ ಅದಕ್ಕೆ ಹಾರ
ಹಾಕಿದಳು. ಸಭಾಮಂಟಪ ದಿಮೆಗೊಂಡಂತೆ, * ಜಮ್ ! ಪೃಥ್ವಿ
« !
ರಾಜಕಿ ಜಯ್ !” ಘೋಷ ಕೇಳಿಸಿತು. ಮರೆಯಲ್ಲಿ ವೇಷ ಪಲ್ಲಟಿಸಿ ನಿಂತಿದ್ದ
ವೀರರ ಗುಂಪೊಂದು ನಿಜ ವೇಷದಲ್ಲಿ ಹೊರಬಂತು. ಅವರ ನಾಯಕನಾಗಿದ್ದ<noinclude></noinclude>
h2iulan47sg5xdt82bq63k1dq1g4gvo
321751
321734
2026-05-22T03:31:57Z
Shreelatha.Halemane
7642
/* Validated */
321751
proofread-page
text/x-wiki
<noinclude><pagequality level="4" user="Shreelatha.Halemane" />{{center|ಆಹ್ವಾನ}}</noinclude>'''ಪ್ರೊಫೆಸರ್''' :
ಹ್ಞ. [ಖಿನ್ನರಾಗಿ ಸಂಯುಕ್ತಾ-ಪೃಥ್ವಿರಾಜರ ಪ್ರಣಯ ಅದೆಂಥ ದುರಂತ
ದಲ್ಲಿ ಮುಕ್ತಾಯವಾಯಿತು !
'''ಗಂಗಾಶರಣ್''' :
ಆ ಕಥೆ ನನಗೆ ಗೊತ್ತಿದೆ.
'''ಪ್ರೊಫೆಸರ್''' :
ಹಲವು ಭಾವನೆಗಳನ್ನು ಕೆರಳಿಸುವ ಕಥೆ,
'''ಕಥನಕಾರ''':
[ನಿಧಾನವಾಗಿ]
ಕರುಳು ಕತ್ತರಿಸುವ ಕಥಾನಕ. ದಿಲ್ಲಿಯ ಪೃಥ್ವಿರಾಜ ಮತ್ತು ಕನೋಜದ ಜಯಚಂದ ದಾಯಾದಿಗಳು.ಜಯಚಂದನ ಮಹಾ ಸುಂದರಿ ಮಗಳು,
ಸಂಯುಕ್ತಾ, ಆಕೆಯೂ ಪೃಥ್ವಿರಾಜನೂ ಪರಸ್ಪರ ಅನುರಕ್ತರು. ಆದರೇನು ?
ತಾನು ದ್ವೇಷಿಸುವವನಿಗೆ ಜಯಚಂದ ಮಗಳನ್ನು ಕೊಡುವುದುಂಟೆ ? ಪೃಥ್ವಿ
ರಾಜನಿಗೆ ಬುದ್ದಿ ಕಲಿಸಬೇಕೆಂದು ಜಯಚಂದ, ರಾಜಸೂಯ ಯಾಗವನ್ನೂ
ಮಗಳ ಮದುವೆಯನ್ನೂ ಜತೆಯಾಗಿ ಏರ್ಪಡಿಸಿದ. ಯಾಗಕ್ಕೆ ಪೃಥ್ವಿ
ರಾಜನು ಬಂದರೆ ಜಯಚಂದನ ಸಾರ್ವಭೌಮತ್ವವನ್ನು ಒಪ್ಪಿಕೊಂಡಂತೆ.
ಆಮಂತ್ರಣವನ್ನು ದಿಲ್ಲೀಶ್ವರ ನಿರಾಕರಿಸಿದ.
{{gap}}ಯಾಗ ಮುಗಿಯಿತು. ಇನ್ನು ಸ್ವಯಂವರ. ಸರ್ವಾಲಂಕೃತ ವಧು,
ಕೋಟೆಯ ಹೊರಗಡೆ ರಚಿತವಾಗಿದ್ದ ಮಹಾ ಮಂಟಪಕ್ಕೆ ಬಂದಳು.
ಕೈಗಳಲ್ಲಿ ಹೂಮಾಲೆ ಹಿಡಿದು, ಅನೇಕ ರಾಜರನ್ನು ದಾಟಿಹೋದಳು. ತೀರಾ
ಕೊನೆಯಲ್ಲಿ, ಪೃಥ್ವಿರಾಜನನ್ನು ಅವಮಾನಿಸಲೆಂದು ಜಯಚಂದ ನಿರ್ಮಿಸಿ
ಇರಿಸಿದ್ದ ಪೃಥ್ವಿರಾಜನ ಪ್ರತಿಮೆಯೊಂದಿತ್ತು. ಸಂಯುಕ್ತಾ ಅದಕ್ಕೆ ಹಾರ
ಹಾಕಿದಳು. ಸಭಾಮಂಟಪ ದಿಗ್ಭ್ರಮೆಗೊಂಡಂತೆ, * ಜಯ್ ! ಪೃಥ್ವಿ
ರಾಜಕಿ ಜಯ್ !” ಘೋಷ ಕೇಳಿಸಿತು. ಮರೆಯಲ್ಲಿ ವೇಷ ಪಲ್ಲಟಿಸಿ ನಿಂತಿದ್ದ
ವೀರರ ಗುಂಪೊಂದು ನಿಜ ವೇಷದಲ್ಲಿ ಹೊರಬಂತು. ಅವರ ನಾಯಕನಾಗಿದ್ದ
{{center|೮೯}}<noinclude></noinclude>
b8qt8yhk4odki3coqtlyqjr9ekt7540
ಪುಟ:AAHVANA.pdf/೯೦
104
20056
321735
150414
2026-05-21T18:39:39Z
Pragathi. BH
7585
/* Proofread */
321735
proofread-page
text/x-wiki
<noinclude><pagequality level="3" user="Pragathi. BH" /></noinclude>ಆಹ್ವಾನ
ಪೃಥ್ವಿರಾಜ, ತನ್ನ ಪ್ರತಿಮೆಗೆ ಹಾರಹಾಕಿದ ಸಂಯುಕ್ತಿಯನ್ನು ಬರಸೆಳೆದು,
ಕುದುರೆಯನ್ನೇರಿ, ಹಿಂಬಾಲಕರ ಜತೆಯಲ್ಲಿ ದಿಲ್ಲಿಯ ಕಡೆ ದೌಡಾಯಿಸಿದ.
ಎಷ್ಟೊಂದು ಮಾಸೆಗಳಿಗೆ ಅವಮಾನವಾಗಿತ್ತು ! ಶಕ್ಯವೆ ಸುಮ್ಮನಿರು
ವುದು ? ರಾಜಾಧಿರಾಜರು ಬೆನ್ನಟ್ಟಿದರು. ಹಿಂದಿನಿಂದ ಅವರ ಸೇನೆಗಳು
ಬಂದುವು. ದಿಲ್ಲಿಯ ಹೊರ ವಲಯದಲ್ಲಿ ಯುದ್ಧವಾಯಿತು. ಸಂಯುಕ್ತಾ,
ತನ್ನ ಪತಿಗೆ ಸಮಭುಜಳಾಗಿ ಪಿತನಿಗಿದುರು ಹೋರಾಡಿದಳು. ಐದು ದಿನಗಳ
ಭೀಕರ ಯುದ್ಧ ನಡೆದು, ಜಯಚಂದ ಸೋತುಹೋದ.
ಪತಿಗೃಹ ಸೇರಿದ ಮಗಳಿಗೆ ತಂದೆ ಮುಂದೆ ಉಡುಗೊರೆ ಕಳುಹಿದ
ನಾದರೂ, ಅಳಿಯನ ವಿರುದ್ಧ ಕತ್ತಿ ಮಸೆಯುತ್ತಲೇ ಇದ್ದ. ಘೋರಿಗೆ ಆತ
ದೂತನನ್ನು ಕಳುಹಿಸಿದ. ಪೃಥ್ವಿರಾಜನಿಗಿದಿರು ಜತೆಯಾಗಿ ಹೋರಾ
ಡೋಣ ಎಂದ. ಉಣಬಡಿಸಿ ಕರೆದಂತಾಯ್ತು ಹಸಿದವನನ್ನು ! ಕನೋಜದ
ಜಯಚಂದನನ್ನು ಅಣಹಿಲ್ವಾಡ ಮಾಳವಗಳ ರಾಜರು ಕೂಡಿಕೊಂಡರು,
ಮದುವೆಯ ಮಂಟಪದಲ್ಲಿ ಅವಮಾನಿತರಾದವರಲ್ಲಿ ಪ್ರಮುಖರು ಇವರಿಬ್ಬರು.
ಇವರೆಲ್ಲ ಘೋರಿಯನ್ನೊಡಗೂಡಿ ದಿಲ್ಲಿಯ ಕಡೆಗೆ ಸಾಗಿದರು.
ನಡದ
ಯುದ್ಧದಲ್ಲಿ ಪೃಥ್ವಿರಾಜನೂ ಆತನ ಆಪ್ತನಾದ ಅಶ್ಮೀರದ ಅರಸನೂ
ಜತೆಯಾಗಿ ಹೋರಾಡಿದರು. ಕೊನೆಯಲ್ಲಿ ಕೇಳಿಸಿದ ಘೋಷ : “ ಜಮ್ !
ಪೃಥ್ವಿರಾಜ್ ಕೀ ಜಮ್ !” ದಾಳಿಕಾರರ ದಂಡುಗಳು ಛಿದ್ರ ಛಿದ್ರವಾಗಿ
ಹೋದುವು.
ಘೋರಿಯು ಮತ್ತೊಮ್ಮೆ ಬಂದ. ಹಿಂದಿನಂತೆ ಈ ಸಲವೂ
ಪೃಥ್ವಿರಾಜನ ನೆರವಿಗೆ ಬಂದವನು ಅಶ್ಮೀರದ ಅರಸನೊಬ್ಬನೇ, ರಣ
ರಂಗಕ್ಕೆ ಹೊರಡುವ ಮುನ್ನ ಪೃಥ್ವಿರಾಜನ ಎಡಗಣ್ಣು ಹಾರಿತು. ವಿದಾಯ
ಹೇಳಲು ರಾಣಿಯ ಬಳಿಗೆ ನಡೆದಾಗ, ಎಂದಿಲ್ಲದ ಸಂಕಟ ಅವನನ್ನು
ಬಾಧಿಸಿತು.
ಪೃಥ್ವಿರಾಜ :
ಸಂಯುಕ್ತಾ ! ಇಗೋ, ಹೊರಟು ನಿಂತಿದ್ದೇನೆ. ವೀರರಾಣಿಗೊಪ್ಪುವ
ಮಾತುಗಳಿಂದ ನನ್ನನ್ನು ಬೀಳ್ಕೊಡು.
50<noinclude></noinclude>
7a5yx6wqabl90kzs7kt8ajuynhbuwnw
321752
321735
2026-05-22T03:35:20Z
Shreelatha.Halemane
7642
/* Validated */
321752
proofread-page
text/x-wiki
<noinclude><pagequality level="4" user="Shreelatha.Halemane" />{{center|ಆಹ್ವಾನ}}</noinclude>
ಪೃಥ್ವಿರಾಜ, ತನ್ನ ಪ್ರತಿಮೆಗೆ ಹಾರಹಾಕಿದ ಸಂಯುಕ್ತೆಯನ್ನು ಬರಸೆಳೆದು,
ಕುದುರೆಯನ್ನೇರಿ, ಹಿಂಬಾಲಕರ ಜತೆಯಲ್ಲಿ ದಿಲ್ಲಿಯ ಕಡೆ ದೌಡಾಯಿಸಿದ.
{{gap}}ಎಷ್ಟೊಂದು ಮೀಸೆಗಳಿಗೆ ಅವಮಾನವಾಗಿತ್ತು ! ಶಕ್ಯವೆ ಸುಮ್ಮನಿರು
ವುದು ? ರಾಜಾಧಿರಾಜರು ಬೆನ್ನಟ್ಟಿದರು. ಹಿಂದಿನಿಂದ ಅವರ ಸೇನೆಗಳು
ಬಂದುವು. ದಿಲ್ಲಿಯ ಹೊರ ವಲಯದಲ್ಲಿ ಯುದ್ಧವಾಯಿತು. ಸಂಯುಕ್ತಾ,
ತನ್ನ ಪತಿಗೆ ಸಮಭುಜಳಾಗಿ ಪಿತನಿಗಿದುರು ಹೋರಾಡಿದಳು. ಐದು ದಿನಗಳ
ಭೀಕರ ಯುದ್ಧ ನಡೆದು, ಜಯಚಂದ ಸೋತುಹೋದ.
{{gap}}ಪತಿಗೃಹ ಸೇರಿದ ಮಗಳಿಗೆ ತಂದೆ ಮುಂದೆ ಉಡುಗೊರೆ ಕಳುಹಿದ
ನಾದರೂ, ಅಳಿಯನ ವಿರುದ್ಧ ಕತ್ತಿ ಮಸೆಯುತ್ತಲೇ ಇದ್ದ. ಘೋರಿಗೆ ಆತ
ದೂತನನ್ನು ಕಳುಹಿಸಿದ. ಪೃಥ್ವಿರಾಜನಿಗಿದಿರು ಜತೆಯಾಗಿ ಹೋರಾ
ಡೋಣ ಎಂದ. ಉಣಬಡಿಸಿ ಕರೆದಂತಾಯ್ತು ಹಸಿದವನನ್ನು ! ಕನೋಜದ
ಜಯಚಂದನನ್ನು ಅಣಹಿಲ್ವಾಡ ಮಾಳವಗಳ ರಾಜರು ಕೂಡಿಕೊಂಡರು,
ಮದುವೆಯ ಮಂಟಪದಲ್ಲಿ ಅವಮಾನಿತರಾದವರಲ್ಲಿ ಪ್ರಮುಖರು ಇವರಿಬ್ಬರು.
ಇವರೆಲ್ಲ ಘೋರಿಯನ್ನೊಡಗೂಡಿ ದಿಲ್ಲಿಯ ಕಡೆಗೆ ಸಾಗಿದರು.
ನಡದ ಯುದ್ಧದಲ್ಲಿ ಪೃಥ್ವಿರಾಜನೂ ಆತನ ಆಪ್ತನಾದ ಅಜ್ಮೀರದ ಅರಸನೂ
ಜತೆಯಾಗಿ ಹೋರಾಡಿದರು. ಕೊನೆಯಲ್ಲಿ ಕೇಳಿಸಿದ ಘೋಷ : “ ಜಯ್ !
ಪೃಥ್ವಿರಾಜ್ ಕೀ ಜಯ್ !” ದಾಳಿಕಾರರ ದಂಡುಗಳು ಛಿದ್ರ ಛಿದ್ರವಾಗಿ
ಹೋದುವು.
{{gap}}ಘೋರಿಯು ಮತ್ತೊಮ್ಮೆ ಬಂದ. ಹಿಂದಿನಂತೆ ಈ ಸಲವೂ
ಪೃಥ್ವಿರಾಜನ ನೆರವಿಗೆ ಬಂದವನು ಅಶ್ಮೀರದ ಅರಸನೊಬ್ಬನೇ, ರಣ
ರಂಗಕ್ಕೆ ಹೊರಡುವ ಮುನ್ನ ಪೃಥ್ವಿರಾಜನ ಎಡಗಣ್ಣು ಹಾರಿತು. ವಿದಾಯ
ಹೇಳಲು ರಾಣಿಯ ಬಳಿಗೆ ನಡೆದಾಗ, ಎಂದಿಲ್ಲದ ಸಂಕಟ ಅವನನ್ನು
ಬಾಧಿಸಿತು.
'''ಪೃಥ್ವಿರಾಜ''' :
{{gap}}ಸಂಯುಕ್ತಾ ! ಇಗೋ, ಹೊರಟು ನಿಂತಿದ್ದೇನೆ. ವೀರರಾಣಿಗೊಪ್ಪುವ
ಮಾತುಗಳಿಂದ ನನ್ನನ್ನು ಬೀಳ್ಕೊಡು.
{{center|೯೦}}<noinclude></noinclude>
4esezn5i8t1wadmdiuji6ia926sj36s
ಪುಟ:AAHVANA.pdf/೯೧
104
20057
321736
150415
2026-05-21T18:42:00Z
Pragathi. BH
7585
/* Proofread */
321736
proofread-page
text/x-wiki
<noinclude><pagequality level="3" user="Pragathi. BH" /></noinclude>ಸಂಯುಕ್ತಾ :
ಆಹ್ವಾನ
ಓ ಚೌಹಾಣ ಸೂಯ ! ಕೀರ್ತಿಯನ್ನೂ ಸುಖವನ್ನೂ ತಮ್ಮಷ್ಟು ಅಪಾರ
ವಾಗಿ ಸವಿದವರಿಲ್ಲ. ಬದುಕೊಂದು ಹಳೆಯ ವಸನವಿದ್ದಂತೆ. ಅದನ್ನೆಸೆದರೆ
ಆಗುವುದೇನು ? ವೀರಮರಣದಿಂದ ಅಮರತ್ವ ಪ್ರಾಪ್ತಿ, ನಾನು ತಮಗೆ
ಅರ್ಧಾಂಗಿ, ಇಲ್ಲಿ ಭೂಮಿಯ ಮೇಲೆಯೇ ಇರಲಿ, ಸ್ವರ್ಗದಲ್ಲಿಯೇ ಆಗಲಿ,
ನಾವು ಜತೆಯಾಗಿಯೇ ಇರುವೆವು. ಹೀಗಾಗಿ, ತಮ್ಮ ಬಗೆಗೆ ಯೋಚಿಸ
ಬೇಡಿ ; ನನ್ನ ಬಗೆಗೂ ಯೋಚಿಸಬೇಡಿ, ಮುನ್ನಡೆಯಿರಿ! ತಮ್ಮ ಖಡ್ಗ
ಹಿಂದೂಸ್ಥಾನದ ವೈರಿಗಳನ್ನು ಕಡಿದೊಗೆಯಲಿ !
ಪೃಥ್ವಿರಾಜ :
ನಾನಿನ್ನು ಬರುವೆ, ಸಂಯುಕ್ತಾ
ಕಥನಕಾರ :
ಸಂಯುಕ್ತಯೇ ದೃಡ ಬೆರಳುಗಳಿಂದ ಪೃಥ್ವಿರಾಜನಿಗೆ ಖಡ್ಗವನ್ನು ಬಿಗಿದಳು.
ಕೊನೆಯ ಅಪ್ಪುಗೆಯಲ್ಲಿ ಅಳುಕನ್ನು ತೋರಲಿಲ್ಲ. ಆದರೆ, ಪತಿ ಹೊರಟು
ಹೋದ ಬಳಿಕ ಮಾತ್ರ ಅವಳ ಅಳಲಿನ ಆಣೆಕಟ್ಟು ಒಡೆಯಿತು.
ಸಂಯುಕ್ತಾ:
[ಅಳುತ್ತ)
ಅಯ್ಯೋ ! ಅಯ್ಯೋ ಸಖಿ ! ನನ್ನ ಪ್ರಾಣನಾಥನನ್ನು ನಾನಿನ್ನು ನೋಡು
ವುದು ಸ್ವರ್ಗದಲ್ಲೇ, ಈ ಯೋಗಿನಿಪುರದಲ್ಲಿ ಅವನನ್ನೆಂದೂ ಇನ್ನು ನಾನು
ಕಾಣಲಾರೆನವ್ವಾ....[ರೋದನ]
ಕಥನಕಾರ :
ಯೋಗಿನಿಪುರಕ್ಕೆ ದಿಲ್ಲಿಗೆ-ಪೃಥ್ವಿರಾಜ ಮರಳಲಿಲ್ಲ. ರಣಭೂಮಿಯಲ್ಲಿ ಪರಾಜಿತ
ನಾದ. ಬಂದಿಯಾದಮೇಲೂ ವೀರನಂತಿದ್ದು ವೈರಿಯ ಕತ್ತಿಗೆ ತಲೆಯೊಡ್ಡಿದ,
ದಿಲ್ಲಿಯ ಕೋಟೆಯೊಳಗೆ ಸತಿಯರ ಚಿತೆಗಳುರುಳಿದುವು. ದಿಲ್ಲೀಶ್ವರನ ಗದ್ದುಗೆ
ಪರಾಧೀನವಾಯಿತು. ಘೋರಿ ಮುಂದೆ ಜಯಚಂದನನ್ನೂ ಬಿಡಲಿಲ್ಲ. ಅವನ
ಮಿತ್ರರನ್ನೂ ಇರಗೊಡಲಿಲ್ಲ. ದಾಯಾದಿಯ ಮೇಲಿನ ದ್ವೇಷದಿಂದ ರಾಷ್ಟ್ರ
ವನ್ನೇ ವಿಪತ್ತಿಗೀಡುಮಾಡಿದ ಜಯಚಂದ, ಮಮ್ಮಲ ಮರುಗುತ್ತ ಹತನಾದ.
EQ<noinclude></noinclude>
60coopfdl003fub60wbm0twqbqn1ni8
321753
321736
2026-05-22T03:38:28Z
Shreelatha.Halemane
7642
/* Validated */
321753
proofread-page
text/x-wiki
<noinclude><pagequality level="4" user="Shreelatha.Halemane" />{{center|ಆಹ್ವಾನ}}</noinclude>'''ಸಂಯುಕ್ತಾ''' :
{{gap}}ಓ ಚೌಹಾಣ ಸೂಯ ! ಕೀರ್ತಿಯನ್ನೂ ಸುಖವನ್ನೂ ತಮ್ಮಷ್ಟು ಅಪಾರ
ವಾಗಿ ಸವಿದವರಿಲ್ಲ. ಬದುಕೊಂದು ಹಳೆಯ ವಸನವಿದ್ದಂತೆ. ಅದನ್ನೆಸೆದರೆ
ಆಗುವುದೇನು ? ವೀರಮರಣದಿಂದ ಅಮರತ್ವ ಪ್ರಾಪ್ತಿ, ನಾನು ತಮಗೆ
ಅರ್ಧಾಂಗಿ, ಇಲ್ಲಿ ಭೂಮಿಯ ಮೇಲೆಯೇ ಇರಲಿ, ಸ್ವರ್ಗದಲ್ಲಿಯೇ ಆಗಲಿ,
ನಾವು ಜತೆಯಾಗಿಯೇ ಇರುವೆವು. ಹೀಗಾಗಿ, ತಮ್ಮ ಬಗೆಗೆ ಯೋಚಿಸ
ಬೇಡಿ ; ನನ್ನ ಬಗೆಗೂ ಯೋಚಿಸಬೇಡಿ, ಮುನ್ನಡೆಯಿರಿ! ತಮ್ಮ ಖಡ್ಗ
ಹಿಂದೂಸ್ಥಾನದ ವೈರಿಗಳನ್ನು ಕಡಿದೊಗೆಯಲಿ !
'''ಪೃಥ್ವಿರಾಜ''' :
{{gap}}ನಾನಿನ್ನು ಬರುವೆ, ಸಂಯುಕ್ತಾ
'''ಕಥನಕಾರ''' :
{{gap}}ಸಂಯುಕ್ತೆಯೇ ದೃಡ ಬೆರಳುಗಳಿಂದ ಪೃಥ್ವಿರಾಜನಿಗೆ ಖಡ್ಗವನ್ನು ಬಿಗಿದಳು.
ಕೊನೆಯ ಅಪ್ಪುಗೆಯಲ್ಲಿ ಅಳುಕನ್ನು ತೋರಲಿಲ್ಲ. ಆದರೆ, ಪತಿ ಹೊರಟು
ಹೋದ ಬಳಿಕ ಮಾತ್ರ ಅವಳ ಅಳಲಿನ ಆಣೆಕಟ್ಟು ಒಡೆಯಿತು.
'''ಸಂಯುಕ್ತಾ''':
[ಅಳುತ್ತ)
{{gap}}ಅಯ್ಯೋ ! ಅಯ್ಯೋ ಸಖಿ ! ನನ್ನ ಪ್ರಾಣನಾಥನನ್ನು ನಾನಿನ್ನು ನೋಡು
ವುದು ಸ್ವರ್ಗದಲ್ಲೇ, ಈ ಯೋಗಿನಿಪುರದಲ್ಲಿ ಅವನನ್ನೆಂದೂ ಇನ್ನು ನಾನು
ಕಾಣಲಾರೆನವ್ವಾ....[ರೋದನ]
'''ಕಥನಕಾರ''' :
{{gap}}ಯೋಗಿನಿಪುರಕ್ಕೆ ದಿಲ್ಲಿಗೆ-ಪೃಥ್ವಿರಾಜ ಮರಳಲಿಲ್ಲ. ರಣಭೂಮಿಯಲ್ಲಿ ಪರಾಜಿತನಾದ. ಬಂದಿಯಾದಮೇಲೂ ವೀರನಂತಿದ್ದು ವೈರಿಯ ಕತ್ತಿಗೆ ತಲೆಯೊಡ್ಡಿದ,
ದಿಲ್ಲಿಯ ಕೋಟೆಯೊಳಗೆ ಸತಿಯರ ಚಿತೆಗಳುರುಳಿದುವು. ದಿಲ್ಲೀಶ್ವರನ ಗದ್ದುಗೆ
ಪರಾಧೀನವಾಯಿತು. ಘೋರಿ ಮುಂದೆ ಜಯಚಂದನನ್ನೂ ಬಿಡಲಿಲ್ಲ. ಅವನ
ಮಿತ್ರರನ್ನೂ ಇರಗೊಡಲಿಲ್ಲ. ದಾಯಾದಿಯ ಮೇಲಿನ ದ್ವೇಷದಿಂದ ರಾಷ್ಟ್ರ
ವನ್ನೇ ವಿಪತ್ತಿಗೀಡುಮಾಡಿದ ಜಯಚಂದ, ಮಮ್ಮಲ ಮರುಗುತ್ತ ಹತನಾದ.
{{center|೯೧}}<noinclude></noinclude>
rtv6bealdl3ovzvj1vbwdfd0eppixr7
ಪುಟ:AAHVANA.pdf/೯೨
104
20058
321737
150416
2026-05-21T18:42:11Z
Pragathi. BH
7585
/* ಪರಿಶೀಲಿಸಲಾಗಿಲ್ಲ */
321737
proofread-page
text/x-wiki
<noinclude><pagequality level="1" user="Pragathi. BH" /></noinclude>ಆಹ್ವಾನ
1
ಕಾವೇರಿ:
[ವಿಷಾದದಿಂದ
ಅಟ್ಟಮೇಲೆ ಒಲೆ ಉರಿಯಿತು.
ಗಂಗಾಶರಣ್ :
[ತಾನೂ ವಿಷಾದದ ಧ್ವನಿಯಲ್ಲಿ
ಕೆಟ್ಟ ಮೇಲೆ ಬುದ್ದಿ ಬಂತು,
ಪ್ರೊಫೆಸರ್ ;
ಯಾರಿಗೆ ? ಜಯಚಂದನೊಬ್ಬನಿಗೆ ತಾನೆ ? ಅವನಂತೂ ಸತ್ತೇ ಹೋದ.
ಆದರೆ, ಎಂದೂ ಬುದ್ಧಿ ಕಲಿಯದ ದಡ್ಡರು ಇನ್ನೆಷ್ಟೋ ಜನ ಇದ್ದರೆನ್ನುವು
ದಕ್ಕೆ ಮುಂದಿನ ಘಟನೆಗಳು ಸಾಕ್ಷಿ........[ನಿಟ್ಟುಸಿರು ಬಿಟ್ಟು] ಸರಿ. ಕ್ರಮೇಣ
ಬಂಗಾಳ ಬಿಹಾರ್ಗಳ ಸ್ವತಂತ್ರ ರಾಜ್ಯಗಳು ಪರಾಧೀನವಾದುವು.
ದಕ್ಷಿಣದ ದಂಡಯಾತ್ರೆಯನ್ನಾರಂಭಿಸಿದವನು ಅಲ್ಲಾವುದ್ದೀನ್ ಖಿಲ್ಲಿ.
ಹದಿನಾಲ್ಕನೆಯ ಶತಮಾನದಲ್ಲಿ ಅವನ ಸೇನಾನಿ ಮಲ್ಲಿಕ್ ಕಾಫರ್, ಎಂದೂ
ಒಂದಾಗಲು ಒಪ್ಪದಿದ್ದ ತೆಲಂಗಾಣದ ಕಾಕತೀಯರನ್ನು, ದೇವಗಿರಿಯ
ಅರಸರನ್ನು, ದ್ವಾರಸಮುದ್ರದ ಹೊಯ್ಸಳರನ್ನು ಅನುಕ್ರಮವಾಗಿ ಸದೆಬಡಿದ.
ಕಾವೇರಿ :
ಅಲ್ಲಿಂದ ಆತನ ಸೇನೆ ತಮಿಳು ನಾಡನ್ನು ಹೊಕ್ಕಿತು.
ಪ್ರೊಫೆಸರ್ :
ಹೌದು, ಮಿಸ್ ಕಾವೇರಿ. ಆಗ ಮಧುರೆಯ ಪಾಂಡ್ಯರದೇ ಪ್ರಾಬಲ್ಯ.
ಆದರೆ, ಆ ಪ್ರಬಲ ರಾಷ್ಟ್ರಕ್ಕೆ ಅವಸಾನ ಸನ್ನಿಹಿತವಾಗಿತ್ತು. ಅಂತಃಕಲಹವೇ
ಕಾಹಿಲೆ. ಅಧಿಕಾರಕ್ಕಾಗಿ ಇಬ್ಬರು ಸೋದರರೊಳಗೆ ಕಚ್ಚಾಟ ನಡೆದಿತ್ತು.
ವೀರ ಪಾಂಡ್ಯ ಹಾಗೂ ಸುಂದರ ಪಾಂಡ್ಯ, ಮಲ್ಲಿಕ್ ಕಾಫರ್ ವೀರಪಾಂಡ್ಯನಿಗೆ
ಪಟ್ಟ ಕೊಡಿಸಿ ದಿಲ್ಲಿಗೆ ಅವನನ್ನು ಆಧೀನನ್ನಾಗಿ ಮಾಡಿದ.... -ಕಲುಬುರ್ಗಿ
ಯಲ್ಲಿ ಬಹಮನಿ ರಾಜ್ಯವೊಂದು ತಲೆ ಎತ್ತಿತು. ಆದರೆ ಬೇಗನೆ ಐದು
ಭಾಗಗಳಾಗಿ ಒಡೆಯಿತು.<noinclude></noinclude>
lbgs278kimfgqfez7bwpdg6olgyp5gz
321738
321737
2026-05-21T18:44:01Z
Pragathi. BH
7585
/* Proofread */
321738
proofread-page
text/x-wiki
<noinclude><pagequality level="3" user="Pragathi. BH" /></noinclude>ಆಹ್ವಾನ
1
ಕಾವೇರಿ:
[ವಿಷಾದದಿಂದ
ಅಟ್ಟಮೇಲೆ ಒಲೆ ಉರಿಯಿತು.
ಗಂಗಾಶರಣ್ :
[ತಾನೂ ವಿಷಾದದ ಧ್ವನಿಯಲ್ಲಿ
ಕೆಟ್ಟ ಮೇಲೆ ಬುದ್ದಿ ಬಂತು,
ಪ್ರೊಫೆಸರ್ ;
ಯಾರಿಗೆ ? ಜಯಚಂದನೊಬ್ಬನಿಗೆ ತಾನೆ ? ಅವನಂತೂ ಸತ್ತೇ ಹೋದ.
ಆದರೆ, ಎಂದೂ ಬುದ್ಧಿ ಕಲಿಯದ ದಡ್ಡರು ಇನ್ನೆಷ್ಟೋ ಜನ ಇದ್ದರೆನ್ನುವು
ದಕ್ಕೆ ಮುಂದಿನ ಘಟನೆಗಳು ಸಾಕ್ಷಿ........[ನಿಟ್ಟುಸಿರು ಬಿಟ್ಟು] ಸರಿ. ಕ್ರಮೇಣ
ಬಂಗಾಳ ಬಿಹಾರ್ಗಳ ಸ್ವತಂತ್ರ ರಾಜ್ಯಗಳು ಪರಾಧೀನವಾದುವು.
ದಕ್ಷಿಣದ ದಂಡಯಾತ್ರೆಯನ್ನಾರಂಭಿಸಿದವನು ಅಲ್ಲಾವುದ್ದೀನ್ ಖಿಲ್ಜಿ.
ಹದಿನಾಲ್ಕನೆಯ ಶತಮಾನದಲ್ಲಿ ಅವನ ಸೇನಾನಿ ಮಲ್ಲಿಕ್ ಕಾಫರ್, ಎಂದೂ
ಒಂದಾಗಲು ಒಪ್ಪದಿದ್ದ ತೆಲಂಗಾಣದ ಕಾಕತೀಯರನ್ನು, ದೇವಗಿರಿಯ
ಅರಸರನ್ನು, ದ್ವಾರಸಮುದ್ರದ ಹೊಯ್ಸಳರನ್ನು ಅನುಕ್ರಮವಾಗಿ ಸದೆಬಡಿದ.
ಕಾವೇರಿ :
ಅಲ್ಲಿಂದ ಆತನ ಸೇನೆ ತಮಿಳು ನಾಡನ್ನು ಹೊಕ್ಕಿತು.
ಪ್ರೊಫೆಸರ್ :
ಹೌದು, ಮಿಸ್ ಕಾವೇರಿ. ಆಗ ಮಧುರೆಯ ಪಾಂಡ್ಯರದೇ ಪ್ರಾಬಲ್ಯ.
ಆದರೆ, ಆ ಪ್ರಬಲ ರಾಷ್ಟ್ರಕ್ಕೆ ಅವಸಾನ ಸನ್ನಿಹಿತವಾಗಿತ್ತು. ಅಂತಃಕಲಹವೇ
ಕಾಹಿಲೆ. ಅಧಿಕಾರಕ್ಕಾಗಿ ಇಬ್ಬರು ಸೋದರರೊಳಗೆ ಕಚ್ಚಾಟ ನಡೆದಿತ್ತು.
ವೀರ ಪಾಂಡ್ಯ ಹಾಗೂ ಸುಂದರ ಪಾಂಡ್ಯ, ಮಲ್ಲಿಕ್ ಕಾಫರ್ ವೀರಪಾಂಡ್ಯನಿಗೆ
ಪಟ್ಟ ಕೊಡಿಸಿ ದಿಲ್ಲಿಗೆ ಅವನನ್ನು ಆಧೀನನ್ನಾಗಿ ಮಾಡಿದ.... -ಕಲುಬುರ್ಗಿ
ಯಲ್ಲಿ ಬಹಮನಿ ರಾಜ್ಯವೊಂದು ತಲೆ ಎತ್ತಿತು. ಆದರೆ ಬೇಗನೆ ಐದು
ಭಾಗಗಳಾಗಿ ಒಡೆಯಿತು.<noinclude></noinclude>
qiqtqenmbfwc7o30tb1zbw5y3w3ivhh
321754
321738
2026-05-22T03:40:48Z
Shreelatha.Halemane
7642
/* Validated */
321754
proofread-page
text/x-wiki
<noinclude><pagequality level="4" user="Shreelatha.Halemane" />{{center|ಆಹ್ವಾನ}}</noinclude>'''ಕಾವೇರಿ''':
[ವಿಷಾದದಿಂದ]
ಅಟ್ಟಮೇಲೆ ಒಲೆ ಉರಿಯಿತು.
'''ಗಂಗಾಶರಣ್''' :
[ತಾನೂ ವಿಷಾದದ ಧ್ವನಿಯಲ್ಲಿ]
ಕೆಟ್ಟ ಮೇಲೆ ಬುದ್ದಿ ಬಂತು,
'''ಪ್ರೊಫೆಸರ್''' ;
ಯಾರಿಗೆ ? ಜಯಚಂದನೊಬ್ಬನಿಗೆ ತಾನೆ ? ಅವನಂತೂ ಸತ್ತೇ ಹೋದ.
ಆದರೆ, ಎಂದೂ ಬುದ್ಧಿ ಕಲಿಯದ ದಡ್ಡರು ಇನ್ನೆಷ್ಟೋ ಜನ ಇದ್ದರೆನ್ನುವು
ದಕ್ಕೆ ಮುಂದಿನ ಘಟನೆಗಳು ಸಾಕ್ಷಿ........[ನಿಟ್ಟುಸಿರು ಬಿಟ್ಟು] ಸರಿ. ಕ್ರಮೇಣ
ಬಂಗಾಳ ಬಿಹಾರ್ಗಳ ಸ್ವತಂತ್ರ ರಾಜ್ಯಗಳು ಪರಾಧೀನವಾದುವು.
ದಕ್ಷಿಣದ ದಂಡಯಾತ್ರೆಯನ್ನಾರಂಭಿಸಿದವನು ಅಲ್ಲಾವುದ್ದೀನ್ ಖಿಲ್ಜಿ.
ಹದಿನಾಲ್ಕನೆಯ ಶತಮಾನದಲ್ಲಿ ಅವನ ಸೇನಾನಿ ಮಲ್ಲಿಕ್ ಕಾಫರ್, ಎಂದೂ
ಒಂದಾಗಲು ಒಪ್ಪದಿದ್ದ ತೆಲಂಗಾಣದ ಕಾಕತೀಯರನ್ನು, ದೇವಗಿರಿಯ
ಅರಸರನ್ನು, ದ್ವಾರಸಮುದ್ರದ ಹೊಯ್ಸಳರನ್ನು ಅನುಕ್ರಮವಾಗಿ ಸದೆಬಡಿದ.
'''ಕಾವೇರಿ''' :
ಅಲ್ಲಿಂದ ಆತನ ಸೇನೆ ತಮಿಳು ನಾಡನ್ನು ಹೊಕ್ಕಿತು.
'''ಪ್ರೊಫೆಸರ್''' :
ಹೌದು, ಮಿಸ್ ಕಾವೇರಿ. ಆಗ ಮಧುರೆಯ ಪಾಂಡ್ಯರದೇ ಪ್ರಾಬಲ್ಯ.
ಆದರೆ, ಆ ಪ್ರಬಲ ರಾಷ್ಟ್ರಕ್ಕೆ ಅವಸಾನ ಸನ್ನಿಹಿತವಾಗಿತ್ತು. ಅಂತಃಕಲಹವೇ
ಕಾಹಿಲೆ. ಅಧಿಕಾರಕ್ಕಾಗಿ ಇಬ್ಬರು ಸೋದರರೊಳಗೆ ಕಚ್ಚಾಟ ನಡೆದಿತ್ತು.
ವೀರ ಪಾಂಡ್ಯ ಹಾಗೂ ಸುಂದರ ಪಾಂಡ್ಯ, ಮಲ್ಲಿಕ್ ಕಾಫರ್ ವೀರಪಾಂಡ್ಯನಿಗೆ
ಪಟ್ಟ ಕೊಡಿಸಿ ದಿಲ್ಲಿಗೆ ಅವನನ್ನು ಆಧೀನನ್ನಾಗಿ ಮಾಡಿದ.... -ಕಲುಬುರ್ಗಿ
ಯಲ್ಲಿ ಬಹಮನಿ ರಾಜ್ಯವೊಂದು ತಲೆ ಎತ್ತಿತು. ಆದರೆ ಬೇಗನೆ ಐದು
ಭಾಗಗಳಾಗಿ ಒಡೆಯಿತು.<noinclude></noinclude>
4qom80592km2qvtdpyajiak7k8dgi6p
ಪುಟ:AAHVANA.pdf/೯೩
104
20059
321739
150417
2026-05-21T18:45:17Z
Pragathi. BH
7585
/* Proofread */
321739
proofread-page
text/x-wiki
<noinclude><pagequality level="3" user="Pragathi. BH" /></noinclude>ಕಾವೇರಿ :
ಆಹ್ವಾನ
ವಿಜಯನಗರದ ಸಾಮ್ರಾಜ್ಯ........
ಪ್ರೊಫೆಸರ್ :
ಹೇಳ್ತಿನಿ. ಸ್ಥಾಪನೆ-೧೩೩೬ನೇ ಇಸವಿ. ಅದು ಬೆಳದ ಬಗೆ ಅದ್ಭುತ.
ಆ ಶತಮಾನದ ಅಂತ್ಯದೊಳಗೇ ದಕ್ಷಿಣ ಭಾರತವೆಲ್ಲ ಅದಕ್ಕೆ ಅಧೀನ
ವಾಯಿತು. ಸಂಪದಭಿವೃದ್ಧಿಯ ಬಲಾಡ್ಯ ರಾಷ್ಟ್ರ, ಪರ್ಸಿಯದ ರಾಯ
ಭಾರಿ ಅಬುಲ್ ರಜಾಕ್ ಏನು ಹೇಳಿದಾನೆ ? Vincent Smith
3. Page number..........
ಕಾವೇರಿ :
೧೩೫.
ಪ್ರೊಫೆಸರ್ :
ಓದಿ.
ಕಾವೇರಿ :
“ಹೂವುಗಳು ಎಲ್ಲೆಲ್ಲೂ ಮಾರಲ್ಪಡುತ್ತವೆ. ಹೂಗಳಿಲ್ಲದೆ ಈ ಜನರು ಜೀವಿ
ಸುವುದೇ ಕಷ್ಟ. ಅವು ಆಹಾರದಷ್ಟೇ ಅಗತ್ಯ ಎಂದು ಭಾವಿಸುತ್ತಾರೆ....
ಚಿನಿವಾರರು ಪೇಟೆಯಲ್ಲಿ ಬಹಿರಂಗವಾಗಿ, ಹವಳ ಮರಕತ ಮಾಣಿಕ್ಯ ವಜ್ರ
ಗಳನ್ನು ಮಾರುತ್ತಾರೆ.”
ಪ್ರೊಫೆಸರ್ :
ಕರ್ಣಾಟಕಾಂಧ್ರಗಳೆರಡರ ಹೃದಯಾಧಿಪನಾದ ತೌಳವ ಕೃಷ್ಣದೇವರಾಯ
ಧರ್ಮಿಷ್ಠನಾದ ದೊಡ್ಡ ದೊರೆ. ಆದರೆ
ಗಂಗಾಶರಣ್ :
ಏನು ?
ಪ್ರೊಫೆಸರ್ :
ಅವನ ದೂರದೃಷ್ಟಿಯ ವಿಷಯದಲ್ಲಿ ನನಗೆ ಸ್ವಲ್ಪ ಸಂದೇಹ.
i<noinclude></noinclude>
gqmqxuz5vtvhukdstm0f8v6n9168adc
321755
321739
2026-05-22T03:43:11Z
Shreelatha.Halemane
7642
/* Validated */
321755
proofread-page
text/x-wiki
<noinclude><pagequality level="4" user="Shreelatha.Halemane" />{{center|ಆಹ್ವಾನ}}</noinclude>'''ಕಾವೇರಿ''' :
ವಿಜಯನಗರದ ಸಾಮ್ರಾಜ್ಯ........
'''ಪ್ರೊಫೆಸರ್''' :
ಹೇಳ್ತಿನಿ. ಸ್ಥಾಪನೆ-೧೩೩೬ನೇ ಇಸವಿ. ಅದು ಬೆಳದ ಬಗೆ ಅದ್ಭುತ.
ಆ ಶತಮಾನದ ಅಂತ್ಯದೊಳಗೇ ದಕ್ಷಿಣ ಭಾರತವೆಲ್ಲ ಅದಕ್ಕೆ ಅಧೀನ
ವಾಯಿತು. ಸಂಪದಭಿವೃದ್ಧಿಯ ಬಲಾಡ್ಯ ರಾಷ್ಟ್ರ, ಪರ್ಸಿಯದ ರಾಯ
ಭಾರಿ ಅಬುಲ್ ರಜಾಕ್ ಏನು ಹೇಳಿದಾನೆ ? Vincent Smith
Page number..........
'''ಕಾವೇರಿ''' :
೧೩೫.
'''ಪ್ರೊಫೆಸರ್''' :
ಓದಿ.
'''ಕಾವೇರಿ''' :
“ಹೂವುಗಳು ಎಲ್ಲೆಲ್ಲೂ ಮಾರಲ್ಪಡುತ್ತವೆ. ಹೂಗಳಿಲ್ಲದೆ ಈ ಜನರು ಜೀವಿ
ಸುವುದೇ ಕಷ್ಟ. ಅವು ಆಹಾರದಷ್ಟೇ ಅಗತ್ಯ ಎಂದು ಭಾವಿಸುತ್ತಾರೆ....
ಚಿನಿವಾರರು ಪೇಟೆಯಲ್ಲಿ ಬಹಿರಂಗವಾಗಿ, ಹವಳ ಮರಕತ ಮಾಣಿಕ್ಯ ವಜ್ರ
ಗಳನ್ನು ಮಾರುತ್ತಾರೆ.”
'''ಪ್ರೊಫೆಸರ್''' :
ಕರ್ಣಾಟಕಾಂಧ್ರಗಳೆರಡರ ಹೃದಯಾಧಿಪನಾದ ತೌಳವ ಕೃಷ್ಣದೇವರಾಯ
ಧರ್ಮಿಷ್ಠನಾದ ದೊಡ್ಡ ದೊರೆ. ಆದರೆ
'''ಗಂಗಾಶರಣ್''' :
ಏನು ?
'''ಪ್ರೊಫೆಸರ್''' :
ಅವನ ದೂರದೃಷ್ಟಿಯ ವಿಷಯದಲ್ಲಿ ನನಗೆ ಸ್ವಲ್ಪ ಸಂದೇಹ.
{{center|೯೩}}<noinclude></noinclude>
fju88l7l1tr0apo7u63cemlwro7i940
ಪುಟ:AAHVANA.pdf/೯೪
104
20060
321740
150418
2026-05-21T18:47:57Z
Pragathi. BH
7585
/* Proofread */
321740
proofread-page
text/x-wiki
<noinclude><pagequality level="3" user="Pragathi. BH" /></noinclude>ಆಹ್ವಾನ
ಕಾವೇರಿ:
ಯಾಕೆ, ಸರ್ ?
ಪ್ರೊಫೆಸರ್ :
ಪಾಶ್ಚಾತ್ಯ ರಾಷ್ಟ್ರಗಳ ಜನ ಆಗಲೇ ಭಾರತಕ್ಕೆ ಬರತೊಡಗಿದ್ದರು,
ಗಂಗಾಶರಣ್ :
ಹೌದು....
ಪ್ರೊಫೆಸರ್ :
ಅದು
ಪೋರ್ತುಗಲ್ನ ಅಲ್ಲೂ ಕರ್ಕ್ ಗೋವೆಯನ್ನು ವಶಪಡಿಸಿಕೊಂಡ. ಅದು
ತಿಳಿದೊಡನೆಯೇ ಕೃಷ್ಣದೇವರಾಯ ಏನು ಮಾಡಿದ ಗೊತ್ತ ? ಒಂದು
ರಾಯಸದೊಡನೆ ರಾಯಭಾರಿಯನ್ನು ಅಲ್ಯೂಕರ್ಕನಲ್ಲಿಗೆ ಕಳಿಸಿದ.
ಅಭಿನಂದನಾಪತ್ರ, ತನ್ನ ರಾಜ್ಯದ ಭಟ್ಟಲದಲ್ಲೂ ಪೊರ್ತಗೀಸರಿಗೆ ಭೂಮಿ
ಕೊಡುವುದಾಗಿ ವಾಗ್ದಾನ. ಗೋವೆಯ ಆ ಹೊಸ ಅಧಿಪತಿಗೆ ಬೆಂಬಲ
ನೀಡುವುದಾಗಿಯೂ ಗೋವೆಯನ್ನು ಮರಳಿ ಪಡೆಯಲು ಅದಿಲ್ಶಾಹಿ ಅರಸ
ಯತ್ನಿಸಿದ್ದೇ ಆದರೆ, ಆವನ ವಿರುದ್ಧ ನೆರವಾಗುವುದಾಗಿಯೂ ಭರವಸೆ.
ಹೇಗಿದೆ ?
ಕಾವೇರಿ:
ಒಂದು ಮುಳ್ಳಿಂದ ಇನ್ನೊಂದು ಮುಳ್ಳು ತೆಗೆಯಯೋಕೆ ನೋಡಿದ
ಗಂಗಾಶರಣ್ :
ಅಲ್ವೆ, ಪ್ರೊಫೆಸರ್ ?
ಪ್ರೊಫೆಸರ್ :
ಹಳೆಯ ಮುಳ್ಳನ್ನು ತೆಗೆಯೋಕೆ ಬಂದ ಪೋರ್ತುಗೀಸ್ ಮುಳ್ಳು ! ಮೊನ್ನೆ
ಮೊನ್ನೆಯವರೆಗೂ ಈ ಹೊಸ ಮುಳ್ಳು ನೆಟ್ಟೇ ಇತ್ತು !
ಗಂಗಾಶರಣ್ :
It is terrible!<noinclude></noinclude>
sop50ri6su6zs7aoh0zj07nm7mr8typ
321756
321740
2026-05-22T03:46:42Z
Shreelatha.Halemane
7642
/* Validated */
321756
proofread-page
text/x-wiki
<noinclude><pagequality level="4" user="Shreelatha.Halemane" />{{center|ಆಹ್ವಾನ}}</noinclude>'''ಕಾವೇರಿ''':
ಯಾಕೆ, ಸರ್ ?
'''ಪ್ರೊಫೆಸರ್''' :
ಪಾಶ್ಚಾತ್ಯ ರಾಷ್ಟ್ರಗಳ ಜನ ಆಗಲೇ ಭಾರತಕ್ಕೆ ಬರತೊಡಗಿದ್ದರು,
'''ಗಂಗಾಶರಣ್''' :
ಹೌದು....
'''ಪ್ರೊಫೆಸರ್''' :
ಪೋರ್ತುಗಲ್ನ ಅಲ್ಬೂ ಕರ್ಕ್ ಗೋವೆಯನ್ನು ವಶಪಡಿಸಿಕೊಂಡ. ಅದು
ತಿಳಿದೊಡನೆಯೇ ಕೃಷ್ಣದೇವರಾಯ ಏನು ಮಾಡಿದ ಗೊತ್ತ ? ಒಂದು
ರಾಯಸದೊಡನೆ ರಾಯಭಾರಿಯನ್ನು ಅಲ್ಬೂಕರ್ಕನಲ್ಲಿಗೆ ಕಳಿಸಿದ.
ಅಭಿನಂದನಾಪತ್ರ, ತನ್ನ ರಾಜ್ಯದ ಭಟ್ಟಲದಲ್ಲೂ ಪೊರ್ತಗೀಸರಿಗೆ ಭೂಮಿ
ಕೊಡುವುದಾಗಿ ವಾಗ್ದಾನ. ಗೋವೆಯ ಆ ಹೊಸ ಅಧಿಪತಿಗೆ ಬೆಂಬಲ
ನೀಡುವುದಾಗಿಯೂ ಗೋವೆಯನ್ನು ಮರಳಿ ಪಡೆಯಲು ಅದಿಲ್ಶಾಹಿ ಅರಸ
ಯತ್ನಿಸಿದ್ದೇ ಆದರೆ, ಆವನ ವಿರುದ್ಧ ನೆರವಾಗುವುದಾಗಿಯೂ ಭರವಸೆ.
ಹೇಗಿದೆ ?
'''ಕಾವೇರಿ''':
ಒಂದು ಮುಳ್ಳಿಂದ ಇನ್ನೊಂದು ಮುಳ್ಳು ತೆಗೆಯಯೋಕೆ ನೋಡಿದ
'''ಗಂಗಾಶರಣ್''' :
ಅಲ್ವೆ, ಪ್ರೊಫೆಸರ್ ?
'''ಪ್ರೊಫೆಸರ್''' :
ಹಳೆಯ ಮುಳ್ಳನ್ನು ತೆಗೆಯೋಕೆ ಬಂದ ಪೋರ್ತುಗೀಸ್ ಮುಳ್ಳು ! ಮೊನ್ನೆ
ಮೊನ್ನೆಯವರೆಗೂ ಈ ಹೊಸ ಮುಳ್ಳು ನೆಟ್ಟೇ ಇತ್ತು !
'''ಗಂಗಾಶರಣ್''' :
It is terrible!
{{center|೯}}<noinclude></noinclude>
54vtuq97fud99m5qj45mfwu5r23zrle
ಪುಟ:AAHVANA.pdf/೯೫
104
20061
321741
150419
2026-05-21T18:49:24Z
Pragathi. BH
7585
/* Proofread */
321741
proofread-page
text/x-wiki
<noinclude><pagequality level="3" user="Pragathi. BH" /></noinclude>ಕಾವೇರಿ :
ಆಹ್ವಾನ
ಈ ರೀತಿ ನಾನು ಯೋಚಿಸಿಯೇ ಇರಲಿಲ್ಲ.
ಪ್ರೊಫೆಸರ್ :
[ಉಸಿರೆಳೆದು]
ಕುಂಟ ತೈಮೂರನ ಅಭಿಯೋಗದ ಅನಂತರ ಭಾರತಕ್ಕೆ ಬಂದವನು ಬಾಬರ್,
ಮೇವಾರದ ಸಂಗ್ರಾಮಸಿಂಗ್ ಅವನನ್ನು ಈ ದೇಶಕ್ಕೆ ಕೈ ಹಿಡಿದು ಕರೆದು
ತಂದ. ಆದರೆ ಮುಂದೆ, ಸಂಗ್ರಾಮಸಿಂಗನೇ ಮೊಘಲರಿಗೆ ಆಹುತಿಯಾಗ
ಬೇಕಾಯಿತು.
ಗಂಗಶರಣ್ :
ಆ ವಂಶ ಅಕ್ಷರನಂತಹ ಮಹಾ ಚಕ್ರವರ್ತಿಯನ್ನು ನಮಗೆ ಕೊಟ್ಟಿತು.
ಅಲ್ವೆ, ಸರ್ ?
ಪ್ರೊಫೆಸರ್ :
ಪಾಪ
“ ನಾನು ಯಾರೋ ಎಲ್ಲಿಗೆ ಹೋಗುವೆನೋ ನನಗೆ ತಿಳಿಯದು.
ಗಳಿಂದ ತುಂಬಿರುವ ಈ ಪಾಪಿಗೆ ಏನಾಗುವುದೋ ನನಗೆ ತಿಳಿಯದು -
ಅಂತ ಮರಣಶಯ್ಕೆಯಿಂದ ಗೋಳಾಡಿದನಲ್ಲ ? ಆ ಔರಂಗಜೇಬನನ್ನೂ
ಅದೇ ವಂಶ ಕೊಟ್ಟಿತು. ಹೌದೆ ?
ಕಾವೇರಿ:
ನಿಜ.
ಪ್ರೊಫೆಸರ್ :
ಔರಂಗಜೇಬ ಸುನ್ನಿ, ದಕ್ಷಿಣದ ಬಹಮನಿ ರಾಜ್ಯಗಳು ಷಿಯಾ, ಹೀಗಾಗಿ,
ಅವರ ಮೇಲೆ ಆತ ಯುದ್ಧ ಸಾರಿದ. ವಿಜಯನಗರದ ವಿನಾಶಕ್ಕೆ ಬಹಮನಿ
ರಾಜ್ಯಗಳ ಒಕ್ಕೂಟ ಕಾರಣವಾದರೆ, ಆ ರಾಜ್ಯಗಳಿಗೆ ಗೋರಿ ಕಟ್ಟುವ
ಕಾರವನ್ನು ಔರಂಗಜೇಬ ಮಾಡತೊಡಗಿದ. ಅಂಥ ಸನ್ನಿವೇಶದಲ್ಲಿ ಹೊಸ
ಶಕ್ತಿಯೊಂದರ ಉದಯವಾಯಿತು, ಛತ್ರಪತಿ ಶಿವಾಜಿ, ಪರಕೀಯ
ದಾಸ್ಯದಿಂದ ದೇಶದ ವಿಮೋಚನೆಯೇ ಅವನ ತಾರಕ ಮಂತ್ರವಾಗಿತ್ತು.<noinclude></noinclude>
b7z50na29sr0zxcar56fd362c6xl99w
321757
321741
2026-05-22T03:49:21Z
Shreelatha.Halemane
7642
/* Validated */
321757
proofread-page
text/x-wiki
<noinclude><pagequality level="4" user="Shreelatha.Halemane" />{{center|ಆಹ್ವಾನ}}</noinclude>'''ಕಾವೇರಿ''' :
ಈ ರೀತಿ ನಾನು ಯೋಚಿಸಿಯೇ ಇರಲಿಲ್ಲ.
'''ಪ್ರೊಫೆಸರ್''' :
[ಉಸಿರೆಳೆದು]
ಕುಂಟ ತೈಮೂರನ ಅಭಿಯೋಗದ ಅನಂತರ ಭಾರತಕ್ಕೆ ಬಂದವನು ಬಾಬರ್,
ಮೇವಾರದ ಸಂಗ್ರಾಮಸಿಂಗ್ ಅವನನ್ನು ಈ ದೇಶಕ್ಕೆ ಕೈ ಹಿಡಿದು ಕರೆದು
ತಂದ. ಆದರೆ ಮುಂದೆ, ಸಂಗ್ರಾಮಸಿಂಗನೇ ಮೊಘಲರಿಗೆ ಆಹುತಿಯಾಗ
ಬೇಕಾಯಿತು.
'''ಗಂಗಶರಣ್''' :
ಆ ವಂಶ ಅಕ್ಬರನಂತಹ ಮಹಾ ಚಕ್ರವರ್ತಿಯನ್ನು ನಮಗೆ ಕೊಟ್ಟಿತು.
ಅಲ್ವೆ, ಸರ್ ?
'''ಪ್ರೊಫೆಸರ್''' :
“ ನಾನು ಯಾರೋ ಎಲ್ಲಿಗೆ ಹೋಗುವೆನೋ ನನಗೆ ತಿಳಿಯದು.ಪಾಪ
ಗಳಿಂದ ತುಂಬಿರುವ ಈ ಪಾಪಿಗೆ ಏನಾಗುವುದೋ ನನಗೆ ತಿಳಿಯದು -
ಅಂತ ಮರಣಶಯ್ಯೆಯಿಂದ ಗೋಳಾಡಿದನಲ್ಲ ? ಆ ಔರಂಗಜೇಬನನ್ನೂ
ಅದೇ ವಂಶ ಕೊಟ್ಟಿತು. ಹೌದೆ ?
'''ಕಾವೇರಿ''':
ನಿಜ.
'''ಪ್ರೊಫೆಸರ್''' :
ಔರಂಗಜೇಬ ಸುನ್ನಿ, ದಕ್ಷಿಣದ ಬಹಮನಿ ರಾಜ್ಯಗಳು ಷಿಯಾ, ಹೀಗಾಗಿ,
ಅವರ ಮೇಲೆ ಆತ ಯುದ್ಧ ಸಾರಿದ. ವಿಜಯನಗರದ ವಿನಾಶಕ್ಕೆ ಬಹಮನಿ
ರಾಜ್ಯಗಳ ಒಕ್ಕೂಟ ಕಾರಣವಾದರೆ, ಆ ರಾಜ್ಯಗಳಿಗೆ ಗೋರಿ ಕಟ್ಟುವ
ಕಾರವನ್ನು ಔರಂಗಜೇಬ ಮಾಡತೊಡಗಿದ. ಅಂಥ ಸನ್ನಿವೇಶದಲ್ಲಿ ಹೊಸ
ಶಕ್ತಿಯೊಂದರ ಉದಯವಾಯಿತು, ಛತ್ರಪತಿ ಶಿವಾಜಿ, ಪರಕೀಯ
ದಾಸ್ಯದಿಂದ ದೇಶದ ವಿಮೋಚನೆಯೇ ಅವನ ತಾರಕ ಮಂತ್ರವಾಗಿತ್ತು.
{{center|೯೫}}<noinclude></noinclude>
q4f7ztdxu0js3ngdbqy8s4q7t0qbf7g
ಪುಟ:AAHVANA.pdf/೯೬
104
20062
321742
150420
2026-05-21T18:54:40Z
Pragathi. BH
7585
/* Proofread */
321742
proofread-page
text/x-wiki
<noinclude><pagequality level="3" user="Pragathi. BH" /></noinclude>ಗಂಗಾಶರಣ್ :
ಶಿವಾಜಿಯ ಅನಂತರ
ಪ್ರೊಫೆಸರ್ :
ಆಹ್ವಾನ
ಅವನಷ್ಟೇ ಸಾಮರ್ಥ್ಯದ ಅಂಥದೇ ವ್ಯಕ್ತಿತ್ವದ ಉತ್ತರಾಧಿಕಾರಿಗಳು ಪಟ್ಟ
ವನ್ನೇರಲಿಲ್ಲವಾದರೂ ಮರಾಠಾ ಸಾಮ್ರಾಜ್ಯ ವಿಸ್ತಾರಗೊಂಡಿತು. ಔರಂಗ
ಜೇಬನ ಮರಣಾನಂತರದ ಗೊಂದಲಮಯ ಪರಿಸ್ಥಿತಿಯಲ್ಲಿ ಪರ್ಸಿಯದ
ನಾದಿಷಾ ಬಂದು, ದಿಲ್ಲಿಯ ಮಯೂರ ಸಿಂಹಾಸನವನ್ನೇ ತನ್ನ ದೇಶಕ್ಕೆ
ಒಯ್ದ ! ಮಿತ್ರರಾದ ಜತ್ತರು ಹಿಂತೆಗೆದ ಮೇಲೂ ಮರಾಠರು ಪೇಳ್ವೆ ಸದಾ
ಶಿವರಾಯನ ನಾಯಕತ್ವದಲ್ಲಿ ದಿಲ್ಲಿಯನ್ನು ಆಕ್ರಮಿಸಿದರು,
ಅಹ್ಮದ್ಷಾ ದುರಾನಿಯ ದಂಡಿನೊಡನೆ ಅನಂತರ ನಡೆದ ಪಾಣಿಪತ್ತಿನ
ಯುದ್ಧದಲ್ಲಿ ಅವರಿಗೆ ಸೋಲಾಗಿ ದಿಲ್ಲಿ ಕೈ ಬಿಟ್ಟಿತು.......ಅದಕ್ಕೆ ಸ್ವಲ್ಪ
ಮುನ್ನ ಈ ದೇಶದಲ್ಲಿದ್ದ ಇಟಾಲಿಯನ್ ವೈದ್ಯನೊಬ್ಬ ಏನು ಬರೆದಿದ್ದ
ಗೊತ್ತೆ ?
ಗಂಗಾಶರಣ್ :
ಡಾ. ಮಾನುಚ್ಚಿ,
ಪ್ರೊಫೆಸರ್ :
"
ಆದರೆ,
ಹ್ಞ. “ಇಲ್ಲಿರುವುದನ್ನೆಲ್ಲಾ ಪೂರ್ತಿಯಾಗಿ ಝಾಡಿಸಿ ಇಡಿಯ ಸಾಮ್ರಾಜ್ಯ
ವನ್ನೇ ಆಕ್ರಮಿಸಿಕೊಳ್ಳಲು ಮೂವತ್ತು ಸಾವಿರ ನಂಬುಗೆಯ ಐರೋಪ್ಯ
ಸೈನಿಕರಿದ್ದರೆ ಸಾಕು.”........ಒಂದೇ ಸಲ ಅಲ್ಲದೇ ಹೋದರೂ ಕ್ರಮಕ್ರಮ
ವಾಗಿ ಇಂಗ್ಲಿಷರು ಅದನ್ನು ಸಾಧಿಸಿದರು. ಪಾರ್ ಜಾಫರ್ ಎನ್ನುವ ಪದ
ಕೇಳಿದ್ದೀರೇನು ?
ಕಾವೇರಿ :
ದ್ರೋಹಕ್ಕೆ ಮನೆ ಮಾತು.
ಪ್ರೊಫೆಸರ್ :
ಅವುಧದ ಸಿರಾಜುದೌಲನನ್ನು ಉರುಳಿಸಿ ತಾನೇ ಪಟ್ಟವೇರಬೇಕೆಂದು
ಮಾಜಾಫರ್ ಆಶಿಸಿದ. ಕಲಕತ್ತೆಯಲ್ಲಿ ಈಸ್ಟ್ ಇಂಡಿಯಾ ಕಂಪೆನಿಯ<noinclude></noinclude>
d5j241qo2194lvdobiogdt23eqtpyur
321758
321742
2026-05-22T03:52:16Z
Shreelatha.Halemane
7642
/* Validated */
321758
proofread-page
text/x-wiki
<noinclude><pagequality level="4" user="Shreelatha.Halemane" />{{center|ಆಹ್ವಾನ}}</noinclude>'''ಗಂಗಾಶರಣ್''' :
ಶಿವಾಜಿಯ ಅನಂತರ
'''ಪ್ರೊಫೆಸರ್''' :
ಅವನಷ್ಟೇ ಸಾಮರ್ಥ್ಯದ ಅಂಥದೇ ವ್ಯಕ್ತಿತ್ವದ ಉತ್ತರಾಧಿಕಾರಿಗಳು ಪಟ್ಟ
ವನ್ನೇರಲಿಲ್ಲವಾದರೂ ಮರಾಠಾ ಸಾಮ್ರಾಜ್ಯ ವಿಸ್ತಾರಗೊಂಡಿತು. ಔರಂಗ
ಜೇಬನ ಮರಣಾನಂತರದ ಗೊಂದಲಮಯ ಪರಿಸ್ಥಿತಿಯಲ್ಲಿ ಪರ್ಸಿಯದ
ನಾದಿರ್ ಷಾ ಬಂದು, ದಿಲ್ಲಿಯ ಮಯೂರ ಸಿಂಹಾಸನವನ್ನೇ ತನ್ನ ದೇಶಕ್ಕೆ
ಒಯ್ದ ! ಮಿತ್ರರಾದ ಜತ್ತರು ಹಿಂತೆಗೆದ ಮೇಲೂ ಮರಾಠರು ಪೇಳ್ವೆ ಸದಾ
ಶಿವರಾಯನ ನಾಯಕತ್ವದಲ್ಲಿ ದಿಲ್ಲಿಯನ್ನು ಆಕ್ರಮಿಸಿದರು,ಆದರೆ
ಅಹ್ಮದ್ಷಾ ದುರಾನಿಯ ದಂಡಿನೊಡನೆ ಅನಂತರ ನಡೆದ ಪಾಣಿಪತ್ತಿನ
ಯುದ್ಧದಲ್ಲಿ ಅವರಿಗೆ ಸೋಲಾಗಿ ದಿಲ್ಲಿ ಕೈ ಬಿಟ್ಟಿತು.......ಅದಕ್ಕೆ ಸ್ವಲ್ಪ
ಮುನ್ನ ಈ ದೇಶದಲ್ಲಿದ್ದ ಇಟಾಲಿಯನ್ ವೈದ್ಯನೊಬ್ಬ ಏನು ಬರೆದಿದ್ದ
ಗೊತ್ತೆ ?
'''ಗಂಗಾಶರಣ್''' :
ಡಾ. ಮಾನುಚ್ಚಿ,
'''ಪ್ರೊಫೆಸರ್''' :
ಹ್ಞ. “ಇಲ್ಲಿರುವುದನ್ನೆಲ್ಲಾ ಪೂರ್ತಿಯಾಗಿ ಝಾಡಿಸಿ ಇಡಿಯ ಸಾಮ್ರಾಜ್ಯ
ವನ್ನೇ ಆಕ್ರಮಿಸಿಕೊಳ್ಳಲು ಮೂವತ್ತು ಸಾವಿರ ನಂಬುಗೆಯ ಐರೋಪ್ಯ
ಸೈನಿಕರಿದ್ದರೆ ಸಾಕು.”........ಒಂದೇ ಸಲ ಅಲ್ಲದೇ ಹೋದರೂ ಕ್ರಮಕ್ರಮ
ವಾಗಿ ಇಂಗ್ಲಿಷರು ಅದನ್ನು ಸಾಧಿಸಿದರು. ಪಾರ್ ಜಾಫರ್ ಎನ್ನುವ ಪದ
ಕೇಳಿದ್ದೀರೇನು ?
'''ಕಾವೇರಿ''' :
ದ್ರೋಹಕ್ಕೆ ಮನೆ ಮಾತು.
'''ಪ್ರೊಫೆಸರ್''' :
ಅವುಧದ ಸಿರಾಜುದ್ದೌಲನನ್ನು ಉರುಳಿಸಿ ತಾನೇ ಪಟ್ಟವೇರಬೇಕೆಂದು
ಮಿರ್ಜಾಫರ್ ಆಶಿಸಿದ. ಕಲಕತ್ತೆಯಲ್ಲಿ ಈಸ್ಟ್ ಇಂಡಿಯಾ ಕಂಪೆನಿಯ
{{center|೯೬}}<noinclude></noinclude>
dd7x97zuwdg12taeg7enkmak8xagza7
ಪುಟ:AAHVANA.pdf/೯೭
104
20063
321743
150421
2026-05-21T18:56:09Z
Pragathi. BH
7585
/* Proofread */
321743
proofread-page
text/x-wiki
<noinclude><pagequality level="3" user="Pragathi. BH" /></noinclude>ಆಹ್ವಾನ
ಆಡಳಿತಗಾರನಾಗಿದ್ದ ಕೈವನ ಜತೆ ಒಳಸಂಚು ನಡೆಯಿತು. ಪ್ಲಾಸಿಯಲ್ಲಿ
ಯುದ್ಧವೇರ್ಪಟ್ಟು, ಸಿರಾಜುದೌಲನ ಪತನವಾಯಿತು.
ಕಾವೇರಿ :
ದಕ್ಷಿಣದಲ್ಲಿ ಇಬ್ಬರು ವೀರರು ಬ್ರಿಟಿಷರ ವಿರುದ್ಧ ಎಡೆಬಿಡದೆ ಹೋರಾಡಿದರು.
ಪ್ರೊಫೆಸರ್ :
ತಂದೆ ಮತ್ತು ಮಗ, ಹೈದರ್-ಟೀಸ್, ಅವರು ನಡೆಸಿದ್ದು ಅಭಿಮಾನ
ಪಡುವಂತಹ ಹೋರಾಟ, ಶ್ರೀರಂಗಪಟ್ಟಣದಲ್ಲಿ ಫ್ರೆಂಚ್ ಮಹಾಕ್ರಾಂತಿಯ
ದಿನವನ್ನಾಚರಿಸಿ, ಸ್ವಾತಂತ್ರ್ಯ-ಸೌಹಾರ್ದ ಸಮಾನತೆಯ ಧ್ವಜಕ್ಕೆ ವಂದನೆ
ಸಲ್ಲಿಸಿದವನು ಟೀಪೂ, ವೈಜ್ಞಾನಿಕ ಪ್ರಗತಿಯ ಬಗೆಗೆ ಅಪಾರ ಆಸಕ್ತಿ
ವಹಿಸಿದವನು. ಬ್ರಿಟಿಷರ ವಿರುದ್ಧ ದೇಶದ ಇತರರನ್ನೆಲ್ಲ ಒಗ್ಗೂಡಿಸಲು ಅವನು
ಬಹಳವಾಗಿ ಯತ್ನಿಸಿದ,
ಗಂಗಾಶರಣ್ :
ಆದರೆ ಅವರಲ್ಲಿ ಪ್ರತಿಯೊಬ್ಬರಿಗೂ ತಮ್ಮ ಸ್ವಾರ್ಥವೇ ಮುಖ್ಯವಾಗಿತ್ತು.
ಪ್ರೊಫೆಸರ್ :
ಮರಾಠರೂ ನಿಜಾಮನೂ ಇಂಗ್ಲಿಷರಿಗೆ ನೆರವಾದರು.
ಶ್ರೀರಂಗಪಟ್ಟಣವನ್ನು ಮುತ್ತಿದುವು.
ಲಾವಣಿಕಾರ :
ಮೂವರ ಸೇನೆಗಳೂ
ಅಜಬ್ ತಮಾಷ ಈಸ್ಟ್ ಇಂಡಿಯ ಕಂಪನಿ
ಇಂಗ್ಲಿಷರ ನೆಲೆ ಆದೀತು ! ಸುತ್ತ ಕಾವೇರಿ ! ನಡುವೆ
ಶ್ರೀರಂಗಪಟ್ಲ ಸುಲ್ತಾನ್ ದವಲತ್ತು ಹೋದೀತು !!
ಹೆತ್ತಯ್ಯನೆಂದು ಪೂರ್ಣಯ್ಯನೋಳ್ | ಟೈಗರ್
ನಂಬಿಕೆ ಬಹು ಇತ್ತು | ಸುತ್ತ ಕಾವೇರಿ | ನಡುವೆ
ಶ್ರೀರಂಗಪಟ್ಟ ಸುಲ್ತಾನ್ ದವಲತ್ತು ಹೋದೀತು ||
ಮಾಡಿದ ಮೋಸ ! ಮರಾಟರಾಜ | ಹೈದರಾಬಾದ್ ನವಾಬರು
ಒಂದಾಗಿ | ಕೊಡಗಿನರಾಜನು ಕೊಟ್ಟನು ದಾರಿಯ
ಇಂಗ್ಲಿಷ್ ನವುಜಿಗೆ ಗುರಿಯಾಗಿ ||
A6]<noinclude></noinclude>
oohp0eoego2vnxw7nwi9w59wn8pfnw1
321759
321743
2026-05-22T03:56:05Z
Shreelatha.Halemane
7642
/* Validated */
321759
proofread-page
text/x-wiki
<noinclude><pagequality level="4" user="Shreelatha.Halemane" />{{center|ಆಹ್ವಾನ}}</noinclude>
ಆಡಳಿತಗಾರನಾಗಿದ್ದ ಕ್ಲೈವನ ಜತೆ ಒಳಸಂಚು ನಡೆಯಿತು. ಪ್ಲಾಸಿಯಲ್ಲಿ
ಯುದ್ಧವೇರ್ಪಟ್ಟು, ಸಿರಾಜುದ್ದೌಲನ ಪತನವಾಯಿತು.
'''ಕಾವೇರಿ''' :
ದಕ್ಷಿಣದಲ್ಲಿ ಇಬ್ಬರು ವೀರರು ಬ್ರಿಟಿಷರ ವಿರುದ್ಧ ಎಡೆಬಿಡದೆ ಹೋರಾಡಿದರು.
'''ಪ್ರೊಫೆಸರ್''' :
ತಂದೆ ಮತ್ತು ಮಗ, ಹೈದರ್-ಟೀಪೋ, ಅವರು ನಡೆಸಿದ್ದು ಅಭಿಮಾನ
ಪಡುವಂತಹ ಹೋರಾಟ, ಶ್ರೀರಂಗಪಟ್ಟಣದಲ್ಲಿ ಫ್ರೆಂಚ್ ಮಹಾಕ್ರಾಂತಿಯ
ದಿನವನ್ನಾಚರಿಸಿ, ಸ್ವಾತಂತ್ರ್ಯ-ಸೌಹಾರ್ದ ಸಮಾನತೆಯ ಧ್ವಜಕ್ಕೆ ವಂದನೆ
ಸಲ್ಲಿಸಿದವನು ಟೀಪೂ, ವೈಜ್ಞಾನಿಕ ಪ್ರಗತಿಯ ಬಗೆಗೆ ಅಪಾರ ಆಸಕ್ತಿ
ವಹಿಸಿದವನು. ಬ್ರಿಟಿಷರ ವಿರುದ್ಧ ದೇಶದ ಇತರರನ್ನೆಲ್ಲ ಒಗ್ಗೂಡಿಸಲು ಅವನು
ಬಹಳವಾಗಿ ಯತ್ನಿಸಿದ,
'''ಗಂಗಾಶರಣ್''' :
ಆದರೆ ಅವರಲ್ಲಿ ಪ್ರತಿಯೊಬ್ಬರಿಗೂ ತಮ್ಮ ಸ್ವಾರ್ಥವೇ ಮುಖ್ಯವಾಗಿತ್ತು.
'''ಪ್ರೊಫೆಸರ್''' :
ಮರಾಠರೂ ನಿಜಾಮನೂ ಇಂಗ್ಲಿಷರಿಗೆ ನೆರವಾದರು.ಮೂವರ ಸೇನೆಗಳೂ
ಶ್ರೀರಂಗಪಟ್ಟಣವನ್ನು ಮುತ್ತಿದುವು.
'''ಲಾವಣಿಕಾರ''' :
ಅಜಬ್ ತಮಾಷ ಈಸ್ಟ್ ಇಂಡಿಯ ಕಂಪನಿ
ಇಂಗ್ಲಿಷರ ನೆಲೆ ಆದೀತು ! ಸುತ್ತ ಕಾವೇರಿ ! ನಡುವೆ
ಶ್ರೀರಂಗಪಟ್ಣ ಸುಲ್ತಾನ್ ದವಲತ್ತು ಹೋದೀತು !!
ಹೆತ್ತಯ್ಯನೆಂದು ಪೂರ್ಣಯ್ಯನೋಳ್ | ಟೈಗರ್
ನಂಬಿಕೆ ಬಹು ಇತ್ತು | ಸುತ್ತ ಕಾವೇರಿ | ನಡುವೆ
ಶ್ರೀರಂಗಪಟ್ಟ ಸುಲ್ತಾನ್ ದವಲತ್ತು ಹೋದೀತು ||
ಮಾಡಿದ ಮೋಸ ! ಮರಾಟರಾಜ | ಹೈದರಾಬಾದ್ ನವಾಬರು
ಒಂದಾಗಿ | ಕೊಡಗಿನರಾಜನು ಕೊಟ್ಟನು ದಾರಿಯ
ಇಂಗ್ಲಿಷ್ ನವುಜಿಗೆ ಗುರಿಯಾಗಿ ||
{{center|೯೭}}<noinclude></noinclude>
ctck18vjlhvohjq4vf230uhiw2leuox
ಪುಟ:ಮಿಂಚು.pdf/೧೯೯
104
20645
321803
321478
2026-05-22T07:14:53Z
Shreelatha.Halemane
7642
/* Validated */
321803
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=ಮಿ೦ಚು |right=193}}
{{gap}}“ಪ್ರಧಾನಿಯ ಆಪ್ತ ಕಾರ್ಯದರ್ಶಿಯ ಕೈಯಲ್ಲಿ ನನ್ನದೊಂದು ಮನವಿ
ಕೊಟ್ಟ ಹೋಗ್ತೇನೆ.” -
{{gap}}“ನಿನ್ನಿಷ್ಟ"
{{gap}}“ರಾಷ್ಟಪಕ್ಷದ ಅಧ್ಯಕ್ಷರನ್ನು ಭೇಟಿಯಾಗಲಾ?" -
{{gap}}“ಬೇಡ, ಅವರಿಗಲೂ ಪ್ರಧಾನಿಗೂ ವಿರಸ, ನೀನು ಮುದುಕನನ್ನು ಭೇಟಿ
ಯಾದದ್ದು ಗೊತ್ತಾದರೆ ಪ್ರಧಾನಿ ಕೆಂಡವಾಗ್ತಾರೆ.”
{{gap}}“ನೀವೊಬ್ಬರೇ ನನ್ನ ಹಿತೈಷಿ, ನನಗೆ ಏನು ಸಲಹೆ ಕೊಡ್ತೀರಿ ?"
{{gap}}ನಕುಲದೇವ್ ಕೈಗಡಿಯಾರ ನೋಡಿದ.
{{gap}}“ನಿಮ್ಮ ಸ್ಥಾನ ಭದ್ರ ಪಡಿಸಿಕೊಳ್ಳಿ: ಶಾಸಕರಲ್ಲಿ ಬಹುಸಂಖ್ಯಾಕರು ನಿಮ್ಮ
ಕಡೆ ಇರುವಂತೆ ನೋಡಿಕೊಳ್ಳಿ. ಅದಕ್ಕೆ ಏನೇನು ಕ್ರಮ ಅಗತ್ಯವೋ ಆ ಕ್ರಮ
ತೆಗೆದುಕೊಳ್ಳಿ.”
{{gap}}“ನೀವು ಕಾಶ್ಮೀರದಿಂದ ಬಂದ ಮೇಲೆ ಪ್ರಧಾನಿಗೆ ನನ್ನ ಪರವಾಗಿ ಒಂದು
ಮಾತು ಹೇಳಿ.' -
{{gap}}“ಹೇಳದೆ ಇರ್ತೀನಾ ?”
{{gap}}“ಕಿಷ್ಕಿ೦ಧೆ ರಾಜ್ಯಪಾಲರಿಗೂ ಫೋನ್ ಮಾಡಿ. ಚೌಗುಲೆಯಿ೦ದ೦ತೂ ನಾನು
ಪೂರ್ಣ ಸಹಾಯ ನಿರೀಕ್ಷಿಸ್ತೇನೆ. ಆತನಿಗೂ ನೀವೊಮ್ಮೆ ಫೋನ್ ಮಾಡಿದರೆ ಕೃತಜ್ಞ
೪ಾಗ್ತೇನೆ.”
{{gap}}“ಭಿನ್ನಮತೀಯರ ಕಿರಿಚಾಟದಿಂದ ಗಾಬರಿಯಾದೆಯ? ರಾಜಕೀಯದಲ್ಲಿ
ಇದೆಲ್ಲ ಸಾಮಾನ್ಯ, ಮಿನಿ."
{{gap}}“ನನಗಿದೆಲ್ಲ ಹೊಸದು.”
{{gap}}“ಹೊತ್ತಾಯು, ಹೋಗ್ತೀನಿ. ಕಾಣಿಕೆಗಾಗಿ ಥಾಂಕ್ಸ್. ನನ್ನ ಮರುಕಾಣಿಕೇನ
ಮುಖ್ಯಮಂತ್ರಿಗಳ ಸಭೆಗೆ ನೀವು ಬಂದಾಗ ಸಲ್ಲಿಸ್ತೀನಿ."
{{gap}}ಸೌದಾಮಿನಿ ಇಳಿದಳು. ಬಾಗಿಲು ಮುಚ್ಚಿಕೊಂಡಿತು. ಅದರಲ್ಲಿ ಕಿಟಿಕಿ
ಗಾಜು ಭದ್ರವಾಗಿತ್ತು. ಮಾತನಾಡಿಯೂ ಪ್ರಯೋಜನವಿಲ್ಲ. ಆ ಮಾತು ಒಳಗಿನ
ವರಿಗೆ ಕೇಳಿಸುವುದಿಲ್ಲ. ಮೋಹಕ ನಗೆ ಬೀರಲು ಯತ್ನಿಸುತ್ತ ಕೈ ಜೋಡಿಸಿದಳು.
ಆತ ಅಂಗೈಯ ಬೆರಳು ತುದಿಗಳನ್ನು ತುಟಿಗೆ ಮುಟ್ಟಿಸಿದ.
* * *
{{gap}}ನಕುಲದೇವ ಹೋದ ಸ್ವಲ್ಪ ಹೊತ್ತಿನಲ್ಲೆ ಫೆರ್ನಾಂಡೀಸ್ ಮತ್ತು ಸಿತಾರಾ
ಬಂದರು. ರಾಷ್ತ್ರಾಪಕ್ಷದ ಕಾರ್ಯದರ್ಶಿ ಬ೦ದು ಹೋದರೆ೦ದು ತಿಳಿದಾಗ, ಕಿಷ್ಟಿಂಧೆಯ
ಮೇಲೆ ಕವಿದಿರುವ ಮೋಡಗಳು ಚೆದರಿ ಹೋಗಲೂಬಹುದು,'' ಎಂದುಕೊಂಡರು.
13<noinclude></noinclude>
p7uj1jilnv3kawz2w0nkgz6ob9wnv5o
ಪುಟ:ಮಿಂಚು.pdf/೨೦೦
104
20646
321804
206794
2026-05-22T08:35:39Z
Shreelatha.Halemane
7642
/* Validated */
321804
proofread-page
text/x-wiki
<noinclude><pagequality level="4" user="Shreelatha.Halemane" />{{rh|center=|left=194|right= ಮಿ೦ಚು}}</noinclude> {{gap}}ರಂಗಧಾಮ ಜರ್ಮನಿಗೆ ಹೋಗುವುದಕ್ಕೆ ಮುಂಚೆ ಮತ್ತು ಮರಳಿದ ಮೇಲೆ
ಕುಟೀರದಲ್ಲಿ ವಸತಿ ಮಾಡಿದ ದಿನಗಳನ್ನು, ಆತ ಸೆಂಟ್ ನೀಡಿದುದನ್ನು, ಸಿತಾರಾ
ಮರೆಯುವಂತಿರಲಿಲ್ಲ. ಆ ಯುವ ಮಂತ್ರಿಗೆ ಅವಳು ಎಷ್ಟು ಇಷ್ಟವಾದಳೆಂದರೆ,
ಎರಡನೆಯ ದಿನವೇ “ಸಿತಾರಾ, ನಿನ್ನನ್ನು ಬಿಟ್ಟಿರಲಾರೆ" ಎಂದಿದ್ದ ಆತ. “ಫುಲ್
ಟೈಮ್ ಉದ್ಯೋಗ ನೀಡಿ ಖಾಯಂ ಮಾಡುವಂತೆ ಏರ್ಪಡಿಸ್ತೇನೆ. ಆಮೇಲೆ ಕಲ್ಯಾಣ
ನಗರದ ಕಾರ್ಯಸೌಧಕ್ಕೆ ವರ್ಗಮಾಡಿಸಿಕೊಂಡರಾಯ್ತು” ಎಂದು ಪ್ರೀತಿಯಿಂದ
ನುಡಿದಿದ್ದ.
{{gap}}“ನೀವು ಮಾತಾಜಿಯ ಅಚ್ಚು ಮೆಚ್ಚಿನವರಲ್ಲವೆ?" ಎಂದು ಮೆಲುದನಿಯಲ್ಲಿ
ಕೇಳಿದ್ದಳು.
{{gap}}“ಛೆ! ಛೆ! ನನ್ನನ್ನು ಕಂಡರಾಗೋದಿಲ್ಲ ಆ ತಾಯಿಗೆ.”
{{gap}}“ಕಿಷ್ಕಿ೦ಧೆಯ ಎ೦ ಎಲ್ ಎ ಗಳು ಬಂದರೆ ನಿನಗೆ ತೊಂದರೆ ಕೊಡ್ತಾರೊ ?”
{{gap}}“ಇಷ್ಟರ ತನಕ ಅಂಥದೇನೂ ಇಲ್ಲ. ಅವರ ಜತೆ ಪತ್ನಿಯರೋ ಗೆಳತಿಯರೋ
ಇದ್ದೇ ಇರ್ತಾರೆ. (ನೀವು ಮುಟ್ಟವ ತನಕ ನಾನು ಕನ್ಯೆಯಾಗಿಯೇ ಇದ್ದೆ.)"
{{gap}}ಫೆರ್ನಾಂಡೀಸ್ ಸಾಕಷ್ಟು ಜೀವನಾನುಭವಿ. ರಂಗಧಾಮನೊ೦ದಿಗೆ ಆದ
ಸಂಭಾಷಣೆಯನ್ನು ಸಿತಾರಾ ತಿಳಿಸಿದಾಗ, “ವರ್ಗ ಗಿರ್ಗ ಬೇಡ. ಇಲ್ಲಿಯೇ ಫುಲ್
ಟೈಮ್ ಅಗಿರು” ಎಂದಿದ್ದ.
{{gap}}ಇವತ್ತು ಬರುತ್ತ ಹೇಳಿದ್ದ :
{{gap}}“ಫುಲ್ ಟೈಮ್ ಉದ್ಯೋಗದ ವಿಷಯ ನೀನೊಂದು ಅರ್ಜಿ ಕೊಡು. ಎರಡು
ಭಡ್ತಿ ನೀಡಿ ಸಂಪಾರ್ಕಾಧಿಕಾರಿ ಮಾಡಿ ಅಂತ ನಾನೊಂದು ಅರ್ಜಿ ಕೊಡ್ತೇನೆ. ನಮ್ಮ
ಅದೃಷ್ಟ ಚೆನ್ನಾಗಿದ್ದರೆ ಇಬ್ಬರದಕ್ಕೂ ಹೆಬ್ಬೆಟ್ಟು ಒತುತ್ತಾರೆ, ಪರಶುರಾಮ
ಹೇಗೂ ನನ್ನ ಸ್ನೇಹಿತ. ಅರ್ಜಿಗಳನ್ನು ಕಲ್ಯಾಣನಗರಕ್ಕೆ ತಗೊಂಡು ಹೋಗ್ತಾನೆ."
{{gap}}ರಾತ್ರೆ ನಿದ್ದೆ ಕೈಗೊಟ್ಟುದರಿಂದ ಬೆಳಗ್ಗೆ ಯೋಗಾಭ್ಯಾಸ ಸಾಧ್ಯವಾಗಿರಲಿಲ್ಲ.
ಈಗ ಬಿಸಿನೀರಿನಲ್ಲಿ ಸೌದಾಮಿನಿ ಸ್ನಾನ ಮಾಡಿದಳು. ಹಿತವೆನಿಸಿತು.
{{gap}}“ಪತ್ರಿಕೆಗಳನ್ನು ತ೦ದಿದೇನೆ" ಎ೦ದ ಫ಼ೆರ್ನಾ೦ಡೀಸ್.
{{gap}}“ಇಟ್ಟಿರು . ಆಮೇಲೆ ಓದ್ತೀನಿ. ಈಗ ಒಂದು ಅರ್ಜೆಂಟ್ ಕೆಲಸ ಇದೆ.
ನೀನು, ಸಿತಾರಾ ಮತ್ತು ಪರಶುರಾಮ್ ಬನ್ನಿ.”
{{gap}}ಅವರು బంದರು. ಕುಳಿತುಕೊಳ್ಳಲು ಹೇಳಿ ಸೌದಾಮಿನಿ ಅ೦ದಳು :
{{gap}}“ಬೆಳಗ್ಗೆ ನಕುಲದೇವ್ ಜಿ ಪ್ರಧಾನಿಯಿಂದ ಒಂದು ಸಂದೇಶ ತಂದ್ರು. ಕಿಷ್ಕಿ೦
ಧೆಯ ಈಗಿನ ಪರಿಸ್ಥಿತಿ ಮೇಲೆ ಒಂದು ವರದಿ ಬೇಕಂತೆ. ಇವತ್ತು ಸಂಜೆ ಐದರೊಳಗೆ
ಅವರ ಕೈ ಸೇರಬೇಕಂತೆ, ಆಪ್ತ ಕಾರ್ಯದರ್ಶಿಗೆ ತಲಪಿಸೋಕೆ ಹೇಳಿದ್ದಾರೆ.
ಪ್ರಧಾನಿಗೆ ಇವತ್ತು-ನಾಳೆ ಬಿಡುವಿಲ್ಲ. ನಾನೋ ನಾಳೆ ಸಂಜೆಯೇ ದಿಲ್ಲಿ ಬಿಡಬೇಕು.<noinclude></noinclude>
jnjbxsj0k0wc9pemf59o0c3y5aah0ss
321805
321804
2026-05-22T08:36:10Z
Shreelatha.Halemane
7642
321805
proofread-page
text/x-wiki
<noinclude><pagequality level="4" user="Shreelatha.Halemane" />{{rh|center=|left=194|right= ಮಿ೦ಚು}}</noinclude> {{gap}}ರಂಗಧಾಮ ಜರ್ಮನಿಗೆ ಹೋಗುವುದಕ್ಕೆ ಮುಂಚೆ ಮತ್ತು ಮರಳಿದ ಮೇಲೆ
ಕುಟೀರದಲ್ಲಿ ವಸತಿ ಮಾಡಿದ ದಿನಗಳನ್ನು, ಆತ ಸೆಂಟ್ ನೀಡಿದುದನ್ನು, ಸಿತಾರಾ
ಮರೆಯುವಂತಿರಲಿಲ್ಲ. ಆ ಯುವ ಮಂತ್ರಿಗೆ ಅವಳು ಎಷ್ಟು ಇಷ್ಟವಾದಳೆಂದರೆ,
ಎರಡನೆಯ ದಿನವೇ “ಸಿತಾರಾ, ನಿನ್ನನ್ನು ಬಿಟ್ಟಿರಲಾರೆ" ಎಂದಿದ್ದ ಆತ. “ಫುಲ್
ಟೈಮ್ ಉದ್ಯೋಗ ನೀಡಿ ಖಾಯಂ ಮಾಡುವಂತೆ ಏರ್ಪಡಿಸ್ತೇನೆ. ಆಮೇಲೆ ಕಲ್ಯಾಣ
ನಗರದ ಕಾರ್ಯಸೌಧಕ್ಕೆ ವರ್ಗಮಾಡಿಸಿಕೊಂಡರಾಯ್ತು” ಎಂದು ಪ್ರೀತಿಯಿಂದ
ನುಡಿದಿದ್ದ.
{{gap}}“ನೀವು ಮಾತಾಜಿಯ ಅಚ್ಚು ಮೆಚ್ಚಿನವರಲ್ಲವೆ?" ಎಂದು ಮೆಲುದನಿಯಲ್ಲಿ
ಕೇಳಿದ್ದಳು.
{{gap}}“ಛೆ! ಛೆ! ನನ್ನನ್ನು ಕಂಡರಾಗೋದಿಲ್ಲ ಆ ತಾಯಿಗೆ.”
{{gap}}“ಕಿಷ್ಕಿ೦ಧೆಯ ಎ೦ ಎಲ್ ಎ ಗಳು ಬಂದರೆ ನಿನಗೆ ತೊಂದರೆ ಕೊಡ್ತಾರೊ ?”
{{gap}}“ಇಷ್ಟರ ತನಕ ಅಂಥದೇನೂ ಇಲ್ಲ. ಅವರ ಜತೆ ಪತ್ನಿಯರೋ ಗೆಳತಿಯರೋ
ಇದ್ದೇ ಇರ್ತಾರೆ. (ನೀವು ಮುಟ್ಟವ ತನಕ ನಾನು ಕನ್ಯೆಯಾಗಿಯೇ ಇದ್ದೆ.)"
{{gap}}ಫೆರ್ನಾಂಡೀಸ್ ಸಾಕಷ್ಟು ಜೀವನಾನುಭವಿ. ರಂಗಧಾಮನೊ೦ದಿಗೆ ಆದ
ಸಂಭಾಷಣೆಯನ್ನು ಸಿತಾರಾ ತಿಳಿಸಿದಾಗ, “ವರ್ಗ ಗಿರ್ಗ ಬೇಡ. ಇಲ್ಲಿಯೇ ಫುಲ್
ಟೈಮ್ ಅಗಿರು” ಎಂದಿದ್ದ.
{{gap}}ಇವತ್ತು ಬರುತ್ತ ಹೇಳಿದ್ದ :
{{gap}}“ಫುಲ್ ಟೈಮ್ ಉದ್ಯೋಗದ ವಿಷಯ ನೀನೊಂದು ಅರ್ಜಿ ಕೊಡು. ಎರಡು
ಭಡ್ತಿ ನೀಡಿ ಸಂಪಾರ್ಕಾಧಿಕಾರಿ ಮಾಡಿ ಅಂತ ನಾನೊಂದು ಅರ್ಜಿ ಕೊಡ್ತೇನೆ. ನಮ್ಮ
ಅದೃಷ್ಟ ಚೆನ್ನಾಗಿದ್ದರೆ ಇಬ್ಬರದಕ್ಕೂ ಹೆಬ್ಬೆಟ್ಟು ಒತುತ್ತಾರೆ, ಪರಶುರಾಮ
ಹೇಗೂ ನನ್ನ ಸ್ನೇಹಿತ. ಅರ್ಜಿಗಳನ್ನು ಕಲ್ಯಾಣನಗರಕ್ಕೆ ತಗೊಂಡು ಹೋಗ್ತಾನೆ."
{{gap}}ರಾತ್ರೆ ನಿದ್ದೆ ಕೈಗೊಟ್ಟುದರಿಂದ ಬೆಳಗ್ಗೆ ಯೋಗಾಭ್ಯಾಸ ಸಾಧ್ಯವಾಗಿರಲಿಲ್ಲ.
ಈಗ ಬಿಸಿನೀರಿನಲ್ಲಿ ಸೌದಾಮಿನಿ ಸ್ನಾನ ಮಾಡಿದಳು. ಹಿತವೆನಿಸಿತು.
{{gap}}“ಪತ್ರಿಕೆಗಳನ್ನು ತ೦ದಿದೇನೆ" ಎ೦ದ ಫ಼ೆರ್ನಾ೦ಡೀಸ್.
{{gap}}“ಇಟ್ಟಿರು . ಆಮೇಲೆ ಓದ್ತೀನಿ. ಈಗ ಒಂದು ಅರ್ಜೆಂಟ್ ಕೆಲಸ ಇದೆ.
ನೀನು, ಸಿತಾರಾ ಮತ್ತು ಪರಶುರಾಮ್ ಬನ್ನಿ.”
{{gap}}ಅವರು బంದರು. ಕುಳಿತುಕೊಳ್ಳಲು ಹೇಳಿ ಸೌದಾಮಿನಿ ಅ೦ದಳು :
{{gap}}“ಬೆಳಗ್ಗೆ ನಕುಲದೇವ್ ಜಿ ಪ್ರಧಾನಿಯಿಂದ ಒಂದು ಸಂದೇಶ ತಂದ್ರು. ಕಿಷ್ಕಿ೦
ಧೆಯ ಈಗಿನ ಪರಿಸ್ಥಿತಿ ಮೇಲೆ ಒಂದು ವರದಿ ಬೇಕಂತೆ. ಇವತ್ತು ಸಂಜೆ ಐದರೊಳಗೆ
ಅವರ ಕೈ ಸೇರಬೇಕಂತೆ, ಆಪ್ತ ಕಾರ್ಯದರ್ಶಿಗೆ ತಲಪಿಸೋಕೆ ಹೇಳಿದ್ದಾರೆ.
ಪ್ರಧಾನಿಗೆ ಇವತ್ತು-ನಾಳೆ ಬಿಡುವಿಲ್ಲ. ನಾನೋ ನಾಳೆ ಸಂಜೆಯೇ ದಿಲ್ಲಿ ಬಿಡಬೇಕು.<noinclude></noinclude>
7uyzpqkz1pnl283t3ozw9fyy44jxave
ಪುಟ:ಮಿಂಚು.pdf/೨೦೧
104
20647
321807
206795
2026-05-22T08:46:46Z
Shreelatha.Halemane
7642
/* Validated */
321807
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=ಮಿಂಚು|right=195}}
ನಾಳೆ ರಾತ್ರೆ ಕಲ್ಯಣನಗರದಲ್ಲಿ ಸಂಪುಟದ ಸಭೆಯಿದೆ. ಟಿಪ್ಪಣಿ ಕೊಡ್ತೇನೆ.
ಅದರ ಆಧಾರದ ಮೇಲೆ ಒಂದು ಮನವಿ ಡ್ರಾಫ್ಟ್ ಹಾಕಿ ನನಗೆ ತೋರಿಸಿ."
{{gap}}"ಸರಿ, ಮಾತಾಜಿ" ಎಂದ ಫ಼ೆರ್ನಾ೦ಡೀಸ್.
{{gap}}“ಸಿತಾರಾ ನೀನು ಶೀಘ್ರ ಲಿಪೀಲಿ ಬರಕೊ.”
{{gap}}"ಹೂ೦.ಮಾತಾಜಿ,”
{{gap}}'ರಾಷ್ಟ್ರದ ಪ್ರಧಾನಿಯವರ ಸನ್ನಿಧಿಗೆ ವಿಜ್ಞಾ ಪನೆಗಳು ಇತ್ಯಾದಿ....ಇಂಥವರಿಂದ ನೊಂದ ಮನಸ್ಸಿನಿಂದ ಈ ಮನವಿ ಪತ್ರ ಬರೆಯುತ್ತಿದ್ದೇನೆ. ತಮಗೆ ಬಿಡುವಿಲ್ಲದ ಕಾರಣ ಈ ಲಿಖಿತ ಮನವಿ ಎಂದು ಪ್ರತ್ಯೇಕ ಹೇಳಬೇಕಾಗಿಲ್ಲ. ಪ್ಯಾರಾ: ಕಿಷ್ಕೆ೦ಧೆ ಯಲ್ಲಿ ಈ ಕೆಲ ಸಮಯದಿಂದ ಆಗಿರುವ ಘಟನಾವಳಿಯನ್ನು ಹೀಗೆ ನಿರೂಪಿಸಬೇಕು. ಪ್ಯಾರಾ ಒಂದು (ಅಂಕೆಯಲ್ಲಿ) : ಕಿಷ್ಕಿ೦ಧೆಯಲ್ಲಿ ಮಹಾಚುನಾವಣೆಯಲ್ಲಿ ನಮ್ಮ ಪಕ್ಷ ಗಳಿಸಿದ ಪ್ರಚಂಡ ವಿಜಯ. ತಮ್ಮ ಆಶೀರ್ವಾದವೂ ನನ್ನ ಅಸಂಖ್ಯ ಹಿಂಬಾಲಕರ ಅವಿಶ್ರಾ೦ತ ದುಡಿಮೆಯೂ ಅಂಥ ವಿಜಯವನ್ನು ಸಾಧ್ಯಗೊಳಿಸಿದುವು, ಪ್ಯಾರಾ ಎರಡು : ನಾಯಿಕೆಯಾಗಿ ನನ್ನ ಸರ್ವಾನುತದ ಆಯ್ಕೆ, ಪ್ಯಾರಾ ಮೂರು : ಸಂಪುಟದ ರಚನೆ, ಪ್ಯಾರಾ ನಾಲ್ಕು : ಕಿಷ್ಕಿ೦ಧೆಯ ಸರ್ವಾ೦ಗೀಣ ಉನ್ನತಿಗಾಗಿ ಸೌದಾಮಿನಿ ಪ್ರಣಾಳಿಕೆಯನ್ನು ರೂಪಿಸಿದ್ದು. ಪ್ಯಾರಾ ರಾಷ್ಟ್ರೀಯ ಭಾವೈಕ್ಯ.... ಮತೀಯ ಸೌಹಾರ್ದ.... ಹಿಂದುಳಿದವರ ಉನ್ನತಿಗಾಗಿ ಕರೆ.... ಲಾಭ ಬಡಕರನ್ನೂ ಕಳ್ಳ ಸಂತೆ
ಯವರನ್ನೂ ಬಗ್ಗು ಬಡಿಯುವ ಆಶ್ವಾಸನೆ.... ನಿಮ್ಮಲ್ಲಿ ಸೌದಾಮಿನಿ ಪ್ರಣಾಳಿಕೆಯ
ಪ್ರತಿ ಇದೆ ಅಲ್ಲವೆ? (ಫೆರ್ನಾಂಡೀಸ್ : “ಇದೆ") ಅದರಿಂದ ವಾಕ್ಯಗಳನ್ನು ಎತ್ತಿ
ಕೊಳ್ಳಿ. ಪ್ಯಾರಾ : ಬಜೆಟ್ ಅಧಿವೇಶನ. ಪ್ಯಾರಾ: ಕೊರತೆಯದಾದರೂ ಪ್ರಗತಿ
ಪರವಾದ ಮುಂಗಡ ಪತ್ರ. ಪ್ಯಾರಾ: ಪಕ್ಷದ ಕಾರ್ಯಮಾಡದೆ ಬರಿಯ ಅಧಿಕಾರ
ವನ್ನು ಕೆಲವರು ಬಯಸಿದರು. ನಾವು ಇಡಿಯ ರಾಷ್ಟ್ರದ ಪಕ್ಷಕ್ಕಾಗಿ :ನಿಧಿ
ಸಂಗ್ರಹಿಸಿ ಪ್ರತಿ ತಿಂಗಳೂ ಸಂದಾಯ ಮಾಡುತ್ತಿರುವುದು ತಮಗೆ ತಿಳಿದಿದ್ದೆ, ಪ್ಯಾರಾ:
ಮನುಷ್ಯ ಸಹಜವಾದ ದುರಾಶೆಯಿಂದ ಕೆಲ ಮಂತ್ರಿಗಳಿಂದ ಕರ್ತವ್ಯಲೋಪ ನಡೆ
ಯಿತು. ಸ್ವ೦ತಕ್ಕಾಗಿ ಹಣ ಸಂಗ್ರಹಿಸುವುದು: ತಮ್ಮ ಬೆಂಬಲಿಗರ ಬಣ ಕಟ್ಟುವುದು
ಇಂಥ ಮಾಮೂಲೀ ಚಿಲ್ಲರೆ ಕೆಲಸಗಳು ಶುರುವಾದುವು. ವಿಶ್ವಂಭರ ಎಂಬ ಅತ್ಯಂತ
ಮಹತ್ವಕಾ೦ಕ್ಷಿ ಪಕ್ಷದ ಶಿಸ್ತನ್ನು ಉಲ್ಲಂಘಿಸಿದ. ಪ್ಯಾರಾ: ವಿಧಾನ ಸಭಾಪತಿ
ಲಕ್ಷ್ಮೀಪತಿಗೆ ಆಮಿಷ ಒಡ್ಡಿದ.... ಬೇಜಾರು... ಪರಶುರಾಮ್ ನಿನಗೆ ಗೊತ್ತಲ್ಲಪ್ಪ
ಈ ದಾರುಣ ಕಥೆ, ಯಾವ ರಂಜನೆಯೂ ಇಲ್ಲದೆ ನೇರ ಪದಗಳಲ್ಲಿ ಭಿನ್ನಮತೀಯ
ರೆಂದು ಕರೆದುಕೊಂಡಿರುವ ಸ್ವಾರ್ಥಿಗಳ ಚಟುವಟಿಕೆಯ ವಿಷಯ ಬರೆ. ಅದಾದ
ಮೇಲೆ, ಜಲವಿದ್ಯುತ್ ಯೋಜನೆ, ಕೈಗಾರಿಕೋದ್ಯಮಗಳ ಸ್ಥಾಪನೆ, ನೀರಾವರಿ ಈ
ದಿಕ್ಕಿನಲ್ಲಿ ನಡೆದಿರುವ ಕೆಲಸಗಳನ್ನು ವಿವರವಾಗಿ ತಿಳಿಸು, ಪ್ಯಾರಾ: ಅಂತ್ಯದಲ್ಲಿ :<noinclude></noinclude>
insc0bonwjep13h74lw7gjxuyih2axm
ಪುಟ:ಮಿಂಚು.pdf/೨೦೨
104
20649
321815
206796
2026-05-22T08:52:51Z
Shreelatha.Halemane
7642
/* Validated */
321815
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=196|right=ಮಿ೦ಚು}}
ಕಳಕಳಿಯ ಮನವಿ. ಪಕ್ಷದ ಮತ್ತು ಸರಕಾರದ ವೈರಿಗಳ ಚಟುವಟಿಕೆಯನ್ನು ಕಡೆ
ಗಣಿಸುವಂತಿಲ್ಲ. ಕಟ್ಟುನಿಟ್ಟಾದ ಶಿಸ್ತುಪಾಲನೆ ಇಲ್ಲದಿದ್ದರೆ ಪಕ್ಷಕ್ಕೆ ಧಕ್ಕೆಯುಂಟಾಗು
ತ್ತದೆ. ಶಿಸ್ತು ಉಲ್ಲಂಘಿಸಿದವರ ಮೇಲೆ ಶಿಸ್ತಿನ ಕ್ರಮ ಕೈಗೊಳ್ಳಲು ತಮ್ಮ ಅನುಮತಿ
ಬೇಕು. ತಾವು ನನ್ನ ಧುರೀಣರು. ಈ ಜೀವದಲ್ಲಿ ಉಸಿರು ಇರುವವರೆಗೂ ತಮಗೆ
ನಿಷ್ಟೆಯಿಂದ ಇರುತ್ತೇನೆ. ತಮ್ಮ ಬೂಟಿನ ಲೇಸ್ ಕಟ್ಟುವುದಕ್ಕೂ ಬಿಚ್ಚುವುದಕ್ಕೂ
ನಾನು ಸಿದ್ದ. ತಮ್ಮ ಪಾದ ಧೂಳಿ ನನ್ನ ಶಿರಸ್ಸಿನ ಮೇಲಿರಲಿ. ತಮ್ಮಿಂದ ಉತ್ತರ
ವನ್ನಾಗಲೀ ಫೋನ್ ಕರೆಯನ್ನಾಗಲೀ ಇದಿರು ನೋಡುತ್ತೇನೆ. ಇತಿ ತಮ್ಮ ಇತ್ಯಾದಿ
ಇತ್ಯಾದಿ. ಪಿ.ಎಸ್ : ನಾಳೆ ಸಂಜೆಯ ಫ್ಲೈಟಿನಲ್ಲಿ ಕಲ್ಯಾಣನಗರಕ್ಕೆ ವಾಪ
ಸಾಗುತ್ತೇನೆ.... ಮಧ್ಯೆ ಮಧ್ಯೆ ವಿವರ ಸೇರಿಸಿಕೊಳ್ಳಿ. ಪತ್ರ ತೀರಾ ಚಿಕ್ಕದಾಗಲೂ
ಬಾರದು, ತೀರ ದೊಡ್ಡದಾಗಲೂ ಬಾರದು... ಇನ್ನು ಎರಡು ಗ೦ಟೆಯೊಳಗೆ
ಡ್ರಾಫ್ಟ್ ನನ್ನ ಕೈ ಸೇರಬೇಕು. ಫೋನ್ ಬಂದರೆ ನಾನೇ ಎತ್ಕೊಳ್ತೀನಿ."
{{gap}}ಫೆರ್ನಾಂಡೀಸ್ : “ಈಗ ತಮ್ಮ ಕೊಠಡಿಯಲ್ಲೇ ಪ್ಲಗ್ ಇದೆ. ಫೋನ್ ಅಲ್ಲಿಯೇ ಇಡ್ತೇನೆ.”
{{gap}}ಸೌದಾಮಿನಿ : “ಪ್ಲಗ್ ಹಾಕಿಸಿದೀರಾ ? ಫೈನ್ ನೀವು ಶುರುಮಾಡಿ
ಡ್ರಾಫ್ಟಿ೦ಗ್ ಸಿತಾರಾ. ಫೆರ್ನಾಂಡೀಸ್, ಫೋನ್ ಅಲ್ಲೇ ಇರಲಿ. ಯಾವುದಾದರೂ
ಪತ್ರಿಕೆಯವರಿಂದ ಫೋನ್ ಬಂದರೆ ಸ್ವತಃ ನಾನು ಉತ್ತರಿಸೋದು ಸರಿಯಲ್ಲ.
ಯಾರು ಕೇಳಿದರೂ ಕಿಷ್ಕಿ೦ಧೆಯ ಮುಖ್ಯಮ೦ತ್ರಿ ಸೌದಾಮಿನಿ ದೇವಿ ಇಲ್ಲಿಗಿನ್ನೊ
ಬಂದಿಲ್ಲ-ಅನ್ನಿ, ಸಂದೇಶ ಇದ್ದರೆ ಬರಕೊಳ್ಳಿ.
{{gap}}ತನ್ನ ಕೊಠಡಿಯ ಬಾಗಿಲು ಮುಚ್ಚಿ , ಸೌದಾಮಿನಿ ಪತ್ರಿಕೆಗಳನ್ನು ತೆರೆದಳು.
ಕಿಷ್ಕಿ೦ಧೆಯ ಮುಖ್ಯಮ೦ತ್ರಿ ದಿಲ್ಲಿಗೆ ಪ್ರಯಾಣ ಬೆಳೆಸಿದರು. ಪ್ರಧಾನಿಯನ್ನು ಭೇಟಿ
ಮಾಡುವ ಕಾರ್ಯಕ್ರಮವಿದೆ_ಎಂಬ ಒಂದು ವಾರ್ತೆ ಸಿಕ್ಕಿತು. ಗೋವಾದಲ್ಲಿ ಚಲೇ
ಜಾವ್ ಚಳವಳಿ....
{{gap}}ಓದಲು ಬೇಸರ. ಕಲ್ಯಾಣನಗರದ ಸುದ್ದಿ ಏನಾದರೂ ಇದೆಯೆ ಎಂದು ಹುಡುಕಿದಳು. ಅಷ್ಟೆ.
{{gap}}ಕಿಪ್ಕಿಂಧಾ ಸಾಹಿತ್ಯ ಲೋಕದ ಒಂದು ದಿಗ್ಗಜ ಉರುಳಿತ್ತು. ತುಂಬಲಾಗದ
ನಷ್ಟ, ಮುಖ್ಯಮಂತ್ರಿ ಸಂತಾಪ ವ್ಯಕ್ತಪಡಿಸಬೇಕು. ವಾರ್ತಾ ಇಲಾಖೆಗೆ ಫೋನ್
ಮಾಡಿದರಾಯಿತು, ಅವರು ಪತ್ರಿಕೆಗಳಿಗೆ ಮುಖ್ಯಮಂತ್ರಿಯ ಹೇಳಿಕೆ ನೀಡುತ್ತಾರೆ.
* * *
{{gap}}....ಮನವಿ ಪತ್ರದ ಕರಡು ಪ್ರತಿ ಬ೦ತು. ಸೌದಾಮಿನಿಗೆ ಮೆಚ್ಚುಗೆ
ಯಾಯಿತು.<noinclude></noinclude>
2eaqlglo45v7lquu6xj5297l1xlm7v0
ಪುಟ:ಮಿಂಚು.pdf/೨೦೩
104
20650
321823
206797
2026-05-22T09:06:15Z
Shreelatha.Halemane
7642
/* Validated */
321823
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=ಮಿ೦ಚು|right=197}}
{{gap}}“ನಿಮ್ಮಲ್ಲಿ ಸೊಗಸಾಗಿ ಟೈಪ್ ಮಾಡುವವರು ಯಾರು ?"
{{gap}}"ಸಿತಾರಾ," ಎಂದ ಫೆರ್ನಾ೦ಡೀಸ್.
{{gap}}“ಮೂರು ಪ್ರತಿ ಮಾಡಮ್ಮ, ನೀವು ಫೆರ್ನಾಡೀಸ್, ಕಲ್ಯಾಣನಗರಕ್ಕೆ ಒಂದು ಲೈಟ್ನಿಂಗ್ ಕಾಲ್ ಹಾಕಿ_ವಾರ್ತಾ ಇಲಾಖೆಯ ನಿರ್ದೆಶಕನಿಗೆ. ಇಲ್ಲಿದೆ ನೋಡಿ,
ಒಬ್ಬ ಸಾಹಿತಿ ಸುದ್ದಿ. ಮುಖ್ಯಮಂತ್ರಿಯ ಸಂತಾಪ ವ್ಯಕ್ತಪಡಿಸಿ ಒಂದು
ಪ್ರತಿಕಾ ಪ್ರಕಟಣೆ ಹೊರಡಿಸಲಿ.”
{{gap}}ಪರಶುರಾಮ ಮುಖ್ಯಮಂತ್ರಿಯ ಇನ್ನೊಂದು ಸೂಟ್ಖೆಸಿನಿ೦ದ ಲೆಟರ್
ಪ್ಯಾಡ್ ತೆಗೆದು, ಸಿತಾರಾಗೆ ಕೊಟ್ಟ. ಅಕೆ ಟೈಪ್ರೈಟರ್ ಬಳಿಗೂ ಫೆರ್ನಾಡೀಸ್
ಟೆಲಿಫೋನಿನ ಹತ್ತಿರಕ್ಕೂ ಸರಿದರು.
{{gap}}ಪ್ರಧಾನಿಯ ಕಾರ್ಯಲಯಕ್ಕೆ ಹೋಗಬೇಕಾದ ಲಕೋಟೆ ಸಿದ್ಧವಾದ ಮೇಲೆ
ಮುಖ್ಯಮ೦ತ್ರಿ ಊಟಕ್ಕೆ ಕುಳಿತಳು. ಶ್ರೀಪಾದನೇ ಬಂದು ಹೇಳಿದ್ದ :
{{gap}}"ಮಾತಾಜಿ ಭೋಜನಕ್ಕೆ ದಯಮಾಡಿಸಬೇಕು."
{{gap}}'ರುಚಿಕರ ಅಡುಗೆ. ಒಂದು ತುತ್ತು ಹೆಚ್ಚು ಉಂಡರೇನು ? ಇನ್ನು ನಾನು
ಟೆನ್ನಿಸ್ ಆಡುವುದು ಅಷ್ಟ್ರರಲ್ಲೇ ಇದೆ. ಇನ್ನು ಇರೋದು ಹೋರಾಟ ಕೈ ಕಾಲು
ಗಳಲ್ಲಿ ಒಂದಿಷ್ಟು ಶಕ್ತಿ ಇದ್ದರಲ್ಲವೆ ಮೇಲು?' ಎಂದು ಸೌದಾಮಿನಿ ಯೋಚಿಸಿದಳು.
"ಇಷ್ಟು ಬೇಗ ಸೋಲು ಒಪ್ಕೊಳ್ತೀಯಾ ?'ಎಂದು ಒಳದನಿ ಕುಟುಕಿತು, 'ಇವತ್ತು
ರಾತ್ರೆ ಬಾಬಾಜಿಗೆ ಫೋನ್ ಮಾಡಬೇಕು' ಎಂದುಕೊಂಡಳು.
{{gap}}ಸಿಬ್ಬಂದಿಯ ಊಟವೂ ಆದ ಮೇಲೆ ಫೆರ್ನಾಂಡೀಸ್ನನ್ನು ಸೌದಾಮಿನಿ
ಕರೆದಳು.
{{gap}}“ಕಿಷ್ಟಿಂಧೆಗೆ ನಿಮ್ಮಿಂದೊಂದು ಸೇವೆ ಸಲ್ಲಬೇಕಲ್ಲ?”
{{gap}}“ನಾನು ಇರೋದೇ ಅದಕ್ಕಲ್ಲವ? ಹೇಳಿ, ಮಾತಾಜಿ.”
{{gap}}“ಹೋದ ಸಲ ಬಂದಾಗ ಅಶೋಕದಲ್ಲಿ ಸಂಪಾದಕರೊಡನೆ ಸಂವಾದ ಮಾಡಿದ್ದೆವಲ್ಲ ?”
{{gap}}“ಈ ಸಲವೂ ಒ೦ದು ?"
{{gap}}“ಬೇಡ. ಅವರೊಡನೆ ಮಾತುಕತೆಗೆ ಇದು ಸರಿಯಾದ ಸಮಯವಲ್ಲ....”
{{gap}}"....."
{{gap}}“ಆ ದಿನ ನಿಮ್ಮ ಗೆಳೆಯ ಪತ್ರಕರ್ತ ಒಬ್ಬ ಬಂದಿದ್ದ ...."
{{gap}}"ಹೌದು."
{{gap}}"ಸಾಯ೦ಕಾಲ ಈ ಲಕೋಟೆ ಮೇಲೆ ಅವನನ್ನು ಕರಕೊಂಡು
ಬರ್ತೀರಾ ? ನಾಳೆ ಬೆಳಗ್ಗಿನ ಯಾವುದಾದರೂ ಪತ್ರಿಕೇಲಿ ಕಿಷ್ಕಿ೦ಧೆ ವಿಷಯ
ಲೇಖನ ಪ್ರಕಟವಾಗಬೇಕು. 'ಸೌದಾಮಿನಿಯ ಪಟ್ಟ! ಭಿನ್ನಮತೀಯರಿಗೆ ಆಘಾತ!'<noinclude></noinclude>
jmfqab82v3a33pf4awxf9e7ump5ajye
ಪುಟ:ಮಿಂಚು.pdf/೨೦೪
104
20651
321827
206798
2026-05-22T09:16:00Z
Shreelatha.Halemane
7642
/* Validated */
321827
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=198 |right=ಮಿ೦ಚು}}
ಅವನ ಹತ್ತಿರ ನಮ್ಮ ಮಾತುಕತೆ ಸೂಕ್ಷ್ಮತಮ ರಾಯಭಾರ. ಐದು ಸಾವಿರ
ಸಂಭಾವನೆ ಕೊಡೋಣ. ನಾಳೆಯೇ, ಆದರೆ ಈ ಸಂಗತಿ ಅತ್ಯಂತ ರಹಸ್ಯವಾಗಿರ
ಬೇಕು. ನೀನೆಲ್ಲಾದರೂ ಡಿಂಗಾಗಿ, ಬಾಯಿ ಬಿಟ್ಟಿರೋ ಕೆಟ್ಟೆವು. ಈ ವ್ಯವಹಾರ
ಕುದುರಿಸಿದಿರೋ ನಿಮ್ಮನ್ನು ದಿಲ್ಲಿಯಲ್ಲಿ ಕಿಷ್ಕ್ರಿಂಧೆಯ ಸಂಪರ್ಕಾಧಿಕಾರಿ ಮಾಡ್ತೇವೆ."
{{gap}}ರೋಗಿ ಬಯಸುವುದೇನು ! ವೈದ್ಯ ನೀಡುವುದೇನು ! ಗೆದ್ದೆ ಎನಿಸಿತು
ಫೆರ್ನಾಂಡೀಸ್ಗೆ ಇವತ್ತು ಬೆಳಗ್ಗೆ ಯಾರ ಮುಖ ನೋಡಿ ಎದ್ದೆ? ಹೆಂಡತೀದು,
ಇನ್ನು ಯಾರದು ? ಆ ಮಿತ್ರ ಒಳ್ಳೆಯವನು. ಒಂದು ಸಾವಿರ ನನಗೆ ಕೊಟ್ಟಾನು.
ಆ ಸೂಟ್ಕೇಸಿನಲ್ಲಿ ನಗದು ಎಷ್ಟಿದೆಯೊ ? ಎಷ್ಟಿದ್ದರೇನು? ಐದು ಸಾವಿರ ಇದ್ದೇ ಇರ್ತದೆ. ಆ ಮಿತ್ರನಿಗೆ ಫೋನ್ ಮಾಡಬೇಕು
{{gap}}ಆ ವಾರ ಅವನಿಗೆ ಹಗಲು ಪಾಳಿ. ಸಿಕ್ಕಿದ :
{{gap}}“ಆರು ಘಂಟೆಗೆ ಬರೀನಿ. ಹೊರಗೆ ಬಾಗಿಲ ಹತ್ತಿರ ಕಾಯ್ದಿರು. ಒಂದು
ಸ್ಕೂಪಿದೆ. ಈಗಲೇ ಯಾರಿಗೂ ಏನೂ ಹೇಳಬೇಡ."
{{gap}}ಮುಖ್ಯಮಂತ್ರಿಯ బಳಿಕ ಹೋಗಿ ಫೆರ್ನಾಂಡೀಸ್ ಅ೦ದ :
{{gap}}“ವಿಕಾಸ್ ಸಿಕ್ಕಿದ, ಅವತ್ತು ಬಂದಿದ್ದ ಗೆಳೆಯ, ಆರೂವರೆ ಗಂಟೆಗೆ ಕರ
ಕೊಂಡು ಬರ್ತಾನೆ. ಒಂದು ಸ್ಕೂಪ್ ಇದೆ ಅಂತಷ್ಟೇ ಹೇಳಿದೆ."
{{gap}}“ಒಳ್ಳೇದು. ಅವರ ಪತ್ರಿಕೆ ಯಾವುದು ?”
{{gap}}“ಹಿಂದೂಸ್ಥಾನ್ ಹೆರಾಲ್ಡ್, ಪ್ರಧಾನಿ ಓದುವ ದೈನಿಕ."
{{gap}}....ಲಕೋಟ ತಲಪಿಸಿದ ಮೇಳಲೇ ಫೆರ್ನಾಂಡೀಸ್ ಹಿಂದೂಸ್ಥಾನ್ ಹೆರಾಲ್ಡ್
ಕಾರ್ಯಾಲಯಕ್ಕೆ ಹೋದ. ಪರಶುರಾಮ ಫಟ್ ಫಟಿ ಹಿಡಿದು ಕುಟೀರ ತಲಪಿದ.
{{gap}}....ಸೌದಾಮಿನಿಯ ಎದುರು ಕುಳಿತ.
{{gap}}“ಹೋದ ಸಲ ನಿಮ್ಮಿಂದಾಗಿ ಕಾರ್ಯಕ್ರಮ ಯಶಸ್ವಿಯಾಯ್ತು. ಈ ಸಲದ್ದು
ಅವಸರದ ಭೇಟಿ, ಆದರೂ ನಿಮ್ಮನ್ನಿಷ್ಟು ನೋಡಿ ಹೋಗೋಣ ಅನಿಸ್ತು, ನೀವು
ಬ೦ದಿರಿ, ಸಂತೋಷ."
{{gap}}“ಇತ್ತೀಚೆಗೆ ಕಿಪ್ಕಿಂಧೆ ವಾರ್ತೆಗಳನ್ನ ಸ್ವಲ್ಪ ಕಾತರದಿಂದ ಓದ್ತಾ ಇದ್ದೇನೆ."
{{gap}}“ರಾಷ್ಟ್ರದ್ರೋಹಿಗಳು ವಾತಾವರಣವನ್ನ ಕಲುಷಿತಗೊಳಿಸಿದ್ದಾರೆ,
ಫೆರ್ನಾಂಡೀಸ್ ಎಲ್ಲ ಹೇಳಿರಬೇಕು, ಅಲ್ಲವೆ ?”
{{gap}}“ಹೇಳಿದ್ದಾನೆ.”
{{gap}}“ಪರಶುರಾಮ್, ಪ್ರಧಾನಿಗೆ ಬರೆದ ಪತ್ರದ ಒಂದು ಪ್ರತಿ ಕೊಡಿ, ನಮ್ಮ
ಮಿತ್ರರು ಓದಿ ನೋಡಲಿ.”
{{gap}}ಪ್ರತಿ ಬಂತು. ವಿಕಾಸ್ ಓದಿದ.
{{gap}}“ಟಿಪ್ಪಣೆ ಮಾಡ್ಕೊಳ್ಲಾ ?'' ಎಂದು ಕೇಳಿದ,
{{gap}}“ಅವಶ್ಯ ಮಾಡ್ಕೊಳ್ಲಿ .”<noinclude></noinclude>
agws9s2ofiwcynenckkxn996uug2i5q
ಪುಟ:ಮಿಂಚು.pdf/೨೦೫
104
20652
321830
206799
2026-05-22T09:25:46Z
Shreelatha.Halemane
7642
/* Validated */
321830
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=ಮಿಂಚು|right= 199}}
{{gap}}ಟಿಪ್ಪಣಿ ಕೆಲಸ ಮುಗಿದ ಬಳಿಕ ವಿಕಾಸ್ ಕೇಳಿದ:
{{gap}}“ನಾನು ತಮ್ಮನ್ನು ಕಂಡೆ ಅಂತ ಮುದ್ರಿಸೋದು ಬೇಡ ಅಲ್ಲವಾ?”
{{gap}}"ಬೇಡ, ತಿಳಿದು ಬಂದಿದೆ అంತ బರೀರಿ."
{{gap}}ಪರಶುರಾಮ ಬ೦ದು. “ಕಾಫಿ ತರಿಸಲೆ ?" ಎ೦ದ.
{{gap}}“ಬೇಡ, ನಾನು ತಕ್ಷಣ ಕಾರ್ಯಾಲಕ್ಕೆ. ಹೋಗಬೇಕು. ಈ ವಿಷಯ ಬರೆದು ಮುಗಿಸಬೇಕು. ಸ್ವಲ್ಪ ಜೀಪ್-”
{{gap}}“ಫೆರ್ನಾಂಡೀಸ್ ಬಿಟ್ಟ ಬರ್ತಾನೆ . ನಿಮ್ಮ ಪತ್ರಿಕಾಲಯ ನಾನು ನೋಡ ಬೇಕು. ಇವತ್ತಲ್ಲ, ಮುಂದಿನ ಸಲ."
{{gap}}“ಒಂದು ಪ್ರಶ್ನೆ : ಈ ಐಕ್ಯ ಭಂಜಕರಿಗೆ ಪರಾಭವ ಶತಸ್ಸಿದ್ಧ ಅಂತ ನೀವು ಖಡಾಖಂಡಿತವಾಗಿ ಹೇಳ್ತೀರಾ ?"
{{gap}}“ಭಾರತ ಮಾತೆಯ ಹೆಸರಲ್ಲಿ ಆಣೆ ಮಾಡಿ ಹೇಳ್ತೀನೆ. ಐಕ್ಯ ಭಂಜಕರ ಪರಾಭವ ಶತಸ್ಸಿದ್ಧ-ಶತಸ್ಸಿದ್ಧ!"
{{gap}}"...."
{{gap}}“ನಾಳೆ ಬೆಳಗ್ಗೆ ಉಪಾಹಾರಕ್ಕೆ ಇಲ್ಲಿಗೇ ಬನ್ನಿ. ಫೆರ್ನಾಂಡೀಸ್ ಕರ ಕೊಂಡ್ಬರ್ತಾನೆ.
{{gap}}“ನಾಳೆ ಆರೂವರೆಗೆ ಬಂದು ಪತ್ರಿಕೆಯ ಪ್ರತಿ ಕೊಟ್ಟು ಹೊರಟ್ಟಿಡ್ಡೇನೆ. Story ನೋಡಿದ ತಕ್ಷಣ ಬೇರೆ ಪತ್ರಿಕೆಯವರು ಇಲ್ಲಿಗೆ ಫೋನ್ ಮಾಡಬಹುದು, ಬರಬಹುದು. ಕಾಫಿ ಉಪಾಹಾರವೆಲ್ಲ ಇನ್ನೊಮ್ಮೆ, ಬರಲಾ?”
{{gap}}“ಹೋಗಿ ಬನ್ನಿ. ಈ ಉಪಕಾರವನ್ನ ಮರೆಯೋದಿಲ್ಲ.”
* * *
{{gap}}ರಾತ್ರೆ ಬಾಬಾಜಿಗೆ, ಜಗದಲಪುರಕ್ಕೆ, ಫೋನ್ ಮಾಡುವ ಯತ್ನ ವಿಫಲ ವಾಗಲಿಲ್ಲ.
{{gap}}ಸೌದಾಮಿನಿಯ ಧ್ವನಿ ಕೇಳಿ ಬಾಬಾಜಿ ಅಂದರು :
{{gap}}“ಕಲ್ಯಾಣನಗರದಿ೦ದ ಮಾತಾಡ್ತಿದೀಯ? ಕರೆದಿಲ್ಲಿಯಿಂದ ಅಂತ ಅಂದ್ರಲ್ಲ....”
{{gap}}“ದಿಲ್ಲಿಯಲ್ಲೇ ಇದ್ದೇನೆ ನಿನ್ನೆ ರಾತ್ರೆಯಿಂದ. ಕಿಷ್ಕಿ೦ಧೆಯಲ್ಲಿ ಶಾಸಕ ಪಕ್ಷ ದೊಳಗೆ ಸ್ವಲ್ಪ ತೊಂದರೆಯಾಗಿದೆ. ಚೆನ್ನೈಯಿಂದ ಸ್ವಾಮಿಜಿ ಬಂದಿದ್ದಾರೆ, ನಮ್ಮ ರಾಜಧಾನಿಯ ಧರ್ಮಮಠದ ಪ್ರಗತಿಯ ಬಗ್ಗೆ ಅವರು ಬರೆದಿರಬೇಕು. ಹಲೋ, ಕೇಳಿಸ್ತಿದೆಯೊ ಬಾಬಾಜಿ? ನೀವು ನನಗೆ ಮರು ಹುಟ್ಟು ನೀಡಿದಿರಿ. ಈಗ ಬೆಳೆಯೋದಕ್ಕೆ-ಹಲ್ಲೋ-ಸ್ವಲ್ಪ ಸಹಾಯ ಮಾಡಿ."
{{gap}}“ಆಲ್ಲಿ ನಕುಲದೇವ್ ಇದ್ದಾರಾ?”
{{gap}}“ಇಲ್ಲ, ಕಾಶ್ಮೀರಕ್ಕೆ ಹೋಗಿದ್ದಾರೆ. ವಾರಾಂತ್ಯದಲ್ಲಿ ವಾಪಸಾಗ್ತಾರೆ. ದಯವಿತಟ್ಟು ಅವರಿಗೆ ಫೋನ್ ಮಾಡಿ, ಬಾಬಾಜಿ."<noinclude></noinclude>
6oxmwx3qng9y572r9h7w9nspalqha0k
ಪುಟ:ಮಿಂಚು.pdf/೨೦೬
104
20653
321831
206800
2026-05-22T09:28:22Z
Shreelatha.Halemane
7642
/* Validated */
321831
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=200 |right=ಮಿಂಚು}}
{{gap}}“ಮಾಡ್ತೇನೆ."
{{gap}}“ಈ ವರ್ಷಾಂತ್ಯದೊಳಗೆ ನಿಮ್ಮ ಕಿಷ್ಕಿ೦ಧಾ ಯಾತ್ರೆಯ ಯೋಜನೆ ರೂಪಿಸಿದ್ದೇನೆ: ಕಲ್ಯಾಣನಗರದ ಹೊಸ ಸ್ವಾಮಿಜಿ ನಿಮ್ಮ ದರ್ಶನಕ್ಕೆ ಬರ್ತಾರೆ. ಕಿಷ್ಕಿ೦ಧೆ ಜನರ ಕಾಣಿಕೆ ಕಳಿಸ್ತಾರೆ. ದಯವಿಟ್ಟ ಸ್ವೀಕರಿಸಿ, ಅನುಗ್ರಹಿಸಿ. ನಿನಗೆ ಒಳ್ಳೇ ದಾಗಲಿ_ಕೆಡಕಾಗದಿರಲಿ_ಅ೦ತ ಆಶೀರ್ವದಿಸಿ, ಬಾಬಾಜಿ."
{{gap}}“ನಿನಗೆ ಒಳ್ಳೇದಾಗಲಿ-ಕೆಡುಕಾಗದಿರಲಿ.”
{{gap}}ಫೋನ್ ಮಾತುಕತೆ ಕಡಿಯಿತು. ಹೇಳಬೇಕಾದ್ದು ಬಾಬಾಜಿಗೆ ಕೇಳಿಸಿದೆ ಎಂದು ಮುಖ್ಯಮಂತ್ರಿಗೆ ಸ್ವಲ್ಪ ಸಮಾಧಾನ.
* * *
{{gap}}ಅಂಗರಕ್ಷಕರಾದ ರಾಮಧನ್ ಬೋಲಾನಾಥ್ ಬೆಳಗಾಗುವುದರೊಳಗೆ ಬಂದರು.
ಕುಟೀರಕ್ಕೆ ಬಂದ ವಿಕಾಸ್ ನನು ಅವರು ತಡೆದರು, ಆ ಹೊತ್ತಿಗೆ ಸರಿಯಾಗಿ ಪರಶುರಾಮ ಹೊರಗೆ ಬಂದುದರಿಂದ ಸಮಸ್ಯೆ ಬಗೆಹರಿಯಿತು.
{{gap}}ಈ ಮುಂಜಾನೆಯೂ ಯೋಗಾಸನ ಮಾಡದೆ ಮೇಲಂಗಿಯಲ್ಲೇ ಇದ್ದ ಸೌದಾಮಿನಿಯ ಕೊಠಡಿಗೆ ವಿಕಾಸ ಬಂದ. ಕೈಯಲ್ಲಿದ್ದ ಪತ್ರಿಕೆ ತೆರೆದು ಎರಡು ಕಾಲಮುಗಳ ಅಗಲಕ್ಕೆ ವಿಸ್ತರಿಸಿದ್ದ ಲೇಖನವನ್ನು ತೋರಿಸಿದ. 'ವಿಶೇಷ ಪ್ರತಿನಿಧಿ ಯಿಂದ' 'ಬರೆದು ಬಂದದು' ಕಲ್ಯಾಣನಗರ. ಎರಡು ದಿನ ಹಿಂದಿನ ದಿನಾಂಕ.
ವಿಕಾಸನೆಂದ :
{{gap}}“ಕಾಫಿ ಕುಡೀತೇನೆ ಮಾತಾಜಿ. ಕಲ್ಯಾಣನಗರದ ಬದಲು ದಿಲ್ಲಿ ಅಂತ ಇದ್ದಿ ದ್ದರೆ, ಇಷ್ಟು ಹೊತ್ತಿಗೆ ಇಲ್ಲಿ ಸುದ್ದಿಗಾರರ ಗುಂಪು ನೆರೆದು, ಪೋಲೀಸರ ನೆರವು ಬೇಕಾಗಿತ್ತು. ಇನ್ನೇನು ಓಕೆ ಕೊಡಬೇಕು ಎನ್ನುವಾಗ ಇದು ಹೊಳೆಯಿತು, ತಿದ್ದು ಪಡಿ ಸಾಧ್ಯವಾಯಿತು."
{{gap}}ಕಾಫಿ ಬ೦ತು. ಪರಶುರಾಮ ಬ೦ದ. ಸಂಜ್ಞೆ ಮಾಡಿದೊಡನೆ ತನ್ನ ಕೊಠಡಿ ಯಿಂದ ಒಂದು ಬಿಳಿ ಹಾಳೆಯ ಪ್ಯಾಕೆಟ್ ತಂದು ವಿಕಾಸನ ಕೈಗಿತ್ತ.
{{gap}}“ಥ್ಯಾ೦ಕ್ಯೂ. ಸಂಜೆ ಹೊರಡ್ತೀರಿ, ಅಲ್ಲವ ? ನೀವು ಗೆಲ್ತೀರಿ, ಸಂದೇಹ ಬೇಡ.”
{{gap}}ಲೇಖನದ ಶೀರ್ಷಿಕೆ ಹೀಗಿತ್ತು :
{{gap}}'ಕಿಷ್ಕಿಂಧೆಯಲ್ಲಿ ಐಕ್ಯ ಭಂಜಕರ ಪರಾಭವ ಶತಸ್ಸಿದ್ಧ , 'ಎರಡನೇ ಸಾలు :
{{gap}}'ಸೌದಾಮಿನಿ ಸವಾಲು. "
{{gap}}ಮುಖ್ಯಮಂತ್ರಿ ವಿಕಾಸನ ಕೈಕುಲುಕಿ “ಥ್ಯಾ೦ಕ್ಯೂ ಹೇಳಬೇಕಾದವಳು ನಾನು" ಎ೦ದಳು.
* * *<noinclude></noinclude>
gvcmm3y318of69fys5nl3adg4y9axa2
ಪುಟ:ಸ್ವಾಮಿ ಅಪರಂಪಾರ.pdf/೨೭
104
21177
321650
206340
2026-05-21T13:20:04Z
Shreelatha.Halemane
7642
/* Validated */
321650
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಸ್ವಾಮಿ ಆಪರ೦ಪಾರ|right=೨೫|left=}}
ನಾಡಪ್ರಮುಖರಲ್ಲಿ ಅಸಮಾಧಾನಕ್ಕೆ ಕಾರಣವಾಗಬೇಕಾಗಿದ್ದ ಅಂಶವೂ–ವೀರಪ್ಪ, </br>ನಂಜುಂಡಪ್ಪರ ಸಾವು–ಮಾತಿನ ಪ್ರವಾಹದಲ್ಲಿ ಹೇಗೆ ಮರೆಯಾಗಿತ್ತು !ಅಂಗ್ರೇಜಿಯವರ </br>ವಿಷಯದಲ್ಲಿ ಅರಸ ಹಾಗೆ ಶಂಕೆ ವ್ಯಕ್ತಪಡಿಸಬಾರದಾಗಿತ್ತು...ಯೌವನಕ್ಕೂ ವಿವೇಕಕ್ಕೂ </br>ನಂಟಲ್ಲ–ಅನ್ನೋಣ...ಆದರೂ ಈ ದೊರೆಮಗ ತೋರಿಸಿರುವ ಕೆಚ್ಚು ಸಾಧಾರಣ</br> ವಾದ್ದಲ್ಲ...</br>
{{gap}}ಕರತಾಡನ ಮುಗಿಯುತ್ತ ಬಂದಿತ್ತು. ತನ್ನ ಕರ್ತವ್ಯದ ಬಗೆಗೆ ಜಾಗೃತನಾದ</br> ಬೋಪಣ್ಣ ದಿವಾನ ಲಕ್ಷ್ಮೀನಾರಾಯಣನೊಡನೆ ಪಿಸು ನುಡಿದ:</br>
{{gap}}“ತಕ್ಕರು, ಕಾರ್ಯಕಾರರೆಲ್ಲ ಎರಡು ದಿನ ಇದ್ದು ವೀಳ್ಯ ತಗೊಂಡು ಹೋಗಲಿ ಅಂತ </br>ಅಪ್ಪಣೆ ಕೊಡಿಸೋಣವೊ? ದರಬಾರು ಮುಗಿದಂತಾಯ್ತಲ್ಲ, ಬಿಸಿಲೇರಿದೆ."</br>
{{gap}}"ಹಾಗೇ ಮಾಡಿ" ಎಂದ ಲಕ್ಷ್ಮೀನಾರಾಯಣ, ತನ್ನೆದುರಲ್ಲೇ ಬೆಳೆದು ಅರಸನಾದ </br>ಚಿಕವೀರರಾಜನನ್ನು ಅಚ್ಚರಿ-ಮೆಚ್ಚುಗೆಗಳ ಮಿಶ್ರನೋಟದಿಂದ ನೋಡುತ್ತ.</br>
{{gap}}ದಿವಾನ ಬೋಪಣ್ಣ ಎದ್ದು ಸಿಂಹಾಸನದ ಕಡೆಗೆ ನಡೆದ, ಅರಸನಿಗೆ ಸಲಹೆ ನೀಡಲು.</br>
{{gap}}ಆದರೆ, ಆತ ತೀರ ಹತ್ತಿರಕ್ಕೆ ಬರುವುದಕ್ಕೆ ಮುನ್ನ ಚಿಕವೀರರಾಜನೇ ನುಡಿದ:</br>
{{gap}}"ಇನ್ನು ಏಳಬಹುದು, ಅಲ್ಲವೆ? ಬಂದವರು ಎರಡು ದಿನ ರಾಜಧಾನಿಯಲ್ಲಿರಲಿ.</br> ವೀಳ್ಯ-ಉಡುಗೊರೆಗಳನ್ನು ಸ್ವೀಕರಿಸಿ ತಮ್ಮ ಊರುಗಳಿಗೆ ಹೋಗುವರಂತೆ."</br>
{
{gap}}ರಾಜಾಜ್ಞೆ ನ್ಯಾಯೋಚಿತವಾದುದೇ ಆದರೂ ಬೋಪಣ್ಣನ ಪಾಲಿಗೆ ಅನಿರೀಕ್ಷಿತ</br> ವಾಗಿತ್ತು.ಆತ ತಡೆದು ನಿಂತು, ಚುಟುಕಾಗಿ, “ಅಪ್ಪಣೆ” ಎಂದ.</br>
{{gap}}ರಾಜನ ಆದೇಶವನ್ನು ಬೋಪಣ್ಣ ಸಭೆಗೆ ತಿಳಿಸಿದಾಗ, ಮತ್ತೊಮ್ಮೆ ಹರ್ಷೋದ್ಗಾರ </br>ಜಯಕಾರಗಳು ಹುಚ್ಚೆದ್ದು ಕುಣಿದುವು.</br>
{{gap}}ಅರಸ ಎದ್ದು ನಿಂತ. ಕೊಂಬು ತಮಟೆಗಳು ಸದ್ದುಮಾಡಿದುವು. ಸಭೆಯೂ ಎದ್ದು</br> ನಿಂತಿತು. ಜೋಡಿಸಲ್ಪಟ್ಟ ಕೈಗಳನ್ನೂ ಬಾಗಿದ ತಲೆಗಳನ್ನೂ ಚಿಕವೀರರಾಜ ನೋಡಿ,</br> ಮಂದಸ್ಮಿತನಾದ. ಪ್ರತಿವಂದನೆಯೆಂದು ತಲೆಯನ್ನು ತುಸು ಆಡಿಸಿ, ಚಾಮರಗಳನ್ನೂ</br> ರಾಜದಂಡವನ್ನೂ ಹಿಂಬಾಲಿಸುತ್ತ ಸಭಾಭವನದಿಂದ ಅರಮನೆಯ ಒಳಭಾಗಕ್ಕೆ ಆತ </br>ನಿರ್ಗಮಿಸಿದ.</br>
{{gap}}ಮನೆಗೆ ತೆರಳಲು ಅಪ್ಪಣೆ ಕೇಳಲೆಂದು ದಿವಾನದ್ವಯರು ರಾಜನ ಹಿಂದೆ ನಡೆದರು.</br>
{{gap}}ಅನುಮತಿ ಪಡೆದು ಬಂದು, ಪಲ್ಲಕಿಗಳನ್ನೇರಲೆಂದು ಹೊರಗೆ ಸಾಗಿದಾಗ ಬೋಪಣ್ಣ</br> ತನ್ನ ಸಹೋದ್ಯೋಗಿಯೊಡನೆ ಅಂದ:</br>
{{gap}}“ಈ ಅರಸು ಪಂಜರದ ಗಿಣಿಯಲ್ಲ, ಮಾತು ಕಲಿಸಿಕೊಡಬೇಕಾದ ಅಗತ್ಯ ಕಾಣೆ!” </br>
{{gap}}ಲಕ್ಷ್ಮೀನಾರಾಯಣನೆಂದ: </br>
{{gap}}"ಗಿಣಿ ಅಂದಿರಾ? ಅಲ್ಲ,ಗಿಡುಗ. ಆಕಾಶದಲ್ಲಿ ಸ್ವಚ್ಛಂದವಾಗಿ ಹಾರುವ ಪಕ್ಷಿರಾಜ.”</br>
{{rh|center=೬|right=|left=}}
{{gap}}ಆ ಸಂಜೆ ಅರಮನೆಗೆ ಬರಬೇಕೆಂದು ಶಂಕರಪ್ಪನಿಗೆ ಕರೆಬಂದಿತ್ತು.</br>
{{gap}}ಹೊಸಳ್ಳಿಯಿಂದ ಹೊರಟ ಆತ ಮಡಕೇರಿಯನ್ನು ತಲಪಿದ್ದು ಸೂರ್ಯನುದಿಸಿ ಎರಡು</br> ಘಳಿಗೆಯಾದಾಗ, ಊರನ್ನು ಬಳಸಿಕೊಂಡು ನಿರ್ಜನ ದಾರಿಯಲ್ಲಿ ಅವನು ಮನೆ ಸೇರಿದ್ದ.<noinclude></noinclude>
br27083vrnx8xg4em1ai23rooa77nl1
ಪುಟ:ಸ್ವಾಮಿ ಅಪರಂಪಾರ.pdf/೨೮
104
21178
321651
206341
2026-05-21T13:23:00Z
Shreelatha.Halemane
7642
/* Validated */
321651
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಸ್ವಾಮಿ ಅಪರಂಪಾರ|right=|left=೨೬}}
{{gap}}ಗಂಡ ರಾತ್ರೆ ಎದ್ದು ಹೋದ ಬಳಿಕ ಶರಣವ್ವ ಬಹಳ ಹೊತ್ತು ಎಚ್ಚರವಾಗಿಯೇ </br> ಇದ್ದಳು.ಮಲಗಿದ್ದ ಮಕ್ಕಳ ಬಳಿ ಆಕೆ ಗೋಡೆಗೊರಗಿ ಕುಳಿತಳು. ಅಲ್ಲಿಯೇ ತೂಕಡಿಕೆ </br> ಬಂತು. ಒಮ್ಮೆ ಬಾಗಿಲು ತಟ್ಟಿದ ಸದ್ದು ಕೇಳಿಸಿದಂತಾಗಿ ಗಕ್ಕನೆ ಎದ್ದಳು. ಗವಾಕ್ಷಿಯಿಂದ </br> ಹೊರನೋಡಿದಳು.ಯಾರೂ ಇರಲಿಲ್ಲ.'ಇಲ್ಲ, ನನಗೆ ಭ್ರಮೆ. ಇವರು ಬರುವ ಸುಳಿ </br>
ವಿಲ್ಲ.ಬೆಳಗಾಗತದೋ ಏನೋ.ಮಲಕೊಳ್ಳೋದು ವಾಸಿ' ಎಂದುಕೊಂಡು, ಮಕ್ಕಳ </br>ಮಗ್ಗು ಲಲ್ಲಿ ಪವಡಿಸಿದಳು. </br>
{{gap}}ರಾತ್ರೆ ನಿದ್ರಾಭಂಗವಾಗಿದ್ದರೂ ಬೆಳಿಗ್ಗೆ ಎಂದಿನಂತೆ ಬೇಗನೆ ಅವಳಿಗೆ ಎಚ್ಚರವಾಯಿತು. </br> ರಾಜಕಾರ್ಯದಮೇಲೆ ಹೋದ ಗಂಡ ಬಳಲಿ ಬರುತ್ತಾನೆ: ಸ್ನಾನಕ್ಕಿರಲಿ-ಎಂದು </br> ಬಿಸಿನೀರು ಕಾಯಿಸಿದಳು.ಅಕ್ಕಿಯ ಹಿಟ್ಟು ಕಲಸಿ ರೊಟ್ಟಿ ತಟ್ಟಿದಳು. </br>
{{gap}}ಊಹೂಂ.ಬೆಳಗಾದರೂ ಕೈಹಿಡಿದವನ ಸುಳಿವಿಲ್ಲ.ಮಕ್ಕಳೆದ್ದುವು.ಹಿರಿಯವನು </br>ಕೇಳಿದ:</br>
{{gap}}“ಅಪ್ಪಾವರೆಲ್ಲಿ?"</br>
{{gap}} “ಈಗ ಬರ್ತಾರೆ. ನೀವೆಲ್ಲಾ ಮುಖ ತೊಳಕೊಳ್ಳಿ" ಎಂದಳು ತಾಯಿ. </br>
{{gap}}ಸೂರ್ಯನ ಕಿರಣಗಳು ಮಡಕೇರಿಯ ಸಂದಿಗೊಂದಿಗಳನ್ನು ಹೊಕ್ಕಾಗ ಶರಣವ್ವನ </br> ಹೃದಯ ಡವಡವನೆ ಹೊಡೆದುಕೊಳ್ಳತೊಡಗಿತು. </br>
{{gap}}ಅಷ್ಟೇ ತೀವ್ರವಾಗಿತು, ಮತ್ತೆ ಸ್ಪಲ್ಪ ಹೊತ್ತಿನಲ್ಲೇ ಗಂಡ ಬಂದಾಗ ಆದ </br> ಆನಂದಾನುಭವ. </br>
{{gap}}ಕುದುರೆಯನ್ನು ಮನೆಯ ಮಾಡದ ಮರೆಯಲ್ಲಿ ಕಟ್ಟುತ್ತ, ಶಂಕರಪ್ಪನೆಂದ:</br>
{{gap}}"ಇವನಿಗೆ ತಿನಿಸು ನೀರು ಕೊಡು." </br>
{{gap}}ಮೊದಲ ಆರೈಕೆ ಬಾಳ್ವೆಯ ಜತೆಗಾರನಾದ ಕುದುರೆಗೆ.</br>
{{gap}}ಗಂಡ ಮೈಗೆ ನೀರೆರೆದುಕೊಳ್ಳುತ್ತಿದ್ದಾಗ ಶರಣವ್ವ ಕೇಳಿದಳು: </br>
{{gap}}"ದೂರ ಹೋಗಿದ್ರಾ ?” </br>
{{gap}}"ಹೂಂ.” </br>
{{gap}}"ಭಾರೀ ಜಂಬ್ರನಾ ?" </br>
{{gap}}"ಹೂಂ."</br>
{{gap}}ಇಂಥ ಉತ್ತರವೆಂದರೆ, ವಿವರವಾಗಿ ಮಾತನಾಡಲು ಗಂಡನಿಗೆ ಮನಸ್ಸಿಲ್ಲ, ಅದು </br>ರಹಸ್ಯದ ರಾಜಕಾರ್ಯ,ಎಂದರ್ಥ.ಆಗ ಒತ್ತಾಯಪಡಿಸಿ ಕೇಳುವವಳೂ ಅವಳಲ್ಲ. </br>
{{gap}}ಆದರೂ ತನ್ನ ಮನಸ್ಸಮಾಧಾನಕ್ಕಾಗಿ ಒಂದು ಉತ್ತರದ ಅಗತ್ಯ ಆಕೆಗಿತ್ತು. </br>
{{gap}}"ಏನಾದರೂ ಅಪಾಯವಿತ್ತಾ?"</br>
{{gap}} "ಅಂಥದೇನಿರ್ಲಿಲ್ಲ" ಎಂದ ಶಂಕರಪ್ಪ. </br>
{{gap}} ಹೆಂಡತಿಯನ್ನು ಆತ ಕೇಳಬೇಕಾಗಿದ್ದ ಒಂದು ಪ್ರಶ್ನೆಯೂ ಇದ್ದಿತು. </br>
{{gap}}"ನನ್ನನ್ನು ಕೇಳ್ಕೊಂಡು ಯಾರಾದರೂ ಬಂದಿದ್ದರಾ?"</br>
{{gap}}"ಇಲ್ಲ"ಎಂದಳು ಶರಣವ್ವ, ಬಾಳೆ ಎಲೆಯ ಮೇಲೆ ರೊಟ್ಟಿಗಳನ್ನು ಒಟ್ಟುತಾ. </br>
{{gap}} ಉಪಾಹಾರ ಮುಗಿಸಿದ ಶಂಕರಪ್ಪನಿಗೆ ನಿದ್ದೆಹೋಗುವ ಮನಸ್ಸಾಯಿತು.<noinclude></noinclude>
80gggl2o3wjz43x3h7mqunvyf8pfvsl
ಪುಟ:ಸ್ವಾಮಿ ಅಪರಂಪಾರ.pdf/೨೯
104
21179
321652
206342
2026-05-21T13:25:11Z
Shreelatha.Halemane
7642
/* Validated */
321652
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಸ್ವಾಮಿ ಅಪರಂಪಾರ|right=೨೭|left=}}
{{gap}}“ಇವತ್ತು ದರಬಾರು" ಎಂದು ಹೆಂಡತಿ ನೆನಪು ಮಾಡಿಕೊಡದೇ ಇದ್ದಿದ್ದರೆ ಆತ</br>ನಿದ್ರಿಸಿಯೂ ಬಿಡುತ್ತಿದ್ದ.</br>
{{gap}}ಇಂಥದನ್ನೂ ತಾನು ಮರೆಯೋದು ಅಂದರೆ? ಶಂಕರಪ್ಪನಿಗೆ ಆಶ್ಚರ್ಯ. ರಾತ್ರೆಯ</br> ಘಟನೆಗಳು ಅಸಮಾನ್ಯವಾಗಿದ್ದುದರಿಂದಲೇ ತಾನು ಹೀಗೆ ಮಂಕಾಗಿದ್ದೇನೆ–ಎಂದು ಕೊಂಡ.</br>
{{gap}}ಅವನ ಮಕ್ಕಳಾಗಲೇ ರಾಜರು ಕೊಂದು ತಂದಿದ್ದ ಹೆಬ್ಬುಲಿಗಳನ್ನು ಹತ್ತಿರದಿಂದ</br> ನೋಡಲು ಹೋಗಿದ್ದರು.</br>
{{gap}}ಉಡುಪು ಧರಿಸಿ ಶಂಕರಪ್ಪನೂ ಒಳಕೋಟೆಯ ಕಡೆಗೆ ನಡೆದ.</br>
{{gap}}ಅರಮನೆಯ ಸಂಭ್ರಮ ಅವನ ಮೇಲೆ ಜಾಲ ಬೀಸಿತು.ತನಗಾಗಿದ್ದ ದಣಿವು, ತಾನು </br>ಮಾಡಿದ್ದ ಕಾರ್ಯ, ಎರಡೂ ಶಂಕರಪ್ಪನ ನೆನಪಿನಿಂದ ಮರೆಯಾದುವು. ಸಹಸ್ರ ಜನರಲ್ಲಿ </br>ಒಬ್ಬನಾಗಿ ಉತ್ಸಾಹದಿಂದ ಆತ ಅತ್ತಿತ್ತ ಓಡಾಡಿದ.</br>
{{gap}}ಹಿಂದೆ ಎಳೆಯನಾಗಿದ್ದಾಗ ಶಂಕರಪ್ಪ ತನ್ನ ತಂದೆಯ ಮಗ್ಗುಲಲ್ಲಿ ನಿಂತು ಲಿಂಗರಾಜರ </br>ಪಟ್ಟಾಭಿಷೇಕವನ್ನು ಕಂಡಿದ್ದ. ಮುಂದೆ ಕೆಲ ವರ್ಷಗಳಲ್ಲೇ ತಾನೂ ಚಾವಡಿಕಾರನಾಗಿ</br> ರಾಜಸಭೆಗಳಲ್ಲಿ ಓಡಾಡಿದ್ದ.ಚಿಕವೀರರಾಜರ ಪಟ್ಟಾಭಿಷೇಕದ ಕಾಲಕ್ಕೆ ಆರೇಳು ವರ್ಷಗಳ</br> ತನ್ನ ಹಿರಿಯ ಹೈದನೊಡನೆ ಮಹಾದ್ವಾರದ ಬಳಿ ಪಡಿವಳನಾಗಿ ದುಡಿದಿದ್ದ.</br>
{{gap}}ಅಂತಹ ಸಮಾರಂಭಗಳೆಂದರೆ ಶಂಕರಪ್ಪನಿಗೆ ಎಲ್ಲಿಲ್ಲದ ಉತ್ಸಾಹ.ಜನಸಾಗರದಲ್ಲಿ</br>ಆತನೊಂದು ಅಲೆ. ಇತರರೊಡನೆ ಒಂದಾಗಿ ಕೈತಟ್ಟುವ: ಜಯಕಾರಗಳನ್ನು ಮಾಡುವ.</br> ಜನಜಂಗುಳಿಯ ಅಂಟುಜಾಡ್ಯಕ್ಕೆ ಅವನು ಸುಲಭ ಬಲಿ.ಸಾರಾಯಿಯ ಅಮಲಿಗಿಂತ </br>ತೀವ್ರತರವಾಗಿರುತ್ತಿತ್ತು. ಅಂತಹ ಘಳಿಗೆಯಲ್ಲಿ ಆತ ಅನುಭವಿಸುತ್ತಿದ್ದ ಉತ್ಕಟಭಾವ.</br> ಕೊಂಬು ತಮಟೆಗಳ ಸಪ್ಪಳಕ್ಕೆ ಅವನ ಮೈ ಯಾವಾಗಲೂ ಪುಲಕಗೊಳ್ಳುತ್ತಿತ್ತು.</br>
{{gap}}ಚಿಕವೀರರಾಜೇಂದ್ರ ದರಬಾರನ್ನು ಪ್ರವೇಶಿಸಿ,ವಂದನೆ ಸ್ವೀಕರಿಸಿ,ಸಿಂಹಾಸನದ ಮೇಲೆ</br> ಮಂಡಿಸಿದ ಠೀವಿ ಅವನನ್ನು ಮಂತ್ರಮುಗ್ಧನನ್ನಾಗಿ ಮಾಡಿತು. ಬೋಪಣ್ಣ ಮಾತನಾಡಿ </br>ದಾಗಲೂ, ಕೆಲ ಮುಖ್ಯ ವಿಷಯಗಳನ್ನು ಕುರಿತು ಅರಸ ಅಪ್ಪಣೆ ಕೊಡಿಸಿದಾಗಲೂ </br>ಶಂಕರಪ್ಪ ಮೈಮರೆತು ತಲೆದೂಗಿದ. "ಆಣ್ ಪೊತ್ತಿತ್ ಚಾವಂಡು' ಎಂದು ಅರಸ</br> ನೆಂದಾಗ, ಇತರರ ಜತೆ ತಾನು 'ವ್ಹಾ!ವ್ಹಾ!'' ಎಂದು ಉದ್ಗರಿಸಿದ.ಮಾರಿ ಬೇನೆ ತಗಲಿ</br> ಅಪ್ಪಾಜಿ ಅರಸರ ಮಕ್ಕಳು ಸತ್ತರು ಎಂದು ರಾಜ ತಿಳಿಸಿದಾಗ, ಜನಸಮುದಾಯದೊಡನೆ</br> ತಾನೂ ದುಃಖೋದ್ಗಾರವೆತ್ತಿದ. ಅರಸನ ವೀರೋಚಿತ ಮಾತುಗಳಿಂದ ಅವನ ಬಾಹುಗಳು</br> ಸ್ಫುರಿಸಿದುವು. ಕೊಂಬುತಮಟೆಗಳ ಸದ್ದು ದರಬಾರು ಮುಗಿಯಿತೆಂದು ಸಾರಿದಾಗ, ಅರಸ </br>ನಿರ್ಗಮಿಸಿದಾಗ, ಆವರೆಗಿನ ಅನುಭವಕ್ಕೆ ಕಿರೀಟಪ್ರಾಯವಾಗಿ ಶಂಕರಪ್ಪನ ಕಣ್ಣುಗಳಿಂದ </br>ಆನಂದಬಾಷ್ಪ ಸುರಿಯಿತು.</br>
{{gap}}ದರಬಾರು ಮುಗಿದಮೇಲೆ ಜನಸಂದಣಿ ಬೇರೆ ಬೇರೆ ದಾರಿಗಳಲ್ಲಿ ಹಲವು ಉಪನದಿ </br>ಗಳಾಗಿ ಹರಿಯಿತು. ಮಕ್ಕಳು ಶಂಕರಪ್ಪನನ್ನು ಕೂಡಿಕೊಂಡರು.</br>
{{gap}}ಸಾಮಾನ್ಯ ಪ್ರಜೆಗಳೆಲ್ಲರ ಪ್ರತಿಕ್ರಿಯೆಯೂ ಒಂದೇ ಆಗಿತ್ತು: </br>
{{gap}}“ತಂದೆಗೆ ತಕ್ಕ ಮಗ!!"</br> ಹಲವರೆಂದರು:{{gap}}<noinclude></noinclude>
24ezlyfqz676zzgdz7pfyemp7z48bw1
ಪುಟ:ಸ್ವಾಮಿ ಅಪರಂಪಾರ.pdf/೩೦
104
21180
321653
206343
2026-05-21T13:28:23Z
Shreelatha.Halemane
7642
/* Validated */
321653
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಸ್ವಾಮಿ ಅಪರಂಪಾರ|right=|left=೨೮}}
{{gap}}"ಮಹಾಸ್ವಾಮಿಯೇ ಹೇಳಿದಹಾಗೆ ಸಿಂಹದ ಹೊಟ್ಟೆಯಲ್ಲಿ ಹುಟ್ಟಿದ ಸಿಂಹ!”</br>
{{gap}}ಶಂಕರಪ್ಪನದಾದರೂ ಅದೇ ಅಭಿಪ್ರಾಯ.</br>
{{gap}}ಹಾದಿ ಬೇರೆಯಾಗಿ ಶಂಕರಪ್ಪ ತನ್ನ ಮನೆಯ ಕಡೆಗೆ ನಡೆಯತೊಡಗಿದಾಗ ಮಾತ್ರ,</br> ಭಾವೋದ್ವೇಗ ಉನ್ಮಾದಗಳು ಇಳಿದುವು. ಕಳೆದ ರಾತ್ರೆಯ ಘಟನೆಗಳ ನೆನಪು ತನ್ನ ಸ್ಥಾನ </br>ದಲ್ಲಿ ಮತ್ತೆ ವಿರಾಜಮಾನವಾಯಿತು.</br>
{{gap}}ಮನೆ ಸೇರಿದಾಗ ಮಾನಸಿಕವಾಗಿಯೂ ದೈಹಿಕವಾಗಿಯೂ ಆತ ಬಳಲಿದ್ದ. </br>
{{gap}}'ಅಪ್ಪಾಜಿ ಅರಸರ ಮಕ್ಕಳು ಮಾರಿಬೇನೆ ತಗಲಿ ತೀರಿಕೊಂಡ್ರು'.</br>
{{gap}} ಅರಸನಾಡಿದ ಆ ಮಾತು ಈಗ ಬೆತ್ತಲೆಯಾಗಿ ಶಂಕರಪ್ಪನನ್ನು ಅಣಕಿಸಿತು. ಅವನ ತಲೆ</br> ಈಟಿಯ ತೀಕ್ಷ್ಣ ತಿವಿತಗಳಿಗೆ ಗುರಿಯಾಯಿತು.</br>
{{gap}}ಅವನ ಮಕ್ಕಳಾದರೋ ಅಮಿತ ಉತ್ಸಾಹದಲ್ಲಿದ್ದರು.
ಅವರು ಮಹಾದ್ವಾರದ </br>ಹೊರಗೇ ನಿಂತು ಸಂಭ್ರಮದಲ್ಲಿ ಭಾಗಿಗಳಾದವರು. ತಾವು ಕಂಡ ಹೆಬ್ಬುಲಿಗಳನ್ನು ಎಷ್ಟು </br>ಬಣ್ಣಿಸಿದರೂ ಅವರಿಗೆ ತೃಪ್ತಿ ಇಲ್ಲ.</br>
{{gap}}ಶರಣವ್ವ ಗಂಡನ ಕಡೆ ನೋಡಿ ಅಂದಳು:</br>
{{gap}} “ಊಟಕ್ಕೆ ನೀಡ್ತೀನಿ.ಉಂಡು,ತುಸು ಅಡ್ಡಾಗುವಿರಂತೆ".</br>
{{gap}} "ಹೂಂ" ಎಂದ ಶಂಕರಪ್ಪ.”</br>
{{gap}}...ಮಲಗಿದ ಶಂಕರಪ್ಪನನ್ನು ಗಾಢನಿದ್ರೆ ಆವರಿಸಿತು.</br>
{{gap}}ನಿದ್ದೆಯಲ್ಲಿ ಅವನಿಗೆ ಹೊಸಳ್ಳಿಯ ಕನಸು ಬಿತ್ತು.ತಾನು ಕುದುರೆಯ ಮೇಲೆ</br> ಕುಳಿತಿದ್ದ.'ಹೊಸಳ್ಳಿಗೆ ನೀನು ಬಂದಿದ್ದನ್ನ ಮರೀಬ್ಯಾಡ!'' ಎಂದು ಮಲ್ಲಪ್ಪಗೌಡ ಕೂಗಿ</br> ಹೇಳುತ್ತಿದ್ದ.'ಹ್ಞ ಹ್ಞ' ಎನ್ನುತ್ತ ತಾನು ಕಡಿವಾಣ ಸಡಿಲಬಿಟ್ಟ.ಕುದುರೆ ನೆಲ </br>ಮುಟ್ಟದೆಯೇ ಹಾರುತ್ತ ಸಾಗಿತು. ಬೆಳಗಾಗುವುದರೊಳಗೆ ದುರ್ಗ ಸೇರಬೇಕು ಎಂಬ</br> ನಿಶ್ಚಯದಿಂದ ಅಶ್ವದ ಪಾರ್ಶ್ವಗಳನ್ನು ಪದೇ ಪದೇ ಪಾದಗಳಿಂದ ತಿವಿದ, ಆದರೂ</br> ಸೂರ್ಯೋದಯವಾಗಿಯೇ ಬಿಟ್ಟಿತು. ರಶ್ಮಿಗಳು ಅವನ ಕಣ್ಣುಗಳನ್ನು ಚುಚ್ಚಿದುವು.</br>
{{gap}}ಶಂಕರಪ್ಪ ಕಣ್ಣು ತೆರೆದ ಪಶ್ಚಿಮಾಭಿಮುಖನಾಗಿದ್ದ ಸೂರ್ಯನ ಕಿರಣಗಳು </br>ಗವಾಕ್ಷಿಯಿಂದ ಒಳಕ್ಕೆ ತೂರಿ ಬಂದಿದ್ದುವು.ಶರಣವ್ವನ ಸ್ವರ ತಲೆವಾಗಿಲಿಂದ ಕೇಳಿ ಬರುತ್ತಿತ್ತು:</br>
{{gap}}"ಅವರು ಮಲಕೊಂಡವರೆ."</br>
{{gap}}ಅಂಗಳದಿಂದೊಂದು ಒರಟು ಧ್ವನಿ ಅನ್ನುತ್ತಿತ್ತು:</br>
{{gap}}"ನಾನು ಅರಮನೆ ವಾಲೆಕಾರ.ತುರ್ತು ಕೆಲಸ. ಎಬ್ಬರ್ಸಿ."</br>
{{gap}} ಕನಸಿನ ಎತ್ತರದಿಂದ ಸಮತಟ್ಟಾದ ನೆಲಕ್ಕೆ ಆಗಲೇ ಇಳಿದಿದ್ದ ಶಂಕರಪ್ಪ ಹೌಹಾರಿ</br> ಎದ್ದ.</br>
{{gap}}“ಯಾರು? ಒಳಗ್ಬರ್ರಿ..." ಎನ್ನುತ್ತ ಆತ ತಲೆವಾಗಿಲ ಕಡೆ ನಡೆದ.</br>
{{gap}} ಹೊರಗಿದ್ದ ಮನುಷ್ಯನೆಂದ:</br>
{{gap}} "ನಾನಣ್ಣ.ಅರಮನೆ ವಾಲೆಕಾರ. ಇವತ್ತು ಚಂಜೆನಾಗೆ ನೀವು ಬರಬೇಕಂತೆ. ಮಹಾ </br>ಸ್ವಾಮಿಯವರ ಅಪ್ಪಣೆ. ಓಗಿ ತಿಳಿಸೂಂತ ಕಾರ್ಯಕಾರ ಐಯಣ್ಣ ಅಂದ್ರು."
{{gap}}"ಹ್ಞ–ಹ್ಞ...ಬರತೇನೆ, ಬರತೇನೆ" ಎಂದ ಶಂಕರಪ್ಪ.<noinclude></noinclude>
qh5nkl7vrj4a3dtwjhcpn2bw8x1tu4s
ಪುಟ:ಸ್ವಾಮಿ ಅಪರಂಪಾರ.pdf/೩೧
104
21181
321654
206344
2026-05-21T13:30:32Z
Shreelatha.Halemane
7642
/* Validated */
321654
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಸ್ವಾಮಿ ಅಪರಂಪಾರ|right=೨೯|left=}}
{{rh|center=೭|right=|left=}}
{{gap}}{{gap}}ಕಾಲ್ನಡಿಗೆಯಿಂದ ಅರಮನೆಗೆ ಹೋದ ಶಂಕರಪ್ಪ ಮುಖಮಂಟಪದ ಬಳಿ ಪುಟ್ಟಬಸವನ ಕಣ್ಣಿಗೆ ಬಿದ್ದ.</br>
{{gap}}ಬಸವ ಅರಸನ ಓರಗೆಯವನು. ಅನಾಥನಾಗಿದ್ದರೂ ರಾಜಕುಮಾರನ ಒಡನಾಡಿಯಾಗಿ</br> ಪ್ರಭಾವಶಾಲಿ ವ್ಯಕ್ತಿ ಎನಿಸಿಕೊಂಡವನು. 'ಇವನ ಬುದ್ಧಿ ಬೋ ಚುರುಕು' ಎನ್ನುತ್ತಿದ್ದರು</br> ಜನ ಆತನ ಬಗೆಗೆ.
{{gap}}ಬಸವನನ್ನು ಉದ್ದೇಶಿಸಿ ಶಂಕರಪ್ಪನೆಂದ:</br>
{{gap}}“ಅಡ್ಡಬಿದ್ದೆ."</br>
{{gap}}"ಯಾರೋ ನೀನು ?'</br>
{{gap}}ಬಸವನ ಧ್ವನಿಯಲ್ಲಿ ದರ್ಪವಿತ್ತು.</br>
{{gap}}"ಶಂಕರಪ್ಪ, ಚಾವಡಿಕಾರ."</br>
{{gap}}ಯಾಕೆ ಬಂದೆ ?"</br>
{{gap}}"ಕಾರ್ಯಕಾರ ಐಯಣ್ಣ ಕರೆಕಳಿಸಿದ್ದು."</br>
{{gap}}ಬಸವನ ಮುಖಭಾವದಲ್ಲಿ ಬದಲಾವಣೆಯಾಯಿತು. ತುಟಿಗಳ ಮೇಲೊಂದು ಮುಗುಳು</br>
ನಗೆ ಮಿಂಚಿ ಮಾಯವಾಯಿತು : </br>
{{gap}}"ನೀನಾ? ಹುಂ...ಇಲ್ಲೇ ಇರು."</br>
{{gap}}ಬಸವ ಅರಮನೆಯ ಒಳಗಡೆಗೆ ಹೊರಟುಹೋದ.</br>
{{gap}}ಶಂಕರಪ್ಪ ಕೊಂಚ ಅಳುಕುತ್ತಲೇ ಬಂದಿದ್ದ, ಐಯಣ್ಣನಿಗೆ ತನ್ನ ಮೇಲೇನಾದರೂ</br> ಸಂದೇಹ ಉಂಟಾಗಿರಬಹುದೇ ಎಂಬ ದಿಗಿಲು.. ಮೈಯೆಲ್ಲ ಕಣ್ಣು, ಮೈಯೆಲ್ಲ ಕಿವಿ.</br> ಬಸವ "ನೀನಾ!” ಎಂದಾಗ, ಆ ಧ್ವನಿಯಲ್ಲಿ ಮಾಧುರ್ಯ ಕಂಡಂತಾಗಿ, ಶಂಕರಪ್ಪನ</br> ದುಗುಡ ಸ್ವಲ್ಪ ಕಡಮೆಯಾಯಿತು.</br>
{{gap}}ಆದರದ ಕಾತರ ತುಂಬಿದ ನೋಟದಿಂದ ಅವನು ಐಯಣ್ಣನ ದಾರಿ ಕಾದ.</br>
{{gap}}ಒಂದೋ, ಕೈಗಳಿಗೆ ಬಂಗಾರದ ಕಡಗ : ಇಲ್ಲವೆ, ಕಾಲುಗಳಿಗೆ ಕಬ್ಬಿಣದ ಸಂಕೋಲೆ...</br>
{{gap}}ಕಾಯುತ್ತ, ಮತ್ತೆ ಮತ್ತೆ ಆತ ತನ್ನಷ್ಟಕ್ಕೆ ಅಂದುಕೊಂಡ :</br>
{{gap}}'ಉಡುಗೊರೆ ಸಿಕ್ಕಿತು ಅಂತ ಸಂತೋಷಪಡುತ್ತೇನೆಯೆ? ಇಲ್ಲ, ಹಾಗೆಯೇ, ಸಂಕೋಲೆ </br>ಬಿತ್ತು ಅಂತ ನಾನು ವ್ಯಥೆಪಡಬಾರದು.'</br>
{{gap}}"ಬಾ ಶಂಕರಪ್ಪ." </br>
{{gap}}ಹಾಗೆ ಕರೆದವನು ಮುಖಮಂಟಪದಲ್ಲಿ ಕಾಣಿಸಿಕೊಂಡ ಐಯಣ್ಣ. ಮಾರ್ದವತೆ </br>ತು೦ಬಿದ ಧ್ವನಿ</br>
{{gap}}ಪಾದರಕ್ಷೆಗಳನ್ನು ಕಳಚಿ ಶಂಕರಪ್ಪ ಐಯಣ್ಣನನ್ನು ಹಿಂಬಾಲಿಸಿದ.</br>
{{gap}}ಜಗಲಿಯ ಉದ್ದಕ್ಕೂ ನಡೆದು, ಎರಡು ಕೊಠಡಿಗಳನ್ನು ದಾಟಿ, ಗೃಹಾರಾಮದಲ್ಲಿದ್ದ </br>ಲತಾಮಂಟಪವನ್ನು ಅವರು ತಲಪಿದರು.</br>
{{gap}}ಅಲ್ಲಿ ಅರಸ ಆರಾಮಪೀಠದಮೇಲೆ ಆಸೀನನಾಗಿದ್ದ. ತುಸು ದೂರದಲ್ಲಿ ಅವನ ಇಕ್ಕೆಲ</br> ಗಳಲ್ಲಿ ತಗ್ಗಾದ ಪೀಠಗಳ ಮೇಲೆ ಬಸವನೂ ಅಬ್ಭಾಸ್ ಅಲಿಯೂ ಕುಳಿತಿದ್ದರು.</br>
{{gap}}ಐಯಣ್ಣ ಲತಾಮಂಟಪದ ಬಾಗಿಲನ್ನು ದಾಟಿ ನಾಲ್ಕು ಹೆಜ್ಜೆ ಮುಂದುವರಿದು ನಿಂತ.</br><noinclude></noinclude>
8c0kb6v1gb78k8eyp962ygs2d8kb06e
ಪುಟ:ಸ್ವಾಮಿ ಅಪರಂಪಾರ.pdf/೩೨
104
21182
321655
206345
2026-05-21T13:34:12Z
Shreelatha.Halemane
7642
/* Validated */
321655
proofread-page
text/x-wiki
<noinclude><pagequality level="4" user="Shreelatha.Halemane" />{{rh|center=ಸ್ವಾಮಿ ಅಪರಂಪಾರ|right=|left=೩೦}}</noinclude>ಹೊಸ್ತಿಲ ಹೊರಗೇ, ಶಂಕರಪ್ಪ ಭಕ್ತಿಯಿಂದ ಕೈಜೋಡಿಸಿದ.</br>
{{gap}}ಕಿರೀಟವಿಲ್ಲದ, ನೀಳಕೂದಲನ್ನು ಹಿಂದಕ್ಕೆ ಬಾಚಿದ, ಸಡಿಲವಾದ ನಿಲುವಂಗಿ ತೊಟ್ಟ,</br> ಗೌರಾಂಗನಾದ ದೊರೆ, ಸದಾ ಚಲಿಸುವ ಜಾಗೃತ ಕಣ್ಣಾಲಿಗಳು, ರಾಜನ ಸನ್ನಿಧಿಗೆ ಬಂದು</br>ತಾನು ಪುನೀತನಾದೆ, ಎಂದುಕೊಂಡ ಶಂಕರಪ್ಪ.</br>
{{gap}}ಅರಸ ಕೇಳಿದ:</br>
{{gap}}"ಕರಕೊಂಡು ಬಂದೆಯಾ, ಐಯಣ್ಣ?”</br>
{{gap}}"ಹೌದು, ಮಹಾಸ್ವಾಮಿ."</br>
{{gap}}ಶಂಕರಪ್ಪನನ್ನು ಕುರಿತು ರಾಜನೆಂದ:</br>
{{gap}}"ಇಲ್ಲಿ ಬಾ.”</br>
{{gap}}ಒಲವು ಧ್ವನಿಯಲ್ಲಿ. ಆದರೂ ಶಂಕರಪ್ಪನ ಕಂಕುಳು ಬೆವತಿತು. ಪಾದಗಳೋ ಕೆಳಕ್ಕೆ ಬೇರುಬಿಟ್ಟಿದ್ದುವು.</br>
{{gap}}ಬಸವನೆಂದ:</br>
{{gap}}"ಬಾರಪ್ಪ ಒಳಕ್ಕೆ, ಮಹಾಸಾಮಿಯವರು ಕರೀತವರೆ."</br>ಶಂಕರಪ್ಪ ಕಷ್ಟಪಟ್ಟ ಕಾಲುಗಳನ್ನು ಕಿತ್ತು ಮುಂದಕ್ಕೆ ನಡೆದು, ನಡುಬಾಗಿಸಿ ಅರಸನಿಗೆ</br> ನಮಿಸಿದ.</br>
{{gap}}ರಾಜನೆಂದ:</br>
{{gap}}"ನೀನು ನಂಬಿಗಸ್ಥ ಅಂತ ಕೇಳಿದೆವು, ಸಂತೋಷ."</br>
{{gap}}ತನ್ನ ಕೊರಳಿನಿಂದ ಪಚ್ಚೆಕಲ್ಲಿನ ಪದಕವಿದ್ದ ಬಂಗಾರದ ಸರವನ್ನು ಅರಸ ಬಿಚ್ಚಿ</br>ಹಿಡಿದು, ಶಂಕರಪ್ಪನ ಕಡೆಗೆ ಕೈ ಚಾಚಿದ.</br>
{{gap}}"ತಗೋ."</br>
{{gap}}ಶಂಕರಪ್ಪ ದಿಕ್ಕು ತೋಚದೆ ನಿಂತ.</br>
{{gap}}ಅಬ್ಬಾಸ್ ಅಲಿಯೆಂದ:</br>
{{gap}}ಮಹಾಸ್ವಾಮೇರು ಬಹುಮಾನ ಕೊಡತಾ ಅವರೆ, ಇಸಕೋ.”</br>
{{gap}}ಎರಡೂ ಅಂಗೈಗಳನ್ನು ಮುಂದಕ್ಕೆ ಚಾಚಿ ಅರಸನಿತ್ತ ಉಡುಗೊರೆಯನ್ನು ಸ್ವೀಕರಿಸಿ</br>ಶಂಕರಪ್ಪ ಮತ್ತೊಮ್ಮೆ ವಂದಿಸಿದ.</br>
{{gap}}ಚಿಕವೀರರಾಜ ನುಡಿದ:</br>
{{gap}}"ಇನ್ನು ಮುಂದೆ ಬೇಹಿನ ಚಾವಡಿಯಲ್ಲಿ ನಿನಗೆ ಕೆಲಸ, ಅರಮನೆಯ ಖಾಸಾ ಚಾಕರ ನಾಗಿರಬೇಕು, ತಿಳೀತಾ ?"</br>
{{gap}}ಶಂಕರಪ್ಪ ತೊದಲಿದ :</br>
{{gap}}"ತಿಳೀತು ಮಹಾಸ್ವಾಮಿ."</br>
{{gap}}ಅರಸ ಆಪಾದಮಸ್ತಕವಾಗಿ ಶಂಕರಪ್ಪನನ್ನು ದಿಟ್ಟಿಸುತ್ತಿದ್ದಂತೆ ಬಸವನೆಂದ:</br>
{{gap}}"ನಿನ್ನ ಸ್ವಾಮಿಭಕ್ತಿ ನೋಡಿ ಮಹಾಸಾಮೇರು ಉಡುಗೊರೆ ಕೊಟ್ರು, ನೆಪ್ಪಿರಲಿ.</br>ಅರಮನೆಯ ಅನ್ನ ತಿನ್ನತಾ ಇದೀಯೆ. ನಮಕ್ ಹರಾಮಿ ಮಾಡಿದಿ ಅಂದರೆ ನಿನಗೆ ಶಾಸ್ತಿ</br>ಆದಾತು.ನಿನ್ನೆ ರಾತ್ರಿ ನಡೆದದ್ದನ್ನ ಯಾರಿಗಾದರೂ ಬಾಯಿಬಿಟ್ಟು ಹೇಳಿದಿ ಅಂದರೆ</br>ನಿನಗೆ ಎಂಥ ಶಿಕ್ಷೆ ಸಿಕ್ಕಾತು ಗೊತ್ತೇನೊ ?"<noinclude></noinclude>
f5j1tzs3wyr8jjno80697poww9pphga
ಪುಟ:ಸ್ವಾಮಿ ಅಪರಂಪಾರ.pdf/೩೩
104
21183
321656
206346
2026-05-21T13:35:41Z
Shreelatha.Halemane
7642
/* Validated */
321656
proofread-page
text/x-wiki
<noinclude><pagequality level="4" user="Shreelatha.Halemane" />{{rh|center=ಸ್ವಾಮಿ ಅಪರಂಪಾರ|right=೩೧|left=}}</noinclude>
{{gap}}ಎಂಥ ಕಟು ಮಾತುಗಳು! ತನ್ನ ಪ್ರೀತಿಯ ರಾಜನ ಪರವಾಗಿ ಯಾರೇ ಆದರೂ ಈ</br>ರೀತಿ ಆಡಬೇಕೆ? ತನ್ನ ನಿಷ್ಠೆಯನ್ನು ಕುರಿತು ಶಂಕಿಸಬೇಕೆ ಇವರು? ಭೀತನಾಗಿ ಅಲ್ಲ,</br>ಅವಮಾನಿತನಾಗಿ ಶಂಕರಪ್ಪನ ಮುಖ ಕಪ್ಪಿಟ್ಟಿತು.</br>
{{gap}}ಗದ್ಗದ ಕಂಠದಿಂದ ಅವನೆಂದ:</br>
{{gap}}"ನಮಕ್ ಹರಾಮಿ ಮಾಡಿದ್ರಿ ಅಂದರೆ ಮಹಾಸ್ವಾಮೇರು ನನ್ನ ಚಕ್ಕಳ ಸುಲಿದು</br>ಎಕ್ಕಡ ಮಾಡಕೋಬಹುದು.”</br>
{{gap}}ಅಬ್ಬಾಸ್ ಅಲಿಯೆಂದ :</br>
{{gap}}"ಎಕ್ಕಡವಂತೆ ಎಕ್ಕಡ ! ನಿನ್ನ ತಲೆ ಉರುಳಾತು ಹುಷಾರ್!"</br>
{{gap}}ಸಣ್ಣನೆ ನಕ್ಕು ಅರಸನೆಂದ:</br>
{{gap}}"ನಮ್ಮ ಸೇವಕರ ವಿಷಯದಲ್ಲಿ ಇಂಥ ನಿಷ್ಟುರ ಮಾತು ಅಗತ್ಯವಿಲ್ಲ, ಅಲ್ಲವೇನಪ್ಪ?</br>ನೀನು ಇನ್ನು ಹೋಗು. ಐಯಣ್ಣ, ಕೊಟ್ಟಿಗೆಯವನಿಗೆ ಹೇಳಿ ವೀಳ್ಯದೊಟ್ಟಿಗೆ ಸಿಹಿ</br>ಭೋಜನಕ್ಕೆ ಬೇಕಾಗುವ ಸಾಮಗ್ರಿ ಈ ಚಾವಡಿಕಾರನಿಗೆ ಕೊಡಿಸು.”</br>
{{gap}}ರಾಜ ತೋರಿದ ವಾತ್ಸಲ್ಯ ಶಂಕರಪ್ಪನ ಹೃದಯವನ್ನು ಮುಟ್ಟಿತು. ಆ ಸ್ಪರ್ಶಕ್ಕೆ</br>ಸಂತಸದ ಕಂಬನಿ ಅವನ ಕಣ್ಣುಗಳಲ್ಲಿ ಚಿಮ್ಮಿತು. ನಾಲ್ಕು ಹೆಜ್ಜೆ ಮುಂದೆ ಸರಿದು ಅರಸನ</br>ಅಡಿಗಳಿಗೆ ಎರಗಿ ಎದ್ದು.ಆತ ಐಯಣ್ಣನನ್ನು ಹಿಂಬಾಲಿಸಿದ.</br>
{{gap}}ಕೊಟ್ಟಿಗೆಯಿಂದ ದೊರೆತ ದೊಡ್ಡ ಮೂಟೆಯನ್ನು ಭುಜಕ್ಕೇರಿಸಿ ಶಂಕರಪ್ಪ ತನ್ನ ಗೃಹಕ್ಕೆ ಅಭಿಮುಖವಾಗಿ ತೆರಳಿದ.</br>
{{gap}}ಹೆಜ್ಜೆಗಳು ಹಗುರವಾಗಿದ್ದುವು. ಹಕ್ಕಿಯಂತೆ ಹಾರಬೇಕೆನಿಸಿತು ಅವನಿಗೆ.</br>
{{gap}}ಇದ್ದಕ್ಕಿದ್ದಂತೆ ಬಸವ ಆಡಿದ ಒಂದು ಮಾತು ಅವನಿಗೆ ನೆನಪಾಯಿತು :</br>
{{gap}}'ನಿನ್ನೆ ರಾತ್ರಿ ನಡೆದದ್ದನ್ನ ಯಾರಿಗಾದರೂ ಬಾಯಿಬಿಟ್ಟ ಹೇಳಿದಿ ಅಂದರೆ---!'</br>
{{gap}}ಅದನ್ನು ಶಂಕರಪ್ಪ ಮೆಲುಕು ಹಾಕಿದ. ಒಮ್ಮೆಲೆ ಅವನ ಮುಖ ಬೆಳಗಿತು. ನಕ್ಕು,</br>ತನ್ನಷ್ಟಕ್ಕೆ ಆತನೆಂದ:</br>
{{gap}}'ಅಲ್ಲಾ ! ನಿನ್ನೆ ರಾತ್ರಿ ನಡೆದದ್ದನ್ನ ಯಾರಿಗೇ ಆಗಲಿ ಬಾಯಿಬಿಟ್ಟು ಹೇಳೋದಾದರೂ</br>ಉಂಟಾ ? '</br>
{{rh|center=೮|right=|left=}}
{{gap}}ಚಿಕವೀರರಾಜ ಮಡಕೇರಿಯಲ್ಲಿ, ತನ್ನ ದಾಯಾದಿ ಸೋದರರ ಸಾವನ್ನು ರಾಜಸಭೆ</br>ಯಲ್ಲಿ ಜಾಹೀರು ಮಾಡುತ್ತಲಿದ್ದ ವೇಳೆಯಲ್ಲೇ, ಹೊಸಳ್ಳಿಯ ಮಲ್ಲಪ್ಪಗೌಡನ ಮನೆ</br>ಯಲ್ಲಿ ವೀರಪಾಜಿ ಮೆಲ್ಲಮೆಲ್ಲನೆ ಚೇತರಿಸಿಕೊಳ್ಳುತ್ತಲಿದ್ದ.</br>
{{gap}}ಬೆಳಗಾದೊಡನೆ ಹುಡುಗರು ತಂಗಳುಂಡು, ದನಕರುಗಳನ್ನು ಮೇಯಿಸಲೆಂದು</br>ಒಯ್ದರು. ತೋಟದಲ್ಲಿ ದುಡಿಯಲೆಂದು ಬಂದ ಆಳುಗಳಿಗೆ ದಿನದ ಕೆಲಸವನ್ನಷ್ಟು ಹೇಳಿ</br>ಮಲ್ಲಪ್ಪಗೌಡ, ಮೈ ಸ್ವಸ್ಥವಿಲ್ಲವೆಂದು ಕಾರಣ ಕೊಟ್ಟ, ಮನೆಯಲ್ಲೇ ಉಳಿದ. ಅಕ್ಕವ್ವ</br>ತಾಯ್ತನದ ಕಕ್ಕುಲತೆಯಿಂದ ವೀರಪ್ಪನ ಆರೈಕೆ ಮಾಡಿದಳು.</br>
{{gap}}ಗಂಡನನ್ನು ಅವಳು ಕೇಳಿದಳು :</br>
{{gap}}"ಪಂಡಿತರನ್ನು ಕರೆಸೋದು ಬ್ಯಾಡ ಅಂದಿರಾ ?”<noinclude></noinclude>
gvfyxbfjjgacvjojs5gh2rspos72j0s
ಪುಟ:ಸ್ವಾಮಿ ಅಪರಂಪಾರ.pdf/೩೪
104
21184
321657
206347
2026-05-21T13:38:55Z
Shreelatha.Halemane
7642
/* Validated */
321657
proofread-page
text/x-wiki
<noinclude><pagequality level="4" user="Shreelatha.Halemane" />{{rh|center=ಸ್ವಾಮಿ ಅಪರಂಪಾರ|right=|left=೩೨}}</noinclude>{{gap}}ಹಾಗೆ ಕೇಳಿದುದು ಎರಡನೆಯ ಬಾರಿ.</br>
{{gap}}ಮಲ್ಲಪ್ಪ ಖಚಿತ ಮಾತುಗಳಲ್ಲಿ ಉತ್ತರವಿತ್ತ :</br>
{{gap}}"ಬ್ಯಾಡ ಅಂತ ಒಮ್ಮೆ ಹೇಳಲಿಲ್ಲವಾ? ಅನ್ನಾಹಾರ ಇಲ್ದೆ ಹಿಂಗಾಗಿದೆ. ಇನ್ನೊಂದು</br>ದಿವಸದ ಒಳಗೆ ಸರಿ ಹೋಗುತಾರೆ."</br>
{{gap}}ಒಳಗಿನ ಸಂಕಟ ಅಕ್ಕವ್ವನನ್ನು ಮಾತಾಡಗೊಟ್ಟಿತು:</br>
{{gap}}"ನಿಮಗೆ ಭಯ. ಕಳಿಸಿಕೊಡೋ ಏಚ್ನೆ ಒಂದನ್ನೆ ಮಾಡತಾ ಇದೀರಾ...”</br>
{{gap}}ಒತ್ತರಿಸುತ್ತಿದ್ದ ಭಾವನೆಗಳನ್ನು ಅದುಮಿ ಮಲ್ಲಪ್ಪನೆಂದ:</br>
{{gap}}"ಸಾಕು. ನಾನೂ ಮನುಸ್ಯನೇ, ಮರ ಅಲ್ಲ."</br>
{{gap}}ತನ್ನ ಮಾತು ಒಂದು ತೂಕ ಹೆಚ್ಚಾಯಿತೆಂದು ವ್ಯಥೆಗೊಂಡು ಅಕ್ಕವ್ವನೆಂದಳು.</br>
{{gap}}"ಏನೋ ಅಂದುಬುಟ್ಟೆ, ಮನಸ್ಸಿಗೆ ಹಚ್ಚಕೋಬ್ಯಾಡಿ, ರಾಜಕಾರ್ಯ ಹೆಣ್ಣು ಹೆಂಗಸಿ</br>ಗೇನು ತಿಳೀತದೆ? ನಿಮಗೆ ಹಾಗೆ ಸರಿತೋರತ್ತೋ ಹಂಗೆ ಮಾಡಿ."</br>
{{gap}}“ಅವರಿಗೆ ಎಚ್ಚರವಾದಾಗ ಹೇಳು. ಒಂದಿಷ್ಟು ಗಂಜಿ ನೀರು ಕುಡಿಸೋಕೆ ನೋಡಾನ."</br>
{{gap}}"ಹೂ೦."</br>
{{gap}}ನಿಂಬೆಹಣ್ಣಿನ ರಸದ ಸೇವನೆಯ ಬಳಿಕ ನಿದ್ದೆ ಹೋದ ವೀರಪ್ಪ ನಾಲ್ಕು ಘಳಿಗೆ ಬಿಟ್ಟು</br>ಪುನಃ ಎಚ್ಚರಗೊಂಡಾಗ, ಅಕ್ಕವ್ವ ಕೇಳಿದಳು :</br>
{{gap}}"ಗಂಜಿ ನೀರು ತರಲಾ?"</br>
{{gap}}ವೀರಪ್ಪನ ಕಣ್ಣುಗಳು ಶೂನ್ಯ ನೋಟದಿಂದ ಅಕ್ಕವ್ವನನ್ನು ದಿಟ್ಟಿಸಿ,ಬಳಲಿ, ಮತ್ತೆ</br>ಮುಚ್ಚಿಕೊಂಡುವು-ಕ್ಷಣ ಹೊತ್ತು, ಹೊರಳುವ ಶಕ್ತಿ ಇರಲಿಲ್ಲ ಆ ನಾಲಿಗೆಗೆ. ಒಣಗಿ</br>ಹಿಪ್ಪೆಯಾಗಿದ್ದ ತುಟಿಗಳಷ್ಟೇ ಏನನ್ನೋ ಬಯಸಿ ಚಲಿಸಿದುವು.</br>
{{gap}}ಗಂಡನನ್ನು ಅಕ್ಕವ್ವ ಒಳಕ್ಕೆ ಕರೆದಳು. ಆಕೆಯೂ ಮಲ್ಲಪ್ಪನೂ ಬಾಳೆಎಲೆಯ ಕಿಣ್ಣ</br>ದಲ್ಲಿ ತುಸು ಗಂಜಿನೀರನ್ನು ವೀರಪ್ಪನಿಗೆ ಕುಡಿಸಿದರು.</br>
{{gap}}ಎರಡು ಗುಟುಕು ಒಳಗೋಗಿತ್ತಷ್ಟೆ, ಇನ್ನು ಬೇಡವೆಂದು ಆ ಜೀವ ತಲೆಯಲ್ಲಾಡಿಸಿತು.</br>
{{gap}}ಮತ್ತೆ ನಿದ್ದೆ.</br>
{{gap}}ಮಧ್ಯಾಹ್ನ ಮಲ್ಲಪ್ಪ ಉಂಡ, ಅಕ್ಕವ್ವನೂ ಊಟದ ಶಾಸ್ತ್ರ ಮುಗಿಸಿದಳು.</br>
{{gap}}ಸಂಜೆ ವೀರಪ್ಪನಿಗೆ ಎಚ್ಚರವಾದಾಗ ನಿಶ್ಯಕ್ತಿಯಿಂದ ಮುಖ ಮ್ಲಾನವಾಗಿದ್ದರೂ,</br>ಬಳಲಿಕೆ ಪರಿಹಾರವಾದ ಕಳೆ ಇತ್ತು, ಮಲ್ಲಪ್ಪನನ್ನೂ ಅಕ್ಕವ್ವನನ್ನೂ ದಿಟ್ಟಿಸಿ ನೋಡಿದ</br>ಬಳಿಕ, ವೀರಪ್ಪನ ಹಣೆ ನಿರಿಗೆಗಟ್ಟಿತು. ತಲೆಯನ್ನು ಅತ್ತಿತ್ತ ಹೊರಳಿಸಲೆತ್ನಿಸುತ್ತ ಆತ</br>ಯಾರನ್ನೋ ಅರಸುತ್ತಿದ್ದ...</br>
{{gap}}"ನೀರು."</br>
{{gap}}ಸ್ಪಷ್ಟವಾಗಿ ಕೇಳಿಬಂತು ಪದ.</br>
{{gap}}ಮಗುವಿಗೆ ಹಾಲುಣಿಸುವ ಗಿಂಡಿಯಲ್ಲಿ, ಕಾಸಿ ತಣಿಸಿದ ನೀರನ್ನು ಅಕ್ಕವ್ವ ಕುಡಿಸಿದಳು.</br>
{{gap}}ಕುಡಿದು ಸ್ವಲ್ಪ ಹೊತ್ತಿನ ಬಳಿಕ ವೀರಪ್ಪನ ಗಂಟಲಲ್ಲಿ ಗೊರಗೊರ ಸದ್ದಾಯಿತು.</br>ದಂಪತಿ ಕಾತರಗೊಳ್ಳುತ್ತಿದ್ದಂತೆಯೇ ವೀರಪ್ಪನ ನಾಲಿಗೆ ಮಿಸುಕತೊಡಗಿ ಕ್ಷೀಣ ಧ್ವನಿ</br>ಕೇಳಿಸಿತು:</br>
{{gap}}"ನಂಜುಂಡ ಎಲ್ಲಿ ?"</br><noinclude></noinclude>
0qlfvi0buzvm1pdl2ovjyuj6gwuuwgx
ಪುಟ:ಸ್ವಾಮಿ ಅಪರಂಪಾರ.pdf/೩೫
104
21185
321658
206348
2026-05-21T13:41:36Z
Shreelatha.Halemane
7642
/* Validated */
321658
proofread-page
text/x-wiki
<noinclude><pagequality level="4" user="Shreelatha.Halemane" />{{rh|center=ಸ್ವಾಮಿ ಅಪರಂಪಾರ|right=೩೩|left=}}</noinclude>{{gap}}ಮಲ್ಲಪ್ಪನೆಂದ :</br>
{{gap}}"ಅವರು ಇಲ್ಲಿಲ್ಲ. ನೀವು ನಿಶ್ಚಿಂತೆಯಾಗಿರಬೇಕು."</br>
{{gap}}“ಇದು ಬಂದೀಖಾನೆ ಅಲ್ಲ ?"</br>
{{gap}}"ಅಲ್ಲ, ಹಿತವರ ಮನೆ."</br>
{{gap}}ಹಾಗೆಂದು ತಾನಾಗಲೇ ಊಹಿಸಿದ್ದೆ ಎನ್ನುವಂತಿತು ವೀರಪ್ಪನ ಮುಖಭಾವ.</br>
{{gap}}ಕಾಲದ ಮರೆಯಲ್ಲಿ ಅಡಗಿದ್ದುದನ್ನು ಕೆದಕಿ, ಕಳೆದ ಘಟನೆಗಳನ್ನು ನೆನಪಿಗೆ ತಂದು</br>ಕೊಳ್ಳಲು ಆತ ಯತ್ನಿಸಿದ. ಎಲ್ಲವೂ ಮಸಕುಮಸಕಾಗಿತು. ತೃಪ್ತಿಯಾಗಲಿಲ್ಲ. ಯೋಚಿ</br>ಸಲು ಮಾಡಿದ ಯತ್ನದಿಂದ ಅವನಿಗೆ ದಣಿವಾಯಿತು. ಮಂಪರು ಬಂದಂತಾಗಿ ನಿದ್ದೆ</br>ಆವರಿಸಿತು.</br>
{{gap}}ಸಂಜೆಯಾಯಿತು. ಆಳುಗಳು ವರದಿಯೊಪ್ಪಿಸಿ ತೆರಳಿದರು. ದನಕರುಗಳು ಹಟ್ಟಿಗೆ</br>ಬ೦ದುವು, ಹುಡುಗರು ಉ೦ಡು ಮಲಗಿದರು.</br>
{{gap}}ಆ ಇರುಳು ಮಲ್ಲಪ್ಪ ಅಕ್ಕವ್ವರ ಪಾಲಿಗೆ ಅರ್ಧ ಎಚ್ಚರದ ಅರ್ಧ ನಿದ್ರೆಯ ರಾತ್ರೆ.</br>ಮೊದಲು ಇಬ್ಬರೂ ಮಗ್ಗುಲಲ್ಲಿ ಕುಳಿತರು. ಬಳಿಕ ಒಬ್ಬರಾದ ಮೇಲೊಬ್ಬರು ಸರದಿಯಾಗಿ</br>ಕಾವಲಾದರು.</br>
{{gap}}ವೀರಪ್ಪನದು ಗಾಢ ನಿದ್ರೆ, ಬೆಳಗಿನ ಜಾವವಷ್ಟೇ ಆತ ಎಚ್ಚರಗೊಂಡ, ದೀಪದ ಬೆಳಕಿ</br>ನಲ್ಲಿ ತೂಕಡಿಸುತ್ತ ಕುಳಿತ ಮಲ್ಲಪ್ಪನನ್ನು ನೋಡಿ ಆತ ಕೇಳಿದ:</br>
{{gap}}“ಎಷ್ಟನೇ ಪ್ರಹರ ?”</br>
{{gap}}"ಕೋಳಿ ಕೂಗಿಯಾಯಿತು" ಎಂದ ಮಲ್ಲಪ್ಪ.</br>
{{gap}}"ನಂಜುಂಡ ಇಲ್ಲ ಅಲ್ಲವಾ ?"</br>
{{gap}}"ಇಲ್ಲ, ಸೋಮಿಯೋರೆ, ಏನಾರ ಬೇಕೆ?"</br>
{{gap}}“ಬೇಡ."</br>
{{gap}}ಮಲ್ಲಪ್ಪನಿಗೆ ಧೈರ್ಯ ಬಂತು. ಇನ್ನು ಅಪಾಯವಿಲ್ಲ: ಈ ಹಗಲು ಈತ ಎದ್ದು</br>ಕುಳಿತುಕೊಳ್ಳುತ್ತಾರೆ---ಎನಿಸಿತು.</br>
{{gap}}ಬೆಳಿಗ್ಗೆ ವೀರಪ್ಪ ಹಕ್ಕಿಗಳ ಇಂಚರಕ್ಕೆ ಕಿವಿಗೊಟ್ಟ. ಹಸು ಹೋರಿಗಳು ಹಟ್ಟಿಯಿಂದ</br>ಅಂಬಾ ಅಂದುವು ದೂರದಲ್ಲೆಲ್ಲೋ ಹೊಲದ ಅಂಚಿನಲ್ಲಿ ಯಾವನೋ ಹಾಡುತ್ತಿದ್ದ.</br>ಕ್ಷೀಣವಾಗಿ ಕೇಳಿಸುತ್ತಿದ್ದ ಆಲಾಪನೆ ಸುಶ್ರಾವ್ಯವಾಗಿತ್ತು. ಪದಗಳು ಸ್ಪಷ್ಟವಾಗಿರಲಿಲ್ಲ.</br>
{{gap}}ಮಲ್ಲಪ್ಪ ಹತ್ತಿರ ಬಂದಾಗ, ತಾನು ಏಳಬೇಕು, ಶೌಚಕ್ಕೆ ಹೋಗಬೇಕು---ಎಂದು</br>ವೀರಪ್ಪ ಸನ್ನೆ ಮಾಡಿದ.</br>
{{gap}}"ಸೋಮಿಯೋರು ಏಳಬಾರ್ದು" ಎಂದ ಮಲ್ಲಪ್ಪ.</br>
{{gap}}ಅಕ್ಕವ್ವ ಮಣ್ಣಿನ ಮಡಕೆಯನ್ನು ತಂದಿರಿಸಿ ಕದವೆಳೆದುಕೊಂಡು ಹೊರಟುಹೋದಳು...</br>
{{gap}}...ವೀರಪ್ಪನಿಗೆ ಸ್ವಲ್ಪ ಹಾಯೆನಿಸಿತು.</br>
{{gap}}ಕಣ್ಣೆವೆಗಳನ್ನು ಮುಚ್ಚಿಯೇ ಒಂದೆರಡು ಸಾರೆ ನೀಳವಾಗಿ ಉಸಿರೆಳೆದು ಬಿಟ್ಟ, ವೀರಪ್ಪನೆಂದ:</br>
{{gap}}"ಶಿವಗೆ ಕರುಣೆ ಇಲ್ಲ.ಸಾವು ಬರಲಿ ಎಂದಿದ್ದೆ; ಆದರೂ ಬದುಕಿ ಉಳಿದೆ.”</br>
{{gap}}ಕಂಪಿಸುವ ಧ್ವನಿಯಲ್ಲಿ ಮಲ್ಲಪ್ಪನೆಂದ:</br>
{{Left|3}}<noinclude></noinclude>
cvtm1bn43keauheyvgbbjigqumzwdq1
ಪುಟ:ಸ್ವಾಮಿ ಅಪರಂಪಾರ.pdf/೩೬
104
21186
321659
206349
2026-05-21T13:43:15Z
Shreelatha.Halemane
7642
/* Validated */
321659
proofread-page
text/x-wiki
<noinclude><pagequality level="4" user="Shreelatha.Halemane" />{{rh|center=ಸ್ವಾಮಿ ಅಪರಂಪಾರ|right=|left=೩೪}}</noinclude>{{gap}}"ಹಂಗೆಲ್ಲ ಮಾತಾಡ್ಬಾರದು ಸೋಮಿಯೋರು."</br>
{{gap}}"ನಂಜುಂಡ ಶಿವಪಾದ ಸೇರಿದ, ಅಲ್ಲವಾ ?”</br>
{{gap}}"ಎಲ್ಲಾ ಅವನ ಚಿತ್ತ. ನಮ್ಮ ಕೈಯಾಗೇನೈತೆ?"</br>
{{gap}}"ನೀವು–ನೀವು ಯಾರು ?"</br>
{{gap}}"ನೀವು ಅನಬೇಡಿ, ಒಡೆಯ. ನಾನು ಮಲ್ಲಪ್ಪ-ಜಮ್ಮ ಕೊಡವ."</br>
{{gap}}"ಹೂಂ...ಎಲ್ಲಿಯ ಒಡೆಯ? ಎಲ್ಲಿಯ ಸೇವಕ ? ಯಾವ ಜನ್ಮದ...ಋಣಾನು</br>ಬಂಧವೊ ಇದು ?"</br>
{{gap}}ವೀರಪ್ಪನ ಕಣ್ಣುಗಳಿಂದ ಕಂಬನಿ ಸುರಿಯಿತು; ಎರಡೂ ಬದಿಗಳಲ್ಲಿ ಹರಿದು ಕಿವಿ</br>ಗಳನ್ನು ತೋಯಿಸಿತು. ಮಲ್ಲಪ್ಪ ತನ್ನ ಉತ್ತರೀಯದಿಂದ ಕಣ್ಣೀರನ್ನು ಒರೆಸಿದ.</br>
{{gap}}"ಸೋಮಿಯೋರು ಅಳಬಾರದು, ಜೀವಕ್ಕೆ ತಾಸ ಆಗತದೆ..."</br>
{{gap}}ತನ್ನ ಕಣ್ಣಗಳೂ ಹನಿಗೂಡಿದುದನ್ನು ಮಾತ್ರ ಮಲ್ಲಪ್ಪ ಗಮನಿಸಲಿಲ್ಲ.</br>
{{gap}}ವೀರಪ್ಪ ಅಳು ನಿಲ್ಲಿಸಿದ. ಆದರೆ ಆಹಾರ ಸೇವಿಸಲೊಪ್ಪಲಿಲ್ಲ. ಒಂದಿಷ್ಟ ದ್ರವ</br>ಆಹಾರವಾದರೂ ಹೊಟ್ಟೆಯನ್ನು ಸೇರದಿದ್ದರೆ, ಆ ದೇಹಕ್ಕೆ ತಾಣಬರುವ ಬಗೆ ಹೇಗೆ?</br>
{{gap}}ಮಲ್ಲಪ್ಪನೂ ಅಕ್ಕವ್ವನೂ ಪರಿಪರಿಯಾಗಿ ಕೇಳಿಕೊಂಡರು. ಆತ ನೀಡಿದುದೊಂದೇ</br>ಉತ್ತರವನ್ನು:</br>
{{gap}}"ನನಗೇನೂ ಬೇಡ.. ನಾನು ಶಿವಪಾದ ಸೇರಬೇಕು."</br>
{{gap}}ರಾಜಛಲ, ಇದೊಳ್ಳೆಯ ಆಪತು ಬಂತೆಂದು ಮಲ್ಲಪ್ಪ ದಂಪತಿ ಕಳವಳಗೊಂಡರು.</br>
{{gap}}ಕಡೆಯಲ್ಲಿ ಕಣ್ಣಲ್ಲಿ ನೀರು ತಂದುಕೊಂಡು ಅಕ್ಕವ್ವ ಅಂದಳು :</br>
{{gap}}"ಹಂಗಾರೆ ನಾವೂ ಅನ್ನ ನೀರು ಬಿಡತೀವು."</br>
{{gap}}"ಅದೇ ಸರಿ" ಎಂದ ಮಲ್ಲಪ್ಪ.</br>
{{gap}}ಗೋಡೆಗೊರಗಿ ಕುಳಿತ ಮಲ್ಲಪ್ಪ ಅಕ್ಕವ್ವರನ್ನು ವೀರಪ್ಪ ಒಂದೇ ಸಮನೆ ದಿಟ್ಟಿಸಿದ.</br>
{{gap}}ಇವರನ್ನು ಸಂಕಟಕ್ಕೆ ಗುರಿಮಾಡಲು ಯಾವ ಅಧಿಕಾರ ತನಗೆ ?</br>
{{gap}}ವೀರಪ್ಪ ತನ್ನ ನಿರ್ಧಾರವನ್ನು ಬಿಟ್ಟುಕೊಟ್ಟ.</br>
{{gap}}ಸಂಜೆಯ ವೇಳೆಗೆ, ತಾನು ಬದುಕಿ ಉಳಿದ ಬಗೆಯನ್ನು ತಿಳಿಯುವ ಕುತೂಹಲ</br>ವೀರಪ್ಪನಿಗೆ ಉಂಟಾಯಿತು.</br>
{{gap}}"ನಂಜುಂಡ ಸತ್ತಾಗ ನನಗೆ ಪ್ರಜ್ಞೆ ಇರಲಿಲಾಂತ ಕಾಣತದೆ."</br>
{{gap}}"ಹ್ಞ, ಸೋಮಿಯೋರೆ."</br>
{{gap}}"ರಾತ್ರೆ ಹೊತ್ತು."</br>
{{gap}}"ಹ್ಞ, ಇಬ್ಬರನ್ನೂ ಮಹಾದೇವ ಕರಕೊಂಡ ಅಂತ ಕಾಡಿಗೆ ಸಾಗಿಸಿದ್ರು.”</br>
{{gap}}"ಅಲ್ಲಿ ನೀನು ನನ್ನ ಕಂಡೆಯಾ ?"</br>
{{gap}}"ಇಲ್ಲ, ಕಾಡಿಗೆ ಕೊಂಡುಹೋದವರಲ್ಲಿ ಒಬ್ಬ ನನ್ನ ಬಂಧು, ಶಂಕರಪ್ಪ ಅಂತ. ಚಾವಡಿ</br>ಕಾರ. ಅವ ನಿಮ್ಮನ್ನ ಇಲ್ಲಿಗೆ ತಂದು ಬಿಟ್ಟ."</br>
{{gap}}ಕಾಡುಮೃಗಗಳಿಗೆ ತುತಾಗುವುದು ತಪ್ಪಿತು.</br>
{{gap}}ಆಯುಸ್ಸು ಮುಗಿದಿರಲಿಲ್ಲವೇನೊ ಪಾಪಿಯಾದ ತನಗೆ...ತಲೆದಂಡ ತೆರಬೇಕಾದ</br>ಸಂಭವವಿದ್ದರೂ ಈ ಸಾಮಾನ್ಯ ಜನ ತನ್ನ ನೆರವಿಗೆ ಬಂದರಲ್ಲ?<br/><noinclude></noinclude>
m9m24ov08fe7kjokiemlixk4f6a0vlg
ಪುಟ:ಸ್ವಾಮಿ ಅಪರಂಪಾರ.pdf/೩೭
104
21187
321660
206350
2026-05-21T13:46:08Z
Shreelatha.Halemane
7642
/* Validated */
321660
proofread-page
text/x-wiki
<noinclude><pagequality level="4" user="Shreelatha.Halemane" />{{rh|center=ಸ್ವಾಮಿ ಅಪರಂಪಾರ|right=೩೫|left=}}</noinclude>{{gap}}ಅಷ್ಟು ಸ್ವಲ್ಪ ಸಂಭಾಷಣೆಯೂ ವೀರಪ್ಪನಿಗೆ ಆಯಾಸವನ್ನುಂಟುಮಾಡಿತು.ಆತ</br>ನಿದ್ದೆಗೆ ಶರಣುಹೋದ.</br>
{{rh|center=೯|right=|left=}}
{{gap}}"ಅಕಟಕಟ! ಶಿವ ನಿನಗಿನಿತು ಕರುಣವಿಲ್ಲ, ಅಕಟಕಟ! ಶಿವ ನಿನಗಿನಿತು ಕೃಪೆಯಿಲ್ಲ.</br>ಏಕೆ ಹುಟ್ಟಿಸಿದೆ ಇಹಲೋಕ ದುಃಖಿಯ, ಪರಲೋಕ ದೂರನ? ಏಕೆ ಹುಟ್ಟಿಸಿದೆ?”</br>
{{gap}}---ನರಳಾಟದ ಹಿನ್ನೆಲೆಯಲ್ಲೆ ಬಿಡಿ ಬಿಡಿಯಾಗಿ ಬರುತ್ತಲಿದ್ದ ಪದಗಳು.</br>
{{gap}}ನಿದ್ದೆಯ ಪರದೆ ಹರಿಯತೊಡಗಿದಾಗ, ತನ್ನ ಪತ್ನಿ ಹಾಡುತ್ತಿರಬೇಕು---ಎಂದು</br>ಕೊಂಡ ಮಲ್ಲಪ್ಪ. ತಕ್ಷಣವೆ, ಅಲ್ಲ--ಕ್ಷೀಣವಾಗಿದ್ದರೂ ಇದು ಗಂಡಸಿನ ಗಂಟಲು ಎನ್ನಿ</br>ಸಿತು. ಆತ ಕಂಬಳಿಯನ್ನು ಸರಿಸಿ ಎದ್ದು ಕುಳಿತು ಕಣ್ಣು ಹೊಸಕಿಕೊಂಡ.</br>
{{gap}}ವಚನದ ಧ್ವನಿ ಬರುತ್ತಲಿದ್ದುದು ತನ್ನ ಕೊಠಡಿಯಿಂದಲೇ. ನುಡಿಯುತ್ತಿದ್ದವನು</br>ವೀರಪ್ಪ.</br>
{{gap}}ಒಳಗಿನ ಅಳಲೆಲ್ಲ ಬಿಸಿಯುಸಿರಿನೊಡನೆ ತುಣುಕು ತುಣುಕಾಗಿ ಹೊರಬೀಳುತ್ತಿತ್ತು.</br>
{{gap}}"ಎಚ್ಚರವಾಯ್ತಾ ಮಲ್ಲಪ್ಪ ?"</br>
{{gap}}"ಹೂಂ, ಸೋಮಿಯೋರೆ."</br>
{{gap}}ಏಳಲೆತ್ನಿಸಿದ ವೀರಪ್ಪ ಶಕ್ತಿ ಸಾಲದೆ, ದಿಂಬನ್ನು ಗೋಡೆಗೆ ಸರಿಸಿ, ಒರಗಿಕುಳಿತಿದ್ದ.</br>
{{gap}}ಅದನ್ನು ಕಂಡು ಮಲ್ಲಪ್ಪನೆಂದ:</br>
{{gap}}"ಇನ್ನೆರಡು ದಿವಸ ಸೋಮಿಯೋರು ಶ್ರಮಪಡಬಾರದು. ಜೀವ ಹಣ್ಣಾಗದೆ.”</br>
{{gap}}"ಹ್ಞ. ಮಲ್ಲಪ್ಪ ಹಣ್ಣಾಗದೆ; ಹೀಚುಗಾಯಿಯೇ ಹಣ್ಣಾಗಿದೆ. ಆದರೆ ಉದುರ</br>ಲೊಲ್ಲದು, ಉದುರಲೊಲ್ಲದು."</br>
{{gap}}"ಸೋಮಿಯೋರು ಸಂತೋಸ್ವಾಗಿರಬೇಕು."</br>
{{gap}}"ಯಾಕಾಗಿ ಸಂತೋಷ, ಮಲ್ಲಪ್ಪ ? ಭೂಮಿಯ ಮೇಲಿನ ನನಾಟ ಇನ್ನೂ ಮುಗೀ</br>ವಲ್ಲದು ಎಂದೆ ?"</br>"......"</br>
{{gap}}"ಒರಗಿ ಕೂತಿದ್ದೆ, ಎಳಮೆಯಲ್ಲಿ ಅಯ್ಯನವರು ಹೇಳಿಕೊಟ್ಟಿದ್ದ ವಚನಗಳು</br>ನೆನಪಾದುವು. ಅನ್ನುತ್ತಾ ಇದ್ದೆ. ಇದರಿಂದಲೇ ಜೀವದ ಸಂಕಟ ಶಮನವಾಗಬೇಕು,</br>ಮಲ್ಲಪ್ಪ."</br>
{{gap}}"ನಾನು ಪಾಮರ, ಸೋಮಿಯೋರೆ, ನನಗೆ ಇದೇನು ಅರ್ಥವಾಗತದೆ ?"</br>
{{gap}}"ಅರಿದೆವು, ಅರಿದೆವು---ಎಂಬಿರಿ. ಅರಿದ ಪರಿ ಎಂತು ಹೇಳಿರೆ? ಅರಿದವರು ಅರಿದೆ</br>ವೆಂಬರೆ ?---ಇದೂ ಒಂದು ವಚನ, ಮಲ್ಲಪ್ಪ. ಮಹಾದೇವನ ಮಹಿಮೆಯನ್ನು ಪೂರ್ತಿ</br>ಯಾಗಿ ತಿಳಿದ ಮಾನವರುಂಟೆ ?"</br>
{{gap}}ಮಲ್ಲಪ್ಪ ಎದ್ದು ನಿಂತ. ಯೋಚಿಸುವುದಕ್ಕೆ ಮುನ್ನವೇ ಆತ ಬಾಗಿ ವೀರಪ್ಪನಿಗೆ</br>ನಮಸ್ಕರಿಸಿದ.</br>
{{gap}}"ಯಾಕೆ ? ಯಾಕೆ ?"</br>
{{gap}}"ನಾನು ಚಾಕರ. ಒಡೆಯರ ಅಡಿಮುಟ್ಟೋದು ನನ್ನ ಧರ್ಮ."</br><noinclude></noinclude>
jr4hpdt1wzw1xwhq29pisaf7wxq3ifj
ಪುಟ:ಸ್ವಾಮಿ ಅಪರಂಪಾರ.pdf/೪೨
104
21192
321649
318152
2026-05-21T13:10:38Z
Shreelatha.Halemane
7642
/* Validated */
321649
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|left=೪೦|center=ಸ್ವಾಮಿ ಆಪರಂಪಾರ|right=}}
{{gap}}“ನಾನು ಎಚ್ಚರಾಗಿದೀನಿ ತಾಯಿ. ಹೇಳಿ ಹೋಗೋಣಾಂತ ಕಾದಿದ್ದೆ, ಇನ್ನು ಹೊರಡತೀನಿ. ಮಲ್ಲಪ್ಪಣ್ಣನ್ನ ಎಬ್ಬಿಸೋದು ಬಾಡ."
{{gap}}"ಚೆನ್ನಾಯ್ತು!" ಎಂದಳು ಅಕ್ಕವ್ವ.
{{gap}}"ಹಿರಿಯಾ, ಹಿರಿಯಾ!" ಎಂದು ಧ್ವನಿ ಏರಿಸಿ ಗಂಡನನ್ನು ಆಕೆ ಕರೆದಳು.
{{gap}}ವೀರಪ್ಪ ನಿರುಪಾಯನಾಗಿ ತಾನೇ ಮಲ್ಲಪ್ಪನ ಮೈಮುಟ್ಟಿ ಸೋದರ ವಾತ್ಸಲ್ಯದಿಂದ ಕರೆದ:
{{gap}}"ಮಲ್ಲಪ್ಪಣ್ಣ, ಮಲ್ಲಪ್ಪಣ್ಣ..."
{{gap}}ಮಲ್ಲಪ್ಪ ಧಡಕ್ಕನೆದ್ದು, "ಬೆಳಗಾಯ್ತಾ? ಬೆಳಗಾಯ್ತಾ?” ಎಂದು ಕೇಳಿದ.
{{gap}}"ಎದ್ದು ಬನ್ನಿ" ಎಂದು ಅಕ್ಕವ್ವ ಆದೇಶವಿತ್ತಳು.
{{gap}}ವೀರಪ್ಪನೆಂದ:
{{gap}}"ನಾನ ಹೊರಡಬೇಕಲ್ಲ, ಅಣ್ಣ ? ಹೇಳಿ ಹೋಗೋಣ ಅಂತ ಕರೆದೆ.”
{{gap}}“ಹೂ !”
{{gap}}ಇಬ್ಬರೂ ಎದ್ದರು. ವೀರಪ್ಪ ಬಹಿರ್ದೆಶೆ-ಮುಖಮಾರ್ಜನಗಳನ್ನು ಮುಗಿಸಿಬಂದು ಸ್ವಲ್ಪ ಹೊತ್ತು ಶಿವಧ್ಯಾನದಲ್ಲಿ ನಿರತನಾದ.
{{gap}}ಒಳಗೆ ಮಡಕೆಯಲ್ಲಿ ಅಕ್ಕಿ ಕೊತಕೊತ ಕುದಿದು ಗಂಜಿಯಾಯಿತು.
{{gap}}ಮಲ್ಲಪ್ಪ ಪ್ರಯಾಣದ ಉಡುಪನ್ನು ತೆಗೆದಿರಿಸಿದ.
{{gap}}"ಬನ್ನಿ" ಎಂದು ಅಕ್ಕವ್ವ ಇಬ್ಬರನ್ನೂ ಕರೆದಳು.
{{gap}}...ಗಂಜಿ ಕುಡಿಯುತ್ತ ವೀರಪ್ಪನೆಂದ:
{{gap}}"ಅವ್ವ, ಈ ದೇಹದಲ್ಲಿ ಜೀವ ಇರುವನಕ ನಿನ್ನ ಕೈಯಿಂದ ಅನ್ನ ಉಂಡದ್ದನ್ನ ನೆನಪಿಡಿತೀನಿ."
{{gap}}ಆತ ಉಣ್ಣುವುದನ್ನು ನೋಡುತ್ತ ಅಕ್ಕವ್ವ ನಿಂತಿದ್ದಳು. ಅರಸುಕುಮಾರನಾಗಿ ಸುಖವಾಗಿ ಇರಬಹುದಾಗಿದ್ದವನಿಗೆ ಎಂಥ ದುರ್ಗತಿ ಪ್ರಾಪ್ತವಾಗಿತ್ತು! ಯಮಪಾಶದಿಂದ ಬಂಧಿತನಾದ ಮೇಲೂ ಪುರಾತನರ ಪುಣ್ಯವಿಶೇಷದಿಂದ ಈತ ಬದುಕಿ ಉಳಿದಿದ್ದ. ಭವಿಷ್ಯತ್ತಿನಲ್ಲಿ ಇನ್ನೇನು ಕಾದಿದೆಯೊ ಇವನಿಗೆ?
{{gap}}ತನ್ನ ಯೋಚನೆಗಳ ಅಲೆಗಳ ಮೇಲೇರಿ ಸಾಗಿದ್ದ ಅಕ್ಕವ್ವನಿಗೆ, ವೀರಪ್ಪ ನುಡಿದ ಕೃತಜ್ಞತೆಯ ಮಾತು ಕೇಳಿಸಿತು. ಆದರೆ ಅದಕ್ಕೆ ಪ್ರತಿಯಾಗಿ ತಾನೇನು ಹೇಳಬೇಕೆಂದು ಅವಳಿಗೆ ತೋಚಲಿಲ್ಲ.
{{gap}}ಆಕೆಯ ಕಣ್ಣುಗಳನ್ನು ಮಂಜು ಕವಿಯಿತು. ಒಸರಿದ ಕಂಬನಿಯನ್ನು ಸೆರಗಿನಿಂದ ಆಕೆ ಒರೆಸಿಕೊಂಡಳು.
{{gap}}ಕೈತೊಳೆದು ಬಂದ ವೀರಪ್ಪ ಮನೆಯ ಮಕ್ಕಳು ಮಲಗಿದ್ದೆಡೆ ಒಂದು ಕ್ಷಣ ನಿಂತ. ಅವರ ಮುಖಗಳನ್ನು ನೋಡಿದ.
{{gap}}“ಮಹಾದೇವ ನಿಮಗೆ ಒಳ್ಳೆದು ಮಾಡಲಿ" ಎಂದ.
{{gap}}ಮಲ್ಲಪ್ಪನ ಎದೆಗುಂಡಿಗೆಯ ಗತಿ ತೀವ್ರವಾಯಿತು. ತಾನು ಆಡಬೇಕಾದ ಮಾತುಗಳನ್ನು ನೆನಪಿಗೆ ತಂದುಕೊಳ್ಳುತ್ತ ಆತ ಚಡಪಡಿಸಿದ.
{{gap}}"ಇನ್ನು ಹೊರಡಲಾ?” ಎಂದು ಕೇಳಿದ ವೀರಪ್ಪ.<noinclude></noinclude>
1pcxkqdj3dmg19m7tv6lii4oln71c1n
ಪುಟ:ಸ್ವಾಮಿ ಅಪರಂಪಾರ.pdf/೪೩
104
21193
321661
206356
2026-05-21T13:53:29Z
Shreelatha.Halemane
7642
/* Validated */
321661
proofread-page
text/x-wiki
<noinclude><pagequality level="4" user="Shreelatha.Halemane" />{{rh|left=|center= ಸ್ವಾಮಿ ಅಪರಂಪಾರ|right=೪೧}}</noinclude>{{gap}}ಮಲ್ಲಪ್ಪ, ತನ್ನ ಕಾತರವನ್ನು ಮರೆಮಾಡಲೆತ್ನಿಸುತ್ತ ದಪ್ಪಗಂಟಲಲ್ಲಿ ಒಂದೇ ಉಸುರಿಗೆ ಅಂದ :
{{gap}}"ಸೋಮಿಯೋರು ನಾ ಹೇಳಿದ್ದನ್ನ ಕೇಳಬೇಕು, ಮುಖ್ಯವಾದ್ದೆಂದರೆ, ವೇಷ ಮರೆ ಸೋದು. ಇಕಾ, ರೈತನ ಉಡುಪು ಧೋತರ ಉಟ್ಟೊಳ್ಳಿ, ಕಂಬಳಿ ಹೆಗಲ ಮೇಲೆ ಹಾಕ್ಕೊಳ್ಳಿ, ಈ ಬಡಿಗೆ ಹಿಡಕೊಳ್ಳಿ, ರುಮಾಲು ನಾ ಸುತ್ತತೀನಿ. ದಾರೀಲಿ ಯಾರೇ ಮಾತಾಡಿಸಿದರೂ ನೀವು ಸುಮ್ಮನಿರಬೇಕು-"
{{gap}}ವೀರಪ್ಪ ನಕ್ಕು, ನಡುವೆ ಬಾಯಿ ಹಾಕಿದ:
{{gap}}"ಅವರೆಲ್ಲ ನಾನು ಮೂಕ ಅಂದ್ಕೊಂಡ್ರೊ?"
{{gap}}“ಮೂಕ ಅಲ್ಲ, ಮದುವೆಗೆ ಹೆಣ್ಣು ಹುಡುಕ್ಕೊಂಡು ಓಗೋ ಗಂಡು. ಬೋ ನಾಚಿಕೆ.
ಉತ್ತರ ಯಾನಿದ್ರೂ ಸೋದರಮಾವ ನಾ ಕೊಡತೇನೆ!"
{{gap}}“ಇದೇನು ಮಲ್ಲಪ್ಪ? ನನ್ನ ಸಂಗಾತ ಬರೋ ಯೋಚನೆಯೊ?"
{{gap}}ಮಲ್ಲಪ್ಪ ಮಂಡಿಯೂರಿ ಕುಳಿತು, ಕೈ ಜೋಡಿಸಿದ:
{{gap}}"ಈ ಒಂದು ಪ್ರಾರ್ಥನೆ ನಡಸ್ಕೊಡಿ. ನಂಜರಾಜಪಟ್ಟ ಮಟ ಬಂದು ನಿಮ್ನನ್ನ ಸ್ವಾಮಿಗಳಿಗೂಪ್ಪಿಸಿ ವಾಪಸಾಗತೀನಿ."
{{gap}}"ಹೌದು ಸೋಮಿಯೋರೆ" ಎಂದು ಅಕ್ಕವ್ವ ಧ್ವನಿ ಕೂಡಿಸುತ್ತಲಿದ್ದಂತೆ, ವೀರಪ್ಪ ನೆಂದ:
{{gap}}"ಛೆ! ಛೆ! ನಿಮ್ಮಿಬ್ಬರ ಪಾದಮುಟ್ಟಿ ಆಶೀರ್ವಾದ ಬೇಡಿಕೋಬೇಕೂಂತ ನಾನಿದ್ದರೆ, ಅಣ್ಣನೇ ಮಂಡಿಯೂರಿ ಕೈ ಜೋಡಿಸೋದಾ? ಏಳು ಮಲ್ಲಪ್ಪಣ್ಣ, ಒಪ್ಪಿದೆ."
{{gap}}ಎಳೆಯನ ಉತ್ಸಾಹದಿಂದ ಮಲ್ಲಪ್ಪ ಜಿಗಿದು ನಿಂತ.
{{gap}}ಕೆಲವೇ ನಿಮಿಷಗಳಲ್ಲಿ ಸೋದರಮಾವನೂ ಅಳಿಯನೂ ಪಯಣಕ್ಕೆ ಸಿದ್ದರಾದರು.
ವೀರಪ್ಪ, ಅಕ್ಕವ್ವನ ಪಾದಗಳಿಗೆ ನಮಿಸ ಹೋದ.
{{gap}}"ಉಂಟೆ ಸೋಮಿಯೋರಾ?" ಎನ್ನುತ್ತ ಆಕೆ ಹಿಂದೆ ಹಿಂದಕ್ಕೆ ಸರಿದಳು.
{{gap}}ಗದ್ಗದ ಕಂಠದಿಂದ ವೀರಪ್ಪನೆಂದ:
{{gap}}"ಹೋಗ್ಬರ್ತೀನಿ, ತಾಯಿ."
{{gap}}"ನಂಜರಾಜ ಪಟ್ಟ ತಲಪೋಕೆ ಎರಡು ಮೂರು ದಿನ ಹಿಡೀತದೆ. ಯಾನಿದ್ದರೂ ಮುಂದಿನ ವಾರ ಇದೇ ಸಮಯದೊಳಗೆ ಬಂದುಬಿಡತೀನಿ” ಎಂದ ಮಲ್ಲಪ್ಪ, ಹೆಂಡತಿ ಯೊಡನೆ.
{{gap}}ಬುತ್ತಿಯ ಗಂಟು, ಮಡಚಿದ ಕಂಬಳಿ, ಅದರೊಳಗೆ ಬಚ್ಚಿಟ್ಟ ಬಿಚ್ಚುಗತ್ತಿ ಇಷ್ಟ ರೊಡನೆ ಮಲ್ಲಪ್ಪ ಮುಂದಾದ: ವೀರಪ್ಪ ಹಿಂಬಾಲಿಸಿದ. ಅವರ ಬರಿ ಪಾದಗಳು ಸದ್ದಿಲ್ಲದೆ ಅಂಗಳವನ್ನು ದಾಟಿದುವು.
{{gap}}ಅಂಗಳದ ಅಂಚಿನ ತನಕ ಹೋಗಿ ಅಕ್ಕವ್ವ ಅವರನ್ನು ಬೀಳ್ಕೊಟ್ಟಳು.
{{center|೧೨}}
{{gap}}ಮಲೆತಿರಿಕೆ ಬೆಟ್ಟದ ತಪ್ಪಲಲ್ಲಿದ್ದ ಆ ಹಳ್ಳಿಗೆ ರಾಜದೂತರು ಬಂದು ತಲಪಿದಾಗ ನಡು ಮಧ್ಯಾಹ್ನವಾಗಿತ್ತು.<noinclude></noinclude>
fpnkyec6mcb9gvh3w3tpv2hx3k1cy6v
ಪುಟ:ಸ್ವಾಮಿ ಅಪರಂಪಾರ.pdf/೪೪
104
21194
321668
206357
2026-05-21T14:25:31Z
Shreelatha.Halemane
7642
/* Validated */
321668
proofread-page
text/x-wiki
<noinclude><pagequality level="4" user="Shreelatha.Halemane" />{{rh|left=೪೨|center=ಸ್ವಾಮಿ ಆಪರಂಪಾರ|right=}}</noinclude>{{gap}}ಸಶಸ್ತ್ರನಾದ ಒಬ್ಬ ಕುದುರೆ ಸವಾರ, ನಾಲ್ವರು ಚಾವಡಿಕಾರರು, ಬರಿದು ಮೇನೆಗಳು ಎರಡು, ಎಂಟು ಜನ ಬೋವಿಗಳು. ಕಡಿದಾದ ದಾರಿಯಲ್ಲಿ ಇವರು ಇಳಿದು ಬಂದಾಗ ಬೆರಗಾಗಿ ನೋಡಿದವರು ಕೆಲವರು : ಭಯದಿಂದ ಓಡಿದವರು ಕೆಲವರು.
{{gap}}ಹಳ್ಳಿಯ ಮುಖ್ಯಸ್ಥನಾದ ಗುರಿಕಾರ ಪೊನ್ನಯ್ಯ ಅವರನ್ನು ಇದಿರ್ಗೊಂಡ.
ಬಂದವರು, ತಾವು ಸನ್ನಿಧಾನದ ದೂತರು-ಎಂದರು.
{{gap}}"జంಬ್ರ ?"
{{gap}}ಕುದುರೆಯಿಂದ ಕೆಳಗಿಳಿದ ಮುಖ್ಯಸ್ಥನೆಂದ:
{{gap}}"ಮಹಾಸ್ವಾಮಿಯೋರ ನಿರೂಪ ತಕಂಡು ಬಂದೀವಿ, ಗಂಗಮ್ಮನವರಿಗೆ."
{{gap}}ಮೇನೆಗಳನ್ನು ಕಂಡಾಗಲೇ, ಆ ದೂತರು ಬಂದ ಉದ್ದೇಶವನ್ನು ಪೊನ್ನಯ್ಯ ಊಹಿ ಸಿದ್ದ.
{{gap}}"ನಡೀರಿ. ಅವರ ಮನೆ ಕೆಳಮೂಲೆಯಲ್ಲಯ್ತು" ಎಂದು ದಾರಿ ತೋರಿಸುತ್ತ, ಗುರಿಕಾರ ಮು೦ದಾದ.
{{gap}}ಹಾದಿಯಲ್ಲಿ ಪೊನ್ನಯ್ಯ ಕೇಳಿದ:
{{gap}}"ಮಡಕೇರೀಲಿ ಎಲ್ಲಾ ಚಂದ?"
{{gap}}"ರಾಜದೂತರ ಮುಖ್ಯಸ್ಥ ಮಾತುಗಾರನಾಗಿರಲಿಲ್ಲ, ನಗೆಯೂ ಸುಳಿಯುತ್ತಿರಲಿಲ್ಲ ಆ ಮುಖದ ಮೇಲೆ, ಆತ ಚುಟುಕಾಗಿ ಉತ್ತರವಿತ್ತ :
{{gap}}“ಚಂದ"
{{gap}}...ದೂತ ಪರಿವಾರ-ಅದಕ್ಕಿಂತಲೂ ವಿಶೇಷವಾಗಿ ಮೇನೆಗಳು–ಬರುತ್ತಿದುದನ್ನು ಕಂಡು ಗಂಗಮ್ಮ ದಿಗ್ಭ್ರಾಂತಳಾದಳು.ಆದರೂ ಒಳಗಿನ ಸಂಕಟವನ್ನು ತೋರಗೊಡದೆ ಧೈರ್ಯ ತಳೆದಳು.
{{gap}}ಸ್ಥಿತಿವಂತೆಯಾದ ವಿಧವೆ ಹೆಂಗಸು ಗಂಗಮ್ಮ, ಅವಳು ತಾಯಿಯಾದುದು ತಡವಾಗಿ. ಆ ತಾಯ್ತನವೂ ನಾಲ್ಕು ನಾಲ್ಕೇ ತಿಂಗಳ ಸುಖ.. ಹುಟ್ಟಿದ ಮೂರು ಗಂಡುಮಕ್ಕಳೂ ಹಲ್ಲು ಮೂಡುವುದಕ್ಕೆ ಮುನ್ನವೇ ಕಣ್ಣು ಮುಚ್ಚಿದುವು. ನಾಲ್ಕನೆಯದು ಹೆಣ್ಣು - ಇದೂ ಅಲ್ಪಾಯುವಾಗುವುದೆಂದೇ ಅವಳಿಗೆ ಅನಿಸಿತು, ಹಾಗಾಗದೆ ಮಗು ಬದುಕಿ ಉಳಿಯಿತು. ಆದರೆ, ಮಾತು ಬಂದು, 'ಅಪ್ಪಾ' ಎಂದು ಕರೆಯಲು ಶಕ್ತವಾಗುವುದಕ್ಕೆ ಮೊದಲೇ ತಂದೆಯನ್ನು ಕಳೆದುಕೊಂಡಿತು. ತಾಯಿ ಆ ಕೂಸನ್ನು ಜೋಪಾನದಿಂದ ಸಾಕಿದಳು.
{{gap}}ಮಗುವಿನ ಪಾಲನೆಯಷ್ಟೇ ಕಠಿನತರವಾಗಿತ್ತು, ಹೊಲ ತೋಟಗಳ ಯಾಜಮಾನ್ಯ. ಅವಳು ಶ್ರೀಮಂಗಲನಾಡಿನ ಹೆಣ್ಣು, ಅಲ್ಲಿ ನಿರ್ಗತಿಕನಾಗಿ ಜೀವಿಸುತ್ತಿದ್ದ ತನ್ನ ಕಿರಿಯ ಸೋದರನನ್ನು ಅವಳು ತನ್ನ ಬಳಿಗೆ ಕರೆಸಿಕೊಂಡಳು. ಆತ ತನ್ನ ಸಂಸಾರದೊಡನೆ ಅಲ್ಲಿಗೆ ಬಂದು ಬೀಡು ಬಿಟ್ಟ. ಅವನ ಕಿರಿಯ ಮಕ್ಕಳು, ಗಂಗಮ್ಮನ ಮಗಳು ಶಾಂತವ್ವನಿಗೆ ಆಟ ವಿನೋದಗಳಿಗೆ ಜತೆಯಾದರು.
{{gap}}ಕೆಲವೇ ತಿಂಗಳ ಹಿಂದಿನ ಮಾತು.ಕೊಡಗು ಸಿಂಹಾಸನಾಧೀಶ ಲಿಂಗರಾಜನ ಗತಿಸಿದ ಅಣ್ಣ ಅಪ್ಪಾಜಿ ಅರಸನ ಹಿರಿಯ ಮಗ ವೀರಪ್ಪಾಜಿಗೆ ಹೆಣ್ಣು ಹುಡುಕಿಕೊಂಡು, ಮಡಕೇರಿ ಯಿಂದ ಕೆಲವರು ಬಂದರು. ಗಂಗಮ್ಮನ ಎಂಟು ವರ್ಷದ ಮಗಳನ್ನು ಕಂಡು ಸಂಧಾನ<noinclude></noinclude>
o7gy4j2ppeycc9klofsi6lxtqjkc7te
ಪುಟ:ಸ್ವಾಮಿ ಅಪರಂಪಾರ.pdf/೪೫
104
21195
321676
206358
2026-05-21T14:32:52Z
Shreelatha.Halemane
7642
/* Validated */
321676
proofread-page
text/x-wiki
<noinclude><pagequality level="4" user="Shreelatha.Halemane" />{{rh|left=|center=ಸ್ವಾಮಿ ಆಪರಂಪಾರ|right=೪೩}}</noinclude>ನಡೆಸಿದರು. ಗಂಗಮ್ಮ ಒಪ್ಪಲಿಲ್ಲ, ಮಹಾಸ್ವಾಮಿಯವರಿಂದಲೇ ನಿರೂಪ ತರಿಸಿದರು. ಆಕೆ ಆಸಾಯಳಾದಳು.
{{gap}}ಅಪ್ಪಂಗಳಕ್ಕೆ ವಧುವನ್ನೊಯ್ಯ್ದು ಮದುವೆ ನಡೆಯಿತು. ಶಾಂತವ್ವನಿಗೆ ಅದೊಂದು ಕನಸು.. ದೊರೆತ ಜತೆಗಾರನೋ ಆಕೆಗಿಂತ ಹತ್ತು-ಹನ್ನೆರಡು ವರ್ಷ ದೊಡ್ಡವ.. ಮಾತಿಲ್ಲ ಕತೆಯಿಲ್ಲ, ಋತುಮತಿಯಾಗುವತನಕ ತವರಿನಲ್ಲೇ ಇರಬೇಕು ತಾನೆ ಹುಡಗಿ ? ರಾಜಮಾಜಿ ಎಂಬ ಹೊಸ ಹೆಸರು ಪಡೆದ ಶಾಂತವ್ವ ತಾಯಿಯೊಡನೆ ಹುಟ್ಟಿದ ಹಳ್ಳಿಗೆ ಹಿಂತಿರುಗಿದಳು.
{{gap}}ಲಿಂಗರಾಜ ಮದುವೆಗೆ ಬಂದಿರಲಿಲ್ಲ, ದೇಹಾಲಸ್ಯ ಎಂದಿದ್ದರು. ಮುಂದೆ ಸ್ವಲ್ಪ ಸಮಯದಲ್ಲೇ ಆತ ನಿಧನಹೊಂದಿದ.
{{gap}}ಪಟ್ಟಕಾಗಿ ಅರಸುಮಕ್ಕಳ ನಡುವೆ ನಡೆಯುವ ಕದನವನ್ನು ಕುರಿತು ಗಂಗಮ್ಮ ಬಲ್ಲಳು. ಮುಂದೇನಾಗುವುದೋ ಎಂದು ಆಕ್ಕೆ ಗಾಬರಿಗೊಂಡಳು. ಹೆಚ್ಚ ತಡವಿಲ್ಲದೆ ವಾರ್ತೆ ಬಂದಿತು. ಪಟ್ಟವನ್ನೇರಿದ ಚಿಕವೀರರಾಜ, ವೀರಪ್ಪನನ್ನೂ ಆತನ ತಮ್ಮನನ್ನೂ ಬಂಧಿಸಿ ಮಡಕೇರಿಗೊಯ್ದು ಕೋಟೆಯೊಳಗೆ ಕೈದಿಗಳಾಗಿ ಮಾಡಿದ್ದ.
{{gap}}“ಇನ್ನು ಋಣಾನುಬಂಧ ಹರಿದಂತೆಯೇ. ಮಗೂ ಹಣೇಲಿ ಬರೆದಿತ್ತು. ಏನು ಮಾಡೋಕಾಗತ್ತದೆ?" ಎಂದು ನಾಲ್ಕು ಜನರೆದುರು ಆಡಿಕೊಂಡು ಗಂಗಮ್ಮ ಅತ್ತಳು. ಇದೊಂದೂ ಅರ್ಥವಾಗದ ಮಗಳು, ಎಂದಿನಂತೆ ಆಟ ವಿನೋದಗಳಲ್ಲಿ ನಿರತಳಾದಳು.
{{gap}}ಬಳಿಕ ಇದ್ದುದೊಂದೇ ಭಯ. ಚಿಕವೀರರಾಜ ಧೀರನೆಂದು ಕೇಳಿಬಲ್ಲಳು ಗಂಗಮ್ಮ. ಆದರೆ, ಕ್ರೂರಿಯೂ ಆಗಿರುವನೆಂದರೆ, ತನ್ನ ಮಗಳನ್ನು ಮಡಕೇರಿಗೆ ಹಿಡಿದೊಯ್ಯ ಬಹುದು: ಬಲಾತ್ಕಾರದಿಂದ ಉಪಪತ್ನಿಯಾಗಿ ಮಾಡಿಕೊಳ್ಳಬಹುದು. ಅಂಥ ದುರ್ದಿನ ಬರದಿರಲಿ–ಎಂದು ದೇವರಿಗೆ ಗಂಗಮ್ಮ ಹರಕೆ ಹೊತ್ತಳು.
{{gap}}ಆ ದೇವರು ತನ್ನ ಕೈ ಬಿಟ್ಟನೇ ಹಾಗಾದರೆ? ಕಾಣಿಸುತ್ತಿರುವುದು ಎರಡು ಮೇನೆಗಳು. ಒಂದು ಶಾಂತವ್ವನಿಗೋಸ್ಕರ. ಇನ್ನೊಂದು? ಬೇರೆ ಯಾವಳಾದರೂ ಹರೆಯದ ಹುಡಗಿ ಯನ್ನೂ ಹಿಡಿದೊಯ್ಯವರೋ ಏನೋ...
{{gap}}ಗಂಗಮ್ಮನ ಮನೆ ಸಮೀಪಿಸುತ್ತಿದ್ದಂತೆಯೇ ಗುರಿಕಾರ ಪೊನ್ನಯ್ಯ ಕೂಗಿ ನುಡಿದ:
"ಸನ್ನಿಧಾನದಿಂದ ನಿರೂಪ ಬಂದದೆ."
{{gap}}ಗಂಗಮ್ಮ ಒಳಗಿನ ಅಳುಕನ್ನು ತೋರಗೊಡದೆ, "ಎಲ್ಲರೂ ಬರ್ರಿ, ಕುಂತೊಳ್ಳಿ" ಎಂದಳು. ಆಳುಗಳನ್ನು ಕುರಿತು, "ಇವರಿಗೆಲ್ಲ ಆಸರೆಗೆ ತಂದ್ಕೊಡ್ರೋ" ಎಂದು ಆದೇಶ ವಿತ್ತಳು.
{{gap}}ಕುದುರೆ ಸವಾರನಿತ್ತ ಕಾಗದದ ಸುರುಳಿಯನ್ನು ಕೈಯಲ್ಲಿ ಹಿಡಿದುಕೊಂಡು ಗಂಗಮ್ಮ ಎಂದಳು :
{{gap}}“ನಮಗೆ ಓದು ಬರದಲ್ಲ, ಇದರೊಳಗೆ ಏನನೆಯೋ ಹೇಳಿ ಗುರಿಕಾರರೇ."
{{gap}}ತನ್ನ ಹಿರಿಮೆಯ ಪ್ರದರ್ಶನಕ್ಕೆ ಆ ಅವಕಾಶ ದೊರೆಯುವುದೆಂದು ಮೊದಲೇ ತಿಳಿದಿದ್ದ ಪೊನ್ನಯ್ಯ, ಕುದುರೆ ಸವಾರನ ಕಡೆಗೊಮ್ಮೆ ದೃಷ್ಟಿಬೀರಿ. ನಿರೂಪವನ್ನು ಗಂಗಮ್ಮನಿಂದ ಸ್ವೀಕರಿಸಿ, ತೆರೆದು ಓದಿದ:
{{gap}}"ಮಾತೋಶ್ರೀ ಗಂಗಮ್ಮನವರಿಗೆ, ಸನ್ನಿಧಾನದಿಂದ ಬರೆದಿರುವದೇನೆಂದರೆ:<noinclude></noinclude>
o97jbrz2bx9ak858wp6zpeyind6ioqe
ಪುಟ:ಸ್ವಾಮಿ ಅಪರಂಪಾರ.pdf/೪೬
104
21196
321678
206359
2026-05-21T14:41:22Z
Shreelatha.Halemane
7642
/* Validated */
321678
proofread-page
text/x-wiki
<noinclude><pagequality level="4" user="Shreelatha.Halemane" />{{rh|left=೪೪|center=ಸ್ವಾಮಿ ಆಪರಂಪಾರ|right=}}</noinclude>{{gap}}ಈ ನಿರೂಪ ಕಂಡ ತಕ್ಷಣ ತಂಗಿ ರಾಜಮಾಜಿಯವರೂ ತಾವೂ ಅಪ್ಪಂಗಳ ಅರಮನೆಗೆ ಹೊರಟು ಬರಬೇಕು. ಅಲ್ಲಿ ತಮ್ಮ ವಾಸಕ್ಕೆ ಏರ್ಪಾಟು ಮಾಡಿಯದೆ. ಮೇನೆ ಗಳನ್ನು ಕಳಿಸಿದೇವೆ. ಅಂತಾ–ಮೊಹರುನಿಶಿ ಅಂಕಿತ."
{{gap}}"ಮಡಕೇರಿಗೆ ಅಲ್ಲ ಹಂಗಾರೆ" ಎಂದಳು ಗಂಗಮ್ಮ.
{{gap}}"ಅಲ್ಲ, ಅಪ್ಪಂಗಳಕ್ಕೆ."
{{gap}}ಇದು ಹೊಸ ವಿಚಾರ, ಎಂದುಕೊಂಡಳು ಗಂಗಮ್ಮ. –
{{gap}}ತನ್ನನ್ನು 'ಮಾತೋಶ್ರೀ' ಎಂದು ಅರಸು ಸಂಬೋಧಿಸಿದ್ದ . 'ತ೦గి' ಎಂದು ಕರೆದಿದ್ದ ರಾಜಮಾಜಿಯನ್ನು, ಅಪ್ಪಂಗಳಕ್ಕೆ ಬರಬೇಕು-ಎಂದಿದೆ ನಿರೂಪದಲ್ಲಿ, ಪ್ರಾಯಶಃ ತನ್ನ ಅಳಿಯನನ್ನು ಬಿಟ್ಟಿರುವರೇನೊ?ದಾಯಾದಿಗಳ ನಡುವೆ ಸಾಮರಸ್ಯ ಉಂಟಾಯಿತೇನೊ?
{{gap}}ನಿರೂಪವನ್ನು ತನ್ನ ಕೈಗಿತ್ತವನ ಕಡೆಗೆ ತಿರುಗಿ, "ಯಾವತ್ತು ಹೊರಡಬೇಕು?" ಎಂದು ಗಂಗಮ್ಮ ಕೇಳಿದಳು.
{{gap}}ಆತನೆಂದ:
{{gap}}"ಇವತ್ತು ರಾತ್ರೆಯೇ."
{{gap}}"ಭಟರೂ ಬೋವಿಗಳೂ ನಡೆದು ಬಂದವರೆ, ವಿಶ್ರಾಂತಿ ಬಾಡ್ವೇನು?"
{{gap}}"ಅಪ್ಪಂಗಳಕ್ಕೆ ನಿಮ್ಮನ್ನು ಮುಟ್ಟಿಸಿ ಇಸ್ರಾಂತಿಪಡಿತೇವು."
{{gap}}"ಹಾಗೋ? ಒಳ್ಳೆದು.. ಶಾಸ್ತ್ರಿಗಳನ್ನು ಕರೆಸಿ ಮುಹೂರ್ತ ನೋಡಿಸತೇವಿ."
{{gap}}"ನೋಡಿಸಿ, ಆದರೆ ಹೊರಡೋದು ಮಾತ್ರ ಇವತ್ತು ರಾತ್ರೆಯೇ."
{{gap}}ಇಷ್ಟೇಕೆ ಈತ ಅವಸರಪಡಿಸುತ್ತಿದ್ದಾನೆ? ಅಳಿಯನಿಗೇನಾದರೂ ಅಸ್ವಾಸ್ತ್ಯ ಆಗಿರ ಲಾರದಷ್ಟೆ?-ಎಂದು ಗಂಗಮ್ಮ ಚಿಂತಿಸಿದಳು.
{{gap}}ಆದರೂ ಬಾಹ್ಯದ ಗಾಂಭೀರ್ಯವನ್ನು ಸಡಲಿಸದೆ, "ಆಗಲಿ, ರಾಜಾಜ್ಞೆ ಪಾಲಿಸತೇವೆ; ನೀವೆಲ್ಲ ಮಿಾಯಗೀಯ ಮುಗಿಸಿ, ಉಂಡು, ದಣುವಾರಿಸ್ಕೊಳ್ಳಿ" ಎಂದಳು.
{{gap}}"ಹೊರಡತೀರಿ ನೀವು, ಹೋಗಿಬನ್ನಿರವ್ವ" ಎಂದು ನುಡಿದು, ಗುರಿಕಾರ ತನ್ನ ಮನೆಯ ಹಾದಿಹಿಡಿದ.
{{gap}}ಕುತೂಹಲದಿಂದ ನೆರೆದ ಜನ, ಮಗಳೊಡನೆ ಗಂಗಮ್ಮ ಅಪ್ಪಂಗಳಕ್ಕೆ ಹೊರಡುವ ಸುದ್ದಿಯನ್ನು ಮುಟ್ಟಿಸಲೆಂದು ಚೆದರಿದರು.
{{gap}}ಒಳಗೆ ತಮ್ಮನನ್ನು ಕರೆದು, "ಅಳಿಯ ಕೋಟೆಮನೆಯಾಗದಾರೋ ಅಪ್ಪಂಗಳದಾಗ ದಾರೋ ತಿಳಕೋ, ಯಾವನಾದರೂ ಚಾವಡಿಕಾರನ್ನ ಗುಟ್ಟಾಗಿ ಕರೆದು ಕೇಳು" ಎಂದಳು, ಗಂಗಮ್ಮ.
{{gap}}ಅವಳ ಸೋದರ ತಿಳಿಯಲು ಪ್ರಯತ್ನಪಟ್ಟ: ವಿಫಲನಾದ.
{{gap}}"ಒಬ್ಬರೂ ಬಾಯಿ ಬಿಡವಲು ಗೊತ್ತಿಲ್ಲ ಅಂತಾರೆ"-ಅಂದ.
{{gap}}ಗಂಗವ್ವನ ಹಣೆಯಲ್ಲಿ ನೆರಿಗೆ ಮೂಡಿತು.
{{gap}}'ಬಹುಶಃ ಈ ಜನಕ್ಕೆ ತಿಳೀದೇನೂ ಇರಬಹುದು' ಎಂದು ತನ್ನನ್ನು ತಾನೆ ಆಕೆ ಸಮಾಧಾನಪಡಿಸಿದಳು.
{{gap}}ಪ್ರಯಾಣಕ್ಕೋಸ್ಕರ ಸಿದ್ಧತೆಗಳಾಗುತ್ತಿದ್ದುದನ್ನು ನೋಡಿದ ಮೇಲೆ, ರಾಜದೂತರ ಮುಖ್ಯಸ್ಥ ಮೊದಲಿನಷ್ಟು ಬಿಗಿಯಾಗಿರಲಿಲ್ಲ.<noinclude></noinclude>
es9ny2a6j0anezcpice3ux0hx9k5oqt
ಪುಟ:ಸ್ವಾಮಿ ಅಪರಂಪಾರ.pdf/೪೭
104
21197
321681
206360
2026-05-21T14:46:49Z
Shreelatha.Halemane
7642
/* Validated */
321681
proofread-page
text/x-wiki
<noinclude><pagequality level="4" user="Shreelatha.Halemane" />{{rh|left=|center= '''ಸ್ವಾಮಿ ಅಪರಂಪಾರ'''|right=}}</noinclude>
{{gap}}ಶಾಂತವ್ವ ತಾಯಿಯನ್ನು ಕೇಳಿದಳು :
{{gap}}"ಇನ್ನೊಂದ್ಸಾರ್ತಿ ಅಲ್ಲಿಗೇ ಓಗ್ಬೇಕನಮ್ಮ ? ತಿರ್ಗಾ ಮದುವೆ ಮಡತಾರ ?"
{{gap}}"ನಿನ್ನ ತಲೆ !" ಎಂದಳು ಗಂಗಮ್ಮ. ಆಕೆಗೆ ನಗೆಯೂ ಬಂತು, ಅಳುವೂ ಬಂತು.
{{gap}}-ಸೂರ್ಯೋದಯಕ್ಕೆ ನಾಲ್ಕು ಘಳಿಗೆ ಹೊತ್ತೇರುತ್ತ ಆ ತಾಯಿ ಮಗಳು ಅಪ್ಪಂಗಳಕ್ಕೆಂದು ಹೊರಟರು.
{{center|೧೩}}
{{gap}}ಚಿಕವೀರರಾಜನ ತಂಗಿ, ದೇವಮ್ಮಾಜಿ. ಲಿಂಗರಾಜ ತನ್ನ ಮಗನಿಗೆ ಕಟ್ಟುನಿಟ್ಟಾದ ವಿದ್ಯಾಭ್ಯಾಸ_ಶಸ್ತ್ರಾಭ್ಯಾಸಗಳನ್ನುಮಾಡಿಸಿದ. ರಾಜ್ಯಾಡಳಿತದ ಕಡೆಗೆ ಗಮನವನ್ನು ಸೆಳೆದ. ತಾನು ಅನುಭವದಿಂದ ಕಲಿತ ರಾಜಕಾರಣದ ಮೂಲಸೂತ್ರಗಳನ್ನು ಅವನಿಗೆ ಹೇಳಿಕೊಟ್ಟ.ರಾಜನ ನಿಷ್ಟುರ ರೀತಿನೀತಿಗಳಿಗೆ ರಾಜಕುಮಾರನೂ ಹೊರತಾಗಿರಲಿಲ್ಲ, ದೇವಮಾಜಿಯಾದರೆ ಹಾಗಲ್ಲ, ಅವಳೇನು ತಪ್ಪು ಮಾಡಿದರೂ ಅರಸ ಸಿಟ್ಟಾಗುತ್ತಿರಲಿಲ್ಲ. ಆತ ಅವಳನ್ನು ಮುದ್ದಿಸಿ ಮುದ್ದಿಸಿ ಬೆಳೆಸಿದ. ಹಿಂದೆ ಲಿಂಗರಾಜನ ಹಿರಿಯಣ್ಣ ದೊಡ್ಡವೀರರಾಜ ಗಂಡು ಸಂತಾನವಿಲ್ಲದೆ ಸತ್ತಾಗ ಆತನ ಮಗಳು ರಾಜ್ಯವಾಳತೊಡಗಿದ್ದಳು. ಅದನ್ನು ಲಿಂಗರಾಜನೇ ಮುಕ್ತಾಯಗೊಳಿಸಿದ್ದ. ಆ ಕೆಲಸ ಹೆಣ್ಣಿಗೆ ಹೇಳಿದ್ದಲ್ಲ ಎಂದು ಅವನ ಭಾವನೆ. ತನ್ನ ಮಗಳು ಒಳ್ಳೆಯ ಗೃಹಿಣಿಯಾಗಿ ಬಾಳಬೇಕು, ತನ್ನ ತರುವಾಯ ಪಟ್ಟವೇರುವ ತನ್ನ ಮಗನಿಗೆ ನೆರವಾಗಬಲ್ಲ ಸುಗುಣಿಯೊಬ್ಬನಿಗೆ ಅವಳನ್ನು ಮದುವೆ ಮಾಡಿಕೊಡಬೇಕು, ಆತನನ್ನು ಮನೆಯಳಿಯನನಾಗಿ ಇರಿಸಿಕೊಳ್ಳಬೇಕು–ಇದು ಲಿಂಗ ರಾಜನ ಯೋಚನೆ. ಅದನ್ನವನು ಕೃತಿಗಿಳಿಸಿದ. ಕೊಡವರಲ್ಲಿ ತಾನು ಮೆಚ್ಚಿದ ಯುವಕ ನೊಬ್ಬನನ್ನು ತಂದು, ಅವನಿಗೆ ಲಿಂಗಧಾರಣೆ ಮಾಡಿಸಿ, ಚನ್ನಬಸಪ್ಪನೆಂದು ಹೆಸರಿಟ್ಟು, ಅಳಿಯನಾಗಿ ಸ್ವೀಕರಿಸಿದ.
{{gap}}ಚಿಕವೀರರಾಜನಿಗೆ ಚನ್ನಬಸಪ್ಪನೆಂದರೆ ತಾತ್ಸಾರ. ಭಾವನನ್ನು ಸಮಾನತೆಯಿಂದ ಅವನೆಂದೂ ಕಂಡವನಲ್ಲ. ಬಾಲ್ಯದಲ್ಲಿ ತಂಗಿಯನ್ನು 'ಗಿಣಿ' ಎಂದು ಆತ ಕರೆಯುವುದಿತ್ತು. ಈಗ ಅದು ಪರಿಹಾಸ್ಯದ ಮೂದಲಿಕೆಯ ಪದವಾಯಿತು. 'ಗಿಣಿ ಗಂಡ' ಎನ್ನುವುದು ಭಾವನಿಗೆ ಆತ ನೀಡಿದ ಬಿರುದಾಯಿತು.
{{gap}}ಲಿಂಗರಾಜನ ಮೋಹದ ಮಡದಿ ಸೂಚನೆ ಇತ್ತಳು:
{{gap}}'ಮಗಳನ್ನೂ ಅಳಿಯನನ್ನೂ ಅಪ್ಪಂಗಳದಲ್ಲಿ ಇರಿಸೋಣ, ಆಗದೆ?'
{{gap}}ಕಿರಿಯರ ವರ್ತನೆಯನ್ನು ಸೂಕ್ಷ್ಮವಾಗಿ ಗಮನಿಸಿದ್ದ ಲಿಂಗರಾಜನಿಗೆ, ಅದೇ ಸರಿ ಎನಿಸಿತು.
{{gap}}ಮತಿಭ್ರಮಣೆಯಾದಾಗ ದೊಡ್ಡವೀರರಾಜ, ಅಪ್ಪಂಗಳದಲ್ಲಿದ್ದ ತನ್ನ ತಮ್ಮ ಅಪಾಜಿಯನ್ನು ಕೊಲೆಮಾಡಿಸಿದನಷ್ಟೆ. ಮುಂದೆ ಆತನಿಗೆ ತಿಳಿವು ಮೂಡಿ ಪಶ್ಚಾತ್ತಾಪವಾದಾಗ, ಹಾಲೇರಿಯನ್ನು ಬಿಟ್ಟ ಬಂದು ಅಪ್ಪಂಗಳದಲ್ಲಿ ವಾಸಿಸಬೇಕೆಂದೂ ಅಪ್ಪಾಜಿಯ ಮಕ್ಕಳನ್ನು ಸಲಹಬೇಕೆಂದೂ ಕಿರಿಯ ತಮ್ಮ ಲಿಂಗರಾಜನಿಗೆ ಆಜ್ಞಾಪಿಸಿದನಷ್ಟೆ. ಅಂದಿನಿಂದ ಅರಸನಾದವರೆಗೂ ಲಿಂಗರಾಜ ಅಲ್ಲಿಯೇ ವಾಸಿಸಿದವನು. ಸೊಗಸಾದ ಅರಮನೆ. ಲಿಂಗರಾಜ ದಕ್ಷತೆಯಿಂದ ಊರ್ಜಿತ ಸ್ಥಿತಿಗೆ ತಂದ ಜಹಗೀರು.ಚಿಕವೀರರಾಜನೂ<noinclude></noinclude>
7gvr6krw72f9pqqk4amyzrcord80e2g
ಪುಟ:ಸ್ವಾಮಿ ಅಪರಂಪಾರ.pdf/೪೮
104
21198
321684
206361
2026-05-21T14:53:23Z
Shreelatha.Halemane
7642
/* Validated */
321684
proofread-page
text/x-wiki
<noinclude><pagequality level="4" user="Shreelatha.Halemane" />{{rh|left=೪೬|center=ಸ್ವಾಮಿ ಅಪರಂಪಾರ|right=}}</noinclude>ದೇವಮ್ಮಾಜಿಯೂ ಬಾಲ್ಯದ ಸುಮಾರು ಮೂರು ಸಂವತ್ಸರಗಳನ್ನು ಅಲ್ಲಿಯೇ ಕಳೆದವರು. ದೂರವೋ ಒಂದೇ ಹರಿದಾರಿ ಮಡಕೇರಿಯಿಂದ. ಈಗಾ ಆ ಅರಮನೆಯನ್ನು ಜಹಗೀರನ್ನೂ ಅಳಿಯನಿಗೆ ಉಡುಗೊರೆಯಾಗಿ ಕೊಟ್ಟು ಮಗಳೊಡನೆ ಅಲ್ಲಿಗೆ ಕಳುಹುವ ಯೋಚನೆ ಲಿಂಗರಾಜನಿಗೆ ಸಮಂಜಸವಾಗಿ ಕಂಡಿತು.
{{gap}}ಹಾಗೆ ಚನ್ನಬಸಪ್ಪನೂ ದೇವಮಾಜಿಯೂ ಅಪ್ಪಂಗಳಕ್ಕೆ ಹೋದರು. ದೇವಮಾಜಿಗೆ ಆ ದೂರ, ನಡುಮನೆಗೂ ಅಂಗಳಕ್ಕೂ ಇರುವ ಅಂತರ ಎಷ್ಟೋ ಅಷ್ಟೆ. ಹಗಲಿರಲಿ ಇರುಳಿರಲಿ, ತಾಯಿ ಮನೆಯ ನೆನಪಾದರೆ ಸಾಕು ಒಡತಿಯನ್ನು ಹೊತ್ತು ಬೋವಿಗಳು ಮಡಕೇರಿಗೆ ಓಡಬೇಕಾಗುತ್ತಿತು. ಮಡದಿಯನ್ನು ಚನ್ನಬಸಪ್ಪ ಕುದುರೆಯ ಮೇಲೆ ಕುಳಿತು ಹಿಂಬಾಲಿಸುತ್ತಿದ್ದ.
{{gap}}ಆದರೆ, ತವರು ತವರಲ್ಲ ಎನ್ನುವ ಸ್ಥಿತಿ ದೇಮ್ಮಾಜಿಯ ಪಾಲಿಗೆ ಬಹಳ ಬೇಗನೆ ಉಂಟಾಯಿತು. ತಂದೆಯ ದೇಹಾಂತ, ಆ ಶೋಕವನ್ನು ತಾಳಲಾರದೆ ವಜ್ರದ ಪುಡಿ. ತಿಂದು ತಾಯಿಯ ಮರಣ, ಇವು ರಾಜಕುಮಾರಿಯ ಕನಸಿನಲೋಕಕ್ಕೆ ಕೊಳ್ಳಿ ಇಕ್ಕಿದುವು. ಅಪ್ಪಂಗಳವನ್ನೆ ತನ್ನ ಮನೆ ಎಂದು ದೇವಮಾಜಿ ಕಾಣುವಂತಾಯಿತು....
{{gap}}...ಆ ಅಪ್ಪಂಗಳವನ್ನೀಗ ಗಂಗಮ್ಮನೂ ರಾಜಮ್ಮಾಜಿಯೂ ಬಂದು ತಲಪಿದರು. ಒಂದು ಹಗಲು ಒಂದು ಇರುಳು ನಡೆದು ಮೂರನೆಯ ಪೂರ್ವಾಹ್ನ ನೇಸರು ಕೆಂಡವಾಗು ವುದಕ್ಕೆ ಮುಂಚೆಯೇ ಅವರು ಅಲ್ಲಿಳಿದರು.
{{gap}}ಯಾವಾಗ ಎಂದು ನಿರ್ದಿಷ್ಟವಾಗಿ ತಿಳಿದಿರದಿದ್ದರೂ ಇವರು ಬರುತ್ತಾರೆ ಎನ್ನುವುದು ದೇವಮಾಜಿಗೆ ಗೊತ್ತಿತು. ಓಲೆಕಾರನೊಬ್ಬ ರಾಜಧಾನಿಯಿಂದ ಬಂದು ಆ ಸುದ್ದಿಯನ್ನು ತಿಳಿಸಿಹೋಗಿದ್ದ. ಅವಳಿಗಾಗಲೀ ಚನ್ನಬಸಪ್ಪನಿಗಾಗಲೀ ಅದು ಬಗೆಹರಿಯದ ಸಮಸ್ಯೆ. ಇವರನ್ನೀಗ ಅರಸು ಕರೆಸುವುದರಲ್ಲಿ ಯಾವ ಗೂಢವಿದ್ದೀತು?
{{gap}}ದೇವಮಾಜಿ ಅಂದಳು.:
{{gap}}"ನಾವು ಇಲ್ಲಿ ನಮ್ಮಷ್ಟಕ್ಕೆ ಸುಖವಾಗಿರೋದು ಅಣ್ಣನಿಗೆ ಇಷ್ಟವಿಲ್ಲ, ಇವರ ಕರಕರೆ ಒಂದಿರಲಿ ಅಂತ ಕಳಿಸತಿದಾನೆ. ಗಂಡ ಸತ್ತ ಹುಡುಗಿ ಇಲ್ಲಿಗೆ ಬರೋ ಅಗತ್ಯವಾದರೂ ಎನು ?"
{{gap}}ಆ ಮನೋಭೂಮಿಕೆಯಲ್ಲಿ ನಿಂತೇ ದೇವಮಾಜಿ ಬಂದವರನ್ನು ಇದಿರ್ಗೊಂಡಳು.
ಮೇನೆಯಿಂದಿಳಿದ ಗಂಗಮ್ಮ ದೊರೆಮಗಳನ್ನು ಗೌರವ ತೋರಿಸಿ ಮಾತನಾಡಿಸಿದಳು.
{{gap}}"ಚಂದಾಕಿದೀರ ?” ಎಂದು ಕೆಳಿದಳು.
{{gap}}ತಾನು ಹೀಗೆ ಕೇಳುವ ಬದಲು ಇವಳೇ ಪ್ರಶ್ನಿಸುತ್ತಿದ್ದಾಳಲ್ಲಾ_ಎಂದು ದೇವಮ್ಮಾಜಿಗೆ ಆಶ್ಚರ್ಯ.
{{gap}}ಅದಕ್ಕೂ ಹೆಚ್ಚಿನ ಅಚ್ಚರಿಗೆ ರಾಜಮ್ಮಾಜಿ ಕಾರಣಳಾದಳು.
{{gap}}ತನ್ನ ಜೊತೆಗಾರನೆಲ್ಲಾದರೂ ಕಾಣಿಸುವನೇನೋ ಎಂದು ಚಿಗರೆಗಣ್ಣುಗಳನ್ನು ಅತ್ತಿತ್ತ ಹೊರಳಿಸಿದ. ದೇವಮಾಜಿಯನ್ನು ಕಂಡೊಡನೆ ನಾಚಿ ಮುದ್ದೆಯಾದ, ರಾಜಮಾಜಿಯ ಹಣೆಯಮೇಲೆ ಕುಂಕುಮವಿತ್ತು!
{{gap}}ದೇವಮ್ಮಾಜಿ ಅವಾಕ್ಕಾಗಿ ನಿಂತಳು.<noinclude></noinclude>
n1r9uwtbl74boh1u1c0g1qsesrdjhdd
ಪುಟ:ಸ್ವಾಮಿ ಅಪರಂಪಾರ.pdf/೪೯
104
21199
321685
206362
2026-05-21T15:00:10Z
Shreelatha.Halemane
7642
/* Validated */
321685
proofread-page
text/x-wiki
<noinclude><pagequality level="4" user="Shreelatha.Halemane" />{{rh|left=|center=ಸ್ವಾಮಿ ಅಪರಂಪಾರ|right=೪೭}}</noinclude>{{gap}}ವೀರಪ್ಪ ಸತ್ತುದನ್ನು ಇವರು ಅರಿಯರು_ಎಂಬುದು ಆಕೆಗೆ ಕೆಲ ಕ್ಷಣಗಳಲ್ಲೇ ಮನದಟ್ಟಾಯಿತು.
{{gap}}"ಬನ್ನಿ, ಬಾ ತಂಗಿ" ಎಂದಳು ದೇವಮಾಜಿ.
{{gap}}ತನಗೆ ನಮಿಸಿದ ಕುದುರೆ ಸವಾರನನ್ನೂ ಚಾವಡಿಕಾರರನ್ನೂ ಆಳುಗಳನ್ನೂ ಉದ್ದೇಶಿಸಿ ಚನ್ನಬಸಪ್ಪ ದರ್ಪದಿಂದ ಅಂದ:
{{gap}}"ಮಡಕೇರಿಗೆ ಸಂಜೆನಾಗ ಓಗ್ರಿ, ತಿಳಿತಾ?"
{{gap}}"ಆಗಲಿ ಬುದ್ಧಿ" ಎಂದ ಮುಖ್ಯಸ್ಥ.
{{gap}}ಅರಮನೆಯ ದಕ್ಷಿಣ ಮೂಲೆಯ ಎರಡು ಕೋಣೆಗಳನ್ನು ತೆರವು ಮಾಡಲಾಗಿತು. ಅತಿಥಿಗಳನ್ನೂ ಅವರ ಹಡಪ ಗಂಟುಗಳನ್ನೂ ಅಲ್ಲಿಗೆ ದೇವಮ್ಮಾಜಿ ಸಾಗಿಸಿದಳು.
{{gap}}ಯಾವ ರೀತಿಯಲ್ಲೂ ಸುಸಜ್ಜಿತವಲ್ಲದ ಸಾದಾ ಕೊಠಡಿಗಳು. ನಾಲ್ಕು ದಿನಗಳ ಮಟ್ಟಿಗೆ ಬಂದವರಿಗೆ ಹೆಚ್ಚೇನು ಬೇಕು?–ಎನ್ನುವಂತೆ ಗೋಡೆಗಳು ಮೂಕವಾಗಿದ್ದುವು.
{{gap}}ಗಂಗಮ್ಮನ ಮುಖ ಕೆಂಪೇರಿತು. ಇದು ಅವಮಾನವಲ್ಲದೆ ಇನ್ನೇನು?
{{gap}}ಬೀಗರನ್ನು ಕಾಣುವ ಬಗೆಯೆ ಇದು?
{{gap}}ಕಾಠಿನ್ಯ ಬೆರೆತ ಸ್ವರದಲ್ಲಿ ಅವಳೆಂದಳು :
{{gap}}"ಅಳಿಯದೇವರನ್ನು ಕೋಟೆಮನೆಗೆ ಕರಸಿಕೊಂಡರೂಂತ ಕೇಳಿದ್ದೀವಿ. ವಾಪಸು ಬಂದಿದಾರೇನು?”
{{gap}}ಬಾಗಿಲ ಕಡೆ ನೋಡುತ್ತ ನಿಂತಿದ್ದ ದೇವಮ್ಮಾಜಿ ಗತ್ತಿನಿಂದ ಕತ್ತು ಹೊರಳಿಸಿ, "ನಿಮಗೆ ಗೊತ್ತಿಲ್ಲ? ನಿಮ್ಮ ಅಳಿಯ ಆಗಲೇ ತೀರೊಂಡ್ರು. ಮಾರಿಬೇನೆಯಂತೆ. ಯಾವ ಬೇನೆಯೋ ಯಾರಿಗೆ ಗೊತ್ತು? ನಿಮ್ಮ ಅಳಿಯ ಅವರ ತಮ್ಮ ಇಬ್ರೂ ಹೋದ್ರು" ಎಂದು, ಒಂದೇ ಉಸಿರಿಗೆ ಅಂದಳು.
{{gap}}ಗಂಗಮ್ಮನಿಗೆ ಸಿಡಿಲೆರಗಿದಂತಾಯಿತು. ಆದರೂ ಮೂರ್ಛಿತಳಾಗಲೊಪ್ಪದೆ; ದೇಮ್ಮಾಜಿಯ ಕಡೆಗೆ ಆಕೆ ನೆಗೆದಳು. ಅವಳ ಎರಡೂ ಭುಜಗಳನ್ನು ಹಿಡಿದು ಬಲವಾಗಿ ಕುಲುಕಿದಳು.
{{gap}}"ಬಿಡ್ತು ಅನ್ನು ತಂಗಿ! ಬಿಡ್ತು ಅನ್ನು ! ಹಿಂಗೂ ಚ್ಯಾಷ್ಟಿ ಮಾಡತಾರಾ? ಇದೇನ ತಂಗಿ ನೀ ಯೋಳ್ತಿರೋದು?"
{{gap}}ದೇವಮ್ಮಾಜಿ ಗಂಗಮ್ಮನ ಕೈಗಳನ್ನು ಕೆಳಕ್ಕಿಳಿಸಲು ನಿಷ್ಪಲವಾಗಿ ಯತ್ನಿಸುತ್ತ, ಪ್ರತಿಭಟಿಸಿದಳು:
{{gap}}"ನಾ ಯಾಕವ್ವ ಸುಳ್ಳೇಳ್ವಿ?"
{{gap}}ಮೈಯೆಲ್ಲ ಕಂಪಿಸುತ್ತ ಗಂಗಮ್ಮ ಕೋಪಾವಿಷ್ಟಳಾಗಿ ನುಡಿದಳು:
{{gap}}"ಅಯ್ಯೋ ಚಂಡಾಲರಾ ! ಆ ದೂತರು ನನಗೇನೂ ಯೋಳ್ಳೇ ಇಲ್ವಲಾ!"
{{gap}}"ಯಾಕೆ ಹೇಳಾರು? ಬಾಯಿ ಬಿಟ್ಟರೆ ತಲೆ ಓದಾತು ಅಂತ ಎದರ್ಸಿರ್ರ್ಬೆಕು."
{{gap}}ದೇವಮ್ಮಾಜಿಯಿಂದ ದೂರ ಸರಿದು ತನ್ನ ಕಾಲುಗಳ ಮೇಲೆಯೇ ನೆಟ್ಟಗೆ ನಿಲ್ಲಲು ಗಂಗಮ್ಮ ಯತ್ನಿಸಿದಳು. ಬವಳಿ ಬಂದಂತಾಯಿತು.
{{gap}}ತಾಯಿಯ ಚೀರಾಟ ಕೇಳಿದ ರಾಜಮ್ಮಾಜಿ ಬೆದರಿ ಪಿಳಿಪಿಳಿ ಕಣ್ಣು ಬಿಡುತ್ತ ಗೋಡೆಯ ಬಳಿ ನಿಂತಿದ್ದಳು. ಅವಳು "ಅಮ್ಮಾ!" ಎಂದು ಕೂಗಿಕೊಳ್ಳುವುದಕ್ಕೂ, ಅರಸುತ್ತ ಬಂದ<noinclude></noinclude>
lg6j6g9xzvfwqdv7888jeklbmrwnxpz
ಪುಟ:ಸ್ವಾಮಿ ಅಪರಂಪಾರ.pdf/೫೦
104
21200
321689
206363
2026-05-21T15:11:53Z
Shreelatha.Halemane
7642
/* Validated */
321689
proofread-page
text/x-wiki
<noinclude><pagequality level="4" user="Shreelatha.Halemane" />{{rh|left=೪೮|center='''ಸ್ವಾಮಿ ಅಪರಂಪರ'''|right=}}</noinclude>ತಾಯಿಯ ದೃಷ್ಟಿ ಅವಳನ್ನು ತಲಪುವುದಕ್ಕೂ ಸರಿಹೋಯಿತು. ಬೆಂಕಿ ಬಿದ್ದ ಮನೆಯೊಳಗಿಂದ ತೊಟ್ಟಿಲಕೂಸನ್ನು ತರಲು ಧಾವಿಸುವವಳಂತೆ ಗಂಗಮ್ಮ ಮಗಳೆಡೆಗೆ ನುಗ್ಗಿ ಅವಳನ್ನು ಭದ್ರವಾಗಿ ಎದೆಗವಚಿಕೊಂಡಳು.
{{gap}}“ಕಂದಾ! ಕಂದಾ! ಏನಾಗೋಯ್ತು ಮಗಳೇ! ಅಯ್ಯೋ! ಹಯ್ಯೋ !"
ಗಂಗಮ್ಮನ ಪಾದಗಳೀಗ ಕುಸಿದುವು. ಬಿಗಿಹಿಡಿದಿದ್ದ ಮಗಳೊಡನೆ ಆಕೆ ಧೊಪ್ಪನೆ ಬಿದ್ದಳು.
{{gap}}ತಾಯಿಯ ಆರ್ತನಾದದಿಂದ, ಯಾಕೆ? ಏನು? ಎಂದು ತಿಳಿಯದಿದ್ದರೂ ಹೆತ್ತವಳ ದುಃಖದಲ್ಲಿ ಭಾಗಿಯಾಗುತ್ತ ಮಗಳೂ ಆರಂಭಿಸಿದ ರೋದನದಿಂದ, ಅಪ್ಪಂಗಳದ ಅರಮನೆಯ ಆ ಮೂಲೆ ಪ್ರತಿಧ್ವನಿಸಿತು.
{{gap}}ದೇವಮ್ಮಾಜಿಗೂ ದುಃಖವಾಯಿತು. ಅವಳು ಸಂತೈಸಲೆತ್ನಿಸಿದಳು :
{{gap}}"ಸುಮ್ಕಿರಿ ! ಸುಮ್ಕಿರಿ !"
{{gap}}ವೇಗವಾಗಿ ಹೆಜ್ಜೆಗಳನ್ನಿಡುತ್ತ ಚನ್ನಬಸಪ್ಪ ಅಲ್ಲಿಗೆ ಬಂದು, ಬಾಗಿಲ ಹೊರಗೆ ನಿಂತು, ಅಂದ :
{{gap}}"ಅಳಬಾರದು, ಅಳಬಾರದು."
{{gap}}ಗಂಗಮ್ಮನನ್ನೂ ರಾಜಮಾಜಿಯನ್ನೂ ಅಲ್ಲಿಗೆ ತಂದುಬಿಟ್ಟವರಿಗೆ ಸಂದರ್ಭ ತಿಳಿಯಿತು. ಅವರ ಮುಖ್ಯಸ್ಥ ಬಂದು ಚನ್ನಬಸಪ್ಪನೊಡನೆ ಇಳಿದನಿಯಲ್ಲಿ ಅಂದ:
{{gap}}"ಅಪ್ಪಣೆ ಕೊಡಬೇಕು. ನಾವು ಈಗಲೇ ಮಡಕೇರಿಗೆ ಹೋಗತೀವಿ."
{{gap}}ಚನ್ನಬಸಪ್ಪ ಸಿಟ್ಟಾಗಿ, “ಏನಂದೆ?" ಎಂದು ಗದರಿದ.
{{gap}}ಆ ಸಂಕಟದ ಮಧ್ಯೆಯೂ ದೂತನ ವಿನಂತಿಯನ್ನು ಕೇಳಿಸಿಕೊಂಡ ಗಂಗಮ್ಮ ಏಳಲೆತ್ನಿಸುತ್ತ ಚೀರಿದಳು :
{{gap}}"ಹೋಗುವವರು ನಾವು. ನಮ್ಮನ್ನ ವಾಪಸ್ಸು ಹಳ್ಳಿಗೆ ಮುಟ್ಟಿಸಿ ನೀ ಬೇಕಾದಲ್ಲಿಗೆ ಓಗಪ್ಪ."
{{gap}}"ಆಕಡೆಗಿರು. ಇತ್ತ ಬರಬಾರದು : ಅರಮನೆ ಹೆಣ್ಣುಮಕ್ಕಳು ಇರುವಲ್ಲಿಗೆ ಚಾಕರರು ಬರತಾರಾ? ನಡಿಯೋ!" ಎಂದು ಚನ್ನಬಸಪ್ಪ ಹುಬ್ಬೇರಿಸಿ ನುಡಿದ.
{{gap}}ದೂತರ ಮುಖ್ಯಸ್ಥನೆಂದ:
{{gap}}"ನಾವಿಲ್ಲಿ ಇರಬಾರದು ಧಣಿಗಳೆ. ಹೊರಡತೇವಿ. ತಪ್ಪೆನಿದ್ದರೂ ಉಡೀಲಿ ಹಾಕ್ಕೊ ಬೇಕರಾ.”
{{gap}}"ಹೋಗು! ಹಾಳಾಗೊಗು ನಿನ್ನ ಕೆಟ್ಟ ಮೋರೆ ತಗೊಂಡು!"
{{gap}}ಹೊರಟುಹೋದ ದೂತನನ್ನೊಮ್ಮೆ ಕೆಂಗಣ್ಣಿನಿಂದ ನೋಡಿ, ಗಂಗಮ್ಮನ ಕಡೆ ತಿರುಗಿ, ರಮಿಸುವ ಧ್ವನಿಯಲ್ಲಿ ಚನ್ನಬಸಪ್ಪನೆಂದ:
{{gap}}"ಛು! ಛು! ನೀವು ಯಾವ ಚಿಂತೇನೂ ಮಾಡಬಾರದು. ನಾವಿಲ್ಲವಾ? ನಾವಿಲ್ಲವಾ?"
{{center|'''೧೪'''}}
{{gap}}ಮಾರನೆಯ ದಿನ ಕೊಡಗಿನ ರಾಣಿ ಗೌರಮ್ಮ ಅಪ್ಪಂಗಳಕ್ಕೆ ಬಂದಳು. ಅನ್ನ ನೀರು ಮುಟ್ಟದೆ ಇರುಳೆಲ್ಲ ರೋದಿಸಿ ಯೋಚಿಸಿ ಬೆಂಡಾಗಿದ್ದ ಗಂಗಮ್ಮ ಅದೇ<noinclude></noinclude>
3wqqhjdefrw3iiuj763n7asnz88n05h
ಪುಟ:ಸ್ವಾಮಿ ಅಪರಂಪಾರ.pdf/೫೧
104
21201
321692
206364
2026-05-21T15:29:15Z
Shreelatha.Halemane
7642
/* Validated */
321692
proofread-page
text/x-wiki
<noinclude><pagequality level="4" user="Shreelatha.Halemane" />{{rh|left=|center='''ಸ್ವಾಮಿ ಅಪರಂಪಾರ'''|right= ೪೯}}</noinclude>
ಆಗ ಸ್ನಾನ ಮಾಡಿ, ಹಣೆಗೆ ವಿಭೂತಿ ಬಳೆದುಕೊಂಡು, ಮುಡಿ ಕಟ್ಟಿಕೊಳ್ಳದೆಯೇ, ಶಿವನನ್ನು ಧಾನಿಸುತ್ತ ಕುಳಿತಿದ್ದಳು.
{{gap}}ಹಿಂದಿನ ರಾತ್ರೆ, "ಏನಾದರೂ ತೆಗೊಳ್ಳಿ" ಎಂದು ಪರಿಪರಿಯಿಂದ ದೇವಮ್ಮಾಜಿ ಕೇಳಿದ್ದರೂ ಗಂಗಮ್ಮ ಕೊಟ್ಟದೊಂದೇ ಉತ್ತರ:
{{gap}}“ನನಗೇನೂ ಬ್ಯಾಡ."
{{gap}}"ರಾಜಮ್ಮಾಜಿನಾದರೂ ತಗೊಳ್ಳಿ–" ಎಂದಳು ದೇವಮ್ಮಾಜಿ ಕಡೆಯಲ್ಲಿ.
{{gap}}ಗಂಗಮ್ಮ ಆಕ್ಷೇಪಿಸಲಿಲ್ಲ..
{{gap}}"ಕರಕೊಂಡು ಓಗಮ್ಮ. ಶಾಂತೂ, ಓಗು ಅಕ್ಕನ ಜತೆಗೆ."
{{gap}}ಹಸಿದಿದ್ದ ರಾಜಮ್ಮಾಜಿ, ಅಪ್ಪಂಗಳದ ಒಡತಿಯನ್ನು ಹಿಂಬಾಲಿಸಿದಳು.
{{gap}}ಅರೆಮನಸ್ಸಿನ ಉಣಿಸು.. ಅರ್ಧದಲ್ಲೇ ರಾಜಮ್ಮಾಜಿ ಅಂದಿದ್ದಳು :
{{gap}}"ಸಾಕು."
{{gap}}ತಾಯಿ ಇದ್ದೆಡೆಗೆ ಆಕೆ ಮರಳಿದಳು. ಸ್ವಲ್ಪ ಹೊತ್ತಿನಲ್ಲೇ ಅವಳಿಗೆ ನಿದ್ದೆ ಬಂತು.
{{gap}}ಬೆಳಿಗ್ಗೆ ಅವಳೂ ಮಿಂದು ಹಣೆಗೆ ವಿಭೂತಿ ಹಚ್ಚಿಕೊಂಡು ತಾಯಿಗೆ ಮಗ್ಗುಲಲ್ಲಿ ಕುಳಿತಳು.
{{gap}}...ಅಪ್ಪಂಗಳಕ್ಕೆ ಬಂದ ಗೌರಮ್ಮ ದೇವಮ್ಮಾಜಿಯನ್ನು ಹಿಂಬಾಲಿಸಿ ನೇರವಾಗಿ ತಾಯಿ_ಮಗಳಿದ್ದ ಕೊಠಡಿಯನ್ನು ಹೊಕ್ಕಳು.
{{gap}}ಸಪ್ಪಳವಾಯಿತೆಂದು ಗಂಗಮ್ಮ ಕಣ್ಣು ಬಿಟ್ಟ ನೋಡಿದಳು. ಯಾರು?-ಎಂಬುದು ಮೊದಲ ನೋಟಕ್ಕೆ ಹೊಳೆಯಲಿಲ್ಲ. ತನ್ನ ಮಗಳ ಮದುವೆಯಲ್ಲಿ ಕಂಡಿದ್ದಳು ಆ ಶೋಭನಾಂಗಿಯನ್ನು. ಗೌರಮ್ಮ ಅಲ್ಲವೆ? ರಾಣಿ. ತಾನು ಏಳಬೇಕು.
{{gap}}ಏಳಲು ಅವಕಾಶವನ್ನೇ ಕೊಡದೆ ಗೌರಮ್ಮ ಬಂದು ಆಕೆಯ ಪಾದಗಳನ್ನು ಹಿಡಿದಳು.
{{gap}}"ಬಿಡಿ ತಾಯಿ" ಎಂದಳು ಗಂಗಮ್ಮ.
{{gap}}ನಮಿಸಿದ ಬಳಿಕ ಗೌರಮ್ಮ, ತಾನೂ ನೆಲದಮೇಲೆ ಕುಳಿತಳು. ಅಲ್ಲಿದ್ದ ಒಂಟಿ ಪಲ್ಲಂಗದ ಮೇಲೆ ದೇವಮ್ಮಾಜಿ ಆಸೀನಳಾದಳು.
{{gap}}ಗೌರಮ್ಮನ ಆಗಮನ, ನಡುಬಿಸಿಲಲ್ಲಿ ತೂರಿಬಂದ ಬೆಳುದಿಂಗಳಿನ ಹಾಗಿತ್ತು ಗಂಗಮ್ಮನ ಪಾಲಿಗೆ. ಆದರೂ ನಿರ್ವಿಕಾರ ಮುಖಭಾವದಿಂದ ರಾಣಿಯನ್ನು ಅವಳು ದಿಟ್ಟಿಸಿದಳು.
{{gap}}ಗಂಗಮ್ಮನನ್ನೂ ರಾಜಮಾಜಿಯನ್ನೂ ಒಂದು ಕ್ಷಣ ನೋಡುತ್ತಲಿದ್ದು, ನಿಟ್ಟುಸಿರು ಬಿಟ್ಟು, ಗೌರಮ್ಮ ಅಂದಳು :
{{gap}}"ನೋಡ್ಕೊಂಡು ಹೋಗಾನ ಅಂತ ಬಂದೆ, ಅತ್ತೆಮ್ಮ."
{{gap}}ಗಂಗಮ್ಮ ಉತ್ತರವೀಯಲಿಲ್ಲ. ಕ್ಷಣ ಬಿಟ್ಟು ಗೌರಮ್ಮನನ್ನೆ ಅಂದಳು :
{{gap}}"ರಾಜಮಾಜೀನ ಅರಮನೆಗೆ ಕರೆಸಿಕೋಬೇಕು ಅಂತ ಮನಸ್ಸಿತು. ಆದರೆ ಒಡೆಯರು, ತಾಯಿ-ಮಗಳಿಗೆ ಅಪ್ಪಂಗಳಾನೆ ಹಿಡಿಸಾತು, ಅಂದರು. ಮೈದುನಂದಿರು ಹುಟ್ಟಿ ಬೆಳೆದ ತಾವು.. ಇದೇ ಪಸಂದಾಗಗ್ತದೆ ಅಂತ ನನಗೂ ಅನಿಸಿತು."
{{gap}}ರಾಜ ಅಷ್ಟನ್ನೇನೂ ಹೇಳಿರಲಿಲ್ಲ. ರಾಣಿ ಕಲ್ಪಿಸಿಕೊಂಡು ನ್ಯಾಯೋಚಿತವೆನಿಸಿದುದನ್ನು ಅಂದಿದ್ದಳು.
{{gap}}ಅದನ್ನು ಕೇಳಿದಮೇಲೆ ಎರಡು ಕ್ಷಣ ಮೌನವಾಗಿದ್ದು ಗಂಗಮ್ಮನೆಂದಳು:<noinclude></noinclude>
3k4sf5upntckt1xswxv03s7ao84lpzk
321793
321692
2026-05-22T06:15:29Z
Shreelatha.Halemane
7642
321793
proofread-page
text/x-wiki
<noinclude><pagequality level="4" user="Shreelatha.Halemane" />{{rh|left=|center='''ಸ್ವಾಮಿ ಅಪರಂಪಾರ'''|right= ೪೯}}</noinclude>ಆಗ ಸ್ನಾನ ಮಾಡಿ, ಹಣೆಗೆ ವಿಭೂತಿ ಬಳೆದುಕೊಂಡು, ಮುಡಿ ಕಟ್ಟಿಕೊಳ್ಳದೆಯೇ, ಶಿವನನ್ನು ಧಾನಿಸುತ್ತ ಕುಳಿತಿದ್ದಳು.
{{gap}}ಹಿಂದಿನ ರಾತ್ರೆ, "ಏನಾದರೂ ತೆಗೊಳ್ಳಿ" ಎಂದು ಪರಿಪರಿಯಿಂದ ದೇವಮ್ಮಾಜಿ ಕೇಳಿದ್ದರೂ ಗಂಗಮ್ಮ ಕೊಟ್ಟದೊಂದೇ ಉತ್ತರ:
{{gap}}“ನನಗೇನೂ ಬ್ಯಾಡ."
{{gap}}"ರಾಜಮ್ಮಾಜಿನಾದರೂ ತಗೊಳ್ಳಿ–" ಎಂದಳು ದೇವಮ್ಮಾಜಿ ಕಡೆಯಲ್ಲಿ.
{{gap}}ಗಂಗಮ್ಮ ಆಕ್ಷೇಪಿಸಲಿಲ್ಲ..
{{gap}}"ಕರಕೊಂಡು ಓಗಮ್ಮ. ಶಾಂತೂ, ಓಗು ಅಕ್ಕನ ಜತೆಗೆ."
{{gap}}ಹಸಿದಿದ್ದ ರಾಜಮ್ಮಾಜಿ, ಅಪ್ಪಂಗಳದ ಒಡತಿಯನ್ನು ಹಿಂಬಾಲಿಸಿದಳು.
{{gap}}ಅರೆಮನಸ್ಸಿನ ಉಣಿಸು.. ಅರ್ಧದಲ್ಲೇ ರಾಜಮ್ಮಾಜಿ ಅಂದಿದ್ದಳು :
{{gap}}"ಸಾಕು."
{{gap}}ತಾಯಿ ಇದ್ದೆಡೆಗೆ ಆಕೆ ಮರಳಿದಳು. ಸ್ವಲ್ಪ ಹೊತ್ತಿನಲ್ಲೇ ಅವಳಿಗೆ ನಿದ್ದೆ ಬಂತು.
{{gap}}ಬೆಳಿಗ್ಗೆ ಅವಳೂ ಮಿಂದು ಹಣೆಗೆ ವಿಭೂತಿ ಹಚ್ಚಿಕೊಂಡು ತಾಯಿಗೆ ಮಗ್ಗುಲಲ್ಲಿ ಕುಳಿತಳು.
{{gap}}...ಅಪ್ಪಂಗಳಕ್ಕೆ ಬಂದ ಗೌರಮ್ಮ ದೇವಮ್ಮಾಜಿಯನ್ನು ಹಿಂಬಾಲಿಸಿ ನೇರವಾಗಿ ತಾಯಿ_ಮಗಳಿದ್ದ ಕೊಠಡಿಯನ್ನು ಹೊಕ್ಕಳು.
{{gap}}ಸಪ್ಪಳವಾಯಿತೆಂದು ಗಂಗಮ್ಮ ಕಣ್ಣು ಬಿಟ್ಟ ನೋಡಿದಳು. ಯಾರು?-ಎಂಬುದು ಮೊದಲ ನೋಟಕ್ಕೆ ಹೊಳೆಯಲಿಲ್ಲ. ತನ್ನ ಮಗಳ ಮದುವೆಯಲ್ಲಿ ಕಂಡಿದ್ದಳು ಆ ಶೋಭನಾಂಗಿಯನ್ನು. ಗೌರಮ್ಮ ಅಲ್ಲವೆ? ರಾಣಿ. ತಾನು ಏಳಬೇಕು.
{{gap}}ಏಳಲು ಅವಕಾಶವನ್ನೇ ಕೊಡದೆ ಗೌರಮ್ಮ ಬಂದು ಆಕೆಯ ಪಾದಗಳನ್ನು ಹಿಡಿದಳು.
{{gap}}"ಬಿಡಿ ತಾಯಿ" ಎಂದಳು ಗಂಗಮ್ಮ.
{{gap}}ನಮಿಸಿದ ಬಳಿಕ ಗೌರಮ್ಮ, ತಾನೂ ನೆಲದಮೇಲೆ ಕುಳಿತಳು. ಅಲ್ಲಿದ್ದ ಒಂಟಿ ಪಲ್ಲಂಗದ ಮೇಲೆ ದೇವಮ್ಮಾಜಿ ಆಸೀನಳಾದಳು.
{{gap}}ಗೌರಮ್ಮನ ಆಗಮನ, ನಡುಬಿಸಿಲಲ್ಲಿ ತೂರಿಬಂದ ಬೆಳುದಿಂಗಳಿನ ಹಾಗಿತ್ತು ಗಂಗಮ್ಮನ ಪಾಲಿಗೆ. ಆದರೂ ನಿರ್ವಿಕಾರ ಮುಖಭಾವದಿಂದ ರಾಣಿಯನ್ನು ಅವಳು ದಿಟ್ಟಿಸಿದಳು.
{{gap}}ಗಂಗಮ್ಮನನ್ನೂ ರಾಜಮಾಜಿಯನ್ನೂ ಒಂದು ಕ್ಷಣ ನೋಡುತ್ತಲಿದ್ದು, ನಿಟ್ಟುಸಿರು ಬಿಟ್ಟು, ಗೌರಮ್ಮ ಅಂದಳು :
{{gap}}"ನೋಡ್ಕೊಂಡು ಹೋಗಾನ ಅಂತ ಬಂದೆ, ಅತ್ತೆಮ್ಮ."
{{gap}}ಗಂಗಮ್ಮ ಉತ್ತರವೀಯಲಿಲ್ಲ. ಕ್ಷಣ ಬಿಟ್ಟು ಗೌರಮ್ಮನನ್ನೆ ಅಂದಳು :
{{gap}}"ರಾಜಮಾಜೀನ ಅರಮನೆಗೆ ಕರೆಸಿಕೋಬೇಕು ಅಂತ ಮನಸ್ಸಿತು. ಆದರೆ ಒಡೆಯರು, ತಾಯಿ-ಮಗಳಿಗೆ ಅಪ್ಪಂಗಳಾನೆ ಹಿಡಿಸಾತು, ಅಂದರು. ಮೈದುನಂದಿರು ಹುಟ್ಟಿ ಬೆಳೆದ ತಾವು.. ಇದೇ ಪಸಂದಾಗಗ್ತದೆ ಅಂತ ನನಗೂ ಅನಿಸಿತು."
{{gap}}ರಾಜ ಅಷ್ಟನ್ನೇನೂ ಹೇಳಿರಲಿಲ್ಲ. ರಾಣಿ ಕಲ್ಪಿಸಿಕೊಂಡು ನ್ಯಾಯೋಚಿತವೆನಿಸಿದುದನ್ನು ಅಂದಿದ್ದಳು.
{{gap}}ಅದನ್ನು ಕೇಳಿದಮೇಲೆ ಎರಡು ಕ್ಷಣ ಮೌನವಾಗಿದ್ದು ಗಂಗಮ್ಮನೆಂದಳು:<noinclude></noinclude>
ssw9wxp5377adudmaxl7aszw66uskw5
ಪುಟ:ಸ್ವಾಮಿ ಅಪರಂಪಾರ.pdf/೫೨
104
21202
321693
206365
2026-05-21T15:44:01Z
Shreelatha.Halemane
7642
/* Validated */
321693
proofread-page
text/x-wiki
<noinclude><pagequality level="4" user="Shreelatha.Halemane" />{{rh|left=೫೦|center= ಸ್ವಾಮಿ ಅಪರಂಪಾರ|right=}}</noinclude>{{gap}}"ಏನ ಕೊಟ್ಟು ಎಂತ ಸೌಭಾಗ್ಯ ಕೊಂಡಂತಾಯ್ತು, ತಾಯಿ.. ನಮಗೂ ದೊರೆ ಕುಲಕ್ಕೂ ಋಣ ಹರೀತು.”
{{gap}}ಕಿರಿಯವಳಾದರೂ ತಿಳಿವಳಿಕೆಯ ಮಾತನ್ನು ಗೌರಮ್ಮ ಆಡಿದಳು.
{{gap}}"ಅದು ಹ್ಯಾಗೆ? ಲೋಕ ಏನಂದಾತು? ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ. ರಾಜಮ್ಮಾಜಿ ಈಗ ಕೊಡಗು ಅರಮನೆಗೆ ಕಳ್ಳುಬಳ್ಳಿ, ಒಡವೆ ಇಲ್ಲೇ ಇರಬೇಕು ఆల్లವಾ ?"
{{gap}}"ನನಗಿರೋದೂ ಇದೊಂದೇ ಒಡವೆ.ಅದನ್ನ ಬಿಟ್ಟ ನಾ ಇರತೀನಾ?"
{{gap}}ಪಲ್ಲಂಗದ ಮೇಲಿಂದ ದೇವಮ್ಮಾಜಿ ಮಾತು ಸೇರಿಸಿದಳು.
{{gap}}"ಆ ಒಡವೇನ ಕೊಟ್ಟಬಿಟ್ಟಿದೀರಿ, ಅಲ್ಲವಾ ಅತ್ತೆ?"
{{gap}}ಕೊಟ್ಟಿದು ನಿಜ. ಬಿಟ್ಟದ್ದು ಸುಳ್ಳು, ಹಳ್ಳಿಗೆ ವಾಪಾಸು ಓಗೋದಕ್ಕೆ ನಮಗೆ ಅನುಮತಿ ಕೊಟ್ಟರಾದಾತು. ದೊರೆಯ ಹತ್ತಿರ ನಾವು ಬೇಡೊಳ್ಳೋದು ಇದನ್ನೇ."
{{gap}}ಗೌರಮ್ಮ ಮುಖ ಬಾಡಿಸಿ ಕುಳಿತಳು.
{{gap}}ಗಂಗಮ್ಮನೇ ಅಂದಳು.:
{{gap}}"ಶಾಂತೂಗೇನು ತಿಳೀತದೆ? ಅದು ಮಗು, ದೊಡೊಳ್ಳೋಳಾಗಿದ್ದಿದ್ದರೆ ಬೇರೆ ಮಾತಾಗತಿತ್ತು"
{{gap}}ಗೌರಮ್ಮನ ತುಟಿಗಳು ಪ್ರಯಾಸದಿಂದ ತೆರೆದುಕೊಂಡುವು.
{{gap}}"ನಾ ಕೇಳಕೋತೀನಿ, ಅತ್ತೆಮ್ಮ, ಇವತ್ತು ಬ್ಯಾಡ, ಇನ್ನೂ ಸ್ವಲ್ಪ ದಿನ ಬಿಟ್ಟು ಇದರ ಯೋಚನೆ ಮಾಡಾನ, ಸೂತಕ ಕಳೀಲಿ. ಮಡಕೇರಿಗೂ ಒಮ್ಮೆ ಬನ್ನಿ.
{{gap}}" ತುಸು ಮೆತ್ತಗೆ ಆಕೆಯೇ ಮತ್ತೂ ಅಂದಳು.:
{{gap}}"ಇಲ್ಲಿ ನಿಮಗೇನೂ ಕಷ್ಟ ಆಗದಹಾಗೆ ನೋಡಿಕೋತೇನೆ. ಏನು ಬೇಕಿದ್ದರೂ ಹೇಳಿ ಕೆಳಿಸಿ,
{{gap}}”ರಾಣಿಯನ್ನು ದುರದುರನೆ ನೋಡಿ ದೇವಮ್ಮಾಜಿ ಅಂದಳು :
{{gap}}"ಇಲ್ಲಿ ಎಲ್ಲಾ ಅದೆ. ಬಂದವರಿಗೆ ನಾವೇನೂ ಕಮ್ಮಿ ಮಾಡೋದಿಲ್ಲ ಅತ್ತಿಗೆ." ಗೌರಮ್ಮ ನೊಂದವಳಂತೆ ದೇವಮ್ಮಾಜಿಯ ಕಡೆ ನೋಡಿದಳು.
{{gap}}"ಕಮ್ಮಿ ಮಾಡತೀರಿ ಅಂದೆನೆ? ಅಪ್ಪಂಗಳದ ಮನೆ ಬೇರೆ ಅಲ್ಲ, ಮಡಕೇರಿ ಮನೆ ಬೇರೆ ಅಲ್ಲ–ಅಂತ ತಿಳಿಸ್ದೆ, ತಪ್ಪಾಯಿತಾ?”
{{gap}}ಗಂಗಮ್ಮನೆಂದಳು.:
{{gap}}"ಯಾರದೂ ತಪ್ಪಿಲ್ಲ, ಗಂಡನ ಮನೇಲಿ ಅದರ ಕೊರತೆ ಇದರ ಕೊರತೆ ಅಂತ ಹೆಣ್ಣು ಎಲ್ಲಾದರೂ ದೂರತದ?ದೇವಮ್ಮಾಜಿ ಅವಳ ತಂಗಿಗೇನೂ ಕಮ್ಮಿ ಮಾಡಲ್ಲ.”
{{gap}}ದೇವಮ್ಮಾಜಿ ಎಷ್ಟೆಂದರೂ ಅರಸುಮಗಳು. ಗೌರಮ್ಮ ಕುಲದಿಂದ ಹೊರಗೆ ಬಂದು ರಾಣಿಯಾದವಳು. ಆ ತಾರತಮ್ಯವನ್ನು ದೇವಮ್ಮಾಜಿ ಮರೆಯಬೇಕು ಹೇಗೆ? ಬಿಗುಮಾನದ ದೃಷ್ಟಿಯಿಂದ ಗೌರಮ್ಮನನ್ನು ಆಕೆ ನೋಡಿದಳು.
{{gap}}ಸಹನಶೀಲತೆ ಮೈಗೂಡಿದ್ದ ಗೌರಮ್ಮ ವಿಷಯ ಬದಲಿಸಿ, "ರಾಜಮ್ಮಾಜಿ, ಇಲ್ಲಿ ಬಾ ತಂಗಿ" ಎಂದು ಕರೆದಳು.
{{gap}}"ಓಗು ಶಾಂತೂ" ಎಂದಳು ಗಂಗಮ್ಮ,<noinclude></noinclude>
773980ctb6pjlsv7gk4q7olst4xqg47
ಪುಟ:ಸ್ವಾಮಿ ಅಪರಂಪಾರ.pdf/೫೩
104
21203
321695
206366
2026-05-21T15:57:32Z
Pragathi. BH
7585
/* Validated */
321695
proofread-page
text/x-wiki
<noinclude><pagequality level="4" user="Pragathi. BH" /></noinclude>ರಾಜಮ್ಮಾಜಿ ಸಂಕೋಚಪಡುತ್ತ, ಸರಳವಾಗಿಯಾದರೂ ಸಾಲಂಕೃತಳಾಗಿದ್ದ ಗೌರಮ್ಮನ ಬಳಿಗೆ ಬಂದಳು.
"ಕೂತ್ಕೋ ರಾಜಮ್ಮಾಜಿ."
ಗೌರಮ್ಮನ ಮಗುಲಲ್ಲಿ ಆಕೆ ಕುಳಿತಳು.
ತನ್ನ ಬಾಹುವಿನಿಂದ ಅವಳನ್ನು ಗೌರಮ್ಮ ಬಳಸಿದಳು, ಮತ್ತೊಂದು ಕೈಯಿಂದ ಮುಂಗುರುಳನ್ನು ನೇವರಿಸಿದಳು. ಮುಗ್ಗೆ ಬಾಲೆಗೆ ಈ ಪ್ರೀತಿ ಪ್ರದರ್ಶನ ಅಪಾಯ ಮಾನವಾಗಿತ್ತು.
ಉಗುಳು ನುಂಗಿ, ತನ್ನ ತೋಳನ್ನು ಸಡಿಲಿಸಿಕೊಂಡಳು. ಕ್ಷಣ ಹೊತು ಮೌನವಾಗಿದ್ದು, "ಬರತೇನೆ, ಅತ್ತೆಮ್ಮ, ನೀವು ಏಳಬೇಡಿ" ಎಂದಳು.
ಆದರೂ ಗಂಗಮ್ಮ ಎದು, "ಓಗ್ಟನನ್ನಿ, ತಾಯಿ" ಎಂದು ಗದ್ದದಿತಳಾಗಿ ಅಂದಳು.
...ಗೌರಮ್ಮ ಮೇನೆಯ ಬಳಿಗೆ ನಡೆಯತೊಡಗಿದಾಗ ದೇವಮಾಜಿ ಕೇಳಿದಳು:
“ಹಂಗೇ ಒರಡತೀಯಾ ಅತ್ತಿಗೆ?”
"ಬಾಳ ಹೊತಾತು. ಇನ್ನೊಂದಾರ್ತಿ ಬರತೀನಿ." -
"ಬಂದವರು ಸರಿಯಾಗಿ ನೋಡ್ಕಂಡಿಲ್ಲ, ಹಂಗೆ-ಹಿಂಗೆ ಅಂತ ಅಣ್ಣನಿಗೇನೂ ಹೇಳ ಬಾಡ, ಕಂಡೆಯಾ?"
"ಹುಚ್ಚಿ! ಎಂಥೆಂಥಾ ಯೋಚನೆ ಮಾಡತೀಯಮ್ಮ."
ಗೌರಮ್ಮ ಮೇನೆಯನ್ನು ಹೋಗುತ್ತಲಿದ್ದಂತೆ ಅವಳನ್ನು ಬೀಳ್ಕೊಡುವ ಔಪಚಾರಿಕ ಮಾತನಾಡಲು ಚನ್ನಬಸಪ್ಪನೂ ಅಲ್ಲಿಗೆ ಬಂದ.
ನಂಜರಾಜಪಟ್ಟಣ ಕಾವೇರಿ ನದಿಯ ದಕ್ಷಿಣ ದಂಡೆಯಲ್ಲಿತು, ವೀರಪ್ಪಾಜಿಯೂ ಮಲ್ಲಪ್ಪಗೌಡನೂ ಉತ್ತರದಿಂದ ನದಿಯನ್ನು ಸಮಮಿಪಿಸುತ್ತಲಿದ್ದಂತೆ ಮಧ್ಯ ವಯಸ್ಕ ನಾದ ಒಬ್ಬ ಜಂಗಮನನ್ನು ಕಂಡರು. ವೀರಪ್ಪನೆಂದ: "ಇವರಕೂಡೆ ಮಾವ-ಅಳಿಯ ಸಂಬಂಧದ ಕಥೆ ಬೇಡ, ಮಲ್ಲಪ್ಪಣ್ಣ, ಆಗದಾ?” "ಹೆಂಗೂ ಪಟ್ಟಕ್ಕೆ ಬಂದದಾಯು, ಇನ್ನು ನಿಮ್ಮಿಷ್ಟ" ಎಂದು ಮಲ್ಲಪ್ಪ ಉತ್ತರ ವಿತ್ತ. ಜಂಗಮನೂ ನದಿಯ ಕಡೆಗೇ ಸಾಗಿದ್ದ, ದಾರಿಹೋಕರಿಬ್ಬರನ್ನು ನೋಡಿ ಅವನು ನಡಿಗೆಯನ್ನು ನಿಧಾನಗೊಳಿಸಿದ. ಇವರು ಹತ್ತಿರಬಂದಂತೆ ಜಂಗಮ ಕೇಳಿದ: "ಯಾವೂರಾಯು ?" ವೀರಪ್ಪ ಮಲ್ಲಪ್ಪರಿಬ್ಬರೂ ಆತನಿಗೆ ನಮಸ್ಕರಿಸಿದರು. "ಮಡಕೇರಿ ನಾಡಿನಿಂದ ಬರತಾ ಇದೀವಿ, ಅಯ್ಯನವರೆ" ಎಂದ ವೀರಪ್ಪ,
"ಪಟ್ಟಕ್ಕೆ ಹೊಂಟಿದೀರೊ?"
"ಹೌದು ಅಯ್ಯನವರೇ, ಶಿವಾಚಾರ್ಯಸಾಮಿಗಳ ದರ್ಶನಕ್ಕೇಂತ ಹೊಂಟಿದೀವಿ."
"ಸಂತೋಷ ಪಟ್ಟಕ್ಕೆ ಹೊಸಬರೊ?"<noinclude></noinclude>
46a9uohbp1u72vbgy8kakqgcqth5ai3
321696
321695
2026-05-21T16:04:33Z
Pragathi. BH
7585
321696
proofread-page
text/x-wiki
<noinclude><pagequality level="4" user="Pragathi. BH" />{{rh|center=ಸ್ವಾಮಿ ಅಪರಂಪಾರ|left=|right=೫೧}}</noinclude>{{gap}}ರಾಜಮ್ಮಾಜಿ ಸಂಕೋಚಪಡುತ್ತ, ಸರಳವಾಗಿಯಾದರೂ ಸಾಲಂಕೃತಳಾಗಿದ್ದ ಗೌರಮ್ಮನ ಬಳಿಗೆ ಬಂದಳು.<br />
{{gap}}"ಕೂತ್ಕೋ ರಾಜಮ್ಮಾಜಿ."<br />
{{gap}}ಗೌರಮ್ಮನ ಮಗುಲಲ್ಲಿ ಆಕೆ ಕುಳಿತಳು.<br />
{{gap}}ತನ್ನ ಬಾಹುವಿನಿಂದ ಅವಳನ್ನು ಗೌರಮ್ಮ ಬಳಸಿದಳು, ಮತ್ತೊಂದು ಕೈಯಿಂದ ಮುಂಗುರುಳನ್ನು ನೇವರಿಸಿದಳು. ಮುಗ್ಗೆ ಬಾಲೆಗೆ ಈ ಪ್ರೀತಿ ಪ್ರದರ್ಶನ ಅಪಾಯ ಮಾನವಾಗಿತ್ತು.<br />
{{gap}}ಗೌರಮ್ಮ ಉಗುಳು ನುಂಗಿ, ತನ್ನ ತೋಳನ್ನು ಸಡಿಲಿಸಿಕೊಂಡಳು. ಕ್ಷಣ ಹೊತು ಮೌನವಾಗಿದ್ದು, "ಬರತೇನೆ, ಅತ್ತೆಮ್ಮ, ನೀವು ಏಳಬೇಡಿ" ಎಂದಳು.<br />
{{gap}}ಆದರೂ ಗಂಗಮ್ಮ ಎದು, "ಓಗ್ಟನನ್ನಿ, ತಾಯಿ" ಎಂದು ಗದ್ದದಿತಳಾಗಿ ಅಂದಳು.<br />
{{gap}}...ಗೌರಮ್ಮ ಮೇನೆಯ ಬಳಿಗೆ ನಡೆಯತೊಡಗಿದಾಗ ದೇವಮಾಜಿ ಕೇಳಿದಳು:<br />
{{gap}}“ಹಂಗೇ ಒರಡತೀಯಾ ಅತ್ತಿಗೆ?”<br />
{{gap}}"ಬಾಳ ಹೊತಾತು. ಇನ್ನೊಂದಾರ್ತಿ ಬರತೀನಿ." -{{gap}}
{{gap}}"ಬಂದವರು ಸರಿಯಾಗಿ ನೋಡ್ಕಂಡಿಲ್ಲ, ಹಂಗೆ-ಹಿಂಗೆ ಅಂತ ಅಣ್ಣನಿಗೇನೂ ಹೇಳ ಬಾಡ, ಕಂಡೆಯಾ?"<br />
{{gap}}"ಹುಚ್ಚಿ! ಎಂಥೆಂಥಾ ಯೋಚನೆ ಮಾಡತೀಯಮ್ಮ."<br />
{{gap}}ಗೌರಮ್ಮ ಮೇನೆಯನ್ನು ಹೋಗುತ್ತಲಿದ್ದಂತೆ ಅವಳನ್ನು ಬೀಳ್ಕೊಡುವ ಔಪಚಾರಿಕ ಮಾತನಾಡಲು ಚನ್ನಬಸಪ್ಪನೂ ಅಲ್ಲಿಗೆ ಬಂದ.
{{center|೧೫}}
{{gap}}ನಂಜರಾಜಪಟ್ಟಣ ಕಾವೇರಿ ನದಿಯ ದಕ್ಷಿಣ ದಂಡೆಯಲ್ಲಿತು, ವೀರಪ್ಪಾಜಿಯೂ ಮಲ್ಲಪ್ಪಗೌಡನೂ ಉತ್ತರದಿಂದ ನದಿಯನ್ನು ಸಮಮಿಪಿಸುತ್ತಲಿದ್ದಂತೆ ಮಧ್ಯ ವಯಸ್ಕ ನಾದ ಒಬ್ಬ ಜಂಗಮನನ್ನು ಕಂಡರು.<br />{{gap}} ವೀರಪ್ಪನೆಂದ:
{{gap}}"ಇವರಕೂಡೆ ಮಾವ-ಅಳಿಯ ಸಂಬಂಧದ ಕಥೆ ಬೇಡ, ಮಲ್ಲಪ್ಪಣ್ಣ, ಆಗದಾ?” <br />
{{gap}}"ಹೆಂಗೂ ಪಟ್ಟಕ್ಕೆ ಬಂದದಾಯು, ಇನ್ನು ನಿಮ್ಮಿಷ್ಟ" ಎಂದು ಮಲ್ಲಪ್ಪ ಉತ್ತರ ವಿತ್ತ. <br />
{{gap}}ಜಂಗಮನೂ ನದಿಯ ಕಡೆಗೇ ಸಾಗಿದ್ದ, ದಾರಿಹೋಕರಿಬ್ಬರನ್ನು ನೋಡಿ ಅವನು ನಡಿಗೆಯನ್ನು ನಿಧಾನಗೊಳಿಸಿದ. ಇವರು ಹತ್ತಿರಬಂದಂತೆ ಜಂಗಮ ಕೇಳಿದ: <br />
{{gap}}"ಯಾವೂರಾಯ್ತು ?" <br />
{{gap}}ವೀರಪ್ಪ ಮಲ್ಲಪ್ಪರಿಬ್ಬರೂ ಆತನಿಗೆ ನಮಸ್ಕರಿಸಿದರು. <br />
{{gap}}"ಮಡಕೇರಿ ನಾಡಿನಿಂದ ಬರತಾ ಇದೀವಿ, ಅಯ್ಯನವರೆ" ಎಂದ ವೀರಪ್ಪ, <br />
{{gap}}"ಪಟ್ಟಕ್ಕೆ ಹೊಂಟಿದೀರೊ?"<br />
{{gap}}"ಹೌದು ಅಯ್ಯನವರೇ, ಶಿವಾಚಾರ್ಯಸಾಮಿಗಳ ದರ್ಶನಕ್ಕೇಂತ ಹೊಂಟಿದೀವಿ."<br />
{{gap}}"ಸಂತೋಷ ಪಟ್ಟಕ್ಕೆ ಹೊಸಬರೊ?"<noinclude></noinclude>
dlfxxjcvuzh8wsxjyhhqg4idu9v4tzy
ಪುಟ:ಸ್ವಾಮಿ ಅಪರಂಪಾರ.pdf/೫೪
104
21204
321697
206367
2026-05-21T16:05:15Z
Pragathi. BH
7585
/* Validated */
321697
proofread-page
text/x-wiki
<noinclude><pagequality level="4" user="Pragathi. BH" /></noinclude> ಸ್ವಾಮಿ ಅಪರಪಾರ
“ಹೌದರೀ"
“ಈ ಪಟ್ಟದ ಐತಿಹ್ಯ ಗೊತ್ತಾ?”
"ಚೂರುಪಾರು బలవి. ಅಯ್ಯನವರ బాణంుండా శ్వేట్టిJణలడా బెణ్మ అందే్మ్వుత్విచి."
"ಶಿವ ಶಿವ ಶಿವ" ಎಂದ ಜಂಗಮ.. ನಿಮಿಷ ಮೌನದಿಂದಿದ್ದು ದಾರಿ ನಡೆಯುತ್ತ ಪಟ್ಟದ ಐತಿಹ್ಯವನ್ನು ಆತ ಹೇಳತೊಡಗಿದ.
"ಸುಮಾರು ನೂರು ವರ್ಷಕ್ಕೆ ಹಿಂದೆ ಇಲ್ಲಿ ಪಟ್ಟನೇ ಇರಲಿಲ್ಲ, ಆಗ ಇದೊಂದು ಕುಗ್ರಾಮ. ಹೆಸರು ಹೊಳೆಸಾಲಳ್ಳಿ.
ಅದು, ಹಾಲೇರಿ ವಂಶದ ಸಿರಿಬಾಯ ದೊಡ್ಡವೀರಪ್ಪ ಕೊಡಗನ್ನು ಆಳುತ್ತಲಿದ್ದ ಕಾಲ, ಆಗ ಮೈಸೂರು ಸಂಸ್ಥಾನದಲ್ಲಿ ಚಿಕ್ಕದೇವರಾಯ ಒಡೆಯ, ಇಕ್ಕೇರಿ ಸಂಸ್ಥಾನದಲ್ಲಿ ದೊಡ್ಡ ಚನ್ನಮಾಜಿ, ಸಾದೆ ಸಂಸ್ಥಾನದಲ್ಲಿ ಸದಾಶಿವರಾಜ, ಬೇಲೂರು ಸಂಸ್ಥಾನದಲ್ಲಿ ವೆಂಕಟಾದ್ರಿನಾಯಕ, ಚೆರಕಾಲ ಸಂಸ್ಥಾನದಲ್ಲಿ విలరావాచామFరాజ ರಾಜ್ಯಭಾರ ಮಾಡು. ತ್ತಿದ್ದರು.
ಪೆರಿಯಾಪಟ್ಟಣ ಪ್ರದೇಶವನ್ನು ಆಗ ದೊಡ್ಡವೀರಪ್ಪನ ಸಂಬಂಧಿಕನಾದ ನಂಜುಂಡ ಅರಸು ಆಳುತ್ತಿದ್ದ .. ಅವನ ಚಾಕರ ಜನ ಕೆಲವರು, "ಫವುಜು ಕಳುಹಿಸಿಕೊಟ!ರೆ ಈ ಕೋಟೆ ನಿಮ್ಮ ಕೈವಶಮಾಡಿಕೊಡುತ್ತೇವೆ" ಎಂದು ಮೈಸೂರಿನ ದೊರೆಯೊಡನೆ 'ಚದಿ ಸಂಧಾನ' ನಡೆಸಿದರು. ಚಿಕ್ಕದೇವರಾಯ ಆ ಕೋಟೆಯನ್ನೂ ಸುತ್ತಲಿನ ಸೀಮೆಯನ್ನೂ ಗೆಲ್ಲಲು ಸಿದ್ಧನಾದ.
ಇದು ತಿಳಿದು ನಂಜುಂಡರಸನು ಚಿಂತೆಗೀಡಾದ, ಮಡಕೇರಿಗೆ ಹೋಗಿ ಸಹಾಯ ಪಡೆಯೋಣವೆಂದು, ಪೆರಿಯಾಪಟ್ಟಣದಲ್ಲಿ ತನ್ನ ಮಗ ವೀರರಾಜನನ್ನು'ಮಡಗಿ' ಪ್ರಯಾಣ ಹೊರಟ. ಈ ವಾಲ್ಲೆಯನ್ನು ತಿಳಿದ ಚಿಕ್ಕದೇವರಾಯ ಅವಸರ ಅವಸರವಾಗಿ ಪೆರಿಯಾ ಪಟ್ಟಣಕ್ಕೆ ಸೇನೆಯನ್ನೊಯು ಮುತ್ತಿಗೆ ಹಾಕಿದ, ದೊಡ್ಡವೀರಪ್ಪ ಸಿದ್ದೇಶ್ವರ ಬೆಟ್ಟವನ್ನು ತಲಪುವ ವೇಳೆಗಾಗಲೇ ಪೆರಿಯಾಪಟ್ಟಣದಲ್ಲಿ ನಿಕರದ ಕಾಳಗ ನಡೆದಿತು, ಕಿರಿಯವನಾದ ವೀರರಾಜ, ಶರಣಾಗತಿಗಿಂತ ವೀರ ಮೃತು ಮೇಲೆಂದು, ತನ್ನ ಕುಟುಂಬವನ್ನೆಲ್ಲ ಕೈಯಾರೆ ಕೊಂದು, ತಾನೂ ಹೋರಾಡುತ್ತ ಮಡಿದ. ಇದನ್ನು ಕೇಳಿದ ದೊಡ್ಡವೀರಪ್ಪ, "ದುಡುಕಿದ ರಾಗದು. ಇನ್ನು ಮೈಸೂರವರು ಬಡಾಯಿಸಿ ಕೊಡಗಿನ ಸೀಮೆಯೊಳಕ್ಕೆ ನುಗ್ಗಿ ಬಂದಾರು" ಎಂದು, ಎಲ್ಲೆಗಟ್ಟಿನ ಬಂದೋಬಸ್ತನ್ನಷ್ಟು ಮಾಡಿ, ಮಡಕೇರಿಗೆ ಹಿಂತಿರುಗಿದ.
ಅಲ್ಲಿದ್ದ ನಂಜುಂಡರಸ, ನಡೆದ ವೃತಾಂತವನ್ನೆಲ್ಲ ತಿಳಿದಾಗ ಅಪಾರ ವ್ಯಥೆಗೆ ಗುರಿ ಯಾದ. |
ಆಗ ದೊಡ್ಡವೀರಪ್ಪ, "ನಿಮ್ಮ ಕುಮಾರರು ತೀರಿಹೋದಾಗ್ಯೂ, ಆ ಮೈಸೂರವರು ಮಾಡಿದ್ದಕ್ಕೆ ಪ್ರತಿ ಜವಾಬು ಕೊಡುವ ಬಗ್ಗೆ ನಿಮ್ಮ ಅಣ್ಣನ ಮಗನಾಗಿ ನಾವು ಹಾಜರು ಇದ್ದೇವೆ. ಇದರಮೇಲೆ ನಮ್ಮ ಅರಮನೆಯಲ್ಲು ಇರುವಂತಹ ಚಿಕ್ಕವರು ದೊಡ್ಡವರು ಸಹ ತಮ್ಮ ಮಕ್ಕಳೋಪಾದಿಯಲ್ಲಿ ಇದ್ದಾರೆ. ತಾವು ಎಲ್ಲಾ ಬಗೆಯಲ್ಲು ನಿಶ್ಚಿಂತರಾಗಿ ಇರಬೇಕು" ಎಂದು ಸಂತೈಸುವ ಮಾತನಾಡಿದ.
ಅದಕ್ಕೆ ನಂಜುಂಡರಸನೆಂದ:<noinclude></noinclude>
t9rlto0rwv3bm3uqtqqjtigpjtuyvxo
321698
321697
2026-05-21T16:09:29Z
Pragathi. BH
7585
321698
proofread-page
text/x-wiki
<noinclude><pagequality level="4" user="Pragathi. BH" />{{rh|center=ಸ್ವಾಮಿ ಅಪರಂಪಾರ|left=೫೨|right=}}</noinclude>{{gap}}“ಹೌದರೀ.”<br />
{{gap}}“ಈ ಪಟ್ಟದ ಐತಿಹ್ಯ ಗೊತ್ತಾ ?”<br />
{{gap}}“ಚೂರುಪಾರು ಬಲ್ಲೆ, ಅಯ್ಯನವರ ಬಾಯಿಂದ ಕೇಳೋದು ಪುಣ್ಯ ಅಂದ್ಯೋತೀವಿ.”<br />
{{gap}}“ಶಿವ ಶಿವ ಶಿವ” ಎಂದ ಜಂಗಮ. ನಿಮಿಷ ಮೌನದಿಂದಿದ್ದು ದಾರಿ ನಡೆಯುತ್ತ
ಪಟ್ಟದ ಐತಿಹ್ಯವನ್ನು ಆತ ಹೇಳತೊಡಗಿದ.<br />
{{gap}}“ಸುಮಾರು ನೂರು ವರ್ಷಕ್ಕೆ ಹಿಂದೆ ಇಲ್ಲಿ ಪಟ್ಟನೇ ಇರಲಿಲ್ಲ. ಆಗ ಇದೊಂದು
ಕುಗ್ರಾಮ, ಹೆಸರು ಹೊಳೆಸಾಲಳ್ಳಿ...<br />
{{center|* * *}}
{{gap}}ಅದು, ಹಾಲೇರಿ ವಂಶದ ಸಿರಿಬಾಯ ದೊಡ್ಡ ವೀರಪ್ಪ ಕೊಡಗನ್ನು ಆಳುತ್ತಲಿದ್ದ
ಕಾಲ. ಆಗ ಮೈಸೂರು ಸಂಸ್ಥಾನದಲ್ಲಿ ಚಿಕ್ಕದೇವರಾಯ ಒಡೆಯ, ಇಕ್ಕೇರಿ ಸಂಸ್ಥಾನದಲ್ಲಿ
ದೊಡ್ಡ ಚನ್ನಮ್ಮಾಜಿ, ಸ್ವಾದ ಸಂಸ್ಥಾನದಲ್ಲಿ ಸದಾಶಿವರಾಜ, ಬೇಲೂರು ಸಂಸ್ಥಾನದಲ್ಲಿ
ವೆಂಕಟಾದ್ರಿನಾಯಕ, ಚರಕಾಲ ಸಂಸ್ಥಾನದಲ್ಲಿ ವೀರವರ್ಮರಾಜ ರಾಜ್ಯಭಾರ ಮಾಡು
ತ್ತಿದ್ದರು.<br />
{{gap}}ಪೆರಿಯಾಪಟ್ಟಣ ಪ್ರದೇಶವನ್ನು ಆಗ ದೊಡ್ಡವೀರಪ್ಪನ ಸಂಬಂಧಿಕನಾದ ನಂಜುಂಡ
ಅರಸು ಆಳುತ್ತಿದ್ದ. ಅವನ ಚಾಕರ ಜನ ಕೆಲವರು, “ಫವುದು ಕಳುಹಿಸಿಕೊಟ್ಟರೆ ಈ
ಕೋಟೆ ನಿಮ್ಮ ಕೈವಶಮಾಡಿಕೊಡುತ್ತೇವೆ' ಎಂದು ಮೈಸೂರಿನ ದೊರೆಯೊಡನೆ “ಚದಿ
ಸಂಧಾನ' ನಡೆಸಿದರು. ಚಿಕ್ಕದೇವರಾಯ ಆ ಕೋಟೆಯನ್ನೂ ಸುತ್ತಲಿನ ಸೀಮೆಯನ್ನೂ
ಗೆಲ್ಲಲು ಸಿದ್ಧನಾದ.<br />
{{gap}}ಇದು ತಿಳಿದು ನಂಜುಂಡರಸನು ಚಿಂತೆಗೀಡಾದ, ಮಡಕೇರಿಗೆ ಹೋಗಿ ಸಹಾಯ
ಪಡೆಯೋಣವೆಂದು, ಪೆರಿಯಾಪಟ್ಟಣದಲ್ಲಿ ತನ್ನ ಮಗ ವೀರರಾಜನನ್ನು ಮಡಗಿ' ಪ್ರಯಾಣ
ಹೊರಟ. ಈ ವಾರೆಯನ್ನು ತಿಳಿದ ಚಿಕ್ಕದೇವರಾಯ ಅವಸರ ಅವಸರವಾಗಿ ಪೆರಿಯಾ
ಪಟ್ಟಣಕ್ಕೆ ಸೇನೆಯನ್ನೊಯ್ತು ಮುತ್ತಿಗೆ ಹಾಕಿದ. ದೊಡ್ಡವೀರಪ್ಪ ಸಿದ್ದೇಶ್ವರ ಬೆಟ್ಟವನ್ನು
ತಲಪುವ ವೇಳೆಗಾಗಲೇ ಪೆರಿಯಾಪಟ್ಟಣದಲ್ಲಿ ನಿಕರದ ಕಾಳಗ ನಡೆದಿತ್ತು. ಕಿರಿಯವನಾದ
ವೀರರಾಜ, ಶರಣಾಗತಿಗಿಂತ ವೀರ ಮೃತ್ಯು ಮೇಲೆಂದು, ತನ್ನ ಕುಟುಂಬವನ್ನೆಲ್ಲ ಕೈಯಾರೆ
ಕೊಂದು, ತಾನೂ ಹೋರಾಡುತ್ತ ಮಡಿದ. ಇದನ್ನು ಕೇಳಿದ ದೊಡ್ಡವೀರಪ್ಪ, “ದುಡುಕಿದ
ರಾಗದು. ಇನ್ನು ಮೈಸೂರವರು ಬಡಾಯಿಸಿ ಕೊಡಗಿನ ಸೀಮೆಯೊಳಕ್ಕೆ ನುಗ್ಗಿ ಬಂದಾರು”
ಎಂದು, ಎಲ್ಲೆಗಟ್ಟಿನ ಬಂದೋಬಸ್ತನ್ನಷ್ಟು ಮಾಡಿ, ಮಡಕೇರಿಗೆ ಹಿಂತಿರುಗಿದ.<br />
{{gap}}ಅಲ್ಲಿದ್ದ ನಂಜುಂಡರಸ, ನಡೆದ ವೃತ್ತಾಂತವನ್ನೆಲ್ಲ ತಿಳಿದಾಗ ಅಪಾರ ವ್ಯಥೆಗೆ ಗುರಿ
ಯಾದ.<br />
{{gap}}ಆಗ ದೊಡ್ಡವೀರಪ್ಪ, “ನಿಮ್ಮ ಕುಮಾರರು ತೀರಿಹೋದಾಗ್ಯೂ ಆ ಮೈಸೂರವರು
ಮಾಡಿದ್ದಕ್ಕೆ ಪ್ರತಿ ಜವಾಬು ಕೊಡುವ ಬಗ್ಗೆ ನಿಮ್ಮ ಅಣ್ಣನ ಮಗನಾಗಿ ನಾವು ಹಾಜರು
ಇದ್ದೇವೆ. ಇದರಮೇಲೆ ನಮ್ಮ ಅರಮನೆಯಲ್ಲು ಇರುವಂತಹ ಚಿಕ್ಕವರು ದೊಡ್ಡವರು
ಸಹ ತಮ್ಮ ಮಕ್ಕಳೋಪಾದಿಯಲ್ಲಿ ಇದ್ದಾರೆ. ತಾವು ಎಲ್ಲಾ ಬಗೆಯಲ್ಲು ನಿಶ್ಚಿಂತರಾಗಿ
ಇರಬೇಕು” ಎಂದು ಸಂತೈಸುವ ಮಾತನ್ನಾಡಿದ.<br />
{{gap}}ಅದಕ್ಕೆ ನಂಜುಂಡರಸನೆಂದ :<noinclude></noinclude>
3y937hd9mmyuvwtgp4aw6g7e8h2ddq2
ಪುಟ:ಸ್ವಾಮಿ ಅಪರಂಪಾರ.pdf/೫೫
104
21205
321699
206368
2026-05-21T16:09:46Z
Pragathi. BH
7585
/* Validated */
321699
proofread-page
text/x-wiki
<noinclude><pagequality level="4" user="Pragathi. BH" /></noinclude>ಸ್ವಮ್ಮಿ ಅಪರ೦ಪಾರ
"ಮುಪ್ಪಿನ ವೇಳೆಯಲ್ಲಿ ನೋಡಬಾರದಂಥಾ ಅವಸ್ಥೆ ಮಹಾದೇವನು ತೋರಿಸಿದ. ನಾವಿನ್ನು ಈ ಲೋಕದ ಆಸೆ ತೊರೆದು ಶಿವಧಾನ ಮಾಡಿಕೊಂಡು ಇರತೇವೆ. ನಮ್ಮ ಕೈಯಿಂದ ಬಿಟ್ಟುಹೋದಂಥ ಸೀಮೆಯನ್ನು ನೀವು ಸಾಧಿಸಿಕೊಳ್ಳಬೇಕು. ನಮ್ಮ ಆಯುಷ್ಯ ತೀರುವ ಪರಿಯಂತ ಇರುವ ಬಗ್ಗೆ ಒಂದು ಮನೆ, ನಮ್ಮ ಮನೆ ದೇವರಾದ ವೀರಭದ್ರ ದೇವರಿಗೆ ಒಂದು ದೇವಸ್ಥಾನ ಸಹ, ಕಟ್ಟಿಸಿಕೊಡಬೇಕು. ಇದಲ್ಲದೆ ನಮ್ಮ ಹೆಸರಲ್ಲಿ ಒಂದು ಲಿಂಗಪ್ರತಿಷ್ಮೆ ಮಾಡಬೇಕು ಎಂಬುದಾಗಿ ನಮ್ಮ ಮನಸ್ಸಿನಲ್ಲಿ ಇದೆ. ಈ ಬಗ್ಗೆ ಕಾವೇರಿ ಹೊಳೆಕೆರೆಯಲ್ಲಿ ಒಂದು ದೇವಸ್ಥಾನ ಕಟ್ಟಿಸಿ, ಅದರಲ್ಲಿ ನಮ್ಮ ಹೆಸರಿಂದ ಲಿಂಗಪ್ರತಿಷ್ಟೆ ಮಾಡಿಸಿ, ನಮ್ಮ ಆಯುಷ್ಯ ತೀರಿದಮೇಲೆ ಆ ದೇವಸ್ಥಾನದ ಮುಂದೆ ನಮ್ಮ ಸಮಾಧಿ ಮಾಡಿ ಅದರ ಮೇಲೆ ಕಲ್ಲುಮಂಟಪ ಕಟ್ಟಿಸಿ ಅದರ ಒಳಗೆ ಬಸವೇಶ್ವರ ದೇವರ ಪ್ರತಿಷ್ಟೆ ಮಾಡಿಸಬೇಕು."
ಕತೆ ಹೇಳುತ್ತಲಿದ್ದ ಜಂಗಮ, ಶ್ರೋತೃಗಳಾಗಿದ್ದ ವೀರಪ್ಪ ಮತು ಮಲ್ಲಪ್ಪ, ಆಗಲೇ ಕಾವೇರಿಯ ದಂಡೆಯನ್ನು ತಲಪಿದ್ದರು. ಮೇಲುಗಡೆಯೆಲ್ಲ ಕುಣಿಯುತ್ತ ಕುಪ್ಪಳಿಸುತ್ತ ಕಾವೇರಿ ಬಂದಿದ್ದರೂ ಅಲ್ಲಿ ಸ್ವಲ್ಪ ದೂರದ ತನಕ ಆಕೆ ಶಾಂತವಾಗಿ ಹರಿಯುತ್ತಿದ್ದಳು.
ಜಂಗಮನೆಂದ :
"ಇಳೀರಿ. ಇಲ್ಲೆಲಾ ಮೊಣಕಾಲಮಟ ನೀರು.. ನಾವೆಲಾ ಪಾಪಿಗಳೇ! ಇದನ್ನು ದಾಟಿ ಆ ಕಡೆಗೆ ಹೋದಮಾಲೆ ದೇವರ, ಸ್ವಾಮಿಗಳ, ದರ್ಶನವಾಗತದೆ."
ಅವರೆಲ್ಲ ನದಿಗಿಳಿದು ದಾಟತೊಡಗಿದಂತೆ, ಜಂಗಮ ಕತೆ ಮುಂದುವರಿಸಿದ : "ಮುಂದೇನಾಯು ಅಂದರೆ...
ನಂಜುಂಡರಸನಿಗೆ ಒಪ್ಪಿಗೆಯಾದ ಹೊಳೆಸಾಲಳ್ಳಿಯಲ್ಲಿ ದೊಡ್ಡವೀರಪ್ಪ ಒಡೆಯ ಒಂದು ಅರಮನೆಯನ್ನು ಕಟ್ಟಿಸಿ, ಅದರ ಸುತ್ತ ಕಂದಕ ತೆಗೆಸಿದ. ನಂಜುಂಡರಸ ಅಲ್ಲಿ ವಾಸಿಸುವಂತೆ ಮಾಡಿ, ಆ ಊರಿಗೆ ನಂಜುಂಡರಾಜಪಟ್ಟಣ ಎಂದು ಹೆಸರಿಟ್ಟ, ಅರಸನ ಮೈಗಾವಲಿಗೆ ಏಳುನೂರ ಜನ ಕೊಡಗರನ್ನು ನೇಮಿಸಿದ, ಹೇರಳ ದ್ರವ್ಯ ವೆಚ್ಚಮಾಡಿ ವೀರಭದ್ರ ದೇವಸ್ಥಾನವನ್ನು ಕಟ್ಟಿಸಿದ. ಇನ್ನೊಂದು ದೇವಾಲಯವನ್ನು ಕಲ್ಲಿನಿಂದ ಕಟ್ಟಿಸಿ, ಅದರಲ್ಲಿ ಲಿಂಗಪ್ರತಿಷ್ಮೆಮಾಡಿ, ಅದನ್ನು ನಂಜುಂಡೇಶ್ವರ ಎಂದು ಕರೆದ.
ಕೆಲ ದಿನಗಳಮೇಲೆ ನಂಜುಂಡರಸನು ಶಿವಾಧೀನನಾದ. ದೊಡ್ಡವೀರಪ್ಪ ಆ ದೇವ ಸ್ಥಾನದ ಮುಂದೆ ಸಮಾಧಿಮಾಡಿಸಿ, ಅದರ ಮೇಲೆ ಕಲ್ಲುಮಂಟಪವನ್ನು ಕಟ್ಟಿಸಿ, ಒಳಗೆ ದೊಡ್ಡದಾಗಿ ಬಸವೇಶ್ವರ ದೇವರ ಪ್ರತಿಷ್ಟೆ ಮಾಡಿಸಿ, ದೇವಸ್ಥಾನದ ವೆಚ್ಚದ ಬಗ್ಗೆ ಆಚಂದ್ರಾರ್ಕಪಠ್ಯಂತ ಧರ್ಮ ನಡೆಯುವುದಕ್ಕೋಸ್ಕರ ಕೆಲ ಭೂಮಿಯನ್ನು 'ಉತ್ತಾರು' ಬಿಟ್ಟ : ದೇವಾಲಯಗಳ ಮೇಲ್ವಿಚಾರಣೆಗಾಗಿ ಅರಸ ಸ್ವಾಮಿಗಳೊಬ್ಬರನ್ನ ನೇಮಿಸಿದ.
- ಆ ಮೂವರೂ ನದಿಯನಾಗಲೇ ದಾಟಿದ್ದರು.
ಜಂಗಮನೆಂದ :<noinclude></noinclude>
lesqen1zo2z5uq3e4vjjjvt1e96in5u
321700
321699
2026-05-21T16:12:57Z
Pragathi. BH
7585
321700
proofread-page
text/x-wiki
<noinclude><pagequality level="4" user="Pragathi. BH" />{{rh|center=ಸ್ವಾಮಿ ಅಪರಂಪಾರ|left=|right=೫೩}}</noinclude>
{{gap}}"ಮುಪ್ಪಿನ ವೇಳೆಯಲ್ಲಿ ನೋಡಬಾರದಂಥಾ ಅವಸ್ಥೆ ಮಹಾದೇವನು ತೋರಿಸಿದ. ನಾವಿನ್ನು ಈ ಲೋಕದ ಆಸೆ ತೊರೆದು ಶಿವಧಾನ ಮಾಡಿಕೊಂಡು ಇರತೇವೆ. ನಮ್ಮ ಕೈಯಿಂದ ಬಿಟ್ಟುಹೋದಂಥ ಸೀಮೆಯನ್ನು ನೀವು ಸಾಧಿಸಿಕೊಳ್ಳಬೇಕು. ನಮ್ಮ ಆಯುಷ್ಯ ತೀರುವ ಪರಿಯಂತ ಇರುವ ಬಗ್ಗೆ ಒಂದು ಮನೆ, ನಮ್ಮ ಮನೆ ದೇವರಾದ ವೀರಭದ್ರ ದೇವರಿಗೆ ಒಂದು ದೇವಸ್ಥಾನ ಸಹ, ಕಟ್ಟಿಸಿಕೊಡಬೇಕು. ಇದಲ್ಲದೆ ನಮ್ಮ ಹೆಸರಲ್ಲಿ ಒಂದು ಲಿಂಗಪ್ರತಿಷ್ಮೆ ಮಾಡಬೇಕು ಎಂಬುದಾಗಿ ನಮ್ಮ ಮನಸ್ಸಿನಲ್ಲಿ ಇದೆ. ಈ ಬಗ್ಗೆ ಕಾವೇರಿ ಹೊಳೆಕೆರೆಯಲ್ಲಿ ಒಂದು ದೇವಸ್ಥಾನ ಕಟ್ಟಿಸಿ, ಅದರಲ್ಲಿ ನಮ್ಮ ಹೆಸರಿಂದ ಲಿಂಗಪ್ರತಿಷ್ಟೆ ಮಾಡಿಸಿ, ನಮ್ಮ ಆಯುಷ್ಯ ತೀರಿದಮೇಲೆ ಆ ದೇವಸ್ಥಾನದ ಮುಂದೆ ನಮ್ಮ ಸಮಾಧಿ ಮಾಡಿ ಅದರ ಮೇಲೆ ಕಲ್ಲುಮಂಟಪ ಕಟ್ಟಿಸಿ ಅದರ ಒಳಗೆ ಬಸವೇಶ್ವರ ದೇವರ ಪ್ರತಿಷ್ಟೆ ಮಾಡಿಸಬೇಕು."
{{gap}}ಕತೆ ಹೇಳುತ್ತಲಿದ್ದ ಜಂಗಮ, ಶ್ರೋತೃಗಳಾಗಿದ್ದ ವೀರಪ್ಪ ಮತು ಮಲ್ಲಪ್ಪ, ಆಗಲೇ ಕಾವೇರಿಯ ದಂಡೆಯನ್ನು ತಲಪಿದ್ದರು. ಮೇಲುಗಡೆಯೆಲ್ಲ ಕುಣಿಯುತ್ತ ಕುಪ್ಪಳಿಸುತ್ತ ಕಾವೇರಿ ಬಂದಿದ್ದರೂ ಅಲ್ಲಿ ಸ್ವಲ್ಪ ದೂರದ ತನಕ ಆಕೆ ಶಾಂತವಾಗಿ ಹರಿಯುತ್ತಿದ್ದಳು.<br />
{{gap}}ಜಂಗಮನೆಂದ :<br />
{{gap}}"ಇಳೀರಿ. ಇಲ್ಲೆಲಾ ಮೊಣಕಾಲಮಟ ನೀರು.. ನಾವೆಲಾ ಪಾಪಿಗಳೇ! ಇದನ್ನು ದಾಟಿ ಆ ಕಡೆಗೆ ಹೋದಮಾಲೆ ದೇವರ, ಸ್ವಾಮಿಗಳ, ದರ್ಶನವಾಗತದೆ."<br />
ಅವರೆಲ್ಲ ನದಿಗಿಳಿದು ದಾಟತೊಡಗಿದಂತೆ, ಜಂಗಮ ಕತೆ ಮುಂದುವರಿಸಿದ :<br />{{gap}} "ಮುಂದೇನಾಯು ಅಂದರೆ...<br />
{{center|* * *}}
{{gap}}ನಂಜುಂಡರಸನಿಗೆ ಒಪ್ಪಿಗೆಯಾದ ಹೊಳೆಸಾಲಳ್ಳಿಯಲ್ಲಿ ದೊಡ್ಡವೀರಪ್ಪ ಒಡೆಯ ಒಂದು ಅರಮನೆಯನ್ನು ಕಟ್ಟಿಸಿ, ಅದರ ಸುತ್ತ ಕಂದಕ ತೆಗೆಸಿದ. ನಂಜುಂಡರಸ ಅಲ್ಲಿ ವಾಸಿಸುವಂತೆ ಮಾಡಿ, ಆ ಊರಿಗೆ ನಂಜುಂಡರಾಜಪಟ್ಟಣ ಎಂದು ಹೆಸರಿಟ್ಟ, ಅರಸನ ಮೈಗಾವಲಿಗೆ ಏಳುನೂರ ಜನ ಕೊಡಗರನ್ನು ನೇಮಿಸಿದ, ಹೇರಳ ದ್ರವ್ಯ ವೆಚ್ಚಮಾಡಿ ವೀರಭದ್ರ ದೇವಸ್ಥಾನವನ್ನು ಕಟ್ಟಿಸಿದ. ಇನ್ನೊಂದು ದೇವಾಲಯವನ್ನು ಕಲ್ಲಿನಿಂದ ಕಟ್ಟಿಸಿ, ಅದರಲ್ಲಿ ಲಿಂಗಪ್ರತಿಷ್ಮೆಮಾಡಿ, ಅದನ್ನು ನಂಜುಂಡೇಶ್ವರ ಎಂದು ಕರೆದ.<br />
{{gap}}ಕೆಲ ದಿನಗಳಮೇಲೆ ನಂಜುಂಡರಸನು ಶಿವಾಧೀನನಾದ. ದೊಡ್ಡವೀರಪ್ಪ ಆ ದೇವ ಸ್ಥಾನದ ಮುಂದೆ ಸಮಾಧಿಮಾಡಿಸಿ, ಅದರ ಮೇಲೆ ಕಲ್ಲುಮಂಟಪವನ್ನು ಕಟ್ಟಿಸಿ, ಒಳಗೆ ದೊಡ್ಡದಾಗಿ ಬಸವೇಶ್ವರ ದೇವರ ಪ್ರತಿಷ್ಟೆ ಮಾಡಿಸಿ, ದೇವಸ್ಥಾನದ ವೆಚ್ಚದ ಬಗ್ಗೆ ಆಚಂದ್ರಾರ್ಕಪಠ್ಯಂತ ಧರ್ಮ ನಡೆಯುವುದಕ್ಕೋಸ್ಕರ ಕೆಲ ಭೂಮಿಯನ್ನು 'ಉತ್ತಾರು' ಬಿಟ್ಟ : ದೇವಾಲಯಗಳ ಮೇಲ್ವಿಚಾರಣೆಗಾಗಿ ಅರಸ ಸ್ವಾಮಿಗಳೊಬ್ಬರನ್ನ ನೇಮಿಸಿದ.<br />
{{center|* * *}}
{{gap}} ಆ ಮೂವರೂ ನದಿಯನಾಗಲೇ ದಾಟಿದ್ದರು.<br />
{{gap}} ಜಂಗಮನೆಂದ :<noinclude></noinclude>
t55o3m8t81pm62o830e1relm8t4crmk
321701
321700
2026-05-21T16:13:37Z
Pragathi. BH
7585
321701
proofread-page
text/x-wiki
<noinclude><pagequality level="4" user="Pragathi. BH" />{{rh|center=ಸ್ವಾಮಿ ಅಪರಂಪಾರ|left=|right=೫೩}}</noinclude>
{{gap}}"ಮುಪ್ಪಿನ ವೇಳೆಯಲ್ಲಿ ನೋಡಬಾರದಂಥಾ ಅವಸ್ಥೆ ಮಹಾದೇವನು ತೋರಿಸಿದ. ನಾವಿನ್ನು ಈ ಲೋಕದ ಆಸೆ ತೊರೆದು ಶಿವಧಾನ ಮಾಡಿಕೊಂಡು ಇರತೇವೆ. ನಮ್ಮ ಕೈಯಿಂದ ಬಿಟ್ಟುಹೋದಂಥ ಸೀಮೆಯನ್ನು ನೀವು ಸಾಧಿಸಿಕೊಳ್ಳಬೇಕು. ನಮ್ಮ ಆಯುಷ್ಯ ತೀರುವ ಪರಿಯಂತ ಇರುವ ಬಗ್ಗೆ ಒಂದು ಮನೆ, ನಮ್ಮ ಮನೆ ದೇವರಾದ ವೀರಭದ್ರ ದೇವರಿಗೆ ಒಂದು ದೇವಸ್ಥಾನ ಸಹ, ಕಟ್ಟಿಸಿಕೊಡಬೇಕು. ಇದಲ್ಲದೆ ನಮ್ಮ ಹೆಸರಲ್ಲಿ ಒಂದು ಲಿಂಗಪ್ರತಿಷ್ಮೆ ಮಾಡಬೇಕು ಎಂಬುದಾಗಿ ನಮ್ಮ ಮನಸ್ಸಿನಲ್ಲಿ ಇದೆ. ಈ ಬಗ್ಗೆ ಕಾವೇರಿ ಹೊಳೆಕೆರೆಯಲ್ಲಿ ಒಂದು ದೇವಸ್ಥಾನ ಕಟ್ಟಿಸಿ, ಅದರಲ್ಲಿ ನಮ್ಮ ಹೆಸರಿಂದ ಲಿಂಗಪ್ರತಿಷ್ಟೆ ಮಾಡಿಸಿ, ನಮ್ಮ ಆಯುಷ್ಯ ತೀರಿದಮೇಲೆ ಆ ದೇವಸ್ಥಾನದ ಮುಂದೆ ನಮ್ಮ ಸಮಾಧಿ ಮಾಡಿ ಅದರ ಮೇಲೆ ಕಲ್ಲುಮಂಟಪ ಕಟ್ಟಿಸಿ ಅದರ ಒಳಗೆ ಬಸವೇಶ್ವರ ದೇವರ ಪ್ರತಿಷ್ಟೆ ಮಾಡಿಸಬೇಕು."
{{gap}}ಕತೆ ಹೇಳುತ್ತಲಿದ್ದ ಜಂಗಮ, ಶ್ರೋತೃಗಳಾಗಿದ್ದ ವೀರಪ್ಪ ಮತು ಮಲ್ಲಪ್ಪ, ಆಗಲೇ ಕಾವೇರಿಯ ದಂಡೆಯನ್ನು ತಲಪಿದ್ದರು. ಮೇಲುಗಡೆಯೆಲ್ಲ ಕುಣಿಯುತ್ತ ಕುಪ್ಪಳಿಸುತ್ತ ಕಾವೇರಿ ಬಂದಿದ್ದರೂ ಅಲ್ಲಿ ಸ್ವಲ್ಪ ದೂರದ ತನಕ ಆಕೆ ಶಾಂತವಾಗಿ ಹರಿಯುತ್ತಿದ್ದಳು.<br />
{{gap}}ಜಂಗಮನೆಂದ :<br />
{{gap}}"ಇಳೀರಿ. ಇಲ್ಲೆಲಾ ಮೊಣಕಾಲಮಟ ನೀರು.. ನಾವೆಲಾ ಪಾಪಿಗಳೇ! ಇದನ್ನು ದಾಟಿ ಆ ಕಡೆಗೆ ಹೋದಮಾಲೆ ದೇವರ, ಸ್ವಾಮಿಗಳ, ದರ್ಶನವಾಗತದೆ."<br />
ಅವರೆಲ್ಲ ನದಿಗಿಳಿದು ದಾಟತೊಡಗಿದಂತೆ, ಜಂಗಮ ಕತೆ ಮುಂದುವರಿಸಿದ :<br />{{gap}} "ಮುಂದೇನಾಯು ಅಂದರೆ...<br />
{{center| ***}}
{{gap}}ನಂಜುಂಡರಸನಿಗೆ ಒಪ್ಪಿಗೆಯಾದ ಹೊಳೆಸಾಲಳ್ಳಿಯಲ್ಲಿ ದೊಡ್ಡವೀರಪ್ಪ ಒಡೆಯ ಒಂದು ಅರಮನೆಯನ್ನು ಕಟ್ಟಿಸಿ, ಅದರ ಸುತ್ತ ಕಂದಕ ತೆಗೆಸಿದ. ನಂಜುಂಡರಸ ಅಲ್ಲಿ ವಾಸಿಸುವಂತೆ ಮಾಡಿ, ಆ ಊರಿಗೆ ನಂಜುಂಡರಾಜಪಟ್ಟಣ ಎಂದು ಹೆಸರಿಟ್ಟ, ಅರಸನ ಮೈಗಾವಲಿಗೆ ಏಳುನೂರ ಜನ ಕೊಡಗರನ್ನು ನೇಮಿಸಿದ, ಹೇರಳ ದ್ರವ್ಯ ವೆಚ್ಚಮಾಡಿ ವೀರಭದ್ರ ದೇವಸ್ಥಾನವನ್ನು ಕಟ್ಟಿಸಿದ. ಇನ್ನೊಂದು ದೇವಾಲಯವನ್ನು ಕಲ್ಲಿನಿಂದ ಕಟ್ಟಿಸಿ, ಅದರಲ್ಲಿ ಲಿಂಗಪ್ರತಿಷ್ಮೆಮಾಡಿ, ಅದನ್ನು ನಂಜುಂಡೇಶ್ವರ ಎಂದು ಕರೆದ.<br />
{{gap}}ಕೆಲ ದಿನಗಳಮೇಲೆ ನಂಜುಂಡರಸನು ಶಿವಾಧೀನನಾದ. ದೊಡ್ಡವೀರಪ್ಪ ಆ ದೇವ ಸ್ಥಾನದ ಮುಂದೆ ಸಮಾಧಿಮಾಡಿಸಿ, ಅದರ ಮೇಲೆ ಕಲ್ಲುಮಂಟಪವನ್ನು ಕಟ್ಟಿಸಿ, ಒಳಗೆ ದೊಡ್ಡದಾಗಿ ಬಸವೇಶ್ವರ ದೇವರ ಪ್ರತಿಷ್ಟೆ ಮಾಡಿಸಿ, ದೇವಸ್ಥಾನದ ವೆಚ್ಚದ ಬಗ್ಗೆ ಆಚಂದ್ರಾರ್ಕಪಠ್ಯಂತ ಧರ್ಮ ನಡೆಯುವುದಕ್ಕೋಸ್ಕರ ಕೆಲ ಭೂಮಿಯನ್ನು 'ಉತ್ತಾರು' ಬಿಟ್ಟ : ದೇವಾಲಯಗಳ ಮೇಲ್ವಿಚಾರಣೆಗಾಗಿ ಅರಸ ಸ್ವಾಮಿಗಳೊಬ್ಬರನ್ನ ನೇಮಿಸಿದ.<br />
{{center|***}}
{{gap}} ಆ ಮೂವರೂ ನದಿಯನಾಗಲೇ ದಾಟಿದ್ದರು.<br />
{{gap}} ಜಂಗಮನೆಂದ :<noinclude></noinclude>
dmmwqdo031yzxt1z2rp5fd4nuvkx6cq
321702
321701
2026-05-21T16:14:06Z
Pragathi. BH
7585
321702
proofread-page
text/x-wiki
<noinclude><pagequality level="4" user="Pragathi. BH" />{{rh|center=ಸ್ವಾಮಿ ಅಪರಂಪಾರ|left=|right=೫೩}}</noinclude>
{{gap}}"ಮುಪ್ಪಿನ ವೇಳೆಯಲ್ಲಿ ನೋಡಬಾರದಂಥಾ ಅವಸ್ಥೆ ಮಹಾದೇವನು ತೋರಿಸಿದ. ನಾವಿನ್ನು ಈ ಲೋಕದ ಆಸೆ ತೊರೆದು ಶಿವಧಾನ ಮಾಡಿಕೊಂಡು ಇರತೇವೆ. ನಮ್ಮ ಕೈಯಿಂದ ಬಿಟ್ಟುಹೋದಂಥ ಸೀಮೆಯನ್ನು ನೀವು ಸಾಧಿಸಿಕೊಳ್ಳಬೇಕು. ನಮ್ಮ ಆಯುಷ್ಯ ತೀರುವ ಪರಿಯಂತ ಇರುವ ಬಗ್ಗೆ ಒಂದು ಮನೆ, ನಮ್ಮ ಮನೆ ದೇವರಾದ ವೀರಭದ್ರ ದೇವರಿಗೆ ಒಂದು ದೇವಸ್ಥಾನ ಸಹ, ಕಟ್ಟಿಸಿಕೊಡಬೇಕು. ಇದಲ್ಲದೆ ನಮ್ಮ ಹೆಸರಲ್ಲಿ ಒಂದು ಲಿಂಗಪ್ರತಿಷ್ಮೆ ಮಾಡಬೇಕು ಎಂಬುದಾಗಿ ನಮ್ಮ ಮನಸ್ಸಿನಲ್ಲಿ ಇದೆ. ಈ ಬಗ್ಗೆ ಕಾವೇರಿ ಹೊಳೆಕೆರೆಯಲ್ಲಿ ಒಂದು ದೇವಸ್ಥಾನ ಕಟ್ಟಿಸಿ, ಅದರಲ್ಲಿ ನಮ್ಮ ಹೆಸರಿಂದ ಲಿಂಗಪ್ರತಿಷ್ಟೆ ಮಾಡಿಸಿ, ನಮ್ಮ ಆಯುಷ್ಯ ತೀರಿದಮೇಲೆ ಆ ದೇವಸ್ಥಾನದ ಮುಂದೆ ನಮ್ಮ ಸಮಾಧಿ ಮಾಡಿ ಅದರ ಮೇಲೆ ಕಲ್ಲುಮಂಟಪ ಕಟ್ಟಿಸಿ ಅದರ ಒಳಗೆ ಬಸವೇಶ್ವರ ದೇವರ ಪ್ರತಿಷ್ಟೆ ಮಾಡಿಸಬೇಕು."
{{gap}}ಕತೆ ಹೇಳುತ್ತಲಿದ್ದ ಜಂಗಮ, ಶ್ರೋತೃಗಳಾಗಿದ್ದ ವೀರಪ್ಪ ಮತು ಮಲ್ಲಪ್ಪ, ಆಗಲೇ ಕಾವೇರಿಯ ದಂಡೆಯನ್ನು ತಲಪಿದ್ದರು. ಮೇಲುಗಡೆಯೆಲ್ಲ ಕುಣಿಯುತ್ತ ಕುಪ್ಪಳಿಸುತ್ತ ಕಾವೇರಿ ಬಂದಿದ್ದರೂ ಅಲ್ಲಿ ಸ್ವಲ್ಪ ದೂರದ ತನಕ ಆಕೆ ಶಾಂತವಾಗಿ ಹರಿಯುತ್ತಿದ್ದಳು.<br />
{{gap}}ಜಂಗಮನೆಂದ :<br />
{{gap}}"ಇಳೀರಿ. ಇಲ್ಲೆಲಾ ಮೊಣಕಾಲಮಟ ನೀರು.. ನಾವೆಲಾ ಪಾಪಿಗಳೇ! ಇದನ್ನು ದಾಟಿ ಆ ಕಡೆಗೆ ಹೋದಮಾಲೆ ದೇವರ, ಸ್ವಾಮಿಗಳ, ದರ್ಶನವಾಗತದೆ."<br />
ಅವರೆಲ್ಲ ನದಿಗಿಳಿದು ದಾಟತೊಡಗಿದಂತೆ, ಜಂಗಮ ಕತೆ ಮುಂದುವರಿಸಿದ :<br />{{gap}} "ಮುಂದೇನಾಯು ಅಂದರೆ...<br />
{{center|***}}
{{gap}}ನಂಜುಂಡರಸನಿಗೆ ಒಪ್ಪಿಗೆಯಾದ ಹೊಳೆಸಾಲಳ್ಳಿಯಲ್ಲಿ ದೊಡ್ಡವೀರಪ್ಪ ಒಡೆಯ ಒಂದು ಅರಮನೆಯನ್ನು ಕಟ್ಟಿಸಿ, ಅದರ ಸುತ್ತ ಕಂದಕ ತೆಗೆಸಿದ. ನಂಜುಂಡರಸ ಅಲ್ಲಿ ವಾಸಿಸುವಂತೆ ಮಾಡಿ, ಆ ಊರಿಗೆ ನಂಜುಂಡರಾಜಪಟ್ಟಣ ಎಂದು ಹೆಸರಿಟ್ಟ, ಅರಸನ ಮೈಗಾವಲಿಗೆ ಏಳುನೂರ ಜನ ಕೊಡಗರನ್ನು ನೇಮಿಸಿದ, ಹೇರಳ ದ್ರವ್ಯ ವೆಚ್ಚಮಾಡಿ ವೀರಭದ್ರ ದೇವಸ್ಥಾನವನ್ನು ಕಟ್ಟಿಸಿದ. ಇನ್ನೊಂದು ದೇವಾಲಯವನ್ನು ಕಲ್ಲಿನಿಂದ ಕಟ್ಟಿಸಿ, ಅದರಲ್ಲಿ ಲಿಂಗಪ್ರತಿಷ್ಮೆಮಾಡಿ, ಅದನ್ನು ನಂಜುಂಡೇಶ್ವರ ಎಂದು ಕರೆದ.<br />
{{gap}}ಕೆಲ ದಿನಗಳಮೇಲೆ ನಂಜುಂಡರಸನು ಶಿವಾಧೀನನಾದ. ದೊಡ್ಡವೀರಪ್ಪ ಆ ದೇವ ಸ್ಥಾನದ ಮುಂದೆ ಸಮಾಧಿಮಾಡಿಸಿ, ಅದರ ಮೇಲೆ ಕಲ್ಲುಮಂಟಪವನ್ನು ಕಟ್ಟಿಸಿ, ಒಳಗೆ ದೊಡ್ಡದಾಗಿ ಬಸವೇಶ್ವರ ದೇವರ ಪ್ರತಿಷ್ಟೆ ಮಾಡಿಸಿ, ದೇವಸ್ಥಾನದ ವೆಚ್ಚದ ಬಗ್ಗೆ ಆಚಂದ್ರಾರ್ಕಪಠ್ಯಂತ ಧರ್ಮ ನಡೆಯುವುದಕ್ಕೋಸ್ಕರ ಕೆಲ ಭೂಮಿಯನ್ನು 'ಉತ್ತಾರು' ಬಿಟ್ಟ : ದೇವಾಲಯಗಳ ಮೇಲ್ವಿಚಾರಣೆಗಾಗಿ ಅರಸ ಸ್ವಾಮಿಗಳೊಬ್ಬರನ್ನ ನೇಮಿಸಿದ.<br />
{{center|***}}
{{gap}} ಆ ಮೂವರೂ ನದಿಯನಾಗಲೇ ದಾಟಿದ್ದರು.<br />
{{gap}} ಜಂಗಮನೆಂದ :<noinclude></noinclude>
975lz0edvpy7tjxuy66vtwsoq7gz32u
321703
321702
2026-05-21T16:15:24Z
Pragathi. BH
7585
321703
proofread-page
text/x-wiki
<noinclude><pagequality level="4" user="Pragathi. BH" />{{rh|center=ಸ್ವಾಮಿ ಅಪರಂಪಾರ|left=|right=೫೩}}</noinclude>
{{gap}}"ಮುಪ್ಪಿನ ವೇಳೆಯಲ್ಲಿ ನೋಡಬಾರದಂಥಾ ಅವಸ್ಥೆ ಮಹಾದೇವನು ತೋರಿಸಿದ. ನಾವಿನ್ನು ಈ ಲೋಕದ ಆಸೆ ತೊರೆದು ಶಿವಧಾನ ಮಾಡಿಕೊಂಡು ಇರತೇವೆ. ನಮ್ಮ ಕೈಯಿಂದ ಬಿಟ್ಟುಹೋದಂಥ ಸೀಮೆಯನ್ನು ನೀವು ಸಾಧಿಸಿಕೊಳ್ಳಬೇಕು. ನಮ್ಮ ಆಯುಷ್ಯ ತೀರುವ ಪರಿಯಂತ ಇರುವ ಬಗ್ಗೆ ಒಂದು ಮನೆ, ನಮ್ಮ ಮನೆ ದೇವರಾದ ವೀರಭದ್ರ ದೇವರಿಗೆ ಒಂದು ದೇವಸ್ಥಾನ ಸಹ, ಕಟ್ಟಿಸಿಕೊಡಬೇಕು. ಇದಲ್ಲದೆ ನಮ್ಮ ಹೆಸರಲ್ಲಿ ಒಂದು ಲಿಂಗಪ್ರತಿಷ್ಮೆ ಮಾಡಬೇಕು ಎಂಬುದಾಗಿ ನಮ್ಮ ಮನಸ್ಸಿನಲ್ಲಿ ಇದೆ. ಈ ಬಗ್ಗೆ ಕಾವೇರಿ ಹೊಳೆಕೆರೆಯಲ್ಲಿ ಒಂದು ದೇವಸ್ಥಾನ ಕಟ್ಟಿಸಿ, ಅದರಲ್ಲಿ ನಮ್ಮ ಹೆಸರಿಂದ ಲಿಂಗಪ್ರತಿಷ್ಟೆ ಮಾಡಿಸಿ, ನಮ್ಮ ಆಯುಷ್ಯ ತೀರಿದಮೇಲೆ ಆ ದೇವಸ್ಥಾನದ ಮುಂದೆ ನಮ್ಮ ಸಮಾಧಿ ಮಾಡಿ ಅದರ ಮೇಲೆ ಕಲ್ಲುಮಂಟಪ ಕಟ್ಟಿಸಿ ಅದರ ಒಳಗೆ ಬಸವೇಶ್ವರ ದೇವರ ಪ್ರತಿಷ್ಟೆ ಮಾಡಿಸಬೇಕು."
{{rh|center=***}}
{{gap}}ಕತೆ ಹೇಳುತ್ತಲಿದ್ದ ಜಂಗಮ, ಶ್ರೋತೃಗಳಾಗಿದ್ದ ವೀರಪ್ಪ ಮತು ಮಲ್ಲಪ್ಪ, ಆಗಲೇ ಕಾವೇರಿಯ ದಂಡೆಯನ್ನು ತಲಪಿದ್ದರು. ಮೇಲುಗಡೆಯೆಲ್ಲ ಕುಣಿಯುತ್ತ ಕುಪ್ಪಳಿಸುತ್ತ ಕಾವೇರಿ ಬಂದಿದ್ದರೂ ಅಲ್ಲಿ ಸ್ವಲ್ಪ ದೂರದ ತನಕ ಆಕೆ ಶಾಂತವಾಗಿ ಹರಿಯುತ್ತಿದ್ದಳು.<br />
{{gap}}ಜಂಗಮನೆಂದ :<br />
{{gap}}"ಇಳೀರಿ. ಇಲ್ಲೆಲಾ ಮೊಣಕಾಲಮಟ ನೀರು.. ನಾವೆಲಾ ಪಾಪಿಗಳೇ! ಇದನ್ನು ದಾಟಿ ಆ ಕಡೆಗೆ ಹೋದಮಾಲೆ ದೇವರ, ಸ್ವಾಮಿಗಳ, ದರ್ಶನವಾಗತದೆ."<br />
ಅವರೆಲ್ಲ ನದಿಗಿಳಿದು ದಾಟತೊಡಗಿದಂತೆ, ಜಂಗಮ ಕತೆ ಮುಂದುವರಿಸಿದ :<br />{{gap}} "ಮುಂದೇನಾಯು ಅಂದರೆ...<br />
{{rh|center=***}}
{{gap}}ನಂಜುಂಡರಸನಿಗೆ ಒಪ್ಪಿಗೆಯಾದ ಹೊಳೆಸಾಲಳ್ಳಿಯಲ್ಲಿ ದೊಡ್ಡವೀರಪ್ಪ ಒಡೆಯ ಒಂದು ಅರಮನೆಯನ್ನು ಕಟ್ಟಿಸಿ, ಅದರ ಸುತ್ತ ಕಂದಕ ತೆಗೆಸಿದ. ನಂಜುಂಡರಸ ಅಲ್ಲಿ ವಾಸಿಸುವಂತೆ ಮಾಡಿ, ಆ ಊರಿಗೆ ನಂಜುಂಡರಾಜಪಟ್ಟಣ ಎಂದು ಹೆಸರಿಟ್ಟ, ಅರಸನ ಮೈಗಾವಲಿಗೆ ಏಳುನೂರ ಜನ ಕೊಡಗರನ್ನು ನೇಮಿಸಿದ, ಹೇರಳ ದ್ರವ್ಯ ವೆಚ್ಚಮಾಡಿ ವೀರಭದ್ರ ದೇವಸ್ಥಾನವನ್ನು ಕಟ್ಟಿಸಿದ. ಇನ್ನೊಂದು ದೇವಾಲಯವನ್ನು ಕಲ್ಲಿನಿಂದ ಕಟ್ಟಿಸಿ, ಅದರಲ್ಲಿ ಲಿಂಗಪ್ರತಿಷ್ಮೆಮಾಡಿ, ಅದನ್ನು ನಂಜುಂಡೇಶ್ವರ ಎಂದು ಕರೆದ.<br />
{{gap}}ಕೆಲ ದಿನಗಳಮೇಲೆ ನಂಜುಂಡರಸನು ಶಿವಾಧೀನನಾದ. ದೊಡ್ಡವೀರಪ್ಪ ಆ ದೇವ ಸ್ಥಾನದ ಮುಂದೆ ಸಮಾಧಿಮಾಡಿಸಿ, ಅದರ ಮೇಲೆ ಕಲ್ಲುಮಂಟಪವನ್ನು ಕಟ್ಟಿಸಿ, ಒಳಗೆ ದೊಡ್ಡದಾಗಿ ಬಸವೇಶ್ವರ ದೇವರ ಪ್ರತಿಷ್ಟೆ ಮಾಡಿಸಿ, ದೇವಸ್ಥಾನದ ವೆಚ್ಚದ ಬಗ್ಗೆ ಆಚಂದ್ರಾರ್ಕಪಠ್ಯಂತ ಧರ್ಮ ನಡೆಯುವುದಕ್ಕೋಸ್ಕರ ಕೆಲ ಭೂಮಿಯನ್ನು 'ಉತ್ತಾರು' ಬಿಟ್ಟ : ದೇವಾಲಯಗಳ ಮೇಲ್ವಿಚಾರಣೆಗಾಗಿ ಅರಸ ಸ್ವಾಮಿಗಳೊಬ್ಬರನ್ನ ನೇಮಿಸಿದ.<br />
{{rh|center=***}}
{{gap}} ಆ ಮೂವರೂ ನದಿಯನಾಗಲೇ ದಾಟಿದ್ದರು.<br />
{{gap}} ಜಂಗಮನೆಂದ :<noinclude></noinclude>
f0ph95kwct17paw01rhcmokueeonee7
ಪುಟ:ಸ್ವಾಮಿ ಅಪರಂಪಾರ.pdf/೫೬
104
21206
321704
206369
2026-05-21T16:15:44Z
Pragathi. BH
7585
/* Validated */
321704
proofread-page
text/x-wiki
<noinclude><pagequality level="4" user="Pragathi. BH" /></noinclude>ಸ್ವಮ್ಮಿ ಅಪರಮಪಾರ
"ಇದಿಷ್ಟು ಸ್ವಾಮಿಗಳು ಮೂರನೆಯವರು. ಇಲ್ಲಿ ಕರ ಪಾದ ಮುಖ ಇಷ್ಟು ತೊಳೆದು ಮೇಲಕ್ಕೆ ಹೋಗೋಣ."
"ಆಗಲಿ, ಅಯ್ಯನವರೆ" ಎಂದ ವೀರಪ್ಪ,
ಅಂಗೈಯಿಂದ ನೀರನ್ನೆತ್ತಿ ಮುಖಕ್ಕೆ ಅಪ್ಪಳಿಸುತ್ತ, "ಮೈ ತೊಳೀಬಹುದು, ಮನಸ್ಸು. ತೊಳಿಯೋದು ಕಷ್ಟ, ಅಲ್ಲವೇನಯಾ?” ಎಂದು ಹೇಳಿ ಜಂಗಮ ನಗೆಯಾಡಿದ.
ಮೂವರೂ ಪಾವಟಿಗೆಗಳನ್ನೇರಿದರು. ಪಶ್ಚಿಮದ ಗುಡ್ಡದಾಚೆಗೆ ಸುರ್ಯನಾಗಲೇ ಮರೆಯಾಗಿದ್ಶ
.
ಎತ್ತರದಲ್ಲಿ ನಿಂತು ಜಂಗಮನೆಂದ:
"ಅಕಾ, ಅಲ್ಲಿ ಕಾಣಿರೊದು ನಂಜುಂಡೇಶ್ವರ ದೇವಾಲಯ. ಅದರ ಎದುರಿಗಿದ್ಯಲಾ ಬಸವೇಶ್ವರ ಮಂಟಪ, ಈ ಕಡೆಗಿರೋದು ವೀರಭದ್ರ ದೇವಾಲಯ. ಅರಮನೆ ಯಾವುದು ಅಂತೀರಾ? ತಿರುಪೆಯವನ ದೃಷ್ಟಿ ಗುರುಮನೆ ಕಡೆಗೇ ಜಾಸ್ತಿ, ಹುಂ, ಬಲಕ್ಕೆ ಆ ಕಡೆ ಗಿದೆಯಲಾ ಅದೇ ಅರಮನೆ. ಈಗ ತುಸು ಪಾಳು ಬಿದ್ದದೆ."
ಮೂರು ಬೇರೆ ಬೇರೆ ಘಂಟೆಗಳಿಂದ ನಿನಾದ ಕೇಳಿಸತೊಡಗಿತು. ಸಂಜೆಯ ಗಾಳಿಯಲ್ಲಿ ಅಲೆಯಲೆಯಾಗಿ ಬಂದು, ಕಾವೇರಿ ನದಿಯನ್ನು ದಾಟಿ, ಅದು ಉತ್ತರಕ್ಕೆ ಹೋಯಿತು.
ಜಂಗಮನೆಂದ
"ಬಿದ್ರನೆ ಬನ್ನಿ, ಈಗ ಪೂಜಾ ಸಮಯ."
ಪಟ್ಟಣದ ಐತಿಹ್ಯವನ್ನು ಹೇಳಿದ ಜಂಗಮ, ಶಿವಾಚಾರ್ಯಸ್ವಾಮಿಗಳ ಪರಿವಾರದವನೇ ಆಗಿದ್ದ. ಆತನೆಂದ:
"ಅರ್ಚಕರ ಕೆಲಸ ಮುಗಿಯಲಿ. ಈ ಭಕಾದಿಗಳು ಪ್ರಸಾದ ತಗೊಂಡು ಭುಕಾದಿ ಗಳಾಗತಾರಲ್ಲ, ಆಗ ನೀವೂ ಕೈಯೊಡ್ಡಿ! ಅದಾದಮೇಲೆ ಗುರುಸನ್ನಿಧಿಗೆ ನಿಮ್ಮನ್ನ ಕರ ಕೊಂಡು ಹೋಗತೇನೆ." ಪೂಜಾಕ್ರಮಗಳು ಮುಗಿಯಲು ಎರಡು ಘಳಿಗೆ ಹಿಡಿಯಿತು. ಕಡಾಯಿಗಳಲ್ಲಿ ಪ್ರಸಾದ ಸಿದ್ಧವಾಗಿತು, ಅದಕ್ಕೆ ಸ್ವಾಮಿಗಳು ಪ್ರೋಕ್ಷಾಳನ ಮಾಡಿ ದರು. ನನೂರಾರು ಜನರಿಗೆ ವಿತರಣೆ ಆರಂಭವಾಯಿತು. ವೀರಪ್ಪ-ಮಲ್ಲಪ್ಪರನ್ನು ಹುಡುಕಿಕೊಂಡು ಜಂಗಮ ಬಂದ: "ಪ್ರಸಾದ ಮುಟ್ಟಿತಾ? ಬೇಗ ಭುಜಿಸಿ, ಮಠದಲ್ಲಿ ಜನ ಸೇರೋದಕ್ಕೆ ಮುಂಚೆ ಸ್ವಾಮಿಗಳ ಹತ್ತಿರಕ್ಕೆ ನಿಮ್ಮನ್ನ ಒಯುತೇನೆ." ...ಕೆಲವೇ ನಿಮಿಷಗಳಲ್ಲಿ ಈ ಮೂವರೂ ಮಠದ ಕಡೆಗೆ ನಡೆದರು. ತಾಳೆಯ ಗರಿ ಗಳನ್ನು ಜೋಡಿಸಿ ಇಡುತ್ತಲಿದ್ದ ಸ್ವಾಮಿಗಳಿಗೆ ಇವರು ಉದ್ದಂಡ ಪ್ರಣಾಮ ಮಾಡಿದರು.
ತೂಗು ಕಂದೀಲುಗಳ ಬೆಳಕಿನಲ್ಲಿ, ತೇಜಃಪುಂಜವಾದ ಅವರ ಮುಖವನ್ನು ವೀರಪಾಜಿ ಕಂಡ ವೃದ್ದರು. ಆದರೂ ಹತು ಹನ್ನೆರಡು ವರ್ಷಗಳಿಗೆ ಹಿಂದೆ ಅವರನ್ನು ನೋಡಿ ದಾಗ ಹೇಗಿದ್ದರೋ ಈಗಲೂ ಹಾಗೆಯೇ ಇದ್ದಂತೆ ವೀರಪ್ಪನಿಗೆ ಕಂಡಿತು.<noinclude></noinclude>
5gmczqu9rtjvlwmkxl1vpcxknpncyxl
321705
321704
2026-05-21T16:20:03Z
Pragathi. BH
7585
321705
proofread-page
text/x-wiki
<noinclude><pagequality level="4" user="Pragathi. BH" />{{rh|center=ಸ್ವಾಮಿ ಅಪರಂಪಾರ|left=|right=೫೪}}</noinclude>
{{gap}}"ಇದಿಷ್ಟು ಸ್ವಾಮಿಗಳು ಮೂರನೆಯವರು. ಇಲ್ಲಿ ಕರ ಪಾದ ಮುಖ ಇಷ್ಟು ತೊಳೆದು ಮೇಲಕ್ಕೆ ಹೋಗೋಣ."<br />
{{gap}}"ಆಗಲಿ, ಅಯ್ಯನವರೆ" ಎಂದ ವೀರಪ್ಪ,<br />
{{gap}}ಅಂಗೈಯಿಂದ ನೀರನ್ನೆತ್ತಿ ಮುಖಕ್ಕೆ ಅಪ್ಪಳಿಸುತ್ತ, "ಮೈ ತೊಳೀಬಹುದು, ಮನಸ್ಸು. ತೊಳಿಯೋದು ಕಷ್ಟ, ಅಲ್ಲವೇನಯಾ?” ಎಂದು ಹೇಳಿ ಜಂಗಮ ನಗೆಯಾಡಿದ.<br />
{{gap}}ಮೂವರೂ ಪಾವಟಿಗೆಗಳನ್ನೇರಿದರು. ಪಶ್ಚಿಮದ ಗುಡ್ಡದಾಚೆಗೆ ಸುರ್ಯನಾಗಲೇ ಮರೆಯಾಗಿದ್ಶ<br />
{{gap}}ಎತ್ತರದಲ್ಲಿ ನಿಂತು ಜಂಗಮನೆಂದ:<br />
{{gap}}"ಅಕಾ, ಅಲ್ಲಿ ಕಾಣಿರೊದು ನಂಜುಂಡೇಶ್ವರ ದೇವಾಲಯ. ಅದರ ಎದುರಿಗಿದ್ಯಲಾ ಬಸವೇಶ್ವರ ಮಂಟಪ, ಈ ಕಡೆಗಿರೋದು ವೀರಭದ್ರ ದೇವಾಲಯ. ಅರಮನೆ ಯಾವುದು ಅಂತೀರಾ? ತಿರುಪೆಯವನ ದೃಷ್ಟಿ ಗುರುಮನೆ ಕಡೆಗೇ ಜಾಸ್ತಿ, ಹುಂ, ಬಲಕ್ಕೆ ಆ ಕಡೆ ಗಿದೆಯಲಾ ಅದೇ ಅರಮನೆ. ಈಗ ತುಸು ಪಾಳು ಬಿದ್ದದೆ."<br />
{{gap}}ಮೂರು ಬೇರೆ ಬೇರೆ ಘಂಟೆಗಳಿಂದ ನಿನಾದ ಕೇಳಿಸತೊಡಗಿತು. ಸಂಜೆಯ ಗಾಳಿಯಲ್ಲಿ ಅಲೆಯಲೆಯಾಗಿ ಬಂದು, ಕಾವೇರಿ ನದಿಯನ್ನು ದಾಟಿ, ಅದು ಉತ್ತರಕ್ಕೆ ಹೋಯಿತು.<br />
{{gap}}ಜಂಗಮನೆಂದ:<br />
{{gap}}"ಬಿರ್ರನೆ ಬನ್ನಿ, ಈಗ ಪೂಜಾ ಸಮಯ."<br />
ಪಟ್ಟಣದ ಐತಿಹ್ಯವನ್ನು ಹೇಳಿದ ಜಂಗಮ, ಶಿವಾಚಾರ್ಯಸ್ವಾಮಿಗಳ ಪರಿವಾರದವನೇ ಆಗಿದ್ದ. <br />
{{gap}}ಆತನೆಂದ:<br />
{{gap}}"ಅರ್ಚಕರ ಕೆಲಸ ಮುಗಿಯಲಿ. ಈ ಭಕಾದಿಗಳು ಪ್ರಸಾದ ತಗೊಂಡು ಭುಕಾದಿ ಗಳಾಗತಾರಲ್ಲ, ಆಗ ನೀವೂ ಕೈಯೊಡ್ಡಿ! ಅದಾದಮೇಲೆ ಗುರುಸನ್ನಿಧಿಗೆ ನಿಮ್ಮನ್ನ ಕರ ಕೊಂಡು ಹೋಗತೇನೆ." <br />
{{gap}}ಪೂಜಾಕ್ರಮಗಳು ಮುಗಿಯಲು ಎರಡು ಘಳಿಗೆ ಹಿಡಿಯಿತು. <br />{{gap}}ಕಡಾಯಿಗಳಲ್ಲಿ ಪ್ರಸಾದ ಸಿದ್ಧವಾಗಿತು, ಅದಕ್ಕೆ ಸ್ವಾಮಿಗಳು ಪ್ರೋಕ್ಷಾಳನ ಮಾಡಿ ದರು. ನೂರಾರು ಜನರಿಗೆ ವಿತರಣೆ ಆರಂಭವಾಯಿತು. <br />
{{gap}}ವೀರಪ್ಪ-ಮಲ್ಲಪ್ಪರನ್ನು ಹುಡುಕಿಕೊಂಡು ಜಂಗಮ ಬಂದ:<br />
{{gap}}"ಪ್ರಸಾದ ಮುಟ್ಟಿತಾ? ಬೇಗ ಭುಜಿಸಿ, ಮಠದಲ್ಲಿ ಜನ ಸೇರೋದಕ್ಕೆ ಮುಂಚೆ ಸ್ವಾಮಿಗಳ ಹತ್ತಿರಕ್ಕೆ ನಿಮ್ಮನ್ನ ಒಯುತೇನೆ." <br />
{{gap}}...ಕೆಲವೇ ನಿಮಿಷಗಳಲ್ಲಿ ಈ ಮೂವರೂ ಮಠದ ಕಡೆಗೆ ನಡೆದರು. ತಾಳೆಯ ಗರಿ ಗಳನ್ನು ಜೋಡಿಸಿ ಇಡುತ್ತಲಿದ್ದ ಸ್ವಾಮಿಗಳಿಗೆ ಇವರು ಉದ್ದಂಡ ಪ್ರಣಾಮ ಮಾಡಿದರು.<br />
{{gap}}ತೂಗು ಕಂದೀಲುಗಳ ಬೆಳಕಿನಲ್ಲಿ, ತೇಜಃಪುಂಜವಾದ ಅವರ ಮುಖವನ್ನು ವೀರಪಾಜಿ ಕಂಡ ವೃದ್ದರು. ಆದರೂ ಹತು ಹನ್ನೆರಡು ವರ್ಷಗಳಿಗೆ ಹಿಂದೆ ಅವರನ್ನು ನೋಡಿ ದಾಗ ಹೇಗಿದ್ದರೋ ಈಗಲೂ ಹಾಗೆಯೇ ಇದ್ದಂತೆ ವೀರಪ್ಪನಿಗೆ ಕಂಡಿತು.<noinclude></noinclude>
0r0aqq5cvf67q1d961clp8z09vs6aj1
ಪುಟ:ಸ್ವಾಮಿ ಅಪರಂಪಾರ.pdf/೫೮
104
21208
321706
206371
2026-05-21T16:21:08Z
Pragathi. BH
7585
/* ಪರಿಶೀಲಿಸಲಾಗಿಲ್ಲ */
321706
proofread-page
text/x-wiki
<noinclude><pagequality level="1" user="Pragathi. BH" /></noinclude>ಸ್ವಾಮಿ ಅಪರಂಪಾರ
ಸಿದ್ಧಲಿಂಗನಿಗೆ ಹುಚ್ಚು ಹಿಡೀತದೆ.”
ಚ
“ಶಿವಮರುಳಿಗಿಂತಲೂ ಮಿಗಿಲಾದ ಹುಚ್ಚು ಅದ್ಯಾವುದೋ ಸಿದ್ಧಲಿಂಗ ? ಏನೋ
ಕಥೆ ?”
“ಅಪ್ಪಾಜಿ ಅರಸನ ಮಕ್ಕಳು ಮಾರಿ ಬೇನೆಗೆ ತುತ್ತಾದರೂಂತ ಮಹಾರಾಜರೇ
ಖುದ್ದಾಗಿ ಸ್ವಲ್ಪ ಸಮಯದ ಹಿಂದೆ ನೆರೆದ ಸಭೆಯಲ್ಲಿ ಅಪ್ಪಣೆ ಕೊಡಿಸಿದರಂತೆ. ಊರಿಗೆ
ಹೋಗತಿದ್ದ ಒಬ್ಬ ತಕ್ಕ ಸಿಕ್ಕ. ಆತ ಹೇಳಿದ.”
ಸ್ವಾಮಿಗಳು ಮಾತನಾಡಲಿಲ್ಲ. ಯೋಚನಾಪರರಾದಂತೆ ಕಂಡಿತು. ಕ್ಷಣಕಾಲ ಸುಮ್ಮ
ನಿದ್ದು, ವೀರಪ್ಪನೆಡೆಗೆ ಅವರು ದೃಷ್ಟಿ ಹೊರಳಿಸಿದರು.
ವೀರಪ್ಪ ಅರಿಕೆ ಮಾಡಿದ :
“ಜಂಗಮರ ಮಾತು ಒಂದು ರೀತಿಯಲ್ಲಿ ನಿಜ, ಸ್ವಾಮಿಗಳೆ, ಮಾರಿಬೇನೆ ಅನ್ನಲಾರೆ.
ಅಂಥದೇ ಬೇರೊಂದು ಬೇನೆ. ನಾನೂ ತಮ್ಮನೂ ಸತ್ತೆವು”
ಸಿದ್ಧಲಿಂಗ ಪಿಸುದನಿಯಲ್ಲಿ ಪ್ರಲಾಪಿಸಿದ :
“ನಾ ಹೇಳಲಿಲ್ಲವಾ ಸ್ವಾಮಿಗಳೆ ? ಈಗ ಕಾಪಾಡಿ ! ಓ ಗಣನಾಥಾ ! ಶಂಭೋ !”
ಸ್ವಾಮಿಗಳು ಗದರಿದರು :
“ಶ್ ! ಸುಮ್ಮನಾಗು.”
ವೀರಪ್ಪ ಮುಂದುವರಿಸಿದ :
“ಶವಗಳನ್ನ ಹೊರ ಹಾಕಿದ್ರು. ನನ್ನೊಬ್ಬನ ದೇಹದ ಕಾವು ಆರಿರಲಿಲ್ಲ. ಒಬ್ಬ ಈ
ಮನುಷ್ಯನ ಮನೆಗೆ ನನ್ನನ್ನು ಒಯ್ದು ಮುಟ್ಟಿಸಿದ. ಅಲ್ಲಿ ನಾನು ಪುನರ್ಜನ್ಮ ಪಡೆದೆ,
ಅಲ್ಲಿಗೇ ಮುಗಿದುಹೋಗಿದ್ದರೆ ಚೆನ್ನಾಗಿತ್ತು. ಆದರೆ ನನ್ನ ಪಾಪದ ಹೊರೆ ದೊಡ್ಡದು
ಅನಿಸತದೆ. ಇನ್ನೂ ಉಳಿದಿದೀನಿ. ಓಂ ಅಂತ ಮತ್ತೆ ಶುರುವಾಗತಾ ಇದೆ.”
ಸಿದ್ಧಲಿಂಗ ದಂಗುಬಡಿದವನಂತೆ ಬಿಟ್ಟ ಕಣ್ಣುಗಳನ್ನು ಮುಚ್ಚದೆ ಕುಳಿತ. ಅವನತಶಿರ
ರಾಗಿ ಕಣ್ಣು ಮುಚ್ಚಿ ಕೆಲ ಕ್ಷಣಗಳನ್ನು ಸ್ವಾಮಿಗಳು ಕಳೆದರು.
ಬಳಿಕ ಮೆಲ್ಲನೆ ತಲೆಯೆತ್ತಿ ವೀರಪ್ಪನನ್ನು ನೋಡುತ್ತ ಅವರೆಂದರು :
“ಇದೆಲ್ಲ ಮಹಾದೇವನ ಮಾಯೆ, ವೀರಪ್ಪಾಜಿ. ಆಯುಸ್ಸು ತೀರುವವರೆಗೂ
ಭೂಮಿಯ ಮೇಲಿರು ಎನ್ನು ತಾನೆ. ಮುಗಿದಾಗ ತನ್ನ ಪಾದಕ್ಕೆ ಕರೆಸಿಕೊತಾನೆ...
ಅರಸೊತ್ತಿಗೆಯ ಮೇಲೆ ನಿನಗೆ ಆಸೆಯೆ ಮಗು ?”
ವೀರಪ್ಪ ಮೆಲ್ಲಮೆಲ್ಲನೆ ಅಂದ :
“ಗುರುವೆ, ಕರಿಯನಿತ್ತೊಡೆ ಒಲ್ಲೆ, ಸಿರಿಯನಿತ್ತೊಡೆ ಒಲ್ಲೆ. ಹಿರಿದಪ್ಪ ರಾಜ್ಯವನಿ
ತೊಡೆ ಒಲ್ಲೆ...”
“ಯಾಕೆ ಈ ವಿರಕ್ತಿ, ಮಗು ? ನಿನ್ನ ಹೆಂಡತಿ
"
“ನನಗೆ ಯಾರೂ ಇಲ್ಲ. ಗತಜನ್ಮದಲ್ಲಿ ಒಬ್ಬಳು ಕೂಸಿನ ಕೈ ಹಿಡಿದಿದ್ದೆ. ಬೇರೇನೂ
ನನಗೆ ತಿಳೀದು. ಈಗನಕ ಯಾವ ಮಾಯೆಯೂ ಇಲ್ಲ.”
“ವಯಸ್ಸಿಗೆ ಹಿರಿದಾದ ಮಾತು, ಏನಾಗಬೇಕು ಅಂತೀಯ ನೀನು ?”
“ಶಿವಭಕ್ತನಾಗಬೇಕು. ತಮ್ಮ ಸೇವೆಯಲ್ಲಿ ಜೀವ ಸವೆಸಬೇಕು ಅಂತ ಮನಸು
ಹೇಳತಾ ಅದೆ."<noinclude></noinclude>
ier2q7c1s16xebrk794g1scilqfqe9y
ಪುಟ:ಸ್ವಾಮಿ ಅಪರಂಪಾರ.pdf/೬೨
104
21212
321762
206375
2026-05-22T04:07:17Z
Shreelatha.Halemane
7642
/* Validated */
321762
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಸ್ವಾಮಿ ಅಪರಂಪಾರ|left=೬೦|right=}}
ವೀರಪ್ಪನವರ ಕಾಲದಲ್ಲಿ ಮಿತ್ರರಂತೆ ನಟಿಸಿದ ಆಂಗ್ರೇಜಿಯವರು ಟೀಪೂ ಸತ್ತಮೇಲೆ ಕೊಡಗಿಗೂ ನಾವೇ ಒಡೇರು ಅಂತ ಹೇಳಲಿಲ್ಲವಾ? ಅವರ ಕೈಕೆಳಗಿನ ಮಾಂಡಲೀಕತನ ನಮ್ಮ ಪಾಲಿಗೆ ಉಚ್ಚಿಷ್ಟ, ನಮ್ಮ ಜನ ಅದನ್ನು ಮುಟ್ಟಿಲ್ಲ. ಲಿಂಗರಾಜನ ಕಾಲದಲ್ಲಾ ಅವರ ಆಟ ನಡೀಲಿಲ್ಲ. ಈಗಲಾದರೂ ಅದು ನಡೀಲಾರದು. ಆದರೂ ಒಂದು ಮಾತು ನಮ್ಮ ನೆಪ್ಪಿನಲ್ಲಿರಬೇಕು. ದಾಯಾದಿ ಕಲಹದಿಂದ ಯಾವ ದೇಶವೂ ಏಳ್ಗೆ ಹೊಂದಿಲ್ಲ. ನಮ್ಮಲ್ಲಿ ಆ ತಾಪ ಹಬ್ಬಿತೋ ಕೊಡಗಿನ ಗಿಡಮರಗಳು ಕಮರಿಹೋಗ್ತವೆ. ಸ್ವಾಭಿಮಾನ ಸ್ವದೇಶಪ್ರೇಮ, ನಾಯನಿಷ್ಟೆ ನಮ್ಮಲ್ಲಿ ಕುಗ್ಗಿತೋ ನಾವು ಬೀಳುತ್ತೇವೆ, ಹೌದಾ?"
{{gap}}ನಿಶ್ಯಬ್ದವಾಗಿ ಸ್ವಾಮಿಗಳಿಗೆ ಕಿವಿಗೊಡುತ್ತಿದ್ದ ಶ್ರೋತೃಗಳು ಏನನ್ನೂ ಹೇಳಲಿಲ್ಲ.
{{gap}}ಸ್ವಾಮಿಗಳು ಮುಂದುವರಿಸಿದರು:
{{gap}}"ಕೇಳಿರಿ. ಕಾಯುಧರಿಸಿದವ ನವನೀತರೋಮದಂತಿರಬೇಕು. ಮುಕುರದಲ್ಲಿಯ ಪ್ರತಿ ಬಿಂಬದಂತಿರಬೇಕು. ಬೆಟ್ಟದಲ್ಲಿಯ ಕಾಡುಗಿಚ್ಚಿನಂತಿರಬೇಕು. ಆಷಾಢದಲ್ಲಿಯ ಚಂಡ ಮಾರುತನಂತಿರಬೇಕು. :ಸವ೯ರಂತಾಗಿರಬೇಕು. . . . . ಅರ್ಥವಾಯ್ತಾ ? ಹು೦, ಇವತ್ತಿಗೆ ಸಾಕು ಹೊರಡಿರಿನ್ನು."
{{gap}}ಶ್ರೋತೃಗಳು ಎದ್ದರು. ಸ್ವಾಮಿಗಳಿಗೆ ನಮಿಸಿ ನಮಿಸಿ ಹೊರಟರು.
{{gap}}"ಸಿದ್ಧಲಿಂಗ" ಎಂದು ಕರೆದರು, ಸ್ವಾಮಿಗಳು.
{{gap}}ಸಿದ್ದಲಿಂಗ ಅವರೆದುರು ನಿಂತ.
{{gap}}ವೀರಪ್ಪ ಮಲ್ಲಪ್ಪರ ಕಡೆ ದೃಷ್ಟಿಹಾಯಿಸಿ ಸ್ವಾಮಿಗಳೆಂದರು :
{{gap}}"ಇವರ ಶಯನಕ್ಕೆ ವ್ಯವಸ್ಥೆಮಾಡು."
{{gap}}ಸಿದ್ಧಲಿಂಗ ಮಾತಿಲ್ಲದೆಯೇ ಸ್ವಾಮಿಗಳ ಅಪ್ಪಣೆಯನ್ನು ಶಿರಸಾವಹಿಸಿ, ಕೈಸನ್ನೆಯಿಂದ ಅತಿಥಿಗಳನ್ನು ಬರಹೇಳಿ, ಕರೆದೊಯ್ದ,
{{gap}}'ಬಾಯಿ ಬಿಟ್ಟೇನಾ? ಎಂದು ಆತ ಹೇಳಿದ್ದ ಘಳಿಗೆಯಿಂದ ತುಟಿಪಿಟಕ್ಕೆಂದಿರಲಿಲ್ಲ!
{{gap}}ಅವನ ಮೆದುಳು ಮಾತ್ರ ಯೋಚನೆಯಿಂದ ತಪ್ತವಾಗಿತು.
{{gap}}ಗುರುಗಳಿವತ್ತು ಕೊಡಗಿನ ಕಥೆಯನ್ನೇಕೆ ಹೇಳಿದರು? ಬೂದಿ ಚಾವಡಿಯ ಜಂಗಮ ವೇಷಧಾರಿಯ ಪ್ರಕರಣವಂತೂ ಸೊಗಸಾಗಿತ್ತು
{{gap}}ಸಿದ್ಧಲಿಂಗ ಒಮ್ಮೆಲೆ ಹೊರಳಿ ತನ್ನನ್ನು ಹಿಂಬಾಲಿಸಿ ಬರುತ್ತಿದ್ದ ವೀರಪ್ಪಾಜಿಯನ್ನು ನೋಡಿದ. ತನ್ನನ್ನು ಕಾಡಿದ್ದ ಪ್ರಶ್ನೆಗೆ ಅಲ್ಲಿ ಆತ ಉತ್ತರವನ್ನು ಕಂಡ.
{{center|೧೮}}
{{gap}}ನಸುಕಿನಲ್ಲೆದ್ದು ಕಾವೇರಿ ನದಿಯಲ್ಲಿ ಮಿಂದು ಮಠದಲ್ಲಿ ಶಿವಪೂಜೆಯಲ್ಲಿ ನಿರತರಾಗಿ ದ್ದರು, ಸ್ವಾಮಿಗಳು.
{{gap}}ಊರಿಗೆ ಮರಳಲು ಅಣಿಯಾಗುತ್ತಿದ್ದ ಮಲ್ಲಪ್ಪಗೌಡನನ್ನು ಕಂಡು ಸಿದ್ದಲಿಂಗನೆಂದ:
{{gap}}"ಸಾಮಿಗಳಿಗೆ ಹೇಳಿಹೋಗಬೇಕು, ಅಲ್ಲವಾ? ಒಸಿ ತಾಳು, ಗೌಡ, ಇಗ ಸುದ್ದಿ ಹ್ಯಾಗೆ ತಿಳಿಸಲಿ? ಪೂಜೆಯ ವೇಳೆ, ನಡುವೆ ನುಗ್ಗಿ ಕರಡಿಯಾಗಲಾ ?”
{{gap}}"ಬ್ಯಾಡಿ, ಅಯ್ಯನವರೆ. ನಾ ಕಾದಿರುತೀನಿ. ನನಗೇನವಸರ?”
{{gap}}ನದೀ ದಡದ ಪಾವಟಿಗೆಗಳ ಮೇಲೆ ವೀರಪ್ಪಾಜಿಯೂ ಮಲ್ಲಪ್ಪಗೌಡನೂ ಕುಳಿತರು.<noinclude></noinclude>
iqv3ke5f3wb3amxhqvfyco5x0pni68r
ಪುಟ:ಸ್ವಾಮಿ ಅಪರಂಪಾರ.pdf/೬೪
104
21214
321763
206377
2026-05-22T04:12:24Z
Shreelatha.Halemane
7642
/* Validated */
321763
proofread-page
text/x-wiki
<noinclude><pagequality level="4" user="Shreelatha.Halemane" />{{rh|center= ಸ್ವಾಮಿ ಅಪರಂಪಾರ|left=೬೨|right=}}</noinclude>________________________________________
{{gap}}ಮಲ್ಲಪ್ಪ ವೀರಪ್ಪಾಜಿಯರಿಬ್ಬರೂ ಅವರ ಪಾದಗಳಿಗೆ ವಂದಿಸಿದರು.
{{gap}}ಸ್ವಾಮಿಗಳು ಮಲ್ಲಪ್ಪನೊಬ್ಬನನ್ನೇ ಉದ್ದೇಶಿಸಿ, ಅಂದರು:
{{gap}}"ಹೊರಡತೀಯಾ ಗೌಡ? ಒಳ್ಳೆದು, ಪ್ರಸಾದ ತಗೊಂಡು ಹೋಗು, ಶಿವ ಮೆಚ್ಚುವ ಕೆಲಸ ಮಾಡಿದೆ. ನಿರ್ಭಯವಾಗಿರು. ಆಳುವ ದೊರೆಯಲ್ಲಿ ಸಲಹುವ ದೈವದಲ್ಲಿ ಭಕ್ತಿ ಯಿಂದಿರು. ಧರ್ಮದ ದಾರಿ ಬಿಟ್ಟ ನಡೀಬ್ಯಾಡ, ಹೋಗು."
{{gap}}ಸಜಲನಯನನಾದ ಮಲ್ಲಪ್ಪ ಏನನ್ನೂ ಹೇಳಲಾಗದೆ, ಪಕ್ಕಕ್ಕೆ ಸರಿದು ಕೈಜೋಡಿಸಿ ನಿಂತ.
{{gap}}"ಸ್ವಾಮಿಗಳು ವೀರಪ್ಪಾಜಿಯನ್ನು ಕುರಿತು, "ಮಧಾಹ್ನ ಬಾ, ಮಗು. ನಿನ್ನ ಕೂಡೆ ಮಾತಾಡಬೇಕು" ಎಂದು ನುಡಿದು, ಹಾವುಗೆಗಳ ಸದ್ದು ಮಾಡುತ್ತ ಮುಂದಕ್ಕೆ ಹೋದರು.
{{gap}}"ಬನ್ನಿ ಭಕ್ತರೇ" ಎಂದ, ಸಿದ್ಧಲಿಂಗ.
{{gap}}....ಮಲ್ಲಪ್ಪನನ್ನು ಬೀಳ್ಕೊಡಲು, ವೀರಪ್ಪಾಜಿಯನೂ ಸಿದ್ಧಲಿಂಗನೂ ನದೀತಟದ ತನಕ ಬಂದರು.
{{gap}}"ನಾನು ಚರಜಂಗಮ. ಇವತ್ತು ಇಲ್ಲಿ ಶಿವ ಅಂದರೆ ನಾಳೆ ನಿನ್ನೂರಲ್ಲಿ ಹರ ಅಂದೇನು. ಗೌಡ, ಪಾದಪೂಜೆ ಮಾಡತೀ ತಾನೆ?" ಎಂದ ಸಿದ್ದಲಿಂಗ.
{{gap}}"ಅವಶ್ಯ ಬನ್ನಿ, ಅಯ್ಯನವರೆ, ನನ್ನದು ಹೊಸಳ್ಳಿ."
{{gap}}"ಹೊಸದು ಬ್ಯಾರೇನೋ? ಬರತೀನಪ್ಪ, ಬರತೀನಿ."
{{gap}}ವೀರಪ್ಪಾಜಿ ಅಗಲಿಕೆಯ ನೋವನ್ನು ಹತ್ತಿಕ್ಕಲೆತ್ನಿಸುತ್ತ ಅಂದ:
{{gap}}"ಹೋಗಿಬಾ ಮಲ್ಲಪ್ಪಣ್ಣ, ನನ್ನ ತಾಯಿಗೆ ಶರಣೆಂಬೆ. ಶಂಕರಪ್ಪನಿಗೆ ಶರಣೆಂಬೆ. ನಿನಗೆ ಶರಣೆಂಬೆ."
{{gap}}ಮಲ್ಲಪ್ಪ, ವೀರಪ್ಪನ ಮಾತುಗಳು ಮುಗಿಯುವುದಕ್ಕೆ ಮುನ್ನವೇ ಆತನ ಪಾದಗಳನ್ನು ಮುಟ್ದ್ಟಿದ್ದ. ವೀರಪ್ಪನೆಂದ:
{{gap}}"ಛೆ! ಛೆ! ಏಳಣ್ಣ, ಏಳು."
{{gap}}ಏಳುತ್ತ ಗದ್ಗದಿತನಾಗಿ ಮಲ್ಲಪ್ಪ ನುಡಿದ:
{{gap}}"ಮಹಾದೇವ ನಿಮಗೆ ಎಲ್ಲಾ ಕಾಲಕ್ಕೂ ರಕ್ಷೆಯಾಗಿರಲಿ, ಸೋಮಿಯೋರೆ."
{{gap}}"ಶಿವನಿಚ್ಛೆ ಇದ್ದರೆ ಆಯುಸ್ಸು ತೀರೋದರೊಳಗೆ ಮತ್ತೆ ಕೂಡೇವು, ಇನ್ನು ಹೊರಡು,ಅಣ್ಣ."
{{gap}}ರಕ್ತಸಂಬಂಧಿಗಳಲ್ಲದ ಲೌಕಿಕರಲ್ಲಾ ಇಷ್ಟೊಂದು ಒಲವೆ?-ಎಂದು ಅಚ್ಚರಿಪಡುತ್ತ ನಿಂತಿದ್ದ ಸಿದ್ದಲಿಂಗ, “ಆಗಲೆ ಬಿಸಿಲಾಯ್ತು." ಎಂದ.
{{gap}}ಪಾದಗಳನ್ನು ಪ್ರಯಾಸದಿಂದ ಕೀಳುತ್ತ ಒಂದು ಕೈಯಲ್ಲಿ ಕಂಬಳಿಯ ಗಂಟನ್ನೆತ್ತಿ ಕೊಂಡು, ಇನ್ನೊಂದರಲ್ಲಿ ಧೋತರವನ್ನು ಮೇಲಕ್ಕೆತ್ತಿ ಹಿಡಿದು, ಮಲ್ಲಪ್ಪ ನದಿಯೊಳಗೆ ಶಾಲಿರಿಸಿದ.
{{gap}}ಹತ್ತು ಹತು ಹೆಜ್ಜೆ ಮುಂದುವರಿದಾಗಲೆಲ್ಲ ಮಲ್ಲಪ್ಪ, ತಿರುಗಿ ನೋಡುತ್ತಿದ್ದ.
{{gap}}ಆತ ನದಿ ದಾಟಿ, ಕಿರುದಾರಿಯಲ್ಲಿ ನಡೆದು, ಪೊದೆಗಳಾಚೆಗೆ ಮರೆಯಾದವರೆಗೂ ವೀರಪ್ಪಾಜಿಯೂ ಸಿದ್ಧಲಿಂಗನೂ ಪಾವಟಿಗೆಗಳ ಮೇಲೆ ನಿಂತರು.<noinclude></noinclude>
38q7mswzx7ib26zwllt90tmmkfau0j1
ಪುಟ:ಸ್ವಾಮಿ ಅಪರಂಪಾರ.pdf/೬೫
104
21215
321747
206378
2026-05-22T03:11:13Z
Pragathi. BH
7585
/* Validated */
321747
proofread-page
text/x-wiki
<noinclude><pagequality level="4" user="Pragathi. BH" />{{rh|center=ಸ್ವಾಮಿ ಅಪರಂಪಾರ|left=|right=೬೩}}</noinclude>
{{gap}}ಬಳಿಕ ಸಿದ್ಧಲಿಂಗ ವೀರಪಾಜಿಗೆ ಅಂದ:<br />
{{gap}}"ಇನ್ನು ನಾವೂ ನೀವೂ ಬಂದುಗಳು, ಬರ್ರಿ."
{{center|೧೯}}
{{gap}}"ಬಾ, ಕುಳಿತುಕೋ" ಎಂದರು ಸ್ವಾಮಿಗಳು.<br />
{{gap}} ಅವರೆದುರು ತುಸುದೂರದಲ್ಲಿ ವೀರಪಾಜಿ, ಭಕ್ತಿಭಾವದಿಂದ ನೆಲದಮೇಲೆ ಮಂಡಿಸಿದ. <br />
{{gap}}ಹಿಂದಿನ ರಾತ್ರೆ ನಿಲ್ಲಿಸಿದ್ದಲ್ಲಿಂದ ಸಂವಾದದ ಎಳೆಯನ್ನು ಸ್ವಾಮಿಗಳು ಎತ್ತಿಕೊಂಡರು.<br />
{{gap}}"ವಿರಕ್ತರ, ಜಂಗಮರ ಜೀವನದಲ್ಲಿ ಅದೇನು ಸುಖ ಕಾಣತೀಯೆ, ವೀರಪಾಜಿ?" ಬಾಲ್ಯದಲ್ಲಿ ಕೇಳಿ ಕಲಿತಿದ್ದ. ತಾಡವೋಲೆ ಪ್ರತಿಗಳಿಂದ ಓದಿ ತಿಳಿದಿದ್ದ ವಚನಗಳ ಲ್ಲೂ೦ದು ವೀರಪ್ಪನ ತುದಿನಾಲಗೆಗೆ ಬಂತು.<br />
{{gap}}"ಚಂದ್ರಮನಂತೆ ಕಳೆ ಸಮನಿಸಿತ್ತೆನಗೆ, ಸಂಸಾರವೆಂಬ ರಾಹು ಸರ್ವಗ್ರಾಸಿಯಾಗಿ ನುಂಗಿತು, ಅಯ್ಯಾ, ಇಂದೆನ್ನ ದೇಹಕ್ಕೆ ಗ್ರಹಣವಾಯಿತು, ಅಯ್ಯಾ..."<br />
{{gap}}"ಹುಂ. ಈಗ ರಾಹುಮುಕ್ತನಾಗಬೇಕು ಅನ್ನತೀಯಾ?" <br />
{{gap}}"ಹೌದು, ಸ್ವಾಮಿಗಳೇ...”<br />
{{gap}ಯ್ಯ"ಅರಸನ ಮೇಲೆ ನಿನಗೆ ದ್ವೇಷ ಇಲ್ಲ? ರಾಜ್ಯ ಆಳಬೇಕೆಂಬ ಅಭಿಲಾಷೆ ಇಲ್ಲ?”
“ಇನಿತೂ ಇಲ್ಲ." "ತಮ್ಮ ಸಾನ್ನಿಧ್ಯ ಈ ಜೀವಕ್ಕೆ ನೆಮ್ಮದಿ ನೀಡಿದೆ. ಇನ್ನು ಅಮೃತ ಬೇಡ, ಹಾಲಾ ಹಲವೇ ಇರಲಿ-ಎನ್ನಲೆ? ಗಂಗಾನದಿಯಲ್ಲಿ ಮಿಂದು ಗಂಜಳದಲ್ಲಿ ಹೊರಳುವರೆ? ಚಂದನ ವಿರಲು ದುರ್ಗಂಧವ ಮೈಯಲ್ಲಿ ಪೂಸುವರೆ? ಸುರಭಿ ಮನೆಯಲ್ಲಿ ಕರೆಯುತ್ತಿರೆ ಹರಿವರೆ ಸೂಣಗನ ಹಾಲಿ೦ಗೆ ?"
"ವೀರಪ್ಪಾಜಿ, ಇದನ್ನು ಸ್ವಲ್ಪ ಯೋಚಿಸಿ ನೋಡು : ಬಟ್ಟೆಬಯಲೆಲ್ಲ ಗಟ್ಟಿಗೊಂಡೊಡೆ, ಸ್ವರ್ಗ ಮೃತು ಪಾತಾಳಕ್ಕೆ ಠಾವಿನ್ನೆಲ್ಲಿಹುದು? ಮೇಘ ಜಲವೆಲ್ಲ ಮುತ್ತಾದೊಡೆ ಸಪ್ತ ಸಾಗರಂಗಳಿಗೆ ಉದಕವೆಲ್ಲಿಹುದು?..." ಸ್ವಾಮಿಗಳಾಡಿದ ವಚನದ ಗೂಢಾರ್ಥವೇನು ಎಂದು ವೀರಪ್ಪ ಚಿಂತಿಸಿದ. ಕ್ಷಣ ತಡೆದು ಅವರೇ ಅಂದರು :
"ರಾಜ್ಯದ ರಕ್ಷಕರಾದವರೆಲ್ಲ ಕೈದು ಕೆಳಗಿಟ್ಟರೆ ಏನಾದೀತು, ವೀರಪ್ಪಾಜಿ?"
"ನನ್ನ ಮುಂದಿರುವುದು ಎರಡು ವಿಷಯ, ಸ್ವಾಮಿಗಳೇ."
"ಹೇಳು."
"ಒಂದು, ಸಂಸಾರಿಯಾಗಿ ಬಾಳುವುದು. ನನಗದು ಇಷ್ಟವಿಲ್ಲ. ಸಂತಾನ ಪಾಪ್ತಿಯಾಗಿ ಆ ಸಂತಾನ ಯಾದವೀಕಲಹದ ಕಥೇನ ಮುಂದರಿಸೋದು ನನಗೆ ಬೇಕಿಲ್ಲ. ಇನ್ನೊಂದು, ದೇಶಕ್ಕೆ ಗಂಡಾಂತರ ಒದಗಿದರೆ ನಾನು ಸಲ್ಲಿಸಬೇಕಾದ ಸೇವೆಯ ಪ್ರಶ್ನೆ."
"ಹ್ಮ, ಆಗೇನು ಮಾಡಬೇಕೆನ್ನುವೆ?ಜಪಮಾಲೆ ಬದಿಗಿರಿಸಿ ಖಡ್ಗಧಾರಿಯಾಗತೀಯೊ?”
ವೀರಪ್ಪ ಉತ್ತರವೀಯಲಿಲ್ಲ, ಅವನ ಮನಸಿನ ಹೊಯಾಟ ಕಂಡು ಸ್ವಾಮಿಗಳೇ ಅ೦ದರು:<noinclude></noinclude>
2qhli6xe0fydw4fh34q8kcpgbbvo1t3
321748
321747
2026-05-22T03:14:44Z
Pragathi. BH
7585
321748
proofread-page
text/x-wiki
<noinclude><pagequality level="4" user="Pragathi. BH" />{{rh|center=ಸ್ವಾಮಿ ಅಪರಂಪಾರ|left=|right=೬೩}}</noinclude>
{{gap}}ಬಳಿಕ ಸಿದ್ಧಲಿಂಗ ವೀರಪಾಜಿಗೆ ಅಂದ:<br />
{{gap}}"ಇನ್ನು ನಾವೂ ನೀವೂ ಬಂದುಗಳು, ಬರ್ರಿ."
{{center|೧೯}}
{{gap}}"ಬಾ, ಕುಳಿತುಕೋ" ಎಂದರು ಸ್ವಾಮಿಗಳು.<br />
{{gap}} ಅವರೆದುರು ತುಸುದೂರದಲ್ಲಿ ವೀರಪಾಜಿ, ಭಕ್ತಿಭಾವದಿಂದ ನೆಲದಮೇಲೆ ಮಂಡಿಸಿದ. <br />
{{gap}}ಹಿಂದಿನ ರಾತ್ರೆ ನಿಲ್ಲಿಸಿದ್ದಲ್ಲಿಂದ ಸಂವಾದದ ಎಳೆಯನ್ನು ಸ್ವಾಮಿಗಳು ಎತ್ತಿಕೊಂಡರು.<br />
{{gap}}"ವಿರಕ್ತರ, ಜಂಗಮರ ಜೀವನದಲ್ಲಿ ಅದೇನು ಸುಖ ಕಾಣತೀಯೆ, ವೀರಪಾಜಿ?" ಬಾಲ್ಯದಲ್ಲಿ ಕೇಳಿ ಕಲಿತಿದ್ದ. ತಾಡವೋಲೆ ಪ್ರತಿಗಳಿಂದ ಓದಿ ತಿಳಿದಿದ್ದ ವಚನಗಳ ಲ್ಲೂ೦ದು ವೀರಪ್ಪನ ತುದಿನಾಲಗೆಗೆ ಬಂತು.<br />
{{gap}}"ಚಂದ್ರಮನಂತೆ ಕಳೆ ಸಮನಿಸಿತ್ತೆನಗೆ, ಸಂಸಾರವೆಂಬ ರಾಹು ಸರ್ವಗ್ರಾಸಿಯಾಗಿ ನುಂಗಿತು, ಅಯ್ಯಾ, ಇಂದೆನ್ನ ದೇಹಕ್ಕೆ ಗ್ರಹಣವಾಯಿತು, ಅಯ್ಯಾ..."<br />
{{gap}}"ಹುಂ. ಈಗ ರಾಹುಮುಕ್ತನಾಗಬೇಕು ಅನ್ನತೀಯಾ?" <br />
{{gap}}"ಹೌದು, ಸ್ವಾಮಿಗಳೇ...”<br />
{{gap}ಯ್ಯ"ಅರಸನ ಮೇಲೆ ನಿನಗೆ ದ್ವೇಷ ಇಲ್ಲ? ರಾಜ್ಯ ಆಳಬೇಕೆಂಬ ಅಭಿಲಾಷೆ ಇಲ್ಲ?”<br />
{{gap}}“ಇನಿತೂ ಇಲ್ಲ." <br />
{{gap}}"ತಮ್ಮ ಸಾನ್ನಿಧ್ಯ ಈ ಜೀವಕ್ಕೆ ನೆಮ್ಮದಿ ನೀಡಿದೆ. ಇನ್ನು ಅಮೃತ ಬೇಡ, ಹಾಲಾ ಹಲವೇ ಇರಲಿ-ಎನ್ನಲೆ? ಗಂಗಾನದಿಯಲ್ಲಿ ಮಿಂದು ಗಂಜಳದಲ್ಲಿ ಹೊರಳುವರೆ? ಚಂದನ ವಿರಲು ದುರ್ಗಂಧವ ಮೈಯಲ್ಲಿ ಪೂಸುವರೆ? ಸುರಭಿ ಮನೆಯಲ್ಲಿ ಕರೆಯುತ್ತಿರೆ ಹರಿವರೆ ಸೂಣಗನ ಹಾಲಿ೦ಗೆ ?"<br />
{{gap}}"ವೀರಪ್ಪಾಜಿ, ಇದನ್ನು ಸ್ವಲ್ಪ ಯೋಚಿಸಿ ನೋಡು : ಬಟ್ಟೆಬಯಲೆಲ್ಲ ಗಟ್ಟಿಗೊಂಡೊಡೆ, ಸ್ವರ್ಗ ಮೃತು ಪಾತಾಳಕ್ಕೆ ಠಾವಿನ್ನೆಲ್ಲಿಹುದು? ಮೇಘ ಜಲವೆಲ್ಲ ಮುತ್ತಾದೊಡೆ ಸಪ್ತ ಸಾಗರಂಗಳಿಗೆ ಉದಕವೆಲ್ಲಿಹುದು?..." <br />{{gap}} ಸ್ವಾಮಿಗಳಾಡಿದ ವಚನದ ಗೂಢಾರ್ಥವೇನು ಎಂದು ವೀರಪ್ಪ ಚಿಂತಿಸಿದ. ಕ್ಷಣ ತಡೆದು ಅವರೇ ಅಂದರು :<br />
{{gap}}"ರಾಜ್ಯದ ರಕ್ಷಕರಾದವರೆಲ್ಲ ಕೈದು ಕೆಳಗಿಟ್ಟರೆ ಏನಾದೀತು, ವೀರಪ್ಪಾಜಿ?"<br />
{{gap}}"ನನ್ನ ಮುಂದಿರುವುದು ಎರಡು ವಿಷಯ, ಸ್ವಾಮಿಗಳೇ."
"ಹೇಳು." <br />
{{gap}}"ಒಂದು, ಸಂಸಾರಿಯಾಗಿ ಬಾಳುವುದು. ನನಗದು ಇಷ್ಟವಿಲ್ಲ. ಸಂತಾನ ಪಾಪ್ತಿಯಾಗಿ ಆ ಸಂತಾನ ಯಾದವೀಕಲಹದ ಕಥೇನ ಮುಂದರಿಸೋದು ನನಗೆ ಬೇಕಿಲ್ಲ. ಇನ್ನೊಂದು, ದೇಶಕ್ಕೆ ಗಂಡಾಂತರ ಒದಗಿದರೆ ನಾನು ಸಲ್ಲಿಸಬೇಕಾದ ಸೇವೆಯ ಪ್ರಶ್ನೆ."
{{gap}}"ಹ್ಮ, ಆಗೇನು ಮಾಡಬೇಕೆನ್ನುವೆ?ಜಪಮಾಲೆ ಬದಿಗಿರಿಸಿ ಖಡ್ಗಧಾರಿಯಾಗತೀಯೊ?” <br />
{{gap}}ವೀರಪ್ಪ ಉತ್ತರವೀಯಲಿಲ್ಲ, ಅವನ ಮನಸಿನ ಹೊಯಾಟ ಕಂಡು ಸ್ವಾಮಿಗಳೇ ಅ೦ದರು:<noinclude></noinclude>
ra00v48ricsfqtcbw1whsqmqw1k1yaq
ಪುಟ:ಸ್ವಾಮಿ ಅಪರಂಪಾರ.pdf/೬೬
104
21216
321749
206379
2026-05-22T03:20:44Z
Pragathi. BH
7585
/* Validated */
321749
proofread-page
text/x-wiki
<noinclude><pagequality level="4" user="Pragathi. BH" />{{rh|center=ಸ್ವಾಮಿ ಅಪರಂಪಾರ|left=೬೪|right=}}</noinclude>
{{gap}}"ಒಳ್ಳೆದು. ಆ ಪ್ರಶ್ನೆನ ಹಾಗೆಯೇ ಇರಗೊಡು.. ಈಗ ಐಹಿಕ ಆಸೆಗಳನ್ನ ಬಿಟ್ಟ ಅಪರಂಪರನಾಗಬೇಕು ಅಂತಿದೀ ಅಲ್ಲವೆ? ಕಾವಿಯುಡುಗೆ ನಿನಗೆ ರಕ್ಷೆಯಾಗತದೆ."<br />
{{gap}}ವೀರಪ್ಪನ ಕಣ್ಣುಗಳಲ್ಲಿ ಅವೂರ್ವ ಪ್ರಭೆ ಕಂಡಿತು.<br />
{{gap}}"ಇಷ್ಟು ಅನುಗ್ರಹಿಸಿದಿರಲ್ಲ, ಇದು ನನ್ನ ಭಾಗ್ಯವಿಶೇಷ!"<br />
{{gap}}"ಅನುಗ್ರಹ ಮಲ್ಲಿಕಾರ್ಜುನ ಮಾಡತಾನೆ. ಬೆಟ್ಟದಪುರಕ್ಕೆ ಹೋಗತೀಯಾ? ನಿನ್ನ ಅಳಲನ್ನ ಅವನ ಮುಂದೆ ತೋಡಿಕೋ, ಅವನೇನು ವಿಧಿಸುತಾನೋ ಅದರಂತೆ ನಡಕೋ.”<br />
{{gap}}"ಆಗಲಿ, ಸ್ವಾಮಿಗಳೇ."<br />
{{gap}}"ನಾಳೆ ಏಕಾದಶಿ, ಶಿವರಾತ್ರಿಯ ಪೂಜೆ ಮಲ್ಲಿಕಾರ್ಜುನನಿಗೆ ಸಲ್ಲಿಸತೀಯಾ?"<br />
{{gap}}"ಅಪ್ಪಣೆ” <br />
{{gap}}ಸ್ವಾಮಿಗಳು ಕೈತಟ್ಟಿದರು, ಕಾಣಿಸಿಕೊಂಡ ಪಟ್ಟದ ಶಿಷ್ಯನಿಗೆ, {{gap}}"ಸಿದ್ದಲಿಂಗನನ್ನು ಕರೆ” ಎಂದರು.<br />
{{gap}}ಸಿದ್ಧಲಿಂಗ ಬಂದಾಗ,<br />
{{gap}}"ಇವನಿಗೆ ಮುಂಡನ ಮಾಡಿಸು. ಕಾವಿಯುಡಿಸು. ಪಟ್ಟಣದಾಚೆಗೆ ಒಯ್ದು ಬಿಟ್ಟು ಬಾ, ಬೆಟ್ಟದಪುರಕ್ಕೆ ಹೋಗತಾನೆ" ಎಂದು ನಿರ್ದೆಶನವಿತ್ತರು.<br />
{{gap}}ವೀರಪ್ಪಾಜಿ ಸಾಷಾಂಗವೆರಗಿ ಸ್ವಾಮಿಗಳ ಪಾದಗಳನ್ನು ಕಂಬನಿಯಿಂದ ತೋಯಿಸಿದ. <br />
{{gap}}ಅವರು ಎರಡJಾ ಕೈಗಳಿಂದ ವೀರಪ್ಪನ ಭುಜಗಳನ್ನು ಮುಟ್ಟಿ, "ಏಳು, ಶಿವ ಕಾಪಾಡು ತಾನೆ" ಎಂದರು.<br />
{{gap}}ಅವರ ಕಂಠ ಮಾರ್ದವವಾಗಿತ್ತು<br />
{{gap}}... .ಸಂಗಡಿಗನಾಗಿ ಬಂದ ಸಿದ್ಧಲಿಂಗ, ಪಟ್ಟಣದ ಹೊರ ವಲಯ ದಾಟಿದೊಡನೆ, "ಇನ್ನು ನಾನು ಮರಳತೀನಿ" ಎಂದ<br />
{{gap}}ವೀರಪ್ಪಾಜಿಯ ದ್ವನಿ-ಭಾವಗಳು ನಿವ್ರಿಕಾರವಾಗಿದ್ದುವು.<br />
{{gap}}"ಆಗಲಿ."<br />
{{gap}}"ನಮ್ಮ ಬಂಧುತ್ವ ಲಗೂನೆ ಮುಗೀತು."<br />
{{gap}}ವೀರಪ್ಪ ಮುಂದೆ ಮಾತಾಡಲಿಲ್ಲ ಸಿದ್ಧಲಿಂಗನೇ ಅಂದ:
{{gap}}"ಬೆಳಗ್ಗೆ ಮಲ್ಲಪ್ಪಗೌಡಗೆ ನೀ ಅಂದ ಮಾತನ್ನ ಈಗ ನಾ ಹೇಳತೀನಿ. ಶಿವನಿಚ್ಛೆ ಇದ್ದರೆ ಆಯುಸ್ಸು ಮುಗಿಯೋದಕ್ಕೆ ಮುಂಚೆ ಮತ್ತೆ ಕೂಡೇವು."
{{gap}}ವೀರಪ್ಪ ಮುಂದಕ್ಕೆ ಅಡಿ ಇರಿಸಿದ. ಒಮ್ಮೆಯೂ ತಿರುಗಿ ನೋಡಲಿಲ್ಲ. <br />
{{gap}}ಅವನು ಕಣ್ಮರೆಯಾಗುವವರೆಗೂ ಸಿದ್ದಲಿಂಗ ಅಲ್ಲೇ ನಿಂತ.<br />
{{center|೨೦}}
{{gap}}–"ಅಯ್ಯನವರೇ, ನಮ್ಮಲ್ಲಿ ಶಿವಪೂಜೆ ಮಾಡಿ ಹೋಗುತೀರಾ ?”<br />
{{gap}}–"ಅಯ್ಯನವರೆ, ದಾಸೋಹಕ್ಕೆ ನಮ್ಮಲ್ಲಿಗೆ ಬರುತೀರಾ ?"<br />
{{gap}}–"ರಾತ್ರೆ ದಾರಿ ನಡೀಬಾಡಿ, ಈ ಕಡೆ ಹುಲಿ ಚಿರತೆಗಳು ಬಾಳ, ಕಾಡಾನೆಗಳ ಆಲೀತಾ ಇರತದೆ."<noinclude></noinclude>
6fmsqf0pidt9l12c2perg3dvg4bql24
ಪುಟ:ಸ್ವಾಮಿ ಅಪರಂಪಾರ.pdf/೬೭
104
21217
321764
206380
2026-05-22T04:17:31Z
Shreelatha.Halemane
7642
/* Validated */
321764
proofread-page
text/x-wiki
<noinclude><pagequality level="4" user="Shreelatha.Halemane" />{{rh|center=ಸ್ವಾಮಿ ಅಪರಂಪಾರ|left=|right=೬೫}}</noinclude>{{gap}}ಸೊರಗಿದ ದೇಹದ ಯುವಕ ಜಂಗಮ ದಾರಿಯುದ್ದಕ್ಕೂ ಜನರ ಗಮನವನ್ನು ಸೆಳೆಯುತ್ತಿದ್ದೆ.
{{gap}}ಪ್ರಸಾದ–ಒಲ್ಲೆನೆಂಬ. ಶಿವರಾತ್ರೆಯ ಉಪವಾಸದ ಅನಂತರವೇ ಈತನ ಪಾರಣೆ.
{{gap}}ಮೈಸೂರು ಸೀಮೆಯಿಂದ ಧಾನ್ಯಗಳನ್ನು ತರಲೆಂದು ಹೋಗುತ್ತಿದ್ದ ಎತ್ತಿನ ಬಂಡಿ
{{gap}}ಯವನೊಬ್ಬ ಕರೆದ :
{{gap}}"ಅತ್ತಿ ಕುಂತ್ಕೊಳ್ಳಿ, ಅಯ್ಯನವರೆ."
{{gap}}ಇವನ ಉತ್ತರ:
{{gap}}"ಒಲ್ಲೆ. ಬೆಟ್ಟದಪುರಕ್ಕೆ ಹೋಗತಾ ಇದೇನೆ. ನಡೆದುಬಂದ ಭಕ್ತರನ್ನೇ ಮಲ್ಲಿಕಾರ್ಜುನ ಮೆಚ್ಚುವ."
{{gap}}ಸಿದ್ದೇಶ್ವರನ ಗದ್ದುಗೆಯ ಮಾರ್ಗವಾಗಿ ಕೊಡಗು ಸೀಮೆಯನ್ನು ಜಂಗಮ ದಾಟಿದ.
ಗದ್ದುಗೆ ಬೆಟ್ಟದ ಬಳಿ ಎಷ್ಟೊಂದು ಕಾಳಗಗಳಾಗಿದ್ದುವು! ಅವುಗಳಲ್ಲಿ ಎಷ್ಟೊಂದು ನಿರ್ಣಾಯಕವೆನಿಸಿದುವು! ಹಿಂದೂಗಳಾದ ಯದುವಂಶದ ರಾಜರೂ ಕೊಡಗಿನ ಮೇಲೆ
ಕತ್ತಿ ಹಿರಿದಿದ್ದರು. ಮಹಮ್ಮದೀಯರಾದ ಹೈದರಾಲಿ ಟೀಪೂಸುಲ್ತಾನರೂ ದಂಡೆತ್ತಿಬಂದಿದ್ದರು. ರಣಕ್ಷೇತ್ರಕ್ಕೆ ಮೂರನೆಯವರ ಪ್ರವೇಶವೂ ಆಗಿತ್ತು_ಪರಕೀಯರಾದ ಆಂಗ್ಲರ ಚಂಚೂ ಪ್ರವೇಶ. ನೀತಿನೇಮಗಳೊಂದೂ ಇಲ್ಲವಲ್ಲ ಈ ಭೂದಾಹಕ್ಕೆ?ರಾಜ್ಯತೃಷ್ಣೆಗೆ?
{{gap}}ದ್ವಾದಶಿಯ ಮುಚ್ಚಂಜೆ ಪೆರಿಯಾಪಟ್ಟಣ ಬಂತು. ನಂಜರಾಜಪಟ್ಟಣದ ಸ್ಥಾಪನೆಗೆ
ಕಾರಣನಾದ ನಂಜುಂಡರಸ ಆಳಿದ ರಾಜಧಾನಿ. ಅಲ್ಲಿಯೇ ಆತನ ಮಗ ವೀರರಾಜ,
ಪರಾಭವದ ಅವಮಾನವನ್ನು ಸಹಿಸಲೊಪ್ಪದೆ, ತನ್ನ ಕುಟುಂಬವನ್ನು ಸ್ವತಃ ಖಡ್ಗದಿಂದ ಸಂಹರಿಸಿ, ತಾನು ಚಿಕದೇವರಾಯನ ಸೈನ್ಯದೊಡನೆ ಹೋರಾಡುತ್ತ ಮಡಿದಿದ್ದ. ಅಭಿಮಾನಧನನೆನ್ನಿಸಿಕೊಂಡಾತ ಎಂಥ ಬಲಿದಾನಕ್ಕೂ ಹಿಂಜರಿಯುವುದಿಲ್ಲವಲ್ಲ?
{{gap}}ಜಂಗಮವೇಷ ಧರಿಸಿದ್ದ ವೀರಪ್ಪಾಜಿಯ ಮನಸ್ಸು ಯೋಚನೆಗಳ ಸುಳಿಯಲ್ಲಿ ಗಿರಗಿರ ತಿರುಗುತ್ತ ನಡೆಯಿತು. ಆಗಲೆ ಇರುಳಾಗಿತು. ಊರಿನ ಧರ್ಮಶಾಲೆ ಕಣ್ಣಿಗೆ ಬಿದ್ದಾಗ,
ಇಲ್ಲಿ ವಿರಮಿಸಿ ಮುಂಜಾವದಲ್ಲೆದ್ದು ಮುಂದುವರಿಯುವುದೊಳಿತು_ಎಂದುಕೊಂಡ,
{{gap}}ಧರ್ಮಶಾಲೆ, ದಾರಿಹೋಕರಾದ ಜಂಗಮರು_ಸನಾಸಿಗಳು_ಭಿಕ್ಷುಕರಿಂದಲೂ
ವಾಪಾರಿಗಳಿಂದಲೂ ತುಂಬಿತ್ತು, ಹೊರಗಿನ ಅರಳೀಕಟ್ಟೆಯ ಮೇಲೂ ಕೆಲವರಿದ್ದರು.
ಅಲ್ಲಿಯೇ ಒಂದು ಮೂಲೆಯಲ್ಲಿ ವೀರಪ್ಪಾಜಿ ತನ್ನ ಜೋಳಿಗೆಯನ್ನಿರಿಸಿದ. ದೂರದ
ಲ್ಲೊಂದು ಕಂದೀಲು 'ಬಾವಿ ಇಲ್ಲದೆ' ಎಂದು ತೋರಿಸುತ್ತಿತ್ತು. ವೀರಪಾಜಿ ಅಲ್ಲಿಗೆ ಸಾಗಿ,
ತನ್ನ ಸರದಿಗಾಗಿ ಕಾದು, ನೀರು ಮೊಗೆದು ಕೈ ಪಾದ ಮುಖಗಳನ್ನು ತೊಳೆದ. ಸ್ವಚ್ಛವಾದ ನೀರನ್ನು ನಾಲ್ಕಾರು ಗುಟುಕು ಕುಡಿದ.
{{gap}}ಅರಳೀಕಟ್ಟೆಗೆ ಹಿಂತಿರುಗಿದಾಗ ಅವನ ಜೋಳಿಗೆ ಅಸ್ತವ್ಯಸ್ತವಾಗಿತ್ತು, ಆದರೇನು?ಕಾವಿ ಅಂಚಡಿಗಳ ಹೊರತಾಗಿ ಮುಟ್ಟಿದವನು ಎತ್ತಿಕೊಳ್ಳುವಂಥದು ಅದರಲ್ಲೇನೂ
ಇರಲಿಲ್ಲವಲ್ಲ?
{{gap}}ತಿರುದುಂಬವನ ಗಂಟನ್ನೂ ಶೋಧಿಸಿದೆಯಾ ಶಿವನೆ!_ಎಂದು ವೀರಪಾಜಿ ಮನಸ್ಸಿನಲ್ಲೆ ಉದ್ಗರಿಸಿದ.
{{gap}}ಅಲ್ಲಿ ಕುಳಿತು ಶಿವಶಿವ ಎನ್ನುತ್ತಿದ್ದಂತೆ ಜೊಂಪು ಹತ್ತಿತು. ನನಗೆ ಶಿವರಾತ್ರಿಯ
{{Left|5}}<noinclude></noinclude>
qnczrjg69zx3koeucjfol68lw0dsh0b
ಪುಟ:ಸ್ವಾಮಿ ಅಪರಂಪಾರ.pdf/೬೮
104
21218
321765
206381
2026-05-22T04:22:42Z
Shreelatha.Halemane
7642
/* Validated */
321765
proofread-page
text/x-wiki
<noinclude><pagequality level="4" user="Shreelatha.Halemane" />{{rh|center= ಸ್ವಾಮಿ ಆಪರಂಪಾರ|left=೬೬ |right=}}</noinclude>
ಸಂಭ್ರಮ_ಎನ್ನುತ್ತ ತಂಗಾಳಿ ಬಲವಾಗಿ ಬೀಸತೊಡಗಿತು. ಜೋಗುಳದ ಆಲಾಪನೆ
ಯಾಯಿತು, ಅರಳೀ ಎಲೆಗಳ ಇಂಚರ. ತೋಳದಿಂಬಿನ ಮೇಲೆ ತಲೆ ಇರಿಸಿ ವೀರಪ್ಪಾಜಿ
ಪವಡಿಸಿದ. ಕ್ಷಣಾರ್ಧದಲ್ಲೆ ನಿದ್ದೆ ಅವನಿಗೆ ಆತುಕೊಂಡಿತು.
{{gap}}ನಿದ್ದೆಯಲ್ಲಿ ಅವನೊಂದು ಕನಸು ಕಂಡ. ಅಪ್ಪಂಗಳದ ಅರಮನೆ. ಜಂಗಮರದೊಂದು
ತಂಡವೇ ದಾಸೋಹಕ್ಕೆ ಬಂದಿದೆ. ತನ್ನ ತಂದೆ ಅಪ್ಪಾಜಿ ಅರಸು ಅವರೆಲ್ಲರ ಪಾದಪೂಜೆ
ಮಾಡುತ್ತಿದ್ದಾನೆ. ತಾಯಿ ಒಳಗೆ ದಾಸೋಹಕ್ಕೆ ಅಣಿ ಮಾಡುತ್ತಿದ್ದಾಳೆ. ಹುಡುಗನಾದ
ತಾನು, ಬಂದವರು ಎಷ್ಟೆಂದು ಎಣಿಸುತ್ತಿದ್ದಾನೆ. ಒಂದು, ಒಂದು_ಒಂದೇ...ಇಷ್ಟೊಂದು
ಜನ ಇದ್ದರಲ್ಲ, ಈಗ ಕಾಣಿಸುತ್ತಿರುವುದು ಒಬ್ಬರೇ; ಇದೇನು ಸೋಜಿಗ? 'ಅಮ್ಮಾ!'
ಎಂದು ವೀರಪ್ಪಾಜಿ ಕರೆಯುತ್ತಾನೆ, ತಾಯಿಯನ್ನು ಕೇಳಲೆಂದು. ಅಷ್ಟರಲ್ಲಿ ಗುಡುಗಿನಂಥ
ಗಂಟಲಲ್ಲಿ ಆ ಜಂಗಮನೆನ್ನುತ್ತಾನೆ: 'ಬಾ ! ಬಂದುಬಿಡು' ಅಮ್ಮ ಹೊರಕ್ಕೆ ಹಣಿಕಿ
ನೋಡಿ, ಚೀರುತ್ತ, ಮಗನನ್ನು ಬಿಗಿಯಾಗಿ ಹಿಡಿದುಕೊಳ್ಳುತ್ತಾಳೆ.
{{gap}}...ನಿದ್ರಾಭಂಗ. ಆದರೆ ಕಣ್ಣೆವೆಗಳು ತೆರೆದುಕೊಳ್ಳಲಿಲ್ಲ. ವೀರಪ್ಪಾಜಿ ಮಗ್ಗುಲು
ಹೊರಳಿ ಸರಾಗವಾಗಿ ಉಸಿರಾಡಿದ.
{{gap}}ನೆಲ ಮುಟ್ಟಿದೊಡನೆ ಹೇಗೆ ಗಾಢನಿದ್ದೆ ಆವರಿಸಿತ್ತೋ ಹಾಗೆಯೇ ಮುಂಜಾವದಲ್ಲಿ
ಥಟ್ಟನೆ ಎಚ್ಚರವೂ ವೀರಪ್ಪಾಜಿಗೆ ಆಯಿತು.
{{gap}}ಧರ್ಮಶಾಲೆಯೊಳಗಿದ್ದ ಬೇರೆ ಕೆಲವರೂ ಒಬ್ಬರನ್ನೊಬ್ಬರು ಕೂಗಿ ಎಬ್ಬಿಸುತ್ತಿದ್ದರು.
{{gap}}ವೀರಪ್ಪಾಜಿ ಜೋಳಿಗೆಯನ್ನೆತ್ತಿಕೊಂಡು ಪೆರಿಯಾಪಟ್ಟಣದ ಉತ್ತರಕ್ಕೆ ಅಭಿಮುಖವಾಗಿ ಬೆಟ್ಟದಪುರದ ಕಡೆಗೆ ನಡೆಯತೊಡಗಿದ.
{{gap}}ದಾರಿಯಲ್ಲಿ ಆತನಿಗೆ ರಾತ್ರೆ ತಾನು ಕಂಡಿದ್ದ ಕನಸಿನ ನೆನಪಾಯಿತು,
{{gap}}ವಿಚಿತ್ರ ಸ್ವಪ್ನ-ಎಂದುಕೊಂಡ. ಏನು ಇದರ ಅರ್ಥ ? ಎಂದೋ ಗತಿಸಿದ ತಾಯಿ
ತಂದೆ ಕಂಡುಬಂದರಲ್ಲ ? ಮಾತೆ, ಮಾಯೆ. ಜಂಗಮನ ಜತೆ ಹೋಗಬಾರದು-ಎಂದು
ತನ್ನನ್ನು ಆಕೆ ತಡೆಹಿಡಿಯಲೆತ್ನಿಸಿದ್ದಳು.
{{gap}}ಸಂಸಾರದ ಬಂಧನಗಳನ್ನು ಕಡಿದೊಗೆಯಲು ನಿರ್ಧರಿಸಿರುವ ತನ್ನ ಮನಸ್ಸಿನ ತಳಮಳವೇ ಕನಸಾಗಿ ಕಾಣಿಸಿರಬೇಕು_ಎಂದುಕೊಂಡ ವೀರಪ್ಪಾಜಿ.
{{gap}}ಇಕ್ಕೆಲಗಳಲ್ಲೂ ಅಡವಿ. ಅದನ್ನು ಸೀಳಿತ್ತು, ವೀರಪ್ಪಾಜಿ ನಡೆಯುತ್ತಲಿದ್ದ ಅಗಲ ಕಿರಿದಾದ ದಾರಿ, ಚೆಂಗಾಳ್ವರ, ಚೋಳರ, ಹೊಯ್ಸಳರ, ವಿಜಯನಗರದ ಸಮ್ರಾಟರ, ಮೈಸೂರರಸರ, ಕೊಡಗಿನ ರಾಜರ ದಂಡುಗಳೆಲ್ಲ ಆ ನೆಲವನ್ನು ತುಳಿದಿದ್ದುವು. ಕೆಲವು ಶತಮಾನಗಳಿಂದ ಲಕ್ಷಾಂತರ ಯಾತ್ರಿಕರು ಆ ಹಾದಿಯಾಗಿ ಸಾಗಿದ್ದರು. ಎತ್ತಿನ ಬಂಡಿಗಳು ಆಳದ ಸಮಾನಾಂತರ ರೇಖೆಗಳೆರಡನ್ನು ಉದ್ದಕ್ಕೂ ಊರಿಹೋಗಿದ್ದುವು.
{{gap}}ದೂರದಲ್ಲೆಲ್ಲಿಂದಲೋ ಹುಲಿಯ ಗರ್ಜನೆ ಕೇಳಿಸಿತು. ಒಂದು ಆನೆಯೂ ಫೀಳಿಟ್ಟಂತಾಯಿತು. ಊರಿಗೆ ಬೇಗನೆ ಹಗಲಾಗುತ್ತದಾದರೂ ಕಾಡಿನೊಳಗಿನ್ನೂ ಕತ್ತಲೆಯೇ ಎಂದು ಜಂಭದಿಂದ ಗೂಬೆಗಳೆರಡು ಒಂದರ ಬಳಿಕ ಇನ್ನೊಂದು ಗೂಗೂ ಎಂದು ದನಿ ಮಾರ್ದನಿಗೊಡುತ್ತಿದುವು.
{{gap}}ದೂರದಲ್ಲೊಂದು ಕೆನ್ನಾಯಿ ದಾರಿಗಡ್ಡ ನಿಂತಿತ್ತು, ಮನುಷ್ಯನನ್ನು ಸಾಯಿಸುವ ಸಾಮರ್ಥ್ಯ, ಉಳ್ಳದ್ದು.<noinclude></noinclude>
7qzu6if9ruz8fti8vw04zn8bbd2qef4
ಪುಟ:ಸ್ವಾಮಿ ಅಪರಂಪಾರ.pdf/೬೯
104
21219
321766
206382
2026-05-22T04:28:43Z
Pragathi. BH
7585
/* Validated */
321766
proofread-page
text/x-wiki
<noinclude><pagequality level="4" user="Pragathi. BH" /></noinclude> ಸಾಮಿ ಅಪರಂಪಾರ ೬೭
ಆದರೆ ಇದರ ಪರಿವೆ ವೀರಪ್ಪಾಜಿಗೆ ಇರಲಿಲ್ಲ.
ಆತ ಹತ್ತಿರ ಬರುತ್ತಲಿದ್ದಂತೆ ಕೆನ್ನಾಯಿ ಕಾಡು ಸೇರಿ ಮಾಯವಾಯಿತು.
ಸ್ವಲ್ಪ ದೂರದ ಬಳಿಕ ಆ ಕೆನ್ನಾಯಿ ಮತ್ತೊಮ್ಮೆ ಅಡ್ಡಗಟ್ಟಿ ನಿಂತಿತು.
ಅದರ ರೂಪದಲ್ಲಿ ಶಿವ ಕಾಣಿಸಿಕೊಂಡಿದ್ದಾನೆ–ಎಂಬ ಭ್ರಮೆ ವೀರಪ್ಪನಿಗೆ. ಆತ
ಕೂಗಿ ನುಡಿದ :
"ನಿಲ್ಲು ಶಿವ! ಬರಶೀನಿ!"
ಕೆನ್ನಾಯಿ ಸರಕ್ಕೆಂದು ಸರಿದುಹೋಯಿತು.
ಹೀಗೆ ನಾಲ್ಕಾರು ಸಾರೆ ಕಣ್ಣುಮುಚ್ಚಾಲೆಯಾಡಿತು ಆ ವನ್ಯಮೃಗ.
ಅಡವಿ ದಾಟಿದ ಬಳಿಕ ಬರಿಯ ಬೆಟ್ಟಗಳು ಕೆಲವು. ತುಸು ದೂರ ಒಂದು ಮಗ್ಗುಲಿಗೆ
ಬಯಲು. ಸೂರ್ಯ. ಪುನಃ ಕಾಡುಮರಗಳು : ನಂದಿ, ಮತ್ತಿ, ತೇಗು, ಹೊನ್ನೆ, ಹೆಬ್ಬಲಸು
...ಕೆల ಮರಗಳು ಒಂದಕ್ಕೊಂದು ಹೆಣೆದುಕೊಂಡು ಸಂಸಾರ ನಡೆಸಿದ್ದುವು. ಕೆಲ ಕೊಂಬೆ
ಗಳು ಪರಸ್ಪರ ತೀಡಿದಂತೆ ಅವಾಹತವಾಗಿ ಕಿಯೋ-ಮಿರೋ ಎಂದು ಸದಾಗುತ್ತಿತು.
ವೀರಪ್ಪಾಜಿ ಸುಮಾರು ಮೂರು ಹರಿದಾರಿ ದೂರ ಕ್ರಮಿಸಿರಬೇಕು. ಬೆಟ್ಟದ ಬುಡದಲ್ಲಿ
ಹಸುರು ಛಾವಣಿಯ ಕೆಳಗೆ ಹರಡಿದ್ದ ಊರು ಕಾಣಿಸಿತು. ಬೆಟ್ಟದಪುರ. ನಡೆದ ಪಾದಗಳು
ಸೋತಿರಲಿಲ್ಲ. ಯಾವ ಶ್ರಮವೂ ಆಗಿರಲಿಲ್ಲ ವೀರಪ್ಪಾಜಿಗೆ. ಶಿವರಾತ್ರಿಯ ತಂಗಾಳಿಯ
ರೆಕ್ಕೆಗೆ ಜೋತಾಡಿ ತಾನು ತೇಲಿಬಂದಂತೆ ಅವನಿಗೆ ಅನಿಸಿತು.
ಊರಿಗೆ ಬೆನ್ನೆಲುಬಾಗಿ ನಿಂತಿದ್ದ ಕೋನಾಕೃತಿಯ ಬೆಟ್ಟ. ಅದರ ಸುತ್ತಲೂ ಅರಣ್ಯ.
ಬೆಟ್ಟದ ತುದಿಯ ಮೇಲೆ ಗುಡಿ. ಅಲ್ಲಿ ಮಲ್ಲಿರ್ಕಾಜುನನನ್ನು ವೀರಪ್ಪ ಕಾಣಬೇಕು.
"ಹರಹರ ಮಹಾದೇವ!" "ಹರಹರ ಮಹಾದೇವ!"
ನೂರಾರು ಕಂಠಗಳಿಂದ ಬರುತ್ತಿರುವ ಈ ಘೋಷ? ಸಂತೆಮಾಳದಂತಿದೆಯಲ್ಲ
ಊರು?
"ಹರಹರ ಮಹಾದೇವ!" "ಹರಹರ ಮಹಾದೇವ!"
ಬೆಟ್ಟವನ್ನು ಸುತ್ತಿರುವ ಅಡವಿಯೊಳಗಿಂದ ಅಲೆಅಲೆಯಾಗಿ ಆಕಾಶಕ್ಕೇರುತ್ತಿರುವ ಈ
ಕೂಗು ? ಅಲ್ಲೇನು ಮಾಡುತ್ತಿದೆ ಜನಸಂದಣಿ ?
ವೀರಪ್ಪನ ಹೃದಯ ನಕ್ಕಿತು :
'ಇಂದು ಶಿವರಾತ್ರೆ ! ಹತ್ತೂರುಗಳಿಂದ ಬಂದಿರುವ ಭಕ್ತಾದಿಗಳು ಮಲ್ಲಿಕಾರ್ಜುನನ
ದರ್ಶನಕ್ಕೆ ಹೋಗತಾ ಇದಾರೆ. ಇವತು ಜಾತ್ರೆ!'
೨೧
ಜಾತ್ರೆಗೆ ಬಂದವರು ಹತ್ತು ಸಹಸ್ರಕ್ಕೂ ಹೆಚ್ಚು ಜನ. ಬೆಟ್ಟದ ಬೋಳು ಶಿಖರದ
ಸುತ್ತಲೂ ಅವರ ಬೀಡು. ಹರಕೆ ಕಾಣಿಕೆಗಳನ್ನು ತಲೆಯ ಮೇಲೆ ಅವರು ಹೊತು
ತಂದಿದ್ದರು. ಪಾರಣೆಯ ಊಟಕ್ಕೋಸ್ಕರ ಮಠಕ್ಕೆ ಒಪ್ಪಿಸಲೆಂದು ಅಕ್ಕಿಬೇಳೆಗಳನ್ನು
ಎತ್ತುಗಳ ಮೇಲೆ ಹೇರಿದ್ದರು.
ಮಠ, ಗುಡಿಯ ಸನಿಹದಲ್ಲಿತು, ಅಲ್ಲಿನ ಸ್ವಾಮಿಗಳೇ ಮಲ್ಲಿಕಾರ್ಜುನನ ಅರ್ಚಕರು.
ಕಾವಿ ಲಂಗೋಟಿ, ಕೊರಳಲ್ಲಿ ಲಿಂಗ, ಭುಜದ ಮೇಲೆ ಕಂಬಳಿ, ಹೃಷ್ಟಪುಷ್ಟ ಶರೀರ.<noinclude></noinclude>
o49m5w6tvhsd34tn7rl8oklzgk8do6u
321769
321766
2026-05-22T04:33:45Z
Shreelatha.Halemane
7642
/* Validated */
321769
proofread-page
text/x-wiki
<noinclude><pagequality level="4" user="Pragathi. BH" />{{rh|center= ಸ್ವಾಮಿ ಅಪರಂಪಾರ|left=|right=೬೭}}</noinclude>
{{gap}}ಆದರೆ ಇದರ ಪರಿವೆ ವೀರಪ್ಪಾಜಿಗೆ ಇರಲಿಲ್ಲ.
{{gap}}ಆತ ಹತ್ತಿರ ಬರುತ್ತಲಿದ್ದಂತೆ ಕೆನ್ನಾಯಿ ಕಾಡು ಸೇರಿ ಮಾಯವಾಯಿತು.
{{gap}}ಸ್ವಲ್ಪ ದೂರದ ಬಳಿಕ ಆ ಕೆನ್ನಾಯಿ ಮತ್ತೊಮ್ಮೆ ಅಡ್ಡಗಟ್ಟಿ ನಿಂತಿತು.
{{gap}}ಅದರ ರೂಪದಲ್ಲಿ ಶಿವ ಕಾಣಿಸಿಕೊಂಡಿದ್ದಾನೆ–ಎಂಬ ಭ್ರಮೆ ವೀರಪ್ಪನಿಗೆ. ಆತ
ಕೂಗಿ ನುಡಿದ :
{{gap}}"ನಿಲ್ಲು ಶಿವ! ಬರತೀನಿ!"
{{gap}}ಕೆನ್ನಾಯಿ ಸರಕ್ಕೆಂದು ಸರಿದುಹೋಯಿತು.
{{gap}}ಹೀಗೆ ನಾಲ್ಕಾರು ಸಾರೆ ಕಣ್ಣುಮುಚ್ಚಾಲೆಯಾಡಿತು ಆ ವನ್ಯಮೃಗ.
{{gap}}ಅಡವಿ ದಾಟಿದ ಬಳಿಕ ಬರಿಯ ಬೆಟ್ಟಗಳು ಕೆಲವು. ತುಸು ದೂರ ಒಂದು ಮಗ್ಗುಲಿಗೆ ಬಯಲು. ಸೂರ್ಯ. ಪುನಃ ಕಾಡುಮರಗಳು : ನಂದಿ, ಮತ್ತಿ, ತೇಗು, ಹೊನ್ನೆ, ಹೆಬ್ಬಲಸು.
{{gap}}...ಕೆల ಮರಗಳು ಒಂದಕ್ಕೊಂದು ಹೆಣೆದುಕೊಂಡು ಸಂಸಾರ ನಡೆಸಿದ್ದುವು. ಕೆಲ ಕೊಂಬೆಗಳು ಪರಸ್ಪರ ತೀಡಿದಂತೆ ಅವಾಹತವಾಗಿ ಕಿಯೋ-ಮಿರೋ ಎಂದು ಸದ್ದಾಗುತ್ತಿತು.
{{gap}}ವೀರಪ್ಪಾಜಿ ಸುಮಾರು ಮೂರು ಹರಿದಾರಿ ದೂರ ಕ್ರಮಿಸಿರಬೇಕು. ಬೆಟ್ಟದ ಬುಡದಲ್ಲಿ ಹಸುರು ಛಾವಣಿಯ ಕೆಳಗೆ ಹರಡಿದ್ದ ಊರು ಕಾಣಿಸಿತು. ಬೆಟ್ಟದಪುರ. ನಡೆದ ಪಾದಗಳು ಸೋತಿರಲಿಲ್ಲ. ಯಾವ ಶ್ರಮವೂ ಆಗಿರಲಿಲ್ಲ ವೀರಪ್ಪಾಜಿಗೆ. ಶಿವರಾತ್ರಿಯ ತಂಗಾಳಿಯ ರೆಕ್ಕೆಗೆ ಜೋತಾಡಿ ತಾನು ತೇಲಿಬಂದಂತೆ ಅವನಿಗೆ ಅನಿಸಿತು.
{{gap}}ಊರಿಗೆ ಬೆನ್ನೆಲುಬಾಗಿ ನಿಂತಿದ್ದ ಕೋನಾಕೃತಿಯ ಬೆಟ್ಟ. ಅದರ ಸುತ್ತಲೂ ಅರಣ್ಯ. ಬೆಟ್ಟದ ತುದಿಯ ಮೇಲೆ ಗುಡಿ. ಅಲ್ಲಿ ಮಲ್ಲಿರ್ಕಾಜುನನನ್ನು ವೀರಪ್ಪ ಕಾಣಬೇಕು.
{{gap}}"ಹರಹರ ಮಹಾದೇವ!" "ಹರಹರ ಮಹಾದೇವ!"
{{gap}}ನೂರಾರು ಕಂಠಗಳಿಂದ ಬರುತ್ತಿರುವ ಈ ಘೋಷ? ಸಂತೆಮಾಳದಂತಿದೆಯಲ್ಲ
ಊರು?
{{gap}}"ಹರಹರ ಮಹಾದೇವ!" "ಹರಹರ ಮಹಾದೇವ!"
{{gap}}ಬೆಟ್ಟವನ್ನು ಸುತ್ತಿರುವ ಅಡವಿಯೊಳಗಿಂದ ಅಲೆಅಲೆಯಾಗಿ ಆಕಾಶಕ್ಕೇರುತ್ತಿರುವ ಈ ಕೂಗು ? ಅಲ್ಲೇನು ಮಾಡುತ್ತಿದೆ ಜನಸಂದಣಿ ?
{{gap}}ವೀರಪ್ಪನ ಹೃದಯ ನಕ್ಕಿತು :
{{gap}}'ಇಂದು ಶಿವರಾತ್ರೆ ! ಹತ್ತೂರುಗಳಿಂದ ಬಂದಿರುವ ಭಕ್ತಾದಿಗಳು ಮಲ್ಲಿಕಾರ್ಜುನನ ದರ್ಶನಕ್ಕೆ ಹೋಗತಾ ಇದಾರೆ. ಇವತ್ತು ಜಾತ್ರೆ!'
{{center|೨೧}}
{{gap}}ಜಾತ್ರೆಗೆ ಬಂದವರು ಹತ್ತು ಸಹಸ್ರಕ್ಕೂ ಹೆಚ್ಚು ಜನ. ಬೆಟ್ಟದ ಬೋಳು ಶಿಖರದ
ಸುತ್ತಲೂ ಅವರ ಬೀಡು. ಹರಕೆ ಕಾಣಿಕೆಗಳನ್ನು ತಲೆಯ ಮೇಲೆ ಅವರು ಹೊತ್ತು
ತಂದಿದ್ದರು. ಪಾರಣೆಯ ಊಟಕ್ಕೋಸ್ಕರ ಮಠಕ್ಕೆ ಒಪ್ಪಿಸಲೆಂದು ಅಕ್ಕಿಬೇಳೆಗಳನ್ನು
ಎತ್ತುಗಳ ಮೇಲೆ ಹೇರಿದ್ದರು.
{{gap}}ಮಠ, ಗುಡಿಯ ಸನಿಹದಲ್ಲಿತು, ಅಲ್ಲಿನ ಸ್ವಾಮಿಗಳೇ ಮಲ್ಲಿಕಾರ್ಜುನನ ಅರ್ಚಕರು.ಕಾವಿ ಲಂಗೋಟಿ, ಕೊರಳಲ್ಲಿ ಲಿಂಗ, ಭುಜದ ಮೇಲೆ ಕಂಬಳಿ, ಹೃಷ್ಟಪುಷ್ಟ ಶರೀರ.<noinclude></noinclude>
et57ufe2ugiuu0jfp1k4a056slakojr
ಪುಟ:ಸ್ವಾಮಿ ಅಪರಂಪಾರ.pdf/೭೦
104
21220
321767
206383
2026-05-22T04:28:54Z
Pragathi. BH
7585
/* Validated */
321767
proofread-page
text/x-wiki
<noinclude><pagequality level="4" user="Pragathi. BH" /></noinclude>೬೮ ಸ್ವಾಮಿ ಆಪರ೦ಪಾರ
ಜನಸಾಮಾನ್ಯರ ನಡುವೆ ಕಂಬಳಿಸ್ವಾಮಿ ಎಂದು ಅವರು ಪ್ರಖ್ಯಾತರಾಗಿದ್ದರು. ಜಾತ್ರೆಗೆ
ಬಂದವರೆಲ್ಲರಿಗೂ ದೇವಾಲಯದಿಂದಲೇ ದಾಸೋಹವಾಗುತ್ತಿತು. ಈ ಕಾರಣದಿಂದಲೇ.
ಬೆಟ್ಟದ ಮೇಲಿನ ದೇವರು 'ಅನ್ನದಾನಿ ಮಲ್ಲಿಕಾರ್ಜುನ' ಎನಿಸಿಕೊಂಡಿದ್ದ.
ಆ ಬೆಟ್ಟದ ಮೇಲೆ ಒಂದು ಕೊಳವಿತ್ತು, ಶಿವರಾತ್ರಿಯ ತನಕ ಅದರಲ್ಲಿ ನೀರಿದ್ದು, ಆ
ಬಳಿಕ ಬತ್ತುತ್ತಿತ್ತು.
ಬೆಟ್ಟದ ಸುತ್ತಲೂ ಅಸಂಖ್ಯ ಬಿಲ್ವವೃಕ್ಷಗಳಿದ್ದುವು.
ಉಪವಾಸ ಶಿವಪೂಜೆ ಜಾಗರಣೆಗಳ ಹಬ್ಬ, ಶಿವರಾತ್ರಿ.
ಆ ಜನಸಾಗರದಲ್ಲೊಂದು ಹನಿಯಾಗಿ ವೀರಪ್ಪಾಜಿ ಮೈಮರೆತ. ಮಿಂದು ಮಡಿ
ಯುಟ್ಟು ಮೌನದಿಂದ ಜಪಧ್ಯನಮಾಡಿದವರು ಕೆಲಾವರು. ಬೆಟ್ದದಪುರದಲ್ಲೇ ಶುಚಿರ್ಭೂತ
ರಾಗಿ ಬಂದಿದ್ದ ಇತರ ಅಸಂಖ್ಯ ಯಾತ್ರಿಕರು. ಶಿವಮಹಿಮೆಯನ್ನು ಹೊಗಳಿ ಹಾಡುತ್ತ
ಹೊತುಗಳೆದರು. ಬಿಲ್ವಪತ್ರೆ ಪುಷ್ಪಗಳಿಂದ ಹಲವರು ಹರನರ್ಚನೆಯನ್ನು ಮಾಡಿದರು.
ಹಗಲು, ಇರುಳಿನ ನಿರೀಕ್ಷೆಯಲ್ಲಿ ಕಳೆಯಿತು. ಇರುಳು, ಬೆಳಗಿನ ನಿರೀಕ್ಷೆಯನ್ನು ಮಾಡಿತು. ಅಷ್ಟವಿಧಾರ್ಚನೆ, ಷೋಡಶ ಉಪಚಾರ, ಇಷ್ಟಲಿಂಗಾರ್ಚನೆಗಳಾದುವು. ನೂರಾರು ರೈತರು ವಾಸಕಂಸಾಳೆಗಳನ್ನು ನುಡಿಸುತ್ತ ಮಲ್ಲಿಕಾರ್ಜುನನ ಪಾದಗಳಿಗೆ ನಮೋ ಎಂದರು.
"ಪಲ್ಲಕ್ಕಿ ಕೊಟ್ಟsರ ಮಲ್ಲಯ್ಯ ಒಲ್ಲೆಂಬ
ಮಲ್ಲೆನೆಂಬೂವ ಮರಿಗುದರಿ
ಮಲ್ಲೆನೆಂಬೂವ ಮರಿಗುದರಿ ಕೊಟಾರ
ಮೆಲ್ಲನೆ ಮಡವನಿಳಿದಾನ"
–ಎಂದು ಹೆ೦ಗಸರು ಹಾಡಿದರು.
ಕಂಬಳಿಸ್ವಾಮಿಗಳಿಂದ ಮಹಾಪೂಜೆಯಾದ ಬಳಿಕ ಪಾರಣೆ ನಡೆಯಿತು. ಜಂಗಮರಿಗೆ
ಹಾಲು ಸಕ್ಕರೆ ಜೇನು ಪಾನಕ ಎಳನೀರು ಬಾಳೆಯಹಣ್ಣು, ಸಂಸಾರಿಗಳು ಭಕ್ಷ್ಯ ಭೋಜ್ಯ
ಗಳುಳ್ಳ ಪ್ರಸಾದವನ್ನುಂಡರು...
ಮಾರನೆಯ ಬೆಳಗ್ಗೆ ಜಾತ್ರೆಯ ಪರಿಷೆ ಕರಗಿತು. ಜನರ ಕಲರವದಿಂದ ತುಂಬಿದ್ದ ಬೆಟ್ಟ
ಈಗ ನೀರವವಾಯಿತು.
ದೇವಾಲಯದ ಹೊರಗೆ ನಂದಿಯ ಶಿಲಾಮೂರ್ತಿಗೊರಗಿ ಕುಳಿತಿದ್ದ ವೀರಪ್ಪಾಜಿ
ಯನ್ನು ಮಂಪರು ಕವಿಯಿತು. ಸೂರ್ಯನ ಹೂಕಿರಣಗಳ ಸ್ಪರ್ಶದಿಂದ ಅವನಿಗೆಚ್ಚರ
ವಾಯಿತು.
ಶಿವರಾತ್ರೆಗೆಂದು ಬಂದಿದ್ದ ಜಂಗಮರಲ್ಲಿ ಕೆಲವರಿನ್ನೂ ಅಲ್ಲಲ್ಲಿ ಸುಳಿದಾಡುತ್ತಿದ್ದರು.
ಮಾಘಮಾಸದ ಗಾಳಿ ಶಿವನುತ್ಸವ ಮುಗಿಯಿತೆಂದು, ಶಿವಶಿವಶಿವ, ಎನ್ನುತ್ತ ಮಾಯ
ವಾಗತೊಡಗಿತು.
ವೀರಪ್ಪಾಜಿ ದೇವಾಲಯವನ್ನು ಹೊಕ್ಕು ಲಿಂಗಕ್ಕೆ ಸಾಷ್ಟಾಂಗವೆರಗಿದ. ಎದ್ದು ಅದರ
ಎದುರು ಕುಳಿತು ಆ೦ತರ್ಮುಖಿಯಾದ.
ಅವನ ಹೃದಯ ಗೋಗರೆಯಿತು:
ಎನ್ನ ಕಾಯವ ದಂಡಿಗೆಯ ಮಾಡಯ್ಯ, ಎನ್ನ ಶಿರವ ಸೋರೆಯ ಮಾಡಯ್ಯ, ಎನ್ನ<noinclude></noinclude>
44xrtnaxtc2rbu6pqzqnjpyndnopdd1
321773
321767
2026-05-22T04:39:56Z
Shreelatha.Halemane
7642
321773
proofread-page
text/x-wiki
<noinclude><pagequality level="4" user="Pragathi. BH" />{{rh|center=ಸ್ವಾಮಿ ಅಪರ೦ಪಾರ|left=೬೮|right=}}</noinclude>ಜನಸಾಮಾನ್ಯರ ನಡುವೆ ಕಂಬಳಿಸ್ವಾಮಿ ಎಂದು ಅವರು ಪ್ರಖ್ಯಾತರಾಗಿದ್ದರು. ಜಾತ್ರೆಗೆ
ಬಂದವರೆಲ್ಲರಿಗೂ ದೇವಾಲಯದಿಂದಲೇ ದಾಸೋಹವಾಗುತ್ತಿತು. ಈ ಕಾರಣದಿಂದಲೇ. ಬೆಟ್ಟದ ಮೇಲಿನ ದೇವರು 'ಅನ್ನದಾನಿ ಮಲ್ಲಿಕಾರ್ಜುನ' ಎನಿಸಿಕೊಂಡಿದ್ದ.
{{gap}}ಆ ಬೆಟ್ಟದ ಮೇಲೆ ಒಂದು ಕೊಳವಿತ್ತು, ಶಿವರಾತ್ರಿಯ ತನಕ ಅದರಲ್ಲಿ ನೀರಿದ್ದು, ಆ
ಬಳಿಕ ಬತ್ತುತ್ತಿತ್ತು.
{{gap}}ಬೆಟ್ಟದ ಸುತ್ತಲೂ ಅಸಂಖ್ಯ ಬಿಲ್ವವೃಕ್ಷಗಳಿದ್ದುವು.
{{gap}}ಉಪವಾಸ ಶಿವಪೂಜೆ ಜಾಗರಣೆಗಳ ಹಬ್ಬ, ಶಿವರಾತ್ರಿ.
{{gap}}ಆ ಜನಸಾಗರದಲ್ಲೊಂದು ಹನಿಯಾಗಿ ವೀರಪ್ಪಾಜಿ ಮೈಮರೆತ. ಮಿಂದು ಮಡಿ
ಯುಟ್ಟು ಮೌನದಿಂದ ಜಪಧ್ಯನಮಾಡಿದವರು ಕೆಲಾವರು. ಬೆಟ್ದದಪುರದಲ್ಲೇ ಶುಚಿರ್ಭೂತ
ರಾಗಿ ಬಂದಿದ್ದ ಇತರ ಅಸಂಖ್ಯ ಯಾತ್ರಿಕರು. ಶಿವಮಹಿಮೆಯನ್ನು ಹೊಗಳಿ ಹಾಡುತ್ತ
ಹೊತುಗಳೆದರು. ಬಿಲ್ವಪತ್ರೆ ಪುಷ್ಪಗಳಿಂದ ಹಲವರು ಹರನರ್ಚನೆಯನ್ನು ಮಾಡಿದರು.
ಹಗಲು, ಇರುಳಿನ ನಿರೀಕ್ಷೆಯಲ್ಲಿ ಕಳೆಯಿತು. ಇರುಳು, ಬೆಳಗಿನ ನಿರೀಕ್ಷೆಯನ್ನು ಮಾಡಿತು. ಅಷ್ಟವಿಧಾರ್ಚನೆ, ಷೋಡಶ ಉಪಚಾರ, ಇಷ್ಟಲಿಂಗಾರ್ಚನೆಗಳಾದುವು. ನೂರಾರು ರೈತರು ವಾಸಕಂಸಾಳೆಗಳನ್ನು ನುಡಿಸುತ್ತ ಮಲ್ಲಿಕಾರ್ಜುನನ ಪಾದಗಳಿಗೆ ನಮೋ ಎಂದರು.
{{center|"ಪಲ್ಲಕ್ಕಿ ಕೊಟ್ಟsರ ಮಲ್ಲಯ್ಯ ಒಲ್ಲೆಂಬ }}"
{{center|ಮಲ್ಲೆನೆಂಬೂವ ಮರಿಗುದರಿ}}
{{center|ಮಲ್ಲೆನೆಂಬೂವ ಮರಿಗುದರಿ ಕೊಟಾರ}}
{{center|ಮೆಲ್ಲನೆ ಮಡವನಿಳಿದಾನ"}}
{{gap}}–ಎಂದು ಹೆ೦ಗಸರು ಹಾಡಿದರು.
{{gap}}ಕಂಬಳಿಸ್ವಾಮಿಗಳಿಂದ ಮಹಾಪೂಜೆಯಾದ ಬಳಿಕ ಪಾರಣೆ ನಡೆಯಿತು. ಜಂಗಮರಿಗೆ ಹಾಲು ಸಕ್ಕರೆ ಜೇನು ಪಾನಕ ಎಳನೀರು ಬಾಳೆಯಹಣ್ಣು, ಸಂಸಾರಿಗಳು ಭಕ್ಷ್ಯ ಭೋಜ್ಯಗಳುಳ್ಳ ಪ್ರಸಾದವನ್ನುಂಡರು...
{{gap}}ಮಾರನೆಯ ಬೆಳಗ್ಗೆ ಜಾತ್ರೆಯ ಪರಿಷೆ ಕರಗಿತು. ಜನರ ಕಲರವದಿಂದ ತುಂಬಿದ್ದ ಬೆಟ್ಟಈಗ ನೀರವವಾಯಿತು.
{{gap}}ದೇವಾಲಯದ ಹೊರಗೆ ನಂದಿಯ ಶಿಲಾಮೂರ್ತಿಗೊರಗಿ ಕುಳಿತಿದ್ದ ವೀರಪ್ಪಾಜಿಯನ್ನು ಮಂಪರು ಕವಿಯಿತು. ಸೂರ್ಯನ ಹೂಕಿರಣಗಳ ಸ್ಪರ್ಶದಿಂದ ಅವನಿಗೆಚ್ಚರವಾಯಿತು.
{{gap}}ಶಿವರಾತ್ರೆಗೆಂದು ಬಂದಿದ್ದ ಜಂಗಮರಲ್ಲಿ ಕೆಲವರಿನ್ನೂ ಅಲ್ಲಲ್ಲಿ ಸುಳಿದಾಡುತ್ತಿದ್ದರು.
{{gap}}ಮಾಘಮಾಸದ ಗಾಳಿ ಶಿವನುತ್ಸವ ಮುಗಿಯಿತೆಂದು, ಶಿವಶಿವಶಿವ, ಎನ್ನುತ್ತ ಮಾಯವಾಗತೊಡಗಿತು.
{{gap}}ವೀರಪ್ಪಾಜಿ ದೇವಾಲಯವನ್ನು ಹೊಕ್ಕು ಲಿಂಗಕ್ಕೆ ಸಾಷ್ಟಾಂಗವೆರಗಿದ. ಎದ್ದು ಅದರ ಎದುರು ಕುಳಿತು ಆ೦ತರ್ಮುಖಿಯಾದ.
{{gap}}ಅವನ ಹೃದಯ ಗೋಗರೆಯಿತು:
{{gap}}ಎನ್ನ ಕಾಯವ ದಂಡಿಗೆಯ ಮಾಡಯ್ಯ, ಎನ್ನ ಶಿರವ ಸೋರೆಯ ಮಾಡಯ್ಯ, ಎನ್ನ<noinclude></noinclude>
9abgfbj3vzjrin2ch540x3a1gqsdejf
ಪುಟ:ಸ್ವಾಮಿ ಅಪರಂಪಾರ.pdf/೭೧
104
21221
321768
206384
2026-05-22T04:29:04Z
Pragathi. BH
7585
/* Validated */
321768
proofread-page
text/x-wiki
<noinclude><pagequality level="4" user="Pragathi. BH" /></noinclude> ಸ್ವಾಮಿ ಅಪರಂಪಾರ ೬೯
ನರವ ತಂತಿಯ ಮಾಡಯ್ಯ, ಎನ್ನ ಬೆರಳ ಕಡ್ಡಿಯ ಮಾಡಯ್ಯ, ಬತ್ತೀಸ ರಾಗವ
ಹಾಡಯ್ಯ, ಎನ್ನ ಉರದಲೊತ್ತಿ ನಿನ್ನ ಜಯಗಾನವಂ ಬಾರಿಸು, ತಂದೇ..."
ಆತ ಬೇಡಿಕೊಂಡ:
"ಕಾಯ ಸಮಾಧಿಯನೊಲ್ಲೆ, ನೆನಹು ಸಮಾಧಿಗೆ ನಿಲ್ಲೆ
ಕೈಲಾಸವೆಂಬ ಭವಸಾಗರವನೋಲ್ಲೆ–ಎನ್ನ ಅಲ್ಲಿಗೆ ಇಲ್ಲಿಗೆ
ಎಂದೆಳೆಯದೆ ನಿನ್ನಲ್ಲಿ ಕೂಟಸ್ಥಮಾಡು ನಿಃಕಳಂಕ ಮಲ್ಲಿಕಾರ್ಜುನಾ"
ಬದುಕಿನ ದೂರಪಯಣದಲ್ಲಿ ಒಂದು ಹಂತವನ್ನಷ್ಟೆ ತಲಪಿದ್ದೆ ತಾನು. ಉಳಿದ
ಮಾರ್ಗವನ್ನು ಇನ್ನು ಕ್ರಮಿಸಬೇಕು. ಅದಿರುವ ದಿಕು ಯಾವುದು?
ದೇವರೊಡನೆ ಆತ ದೂರು ನುಡಿದ :
"ಕಳವಳದ ಮನವು ತಲೆಕೆಳಗಾಗಿಪ್ಪದು. ಸುಳಿದು ಬೀಸುವ ಗಾಳಿ ಉರಿಯಾಗಿರ್ಪುದು.
ಬೆಳದಿಂಗಳು ಬಿಸಿಲಾಗಿರ್ಪುದು..."
ತನಗೆ ದಾರಿ ತೋರುವುದೇನು ಕಷ್ಟವೆ ದೇವರಿಗೆ?
"ತನುವ ಬೇಡಿದಡೀವೆ, ಮನವ ಬೇಡಿದಡೀವೆ, ಧನವ ಬೇಡಿದಡೀವೆ, ಬೇಡುಬೇಡೆಲೆ
ಹಂದೇ. ಕಣ್ಣು ಬೇಡಿದಡೀವೆ. ತಲೆಯ ಬೇಡಿದಡೀವೆ...”
ದೇವರ ಸಾಮರ್ಥ್ಯಕ್ಕೆ ಮಿಾರಿದುದು ಯಾವುದು?
"ಕಾಳಿದಾಸಂಗೆ ಕಣ್ಣನಿತ್ತೆ ; ಓಹಿಲಯ್ಯನ ನಿಜಪುರಕೊಯ್ದೆ. ನಂಬಿ ಕರೆದಡೆ ಓ ಎಂದೆ;
ತೆಲುಗು ಜೊಮ್ಮಯ್ಯಂಗೆ ಒಲಿದೆ ದೇವಾ..."
ವೀರಪ್ಪಾಜಿಯ ಕಣ್ಣುಗಳಿಂದ ಕಂಬನಿ ಕೋಡಿಗಟ್ಟಿ ಹರಿಯಿತು. ಮೈ ಥರಥರನೆ
ಕcಪಿಸಿತು. ಬವಳಿ ಬರುವಂತಾಯಿತು ಅವನಿಗೆ...
ಯಾರೋ ಹೊರಗಿನಿಂದ ಕರೆದರು :
"ಅಪಾ. ಈ ಕಡೆ ಬನ್ನಿ. ಸ್ವಾಮಿಗಳು ಬರತಾರೆ."
ಉತ್ತರ ಇಲ್ಲದುದನ್ನು ಕಂಡು ಆ ವ್ಯಕ್ತಿ ಧ್ವನಿ ಏರಿಸಿ ನುಡಿಯಿತು :
“ಕೇಳಿಸ್ತೇನ್ರಪಾ? ಬರ್ರೀ ಅಂದೆ."
"ಆತ, ಮಠದ ಪರಿವಾರದಲ್ಲೊಬ್ಬ–ಜಂಗಮ. ಒಳ ಬಂದು ವೀರಪ್ಪಾಜಿಯ ಮೈ
ಮುಟ್ಟಿ ಅವನೆಂದ:
"ಏಳ್ರೀ..."
ಗಾಬರಿಗೊಂಡು ಆತ ಕೂಗಿ ಕರೆದ :
"ಗಡಾನೆ ಬರ್ರೀ. ಇಲ್ಲೊಬ್ಬ ಅಯ್ಯ, ಮೂರ್ಛೆ ಹೋಗಿದ್ದಾರೇ."
ಇಬ್ಬರು ಮೂವರು ಜಂಗಮರು ಓಡಿಬಂದರು. ವೀರಪ್ಪಾಜಿಯನ್ನೆತ್ತಿ ಹೊರತಂದು
ಜಗಲಿಯ ಮೇಲೆ ನೆರಳಲ್ಲಿ ಮಲಗಿಸಿದರು, ತಣ್ಣೀರು ತರಿಸಿ ಶೈತ್ಯೋಪಚಾರ ಮಾಡಿದರು...
...ಮೂರ್ಛೆ ಹೋಗಿದ್ದ ಆ ಕೆಲ ನಿಮಿಷಗಳಲ್ಲಿ ಮಲ್ಲಿಕಾರ್ಜುನ ತನ್ನೊಡನೆ ಮಾತನಾಡಿ
ದಂತೆ ವೀರಪ್ಪಾಜಿಗೆ ಭಾಸವಾಗಿತು. ಪದಗಳು ಅಲೆಯಲೆಯಾಗಿ ಬಂದು ಪ್ರಜ್ಞೆಯ ಭೇರಿ
ಯನ್ನು ಬಡೆದಿದ್ದುವು :
"ಗುರು, ಲಿಂಗ, ಜಂಗಮ, ಪಾದೋದಕ, ಪ್ರಸಾದ, ಭಸ್ಮ, ರುದ್ರಾಕ್ಷ, ಮಂತ್ರ ಎಂಬೀ<noinclude></noinclude>
52fkbfqyo2e233w72fimh32in26pi2k
321779
321768
2026-05-22T04:55:52Z
Pragathi. BH
7585
321779
proofread-page
text/x-wiki
<noinclude><pagequality level="4" user="Pragathi. BH" />{{rh|center=ಸ್ವಾಮಿ ಅಪರಂಪಾರ|left=|right=೬೯}}</noinclude>
ನರವ ತಂತಿಯ ಮಾಡಯ್ಯ, ಎನ್ನ ಬೆರಳ ಕಡ್ಡಿಯ ಮಾಡಯ್ಯ, ಬತ್ತೀಸ ರಾಗವ
ಹಾಡಯ್ಯ, ಎನ್ನ ಉರದಲೊತ್ತಿ ನಿನ್ನ ಜಯಗಾನವಂ ಬಾರಿಸು, ತಂದೇ..."<br />
{{gap}}ಆತ ಬೇಡಿಕೊಂಡ: <br />
{{gap}}"ಕಾಯ ಸಮಾಧಿಯನೊಲ್ಲೆ, ನೆನಹು ಸಮಾಧಿಗೆ ನಿಲ್ಲೆ<br />
{{gap}}ಕೈಲಾಸವೆಂಬ ಭವಸಾಗರವನೋಲ್ಲೆ–ಎನ್ನ ಅಲ್ಲಿಗೆ ಇಲ್ಲಿಗೆ <br />
{{gap}}ಎಂದೆಳೆಯದೆ ನಿನ್ನಲ್ಲಿ ಕೂಟಸ್ಥಮಾಡು ನಿಃಕಳಂಕ ಮಲ್ಲಿಕಾರ್ಜುನಾ"
<br />
{{gap}}ಬದುಕಿನ ದೂರಪಯಣದಲ್ಲಿ ಒಂದು ಹಂತವನ್ನಷ್ಟೆ ತಲಪಿದ್ದೆ ತಾನು. ಉಳಿದ
ಮಾರ್ಗವನ್ನು ಇನ್ನು ಕ್ರಮಿಸಬೇಕು. ಅದಿರುವ ದಿಕು ಯಾವುದು?<br />
{{gap}}ದೇವರೊಡನೆ ಆತ ದೂರು ನುಡಿದ : <br />
{{gap}}"ಕಳವಳದ ಮನವು ತಲೆಕೆಳಗಾಗಿಪ್ಪದು. ಸುಳಿದು ಬೀಸುವ ಗಾಳಿ ಉರಿಯಾಗಿರ್ಪುದು.
ಬೆಳದಿಂಗಳು ಬಿಸಿಲಾಗಿರ್ಪುದು..." <br />
{{gap}}ತನಗೆ ದಾರಿ ತೋರುವುದೇನು ಕಷ್ಟವೆ ದೇವರಿಗೆ? <br />
{{gap}}"ತನುವ ಬೇಡಿದಡೀವೆ, ಮನವ ಬೇಡಿದಡೀವೆ, ಧನವ ಬೇಡಿದಡೀವೆ, ಬೇಡುಬೇಡೆಲೆ
ಹಂದೇ. ಕಣ್ಣು ಬೇಡಿದಡೀವೆ. ತಲೆಯ ಬೇಡಿದಡೀವೆ...”<br />
{{gap}}ದೇವರ ಸಾಮರ್ಥ್ಯಕ್ಕೆ ಮಿಾರಿದುದು ಯಾವುದು? <br />
{{gap}}"ಕಾಳಿದಾಸಂಗೆ ಕಣ್ಣನಿತ್ತೆ ; ಓಹಿಲಯ್ಯನ ನಿಜಪುರಕೊಯ್ದೆ. ನಂಬಿ ಕರೆದಡೆ ಓ ಎಂದೆ;
ತೆಲುಗು ಜೊಮ್ಮಯ್ಯಂಗೆ ಒಲಿದೆ ದೇವಾ..."<br />
{{gap}}ವೀರಪ್ಪಾಜಿಯ ಕಣ್ಣುಗಳಿಂದ ಕಂಬನಿ ಕೋಡಿಗಟ್ಟಿ ಹರಿಯಿತು. ಮೈ ಥರಥರನೆ
ಕcಪಿಸಿತು. ಬವಳಿ ಬರುವಂತಾಯಿತು ಅವನಿಗೆ...<br />
{{gap}}ಯಾರೋ ಹೊರಗಿನಿಂದ ಕರೆದರು : <br />
{{gap}}"ಅಪಾ. ಈ ಕಡೆ ಬನ್ನಿ. ಸ್ವಾಮಿಗಳು ಬರತಾರೆ." <br />
{{gap}}ಉತ್ತರ ಇಲ್ಲದುದನ್ನು ಕಂಡು ಆ ವ್ಯಕ್ತಿ ಧ್ವನಿ ಏರಿಸಿ ನುಡಿಯಿತು :<br />
{{gap}}“ಕೇಳಿಸ್ತೇನ್ರಪಾ? ಬರ್ರೀ ಅಂದೆ."<br />
{{gap}}"ಆತ, ಮಠದ ಪರಿವಾರದಲ್ಲೊಬ್ಬ–ಜಂಗಮ. ಒಳ ಬಂದು ವೀರಪ್ಪಾಜಿಯ ಮೈ
ಮುಟ್ಟಿ ಅವನೆಂದ:<br />
{{gap}}"ಏಳ್ರೀ..." <br />
{{gap}}ಗಾಬರಿಗೊಂಡು ಆತ ಕೂಗಿ ಕರೆದ :<br />
{{gap}}"ಗಡಾನೆ ಬರ್ರೀ. ಇಲ್ಲೊಬ್ಬ ಅಯ್ಯ, ಮೂರ್ಛೆ ಹೋಗಿದ್ದಾರೇ."<br />
{{gap}}ಇಬ್ಬರು ಮೂವರು ಜಂಗಮರು ಓಡಿಬಂದರು. ವೀರಪ್ಪಾಜಿಯನ್ನೆತ್ತಿ ಹೊರತಂದು
ಜಗಲಿಯ ಮೇಲೆ ನೆರಳಲ್ಲಿ ಮಲಗಿಸಿದರು, ತಣ್ಣೀರು ತರಿಸಿ ಶೈತ್ಯೋಪಚಾರ ಮಾಡಿದರು...<br />
{{gap}}...ಮೂರ್ಛೆ ಹೋಗಿದ್ದ ಆ ಕೆಲ ನಿಮಿಷಗಳಲ್ಲಿ ಮಲ್ಲಿಕಾರ್ಜುನ ತನ್ನೊಡನೆ ಮಾತನಾಡಿ
ದಂತೆ ವೀರಪ್ಪಾಜಿಗೆ ಭಾಸವಾಗಿತು. ಪದಗಳು ಅಲೆಯಲೆಯಾಗಿ ಬಂದು ಪ್ರಜ್ಞೆಯ ಭೇರಿ
ಯನ್ನು ಬಡೆದಿದ್ದುವು :<br />
{{gap}}"ಗುರು, ಲಿಂಗ, ಜಂಗಮ, ಪಾದೋದಕ, ಪ್ರಸಾದ, ಭಸ್ಮ, ರುದ್ರಾಕ್ಷ, ಮಂತ್ರ ಎಂಬೀ<noinclude></noinclude>
7revq7ncx2vx195drx3emtspo6fsiqe
ಪುಟ:ಸ್ವಾಮಿ ಅಪರಂಪಾರ.pdf/೭೨
104
21222
321770
206385
2026-05-22T04:36:18Z
Pragathi. BH
7585
/* Validated */
321770
proofread-page
text/x-wiki
<noinclude><pagequality level="4" user="Pragathi. BH" /></noinclude>೭೦ ಸ್ವಾಮಿ ಅಪರಂಪಾರ
ಎಂಟು ಸುತ್ತಿನ ಕೋಟೆಯನ್ನು ಅನುಭವಿಗಳ ಮತವಿಡಿದು ಹೋಗು: ಲಿಂಗಾಚಾರ, ಸದಾಚಾರ, ಭೃತ್ಯಾಚಾರ, ಶಿವಾಚಾರ, ಗಣಾಚಾರ ಎಂಬ ನೀತಿಯ ಐದು ದಾರಿಗಳಲ್ಲಿ
ನಡೆ; ಭಕ್ತ, ಮಾಹೇಶ, ಪ್ರಸಾದಿ, ಪಾಣಲಿಂಗಿ, ಶರಣ, ಐಕ್ಕ ಎಂಬ ಅರಿವಿನ ಆರು ಮೆಟ್ಟಲುಗಳನ್ನೇರು; ಲಿಂಗಾಂಗ ಸಾಮರಸ್ಯ ಎಂಬ ದಾರವನ್ನು ಹೊಗು...ನೀನಿನ್ನು ಅಪರಂಪಾರ."
ವೀರಪ್ಪಾಜಿ ತೊದಲಿದ್ದ:
“ದೀಕ್ಷೇ?"
“ಇನ್ಯಾತರ ದೀಕ್ಷೇ?!"
ಕ್ಷಣಕಾಲ ಸುಮ್ಮನಿದ್ದು ವೀರಪ್ಪಾಜಿ ಮತ್ತೊಂದು ಪ್ರಶ್ನೆ ಕೇಳಿದ್ದ:
“ದೇಶಕ್ಕೆ ಆಪತ್ತೊದಗಿದಾಗ?"
"ಅಂಥಾ ಗಳಿಗೆಯಲ್ಲಿ ನಿನ್ನಿಂದೇನಾಗಬೇಕೋ ಅದನ್ನು ಮಾಡಿಸಿಕೊಳ್ಳುವೆ. ಈಗ
ಯಾಕೆ ಆ ಚಿಂತೆ? ಹೋಗು."
ಆನಂದ ಉಕ್ಕೇರಿ ದೇವರ ಪಾದಗಳನ್ನು ಹಿಡಿಯಲೆತ್ನಿಸಿದ್ದ ವೀರಪ್ಪಾಜಿ...
ಅತ್ತ ಬಂದ ಸ್ವಾಮಿಗಳು ಬಾಗಿ ನೋಡಿ ಕೇಳಿದರು :
"ಏನಾಯಿತು ? ಯಾರು ?"
ಶಿವರಾತ್ರೆಗೇಂತ ಬಂದವನಿರಬೇಕು. ಯಾರೋ ತಿಳೀದು."
ಅಷ್ಟರಲ್ಲಿ ಪ್ರಜ್ಞೆ ಮರಳಿದ ಜಂಗಮ, ತನ್ನ ಸುತ್ತಲೂ ಬಿರುನೋಟ ಬೀರುತ್ತ ಎದ್ದು ಕುಳಿತು,ಅಂದ:
"ನಾ ಇನ್ನು ಹೊರಡತೀನಿ. ಹೋಗು-ಅಂದ ಮಲ್ಲಿಕಾರ್ಜುನ."
ಸ್ವಾಮಿಗಳೆಂದರು :
"ಹೌದು? ಎಲ್ಲಿಗೆ?"
ಯಾರು ಪ್ರಶ್ನಿಸಿದರೆಂಬುದನ್ನು ಗಮನಿಸದೆ ಜಂಗಮನೆದ್ದುನಿಂತು, ತಾರಕ ಸ್ವರದಲ್ಲಿ
ನುಡಿದ :
"ದಾರಿ ಬಿಡಿ! ದಾರಿ ಬಿಡಿ! ಬಸವಕಲಾಣಕ್ಕೆ ಹೋಗುವೆ !, ಉಡುತಡಿಗೆ ! ತೀರ್ಥಾ
ಟನೆಗೆ !"
“ನಿನ್ನ ಹೆಸರೇನು ?” ಎಂದು ಕೇಳಿದರು, ಸ್ವಾಮಿಗಳು.
ಈಗಲೂ ಅವರನ್ನು ನೇರವಾಗಿ ದಿಟ್ಟಿಸದೆ ಜಂಗಮನೆಂದ:
"ನಾನು ಅಪರಂಪಾರ !"
ನೆರೆದಿದ್ದವರಲ್ಲೊಬ್ಬ, ಈತ ಅರೆಮರುಳನಂತಿದಾನೆ-ಎಂದು ಸನ್ನೆ ಮಾಡಿ ತೋರಿ
ಸಿದ. ಉಳಿದವರು ನಕ್ಕರು.
ಆ ಕಡೆಗೆ ಲಕ್ಷ್ಯವನ್ನೇ ಕೊಡದೆ ಅಪರಂಪಾರ ಬೆಟ್ಟದಿಂದ ಇಳಿಯತೊಡಗಿದ.
೨೨
ಚಿಕವೀರರಾಜೇಂದ್ರ ಪಟ್ಟಾಭಿಶಿಕ್ತನಾದ ವಿಕ್ರಮ ಸಂವತ್ಸರದಿಂದ ವಿರೋಧಿ ಸಂವತ್ಸರ ದವರೆಗೆ, ಹತ್ತು ವರ್ಷಗಳ ಕಾಲ, ಕೊಡಗಿನ ಪ್ರಜೆಗಳು ನೆಮ್ಮದಿಯಿಂದ ಜೀವಿಸಿದರು.<noinclude></noinclude>
iou6e6mk1d1bnaeccjld1of79hms89e
321777
321770
2026-05-22T04:50:15Z
Pragathi. BH
7585
321777
proofread-page
text/x-wiki
<noinclude><pagequality level="4" user="Pragathi. BH" />{{rh|center=ಸ್ವಾಮಿ ಅಪರಂಪಾರ|left=೭೦|right=}}</noinclude>
ಎಂಟು ಸುತ್ತಿನ ಕೋಟೆಯನ್ನು ಅನುಭವಿಗಳ ಮತವಿಡಿದು ಹೋಗು: ಲಿಂಗಾಚಾರ, ಸದಾಚಾರ, ಭೃತ್ಯಾಚಾರ, ಶಿವಾಚಾರ, ಗಣಾಚಾರ ಎಂಬ ನೀತಿಯ ಐದು ದಾರಿಗಳಲ್ಲಿ
ನಡೆ; ಭಕ್ತ, ಮಾಹೇಶ, ಪ್ರಸಾದಿ, ಪಾಣಲಿಂಗಿ, ಶರಣ, ಐಕ್ಕ ಎಂಬ ಅರಿವಿನ ಆರು ಮೆಟ್ಟಲುಗಳನ್ನೇರು; ಲಿಂಗಾಂಗ ಸಾಮರಸ್ಯ ಎಂಬ ದಾರವನ್ನು ಹೊಗು...ನೀನಿನ್ನು ಅಪರಂಪಾರ." <br />
{{gap}}ವೀರಪ್ಪಾಜಿ ತೊದಲಿದ್ದ:<br />
{{gap}}“ದೀಕ್ಷೇ?"<br />
{{gap}}“ಇನ್ಯಾತರ ದೀಕ್ಷೇ?!"<br />
{{gap}}ಕ್ಷಣಕಾಲ ಸುಮ್ಮನಿದ್ದು ವೀರಪ್ಪಾಜಿ ಮತ್ತೊಂದು ಪ್ರಶ್ನೆ ಕೇಳಿದ್ದ:<br />
{{gap}}“ದೇಶಕ್ಕೆ ಆಪತ್ತೊದಗಿದಾಗ?"<br />
{{gap}}"ಅಂಥಾ ಗಳಿಗೆಯಲ್ಲಿ ನಿನ್ನಿಂದೇನಾಗಬೇಕೋ ಅದನ್ನು ಮಾಡಿಸಿಕೊಳ್ಳುವೆ. ಈಗ
ಯಾಕೆ ಆ ಚಿಂತೆ? ಹೋಗು."<br />
{{gap}}ಆನಂದ ಉಕ್ಕೇರಿ ದೇವರ ಪಾದಗಳನ್ನು ಹಿಡಿಯಲೆತ್ನಿಸಿದ್ದ ವೀರಪ್ಪಾಜಿ...<br />
{{gap}}ಅತ್ತ ಬಂದ ಸ್ವಾಮಿಗಳು ಬಾಗಿ ನೋಡಿ ಕೇಳಿದರು :<br />
{{gap}}"ಏನಾಯಿತು ? ಯಾರು ?"<br />
{{gap}}ಶಿವರಾತ್ರೆಗೇಂತ ಬಂದವನಿರಬೇಕು. ಯಾರೋ ತಿಳೀದು."<br />
{{gap}}ಅಷ್ಟರಲ್ಲಿ ಪ್ರಜ್ಞೆ ಮರಳಿದ ಜಂಗಮ, ತನ್ನ ಸುತ್ತಲೂ ಬಿರುನೋಟ ಬೀರುತ್ತ ಎದ್ದು ಕುಳಿತು,ಅಂದ:<br />
{{gap}}"ನಾ ಇನ್ನು ಹೊರಡತೀನಿ. ಹೋಗು-ಅಂದ ಮಲ್ಲಿಕಾರ್ಜುನ."<br />
{{gap}}ಸ್ವಾಮಿಗಳೆಂದರು :<br />
{{gap}}"ಹೌದು? ಎಲ್ಲಿಗೆ?"<br />
{{gap}}ಯಾರು ಪ್ರಶ್ನಿಸಿದರೆಂಬುದನ್ನು ಗಮನಿಸದೆ ಜಂಗಮನೆದ್ದುನಿಂತು, ತಾರಕ ಸ್ವರದಲ್ಲಿ
ನುಡಿದ :<br />
{{gap}}"ದಾರಿ ಬಿಡಿ! ದಾರಿ ಬಿಡಿ! ಬಸವಕಲಾಣಕ್ಕೆ ಹೋಗುವೆ !, ಉಡುತಡಿಗೆ ! ತೀರ್ಥಾ
ಟನೆಗೆ !"<br />
{{gap}}“ನಿನ್ನ ಹೆಸರೇನು ?” ಎಂದು ಕೇಳಿದರು, ಸ್ವಾಮಿಗಳು.<br />
{{gap}}ಈಗಲೂ ಅವರನ್ನು ನೇರವಾಗಿ ದಿಟ್ಟಿಸದೆ ಜಂಗಮನೆಂದ:<br />
{{gap}}"ನಾನು ಅಪರಂಪಾರ !" <br />
{{gap}}ನೆರೆದಿದ್ದವರಲ್ಲೊಬ್ಬ, ಈತ ಅರೆಮರುಳನಂತಿದಾನೆ-ಎಂದು ಸನ್ನೆ ಮಾಡಿ ತೋರಿ
ಸಿದ. ಉಳಿದವರು ನಕ್ಕರು.<br />
{{gap}}ಆ ಕಡೆಗೆ ಲಕ್ಷ್ಯವನ್ನೇ ಕೊಡದೆ ಅಪರಂಪಾರ ಬೆಟ್ಟದಿಂದ ಇಳಿಯತೊಡಗಿದ.
{{center|೨೨}}
{{gap}}ಚಿಕವೀರರಾಜೇಂದ್ರ ಪಟ್ಟಾಭಿಶಿಕ್ತನಾದ ವಿಕ್ರಮ ಸಂವತ್ಸರದಿಂದ ವಿರೋಧಿ ಸಂವತ್ಸರ ದವರೆಗೆ, ಹತ್ತು ವರ್ಷಗಳ ಕಾಲ, ಕೊಡಗಿನ ಪ್ರಜೆಗಳು ನೆಮ್ಮದಿಯಿಂದ ಜೀವಿಸಿದರು.<noinclude></noinclude>
npzd5gvly5qmp6p1dmfpf58kkn57er4
ಪುಟ:ಸ್ವಾಮಿ ಅಪರಂಪಾರ.pdf/೭೩
104
21223
321771
206386
2026-05-22T04:36:27Z
Pragathi. BH
7585
/* Validated */
321771
proofread-page
text/x-wiki
<noinclude><pagequality level="4" user="Pragathi. BH" /></noinclude> ಸ್ವಾಮಿ ಅಪರಂಪಾರ ೭೧
ಆರಂಭದಲ್ಲಿ ತನ್ನ ದಾರಿಯ ಕಂಟಕಗಳ ನಿವಾರಣೆಗಾಗಿ ಅರಸು ತೋರಿದ ಕ್ರೌರ್ಯವೀಗ ಹಳೆಯ ಮಾತಾಗಿತ್ತು. ಯುವಕನಾದ ರಾಜ ಕೊಡಗಿನ ಯುವಜನಾಂಗದ ಆಶೋತ್ತರಗಳ ಸಾಕಾರಮೂರ್ತಿಯಾಗಿದ್ದ.
ಚಿಕವೀರರಾಜನ ಆಡಳಿತದಲ್ಲಿ ಬಿಗುವು ಬಹಳ. ಅಲಸಿಗಳನ್ನೂ ಮೈಗಳ್ಳರನ್ನೂ ಕಂಡರೆ ಅವನು ಕಿಡಿ ಕಾರುತ್ತಿದ್ದ. ಅದು ತಂದೆಯಿಂದ ಆನುವಂಶಿಕವಾಗಿ ಆತ ಪಡೆದಿದ್ದ ಗುಣ. ಲಿಂಗರಾಜನ ಕಾಲದಲ್ಲಿ ತಮ್ಮ ಪ್ರಾಬಲ್ಯವನ್ನು ಕಳೆದುಕೊಂಡಿದ್ದ ದಿವಾನರಿಬ್ಬರು–ವಿಶೇಷ ವಾಗಿ ಬೋಪಣ್ಣ-ಹೊಸ ಅರಸ ಕಿರಿಯವನೆಂಬ ಕಾರಣದಿಂದ ತಮ್ಮ ಕುಂದಿದ ಅಧಿಕಾರ ವನ್ನು ಬಲಪಡಿಸಿಕೊಳ್ಳಲು ಯತ್ನಿಸಿದರು. ಆದರೆ ಚಿಕವೀರರಾಜ ಅದಕ್ಕೆ ಅವಕಾಶವೀಯ లిల్ల.
ಅರಸನ ಯುವಕ ಸ್ನೇಹಿತರಲ್ಲಿ ಒಬ್ಬ. ಬಸವ. ಇನ್ನೊಬ್ಬ ಮಲೆಯಾಳದಿಂದ ಅಲೆಯುತ್ತ ಬಂದು ತನ್ನ ಧೈರ್ಯ ಸ್ಥೈರ್ಯಗಳಿಂದ, ಅಭಿರುಚಿಗಳಿಂದ, ರಾಜನನ್ನು ಮೆಚ್ಚಿಸಿದ
ಅಬ್ಬಾಸ್ಅಲಿ. ಇವರ ಸಹವಾಸ ದೊರೆಗೆ ಇಷ್ಟವಾಗಿತ್ತು.
ಚಿಕವೀರರಾಜ ಗದ್ದುಗೆಯೇರಿದ ಮೂರನೆಯ ವರ್ಷ ನಡೆದೊಂದು ಬೇಟೆ ಕೊಡಗಿನಲ್ಲಿ ಮನೆಮನೆಯ ಮಾತಾಯಿತು. ಹಾರುತ್ತಿರುವ ಹಕ್ಕಿಯ ಕಣ್ಣಿಗೇ ಗುರಿ ಹೊಡೆಯುವ ಸಾಮರ್ಥ್ಯವಿದ್ದ ದೊರೆ, ನಾಲ್ವತು ದಿನಗಳ ಅಖಂಡ ಬೇಟೆಯಲ್ಲಿ ಇನ್ನೂರ ಮೂವತ್ತ
ಮೂರು ಆನೆಗಳನ್ನು ಗುಂಡುಹೊಡೆದು ಕೆಡವಿದ. ಕೊಡಗಿನ ಪ್ರಜೆಗಳ ದೃಷ್ಟಿಯಲ್ಲಿ ಅದು ಅಸಮ ಸಾಹಸವಾಗಿತ್ತು. ಆ ಬೇಟೆಯಲ್ಲಿ ಭಾಗಿಗಳಾದಾಗ ಬಳಲದಿದ್ದವರು ಇತರರಿಗೆ
ಅದನ್ನು ಬಣ್ಣಿಸಿ ಬಸವಳಿದರು.
ಆಗ ಎರಡು ವರ್ಷಗಳ ಹಸುಳೆ, ಅರಸುಗುವರಿ. ಹುಟ್ಟಿದು ಗಂಡಾಗಲಿಲ್ಲ ಎಂಬ ಬೇಸರ ಕೆಲದಿನಗಳಷ್ಟೇ ರಾಜನನ್ನು ಕಾಡಿತ್ತು. ಆದರ ಬಾಲಲೀಲೆಗಳನ್ನು ಕಂಡಮೇಲೆ, ಮೋಹದ ಮಡದಿಯ ಒಡನಾಟವೂ ಪುನಃ ದೊರೆಯತೊಡಗಿದ ಬಳಿಕ, ಮಗುವನ್ನು ಆತ ಪ್ರೀತಿಸಿದ.
ಮುಂದೆ ತೊದಲುತ್ತ. “ಅಪ್ಪಾಜಿ..." ಎಂದು ತನ್ನ ತಂದೆಯನ್ನು ಅದು ಕರೆಯ ತೊಡಗಿದಾಗ, “ಇದೇ ಸ್ವರ್ಗ ಸುಖ" ಎಂದುಕೊಂಡ ಅರಸ.ಬಿಡುವಿನ ವೇಳೆಯನ್ನೆಲ್ಲ ಆತ ಮಗುವಿನೊಡನೆ ಕಳೆಯುತ್ತಿದ್ದ. ದೊರೆಯ ಕೃಪಾಕಟಾಕ್ಷಕ್ಕಾಗಿ ಹಂಬಲಿಸುತ್ತಿದ್ದ ಅಂತಃ
ಪುರದ ಇತರ ಹೆಣ್ಣುಗಳು ಇದನ್ನು ಕಂಡು ಕರುಬುವಂತಾಯಿತು.
ಒಮ್ಮೆ ರಾಣಿ ಗೌರಮ್ಮನೆಂದಳು :
"ಹೆಣ್ಣು ಮಗುವನ್ನೇ ಇಷ್ಟೊಂದು ಮುದ್ದಿಸುತ್ತೀರಿ. ಇನ್ನು ಗಂಡಾದರೆ ಹೇಗೋ?"
ಆದರೆ ಅವಳ ಆ ಆಸೆ, ದಿನಕಳೆದಂತೆ, ಈಡೇರುವ ಲಕ್ಷಣಗಳು ಕಾಣಿಸಲಿಲ್ಲ, ಚೊಚ್ಚಲ ಹೆರಿಗೆಯಲ್ಲಿ ದೇಹಕ್ಕಂಟಿದ ಅಸ್ವಾಸ್ಥ್ಯ, ಬದುಕಿನುದ್ದಕ್ಕೂ ಅವಳ ಜತೆಗಿರುವಂತೆ ಕಂಡಿತು.
ಅಪ್ಪಂಗಳದ ಅರಮನೆಯಲ್ಲಿ ಮಾತ್ರ ಈರ್ಶ್ಯೆಯ ಕುಡಿಯೊಂದು ತನ್ನ ಸುತ್ತಲೂ
ನಾಲಿಗೆ ಚಾಚಲೆತ್ನಿಸುತ್ತ ಮಂದವಾಗಿ ಉರಿಯುತ್ತಿತು. ಚಿಕವೀರರಾಜನ ಆಡಳಿತ ಸುಭದ್ರ
ವಾಗಿ ನೆಲೆಯೂರಿದುದು ಚನ್ನಬಸಪ್ಪನಿಗೆ ನಿರಾಸೆಯನ್ನುಂಟುಮಾಡಿತು. ಚಿಕವೀರರಾಜ
ನನ್ನು ತಳ್ಳಿಹಾಕಿ ಅವನ ತಂಗಿ-ತನ್ನ ಮಡದಿ-ಪಟ್ಟವೇರುವುದು ಸಾಧ್ಯವಾದೀತು; ಆಕೆ
ಯನ್ನು ಮುಂದಿಟ್ಟು ತಾನೇ ಕೊಡಗನ್ನಾಳಬಹುದು–ಎಂದು ಚನ್ನಬಸಪ್ಪ ಮನದಲ್ಲಿ
ಮಂಡಿಗೆ ತಿಂದಿದ್ದ. ಅರಸನದು ಹೆಣ್ಣುಮಗು; ತನಗೊಂದು ಗಂಡು ಹುಟ್ಟಿತೆಂದರೆ,<noinclude></noinclude>
eq3yedwggzexu6tjtg4tpgpto2u52lo
321776
321771
2026-05-22T04:45:35Z
Pragathi. BH
7585
321776
proofread-page
text/x-wiki
<noinclude><pagequality level="4" user="Pragathi. BH" />{{rh|center=ಸ್ವಾಮಿ ಅಪರಂಪಾರ|left=|right=೭೧}}</noinclude>
ಆರಂಭದಲ್ಲಿ ತನ್ನ ದಾರಿಯ ಕಂಟಕಗಳ ನಿವಾರಣೆಗಾಗಿ ಅರಸು ತೋರಿದ ಕ್ರೌರ್ಯವೀಗ ಹಳೆಯ ಮಾತಾಗಿತ್ತು. ಯುವಕನಾದ ರಾಜ ಕೊಡಗಿನ ಯುವಜನಾಂಗದ ಆಶೋತ್ತರಗಳ ಸಾಕಾರಮೂರ್ತಿಯಾಗಿದ್ದ.<br />
{{gap}}ಚಿಕವೀರರಾಜನ ಆಡಳಿತದಲ್ಲಿ ಬಿಗುವು ಬಹಳ. ಅಲಸಿಗಳನ್ನೂ ಮೈಗಳ್ಳರನ್ನೂ ಕಂಡರೆ ಅವನು ಕಿಡಿ ಕಾರುತ್ತಿದ್ದ. ಅದು ತಂದೆಯಿಂದ ಆನುವಂಶಿಕವಾಗಿ ಆತ ಪಡೆದಿದ್ದ ಗುಣ. ಲಿಂಗರಾಜನ ಕಾಲದಲ್ಲಿ ತಮ್ಮ ಪ್ರಾಬಲ್ಯವನ್ನು ಕಳೆದುಕೊಂಡಿದ್ದ ದಿವಾನರಿಬ್ಬರು–ವಿಶೇಷ ವಾಗಿ ಬೋಪಣ್ಣ-ಹೊಸ ಅರಸ ಕಿರಿಯವನೆಂಬ ಕಾರಣದಿಂದ ತಮ್ಮ ಕುಂದಿದ ಅಧಿಕಾರ ವನ್ನು ಬಲಪಡಿಸಿಕೊಳ್ಳಲು ಯತ್ನಿಸಿದರು. ಆದರೆ ಚಿಕವೀರರಾಜ ಅದಕ್ಕೆ ಅವಕಾಶವೀಯ లిల్ల.
{{gap}}ಅರಸನ ಯುವಕ ಸ್ನೇಹಿತರಲ್ಲಿ ಒಬ್ಬ. ಬಸವ. ಇನ್ನೊಬ್ಬ ಮಲೆಯಾಳದಿಂದ ಅಲೆಯುತ್ತ ಬಂದು ತನ್ನ ಧೈರ್ಯ ಸ್ಥೈರ್ಯಗಳಿಂದ, ಅಭಿರುಚಿಗಳಿಂದ, ರಾಜನನ್ನು ಮೆಚ್ಚಿಸಿದ
ಅಬ್ಬಾಸ್ಅಲಿ. ಇವರ ಸಹವಾಸ ದೊರೆಗೆ ಇಷ್ಟವಾಗಿತ್ತು.<br />
{{gap}}ಚಿಕವೀರರಾಜ ಗದ್ದುಗೆಯೇರಿದ ಮೂರನೆಯ ವರ್ಷ ನಡೆದೊಂದು ಬೇಟೆ ಕೊಡಗಿನಲ್ಲಿ ಮನೆಮನೆಯ ಮಾತಾಯಿತು. ಹಾರುತ್ತಿರುವ ಹಕ್ಕಿಯ ಕಣ್ಣಿಗೇ ಗುರಿ ಹೊಡೆಯುವ ಸಾಮರ್ಥ್ಯವಿದ್ದ ದೊರೆ, ನಾಲ್ವತು ದಿನಗಳ ಅಖಂಡ ಬೇಟೆಯಲ್ಲಿ ಇನ್ನೂರ ಮೂವತ್ತ
ಮೂರು ಆನೆಗಳನ್ನು ಗುಂಡುಹೊಡೆದು ಕೆಡವಿದ. ಕೊಡಗಿನ ಪ್ರಜೆಗಳ ದೃಷ್ಟಿಯಲ್ಲಿ ಅದು ಅಸಮ ಸಾಹಸವಾಗಿತ್ತು. ಆ ಬೇಟೆಯಲ್ಲಿ ಭಾಗಿಗಳಾದಾಗ ಬಳಲದಿದ್ದವರು ಇತರರಿಗೆ
ಅದನ್ನು ಬಣ್ಣಿಸಿ ಬಸವಳಿದರು. <br />
{{gap}}ಆಗ ಎರಡು ವರ್ಷಗಳ ಹಸುಳೆ, ಅರಸುಗುವರಿ. ಹುಟ್ಟಿದು ಗಂಡಾಗಲಿಲ್ಲ ಎಂಬ ಬೇಸರ ಕೆಲದಿನಗಳಷ್ಟೇ ರಾಜನನ್ನು ಕಾಡಿತ್ತು. ಆದರ ಬಾಲಲೀಲೆಗಳನ್ನು ಕಂಡಮೇಲೆ, ಮೋಹದ ಮಡದಿಯ ಒಡನಾಟವೂ ಪುನಃ ದೊರೆಯತೊಡಗಿದ ಬಳಿಕ, ಮಗುವನ್ನು ಆತ ಪ್ರೀತಿಸಿದ.<br />
{{gap}}ಮುಂದೆ ತೊದಲುತ್ತ. “ಅಪ್ಪಾಜಿ..." ಎಂದು ತನ್ನ ತಂದೆಯನ್ನು ಅದು ಕರೆಯ ತೊಡಗಿದಾಗ, “ಇದೇ ಸ್ವರ್ಗ ಸುಖ" ಎಂದುಕೊಂಡ ಅರಸ.ಬಿಡುವಿನ ವೇಳೆಯನ್ನೆಲ್ಲ ಆತ ಮಗುವಿನೊಡನೆ ಕಳೆಯುತ್ತಿದ್ದ. ದೊರೆಯ ಕೃಪಾಕಟಾಕ್ಷಕ್ಕಾಗಿ ಹಂಬಲಿಸುತ್ತಿದ್ದ ಅಂತಃ
ಪುರದ ಇತರ ಹೆಣ್ಣುಗಳು ಇದನ್ನು ಕಂಡು ಕರುಬುವಂತಾಯಿತು.<br />
{{gap}}ಒಮ್ಮೆ ರಾಣಿ ಗೌರಮ್ಮನೆಂದಳು :<br />
{{gap}}"ಹೆಣ್ಣು ಮಗುವನ್ನೇ ಇಷ್ಟೊಂದು ಮುದ್ದಿಸುತ್ತೀರಿ. ಇನ್ನು ಗಂಡಾದರೆ ಹೇಗೋ?" <br />
{{gap}}ಆದರೆ ಅವಳ ಆ ಆಸೆ, ದಿನಕಳೆದಂತೆ, ಈಡೇರುವ ಲಕ್ಷಣಗಳು ಕಾಣಿಸಲಿಲ್ಲ, ಚೊಚ್ಚಲ ಹೆರಿಗೆಯಲ್ಲಿ ದೇಹಕ್ಕಂಟಿದ ಅಸ್ವಾಸ್ಥ್ಯ, ಬದುಕಿನುದ್ದಕ್ಕೂ ಅವಳ ಜತೆಗಿರುವಂತೆ ಕಂಡಿತು.<br />
{{gap}}ಅಪ್ಪಂಗಳದ ಅರಮನೆಯಲ್ಲಿ ಮಾತ್ರ ಈರ್ಶ್ಯೆಯ ಕುಡಿಯೊಂದು ತನ್ನ ಸುತ್ತಲೂ
ನಾಲಿಗೆ ಚಾಚಲೆತ್ನಿಸುತ್ತ ಮಂದವಾಗಿ ಉರಿಯುತ್ತಿತು. ಚಿಕವೀರರಾಜನ ಆಡಳಿತ ಸುಭದ್ರ
ವಾಗಿ ನೆಲೆಯೂರಿದುದು ಚನ್ನಬಸಪ್ಪನಿಗೆ ನಿರಾಸೆಯನ್ನುಂಟುಮಾಡಿತು. ಚಿಕವೀರರಾಜ
ನನ್ನು ತಳ್ಳಿಹಾಕಿ ಅವನ ತಂಗಿ-ತನ್ನ ಮಡದಿ-ಪಟ್ಟವೇರುವುದು ಸಾಧ್ಯವಾದೀತು; ಆಕೆ
ಯನ್ನು ಮುಂದಿಟ್ಟು ತಾನೇ ಕೊಡಗನ್ನಾಳಬಹುದು–ಎಂದು ಚನ್ನಬಸಪ್ಪ ಮನದಲ್ಲಿ
ಮಂಡಿಗೆ ತಿಂದಿದ್ದ. ಅರಸನದು ಹೆಣ್ಣುಮಗು; ತನಗೊಂದು ಗಂಡು ಹುಟ್ಟಿತೆಂದರೆ,<noinclude></noinclude>
nq44hgcp0djmfj180rua367t68wfenc
ಪುಟ:ಸ್ವಾಮಿ ಅಪರಂಪಾರ.pdf/೭೪
104
21224
321772
206387
2026-05-22T04:36:39Z
Pragathi. BH
7585
/* Validated */
321772
proofread-page
text/x-wiki
<noinclude><pagequality level="4" user="Pragathi. BH" /></noinclude>೭೨ ಸ್ವಾಮಿ ಅಪರಂಪಾರ
ಗೌರಮ್ಮನಿಗೆ ಮುಂದೆ ಪುತ್ರಸಂತಾನ ಆಗಲಿಲ್ಲವೆಂದರೆ, ತನ್ನ ಸಂತತಿಗೇ ಮುಂದೆಯೂ ಪಟ್ಟ ದೊರೆವುದು–ಎ೦ದೂ ಆತ ಯೋಚಿಸಿದ್ದ. ಅವನ ದುರದೃಷ್ಟದಿಂದ ದೇವಮ್ಮಾಜಿ ಗರ್ಭವತಿಯಾಗಲೇ ಇಲ್ಲ.
ಹತಾಶನಾದ ಘಳಿಗೆಯಲ್ಲಿ ಒಡಲ ಸಂಕಟವನ್ನು ಚನ್ನಬಸಪ್ಪ ಹರಿಯಬಿಡುತ್ತಿದ್ದ:
"ಅವನ ತಲೆ ಚಿನ್ನದು, ನಮ್ಮ ತಲೆ ಮಣ್ಣಿಂದಾ? ಸಾಹಸದಲ್ಲಿ ಅವನಿಗಿಂತ ನಾವೇನು ಕಮ್ಮಿ?"
ಇದು ಬಡಿವಾರದ ಮಾತಲ್ಲವೆಂದು ದೇವಮ್ಮಾಜಿ ಬಲ್ಲಳು. ಆತ ಆಕೆಗೆ ಪತಿಯಾಗಿ ದೊರೆತುದೂ ಅಸಾಧಾರಣವಾದೊಂದು ರೀತಿಯಲ್ಲಿ. ಅವಳ ತಂದೆ ಲಿಂಗರಾಜನೊಮ್ಮೆ ಗ್ರಾಮಾಂತರ ಪ್ರದೇಶಕ್ಕೆ ಕಂದಾಯ ನಿಗದಿ ಮಾಡಲೆಂದು ಹೋದವನು ಒಂದೆಡೆ ವಿಹರಿಸು ತ್ತಿದ್ದ.ದೂರದಲ್ಲೊಂದು ಎಮ್ಮೆ ಮೇಯುತ್ತಿತ್ತು.ಅದರ ಮೇಲೊಂದು ಕಾಗೆ ಕುಳಿತಿತ್ತು.
ಲಿಂಗರಾಜನೆಂದ :
"ಗುಂಡು ಹಾರಿಸಿ ಆ ಕಾಗೇನ ಹೊಡೀಬೇಕು. ಎಮ್ಮೆ ಸಾಯಬಾರದು. ಇಂಥ ಗುರಿ
ಕಾರರು ಯಾರದೀರಿ? ಬನ್ನಿ."
ಪರಿವಾರದಲ್ಲಿದ್ದವರು ಒಬ್ಬರ ಮುಖವನ್ನೊಬ್ಬರು ನೋಡಿದರು.
"ಇಷ್ಟೇನಾ ನಿಮ್ಮ ಗಂಡಸ್ತನ ?” ಎಂದು ಲಿಂಗರಾಜ ಮೂದಲಿಸಿದ.
ಆಗ ಒಬ್ಬ ಯುವಕ..ಕೊಡವ ಮುಂದೆ ಬಂದ. ಗೌರಾಂಗ, ಎತ್ತರದ ನಿಲುವು, ತೆಳ್ಳಗಿನ ದೇಹ, ಮೂಗು ಮಾಟವಾಗಿತ್ತು. ಆತ ಮಕಾಟಿ ಅಪ್ಪಣ್ಣ.
ಉಳಿದವರು ಬೆರಗಾಗಿ ಅವನನ್ನು ನೋಡಿದರು.
ಯುವಕನನ್ನು ಆಪಾದಮಸ್ತಕ ದಿಟ್ಟಿಸಿ ಅರಸನೆಂದ:
ಮಿಕಿಮಿಕಿ ನೋಡ್ಕೊಂಡು ಯಾಕ್ನಿಂತಿದೀಯಾ ಮದುವೆಗಂಡಿನ ಹಾಗೆ ? ಹಾರಿಸು
ಗುಂಡು."
ಅಪ್ಪಣ್ಣ ಗುರಿಯಿಟ್ಟ ಹೊಡೆದ. ಕಾಗೆ ಸತು ಕೆಳಗೆ ಬಿತು, ಎಮ್ಮೆ ಕೋಡುಗಳನ್ನೆತ್ತಿ
ಬೆನ್ನಿನ ಕಡೆ ದೃಷ್ಟಿ ಹೊರಳಿಸಿ, ಎರಡು ಹೆಜ್ಜೆ ಮುಂದೆ ಸಾಗಿ ಪುನಃ ಮೇಯತೊಡಗಿತು. ಗುಂಡಿನ ಹೊಗೆ ಪುಟ್ಟ ಮೋಡವಾಗಿ ಮೇಲೆ ಹೋಯಿತು.
"ಭಳಿರೆ ಅಪ್ಪಣ್ಣ!" ಎಂದು ಜನರು ಚಪ್ಪಾಳೆ ತಟ್ಟಿದರು.
ಅರಸ ತಾನೂ ಕೈತಟ್ಟಿ ಹರ್ಷಪ್ರದರ್ಶನ ಮಾಡಿದ.
ರಾಜಧಾನಿಗೆ ಹೊರಡುತ್ತ ದೊರೆ, ಮಕ್ಕಾಟಿ ಅಪ್ಪಣ್ಣನ ಹಿರಿಯರು ಯಾರೆಂದು
ವಿಚಾರಿಸಿದ. ಅವರನ್ನು ಅರಮನೆಗೆ ಬರಹೇಳಿದ.
ಅಪ್ಪಣ್ಣ ಚನ್ನಬಸಪ್ಪಣ್ಣನಾಗಿ ರಾಜಕುಮಾರಿ ದೇವಮ್ಮಾಜಿಯ ಕೈಹಿಡಿದ ಬಗೆ ಅಂದು. ವರ್ಷಗಳು ಕಳೆದಂತೆ ದೇವಮ್ಮಾಜಿ ಮಡಕೇರಿಯ ಅರಮನೆಗೆ ಹೋಗುವುದು ಕಡಿಮೆ ಯಾಯಿತು. ಅರಸನನ್ನು ಕುರಿತು ಚನ್ನಬಸಪ್ಪ ಆಡುತ್ತಿದ್ದ ಕಹಿ ನುಡಿಗಳಿಗೆ ಬೋಪಣ್ಣ ಕಿವಿಗೊಡುತ್ತಿದ್ದ. ಮಡಕೇರಿಗೆ ಬಂದರೂ ಅರಮನೆಯೊಳಗೆ ಕಾಲಿರಸದೆಯೇ ಚನ್ನಬಸಪ್ಪ ಹಿಂತಿರುಗುವುದಿತ್ತು. ಅಪ್ಪಂಗಳದ ದಾರಿಯಾಗಿ ಬಂದ ತಕ್ಕರು ಸರ್ವಕಾರ್ಯಕಾರರಲ್ಲಿ ಕೆಲವ ರೊಡನೆ, ತನ್ನ ಮನಸ್ಸಿನ ಬೇಗುದಿಯನ್ನು ಅವನು ತೋಡಿಕೊಳ್ಳುತ್ತಿದ್ದ.
ಇಂತಹ ವಿರಸ ರಹಸ್ಯವಾಗಿ ಉಳಿಯುವುದಿಲ್ಲ. ಅರಮನೆಯ ಅಳಿಯನ ಔದ್ಧತ್ಯ ಸಹಜ<noinclude></noinclude>
ik7o02l9w3izgsg3nlqiw95qrc0zm8l
321774
321772
2026-05-22T04:41:41Z
Pragathi. BH
7585
321774
proofread-page
text/x-wiki
<noinclude><pagequality level="4" user="Pragathi. BH" />{{rh|center=ಸ್ವಾಮಿ ಅಪರಂಪಾರ|left=೭೨|right=}}</noinclude>
ಗೌರಮ್ಮನಿಗೆ ಮುಂದೆ ಪುತ್ರಸಂತಾನ ಆಗಲಿಲ್ಲವೆಂದರೆ, ತನ್ನ ಸಂತತಿಗೇ ಮುಂದೆಯೂ ಪಟ್ಟ ದೊರೆವುದು–ಎ೦ದೂ ಆತ ಯೋಚಿಸಿದ್ದ. ಅವನ ದುರದೃಷ್ಟದಿಂದ ದೇವಮ್ಮಾಜಿ ಗರ್ಭವತಿಯಾಗಲೇ ಇಲ್ಲ.<br />
{{gap}}ಹತಾಶನಾದ ಘಳಿಗೆಯಲ್ಲಿ ಒಡಲ ಸಂಕಟವನ್ನು ಚನ್ನಬಸಪ್ಪ ಹರಿಯಬಿಡುತ್ತಿದ್ದ:<br />
{{gap}}"ಅವನ ತಲೆ ಚಿನ್ನದು, ನಮ್ಮ ತಲೆ ಮಣ್ಣಿಂದಾ? ಸಾಹಸದಲ್ಲಿ ಅವನಿಗಿಂತ ನಾವೇನು ಕಮ್ಮಿ?"<br />
{{gap}}ಇದು ಬಡಿವಾರದ ಮಾತಲ್ಲವೆಂದು ದೇವಮ್ಮಾಜಿ ಬಲ್ಲಳು. ಆತ ಆಕೆಗೆ ಪತಿಯಾಗಿ ದೊರೆತುದೂ ಅಸಾಧಾರಣವಾದೊಂದು ರೀತಿಯಲ್ಲಿ. ಅವಳ ತಂದೆ ಲಿಂಗರಾಜನೊಮ್ಮೆ ಗ್ರಾಮಾಂತರ ಪ್ರದೇಶಕ್ಕೆ ಕಂದಾಯ ನಿಗದಿ ಮಾಡಲೆಂದು ಹೋದವನು ಒಂದೆಡೆ ವಿಹರಿಸು ತ್ತಿದ್ದ.ದೂರದಲ್ಲೊಂದು ಎಮ್ಮೆ ಮೇಯುತ್ತಿತ್ತು.ಅದರ ಮೇಲೊಂದು ಕಾಗೆ ಕುಳಿತಿತ್ತು.<br />
{{gap}}ಲಿಂಗರಾಜನೆಂದ :<br />
{{gap}}"ಗುಂಡು ಹಾರಿಸಿ ಆ ಕಾಗೇನ ಹೊಡೀಬೇಕು. ಎಮ್ಮೆ ಸಾಯಬಾರದು. ಇಂಥ ಗುರಿ
ಕಾರರು ಯಾರದೀರಿ? ಬನ್ನಿ."<br />
{{gap}}ಪರಿವಾರದಲ್ಲಿದ್ದವರು ಒಬ್ಬರ ಮುಖವನ್ನೊಬ್ಬರು ನೋಡಿದರು.<br />
{{gap}}"ಇಷ್ಟೇನಾ ನಿಮ್ಮ ಗಂಡಸ್ತನ ?” ಎಂದು ಲಿಂಗರಾಜ ಮೂದಲಿಸಿದ.
ಆಗ ಒಬ್ಬ ಯುವಕ..ಕೊಡವ ಮುಂದೆ ಬಂದ. ಗೌರಾಂಗ, ಎತ್ತರದ ನಿಲುವು, ತೆಳ್ಳಗಿನ ದೇಹ, ಮೂಗು ಮಾಟವಾಗಿತ್ತು. ಆತ ಮಕಾಟಿ ಅಪ್ಪಣ್ಣ.<br />
{{gap}}ಉಳಿದವರು ಬೆರಗಾಗಿ ಅವನನ್ನು ನೋಡಿದರು.<br />
{{gap}}ಯುವಕನನ್ನು ಆಪಾದಮಸ್ತಕ ದಿಟ್ಟಿಸಿ ಅರಸನೆಂದ:<br />
ಮಿಕಿಮಿಕಿ ನೋಡ್ಕೊಂಡು ಯಾಕ್ನಿಂತಿದೀಯಾ ಮದುವೆಗಂಡಿನ ಹಾಗೆ ? ಹಾರಿಸು
ಗುಂಡು."<br />
{{gap}}ಅಪ್ಪಣ್ಣ ಗುರಿಯಿಟ್ಟ ಹೊಡೆದ. ಕಾಗೆ ಸತು ಕೆಳಗೆ ಬಿತು, ಎಮ್ಮೆ ಕೋಡುಗಳನ್ನೆತ್ತಿ
ಬೆನ್ನಿನ ಕಡೆ ದೃಷ್ಟಿ ಹೊರಳಿಸಿ, ಎರಡು ಹೆಜ್ಜೆ ಮುಂದೆ ಸಾಗಿ ಪುನಃ ಮೇಯತೊಡಗಿತು. ಗುಂಡಿನ ಹೊಗೆ ಪುಟ್ಟ ಮೋಡವಾಗಿ ಮೇಲೆ ಹೋಯಿತು.<br />
{{gap}}"ಭಳಿರೆ ಅಪ್ಪಣ್ಣ!" ಎಂದು ಜನರು ಚಪ್ಪಾಳೆ ತಟ್ಟಿದರು.<br />
{{gap}}ಅರಸ ತಾನೂ ಕೈತಟ್ಟಿ ಹರ್ಷಪ್ರದರ್ಶನ ಮಾಡಿದ.<br />
{{gap}}ರಾಜಧಾನಿಗೆ ಹೊರಡುತ್ತ ದೊರೆ, ಮಕ್ಕಾಟಿ ಅಪ್ಪಣ್ಣನ ಹಿರಿಯರು ಯಾರೆಂದು
ವಿಚಾರಿಸಿದ. ಅವರನ್ನು ಅರಮನೆಗೆ ಬರಹೇಳಿದ.<br />
{{gap}}ಅಪ್ಪಣ್ಣ ಚನ್ನಬಸಪ್ಪಣ್ಣನಾಗಿ ರಾಜಕುಮಾರಿ ದೇವಮ್ಮಾಜಿಯ ಕೈಹಿಡಿದ ಬಗೆ ಅಂದು. ವರ್ಷಗಳು ಕಳೆದಂತೆ ದೇವಮ್ಮಾಜಿ ಮಡಕೇರಿಯ ಅರಮನೆಗೆ ಹೋಗುವುದು ಕಡಿಮೆ ಯಾಯಿತು. ಅರಸನನ್ನು ಕುರಿತು ಚನ್ನಬಸಪ್ಪ ಆಡುತ್ತಿದ್ದ ಕಹಿ ನುಡಿಗಳಿಗೆ ಬೋಪಣ್ಣ ಕಿವಿಗೊಡುತ್ತಿದ್ದ. ಮಡಕೇರಿಗೆ ಬಂದರೂ ಅರಮನೆಯೊಳಗೆ ಕಾಲಿರಸದೆಯೇ ಚನ್ನಬಸಪ್ಪ ಹಿಂತಿರುಗುವುದಿತ್ತು. ಅಪ್ಪಂಗಳದ ದಾರಿಯಾಗಿ ಬಂದ ತಕ್ಕರು ಸರ್ವಕಾರ್ಯಕಾರರಲ್ಲಿ ಕೆಲವ ರೊಡನೆ, ತನ್ನ ಮನಸ್ಸಿನ ಬೇಗುದಿಯನ್ನು ಅವನು ತೋಡಿಕೊಳ್ಳುತ್ತಿದ್ದ.<br />
{{gap}}ಇಂತಹ ವಿರಸ ರಹಸ್ಯವಾಗಿ ಉಳಿಯುವುದಿಲ್ಲ. ಅರಮನೆಯ ಅಳಿಯನ ಔದ್ಧತ್ಯ ಸಹಜ<noinclude></noinclude>
impse69zy2iepf6nzzyni8od9c7snl1
321775
321774
2026-05-22T04:42:38Z
Pragathi. BH
7585
321775
proofread-page
text/x-wiki
<noinclude><pagequality level="4" user="Pragathi. BH" />{{rh|center=ಸ್ವಾಮಿ ಅಪರಂಪಾರ|left=೭೨|right=}}</noinclude>
ಗೌರಮ್ಮನಿಗೆ ಮುಂದೆ ಪುತ್ರಸಂತಾನ ಆಗಲಿಲ್ಲವೆಂದರೆ, ತನ್ನ ಸಂತತಿಗೇ ಮುಂದೆಯೂ ಪಟ್ಟ ದೊರೆವುದು–ಎ೦ದೂ ಆತ ಯೋಚಿಸಿದ್ದ. ಅವನ ದುರದೃಷ್ಟದಿಂದ ದೇವಮ್ಮಾಜಿ ಗರ್ಭವತಿಯಾಗಲೇ ಇಲ್ಲ.<br />
{{gap}}ಹತಾಶನಾದ ಘಳಿಗೆಯಲ್ಲಿ ಒಡಲ ಸಂಕಟವನ್ನು ಚನ್ನಬಸಪ್ಪ ಹರಿಯಬಿಡುತ್ತಿದ್ದ:<br />
{{gap}}"ಅವನ ತಲೆ ಚಿನ್ನದು, ನಮ್ಮ ತಲೆ ಮಣ್ಣಿಂದಾ? ಸಾಹಸದಲ್ಲಿ ಅವನಿಗಿಂತ ನಾವೇನು ಕಮ್ಮಿ?"<br />
{{gap}}ಇದು ಬಡಿವಾರದ ಮಾತಲ್ಲವೆಂದು ದೇವಮ್ಮಾಜಿ ಬಲ್ಲಳು. ಆತ ಆಕೆಗೆ ಪತಿಯಾಗಿ ದೊರೆತುದೂ ಅಸಾಧಾರಣವಾದೊಂದು ರೀತಿಯಲ್ಲಿ. ಅವಳ ತಂದೆ ಲಿಂಗರಾಜನೊಮ್ಮೆ ಗ್ರಾಮಾಂತರ ಪ್ರದೇಶಕ್ಕೆ ಕಂದಾಯ ನಿಗದಿ ಮಾಡಲೆಂದು ಹೋದವನು ಒಂದೆಡೆ ವಿಹರಿಸು ತ್ತಿದ್ದ.ದೂರದಲ್ಲೊಂದು ಎಮ್ಮೆ ಮೇಯುತ್ತಿತ್ತು.ಅದರ ಮೇಲೊಂದು ಕಾಗೆ ಕುಳಿತಿತ್ತು.<br />
{{gap}}ಲಿಂಗರಾಜನೆಂದ :<br />
{{gap}}"ಗುಂಡು ಹಾರಿಸಿ ಆ ಕಾಗೇನ ಹೊಡೀಬೇಕು. ಎಮ್ಮೆ ಸಾಯಬಾರದು. ಇಂಥ ಗುರಿ
ಕಾರರು ಯಾರದೀರಿ? ಬನ್ನಿ."<br />
{{gap}}ಪರಿವಾರದಲ್ಲಿದ್ದವರು ಒಬ್ಬರ ಮುಖವನ್ನೊಬ್ಬರು ನೋಡಿದರು.<br />
{{gap}}"ಇಷ್ಟೇನಾ ನಿಮ್ಮ ಗಂಡಸ್ತನ ?” ಎಂದು ಲಿಂಗರಾಜ ಮೂದಲಿಸಿದ.<br />
{{gap}}ಆಗ ಒಬ್ಬ ಯುವಕ..ಕೊಡವ ಮುಂದೆ ಬಂದ. ಗೌರಾಂಗ, ಎತ್ತರದ ನಿಲುವು, ತೆಳ್ಳಗಿನ ದೇಹ, ಮೂಗು ಮಾಟವಾಗಿತ್ತು. ಆತ ಮಕಾಟಿ ಅಪ್ಪಣ್ಣ.<br />
{{gap}}ಉಳಿದವರು ಬೆರಗಾಗಿ ಅವನನ್ನು ನೋಡಿದರು.<br />
{{gap}}ಯುವಕನನ್ನು ಆಪಾದಮಸ್ತಕ ದಿಟ್ಟಿಸಿ ಅರಸನೆಂದ:<br />
{{gap}}ಮಿಕಿಮಿಕಿ ನೋಡ್ಕೊಂಡು ಯಾಕ್ನಿಂತಿದೀಯಾ ಮದುವೆಗಂಡಿನ ಹಾಗೆ ? ಹಾರಿಸು
ಗುಂಡು."<br />
{{gap}}ಅಪ್ಪಣ್ಣ ಗುರಿಯಿಟ್ಟ ಹೊಡೆದ. ಕಾಗೆ ಸತು ಕೆಳಗೆ ಬಿತು, ಎಮ್ಮೆ ಕೋಡುಗಳನ್ನೆತ್ತಿ
ಬೆನ್ನಿನ ಕಡೆ ದೃಷ್ಟಿ ಹೊರಳಿಸಿ, ಎರಡು ಹೆಜ್ಜೆ ಮುಂದೆ ಸಾಗಿ ಪುನಃ ಮೇಯತೊಡಗಿತು. ಗುಂಡಿನ ಹೊಗೆ ಪುಟ್ಟ ಮೋಡವಾಗಿ ಮೇಲೆ ಹೋಯಿತು.<br />
{{gap}}"ಭಳಿರೆ ಅಪ್ಪಣ್ಣ!" ಎಂದು ಜನರು ಚಪ್ಪಾಳೆ ತಟ್ಟಿದರು.<br />
{{gap}}ಅರಸ ತಾನೂ ಕೈತಟ್ಟಿ ಹರ್ಷಪ್ರದರ್ಶನ ಮಾಡಿದ.<br />
{{gap}}ರಾಜಧಾನಿಗೆ ಹೊರಡುತ್ತ ದೊರೆ, ಮಕ್ಕಾಟಿ ಅಪ್ಪಣ್ಣನ ಹಿರಿಯರು ಯಾರೆಂದು
ವಿಚಾರಿಸಿದ. ಅವರನ್ನು ಅರಮನೆಗೆ ಬರಹೇಳಿದ.<br />
{{gap}}ಅಪ್ಪಣ್ಣ ಚನ್ನಬಸಪ್ಪಣ್ಣನಾಗಿ ರಾಜಕುಮಾರಿ ದೇವಮ್ಮಾಜಿಯ ಕೈಹಿಡಿದ ಬಗೆ ಅಂದು. ವರ್ಷಗಳು ಕಳೆದಂತೆ ದೇವಮ್ಮಾಜಿ ಮಡಕೇರಿಯ ಅರಮನೆಗೆ ಹೋಗುವುದು ಕಡಿಮೆ ಯಾಯಿತು. ಅರಸನನ್ನು ಕುರಿತು ಚನ್ನಬಸಪ್ಪ ಆಡುತ್ತಿದ್ದ ಕಹಿ ನುಡಿಗಳಿಗೆ ಬೋಪಣ್ಣ ಕಿವಿಗೊಡುತ್ತಿದ್ದ. ಮಡಕೇರಿಗೆ ಬಂದರೂ ಅರಮನೆಯೊಳಗೆ ಕಾಲಿರಸದೆಯೇ ಚನ್ನಬಸಪ್ಪ ಹಿಂತಿರುಗುವುದಿತ್ತು. ಅಪ್ಪಂಗಳದ ದಾರಿಯಾಗಿ ಬಂದ ತಕ್ಕರು ಸರ್ವಕಾರ್ಯಕಾರರಲ್ಲಿ ಕೆಲವ ರೊಡನೆ, ತನ್ನ ಮನಸ್ಸಿನ ಬೇಗುದಿಯನ್ನು ಅವನು ತೋಡಿಕೊಳ್ಳುತ್ತಿದ್ದ.<br />
{{gap}}ಇಂತಹ ವಿರಸ ರಹಸ್ಯವಾಗಿ ಉಳಿಯುವುದಿಲ್ಲ. ಅರಮನೆಯ ಅಳಿಯನ ಔದ್ಧತ್ಯ ಸಹಜ<noinclude></noinclude>
df238droo62xcdzlffohw95n70wvys2
ಪುಟ:ಸ್ವಾಮಿ ಅಪರಂಪಾರ.pdf/೭೫
104
21225
321778
206388
2026-05-22T04:50:16Z
Shreelatha.Halemane
7642
/* Validated */
321778
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಸ್ವಾಮಿ ಅಪರಂಪಾರ|left=|right=೭೩}}
ವಾಗಿಯೇ ದೊರೆಯನ್ನು ಕೋಪಾವಿಷ್ಟನನ್ನಾಗಿ ಮಾಡಿತು. ಆದರೂ ಆತ, ಚನ್ನಬಸಪ್ಪ ತನ್ನ ತಂಗಿಯ ಪತಿ ಎಂಬ ಕಾರಣದಿಂದ ಸಂಯಮ ತಳೆದ.
{{gap}}ಒಮ್ಮೆ ತಂಗಿ ದೇವಮ್ಮಾಜಿ ಬಂದಿದ್ದಾಗ, ಅರಸ ಆಕೆಗೆ ಅಂದ :
{{gap}}"ಒಸಿ ನಾಲಿಗೆ ಬಿಗಿ ಹಿಡೀಬೇಕು ಅಂತ ನಿನ್ನ ಗಂಡನಿಗೆ ಹೇಳು.
{{gap}}" ಇದನ್ನು ಕೇಳಿದಾಗ ಚನ್ನಬಸಪ್ಪ, "ಇವನು ಬಾಳ ಕುದುರ್ಕೊ೦ಡ" ಎಂದು ರೇಗಾಡಿದ.
{{gap}}ಆ ವೇಳೆಗಾಗಲೇ ಈಸ್ಟ್ ಇಂಡಿಯಾ ಕಂಪೆನಿ, ಭಾರತದ ಬಹುಭಾಗದಲ್ಲಿ ಬಲವಾಗಿ ಬೇರುಬಿಟ್ಟಿತು. ಟೀಪೂ ಹತನಾದ ಬಳಿಕ ಆಂಗ್ಲರ ರಾಜ್ಯವಿಸ್ತರಣಕಾರ್ಯ ಸುಗಮವಾಯಿತು, ದೇಶೀಯ ಭಾಷೆಗಳನ್ನರಿಯದ ಪರಕೀಯ ಜನ ಆರು ಸಾವಿರ ಮೈಲುಗಳ ದೂರದಿಂದ ಬಂದು ರಾಜ್ಯ ಕಟ್ಟಿದ ರೀತಿ ಅದ್ಭುತವಾಗಿತ್ತು.
{{gap}}ಆ ಅವಧಿಯಲ್ಲಿ ಕಿತ್ತೂರಿನ ಸ್ವತಂತ್ರ ರಾಜ್ಯದ ಪತನವಾಯಿತು. ಅದು, ಕೊಡಗಿನ ಉತ್ತರಕ್ಕೆ ಸುಮಾರು ನೂರು ಹರದಾರಿಗಳ ದೂರದಲ್ಲಿದ್ದ ಅರಸೊತ್ತಿಗೆ ರಾಣಿ ಚನ್ನಮ್ಮ ಆಂಗ್ಲರಿಗೆ ಶರಣೆನ್ನದೆ ಅಸಮ ಸಾಹಸದಿಂದ ಕಾದಿದಳು. ಸ್ವಕೀಯರೇ ಒಬ್ಬಿಬ್ಬರ ದ್ರೋಹ ಚಿಂತನೆ ಚೆನ್ನಮ್ಮನ ಪರಾಭವವನ್ನು ಸುಲಭಗೊಳಿಸಿತು. ಐದುವರ್ಷ ಆಂಗ್ಲರಸೆರೆಯಲ್ಲಿದ್ದು ರಾణి ಅಸುನೀಗಿದಳು.
{{gap}}ಕಿತ್ತೂರಿನ ಕಥೆಯನ್ನು ಕೇಳಿದ ಚಿಕವೀರರಾಜ ತನ್ನ ಕುಡಿಮಿಾಸೆಯನ್ನು ತಿರುವಿ ನುಡಿದ: "ಕೊಡಗಿನ ತಂಟೆಗೆ ಈ ಜನ ಬರಲಿ. ಆಗ ತೋರಿಸೇವು''
{{gap}}"! ಕಿತ್ತೂರಿನ ಪ್ರಕರಣದ ಬಳಿಕ ಚನ್ನಬಸಪ್ಪನ ಯೋಚನೆ ನಿರ್ದಿಷ್ಟವಾದ ಹೊಸತೊಂದು ದಾರಿಯನ್ನು ಹಿಡಿಯಿತು: ಇಂಗ್ಲಿಷರ ನೆರವು ಪಡೆದು ಅರಸನನ್ನು ತಾನು ಉರುಳಿಸಬೇಕು.
{{gap}}ಅದಕ್ಕಾಗಿ, ಕ್ರೌರ್ಯವೇ ಮತ್ತಿತರ ಆರೋಪಗಳನ್ನು ಚಿಕವೀರರಾಜನ ಮೇಲೆ ಹೊರಿಸಿ, ಮೈಸೂರಿನ ಆಂಗ್ಲ ರೆಸಿಡೆಂಟನಿಗೆ ಅವನು ಪತ್ರಗಳನ್ನು ಬರೆದ. ಚಿಕವೀರರಾಜ ತನ್ನ ದಾಯಾದಿಗಳಾದ ವೀರಪ್ಪ-ನಂಜುಂಡಪ್ಪರನ್ನು ಕೊಲ್ಲಿಸಿದನೆಂಬುದು ಆ ಆರೋಪಗಳಲ್ಲಿ ಒಂದು.
{{gap}}ಈ ಮಧ್ಯೆ ವೀರಪ್ಪ ಸತ್ತಿಲ್ಲವೆಂಬ ಕಿಂವದಂತಿಯೊಂದು ಹುಟ್ಟಿ ರೆಕ್ಕೆಪುಕ್ಕ ಬಲಿತು, ಕೊಡಗಿನ ಉದ್ದಗಲಕ್ಕೆ ಸಂಚಾರ ಮಾಡಿತು, ಬೇಹಿನ ಚಾವಡಿಯಲ್ಲಿ ಊಳಿಗದವನಾಗಿ ನೇಮಕಗೊಂಡ ಶಂಕರಪ್ಪನಾಗಲೀ ಹೊಸಳ್ಳಿಯ ಮಲ್ಲಪ್ಪಗೌಡನಾಗಲೀ ನಂಜರಾಜಪಟ್ಟಣದ ಸಿದ್ಧಲಿಂಗನಾಗಲೀ ಆ ಕಿಂವದಂತಿಗೆ ಮೂಲವಾಗಿರಲಿಲ್ಲ ಕುಚೋದ್ಯಕ್ಕೆಂದು ಯಾವನೋ ಹಾರಿಬಿಟ್ಟ ಊಹಾಪೋಹ ಬೃಹದಾಕಾರ ತಳೆದಿತ್ತು.
{{gap}}ಅಪ್ಪಂಗಳಕ್ಕೆ ಈ ಸುದ್ದಿ ಮುಟ್ಟಿದಾಗ ಅದನ್ನು ನಂಬಲು ಚನ್ನಬಸಪ್ಪ ಸಿದ್ಧನಿರಲಿಲ್ಲ. ಗದ್ದುಗೆಗೆ ಇನ್ನೊಬ್ಬ ಪ್ರತಿಸ್ಪರ್ಧಿ ಇರುವನೆಂಬ ಅಂಶ ಅವನಿಗೆ ಅಪ್ರಿಯವಾಗಿತ್ತು.
{{gap}}ಆದರೆ, ತನ್ನ ಮನಃಕ್ಲೇಶದ ಮಡುವಿನಲ್ಲಿ ಮುಳುಗುತ್ತಿದ್ದ ಗಂಗಮ್ಮ ಆ ಕಡ್ಡಿಗೆ ಆತು ಕೊಂಡಳು. ಲೋಕದ ದೃಷ್ಟಿಯಲ್ಲಿ ವಿಧವೆಯಾಗಿದ್ದ ರಾಜಮ್ಮಾಜಿ ಈಗ ಹುಡುಗಿಯಲ್ಲ, ಯುವತಿ. ತಾಯಿಯಾಡಿದ ಪಿಸುನುಡಿ, ಮುಚ್ಚಿಕೊಂಡಿದ್ದ ಅವಳ ಹೃದಯದ ಗವಾಕ್ಷಿ ಗಳನ್ನು ಮೆಲ್ಲನೆ ತೆರೆಯಿತು. ಬಾಲ್ಯದ ಮಾಯಾಲೋಕದಲ್ಲಿ ತಾನು ಕಂಡ ಪತಿ ಬದುಕಿ ಇರಬಹುದೆಂಬ ಆಸೆ ಕೊನರಿ, ಆತ ಬದುಕಿ ಇರುವನೆಂಬ ನಂಬುಗೆಯಾಗಿ ಮಾರ್ಪಟ್ಟಿತು.
{{gap}}ಮಲೆತಿರಿಕೆಬೆಟ್ಟದ ತಪ್ಪಲಿನಿಂದ ಅಪ್ಪಂಗಳಕ್ಕೆ ಬಂದು ಸೇರಿದ ಮೊದಲ ಒಂದೆರಡು<noinclude></noinclude>
kx2vptz3gxe0jf3cst3ma3n8nkz3ks5
ಪುಟ:ಸ್ವಾಮಿ ಅಪರಂಪಾರ.pdf/೭೬
104
21226
321780
206389
2026-05-22T04:56:04Z
Shreelatha.Halemane
7642
/* Validated */
321780
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center= ಸ್ವಾಮಿ ಅಪರಂಪಾರ|left=೭೪|right=}}
ವರ್ಷಗಳ ಕಾಲ, ಮಗಳೊಡನೆ ಹಳ್ಳಿಗೆ ಹಿಂತಿರುಗುವ ಕನಸನ್ನೇ ಗಂಗಮ್ಮ ಕಾಣುತ್ತಿದ್ದಳು. ರಾಣಿ ಗೌರಮ್ಮ ಬಾಣಂತಿಯಾಗಿದ್ದಾಗಲೊಮ್ಮೆ, ಮಗಳನ್ನು ಕರೆದುಕೊಂಡು ಮಡಕೇರಿಗೆ ಅವಳು ಹೋಗಿದ್ದಳು. ಕೋಟೆಮನೆಯತ್ತ ಆಕೆಯ ದೃಷ್ಟಿ ಅಲೆದಿತು. ಅಳಿಯ ಬಂದಿಯಾಗಿ ತೀರಿಕೊಂಡಿದ್ದ ತಾಣ. ಸತ್ತವನನ್ನು ಎಲ್ಲಾದರೂ ಮಣ್ಣು ಮಾಡಿರಬೇಕಲ್ಲ?ಅದನ್ನು ನೋಡಿದರಾಗುತ್ತಿತ್ತು ತಾನು...ಆದರೆ ಆ ಅಪೇಕ್ಷೆಗಳನ್ನು ಆಕೆ ಯಾರಲ್ಲಿ ಹೇಳಿ ಕೊಳ್ಳಬೇಕು ? ಸುಮ್ಮನಿದ್ದಳು. ತಾನು ಊರಿಗೆ ಮರಳಲು ಅನುಮತಿ ದೊರೆಯದೆ?–ಎಂದು ರಾಣಿಯನ್ನು ಕೇಳಿದ್ದಳು.
{{gap}}ಈಕೆ ನೀಡಿದ ಉತ್ತರ:
{{gap}}“ರಾಜಮ್ಮಾಜಿ ಜತೆಯಲ್ಲೇ ಇರಿ, ಅತ್ತೆಮ್ಮ: ನಿಮಗೆ ಊರಾದರೇನು? ಅಪ್ಪಂಗಳ
ವಾದರೇನು?”
{{gap}}ಅರಮನೆಗೆ ಸಮಿಾಪದ ಸಂಬಂಧವಾದ ರಾಜಮ್ಮಾಜಿ ಹಳ್ಳಿಗೆ ಹೋಗಲು ಅರಸನಒಪ್ಪಿಗೆ ದೊರೆಯದೆಂಬುದು ಸ್ಪಷ್ಟವಾಗಿತು. ಮಗಳನ್ನು ಬಿಟ್ಟು ತನಗೆ ಬೇರೆ ಯಾರಿದ್ದರು? ಅವಳ ಮೈಗಾವಲಾಗಿ ಇಲ್ಲಿಯೇ ಇರುವುದಲ್ಲವೆ ಒಳಿತು?
{{gap}}ಗಂಗಮ್ಮನ ಮೌನ ಕಂಡು ದೇವಮ್ಮಾಜಿಯೇ ಅಂದಳು :
{{gap}}"ಬೇಕಿದ್ದರೆ ಹೇಳಿ. ನಾಲ್ಕುನಾಡು ಅರಮನೆಯಲ್ಲಿ ಇರುವಿರಂತೆ, ಮಹಾಸ್ವಾಮಿಯನ್ನು ಒಪ್ಪಿಸ್ಸುತ್ತೇನೆ."
{{gap}}ಆ ಕುರಿತು ಯೋಚಿಸಿ ಗಂಗಮ್ಮನೆಂದಳು :
{{gap}}"ಬ್ಯಾಡ. ನನ್ನ ಮಗಳಿಗೆ ಅಪ್ಪಂಗಳವೇ ಅಲ್ಲವೆ ಗಂಡನ ಮನೆ?"
{{gap}}ತಾನೂ ಮಗಳೊಡನೆ ಉಳಿಯುವೆನೆಂಬ ನಿರ್ಧಾರವಿತ್ತು ಧ್ವನಿಯಲ್ಲಿ.
{{gap}}ಮುಂದೆ. ವೀರಪ್ಪಾಜಿ ಸತ್ತಿಲ್ಲವೆಂಬ ಕಿಂವದಂತಿ ಹುಟ್ಟಿದಾಗ ಗಂಗಮ್ಮ ಗೆಲುವಾದಳು. ಯುವತಿಯಾಗಿ ಮಾರ್ಪಟ್ಟಿದ್ದ ಮಗಳ ಮುಖವನ್ನು, ಬರಿ ಹಣೆಯನ್ನು, ಮಾಂಗಲ್ಯ ಸೂತ್ರವಿಲ್ಲದ ಕೊರಳನ್ನು ನೋಡುತ್ತ, ಇವಳ ಬದುಕಿನಲ್ಲಿ ಮುಂದೆ ಹೊಸ ಬೆಳಗು ಮೂಡಿದರೂ ಮೂಡಬಹುದೇನೋ ಎಂಬ ಆಸೆ ತಾಯಿಯಲ್ಲಿ ಮೊಳೆಯಿತು.
{{center|೨೩}}
{{gap}}ಐಹಿಕ ಆಸೆಗಳ ಎಲ್ಲ ಕೊಂಡಿಗಳನ್ನೂ ಕಳಚಿ ವಿಮುಕ್ತನೂ ವಿರಕ್ತನೂ ಆದ ವೀರಪ್ಪಾಜಿ ಅಪರಂಪಾರನಾಗಿ, ದಕ್ಷಿಣ ಭಾರತದ ಶೈವ ಕ್ಷೇತ್ರಗಳನ್ನು ಸಂದರ್ಶಿಸಿದ. ಪಾರಮಾರ್ಥಿಕ ಚಿಂತನೆಯಲ್ಲಿ ಮಾಸಗಳನ್ನು-ವರ್ಷಗಳನ್ನು-ಕಳೆದ,
{{gap}}ಅವನ ಇಚ್ಚಾಶಕ್ತಿ ಉಕ್ಕಾಯಿತಾದರೂ ಹೃದಯ ಪರಿಪೂರ್ಣ ನೆಮ್ಮದಿಯ ಆವಾಸ ವಾಗಲಿಲ್ಲ. ತನ್ನನ್ನು ತಾನೇ ಬಾರಿಬಾರಿಗೆ ಆತ ಕೇಳುತ್ತಲಿದ್ದ:
{{gap}}"ಯಾಕೆ ಈ ತಳಮಳ? ಯಾಕೆ?ಯಾಕೆ?”
{{gap}}ಪ್ರಜಾಸುಖದ ಪ್ರಶ್ನೆಗಳು, ಕೊಡಗು ಮೈಸೂರು ಮತ್ತಿತರ ರಾಜ್ಯಗಳ ಆಗುಹೋಗುಗಳು, ಅವನ ಆಸಕ್ತಿಯನ್ನು ಕೆರಳಿಸುತ್ತಿದ್ದುವು.
{{gap}}ಅಂತರ್ಮುಖಿಯಾಗಿ ಆತ ಉದ್ಗರಿಸುತ್ತಿದ್ದ.<noinclude></noinclude>
rk34mjws36hr94lotpxbts820qhfnt0
ಪುಟ:ಸ್ವಾಮಿ ಅಪರಂಪಾರ.pdf/೭೭
104
21227
321781
206390
2026-05-22T04:56:42Z
Pragathi. BH
7585
/* Validated */
321781
proofread-page
text/x-wiki
<noinclude><pagequality level="4" user="Pragathi. BH" /></noinclude> ಸ್ವಾಮಿ ಅಪರಂಪಾರ ೭೫
“ಆಕಾಶವನಡರುವಂಗೆ ಅಟ್ಟಗೋಲ ಹಂಗೇಕೆ? ಸಮುದ್ರವ ದಾಟುವಂಗೆ ಹರಿಗೋಲ ಹಂಗೇಕೆ? ಸೀಮೆಯ ಮಿಾರಿದ ನಿಸ್ಸೀಮಂಗೆ ಸೀಮೆಯ ಹಂಗೇಕೆ?"
ಉದ್ಗಾ ರಗಳಷ್ಟೇ ಪ್ರತಿಧ್ವನಿಸುತ್ತಿದ್ದುವು. ನೆಮ್ಮದಿ ದೊರೆಯುತ್ತಿರಲಿಲ್ಲ.
ಬಸವಕಲ್ಯಾಣದಿಂದ ಮರಳಿ ಹೊರಟ ಅಪರಂಪಾರ ಕಿತ್ತೂರಿನ ದಾರಿಯಾಗಿ ಬಂದ.
ಎತ್ತರದ ನಿಲುವಿನ, ದಿಟ್ಟ ನಡಿಗೆಯ, ಗಡ್ಡಮಿಾಸೆಗಳ, ಕಾವಿ ನಿಲುವಂಗಿಯ, ತೇಜಃ ಪುಂಜ ಕಣ್ಣುಗಳ, ಸ್ಪುರದ್ರೂಪಿ ವಿರಕ್ತನನ್ನು, ಮೊದಲ ನೋಟಕ್ಕೆ ಮುಸಲ್ಮಾನ ಸಂತ
ನೆಂದು ಹಲವರು ಭಾವಿಸಿದರು ; 'ಫಕೀರ ಬಾಬಾ' ಎಂದು ಕರೆದರು. ಜಂಗಮನೆರೆದ ವಚನಾಮೃತವನ್ನು ಸವಿದಾಗ ಅವನನ್ನು ಆರಾಧಿಸಿದರು.
ಕಿತ್ತೂರು ಸಂಪದ್ಭರಿತವಾಗಿತ್ತು, ಪ್ರಜಾನುರಾಗಿಯಾದ ರಾಣಿ, ದಕ್ಷ ಆಡಳಿತವರ್ಗ,
ಧೀರ ಸೈನಿಕರು-ಕಿತ್ತೂರಿನ ಸುಖಶಾಂತಿಗೆ ಎಂದೂ ಚ್ಯುತಿ ಇರದು ಎಂಬ ಭಾವನೆ
ಯನ್ನು ಹುಟ್ಟಿಸುತ್ತಿದ್ದರು. ಆದರೆ ಮಾರಿ ಮನೆ ಬಾಗಿಲಿನ ಹೊರಗೆ ಹೊಂಚು ಹಾಕು
ತ್ತಿತು. ದಖ್ಯಣದ ಪೀಠಭೂಮಿಯ ಮೂಲೆ ಮೂಲೆಗಳಿಗೂ ಆಂಗ್ಲರ ಅಧಿಕಾರ ಹಸ್ತ ಚಾಚತೊಡಗಿತ್ತು. ಟೀಪೂವಿನ ಕಾಲದಲ್ಲಿ ಮೈಸೂರಿನ ಒಂದಂಗವಾಗಿದ್ದ ಧಾರವಾಡದಲ್ಲಿ ಆಂಗ್ಲ ಅಧಿಕಾರಿಯೊಬ್ಬ ತನ್ನ ಠಾಣ್ಯ ಸಾಪಿಸಿದ್ದ. ಇಂಥದರಲ್ಲಿ ಕಿತ್ತೂರು ತನ್ನ ಸ್ವಾತಂತ್ರ್ಯವನ್ನು ಎಷ್ಟು ದಿನ ಕಾಯುಕೊಳ್ಳುವುದು ಸಾಧ್ಯವಿತು?
ಅಪರಂಪಾರನಿಗೆ ಅರಿಯದಂತೆಯೇ ಆ ಚಿಂತೆ ಅವನನ್ನು ಕಾಡುತ್ತಿತು. ಅಂಥ ಘಳಿಗೆ ಯಲ್ಲಿ ನೆರೆದವರೆದುರು ಅವನು ನುಡಿಯುತ್ತಿದ್ದ:
"ಮರ್ತ್ಯಲೋಕವೆಂಬುದು ಕರ್ತಾರನ ಕಮ್ಮಟವಯ್ಯ! ಇಲ್ಲಿ ಸಲ್ಲುವರು ಅಲ್ಲಿಯೂ ಸಲ್ಲುವರಯ್ಯ! ಇಲ್ಲಿ ಸಲ್ಲದವರು ಅಲ್ಲಿಯೂ ಸಲ್ಲರಯ್ಯ!"
ಇಹದ ಚಿಂತನೆಯನ್ನು ಮಾಡಬೇಕೆ ಜನಸಾಮಾನ್ಯರು?-ಪರದ ಚಿಂತನೆಯನ್ನೆ ? ಅಪರಂಪಾರನೆನ್ನುತ್ತಿದ್ದ:
“ದೇವಲೋಕ ಮರ್ತ್ಯಲೋಕವೆಂಬುದು ಬೇರಿಲ್ಲ ಕಾಣಿ ಭೋ. ಸತ್ಯವ ನುಡಿವುದೇ ದೇವಲೋಕ. ಮಿಥ್ಯವ ನುಡಿವುದೇ ಮರ್ತ್ಯಲೋಕ. ಆಚಾರವೇ ಸ್ವರ್ಗ. ಅನಾಚಾರವೇ
ನರಕ..."
ಅಸಾಧಾರಣ ಜಂಗಮನೊಬ್ಬ ತಮ್ಮ ರಾಜ್ಯಕ್ಕೆ ಬಂದಿರುವ ಸುದ್ದಿ ಕಿತ್ತೂರಿನ ಅರಮನೆಗೆ ಮುಟ್ಟಿತು. ಅಲ್ಲಿಂದ ಆಮಂತ್ರಣ ಬರಲಿದೆ ಎಂದು ತಿಳಿದ ಅಪರಂಪಾರ ಅದನ್ನು
ಸ್ವೀಕರಿಸಲು ಇಷ್ಟಪಡದೆ, ಆ ಕ್ಷಣವೇ ಕಿತ್ತೂರನ್ನು ತೊರೆದು ದಕ್ಷಿಣಾಭಿಮುಖವಾಗಿ
ಪಯಣ ಬೆಳೆಸಿದ.
ಮುಂದೆ ಕೆಲ ತಿಂಗಳಲ್ಲೇ ಏನಾಗಿಹೋಯಿತು! ಅಪರಂಪಾರ ಶ್ರೀರಂಗಪಟ್ಟಣವನ್ನು ತಲುಪಿದ್ದನಷ್ಟೆ. ಅಲ್ಲಿ ಆಂಗ್ಲರ ವಲಯದಲ್ಲಿ ಸಂತೋಷ ಸಮಾರಂಭಗಳು ನಡೆಯು
ತ್ತಿದ್ದುವು. ಕಿತ್ತೂರು ಅವರ ಅಧೀನವಾಗಿತು. ಅದು, ಶಾಲಿವಾಹನ ಶಕ ೧೬೮೬ರ ತರನ ಸಂವತ್ಸರ.
ಆ ಘಟನೆ ಅಪರಂಪಾರನ ಚಿತ್ರದ ಏಕಾಗ್ರತೆಯನ್ನು ಕದಡಿತು.
ಕಾವೇರೀತಟದಿಂದ ಅಪರಂಪಾರ ಮೈಸೂರಿಗೆ ಹೋದ. ಯುವಕ ಮುಮ್ಮಡಿ ಕೃಷ್ಣ
ರಾಜ ಒಡೆಯ ರಾಜ್ಯವಾಳುತ್ತಿದ್ದ ಕಾಲ. ಆತ ಆಳುತ್ತಿದ್ದ ಎನ್ನುವುದಕ್ಕಿಂತಲೂ ಅವನನ್ನು<noinclude></noinclude>
p6mwww8x1x464s2mj9qccvmi3knd2ky
ಪುಟ:ಸ್ವಾಮಿ ಅಪರಂಪಾರ.pdf/೭೮
104
21228
321782
206391
2026-05-22T04:56:53Z
Pragathi. BH
7585
/* Validated */
321782
proofread-page
text/x-wiki
<noinclude><pagequality level="4" user="Pragathi. BH" /></noinclude>೭೬ ಸ್ವಾಮಿ ಅಪರಂಪಾರ
ಮುಂದುವರಿಸಿ ಆಂಗ್ಲರೇ ರಾಜ್ಯಭಾರ ಮಾಡುತ್ತಿದ್ದರೆನ್ನಬೇಕು.ತಾನೇ ಪುರುಷಶ್ರೇಷ್ಟ
ರೆನ್ನುವಂತೆ ಪರಕೀಯರು ಓಡಾಡುತ್ತಲಿದ್ದ ಆ ವಾತಾವರಣ ಅಪರಂಪಾರನನ್ನು ಉಸಿರು ಕಟ್ಟಿಸಿತು.
ಆತ ಇಕ್ಕೇರಿಯ ಕಡೆಗೆ ನಡೆದ.
ಇಕ್ಕೇರಿ! ಎಷ್ಟೊಂದು ಭಾವನೆಗಳನ್ನು ಬಡಿದೆಬ್ಬಿಸುತ್ತಿತ್ತು ಆ ಪದ!ವೀರರಾದ ರಾಜ ರಾಣಿಯರು ಆಳಿದ ರಾಜ್ಯ.ಮೊಘಲ ಬಾದಶಹನಿಗೂ ಮಣಿದಿರಲಿಲ್ಲಅದು. ಮೈಸೂರಿನ ರಾಜಮನೆತನದ ಬಗೆಗಂತೂ ಆ ಜನರಿಗೆ ತಿರಸ್ಕಾರ. "ಇಕ್ಕೇರಿ ಗಂಡ ಮೈಸೂರ ಮಿಂಡ" ಎಂಬ ಮಾತು ತಲೆತಲಾಂತರಗಳಿಂದ ಅಲ್ಲಿ ಬಳಕೆಯಲ್ಲಿತು. ಅಂಥ ಬಲಾಢ್ಯ ರಾಜ್ಯವನ್ನು ಸ್ವಾಧೀನಪಡಿಸಿಕೊಳ್ಳಲು ರಣಾಗ್ರೇಸರ ಹೈದರನೊಬ್ಬನೇ ಸಮರ್ಥನಾಗಿದ್ದ.
ಈಗ? ವಿದೇಶೀಯರ ಕಾಲ್ತುಳಿತಕ್ಕೆ ಅದು ಸಿಲುಕಿತು.
ಎಷ್ಟು ಬೇಡವೆಂದರೂ ಒಂದು ನೆನಪು ಅಪರಂಪಾರನನ್ನು ಕಾಡುತ್ತಿತು. ಹಿಂದೆ ಇಕ್ಕೇರಿಯ ರಾಜಕುಮಾರನೊಬ್ಬ ಜಂಗಮವೇಷಧಾರಿಯಾಗಿ ಕೊಡಗಿಗೆ ಹೋಗಿದ್ದ; ಅಲ್ಲಿ ಹಾಲೇರಿ ವಂಶವನ್ನು ಸ್ಥಾಪಿಸಿದ್ದ...
ಆ ಕೊಡಗಿನ್ನೂ ಪಾರತಂತ್ರ್ಯದ ನೊಗಕ್ಕೆ ಹೆಗಲು ಕೊಟ್ಟಿರಲಿಲ್ಲ.
ದಾರಿಯಲ್ಲಿ ಯಾರೋ ಅಂದರು :
"ಸೋಮಿಯೋರೆ. ಚಂಜೆಯಾಗಿದೆ. ನಮ್ಮಲ್ಲಿ ತಂಗಿ."
ಉತ್ಕಟ ಭಾವೋದ್ವೇಗಕ್ಕೆ ಸಿಲುಕಿ ಅಪರಂಪಾರನ ಮೈ ಮನಗಳು ತಪ್ತವಾಗಿದ್ದುವು. ಆತನೆಂದ:
ಉದಯ, ಮಧಾಹ್ನ, ಸಂಧ್ಯಾಕಾಲವ ನೋಡಿ ಮಾಡುವ ಕರ್ಮಿ ನೀ ಕೇಳಾ.ಉದಯವೆಂದೇನೋ ಶರಣಂಗೆ? ಮಧಾಹ್ನವೆಂದೇನೋ ಶರಣಂಗೆ? ಅಸ್ತಮಾನವೆಂ ದೇನೋ ಶರನಂಗೆ ?"
ಅಪರಂಪಾರ ಮುಂದುವರಿದ. ಕಾಡು ದಾರಿ, ಕತ್ತಲು, ಕಾಲುಗಳು ಸೋತುವು. ಮರದ ಕೆಳಗಿನ ಪೊದೆಗಳ ನಡುವೆ ಹಸುರಿನ ಮೇಲೆ ಆತ ಮಲಗಿದ.
ಬೆಳಗ್ಗೆ ಅರಣ್ಯದ ಉದಯರಾಗ ಕೇಳಿ ಅವನಿಗೆ ಎಚ್ಚರವಾಯಿತು.
...ಇಕ್ಕೇರಿಯಿಂದ ಮಂಜರಾಬಾದಿಗೆ, ಅಲೆಯುವ ದೇಹ, ಅಲೆಯುವ ಮನ.
ಅಪರಂಪಾರ ಹೋದಲ್ಲೆಲ್ಲ ಆತನ ವ್ಯಕ್ತಿತ್ವದಿಂದ ಆಕರ್ಷಿತರಾದ ಜನ ಅಂದರು:
"ಸೋಮಿಯೋರು ನಮ್ಮ ಹಳ್ಳಿಲೇ ನಿಂತುಬಿಡಬಾರದಾ? ಮನೆಯೋ ಮಠವೋ ಕಟ್ಟಿಸಿ ಕೊಡತೀವಿ."
ಅಂತಹ ಹಲವಾರು ಪ್ರಾರ್ಥನೆಗಳನ್ನು ಕೇಳಿ ಬೇಸತ್ತ ಅಪರಂಪಾರ ಕಟ್ಟಕಡೆಗೊಮ್ಮೆ "ಹೂ೦" ಎ೦ದ.
"ಒಂದಷ್ಟು ದಿವಸ ಇಲ್ಲಿರತೀವಿ" ಎಂದು ನುಡಿದ.
ಅದೊಂದು ಹಳ್ಳಿ. ಹೆಸರು ಆವರ್ತಿ. ಅಲ್ಲಿ ವಾಸಿಸತೊಡಗಿದ ಅಪರಂಪಾರ ಸ್ವಲ್ಪ ಕಾಲದಲ್ಲೇ ಪ್ರಖ್ಯಾತನಾದ. ಜನ ಆತನ ದರ್ಶನಕ್ಕಾಗಿ ಮೈಸೂರು ಕಡೆಯಿಂದಲೂ ಬಂದರು, ಕೊಡಗಿನಿಂದಲೂ ಬರತೊಡಗಿದರು.
...ಕಿಂವದಂತಿಯ ತಿದಿಯನ್ನು ಯಾರೋ ಒತ್ತಿದರು.<noinclude></noinclude>
kg9ouvroza6v4gmu0ff8dke3ns92jbf
321794
321782
2026-05-22T06:16:53Z
Pragathi. BH
7585
321794
proofread-page
text/x-wiki
<noinclude><pagequality level="4" user="Pragathi. BH" />{{rh|center=ಸ್ವಾಮಿ ಅಪರಂಪಾರ|left=೭೬|right=}}</noinclude>
ಮುಂದುವರಿಸಿ ಆಂಗ್ಲರೇ ರಾಜ್ಯಭಾರ ಮಾಡುತ್ತಿದ್ದರೆನ್ನಬೇಕು.ತಾನೇ ಪುರುಷಶ್ರೇಷ್ಟ
ರೆನ್ನುವಂತೆ ಪರಕೀಯರು ಓಡಾಡುತ್ತಲಿದ್ದ ಆ ವಾತಾವರಣ ಅಪರಂಪಾರನನ್ನು ಉಸಿರು ಕಟ್ಟಿಸಿತು.<br />
{{gap}}ಆತ ಇಕ್ಕೇರಿಯ ಕಡೆಗೆ ನಡೆದ.[[Category:]]
{{gap}}ಇಕ್ಕೇರಿ! ಎಷ್ಟೊಂದು ಭಾವನೆಗಳನ್ನು ಬಡಿದೆಬ್ಬಿಸುತ್ತಿತ್ತು ಆ ಪದ!ವೀರರಾದ ರಾಜ ರಾಣಿಯರು ಆಳಿದ ರಾಜ್ಯ.ಮೊಘಲ ಬಾದಶಹನಿಗೂ ಮಣಿದಿರಲಿಲ್ಲಅದು. ಮೈಸೂರಿನ ರಾಜಮನೆತನದ ಬಗೆಗಂತೂ ಆ ಜನರಿಗೆ ತಿರಸ್ಕಾರ. "ಇಕ್ಕೇರಿ ಗಂಡ ಮೈಸೂರ ಮಿಂಡ" ಎಂಬ ಮಾತು ತಲೆತಲಾಂತರಗಳಿಂದ ಅಲ್ಲಿ ಬಳಕೆಯಲ್ಲಿತು. ಅಂಥ ಬಲಾಢ್ಯ ರಾಜ್ಯವನ್ನು ಸ್ವಾಧೀನಪಡಿಸಿಕೊಳ್ಳಲು ರಣಾಗ್ರೇಸರ ಹೈದರನೊಬ್ಬನೇ ಸಮರ್ಥನಾಗಿದ್ದ.<br />
{{gap}}ಈಗ? ವಿದೇಶೀಯರ ಕಾಲ್ತುಳಿತಕ್ಕೆ ಅದು ಸಿಲುಕಿತು.<br />
{{gap}}ಎಷ್ಟು ಬೇಡವೆಂದರೂ ಒಂದು ನೆನಪು ಅಪರಂಪಾರನನ್ನು ಕಾಡುತ್ತಿತು.<br />
{{gap}}ಹಿಂದೆ ಇಕ್ಕೇರಿಯ ರಾಜಕುಮಾರನೊಬ್ಬ ಜಂಗಮವೇಷಧಾರಿಯಾಗಿ ಕೊಡಗಿಗೆ ಹೋಗಿದ್ದ; ಅಲ್ಲಿ ಹಾಲೇರಿ ವಂಶವನ್ನು ಸ್ಥಾಪಿಸಿದ್ದ...<br />
{{gap}}ಆ ಕೊಡಗಿನ್ನೂ ಪಾರತಂತ್ರ್ಯದ ನೊಗಕ್ಕೆ ಹೆಗಲು ಕೊಟ್ಟಿರಲಿಲ್ಲ.<br />
{{gap}}ದಾರಿಯಲ್ಲಿ ಯಾರೋ ಅಂದರು :<br />
{{gap}}"ಸೋಮಿಯೋರೆ. ಚಂಜೆಯಾಗಿದೆ. ನಮ್ಮಲ್ಲಿ ತಂಗಿ."<br />
{{gap}}ಉತ್ಕಟ ಭಾವೋದ್ವೇಗಕ್ಕೆ ಸಿಲುಕಿ ಅಪರಂಪಾರನ ಮೈ ಮನಗಳು ತಪ್ತವಾಗಿದ್ದುವು. ಆತನೆಂದ:<br />
{{gap}}ಉದಯ, ಮಧಾಹ್ನ, ಸಂಧ್ಯಾಕಾಲವ ನೋಡಿ ಮಾಡುವ ಕರ್ಮಿ ನೀ ಕೇಳಾ.ಉದಯವೆಂದೇನೋ ಶರಣಂಗೆ? ಮಧಾಹ್ನವೆಂದೇನೋ ಶರಣಂಗೆ? ಅಸ್ತಮಾನವೆಂ ದೇನೋ ಶರನಂಗೆ ?"<br />
{{gap}}ಅಪರಂಪಾರ ಮುಂದುವರಿದ. ಕಾಡು ದಾರಿ, ಕತ್ತಲು, ಕಾಲುಗಳು ಸೋತುವು. ಮರದ ಕೆಳಗಿನ ಪೊದೆಗಳ ನಡುವೆ ಹಸುರಿನ ಮೇಲೆ ಆತ ಮಲಗಿದ.<br />
{{gap}}ಬೆಳಗ್ಗೆ ಅರಣ್ಯದ ಉದಯರಾಗ ಕೇಳಿ ಅವನಿಗೆ ಎಚ್ಚರವಾಯಿತು.<br />
{{gap}}...ಇಕ್ಕೇರಿಯಿಂದ ಮಂಜರಾಬಾದಿಗೆ, ಅಲೆಯುವ ದೇಹ, ಅಲೆಯುವ ಮನ.<br />
{{gap}}ಅಪರಂಪಾರ ಹೋದಲ್ಲೆಲ್ಲ ಆತನ ವ್ಯಕ್ತಿತ್ವದಿಂದ ಆಕರ್ಷಿತರಾದ ಜನ ಅಂದರು:<br />
{{gap}}"ಸೋಮಿಯೋರು ನಮ್ಮ ಹಳ್ಳಿಲೇ ನಿಂತುಬಿಡಬಾರದಾ? ಮನೆಯೋ ಮಠವೋ ಕಟ್ಟಿಸಿ ಕೊಡತೀವಿ."<br />
{{gap}}ಅಂತಹ ಹಲವಾರು ಪ್ರಾರ್ಥನೆಗಳನ್ನು ಕೇಳಿ ಬೇಸತ್ತ ಅಪರಂಪಾರ ಕಟ್ಟಕಡೆಗೊಮ್ಮೆ "ಹೂ೦" ಎ೦ದ.
{{gap}}"ಒಂದಷ್ಟು ದಿವಸ ಇಲ್ಲಿರತೀವಿ" ಎಂದು ನುಡಿದ.<br />
{{gap}}ಅದೊಂದು ಹಳ್ಳಿ. ಹೆಸರು ಆವರ್ತಿ. ಅಲ್ಲಿ ವಾಸಿಸತೊಡಗಿದ ಅಪರಂಪಾರ ಸ್ವಲ್ಪ ಕಾಲದಲ್ಲೇ ಪ್ರಖ್ಯಾತನಾದ. ಜನ ಆತನ ದರ್ಶನಕ್ಕಾಗಿ ಮೈಸೂರು ಕಡೆಯಿಂದಲೂ ಬಂದರು, ಕೊಡಗಿನಿಂದಲೂ ಬರತೊಡಗಿದರು.<br />
{{gap}}...ಕಿಂವದಂತಿಯ ತಿದಿಯನ್ನು ಯಾರೋ ಒತ್ತಿದರು.<noinclude></noinclude>
cywbdgbmerif2dmlr7u2v8isul9xtvc
ಪುಟ:ಸ್ವಾಮಿ ಅಪರಂಪಾರ.pdf/೭೯
104
21229
321783
206392
2026-05-22T04:57:09Z
Pragathi. BH
7585
/* Validated */
321783
proofread-page
text/x-wiki
<noinclude><pagequality level="4" user="Pragathi. BH" /></noinclude> ಸ್ವಾಮಿ ಅಪರಂಪಾರ ೭೭
“ದಿವಂಗತ ಅಪ್ಪಾಜಿ ಅರಸರ ಹಿರಿಯ ಮಗ ವೀರಪ್ಪನ ಹಾಗಿದ್ದಾನೆ, ಈ ಸ್ವಾಮಿ.” ಎರಡು ಮೂರು ಕಿವಿಗಳನ್ನು ಅದು ದಾಟುವುದರೊಳಗೆ ಬೇಹಿನವರು ಹಾಗೆ ನುಡಿದ ಜನರನ್ನು ಹಿಡಿದರು. ರಾಜಸಮ್ಮುಖಕ್ಕೆ ಅವರನ್ನೊಯ್ದರು.
ಆಡಿದ ಮಾತಿಗೆ ಆಧಾರವೇನಾದರೂ ಇತ್ತೆ ?
"ಇಲ್ಲರಾ ಮಾಸಾಮಿಯೋರೆ ಅಂಗೇಂತ ತಮಾಷಿಗೆ ಅಂದ್ವಿ."
ಕಾರ್ಯಕಾರ ಐಯಣ್ಣ ಗದರಿದ :
"ಇನ್ನೊಂದ್ಸಾರ್ತಿ ಹಿಂಗ್ಮಾಡಿದಿರೋ, ನಾವೂ ತಮಾಷಿಗೇ ನಿಮ್ಮ ನಾಲಿಗೆ ಕತ್ತರಿಸಿ ಬಿಟ್ಟೇವು!"
ತುಸು ಯೋಚನೆಗೀಡಾದ ಅರಸ ಅಪ್ಪಣೆ ಕೊಡಿಸಿದ.
"ಐಯಣ್ಣ, ಆ ಸ್ವಾಮಿ ಯಾರೇ ಇರಲಿ, ಇಲ್ಲಿಗೆ ಒಮ್ಮೆ ಕರೆಸಿಬಿಡುವಾ." ಐಯಣ್ಣನೆಂದ:
“ಹೆಣಗಳನ್ನ ಕಾಡಲ್ಲಿ ಎಸೆದು ಬಂದೋನು, ನಾನು. ನನಗೆ ತಿಳೀದಾ ಪ್ರಭುಗಳೇ?" ಬಸವನೆಂದ :
"ಅದಕ್ಕಲ್ಲವೋ! ಆ ಜಂಗಮ ಪವಾಡ ಗಿವಾಡ ಬಲ್ಲ ಅಂತ ಹೇಳತಾರೆ. ಕರಕೊಂಡು ಬಂದು ಭಕ್ತಿಯಿಂದ ಕಾಣಬೇಕಾದ್ದು ಧರ್ಮ."
"ಅಪ್ಪಣೆ"
೨೪
ಮೈಸೂರು ರಾಜ್ಯದ ಮಂಜರಾಬಾದು ಪ್ರವೇಶ, ಕೊಡಗಿನ ಗಡಿಸೀಮೆ. ಅದರೊಳಗಣ ಆವರ್ತಿಹಳ್ಳಿಗೆ ಅಪರಂಪಾರ ಸ್ವಾಮಿಗೋಸ್ಕರ ಆಮಂತ್ರಣವನ್ನು ಹೊತ್ತು ಮಡಕೇರಿಯ ಅರಮನೆಯಿಂದ ರಾಜದೂತರು ಬಂದರು. ಬೇಹಿನ ಚಾವಡಿಯ ಶಂಕರಪ್ಪ ಆ ತಂಡಕ್ಕೆ ಮುಖ್ಯಸ್ಥನಾಗಿದ್ದ.
ಕಿಂವದಂತಿಯ ಕಥೆಯನ್ನರಿತಿದ್ದ ಶಂಕರಪ್ಪ, ಸ್ವಾಮಿಯನ್ನು ಕರೆತರುವ ಕೆಲಸಕ್ಕೆ ನಿಯೋಜಿತನಾದಾಗ ತುಸು ಅಳುಕಿದ. ಆತ ವೀರಪ್ಪಾಜಿ ಎಂಬುದೇ ನಿಜವಾದರೆ ಮುಂದೇ ನಾಗುವುದೊ ? ವಿಧಿ ಮತ್ತೆ ತನ್ನನ್ನೆ ಆಟಿಗೆಯಾಗಿ ಬಳಸುತ್ತಿದೆಯಲ್ಲ?
ಆತ ಚಿತಿಸಿದ:
ತಂದೆ ಈಗಿದ್ದಿದ್ದರೆ ಏನು ಮಾಡುತ್ತಿದ್ದರು?
–ರಾಜಾಜ್ಞೆಯನ್ನು ಪಾಲಿಸುತ್ತಿದ್ದರು.
ಸ್ವಾಮಿನಿಷ್ಟನಾದ ತಾನಾದರೂ ದೊರೆಯ ಅನುಜ್ಞೆಯಂತೆ ನಡೆಯುವವನೇ. ಅಷ್ಟಕ್ಕೂ ತಾನು ಹೋಗುತ್ತಿರುವುದು ಕರೆಯುವ ದೂತನಾಗಿ ತಾನೆ? ಕಟುಕನಾಗಿ ಅಲ್ಲವಲ್ಲ?
ಆ ಹತ್ತು ವರ್ಷಗಳ ಅಂತರದಲ್ಲಿ ಹೊಸಳ್ಳಿಯ ತನ್ನ ಬಂಧು ಮಲ್ಲಪ್ಪಗೌಡನನ್ನು ಎರಡು ಮೂರು ಸಾರೆ ಶಂಕರಪ್ಪ ಕಂಡಿದ್ದ.ಮೊದಲ ಸಲ, ನಂಜರಾಜಪಟ್ಣಕ್ಕೆ ತಾನು ಹೋದುದನ್ನು ಕುರಿತು ಮಲ್ಲಪ್ಪ ಹೇಳಿದ್ದ:
"ದೊರೆ ಮಗ ದೊಡ್ಡ ಮನಿಸ್ಯ ಕಣಪ್ಪ."
"ಅಯ್ಯನಾಗಿ ಈಕಡೆಗೇನೂ ಬರಲಾರರು ಅನ್ನು."<noinclude></noinclude>
80bwpsjo8rxzyiwa8ie2myee1ldwk19
321792
321783
2026-05-22T06:12:51Z
Pragathi. BH
7585
321792
proofread-page
text/x-wiki
<noinclude><pagequality level="4" user="Pragathi. BH" />{{rh|center=ಸ್ವಾಮಿ ಅಪರಂಪಾರ|left=|right=೭೭}}</noinclude>
{{gap}}“ದಿವಂಗತ ಅಪ್ಪಾಜಿ ಅರಸರ ಹಿರಿಯ ಮಗ ವೀರಪ್ಪನ ಹಾಗಿದ್ದಾನೆ, ಈ ಸ್ವಾಮಿ.”<br />
{{gap}}ಎರಡು ಮೂರು ಕಿವಿಗಳನ್ನು ಅದು ದಾಟುವುದರೊಳಗೆ ಬೇಹಿನವರು ಹಾಗೆ ನುಡಿದ ಜನರನ್ನು ಹಿಡಿದರು. ರಾಜಸಮ್ಮುಖಕ್ಕೆ ಅವರನ್ನೊಯ್ದರು.<br />
{{gap}}ಆಡಿದ ಮಾತಿಗೆ ಆಧಾರವೇನಾದರೂ ಇತ್ತೆ ?<br />
{{gap}}"ಇಲ್ಲರಾ ಮಾಸಾಮಿಯೋರೆ ಅಂಗೇಂತ ತಮಾಷಿಗೆ ಅಂದ್ವಿ."<br />
{{gap}}ಕಾರ್ಯಕಾರ ಐಯಣ್ಣ ಗದರಿದ :<br />
{{gap}}"ಇನ್ನೊಂದ್ಸಾರ್ತಿ ಹಿಂಗ್ಮಾಡಿದಿರೋ, ನಾವೂ ತಮಾಷಿಗೇ ನಿಮ್ಮ ನಾಲಿಗೆ ಕತ್ತರಿಸಿ ಬಿಟ್ಟೇವು!"<br />
{{gap}}ತುಸು ಯೋಚನೆಗೀಡಾದ ಅರಸ ಅಪ್ಪಣೆ ಕೊಡಿಸಿದ.<br />
{{gap}}"ಐಯಣ್ಣ, ಆ ಸ್ವಾಮಿ ಯಾರೇ ಇರಲಿ, ಇಲ್ಲಿಗೆ ಒಮ್ಮೆ ಕರೆಸಿಬಿಡುವಾ." <br />
{{gap}}ಐಯಣ್ಣನೆಂದ:<br />
{{gap}}“ಹೆಣಗಳನ್ನ ಕಾಡಲ್ಲಿ ಎಸೆದು ಬಂದೋನು, ನಾನು. ನನಗೆ ತಿಳೀದಾ ಪ್ರಭುಗಳೇ?" ಬಸವನೆಂದ :<br />
{{gap}}"ಅದಕ್ಕಲ್ಲವೋ! ಆ ಜಂಗಮ ಪವಾಡ ಗಿವಾಡ ಬಲ್ಲ ಅಂತ ಹೇಳತಾರೆ. ಕರಕೊಂಡು ಬಂದು ಭಕ್ತಿಯಿಂದ ಕಾಣಬೇಕಾದ್ದು ಧರ್ಮ."<br />
{{gap}}"ಅಪ್ಪಣೆ"<br />
{{center|೨೪}}
{{gap}}ಮೈಸೂರು ರಾಜ್ಯದ ಮಂಜರಾಬಾದು ಪ್ರವೇಶ, ಕೊಡಗಿನ ಗಡಿಸೀಮೆ. ಅದರೊಳಗಣ ಆವರ್ತಿಹಳ್ಳಿಗೆ ಅಪರಂಪಾರ ಸ್ವಾಮಿಗೋಸ್ಕರ ಆಮಂತ್ರಣವನ್ನು ಹೊತ್ತು ಮಡಕೇರಿಯ ಅರಮನೆಯಿಂದ ರಾಜದೂತರು ಬಂದರು. ಬೇಹಿನ ಚಾವಡಿಯ ಶಂಕರಪ್ಪ ಆ ತಂಡಕ್ಕೆ ಮುಖ್ಯಸ್ಥನಾಗಿದ್ದ.<br />
{{gap}}ಕಿಂವದಂತಿಯ ಕಥೆಯನ್ನರಿತಿದ್ದ ಶಂಕರಪ್ಪ, ಸ್ವಾಮಿಯನ್ನು ಕರೆತರುವ ಕೆಲಸಕ್ಕೆ ನಿಯೋಜಿತನಾದಾಗ ತುಸು ಅಳುಕಿದ. ಆತ ವೀರಪ್ಪಾಜಿ ಎಂಬುದೇ ನಿಜವಾದರೆ ಮುಂದೇ ನಾಗುವುದೊ ? ವಿಧಿ ಮತ್ತೆ ತನ್ನನ್ನೆ ಆಟಿಗೆಯಾಗಿ ಬಳಸುತ್ತಿದೆಯಲ್ಲ?<br />
{{gap}}ಆತ ಚಿತಿಸಿದ:<br />
{{gap}}ತಂದೆ ಈಗಿದ್ದಿದ್ದರೆ ಏನು ಮಾಡುತ್ತಿದ್ದರು?<br />
{{gap}}–ರಾಜಾಜ್ಞೆಯನ್ನು ಪಾಲಿಸುತ್ತಿದ್ದರು.<br />
{{gap}}ಸ್ವಾಮಿನಿಷ್ಟನಾದ ತಾನಾದರೂ ದೊರೆಯ ಅನುಜ್ಞೆಯಂತೆ ನಡೆಯುವವನೇ. ಅಷ್ಟಕ್ಕೂ ತಾನು ಹೋಗುತ್ತಿರುವುದು ಕರೆಯುವ ದೂತನಾಗಿ ತಾನೆ? ಕಟುಕನಾಗಿ ಅಲ್ಲವಲ್ಲ?<br />
{{gap}}ಆ ಹತ್ತು ವರ್ಷಗಳ ಅಂತರದಲ್ಲಿ ಹೊಸಳ್ಳಿಯ ತನ್ನ ಬಂಧು ಮಲ್ಲಪ್ಪಗೌಡನನ್ನು ಎರಡು ಮೂರು ಸಾರೆ ಶಂಕರಪ್ಪ ಕಂಡಿದ್ದ.ಮೊದಲ ಸಲ, ನಂಜರಾಜಪಟ್ಣಕ್ಕೆ ತಾನು ಹೋದುದನ್ನು ಕುರಿತು ಮಲ್ಲಪ್ಪ ಹೇಳಿದ್ದ:<br />
{{gap}}"ದೊರೆ ಮಗ ದೊಡ್ಡ ಮನಿಸ್ಯ ಕಣಪ್ಪ."<br />
{{gap}}"ಅಯ್ಯನಾಗಿ ಈಕಡೆಗೇನೂ ಬರಲಾರರು ಅನ್ನು."<noinclude></noinclude>
s72ogcvxrnzdsk9f3s4lhvymldslg1k
ಪುಟ:ಸ್ವಾಮಿ ಅಪರಂಪಾರ.pdf/೮೦
104
21230
321784
206393
2026-05-22T04:57:19Z
Pragathi. BH
7585
/* Validated */
321784
proofread-page
text/x-wiki
<noinclude><pagequality level="4" user="Pragathi. BH" /></noinclude>೭೮ ಸ್ವಾಮಿ ಅಪರಂಪಾರ
"ಯಾಕೆ ಬರತಾರೆ? ಆವತ್ತೇ, ಕರಿಯನಿತ್ತೊಡೆ ಒಲ್ಲೆ, ಸಿರಿಯನಿತ್ತೊಡೆ ಒಲ್ಲೆ, ಹಿರಿದಪ್ಪ ರಾಜ್ಯವಿತ್ತೊಡೆ ಒಲ್ಲೆ-ಅಂದು. ತೀರ್ಥಾಟನೆ ಓಗಿರ್ತಾರೆ. ಕೈಲಾಸಬೆಟ್ಟಕ್ಕೆ ಓಗಿ ಮೂಗುಹಿಡಿದು ತಪಸ್ಸಿಗೆ ಕೂತರೂ ಕೂತರೇ.”
ಮುಂದಿನ ಎರಡು ಸಾರೆ ಆ ಬಂಧುಗಳು ಸಂಧಿಸಿದಾಗ ನಡೆದುದು ಮೇಲಿನ ಮಾತಿನ ಪುನರುಚ್ಚಾರವೇ.
ಈಗ ಶಂಕರಪ್ಪ, "ಆದದ್ದಾಗತದೆ. ಮಹಾದೇವನ ಮನಸ್ಸಿನಲ್ಲಿ ಏನೈತೋ ಯಾರು ಬಲ್ಲ?” ಎಂದುಕೊಂಡು, ತನ್ನ ಕಳವಳವನ್ನು ಆಂತರ್ಯದ ಪೆಟಾರಿಯಲ್ಲಿಟ್ಟ ಭದ್ರ ಪಡಿಸಿದ...
...ಅವರ್ತಿಯನ್ನು ತಲಪಿದ ಕುದುರೆ ಸವಾರರಿಗೆ ಸ್ವಾಮಿಯ ದರ್ಶನ ಲಭಿಸುವುದು ಕಷ್ಟವಾಗಲಿಲ್ಲ. ಬಂದವರ ಹಿರಿಮೆಯನ್ನು ಕುದುರೆಗಳೇ ಸಾರಿದುವು. ಶಿಷ್ಯಗಣ ಸುದ್ದಿ ಮುಟ್ಟಿಸಿತು.
ಅಪರಂಪಾರನೆಂದ:
“ಮುಂದೆ ಬರಲಿ.”
ತೆರೆದ ಕಣ್ಣನ್ನು ಮುಚ್ಚಲಾರದೆ ಸ್ವಾಮಿಯೆಡೆಗೆ ಸಾಗಿದ ಶಂಕರಪ್ಪನಿಗೆ, ತಾನೊಬ್ಬ ಅಸಾಮಾನ್ಯ ವ್ಯಕ್ತಿಯ ಎದುರಿಗಿರುವೆನೆಂದು ಭಾಸವಾಯಿತು. ಆತ ಇತರ ದೂತರೊಡನೆ ಪ್ರಣಾಮ ಸಲ್ಲಿಸಿದ. ಅರಸನ ಓಲೆಯನ್ನು ಸ್ವಾಮಿಯ ಮುಂದಿರಿಸಿ ಕೈಜೋಡಿಸಿ ನಿಂತ.
ತನ್ನೊಳಗಿನ ಪ್ರಶ್ನೆಗಳಿಗೆ ಉತ್ತರ ಪಡೆಯಲು ಅವನ ಬುದ್ಧಿಶಕ್ತಿ ಯತ್ನಿಸಿತು. ಈತನೇ ಏನು ತಾನು ಅತ್ತಿತ್ತ ಸಾಗಿಸಿದ್ದ ಜೀವಚ್ಛವ? ಈ ಪ್ರಭಾವಶಾಲೀ ವ್ಯಕ್ತಿ ಯೆಲ್ಲಿ? ಆ ಎಳೆಯ ಜರ್ಜರಿತ ದೇಹವೆಲ್ಲಿ? ಗಡ್ಡಮಿಾಸೆಗಳೇನೋ ಮುಖದ ಬಾಹ್ಯ ರೇಖೆಗಳನ್ನು ಮರೆಮಾಡಿವೆ. ಇನ್ನು ಧ್ವನಿ?
"ಕೊಡಗಿನ ದೊರೆಯಿಂದ ನಮಗೆ ಆಮಂತ್ರಣ ಬಂದದೆ.”
–ಗಂಭೀರವಾಣಿಯಲ್ಲಿ ತನ್ನ ಶಿಷ್ಯವೃಂದವನ್ನು ಉದ್ದೇಶಿಸಿ ಅಪರಂಪಾರ ಆಡಿದ ಮಾತು. ಮುಂದುವರಿದು ಆತ ಅ೦ದುದು :
"ಸರ್ವಸಂಗವ ತ್ಯಜಿಸಿದ ಶರಣನ ಕಾಣುವ ಆಸೆಯೇಕೋ ಅರಸಂಗೆ?" ಅಪರಿಚಿತ ಗಂಟಲು. ಹಾಗೆ ನೋಡಿದರೆ, ವೀರಪಾಜಿಯ ಧ್ವನಿಯನ್ನು ತಾನು ಕೇಳಿಯೇ ಇಲ್ಲ...
ಶಂಕರಪ್ಪನಿಗನಿಸಿತು:
ತನ್ನದೊಂದು ಭ್ರಮೆ. ಈತ ಮಹಾಮಹಿಮನಾದ ಯಾವನೋ ಜಂಗಮನೇ ಇರಬೇಕು.
ಅವನ ಭಕ್ತಿಭಾವದಿಂದ, ತನ್ನೊಳಗಿನ ಆತಂಕವೊಂದು ದೂರಗೊಂಡ ಸಮಾಧಾನದಿಂದ ತುಸು ಕಂಪಿಸಿದ ಸ್ವರದಲ್ಲಿ, ಅರಿಕೆಮಾಡಿಕೊಂಡ :
"ಮಡಕೇರಿಯಾಗೆ ಸ್ವಾಮಿಯೋರ ಪ್ರಸಿದ್ಧಿ ಬಾಳ."
ಅಪರಂಪಾರ ಹಿತವಾಗಿ ನಕ್ಕ. ಶಿಷ್ಯಗಣ ಆ ನಗೆಗೆ ಸೈ ಸೈ ಎಂದು ತಲೆದೂಗಿತು. ಅಪರಂಪಾರನಿಗೋ ವಿಚಾರಗಳ ತಾಕಲಾಟವನ್ನು ಮರೆಮಾಚುವ ತೆರೆಯಾಗಿತ್ತು ನಗೆ. ಆಗ೦ತುಕರು ಮಡಕೇರಿಯ ದೂತರು ಎಂದು ಅರಿತಾಗ, ಅಪರಂಪಾರನ ಎದೆ ಬಡಿತ<noinclude></noinclude>
jsqmvq7jhbn5md4ak994ukdilvie66g
321785
321784
2026-05-22T05:02:23Z
Pragathi. BH
7585
321785
proofread-page
text/x-wiki
<noinclude><pagequality level="4" user="Pragathi. BH" />{{rh|center=ಸ್ವಾಮಿ ಅಪರಂಪಾರ|left=೭೮|right=}}</noinclude>
{{gap}}"ಯಾಕೆ ಬರತಾರೆ? ಆವತ್ತೇ, ಕರಿಯನಿತ್ತೊಡೆ ಒಲ್ಲೆ, ಸಿರಿಯನಿತ್ತೊಡೆ ಒಲ್ಲೆ, ಹಿರಿದಪ್ಪ ರಾಜ್ಯವಿತ್ತೊಡೆ ಒಲ್ಲೆ-ಅಂದು. ತೀರ್ಥಾಟನೆ ಓಗಿರ್ತಾರೆ. ಕೈಲಾಸಬೆಟ್ಟಕ್ಕೆ ಓಗಿ ಮೂಗುಹಿಡಿದು ತಪಸ್ಸಿಗೆ ಕೂತರೂ ಕೂತರೇ.”<br />
{{gap}}ಮುಂದಿನ ಎರಡು ಸಾರೆ ಆ ಬಂಧುಗಳು ಸಂಧಿಸಿದಾಗ ನಡೆದುದು ಮೇಲಿನ ಮಾತಿನ ಪುನರುಚ್ಚಾರವೇ.<br />
{{gap}}ಈಗ ಶಂಕರಪ್ಪ, "ಆದದ್ದಾಗತದೆ. ಮಹಾದೇವನ ಮನಸ್ಸಿನಲ್ಲಿ ಏನೈತೋ ಯಾರು ಬಲ್ಲ?” ಎಂದುಕೊಂಡು, ತನ್ನ ಕಳವಳವನ್ನು ಆಂತರ್ಯದ ಪೆಟಾರಿಯಲ್ಲಿಟ್ಟ ಭದ್ರ ಪಡಿಸಿದ...<br />
{{gap}}...ಅವರ್ತಿಯನ್ನು ತಲಪಿದ ಕುದುರೆ ಸವಾರರಿಗೆ ಸ್ವಾಮಿಯ ದರ್ಶನ ಲಭಿಸುವುದು ಕಷ್ಟವಾಗಲಿಲ್ಲ. ಬಂದವರ ಹಿರಿಮೆಯನ್ನು ಕುದುರೆಗಳೇ ಸಾರಿದುವು. ಶಿಷ್ಯಗಣ ಸುದ್ದಿ ಮುಟ್ಟಿಸಿತು.<br />
{{gap}}ಅಪರಂಪಾರನೆಂದ:<br />
{{gap}}“ಮುಂದೆ ಬರಲಿ.”<br />
{{gap}}ತೆರೆದ ಕಣ್ಣನ್ನು ಮುಚ್ಚಲಾರದೆ ಸ್ವಾಮಿಯೆಡೆಗೆ ಸಾಗಿದ ಶಂಕರಪ್ಪನಿಗೆ, ತಾನೊಬ್ಬ ಅಸಾಮಾನ್ಯ ವ್ಯಕ್ತಿಯ ಎದುರಿಗಿರುವೆನೆಂದು ಭಾಸವಾಯಿತು. ಆತ ಇತರ ದೂತರೊಡನೆ ಪ್ರಣಾಮ ಸಲ್ಲಿಸಿದ. ಅರಸನ ಓಲೆಯನ್ನು ಸ್ವಾಮಿಯ ಮುಂದಿರಿಸಿ ಕೈಜೋಡಿಸಿ ನಿಂತ.<br />
{{gap}}ತನ್ನೊಳಗಿನ ಪ್ರಶ್ನೆಗಳಿಗೆ ಉತ್ತರ ಪಡೆಯಲು ಅವನ ಬುದ್ಧಿಶಕ್ತಿ ಯತ್ನಿಸಿತು. <br />
{{gap}}ಈತನೇ ಏನು ತಾನು ಅತ್ತಿತ್ತ ಸಾಗಿಸಿದ್ದ ಜೀವಚ್ಛವ? ಈ ಪ್ರಭಾವಶಾಲೀ ವ್ಯಕ್ತಿ ಯೆಲ್ಲಿ? ಆ ಎಳೆಯ ಜರ್ಜರಿತ ದೇಹವೆಲ್ಲಿ? ಗಡ್ಡಮಿಾಸೆಗಳೇನೋ ಮುಖದ ಬಾಹ್ಯ ರೇಖೆಗಳನ್ನು ಮರೆಮಾಡಿವೆ. ಇನ್ನು ಧ್ವನಿ?[[Category:]]
{{gap}}"ಕೊಡಗಿನ ದೊರೆಯಿಂದ ನಮಗೆ ಆಮಂತ್ರಣ ಬಂದದೆ.”[[Category:]]
{{gap}}–ಗಂಭೀರವಾಣಿಯಲ್ಲಿ ತನ್ನ ಶಿಷ್ಯವೃಂದವನ್ನು ಉದ್ದೇಶಿಸಿ ಅಪರಂಪಾರ ಆಡಿದ ಮಾತು. ಮುಂದುವರಿದು ಆತ ಅ೦ದುದು :<br />
{{gap}}"ಸರ್ವಸಂಗವ ತ್ಯಜಿಸಿದ ಶರಣನ ಕಾಣುವ ಆಸೆಯೇಕೋ ಅರಸಂಗೆ?" ಅಪರಿಚಿತ ಗಂಟಲು. ಹಾಗೆ ನೋಡಿದರೆ, ವೀರಪಾಜಿಯ ಧ್ವನಿಯನ್ನು ತಾನು ಕೇಳಿಯೇ ಇಲ್ಲ...<br />
{{gap}}ಶಂಕರಪ್ಪನಿಗನಿಸಿತು: <br />
{{gap}}ತನ್ನದೊಂದು ಭ್ರಮೆ. ಈತ ಮಹಾಮಹಿಮನಾದ ಯಾವನೋ ಜಂಗಮನೇ ಇರಬೇಕು.<br />
{{gap}}ಅವನ ಭಕ್ತಿಭಾವದಿಂದ, ತನ್ನೊಳಗಿನ ಆತಂಕವೊಂದು ದೂರಗೊಂಡ ಸಮಾಧಾನದಿಂದ ತುಸು ಕಂಪಿಸಿದ ಸ್ವರದಲ್ಲಿ, ಅರಿಕೆಮಾಡಿಕೊಂಡ :<br />
{{gap}}"ಮಡಕೇರಿಯಾಗೆ ಸ್ವಾಮಿಯೋರ ಪ್ರಸಿದ್ಧಿ ಬಾಳ." <br />
{{gap}}ಅಪರಂಪಾರ ಹಿತವಾಗಿ ನಕ್ಕ. ಶಿಷ್ಯಗಣ ಆ ನಗೆಗೆ ಸೈ ಸೈ ಎಂದು ತಲೆದೂಗಿತು. <br />
{{gap}}ಅಪರಂಪಾರನಿಗೋ ವಿಚಾರಗಳ ತಾಕಲಾಟವನ್ನು ಮರೆಮಾಚುವ ತೆರೆಯಾಗಿತ್ತು ನಗೆ. <br />
{{gap}}ಆಗ೦ತುಕರು ಮಡಕೇರಿಯ ದೂತರು ಎಂದು ಅರಿತಾಗ, ಅಪರಂಪಾರನ ಎದೆ ಬಡಿತ<noinclude></noinclude>
rwmty03934e6qquwi623qs7koz8fjr8
ಪುಟ:ಸ್ವಾಮಿ ಅಪರಂಪಾರ.pdf/೮೧
104
21231
321788
206394
2026-05-22T05:18:10Z
Pragathi. BH
7585
/* Validated */
321788
proofread-page
text/x-wiki
<noinclude><pagequality level="4" user="Pragathi. BH" /></noinclude> ಸ್ವಾಮಿ ಅಪರಂಪಾರ ೭೯
ಒಂದರ್ಧ ಕ್ಷಣ ನಿಂತಿತ್ತು. ಅರ್ಧವೇ ಕ್ಷಣ.
'ಮರುಳೆ!' ಎಂದು ತನ್ನ ಮನಸ್ಸನ್ನು ಕಟುವಾಗಿ ಜರೆದು, ರಾಯಸವನ್ನು ಆತ ತೆರೆದಿದ್ದ.
ಓದಿದಾಗ, ‘ಶಿವ ಅಗ್ನಿಪರೀಕ್ಷೆಯೊಡ್ಡುತಿರುವನಲ್ಲಾ' ಎಂದು ವಿಸ್ಮಯವಾಯಿತು.
ಆ ವಿಸ್ಮಯ ಭಾವವನ್ನು ತಡವಿಲ್ಲದೆ ತೊಡೆದುಹಾಕಿತು, ತಾನು ಮುಂದಿಡಬೇಕಾದ ಹೆಜ್ಜೆಯನ್ನು ಕುರಿತು ತೀರ್ಮಾನ ಕೈಕೊಂಡ.
ಗಂಭೀರವಾಗಿ ಆತ ಕೇಳಿದ:
“ನಿನ್ನ ಹೆಸರೇನು?”
"ಶಂಕರಪ್ಪ, ಚಾವಡಿಕಾರ."
ಅಪರಂಪಾರನ ಒಳಗಿನದೊಂದು ಸೂಕ್ಷ್ಮ ತಂತಿಯನ್ನು ಸ್ಪಂದಿಸಿತು. ದೂತರ ಮುಖ್ಯಸ್ಥನ ಉತ್ತರ. ಗವಿಯ ಆಳದಲ್ಲಿ ಹೆಪ್ಪುಗಟ್ಟಿದ ನೆನಪೊಂದು ಮಿಸುಕಿತು.
ನಿಧಾನವಾಗಿ ಆತನೆ೦ದ :
"ಶಂಕರಪ್ಪ...ಶಂಕರ. ಆಪದ್ಬಾಂಧವ. ದೇವರ ಹೆಸರು."
ಸಮಸ್ಯೆಗಳು ಬಗೆಹರಿದಿದ್ದ ಆ ಸಂದರ್ಭದಲ್ಲಿ. ಅಪರಂಪಾರನ ನುಡಿಯುವ ಪ್ರತಿಕ್ರಿಯೆ ಯನ್ನೂ ಶಂಕರಪ್ಪನಲ್ಲಿ ಉಂಟುಮಾಡಲಿಲ್ಲ.
ಅವನೆಂದ :
"ಅಯ್ಯನವರಿಗೆ ಯಾವಾಗ ಅನುಕೂಲವಾಗತದೊ__"
ಅಪರಂಪಾರನ ಹುಬ್ಬಗಳು ಗಂಟಿಕ್ಕಿದುವು.
“ಬರತೇವೆ. ಅಕ್ಷತೃತೀಯೆ ದಾಟಿದಮೇಲೆ ನಮಗೆ ಮನಸಾದಾಗ ಬರತೇವೆ."
"ಇಲ್ಲಿ ಮೇನೆ ಇಲ್ಲದ ಪಕ್ಷದಲ್ಲಿ ಮಡಕೇರಿಯಿಂದ ಕಳಿಸತಾರೆ.”
"ಮೇನೆ! ನಮಗೆ ? ಹರ ತನ್ನ ಭಕ್ತರ ತಿರಿವಂತೆ ಮಾಡುವ, ನಾವು ನಡೆದು
ಬರುತೇವೆ."
"ತಮ್ಮ ಮೈಗಾವಲಿಗೆ..."
"ಮೈಗಾವಲು? ಹಹ್ಹ...ನಾವೇನು ದೊರೆಗಳೆ?"
"ದಾರಿ ತೋರಿಸೋದಕ್ಕಾದರೂ__"
"ಮಹದೇವನಿರತಾನೆ. ದಾರಿ ಕಾಣೆನಲ್ಲಾ ಅಂದರೆ, ಹೀಗೆ ಬಾ ಅನ್ನುತಾನೆ.ಎಡವಿ
ದರೆ ಕೈಹಿಡಿದು ಎತ್ತುತಾನೆ."
ಇದು ಎರಡರ್ಥಗಳ ಮಾತು ಎಂಬುದನ್ನು ಶಂಕರಪ್ಪ ಗ್ರಹಿಸದಾದ. ನೆರೆದ ಇತರರ ಅರಿವಿಗಂತೂ ಅದು ದೂರವಾದದ್ದು. ಅವರು ಏಕಕಂಠದಿಂದ ಅಂದರು :
"ಸಾಜ, ಸಾಜ."
ದೂತರನ್ನು ಕುರಿತು ಅಪರಂಪಾರನೆಂದ:
"ಇನ್ನು ವಿರಮಿಸಿಕೊಳ್ಳಿ. ಇಷ್ಟ ಬಂದಾಗ ನೀವು ಹೊರಡಬಹುದು. ನಾವು ಬೇಗನೆ ಬರತೇವೆ ಅಂತ ಕೊಡಗಿನ ಅರಸರಿಗೆ ತಿಳಿಸಿರಿ."
ರಾಜನ ಅನುಜ್ಞೆಯನ್ನು ಬಹುಮಟ್ಟಿಗೆ ತಾನು ಈಡೇರಿಸಿದಂತಾಯಿತೆಂದು ಶಂಕರಪ್ಪ
ನಿಗೆ ಸಂತೋಷವಾಯಿತು.<noinclude></noinclude>
fzu3dihbzrcwljtznqsmc10ot0o3po1
321791
321788
2026-05-22T06:07:44Z
Pragathi. BH
7585
321791
proofread-page
text/x-wiki
<noinclude><pagequality level="4" user="Pragathi. BH" />{{rh|center=ಸ್ವಾಮಿ ಅಪರಂಪಾರ|left=|right=೭೯}}</noinclude>
ಒಂದರ್ಧ ಕ್ಷಣ ನಿಂತಿತ್ತು. ಅರ್ಧವೇ ಕ್ಷಣ.<br />
{{gap}}'ಮರುಳೆ!' ಎಂದು ತನ್ನ ಮನಸ್ಸನ್ನು ಕಟುವಾಗಿ ಜರೆದು, ರಾಯಸವನ್ನು ಆತ ತೆರೆದಿದ್ದ.<br />
{{gap}}ಓದಿದಾಗ, ‘ಶಿವ ಅಗ್ನಿಪರೀಕ್ಷೆಯೊಡ್ಡುತಿರುವನಲ್ಲಾ' ಎಂದು ವಿಸ್ಮಯವಾಯಿತು.<br />
{{gap}}ಆ ವಿಸ್ಮಯ ಭಾವವನ್ನು ತಡವಿಲ್ಲದೆ ತೊಡೆದುಹಾಕಿತು, ತಾನು ಮುಂದಿಡಬೇಕಾದ ಹೆಜ್ಜೆಯನ್ನು ಕುರಿತು ತೀರ್ಮಾನ ಕೈಕೊಂಡ.<br /> {{gap}}ಗಂಭೀರವಾಗಿ ಆತ ಕೇಳಿದ:<br />
{{gap}}“ನಿನ್ನ ಹೆಸರೇನು?”<br />
{{gap}}"ಶಂಕರಪ್ಪ, ಚಾವಡಿಕಾರ."<br />
{{gap}}ಅಪರಂಪಾರನ ಒಳಗಿನದೊಂದು ಸೂಕ್ಷ್ಮ ತಂತಿಯನ್ನು ಸ್ಪಂದಿಸಿತು. ದೂತರ ಮುಖ್ಯಸ್ಥನ ಉತ್ತರ. ಗವಿಯ ಆಳದಲ್ಲಿ ಹೆಪ್ಪುಗಟ್ಟಿದ ನೆನಪೊಂದು ಮಿಸುಕಿತು.<br />
{{gap}}ನಿಧಾನವಾಗಿ ಆತನೆ೦ದ :<br />
{{gap}}"ಶಂಕರಪ್ಪ...ಶಂಕರ. ಆಪದ್ಬಾಂಧವ. ದೇವರ ಹೆಸರು."<br />
{{gap}}ಸಮಸ್ಯೆಗಳು ಬಗೆಹರಿದಿದ್ದ ಆ ಸಂದರ್ಭದಲ್ಲಿ. ಅಪರಂಪಾರನ ನುಡಿಯುವ ಪ್ರತಿಕ್ರಿಯೆ ಯನ್ನೂ ಶಂಕರಪ್ಪನಲ್ಲಿ ಉಂಟುಮಾಡಲಿಲ್ಲ.<br /> {{gap}}ಅವನೆಂದ :<br />
{{gap}}"ಅಯ್ಯನವರಿಗೆ ಯಾವಾಗ ಅನುಕೂಲವಾಗತದೊ__"<br />
{{gap}}ಅಪರಂಪಾರನ ಹುಬ್ಬಗಳು ಗಂಟಿಕ್ಕಿದುವು.<br />
{{gap}}“ಬರತೇವೆ. ಅಕ್ಷತೃತೀಯೆ ದಾಟಿದಮೇಲೆ ನಮಗೆ ಮನಸಾದಾಗ ಬರತೇವೆ."<br />
{{gap}}"ಇಲ್ಲಿ ಮೇನೆ ಇಲ್ಲದ ಪಕ್ಷದಲ್ಲಿ ಮಡಕೇರಿಯಿಂದ ಕಳಿಸತಾರೆ.” <br />
{{gap}}"ಮೇನೆ! ನಮಗೆ ? ಹರ ತನ್ನ ಭಕ್ತರ ತಿರಿವಂತೆ ಮಾಡುವ, ನಾವು ನಡೆದು
ಬರುತೇವೆ."<br />
{{gap}}"ತಮ್ಮ ಮೈಗಾವಲಿಗೆ..."<br />
{{gap}}"ಮೈಗಾವಲು? ಹಹ್ಹ...ನಾವೇನು ದೊರೆಗಳೆ?"<br />
{{gap}}"ದಾರಿ ತೋರಿಸೋದಕ್ಕಾದರೂ__" <br />
{{gap}}"ಮಹದೇವನಿರತಾನೆ. ದಾರಿ ಕಾಣೆನಲ್ಲಾ ಅಂದರೆ, ಹೀಗೆ ಬಾ ಅನ್ನುತಾನೆ.ಎಡವಿ
ದರೆ ಕೈಹಿಡಿದು ಎತ್ತುತಾನೆ."<br />
{{gap}}ಇದು ಎರಡರ್ಥಗಳ ಮಾತು ಎಂಬುದನ್ನು ಶಂಕರಪ್ಪ ಗ್ರಹಿಸದಾದ. ನೆರೆದ ಇತರರ ಅರಿವಿಗಂತೂ ಅದು ದೂರವಾದದ್ದು. ಅವರು ಏಕಕಂಠದಿಂದ ಅಂದರು :<br />
{{gap}}"ಸಾಜ, ಸಾಜ." <br />
{{gap}}ದೂತರನ್ನು ಕುರಿತು ಅಪರಂಪಾರನೆಂದ:
{{gap}}"ಇನ್ನು ವಿರಮಿಸಿಕೊಳ್ಳಿ. ಇಷ್ಟ ಬಂದಾಗ ನೀವು ಹೊರಡಬಹುದು. ನಾವು ಬೇಗನೆ ಬರತೇವೆ ಅಂತ ಕೊಡಗಿನ ಅರಸರಿಗೆ ತಿಳಿಸಿರಿ."<br />
{{gap}}ರಾಜನ ಅನುಜ್ಞೆಯನ್ನು ಬಹುಮಟ್ಟಿಗೆ ತಾನು ಈಡೇರಿಸಿದಂತಾಯಿತೆಂದು ಶಂಕರಪ್ಪ
ನಿಗೆ ಸಂತೋಷವಾಯಿತು.<noinclude></noinclude>
kvg3sizprna771i989vy8rwbi5qpdm3
ಪುಟ:ಸ್ವಾಮಿ ಅಪರಂಪಾರ.pdf/೮೨
104
21232
321789
206395
2026-05-22T05:18:20Z
Pragathi. BH
7585
/* Validated */
321789
proofread-page
text/x-wiki
<noinclude><pagequality level="4" user="Pragathi. BH" /></noinclude> ೮೦ ಸ್ವಾಮಿ ಅಪರಂಪಾರೆ
೨೫
ಅಪರಂಪಾರ ಮಡಕೇರಿಗೆಂದು ಕೈಗೊಂಡ ಕಾಲ್ನಡಿಗೆಯ ಪ್ರವಾಸ ಆ ಜಂಗಮನ ಜೈತ್ರಯಾತ್ರೆಯಾಯಿತು.ದಾರಿಯುದ್ದಕ್ಕೂ ಜನ ಆ ಭವ್ಯಕಾಯನ ಅಡಿಗಳಿಗೆ ಎರಗಿದರು. ದಾಸೋಹಕ್ಕೆ ಆತನನ್ನು ಕರೆದರು. ಅವನಾಡಿದ ವಚನಗಳಿಗೆ ಕಿವಿಗೊಟ್ಟರು.
ಮೂಗ್ರೆಬೆಟ್ಟವನ್ನು ಬಳಸಿ ತಪ್ಪಲಿನ ದಾರಿಯಾಗಿ ಅಪರಂಪಾರ ನಡೆದ.ಹಾರಂಗಿ ನದಿ ಯನ್ನು ದಾಟಿದ. ಆ ಕ್ಷಣ ಮಾದಕವಾದುದೇನನ್ನೋ ತಾನು ಆಘ್ರಾಣಿಸಿದಂತೆ ಆತನಿಗೆ ಭಾಸವಾಯಿತು. ಪಾರಮಾರ್ಥಿಕ ಚಿಂತನೆ ಮನಸ್ಸಿನಿಂದ ದೂರ ಸರಿದು,ಲೌಕಿಕವಿಷಯ ಗಳ ನೆನಪು ಅವನನ್ನು ಕಾಡತೊಡಗಿತು.
ಹಾಲೇರಿಗೆ ಹತ್ತಿರವಾಗುತ್ತಿದ್ದೇನೆ-ಎಂದುಕೊಂಡ ಅಪರಂಪಾರ, ಅಲ್ಲಿಗೆ ಹೋಗಲೆ ತಾನು? ಯಾಕೆ?
"ಕಾಯವೆಂಬ ಢಕ್ಕೆಯ ಮೇಲೆ,ಜೀವವೆಂಬ ಹಿಡಿಚೆಂಡು ಬೀಳೆ,ತ್ರಿವಿಧವ ತಾ, ತಾ ಎಂಬಾಸೆ ಹಿಂ.ಡಿ,ಡಿಂ,ಡಿ ಎನ್ನುತ್ತಿದೆ."
ಅದಕ್ಕೇನು ಮಾಡಬೇಕು?
“...ಹೊಲಬುದಪ್ಪದೆ ಗೆಲಬೇಕು ಕಾಲವೆಂಬ ಮಾರಿಯ, ಕಾಲಾಂತರ ಭೀಮೇಶ್ವರ ಲಿಂಗವನರಿಯಬಲ್ಲಡೆ!"
ಗತಜನ್ಮದ ತನ್ನ ಪೂರ್ವಜ ಬೇರೂರಿದ ತಾಣ ಹಾಲೇರಿ. ಅಲ್ಲೀಗ ತನಗೇನು ಕೆಲಸ? ಹಾಲೇರಿ ಅರಮನೆಯ ಮಾಡದ ಕೆಳಗಿರುವ ಹತ್ತಿರದ ದೂರದ ರಾಜಸಂಬಂಧಿ ಗಳನ್ನು ಕಾಣಲೆ? ಅವರ ಸುಖದುಃಖ ವಿಚಾರಿಸಲೆ? ಹಾಗೆ ಮಾಡುವುದರಿಂದ ಸಾಧಿಸಿ ದಂತಾಗುವುದೇನು ?
ಅಪರಂಪಾರ ತನ್ನಷ್ಟಕ್ಕೆ ನಕ್ಕ, ಹಾಲೇರಿಯ ಕಡೆಗೆ ಹೊರಳಿದ್ದ ಪಾದಗಳನ್ನು ತಡೆದ. ನೇರವಾಗಿ ನಡೆದರೆ ಸೂರ್ಯಾಸ್ತಕ್ಕೆ ನಾಲ್ಕೈದು ಘಳಿಗೆ ಇದ್ದಾಗಲೇ ಆತ ಮಡಕೇರಿ ಯನ್ನು ತಲಪಬಹುದು. ಆದರೆ ಪಾದಗಳು ಅವನೊಡನೆ ಕಣ್ಣುಮುಚ್ಚಾಲೆಯಾಡಿದುವು. ಅಡ್ಡದಾರಿಯೊಂದನ್ನು ಹಿಡಿದುವು.
ಆ ಹಾದಿ ಕೊನೆಗಂಡುದು ಅಪ್ಪಂಗಳದಲ್ಲಿ.
ಹಿರಿಯರು ಬಿತ್ತಿದ ಬೀಜ ಮೊಳಕೆಯೊಡೆದು ಸಸಿಯಾದ ಜಾಗ, 'ಗತಜನ್ಮ'ದಲ್ಲಿ ಅದು ತನ್ನ ಬಾಲ್ಯದ ಆಡುಂಬೊಲ. ಅಗ್ಗಿಷ್ಟಿಕೆಯಾಗಿದೆಯಲ್ಲ ಮೆದುಳು? ಅಪ್ಪಂಗಳದ ಜಹಗೀರಿನ ಹೊರಗೆ ನಿಂತು ಆ ಹಸುರನ್ನೊಮ್ಮೆ ಮನದಣಿಯೆ ನೋಡಿದೆನೆಂದರೆ ಮನಶಾಂತಿ ದೊರೆಯುವುದೇನೋ?
"ಎತ್ತ ಸುತ್ತಿಬಂದರೂ ಊರಿಗೆ ಬಪ್ಪುದು ತಪ್ಪದು..." ಹೊರವಲಯದಲ್ಲಿ ನಿಲ್ಲದೆ ಒಳಗೆ ಅರಮನೆಯ ಕಡೆಗೇ ಅಪರಂಪಾರನ ಪಾದಗಳು ನಡೆದುವು.
“ಯಾರ ಮನೆಯಾದೊಡೇನು ತಿರುಪೆ ಎತ್ತುವವಗೆ ?" ಮುಚ್ಚಂಜೆಯ ಹೊತು, ಜಂಗಮರು ಫಕೀರರು ಸನ್ಯಾಸಿಗಳು ಅಪ್ಪಂಗಳಕ್ಕೆ ಬರುವು ದರಲ್ಲಿ ಅಸ್ವಾಭಾವಿಕವಾದುದೇನೂ ಇರಲಿಲ್ಲ.ಆಳುಗಳು ಈ ಸ್ವಾಮಿಯನ್ನು ನೋಡಿದರು. ಅರಮನೆಯ ಹೆಬ್ಬಾಗಿಲಲ್ಲಿ ವಯಸ್ಸಾದ ಸ್ತ್ರೀಯೊಬ್ಬಳು ನಿಂತಿದ್ದಳು, ಗಂಗಮ್ಮ,<noinclude></noinclude>
992nrwcww6kfachjhljljfpwx0tbp6e
321790
321789
2026-05-22T06:01:36Z
Pragathi. BH
7585
321790
proofread-page
text/x-wiki
<noinclude><pagequality level="4" user="Pragathi. BH" />{{rh|center=ಸ್ವಾಮಿ ಅಪರಂಪಾರ|left=೮೦|right=}}</noinclude>
{{center|೨೫}}
{{gap}}ಅಪರಂಪಾರ ಮಡಕೇರಿಗೆಂದು ಕೈಗೊಂಡ ಕಾಲ್ನಡಿಗೆಯ ಪ್ರವಾಸ ಆ ಜಂಗಮನ ಜೈತ್ರಯಾತ್ರೆಯಾಯಿತು.ದಾರಿಯುದ್ದಕ್ಕೂ ಜನ ಆ ಭವ್ಯಕಾಯನ ಅಡಿಗಳಿಗೆ ಎರಗಿದರು. ದಾಸೋಹಕ್ಕೆ ಆತನನ್ನು ಕರೆದರು. ಅವನಾಡಿದ ವಚನಗಳಿಗೆ ಕಿವಿಗೊಟ್ಟರು.<br />
{{gap}}ಮೂಗ್ರೆಬೆಟ್ಟವನ್ನು ಬಳಸಿ ತಪ್ಪಲಿನ ದಾರಿಯಾಗಿ ಅಪರಂಪಾರ ನಡೆದ.ಹಾರಂಗಿ ನದಿ ಯನ್ನು ದಾಟಿದ. ಆ ಕ್ಷಣ ಮಾದಕವಾದುದೇನನ್ನೋ ತಾನು ಆಘ್ರಾಣಿಸಿದಂತೆ ಆತನಿಗೆ ಭಾಸವಾಯಿತು. ಪಾರಮಾರ್ಥಿಕ ಚಿಂತನೆ ಮನಸ್ಸಿನಿಂದ ದೂರ ಸರಿದು,ಲೌಕಿಕವಿಷಯ ಗಳ ನೆನಪು ಅವನನ್ನು ಕಾಡತೊಡಗಿತು.<br />
{{gap}}ಹಾಲೇರಿಗೆ ಹತ್ತಿರವಾಗುತ್ತಿದ್ದೇನೆ-ಎಂದುಕೊಂಡ ಅಪರಂಪಾರ, ಅಲ್ಲಿಗೆ ಹೋಗಲೆ ತಾನು? ಯಾಕೆ?<br />
{{gap}}"ಕಾಯವೆಂಬ ಢಕ್ಕೆಯ ಮೇಲೆ,ಜೀವವೆಂಬ ಹಿಡಿಚೆಂಡು ಬೀಳೆ,ತ್ರಿವಿಧವ ತಾ, ತಾ ಎಂಬಾಸೆ ಹಿಂ.ಡಿ,ಡಿಂ,ಡಿ ಎನ್ನುತ್ತಿದೆ." <br />
{{gap}}ಅದಕ್ಕೇನು ಮಾಡಬೇಕು?<br />
{{gap}}“...ಹೊಲಬುದಪ್ಪದೆ ಗೆಲಬೇಕು ಕಾಲವೆಂಬ ಮಾರಿಯ, ಕಾಲಾಂತರ ಭೀಮೇಶ್ವರ ಲಿಂಗವನರಿಯಬಲ್ಲಡೆ!"<br />
{{gap}}ಗತಜನ್ಮದ ತನ್ನ ಪೂರ್ವಜ ಬೇರೂರಿದ ತಾಣ ಹಾಲೇರಿ. ಅಲ್ಲೀಗ ತನಗೇನು ಕೆಲಸ? ಹಾಲೇರಿ ಅರಮನೆಯ ಮಾಡದ ಕೆಳಗಿರುವ ಹತ್ತಿರದ ದೂರದ ರಾಜಸಂಬಂಧಿ ಗಳನ್ನು ಕಾಣಲೆ? ಅವರ ಸುಖದುಃಖ ವಿಚಾರಿಸಲೆ? ಹಾಗೆ ಮಾಡುವುದರಿಂದ ಸಾಧಿಸಿ ದಂತಾಗುವುದೇನು ?<br />
{{gap}}ಅಪರಂಪಾರ ತನ್ನಷ್ಟಕ್ಕೆ ನಕ್ಕ, ಹಾಲೇರಿಯ ಕಡೆಗೆ ಹೊರಳಿದ್ದ ಪಾದಗಳನ್ನು ತಡೆದ. ನೇರವಾಗಿ ನಡೆದರೆ ಸೂರ್ಯಾಸ್ತಕ್ಕೆ ನಾಲ್ಕೈದು ಘಳಿಗೆ ಇದ್ದಾಗಲೇ ಆತ ಮಡಕೇರಿ ಯನ್ನು ತಲಪಬಹುದು. ಆದರೆ ಪಾದಗಳು ಅವನೊಡನೆ ಕಣ್ಣುಮುಚ್ಚಾಲೆಯಾಡಿದುವು. ಅಡ್ಡದಾರಿಯೊಂದನ್ನು ಹಿಡಿದುವು.<br />
{{gap}}ಆ ಹಾದಿ ಕೊನೆಗಂಡುದು ಅಪ್ಪಂಗಳದಲ್ಲಿ. <br />
{{gap}}ಹಿರಿಯರು ಬಿತ್ತಿದ ಬೀಜ ಮೊಳಕೆಯೊಡೆದು ಸಸಿಯಾದ ಜಾಗ, 'ಗತಜನ್ಮ'ದಲ್ಲಿ ಅದು ತನ್ನ ಬಾಲ್ಯದ ಆಡುಂಬೊಲ. ಅಗ್ಗಿಷ್ಟಿಕೆಯಾಗಿದೆಯಲ್ಲ ಮೆದುಳು? ಅಪ್ಪಂಗಳದ ಜಹಗೀರಿನ ಹೊರಗೆ ನಿಂತು ಆ ಹಸುರನ್ನೊಮ್ಮೆ ಮನದಣಿಯೆ ನೋಡಿದೆನೆಂದರೆ ಮನಶಾಂತಿ ದೊರೆಯುವುದೇನೋ?<br />
{{gap}}"ಎತ್ತ ಸುತ್ತಿಬಂದರೂ ಊರಿಗೆ ಬಪ್ಪುದು ತಪ್ಪದು..."<br /> {{gap}}ಹೊರವಲಯದಲ್ಲಿ ನಿಲ್ಲದೆ ಒಳಗೆ ಅರಮನೆಯ ಕಡೆಗೇ ಅಪರಂಪಾರನ ಪಾದಗಳು ನಡೆದುವು.<br />
{{gap}}“ಯಾರ ಮನೆಯಾದೊಡೇನು ತಿರುಪೆ ಎತ್ತುವವಗೆ ?" <br /> {{gap}}ಮುಚ್ಚಂಜೆಯ ಹೊತ್ತು, ಜಂಗಮರು ಫಕೀರರು ಸನ್ಯಾಸಿಗಳು ಅಪ್ಪಂಗಳಕ್ಕೆ ಬರುವು ದರಲ್ಲಿ ಅಸ್ವಾಭಾವಿಕವಾದುದೇನೂ ಇರಲಿಲ್ಲ.ಆಳುಗಳು ಈ ಸ್ವಾಮಿಯನ್ನು ನೋಡಿದರು. ಅರಮನೆಯ ಹೆಬ್ಬಾಗಿಲಲ್ಲಿ ವಯಸ್ಸಾದ ಸ್ತ್ರೀಯೊಬ್ಬಳು ನಿಂತಿದ್ದಳು, ಗಂಗಮ್ಮ,<noinclude></noinclude>
azyq11rzus74t5d7wgwgi58qyrzk9h4
ಪುಟ:ಸ್ವಾಮಿ ಅಪರಂಪಾರ.pdf/೮೩
104
21233
321795
206396
2026-05-22T06:23:01Z
Shreelatha.Halemane
7642
/* Validated */
321795
proofread-page
text/x-wiki
<noinclude><pagequality level="4" user="Shreelatha.Halemane" />{{rh|left=|center= ಸ್ವಾಮಿ ಅಪರಂಪಾರ|right=೮೧}}</noinclude>{{gap}}[ತನ್ನ ತಾಯಿಯನ್ನು ಕಾಣುತ್ತಿರುವ ಭ್ರಮೆ ವೀರಪ್ಪನಿಗೆ.'ಅಮ್ಮಾ! ಅಮ್ಮಾ'ಎಂದು ಕೂಗುತ್ತ ಆಕೆಯ ಬಳಿಗೆ ಓಡುವ ಆಸೆ. ಆದರೆ ಅವಳೀಗ ಈ ಲೋಕದಲ್ಲಿ ಇಲ್ಲವಲ್ಲ?
ಈಕೆ ಯಾರು ಹಾಗಾದರೆ? ಎಲ್ಲೋ ನೋಡಿರುವೆನಲ್ಲ?]
{{gap}}'ಮಹಾದೇವ ಮಹಾದೇವ' ಎಂದು ಅಪರಂಪಾರ ಉಚ್ಚರಿಸಬೇಕು ಎನ್ನುವಷ್ಟರಲ್ಲೆ ಆಕೆ ಎಂದಳು:
{{gap}}"ಶರಣು-ಶರಣು...ದಯಮಾಡಿಸಬೇಕು."
{{gap}}ಅರಮನೆಯನ್ನು ಬಳಸಿಕೊಂಡು ಆಕೆ ದಕ್ಷಿಣ ದಿಕ್ಕಿಗೆ ನಡೆದಳು. ಅಪರಂಪಾರ ಅವಳನ್ನು ಹಿಂಬಾಲಿಸಿದ. ಅರಮನೆಯ ದಕ್ಷಿಣ ಮೂಲೆಯನ್ನು ತಲಪುತ್ತಲೆ ಅವನಿಗೆ ಬವಳಿ ಬಂದಂತಾಯಿತು. ಹೊರಜಗಲಿಯ ಮೇಲೆ ಆತ ಕುಳಿತುಬಿಟ್ಟ.
{{gap}}ಹೊಸ್ತಿಲ ಬಳಿ ನಿಂತು ಗಂಗಮ್ಮನೆಂದಳು:
{{gap}}"ಇವತ್ತು ಇಲ್ಲೆ ದಾಸೋಹಕ್ಕೆ ನಿಲ್ಲಬೇಕು."
{{gap}}ಕರ್ಕಶ ಧ್ವನಿಯಲ್ಲಿ ಅಪರಂಪಾರ ನುಡಿದ:
{{gap}}''ಇಲ್ಲ. ನಾವು ದಾರಿತಪ್ಪಿ ಬಂದೆವು, ಈಗಲೇ ಹೋಗಬೇಕು.”
{{gap}}"ಹಣ್ಣುಹಂಪಲಾದರೂ ತಗೊಳ್ಳುವಿರಂತೆ."
{{gap}}"ಏನೂ ಬೇಡ."
{{gap}}[ವೀರಪ್ಪ ಮನದೊಳಗೆ ಗೊಣಗಿದ: ಒಳ್ಳೆ ಫಜೀತಿಯಾಯಿತಲ್ಲ? ನಮ್ಮ ಮನೆ ಯೊಳಗೆ ಬಂದು ಹೊಕ್ಕಿರೋ ಈಕೆ ಯಾರು? ನಾನು ಹೊರಗಿನವನು, ತಾನೇ ಮನೆ ಯೊಡತಿ ಅನ್ನುವ ಹಾಗೆ ಮಾತಾಡುತ್ತಿದ್ದಾಳಲ್ಲಾ?]
{{gap}}ಅಪರಂಪಾರನ ಒಳದನಿ ಚೀರಿತು:
{{gap}}"ಬೆದಕದಿರು, ಬೆದಕಿದರೆ ಹುರುಳಿಲ್ಲ...ಎನ್ನ ಚಿತ್ತವು ಅತ್ತಿಯ ಹಣ್ಣು ನೋಡಯ್ಯ ವಿಚಾರಿಸಿದರೆ ಏನೂ ಹುರುಳಿಲ್ಲವಯ್ಯ..."
{{gap}}ಕಣ್ಣಲ್ಲಿ ಕಂಬನಿ ತುಂಬಿ ಗಂಗಮ್ಮನೆಂದಳು :
{{gap}}"ನಮಗೆ ಭಾಗ್ಯವಿಲ್ಲ."
{{gap}}[ವೀರಪ್ಪ : ಅರಮನೆಯೊಳಗಿದೀರಿ. ಭಾಗ್ಯ ಇಲ್ಲ-ಅನ್ನತೀರಿ. ಆಹಾ!]
{{gap}}"ಭಾಗ್ಯ ಅನ್ನೋ ಮಾತೆಲ್ಲ ಮಾಯೆಯ ಮಹಿಮೆ ತಾಯೀ"
{{gap}}"ನಾವು ಇಲ್ಲಿಯವರಲ್ಲ. ಮಲೆತಿರಿಕೆಬೆಟ್ಟದ..."
{{gap}}[ವೀರಪ್ಪನ ಮೆದುಳಲ್ಲಿ ಗುಡುಗಿನ ಸದ್ದಾಯಿತು...ಮಲೆತಿರಿಕೆಬೆಟ್ಟ? ಮಲೆತಿರಿಕೆ-? ಏನು ಹೇಳುತ್ತಿದ್ದಳೆ ಆಕೆ?]
{{gap}}“ಏನಂದೆ ತಾಯೀ ?"
{{gap}}"ನನ್ನ ಮಗಳನ್ನು ಈ ಮನೆಗೆ ತಂದರು.ಅವಳ ಕೈ ನೋಡಿ ಒಂದು ಮಾತು ತಾವು ಹೇಳಿದರಾಗುತಿತ್ತು."
{{gap}}“ಮಗಳು ?”
{{gap}}"ಹಾ...ಇಲ್ಲಿ ಬಾ ಶಾಂತವ್ವ...ಏ ಶಾಂತೂ..ರಾಜಮ್ಮಾಜೀ !...”
{{gap}}[ವೀರಪ್ಪ : ಶಾಂತವ್ವ ? ರಾಜಮ್ಮಾಜಿ ? ಅಯ್ಯೋ! ಇದೇನು? ನಾನಿಲ್ಲಿಂದ ಓಡಬೇಕು, ಓಡಬೇಕು !]
{{Left|6}}<noinclude></noinclude>
nbg5y1vcxout0sip72tf06rr3vrj7hp
ಪುಟ:ಸ್ವಾಮಿ ಅಪರಂಪಾರ.pdf/೮೪
104
21234
321796
206397
2026-05-22T06:38:47Z
Shreelatha.Halemane
7642
/* Validated */
321796
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|left=೮೨|center= ಸ್ವಾಮಿ ಅಪರ೦ಪಾರ|right=}}
{{gap}}ಅಪರಂಪಾರ ಏಳಲೆತ್ನಿಸುತ್ತಿದ್ದಂತೆ ಒಳಗಿನಿಂದ ಧ್ವನಿ ಹತ್ತಿರಕ್ಕೆ ಬಂತು :
{{gap}}"ಬಂದೆ ಅಮ್ಮಾ.."
{{gap}}ತಾಯಿಯ ಮಗ್ಗುಲಲ್ಲಿ ನಿಂತವಳನ್ನು ಅಪರಂಪಾರ ನೋಡಿದ. ಆ ಜವ್ವನೆಯ ಮುಗ್ಧ ರೂಪರಾಶಿ ಅವನ ಕಣ್ಣಗಳನ್ನು ಕುಕ್ಕಿತು.
{{gap}}[ವೀರಪ್ಪ: ಏನು ಮಾಡತಾ ಇದೀರಿ ನನ್ನ ? ಏನು ಮಾಡತಾ ಇದೀರಿ? ಆ ಎಂಟು ವರ್ಷದ ಹುಡುಗಿ...]
{{gap}}ಅಪರಂಪಾರ ಕೇಳಿದ :
{{gap}}“ನನ್ನಿಂದೇನಾಗಬೇಕು, ತಾಯಿಾ ?"
{{gap}}ಗಂಗಮ್ಮ ಅಂದಳು:
{{gap}}“ನಮ್ಮ ಅಳಿಯಂದಿರು–ಅಪ್ಪಾಜಿ ಅರಸರ ಹಿರಿಮಗ__ಸತ್ತರು ಅನ್ನುತಾರೆ, ಬದುಕಿ ದ್ದಾರೆ ಅನ್ನುತಾರೆ. ಹಸ್ತಸಾಮುದ್ರಿಕದಿಂದ ಗೊತ್ತಾಗತದೆ ಅಲ್ಲವಾ? ರಾಜಮ್ಮಾಜಿ, ಕೂತುಕೋ, ಸೋಮಿಯವರಿಗೆ ಅಂಗೈ ತೋರಿಸು."
{{gap}}ರಾಜಮ್ಮಾಜಿ ಹಿಂದೆಗೆದಂತೆ ಕಂಡಿತು. ಆದರೂ ಗುರುತ್ವಾಕರ್ಷಣೆಗೊಳಗಾದವಳಂತೆ ಹೊಸ್ತಿಲ ಮೇಲೆ ಆಕೆ ಕುಳಿತು, ಎರಡೂ ಅಂಗೈಗಳನ್ನು ಮುಂದಕ್ಕೆ ಚಾಚಿದಳು.
{{gap}}[ವೀರಪ್ಪ : ನಾ ಇನ್ನು ತಡೆಯಲಾರೆ. ಒಮ್ಮೆ ಮುಟ್ಟಿದ ಕೈಯನ್ನ ಮುಟ್ಟತೀನಿ! ನಾನು ಅಳಬೇಕು, ಅಳಬೇಕು !]
{{gap}}"ಹೇಳಿ ಸೋಮಿಯೋರೆ" ಎಂದಳು ಗಂಗಮ್ಮ.
{{gap}}ಶಾಂತಧ್ವನಿಯಲ್ಲಿ, ಕೈಗಳನ್ನು ಮುಟ್ಟದೆ, ದೃಷ್ಟಿಯನ್ನಷ್ಟೆ ಅತ್ತ ಹೊರಳಿಸಿ ಅಪರಂಪಾರನೆ೦ದ :
{{gap}}"ನಿನ್ನ ಈ ಮಗಳಿಗೆ ಮುತ್ತೈದೆ ಸಾವು ಲಭಿಸತದೆ, ತಾಯೀ."
{{gap}}ಆ ಧ್ವನಿಯ ಮಾಧುರ್ಯಕ್ಕೆ ರಾಜಮ್ಮಾಜಿ ಮನಸೋತಳು. ಅವಳ ಕಂಕುಳು ಬೆವರಿತು.
{{gap}}ಅಪರಂಪಾರನ ಮಾತಿನಿಂದ ಹರ್ಷಿತಳಾದ ಗಂಗಮ್ಮ ಪುನಃ ಪುನಃ ಕೇಳಿದಳು :
{{gap}}"ಹೌದಾ ಸೋಮಿಯೋರೆ ?"
{{gap}}ಆ ಆನಂದೋದ್ವೇಗದಲ್ಲಾ. ನಿಕ್ಷೇಪ ದೊರೆಯುವ ಸಂಗತಿ ಖಚಿತವಾಗಲೆಂದು ಅವಳೆಂದಳು
{{gap}}“ನನ್ನ ಮಗಳಿಗೆ ಸಂತಾನಪ್ರಾಪ್ತಿಯಾಗತಾದಾ ಅಷ್ಟು ಹೇಳಿ, ಸೋಮಿಯೋರೆ."
{{gap}}"ಮಹಾದೇವ ! ಮಹಾದೇವ !"
{{gap}}ಗಂಗಮ್ಮ ನೋಡುತ್ತಲಿದ್ದಂತೆಯೇ ಅಪರಂಪಾರ ಎದ್ದು ಬಿಟ್ಟಿದ್ದ. ತನ್ನ ಅರಿಕೆಯನ್ನು ಪುನರುಚ್ಚರಿಸಿದಳು ಗಂಗಮ್ಮ. ಉತ್ತರಿಸಲು ಆಪರಂಪಾರ ಅಲ್ಲಿರಲಿಲ್ಲ.
{{gap}}ರಾಜಮ್ಮಾಜಿ ಕುಳಿತಲ್ಲೇ ಇದ್ದಳು. ಗಂಗಮ್ಮ "ಸೋಮಿಯೋರೆ, ಸೋಮಿಯೋರೆ" ಎಂದು ಕರೆಯುತ್ತ ಹೆಬ್ಬಾಗಿಲಿಗೆ ಧಾವಿಸಿದಳು. ಕಾವಿಯುಡುಗೆಯ ವ್ಯಕ್ತಿ ದೂರದಲ್ಲಿ ವೇಗವಾಗಿ ಕಣ್ಮರೆಯಾಗುತ್ತಿದ್ದುದು ಕಾಣಿಸುತ್ತಿತು.
{{gap}}ಗಂಗಮ್ಮನ ಗಂಟಲು ಕೇಳಿ, ಚನ್ನಬಸಪ್ಪ ಗವಾಕ್ಷಿಯಿಂದ ತಲೆ ಹೊರಗೆ ಹಾಕಿ, "ಯಾರದು? ಅದೇನು ಗಲಾಟೆ ? " ಎಂದು ಗದರಿದ.<noinclude></noinclude>
psb03m5ur9lv0w9asxu1an0ydd4srx9
ಪುಟ:ಸ್ವಾಮಿ ಅಪರಂಪಾರ.pdf/೮೫
104
21235
321797
206398
2026-05-22T06:43:30Z
Shreelatha.Halemane
7642
/* Validated */
321797
proofread-page
text/x-wiki
<noinclude><pagequality level="4" user="Shreelatha.Halemane" />{{rh|left=|center=ಸ್ವಾಮಿ ಅಪರಂಪಾರ|right=೮೩}}</noinclude>
{{gap}}...ಅಪ್ಪಂಗಳಕ್ಕೆ ಬಿರುಗಾಳಿಯಂತೆ ಬಂದು ಬಿರುಗಾಳಿಯಂತೆ ಹೊರಟುಬಿಟ್ಟ ಅಪರಂಪಾರ, ಕವಿಯುತ್ತಿದ್ದ ಕತ್ತಲೆಯನ್ನೂ ಲೆಕ್ಕಿಸದೆ ಮಡಕೇರಿಯ ಕಡೆಗೆ ನಡೆಯುತ್ತ, ತನ್ನಷ್ಟಕ್ಕೆ ಪುನಃ ಪುನಃ ಅಂದ:
{{gap}}"ಭಸ್ಮವ ಹೂಸಿ ಬತ್ತಲೆ ಇದ್ದರೇನು ಬ್ರಹ್ಮಚಾರಿಯೆ? ಅಶನವನುಂಡು ವ್ಯಸನವ ಮರೆದಡೇನು ಬ್ರಹ್ಮಚಾರಿಯೆ? ಭಾವ ಬತ್ತಲೆ ಇದ್ದು ಮನವು ಗಂಭೀರವಾದರೆ ಅದು ಸಹಜ ನಿರ್ವಾಣ ಕಾಣಾ ಗುಹೇಶ್ವರಾ...”
{{center|೨೬}}
{{gap}}ಅಪರಂಪಾರ ಇರುಳಿನಲ್ಲಿ ದಾರಿ ನಡೆದು ಮಡಕೇರಿಯನ್ನು ತಲಪಿದ. ಓಂಕಾರೇಶ್ವರ ದೇವಾಲಯಕ್ಕೆ ನಡೆದ. ಮಂದಿರದ ಮುಂದಿನ ಕೊಳ ನಿಶ್ಚಲವಾಗಿತು, ಅಪರಂಪಾರ ಆ ಶೀತಲ ಜಲದಲ್ಲಿ ಮೈತೊಳೆದ, ಹೊಲೆ ತುಂಬಿದ್ದ ಮನವನ್ನೂ ತೊಳೆದ. ಮೇಲಕ್ಕೆದ್ದು ಬಂದಾಗ, ಮನಸ್ಸಿಗೆ ನೆಮ್ಮದಿ ಮರಳಿತು. ಗರ್ಭಗುಡಿಯ ಬಾಗಿಲನ್ನು ಮುಚ್ಚಿದ್ದರು. ಅದರ ಮುಂದೆ ಪದ್ಮಾಸನ ಹಾಕಿ ಕುಳಿತು, ಕೈಯಲ್ಲಿ ರುದ್ರಾಕ್ಷಿ ಸರವನ್ನು ಹಿಡಿದು, ಅಪರಂಪಾರ ಶಿವಧ್ಯಾನ ಮಾಡಿದ. ಅದೆಷ್ಟು ಹೊತ್ತು ಹಾಗೆ ಕುಳಿತಿದ್ದನೋ, ಭಾವ ಸಮಾಧಿಯಿಂದ ಎಚ್ಚೆತ್ತಾಗ ಅಪೂರ್ವ ಮನಶ್ಶಾಂತಿ ಅವನಿಗೆ ಲಭಿಸಿತ್ತು.ಬೆಳ್ಳಿ ಮೂಡಿತ್ತು ಆಗಲೇ. ದೀರ್ಘ ನಿದ್ದೆಯಿಂದ ಎದ್ದವನಂತೆ ಅವನು ಉಲ್ಲಸಿತನಾಗಿದ್ದ. ಕೊಳದ ದಂಡೆ ಯುದ್ದಕ್ಕೂ ಆತ ಶತಪಥ ತುಳಿದ. ನೇಸರು ಮೂಡುವ ವೇಳೆಗೆ ದೇವಾಲಯದ ಮುಖ ಮಂಟಪದಲ್ಲಿ ಗೋಡೆಗೊರಗಿ ಕುಳಿತು, ಸ್ವಲ್ಪ ಕಾಲ ವಿರಮಿಸಿದ.
{{gap}}ರಾಜಧಾನಿ ಎಚ್ಚತ್ತು ನಿತ್ಯಕರ್ಮಗಳಲ್ಲಿ ನಿರತವಾಯಿತು. ದೇವಾಲಯದ ಮುಖ ಮಂಟಪದಲ್ಲಿ ಪಾರಿವಾಳಗಳ ಕುಟುರ್ ಕುಟುರ್ ಧ್ವನಿಯಿಂದ ವಾತಾವರಣ ತುಂಬಿತು. ಅರ್ಚಕ ಬಂದು ಸಾನಕ್ಕೆಂದು ಪುಷ್ಕರಿಣಿಗೆ ಇಳಿದ, ಮಿಂದು ಓಂಕಾರೇಶ್ವರನಿಗೆ ನಮಿಸಿ ಹೋಗಲು ಭಕಾದಿಗಳು ಬಂದರು.
{{gap}}ಅದು, ಲಿಂಗರಾಜ ಒಡೆಯ ಕಟ್ಟಿಸಿ ಪೂರ್ತಿಗೊಳಿಸಿದ್ದ ದೇಗುಲ, ಅರಮನೆ ಪ್ರಜೆಗಳ ಅಭಿಮಾನದ ಕೇಂದ್ರವಾಗಿದ್ದಂತೆ, ಈ ದೇವಾಲಯ ಅವರ ಧರ್ಮನಿಷ್ಟೆಯ ಕುರುಹಾ ಗಿತ್ತು.
ಗರ್ಭಗುಡಿಯ ಬಾಗಿಲನ್ನು ತೆರೆದಿದ್ದರು. ಅಪರಂಪಾರ ದೇವಾಲಯಕ್ಕೆ ಪ್ರದಕ್ಷಿಣೆ ಬಂದು ಓಂಕಾರೇಶ್ವರನಿಗೆ ನಮಿಸಿದ.
{{gap}}ಹೊರಬಿದ್ದು ಅರಮನೆಯ ದಾರಿಹಿಡಿದ.
{{gap}}ಹಾವುಗೆಗಳ ಸದ್ದು , ರಭಸದ ನಡಿಗೆ. ಹಾರಾಡುತ್ತಿದ್ದ ನಿಲುವಂಗಿ. ಯಾವ ಬೀದಿಗೇ ಆತ ತಿರುಗಲಿ, ಇಕ್ಕೆಲಗಳಲ್ಲಾ ಜನ ನಿಂತು ಅವನನ್ನು ನೋಡಿದರು. ಅವರಲ್ಲಿ ಹಲವರು ಕೈ ಜೋಡಿಸಿ ನಮಸ್ಕರಿಸಿದರು. ಮತ್ತೆ ಹಲವರು ನಡುಬಾಗಿಸಿ ವಂದಿಸಿದರು,
ಅರಮನೆಯ ಕಡೆಗೆ ಆತ ಹೊರಟುದನ್ನು ಕಂಡು ಅನೇಕರು ಅವನನ್ನು ಹಿಂಬಾಲಿ ಸಿದರು.
{{gap}}ಮಹಾದ್ವಾರದ ಬಳಿ ಪ್ರತಿಹಾರರನ್ನು ಕುರಿತು ಅಪರಂಪಾರನೆಂದ:
{{gap}}“ನಾವು ಬಂದಿದೇವೆ ಅಂತ ಅರಸನಿಗೆ ತಿಳಿಸಿರಿ.”<noinclude></noinclude>
7cnhor06zov11uild6iq2rq0lsevilt
ಪುಟ:ಸ್ವಾಮಿ ಅಪರಂಪಾರ.pdf/೮೬
104
21236
321786
206399
2026-05-22T05:03:25Z
Shreelatha.Halemane
7642
/* Validated */
321786
proofread-page
text/x-wiki
<noinclude><pagequality level="4" user="Shreelatha.Halemane" />{{rh|center=ಸ್ವಾಮಿ ಅಪರಂಪಾರ|left=೮೪|right=}}</noinclude>
{{gap}}ಪ್ರತಿಹಾರರು ಮುಂದಕ್ಕೆ ಓಡಿದರು. ಅಪರಂಪಾರ ತನ್ನ ನಡಿಗೆಯನ್ನು ಕುಂಠಿತ ಗೊಳಿಸದೆ ಸಾಗಿದ.
{{gap}}ಏನೋ ಕಲರವ ಕೇಳಿಸಿದಂತಾಗಿ ಜಾಲಂದ್ರದಿಂದ ಹೊರನೋಡಿದ ಕಾರ್ಯಕಾರ ಐಯಣ್ಣ, ಹೊರಕ್ಕೆ ಧಾವಿಸಿ ಬಂದ.ಬೇಹಿನ ಚಾವಡಿಯಿಂದ ಶಂಕರಪ್ಪನನ್ನು ಕೂಗಿ ಕರೆದ:
{{gap}}"ಯಾರೋ ಬರತಾ ಅದಾರೆ, ನೋಡೋ, ಅವರೇನೇನೋ ಸ್ವಾಮಿಗಳು?”
{{gap}}ನೋಡಿದ ಶಂಕರಪ್ಪ ಹೌದೆಂದು ತಲೆಯಾಡಿಸಿದ.
{{gap}}"ಕರಕೊಂಡಾ, ಮುಖಮಂಟಪದಾಗೆ ಕೂತಿರೋಕೆ ಹೇಳು. ನಾನು ಸನ್ನಿಧಾನಕ್ಕೆ ಸುದ್ದಿ ಮುಟ್ಟಿಸತೀನಿ."
{{gap}}ಶಂಕರಪ್ಪ ಮುಂದಕ್ಕೆ ಧಾವಿಸಿ ಅಪರಂಪಾರನ ಚರಣಗಳಿಗೆ ನಮಿಸಿದ.
{{gap}}"ನಾನು ಶಂಕರಪ್ಪ, ಅಯ್ಯನವರೆ."
{{gap}}ಅಪರಂಪಾರ ಕುಳಿತುಕೊಳ್ಳಲಿಲ್ಲ. ಮುಖಮಂಟಪದಲ್ಲಿ ನಿಂತು ನಾಲ್ಕೂ ಕಡೆಗೆ ನೋಡಿದ; ಅತ್ತಿತ್ತ ನಡೆದ.
{{gap}}"ನಿಮ್ಮ ಮಹಾರಾಜರು ಇನ್ನೂ ಎದ್ದಿಲ್ಲವೇನು?"
{{gap}}"ಮಹಾಸ್ವಾಮಿಗಳು ಯಾವಾಗಲೂ ಒತ್ತಾರೆ ಲಗೂ ಏಳತಾರೆ, ಅಯ್ಯನವರೆ."
{{gap}}"ಹಾಗೋ? ಆರೋಗ್ಯಕ್ಕೆ ಒಳ್ಳೆದು."
{{gap}}"ತಾವು ಬಂದೀರಿ ಅಂತ ಕಾರ್ಯಕಾರ ಐಯಣ್ಣನವರು ಯೋಳ ಓಗವರೆ."
{{gap}}"ಸರಿ, ಎಷ್ಟು ಹೊತ್ತು ಸಾಧ್ಯವೋ ಅಷ್ಟು ಹೊತ್ತು ಕಾದಿರತೀವಿ."
{{gap}}ವಿಳಂಬವಾಯಿತೆಂದರೆ ಅಯ್ಯ ಹೊರಟುಬಿಡಬಹುದು__ಎಂದು ಶಂಕರಪ್ಪನಿಗೆ ದಿಗಿಲಾಯಿತು.
{{gap}}ಆದರೆ ತಡವಾಗಲಿಲ್ಲ, ಐಯಣ್ಣ ಕಾಣಿಸಿಕೊಂಡ.
{{gap}}ಕೈಜೋಡಿಸಿ ಆತ, "ಶರಣು!" ಎಂದನಾದರೂ ಕಣ್ಣಗಳು ಪರೀಕ್ಷಕ ನೋಟದಿಂದ ಅಪರಂಪಾರನನ್ನು ದಿಟ್ಟಿಸಿದುವು.
{{gap}}ಅವನೆಂದ:
{{gap}}"ಚಿತ್ತೈಸಬೇಕು, ಮಹಾಸಾಮಿಗಳು ದಾರಿ ನೋಡತಾ ಅದಾರೆ."
{{gap}}ಅರಮನೆಯೊಳಗಿನ ದಾರಿಗಳು ತಿಳಿಯದೆ ಅಪರಂಪಾರನಿಗೆ? ಪೂರ್ವ ಜನ್ಮದಲ್ಲಿ ಹುಡುಗನಾಗಿದ್ದಾಗ ಹತ್ತಾರು ಸಾರೆಯಾದರೂ ಓಡಾಡಿರಲಿಲ್ಲವೆ ಅಲ್ಲಿ ಆತ?
{{gap}}ಆದರೆ ಈಗ ಅವನು ಕಣ್ಣಿದ್ದೂ ಕುರುಡ.
{{gap}}ಮೊದಲು ಐಯಣ್ಣ, ಅವನನ್ನು ಹಿಂಬಾಲಿಸಿ ಅಪರಂಪಾರ, ಹಿಂದಿನಿಂದ ಶಂಕರಪ್ಪ ಅರಮನೆಯ ಒಳಭಾಗಕ್ಕೆ ನಡೆದರು.
{{gap}}ಅಲ್ಲಿ ಚಿಕವೀರರಾಜೇಂದ್ರ ಗೊಂದಲದಲ್ಲಿ ಸಿಲುಕಿದ್ದ, ಈ ಜಂಗಮನನ್ನು ಹೇಗೆ ಬರ ಮಾಡಿಕೊಳ್ಳಬೇಕು ತಾನು ?
{{gap}}ರಾಣಿ ಗೌರಮ್ಮ ಕೇಳಿದಳು:
{{gap}}"ಪಾದಪೂಜೆ ದಾಸೋಹಗಳಿಗೆ ಅಣಿಮಾಡಬೇಕು. ಅಲ್ಲವೇ?”
{{gap}}ಮಗಳು ಲಲ್ಲೆಗರೆದಳು:
{{gap}}"ಅಯ್ಯನವರನ್ನು ನಾನು ನೋಡಬಹುದಾ, ಅಪ್ಪಾಜಿ?"<noinclude></noinclude>
lixb2duigdfqn49k7v70l72vuf0olwb
ಪುಟ:ಸ್ವಾಮಿ ಅಪರಂಪಾರ.pdf/೮೭
104
21237
321798
206400
2026-05-22T06:47:15Z
Shreelatha.Halemane
7642
/* Validated */
321798
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|left=|center=ಸ್ವಾಮಿ ಅಪರಂಪಾರ|right=೮೫}}
{{gap}}ತನ್ನ ದಿವಾಣಕಖಾನೆಯಲ್ಲಿ ಉತ್ಕ೦ಠಿತನಾಗಿ ನಿ೦ತ ಆರಸ ಗಡಸು ಸ್ವರದಲ್ಲಿ ಅ೦ದ :
{{gap}}"ಒಳಕ್ಕೆ ಹೋಗಿ.ಎಲ್ಲಾ ಆಮೇಲೆ ಹೇಳತೀನಿ.ಅವನು ಯಾರು ಅನೋದು
ಮೊದಲು ಗೊತ್ತಾಗಲಿ.
{{gap}}ಆತ ಬಂಗಾರದಂಚಿನ ನಿಲುವಂಗಿಯನ್ನು ಅವಸರದಲ್ಲಿ ತೊಟ್ಟಿದ್ದ, ಕೆಂಪು ಬಣ್ಣದ
ರೇಶಿಮೆಯ ಶಾಲನ್ನು ಸೊಂಟಕ್ಕೆ ಬಿಗಿದಿದ್ದ, ನುಣುಪು ತಲೆಗೂದಲನ್ನು ಹಿಂದಕ್ಕೆ
ಬಾಚಿತ್ತು.
{{gap}}ಎತ್ತರದ ಪೀಠದ ಮೇಲೆ ಚಿಕವೀರರಾಜೇಂದ್ರ ಕುಳಿತ.
{{gap}}ಸ್ವಾಮಿ ಬಂದಾಗ ತಾನು ಎದ್ದು ನಿಲ್ಲಬೇಕೆ? ಪ್ರಣಾಮ ಮಾಡಬೇಕೆ?
{{gap}}ಇಲ್ಲವೆ, ಅಪರಾಧಿಯಂತೆ ಆತನನ್ನು ನಡೆಸಿಕೊಳ್ಳಬೇಕೆ? ಆತ ವೀರಪ್ಪನಲ್ಲದೇ
ಹೋದರೆ, ಹೀಗೆ ತಾನು ಮಾಡುವುದು ತಪ್ಪಾಗುವುದಲ್ಲ ?
{{gap}}ಕುಳಿತವನ್ನು ಏಳುವುದಕ್ಕಿಂತ ಮೊದಲೇ ನಿಂತಿರುವುದು ಮೇಲು--ಎಂದು ಚಿಕವೀರ
ರಾಜೇಂದ್ರನೆದ್ದು ಅಸಹನೆಯಿಂದ ಆಚೆಗೆ ಈಚೆಗೆ ನಡೆದ. ಹಾವುಗೆಯ ಸದ್ದು ಸಮೀಪಕ್ಕೆ
ಬರತೊಡಗಿದಂತೆ, ಬಾಗಿಲಿಗೆ ಬೆನ್ನು ಮಾಡಿ, ಗೋಡೆಯ ಮೇಲಿದ್ದ ದೊಡ್ಡ ವೀರರಾಜೇಂದ್ರ
ಹಾಗೂ ಲಿಂಗರಾಜೇಂದ್ರರ ತೈಲಚಿತ್ರಗಳನ್ನು ನೋಡುತ್ತ ನಿಂತ.
{{gap}}ಮೂವರೂ ದಿವಾಣಖಾನೆಯ ಬಾಗಿಲನ್ನು ತಲಪಿದರು. ಐಯಣ್ಣ ಅರಸನ ಗಮನ
ಸೆಳೆಯಬೇಕು ಅನ್ನುವಷ್ಟರಲ್ಲೆ, ಉಚ್ಚಕಂಠದಲ್ಲಿ ಅಪರಂಪಾರನೆಂದ:
{{gap}}"ನಾವು ಬಂದಿದೇವೆ !"
{{gap}}ಚಕಿತನಾದ ರಾಜ ಥಟ್ಟನೆ ತಿರುಗಿದ. ಎದುರು ನಿಂತಿದ್ದ ಭವ್ಯಾಕೃತಿಯ ಮು೦ದೆ
ಅವನ ದರ್ಪದ ಠೀವಿ ಶಿಥಿಲಗೊಂಡಿತು. ಅವನಿಗರಿಯದಂತೆಯೇ ಕೈಗಳು ಮೇಲಕ್ಕೆ
ಸರಿದು ಒಂದನ್ನೊಂದು ಮುಟ್ಟಿದುವು.
{{gap}}ಅಪರಂಪಾರನ ಮನಸ್ಸಿನ ಸ್ಥೈರ್ಯ ಲವಲೇಶವಾದರೂ ಕುಸಿಯಲಿಲ್ಲ, ಆಶೀರ್ವದಿ
ಸುವವನಂತೆ ಆತ ಬಲ ಅಂಗೈಯನ್ನು ತುಸು ಮೇಲಕ್ಕೆತ್ತಿ, ವಿಜೇತನ ಠೇಂಕಾರದಂತಿದ್ದ
ಸ್ವರದಲ್ಲಿ ಅಂದ :
{{gap}}"ಅರಸ, ಯಾಕೆ ಕರೆಸಿದೆ ?"
{{gap}}ಏಕವಚನದ ಸಂಬೋಧನೆ ಕೇಳಿದ ಚಿಕವೀರರಾಜನಿಗೆ ಹಾವಿನ ಹೆಡೆಯನ್ನು ಮೆಟ್ಟಿ
ದಂತಾಯಿತು. ಅಪರಂಪಾರನಿಗೆ ಕರೆಕಳುಹಿದ ಮೊದಲ ಉದ್ದೇಶದ ನೆನಪು ಜಾಗೃತ
ವಾಯಿತು. ಕೈಬೆರಳುಗಳು ಸಡಿಲಗೊಂಡು, ತೋಳುಗಳು ಎಡಬಲಗಳಲ್ಲಿ ಜೋತುವು.
ನೆಟ್ಟದೃಷ್ಟಿಯಿಂದ ಆತ ಅಪರಂಪಾರನನ್ನು ನೋಡಿದ.
{{gap}}ಒಳಬಾಗಿಲ ತೆರೆಯ ಹಿಂಬದಿಯಿಂದ ರಾಣಿ ಗೌರಮ್ಮನೂ ಆಕೆಯ ಮಗಳೂ ಅಸ್ಪಷ್ಟ
ವಾಗಿ ಕಾಣಿಸುತ್ತಿದ್ದ ಸ್ವಾಮಿಯ ಆಕೃತಿಯನ್ನು ಕಂಡರು. ಸಂವಾದವನ್ನು ಆಲಿಸಿದರು.
{{gap}}ಚಿಕವೀರರಾಜನೆ೦ದ :
{{gap}}''ಕೊಡಗಿನ ಸಿಂಹಾಸನಾಧೀಶ್ವರರಾದ ನಾವು ನಿಮ್ಮನ್ನು ಕುರಿತು ಕೆಲವು ಪ್ರಶ್ನೆ ಕೇಳ
ಬೇಕಾಗಿದೆ."
{{gap}}"ಉತ್ತರ ಕೊಡಲು ಸಿದ್ಧವಾಗಿದೇವೆ" ಎಂದ ಅಪರಂಪಾರ.
{{gap}}ಅರಸ ಕೇಳಿದ:<noinclude></noinclude>
9dsyi7ldmwu5j4oj8jfig6xqavu4qph
ಪುಟ:ಸ್ವಾಮಿ ಅಪರಂಪಾರ.pdf/೮೮
104
21238
321799
206401
2026-05-22T06:52:10Z
Shreelatha.Halemane
7642
/* Validated */
321799
proofread-page
text/x-wiki
<noinclude><pagequality level="4" user="Shreelatha.Halemane" /></noinclude> {{rh|left=೮೬|center=ಸ್ವಾಮಿ ಅಪರ೦ಪಾರ|right=}}
{{gap}}“ಯಾರು ನೀವು ?"
{{gap}}"ಒಬ್ಬ ಮನುಷ್ಯ."
{{gap}}"ನಿಮ್ಮ ಮನೆಯೆಲ್ಲಿ?"
{{gap}}"ಇಲ್ಲಾದರೆ ಇಲ್ಲಿ. ಇನ್ನೊಂದೆಡೆಯಾದೊಡೆ ಇನ್ನೊಂದೆಡೆ."
{{gap}}"ನಿಮ್ಮ ತಾಯಿ ಯಾರು?"
{{gap}}"ಗರ್ಭ.”
{{gap}}“ತಂದೆ ?
{{gap}}"ಸರ್ವಸಂಗಪರಿತ್ಯಾಗಿಯಾದ ಜಂಗಮನ ಕರೆಸಿ ಇಂಥ ಪ್ರಶ್ನೆ ಕೇಳಬಾರದಪ್ಪ."
{{gap}}"ಎಲ್ಲರ ಸಂಗವನ್ನೂ ನೀವು ಬಿಟ್ಟಿರುವುದು ನಿಜವೇ ? ಹಾಗೇಂತ ಲೋಕ ನಿಮ್ಮನ್ನು
ಒಪ್ಪಿಕೊಂಡಿದೆಯಾ ?" -
{{gap}}"ಸರ್ವಸಂಗಪರಿತ್ಯಾಗ ಮಾಡಿದ ಶಿವಶರಣನ ಲೋಕದ ಸಂಸಾರಿಗಳೆಂತು ಮೆಚ್ಚು
ವರಯ್ಯ? ಊರೊಳಗಿದ್ದರೆ ಉಪಾಧಿಕನೆ೦ಬರು. ಅಡವಿಯೊಳಗಿದ್ದರೆ ಮೃಗನೆಂಬರು.
ಹೊನ್ನ ಬಿಟ್ಟರೆ ದರಿದ್ರನೆಂಬರು. ಹೆಣ್ಣ ಬಿಟ್ಟರೆ ನಪುಂಸಕನೆಂಬರು. ಪುಣ್ಯವ ಬಿಟ್ಟರೆ
ಪೂರ್ವಕರ್ಮಿ ಎಂಬರು. ಮಾತನಾಡದಿದ್ದರೆ ಮೂಗನೆಂಬರು, ಮಾತನಾಡಿದರೆ,ಜ್ನಾನಿ
ಗೇಕಯ್ಯ ಮಾತೆಂಬರು. ನಿಜವನ್ನಾಡಿದರೆ ನಿಷ್ಟೂರಿ ಎಂಬರು ,ಸಮತೆಯ ನುಡಿದರೆ
ಅಂಜುವನೆಂಬರು, ಇದು ಕಾರಣ ಕೂಡಲ ಚೆನ್ನ ಸಂಗಯ್ಯ, ನಿಮ್ಮ ಶರಣ ಲೋಕದಿಚ್ಛಯ
ನುಡಿಯ..."
{{gap}}ಆರಸನ ಗಂಟಳಲೊಣಗಿತು. ಉಗುಳು ನುಂಗಿ ಆತನೆಂದ:
{{gap}}"ಯಾರು ನಿಮ್ಮ ಗುರುಗಳು?"
{{gap}}'ಅನಾದಿಗಣನಾಥನ ಶಿಷ್ಯನು, ಆದಿಗಣನಾಥನು; ಆದಿಗಣನಾಥನ ಶಿಷ್ಯನು
ಅಧ್ಯಾತ್ಮ ಗಣನಾಥನು : ಆಧ್ಯಾತ್ಮ ಗಣನಾಥನ ಶಿಷ್ಯನು ವ್ಯೋಮಸಿದ್ದ ಗಣನಾಥನು :
ವ್ಯೋಮಸಿದ್ದ ಗಣನಾಥನ ಶಿಷ್ಯನು ಬಸವನೆಂಬ ಗಣನಾಥನು : ಬಸವನೆಂಬ ಗಣನಾಥನ
ಶಿಷ್ಯನು ಅಲ್ಲಮಪ್ರಭುವೆಂಬ ಗಣನಾಥನು : ಈ ಗಣಂಗಳೆಲ್ಲರ ಶಿಷ್ಯನು ಅಪರಂಪಾರನು
{{gap}}--ಗುರುಲಿಂಗ ಜಂಗಮರ ಕಿ೦ಕರನು."
{{gap}}ಉಡುವುದಕ್ಕೆ ಉಣುವುದಕ್ಕೆ ನೀವೇನು ಮಾಡತೀರಿ ?"
{{gap}}ಅಪರಂಪಾರ ಗಹಗಹಿಸಿ ನಕ್ಕನು. ಅವನ ಧ್ವನಿ ಏರಿತು.
{{gap}}"ಬೆಟ್ಟಕ್ಕೆ ಛಳಿಯಾದೊಡೆ ಏನ ಹೊದ್ದಿ ಸುವರಯ್ಯ ? ಬಯಲು ಬತ್ತಲೆ ಇದ್ದರೆ ಏನ
ನುಡಿಸುವರಯ್ಯ?...ಹಸಿವಾದೊಡೆ ಭಿಕ್ಷಾನ್ನಗಳುಂಟು, ತೃಷೆಯಾದೊಡೆ ಕೆರೆ ಹಳ್ಳ
ಬಾವಿಗಳುಂಟು. ಚನ್ನಮಲ್ಲಿಕಾರ್ಜುನನುಂಟು ಆತ್ಮಸಂಗಾತಕ್ಕೆ...ತರಗೆಲೆಯ ಮೇಲಿದ್ದು
ನಾವಿಹೆವು, ಸುರಿಗೆಯ ಮೇಲೊರಗಿ ನಾವಿಹೆವು, ಕಿಡಿಕಿಡಿ ಕೆದರಿದೊಡೆ ಎನಗೆ ಹಸಿವು
ತೃಷೆ ಅಡಗಿತೆಂಬೆವು. ಮುಗಿಲು ಹರಿದು ಬಿದ್ದರೆ ಎನಗೆ ಮಜ್ಜನಕ್ಕೆರೆದರೆಂಬೆವು...ಗಿರಿ
ಮೇಲೆ ಬಿದ್ದರೆ ಎಮಗೆ ಪುಷ್ಪವೆಂಬೆವು..."
{{gap}}ಮುಂದೆ ಏನು ಕೇಳಬೇಕೆಂದು ತೋಚದೆ ಚಿಕವೀರರಾಜ ಮೌನವಾಗಿ ಕೆಲ ಕ್ಷಣ ನಿಂತ.
{{gap}}ಅಪರಂಪಾರನೆಂದ:
{{gap}}"ಪ್ರಶ್ನೆಗಳು ಮುಗಿದುವೆ, ಮಹಾರಾಜ?"<noinclude></noinclude>
057a9566i0vemt08ayiymamcw9ulj4f
ಪುಟ:ಸ್ವಾಮಿ ಅಪರಂಪಾರ.pdf/೮೯
104
21239
321800
206402
2026-05-22T06:57:40Z
Shreelatha.Halemane
7642
/* Validated */
321800
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|left=|center=ಸ್ವಾಮಿ ಅಪರಂಪಾರ|right=೮೭}}
{{gap}}"ನಿಮಗೆ ಯಾವ ಆಸೆಗಳೂ ಇಲ್ಲವೆ?
{{gap}}"ಆಸೆ ಎಂಬುದು ಅರಸಂಗಲ್ಲದೆ ಶಿವಭಕ್ತರಿಗೆ ಉಂಟೆ?"
{{gap}}"ಅದೇನೋ ನಿಜ. ಅಸೆಯೋ ಆರಸರಿಗೆ ; ಚಿಂತೆಯೋ ಅರಸರಿಗೆ...ನಾವು ಒಂದು
ದೇವಸ್ಥಾನಕ್ಕೆ ನಿಮ್ಮನ್ನು ಅರ್ಚಕರಾಗಿ ಮಾಡತೀವಿ. ಅಲ್ಲಿ ಇರತೀರಾ?"
{{gap}}"ದೇಹದೊಳಗೆ ದೇವಾಲಯವಿರ್ದು ಮತ್ತೆ ಬೇರೆ ದೇವಾಲಯವೇಕೆ?"
{{gap}}"ಹೊ..ಯಾರ ಅಂಜಿಕೆಯೂ ನಿಮಗೆ ಇಲ್ಲವೇ?
{{gap}}"ಅಂಜಿಕೆ ? ಹರಿವ ಹಾವಿಂಗಂಜೆ,ಉರಿಯ ನಾಲಗೆಂಗಂಜೆ, ಸುರಗಿಯ ಮೊನೆಗಂಜೆ..."
{{gap}}"ಸ್ವಾಮಿಗಳೆ, ನೀವು ಆಡಿದ್ದರಲ್ಲಿ ಸಟೆಯೊಂದೂ ಇಲ್ಲವಷ್ಟೆ?"
{{gap}}"ಹುಸಿ ಎಂಬುದು ಹೊಲೆ, ಅರಸ. ಶಿವಭಕ್ತಂಗೆ ಹುಸಿ ಎಂಬುದುಂಟೆ?"
{{gap}}ತನ್ನನ್ನು ಕಾಡಿದ್ದ ಸಂದೇಹಗಳು ದೂರವಾದಂತೆ ಚಿಕವೀರರಾಜನಿಗೆ ಕಂಡಿತು. ಈ
ಧೀಮಂತ ವ್ಯಕ್ತಿಗೆ ತಾನಿನ್ನು ಪ್ರಣಾಮ ಮಾಡುವುದಲ್ಲವೆ ಲೇಸು?-ಎಂದು ಆತ
ಚಿಂತಿಸಿದ.
{{gap}}ತೆರೆಯಾಚೆಗೆ ತನ್ಮಯತೆಯಿಂದ ಅಪರಂಪಾರನ ನುಡಿಗಳನ್ನು ಕೇಳುತ್ತಲಿದ್ದ ರಾಣಿ,
ಹೊರಗೆ ಬರಲು ತವಕಿಸಿದಳು.
{{gap}}ತಾನು ಕಾಡಿಗೆಸೆದು ಬಂದಿದ್ದ ಶವಗಳಲ್ಲೊಂದು ಜೀವತಳೆಯಿತೆಂಬ ಕುಹಕದ ಕಥೆ
ಸುಳ್ಳೆಂಬುದು ಸಿದ್ಧವಾಯಿತಲ್ಲಾ--ಎಂದು ಐಯಣ್ಣ ಸಂತುಷ್ಟನಾದ.
{{gap}}ಶಂಕರಪ್ಪನೊಬ್ಬನೇ ವಿವಂಚನೆಯ ಚಕ್ರವ್ಯೂಹದೊಳಗಿಂದ ಹೊರಬರದಾದ. ಸ್ವಾಮಿ
ಮಹಾನುಭಾವ ಎಂಬುದರಲ್ಲಿ ಸಂಶಯವಿರಲಿಲ್ಲ. ಆದರೆ ಮಲ್ಲಪ್ಪ ಆಡಿದ್ದನಲ್ಲ,
ವೀರಪ್ಪಾಜಿಗೆ ಶಿವ ಮರಳು ಎಂದು? ಮಲ್ಲಪ್ಪ ಇಲ್ಲಿ ಇದ್ದಿದ್ದರೆ ನಿಜ ಸಂಗತಿ ತಿಳಿಯಲು
ಸಹಾಯವಾಗುತ್ತಿತ್ತು. ಅದೇನಿದ್ದರೂ ಸ್ವಾಮಿಯವರು ಇಲ್ಲಿ ತಂಗಿದಷ್ಟು ದಿನ ಅವರ
ಸೇವೆಯನ್ನು ತಾನು ಮಾಡಬೇಕು...ಪುಣ್ಯ ಗಳಿಸಬೇಕು...
{{gap}}ಪ್ರತಿಯೊಬ್ಬರನ್ನೂ ಒಂದೊಂದು ಬಗೆಯ ಯೋಚನೆಯಲ್ಲಿ ಸಿಲುಕಿಸಿದ ಅಪರಂಪಾರ, ಆ ಭೇಟಿಗೆ ಭರತವಾಕ್ಯವೆನ್ನುವಂತೆ ಅಂದ:
{{gap}}"ಪರೀಕ್ಷೆಯಾಯಿತಲ್ಲ, ಮಹಾರಾಜ? ಮಹಾದೇವ ನಿನ್ನನ್ನು ಕಾಪಾಡಲಿ. ನಾವಿನ್ನು
ಬರುತೇವೆ. ಶಿವ, ಶಿವ, ಶಿವ !"
{{gap}}ಮಾತು ಮುಗಿಯುವುದರೊಳಗೇ ದಿವಾಣಖಾನೆಯ ಬಾಗಿಲನ್ನು ಅಪರಂಪಾರ
ದಾಟಿದ್ದ. ಐಯಣ್ಣನೂ ಶಂಕರಪ್ಪನೂ ದಿದಿಗ್ಮೊಢರಾಗಿ ಬದಿಗೆ ಸರಿದಿದ್ದರು. ರಾಣಿಯೂ
ಮಗಳೂ ಹೊರಗೆ ಬಂದಿದ್ದರು.
{{gap}}ಸ್ವಾಮಿಗಳು ಇದ್ದಕ್ಕಿದ್ದಂತೆ ಹೊರಟುಹೋದರಲ್ಲಾ ಎಂದು ಎಲ್ಲರೂ ಆತಂಕ
ಪತಟ್ಟರು.
{{gap}}ಅಪರಂಪಾರ ತೆರಳಿದೊಡನೆ ಮಾಂತ್ರಿಕ ಪರವಶತೆಯಿಂದ ಮುಕ್ತನಾದವನಂತೆ,ಚಿಕವೀರರಾಜನ ಕಣ್ಣುಗಳು ಮಿನುಗಿದುವು. ಆತ ಬಾಗಿಲಿನತ್ತ ಧಾವಿಸಿದ.
{{gap}}"ಸ್ವಾಮಿಯವರೆ, ಸ್ವಾಮಿಯವರೆ!"
{{gap}}ಅಪರಂಪಾರನ ಹಾವುಗೆಗಳ ಸದು ಅಡಗಿತ್ತು, ಅವನಾಗಲೇ ಮುಖಮಂಟಪವನ್ನು
ಮುಟ್ಟಿದ್ದ.<noinclude></noinclude>
eev6wsaa2b8snw547k96nnx7kczv0nv
ಪುಟ:ಸ್ವಾಮಿ ಅಪರಂಪಾರ.pdf/೯೦
104
21240
321829
206403
2026-05-22T09:21:46Z
Shreelatha.Halemane
7642
/* Validated */
321829
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಸ್ವಾಮಿ ಅಪರಂಪಾರ|left=೮೮|right=}}
{{gap}}ರಾಜನ ಬದಲು ಐಯಣ್ಣನೂ, ಆತನನ್ನು ಹಿಂಬಾಲಿಸಿ ಶಂಕರಪ್ಪನೂ ಅಪರಂಪಾರನ ಹಿಂದೆ ಓಡಿದರು.
{{gap}}ಓಡುತ್ತ, ಮುಂದಿದ್ದ ಅಪರಂಪಾರನಿಗೆ ಕೇಳಿಸುವಂತೆ ಐಯಣ್ಣ ವಿನಂತಿಮಾಡಿದ:
{{gap}}"ಅಯ್ಯನವರೆ, ಮಹಾಸೋಮಿಯೋರು ಕರೀತಾ ಅವರೆ, ಬರ್ರೀ."
{{gap}}ಅಪರಂಪಾರ ಮಹಾದ್ವಾರವನ್ನು ದಾಟಿದ. ಅವನನ್ನು ಹಿಂಬಾಲಿಸಿ ಬಂದಿದ್ದ
ಮಡಕೇರಿಯ ಪೌರರು ಅಲ್ಲಿದ್ದರು. ಜನರ ಗುಂಪು ಸೀಳಿಕೊಂಡು ದಾರಿಮಾಡಿಕೊಟ್ಟಿತು.ಮುಂದುವರಿದ ಅಪರಂಪಾರ ಸರಕ್ಕನೆ ಹೊರಳಿ ನೋಡಿ ಅಂದ :
{{gap}}"ಇನ್ನೊಮ್ಮೆ ಖಂಡಿತ ಬಂದು ನೋಡತೀವಿ ಅಂತ ನಿಮ್ಮ ಅರಸನಿಗೆ ಹೇಳ್ರಪ್ಪಾ."
ಅಪರಂಪಾರನ ದೃಷ್ಟಿ ಶಂಕರಪ್ಪನ ಮೇಲೆ ಒಂದು ಕ್ಷಣ ಹೆಚ್ಚಾಗಿ ನೆಟ್ಟಿತು.
ಹಾವುಗೆಗಳು ಸದ್ದುಮಾಡುತ್ತ ತಮ್ಮ ಪಯಣವನ್ನು ಮುಂದುವರಿಸಿದುವು.
{{center|೨೭}}
{{gap}}ಶಾಲಿವಾಹನ ಶಕ ೧೭೫೩ ಖರ ಸಂವತ್ಸರದಲ್ಲಿ [ಕ್ರಿಸ್ತಶಕ ೧೮೩೧] ದಕ್ಷಿಣ ಭಾರತದಲ್ಲಿ ನಡೆದೊಂದು ಘಟನೆ. ಸ್ವತಂತ್ರರಾಗಿ ಉಳಿಯ ಬಯಸಿದ ಹಿಂದೂಸ್ಥಾನದ
ಅರಸರನ್ನೆಲ್ಲ ಅಧೀರರನ್ನಾಗಿ ಮಾಡಿತು. ಅದು, ಮೈಸೂರಿನ ಅರಸ ಮುಮ್ಮಡಿ ಕೃಷ್ಣರಾಜ ಒಡೆಯನ ಪದಚ್ಯುತಿ, ಆವರೆಗೂ ಮೈಸೂರು ರಾಜ್ಯದಲ್ಲಿ ಸೂತ್ರಧಾರ
ಮಾತ್ರರಾಗಿದ್ದ ಆಂಗ್ಲರು, ಇನ್ನು ನಾಯಕ ಪಾತ್ರವೂ ತಮ್ಮದೇ ಎಂದರು.ಕೃಷ್ಣರಾಜನ
ಮೇಲೆ ಅವರು ಹೊರಿಸಿದ ಆರೋಪಗಳು ಮೂರು : ದುರಾಡಳಿತ, ಅದಕ್ಷತೆ, ದುಂದು
ವೆಚ್ಚ–-ಟೀಪೂವಿನ ಪತನದ ಬಳಿಕ ನಾಲ್ಕು ವರ್ಷದ ಎಳೆಯ ಮಗುವಿಗೆ--ಯದುವಂಶದ ಕೃಷ್ಣರಾಜನಿಗೆ--ಆಂಗ್ಲರು ಪಟ್ಟ ಕಟ್ಟಿದ್ದರು. ನಿಜ. ಆದರೆ ಆ ಗೊಂಬೆಯರಸ ಮೂವತ್ತೈದರ ಪ್ರಜ್ಞಾವಂತನಾದಾಗ ಬಿಳಿಯರು ಯೋಚನೆಗೀಡಾದರು. ರಾಜ್ಯದ ರೈತಾಪಿ ವರ್ಗದಲ್ಲಿ ಅಶಾಂತಿ ಇದ್ದಿತು. ಜನರ ಸ್ವಾತಂತ್ರ್ಯಾಕಾಂಕ್ಷೆ ಕಮರಿರಲಿಲ್ಲ, ಹಿಂದೆ ತಮ್ಮ ಕೈಗೊಂಬೆಯಾಗಿದ್ದ ರಾಜ ಈಗ ಬಂಡಾಯಗಾರರ ತಾಳಕ್ಕೆ ತಕ್ಕಂತೆ ಕುಣಿದರೆ?ಅವನನ್ನು ಮೂಲೆಗೊತ್ತಿ ಅಧಿಕಾರ ಸೂತ್ರಗಳನ್ನು ತಾವೇ ವಹಿಸಿಕೊಳ್ಳುವುದು ಮೇಲು -–ಎಂದು ಅವರಿಗೆ ತೋರಿತು.
{{gap}}ಅಲ್ಲದೆ ಆ ಕ್ರಮ, ಭಾರತದಾದ್ಯಂತ ತಮ್ಮ ಆಡಳಿತವನ್ನು ಕ್ರೋಡೀಕರಿಸುವ
ಯೋಜನೆಯ ಒಂದಂಗವೊ ಆಗಿತ್ತು.
{{gap}}ಅಷ್ಟಾದ ಮೇಲೆ ಅವರ ಕಣ್ಣಲ್ಲಿ ಉಳಿದ ಪುಟ್ಟದೊಂದು ಕಸವೆಂದರೆ ಕೊಡಗು.
{{gap}}ಆ ರಾಜ್ಯದ ನಾಲ್ಕು ದಿಕ್ಕುಗಳಲ್ಲೂ ಬ್ರಿಟಿಷರ ಆಳ್ವಿಕೆಯಿತ್ತು, ನಡುವೆ ಅದೊಂದೇ
ಕರಿಯ ಮಚ್ಚೆ, ಅದನ್ನಷ್ಟು ತೊಡೆದರೆ ಯಶೋದುಂದುಭಿಯಲ್ಲಿನ ಅಪಶ್ರುತಿ ಕೊನೆಗಾಣು
ವುದು : ಜಂಬೂದ್ವೀಪದ ದಕ್ಷಿಣಾರ್ಧದಲ್ಲಿ ಅವರ ಕೇತು ಪಟ ಸರ್ವತ್ರ ವಿರಾಜಮಾನ
ವಾಗುವುದು.
{{gap}}ಕೊಡಗನ್ನು ಕಬಳಿಸುವ ರಾಜಕೀಯ ತೀರ್ಮಾನವನ್ನು ಈಸ್ಟ್ ಇಂಡಿಯಾ ಕಂಪೆನಿ
ರಹಸ್ಯವಾಗಿ ಸ್ವೀಕರಿಸಿದ ಮೇಲೆ, ಅದನ್ನು ಕೃತಿಗಿಳಿಸುವ ರಾಜನೈತಿಕ ಕಸರತ್ತುಗಳು
ಒಂದೊಂದಾಗಿ ಆರಂಭವಾದುವು.<noinclude></noinclude>
f9uthw05rysc1aqkx8rrzpxlxoz9pdb
ಪುಟ:ಸ್ವಾಮಿ ಅಪರಂಪಾರ.pdf/೧೧೭
104
21267
321801
206430
2026-05-22T07:05:18Z
Shreelatha.Halemane
7642
/* Validated */
321801
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|left=|center=ಸ್ವಾಮಿ ಅಪರಂಪಾರ|right=೧೧೫}}
ದರು. ಪರಿಣಾಮವಾಗಿ ಫಾಲ್ಸನ ಪಡೆ ಪ್ರತಿಯೊಂದು ಅಂಗುಲ ನೆಲಕ್ಕೂ ಅಪಾರ ಬೆಲೆತೆರಬೇಕಾಯಿತು.
{{gap}}...ಇನ್ನೊಂದು ಪಶ್ಚಿಮದ ಪಡೆ, ಕರ್ನಲ್ ಜಾಕ್ಸನ್ನನ ಮುಖಂಡತ್ವದಲ್ಲಿ, ಮಾರ್ಚ್
೨೯ನೆಯ ದಿನ ನಡುವಿರುಳು ಕಳೆದ ಮೇಲೆ, ಕಡಲತೀರದ ಕುಂಬಳೆಯಿಂದ ಪೂರ್ವಾಭಿ
ಮುಖವಾಗಿ ಹೊರಟಿತು. ದಾರಿಯುದ್ದಕ್ಕೂ ಹೋರಾಡುತ್ತ ಉಪ್ಪಿನಂಗಡಿ, ಬೆಳ್ಳಾರೆ
ಗಳನ್ನು ದಾಟಿ ನಾಲ್ಕನೆಯ ದಿನ ಸುಬ್ರಹ್ಮಣ್ಯವನ್ನು ತಲುಪಿತು.
{{gap}}ಅಲ್ಲಿಂದ ಮುಂದೆ ಸಾಗಿ ಸುಳ್ಯದ ಕೋಟೆಯನ್ನು ವಶಪಡಿಸಿಕೊಳ್ಳುವುದು ಅವನ ಉದ್ದೇಶ. ಆದರೆ ಕುಡಿಯ ಸೋದರರ ನಾಯಕತ್ವದಲ್ಲಿ ಕೊಡಗು ಸೈನಿಕರು ಶಾಖೋಪಶಾಖೆಗಳಾಗಿ ಹೆಜ್ಜೆಹೆಜ್ಜೆಗೂ ಜಾಕ್ಸನ್ನನ ಪಡೆಯೊಡನೆ ಕಾದಿದರು.ಆತ ಅಧೀರನಾದ.ಇಲ್ಲಿಂದ ಪಾರಾಗುವುದೇ ದುಸ್ಸಾಧ್ಯ ಎಂದು ಅವನಿಗನಿಸಿತು. ಅಳಿದುಳಿದ ದಂಡಿನೊಡನೆ ಕುಂಬಳೆಗೆ ಹಿಂತಿರುಗಲು ಯತ್ನಿಸಿದ.
{{gap}}ಆದರೆ, ಬಂದ ದಾರಿಗೂ ಸುಂಕವಿತ್ತು. ಉದ್ದಕ್ಕೂ ಅವನ ಸೈನಿಕರು ಗೋರಿ ಕಂಡರು. ಕೊಡಗಿನ ಯೋಧರು, ರಣೋತ್ಸಾಹದಿಂದ ಆಂಗ್ಲ ಪಡೆಯ ಮೇಲೆ ಎರಗಿ ಅದನ್ನು ಚೂರುಚೂರಾಗಿ ಕಡಿದೊಗೆದರು.
{{gap}}ಬದುಕಿ ಉಳಿದ ಕೆಲವೇ ಜನರೊಡನೆ ಜಾಕ್ಸನ್ ಕುಂಬಳೆಯನ್ನು ತಲಪಿದ.ಕೊಡಗಿನ
ಮೇಲಣ ದಂಡಯಾತ್ರೆ ಅಯಶಸ್ವಿಯಾಯಿತು, ಎಂದು ಆತ ಭಾವಿಸಿದ. ತನ್ನನ್ನು
ದಂಡಿನ ವಿಚಾರಣೆಗೆ ಒಳಗುಮಾಡುತ್ತಾರೆ, ಎಂದು ಬೆದರಿದ.
{{gap}}ಆದರೆ, ಅವನು ಕಷ್ಟಪರಂಪರೆಗಳನ್ನು ಅನುಭವಿಸಿದ್ದ ವೇಳೆಯಲ್ಲೇ ಕೊಡಗಿನೊಳಗೆ ಬೇರೆಯೇ ಬಗೆಯ ಘಟನೆಗಳು ನಡೆಯುತ್ತಲಿದ್ದವು.
{{center|೩೮}}
{{gap}}"ಮಹಾಸ್ವಾಮಿಯವರೆ, ಘಾತವಾಯಿತು!"
{{gap}}ಕರೆಕಳುಹಿದ ಬೋಪು ದಿವಾನ ಬರಲಿಲ್ಲವೆಂದು ಅಸಹನೆಯಿಂದ ಅರಸ ಶತಪಥ
ತುಳಿಯುತ್ತಲಿದ್ದ.
{{gap}}ಆತನ ಕಿವಿಗೆ ಬಿದ್ದುದು, ಬಸವನ ಆರ್ತನಾದದಂತಹ ಕೂಗು.ಚಿಕವೀರರಾಜೇಂದ್ರ ಬೆಚ್ಚಿಬಿದ್ದು ಬಾಗಿಲ ಕಡೆಗೆ ನೋಡಿದ. ಅಲ್ಲಿ ಮುಖದಿಂದ ಬೆವರಿಳಿಯುತ್ತಿದ್ದ ಬಸವ ಏದುಸಿರುಬಿಡುತ್ತ ನಿಂತಿದ್ದ. ತಲೆ ಕೂದಲು ಕೆದರಿತ್ತು.
{{gap}}"ಏನಾಯಿತು ಬಸವ ?"
{{gap}}ರಣರಂಗಗಳಿಂದ ಕೆಟ್ಟ ಸುದ್ದಿ ಬಂತೇನೋ ಎಂದು ಅರಸನಿಗೆ ಗಾಬರಿ.
{{gap}}"ಬೋಪಣ್ಣ ಕೊನೆಗೂ ಕೈಕೊಟ್ಟ, ಮಹಾಸ್ವಾಮಿ.
{{gap}}ಮನೆಯಲ್ಲಿಲ್ಲವಂತೆ-ಎಂದಿದ್ದ ಕರೆಯಲು ಹೋದ ಚಾವಡಿಕಾರ.
{{gap}}"ಏನಾಯಿತು?"
{{gap}}"ಇಂಗ್ರೇಜಿಯವರಿಗೆ ಶರಣಾಗಬೇಕೂಂತ ನಮ್ಮ ಎಲ್ಲಾ ಗಡಿ ಸೈನ್ಯಗಳಿಗೆ ಬೋಪು
ರಾಜಮುದ್ರೆ ಇರೋ ಅನುಜ್ಣ್ನೆ ಆಗಲೇ ಕಳಿಸಿದಾನೆ."
{{gap}}ಅದು ಬರಸಿಡಲು.<noinclude></noinclude>
fcg69m7b2nbue6uqwac63s1wrclnmf3
ಪುಟ:ಸ್ವಾಮಿ ಅಪರಂಪಾರ.pdf/೧೪೬
104
21296
321677
206459
2026-05-21T14:35:10Z
Pragathi. BH
7585
/* Validated */
321677
proofread-page
text/x-wiki
<noinclude><pagequality level="4" user="Pragathi. BH" />{{rh|center=ಸ್ವಾಮಿ ಅಪರಂಪಾರ|left=೧೪೪|right=}}</noinclude>
ಪೂರ್ವಾಶ್ರಮದಲ್ಲಿ ಪದಚ್ಯುತ ಅರಸನ ಜ್ನಾತಿ ಎಂದು ಅಸ್ಪಷ್ಟವಾಗಿ ತಿಳಿದಿದ್ದ ಬೇರೆ ಕೆಲವರಿಗೆ,
ಇದೇನು, ಹೀಗನ್ನುತಿದ್ದಾರೆ'__ಅನಿಸಿತು.
{{gap}}['ಒಂದೇ ನೆಗೆತಕ್ಕೆ ಕಂದಕವನ್ನು ದಾಟಿದೆ. ಇನ್ನು ಮುಂದಕ್ಕೆ ಓಡಬೇಕು' ಎಂದು
ಅವಸರಪಟ್ಟ ಅಪರಂಪಾರ.]
{{gap}}"...ಚಿಕವೀರರಾಜರ ಆಳ್ವಿಕೆ, ಸುವರ್ಣ ಲಿಪಿಯಲ್ಲಿ ಬರೆದಿಡುವ ಅಧ್ಯಾಯ
ವಾಗತದೆ__ಎಂದು ಪ್ರಜೆಗಳು ಭಾವಿಸಿದರು. ಆದರೆ, ಇದ್ದಕ್ಕಿದ್ದಹಾಗೆ ಏನಾಗಿಬಿಟ್ಟಿತು!
ಆಂಗ್ಲರ ಕುಟಿಲ ಕಾರಸ್ಥಾನಕ್ಕೆ ಜಯವಾಯಿತು. ಅವರು ಅನ್ನವನಿಕ್ಕಿ, ಹಿರಣ್ಯ ಕೊಟು,
ಹೊಗಳುಭಟರನ್ನು ಪಡೆದರು. ನಮ್ಮವರು ಕೆಲವರು ಉಂಡ ಮನೆಗೆ ಎರಡು ಬಗೆ
ದರು. <br />
{{gap}}"ಕತ್ತೆ ಬಲ್ಲುದೆ ಕತ್ತುರಿಯ ವಾಸನೆಯ ? ತೊತ್ತು ಬಲ್ಲಳೆ ಗುರುಹಿರಿಯರುತ್ತಮ
ರೆಂಬುದ? ಊಹೂಂ. ಸ್ವತಂತ್ರನಾಗಿ ಜೀವಿಸಿದ್ದು, ಮುಂದೆ ಸ್ವಾತಂತ್ರ್ಯವನ್ನು ಕಳೆದು
ಕೊಂಡವನೊಬ್ಬನೇ ಬಲ್ಲ ಅದರ ಸವಿಯ. ಮನೆಯ ಕೊಳ್ಳೆ ಹೊಡೆದರೆಂದು ಅಳಬೇಕೆ
ನಾವು? ಕಡುಗಲಿಗಳಾಗಿ ಆ ಕಳ್ಳರ ಹಿಡಿಯಬೇಕು. ಆಯುಷ್ಯ ತೀರದೆ ಮರಣವಿಲ್ಲ.
ಸಾವಿಗ್ಯಾತಕೆ ಅಂಜಬೇಕು ನಾವು ? ನಡುಬಾಬಾಡೆಯ ಜ್ಯೋತಿಯ ಎದುರು ಈ ಮಾತು
ಹೇಳುತಿದೇನೆ. ಈ ನೆಲದಲ್ಲಿ ಕಾರಣವರಿಗೆ__ವೀರರಿಗೆ__ಬರಗಾಲವಿಲ್ಲ. ಕಾಡುಗಳಲ್ಲಿ
ಬೇಟೆಕಾರ ಅಯ್ಯಪ್ಪ ದೇವರ ನೆನೆದು ನಾವು ಬೇಟೆಯಾಡುವುದಿಲ್ಲವೆ? ಮನಸ್ಸಿದ್ದಲ್ಲಿ
ಮಹಾದೇವನಿಪ್ಪ. ಅವನ ನೆನೆದು, ಸಪ್ತಸಾಗರಂಗಳ ದಾಟಿ ಬಂದಿರುವ ಕ್ರೂರಮೃಗ
ವನ್ನು ನಾವು ಬೇಟೆಯಾಡಬೇಕು.<br />
{{gap}}"ನಾನು ಮೊರೆವ ನಾದವ ಕೇಳಿದೆ; ಉರಿವ ಜ್ಯೋತಿಯ ನೋಡಿದೆ; ಸುರಿವ
ಅಮೃತವ ಸವಿದುಂಡೆ. ಅದಕಾರಣ ತೊರೆದೆ ಜನನ ಮರಣವ. ಚಿತ್ತಮುಟ್ಟಿ ಸೇವೆಯ
ಮಾಡುವ ಭಕ್ತ ನಾನು. ಮರ್ತ್ಯ-ಕೈಲಾಸ ನನಗಿಲ್ಲ. ಕೈದು ಹಿಡಿದು ಪರಕೀಯರ
ವಿರುದ್ಧ ಹೋರಾಡಿ ಎಂದು ನನಗೋಸ್ಕರ ನಾ ಕೇಳುತ್ತಿಲ್ಲ. ಬಟ್ಟೆಯಲ್ಲಿ ಹೊನ್ನ ವಸ್ತ್ರ
ಬಿದ್ದಿದ್ದರೆ, ನಾನು ಕೈಮುಟ್ಟಿ ಎತ್ತಿದೆನಾದಡೆ ನಿಮಾಣೆ, ನಿಮ್ಮ ಪ್ರಮಥರಾಣೆ, ಅದೇನು
ಕಾರಣವೆಂದಡೆ. ನೀವಿಕ್ಕಿದ ಭಿಕ್ಷೆಯಲ್ಲಿಪ್ಪೆನಾಗಿ. ಇಂತಲ್ಲದೆ ನಾನು ಅಳಿಮನವ ಮಾಡಿ
ಪರದ್ರವ್ಯಕ್ಕೆ ಆಸೆ ಮಾಡಿದೆನಾದಡೆ ನೀನಾಗಲೇ ಎನ್ನ ನರಕದಲದ್ದಿ ನೀನೆದು ಹೋಗಾ
ಶಂಭು ಜಕ್ಕೇಶ್ವರಾ...ಮಾಡುವಾತ ನಾನಲ್ಲಯ್ಯ ! ನೀಡುವಾತ ನಾನಲ್ಲವಯ್ಯ! ಬೇಡು
ವಾತ ನಾನಲ್ಲವಯ್ಯ...ಮಹಾದೇವ ಕೂಗಿ ನುಡಿಯುತಿದಾನೆ. ನಿಮಗಾಗಿ ಹೋರಾಡಿ !
ನಿಮ್ಮ ಮಕ್ಕಳಿಗಾಗಿ ಹೋರಾಡಿ!"<br />
{{gap}}ಭಾವನೆಗಳು ಉತ್ಕಟಗೊಂಡಿದ್ದ ಶ್ರೋತೃಗಣ ಕೂಗಿತು: <br />
{{gap}}“ಉಘೇ! ಉಘೇ! ಸ್ವಾಮಿ ಅಪರಂಪಾರ ಉಫೇ! ಉಘೇ!"<br />
{{gap}}ಅಪರಂಪಾರನೆಂದ :<br />
{{gap}}"ಚಿಕವೀರರಾಜರಿಗೆ ಜಯವಾಗಲಿ__ಎನ್ನಿ."<br />
{{gap}}ನೆರೆದವರು ಜಯಘೋಷ ಮಾಡಿದರು : <br />
{{gap}}"ಹಾಲೇರಿ ವಂಶೋತ್ಪನ್ನ ಕೊಡಗು ಸಿಂಹಾಸನಾಧೀಶ್ವರ ಚಿಕವೀರರಾಜೇಂದ್ರ ಒಡೆಯ
ರಿಗೆ__ಜಯವಾಗಲಿ!"<noinclude></noinclude>
1hfk4lplz1d6pe02hpptvsyzy71v0ba
ಪುಟ:ಸ್ವಾಮಿ ಅಪರಂಪಾರ.pdf/೧೪೭
104
21297
321679
206460
2026-05-21T14:43:07Z
Pragathi. BH
7585
/* Validated */
321679
proofread-page
text/x-wiki
<noinclude><pagequality level="4" user="Pragathi. BH" />{{rh|center=ಸ್ವಾಮಿ ಅಪರಂಪಾರ|left=|right=೧೪೫}}</noinclude> ಸ್ವಾಮಿ ಅಪರಂಪಾರ ೧೪೫
೫೦
{{gap}}ಹೊಸ ಉಸಿರೊಂದು ಕೊಡಗಿನ ಕಾಡುಬೆಟ್ಟಗಳಲ್ಲಿ, ಗಿರಿ ಕಂದರಗಳಲ್ಲಿ ಸಂಚಾರ ಮಾಡಿತು.ಒಂದು ವೃಕ್ಷ ಸುಯ್ಲಾಡಿ ಇನ್ನೊಂದಕ್ಕೆ ಸುದ್ದಿ ಮುಟ್ಟಿಸಿತು.ಅದು ಸುಯ್ಲಾಡಿ, ಮತ್ತೊಂದಕ್ಕೆ. ಗಿರಿ ಧ್ವನಿಸಿತು. ಕಂದರ ಪ್ರತಿಧ್ವನಿಸಿತು.ಅದು ಬೇರೊಂದು ಗಿರಿಗೆ ಅಪ್ಪಳಿಸಿತು.ಹೀಗೆ... <br />
{{gap}}ಕೆಂಚಮನೆಯಿಂದ ಹಾಲೇರಿ ನಾಡಿಗೆ ಅಪರಂಪಾರನ ಕರೆಯನ್ನು ಹೊತ್ತು ಮರಳಿದವ ನೊಬ್ಬ ಅಪ್ಪಂಗಳಕ್ಕೂ ಬಂದ.
{{gap}}ಆತ ಚಾವಡಿಕಾರ ಧರ್ಮಪ್ಪ. ಅವನು ಆಡಿದುದನ್ನು ಕೇಳಿ, ಬದುಕಿನ ಗಾಣಕ್ಕೆ ಸುತ್ತು ಸುತ್ತು ಬಂದು ಬಸವಳಿದು ತಲೆಗೂದಲು ನರೆತಿದ್ದ ಗಂಗಮ್ಮ ನಕ್ಕಳು.<br />
{{gap}}"ನಿನ್ನ ಪಾದ ಸೇರತೇನೆ, ಕರಕೋ–ಎಂದರೆ, ಮತ್ತೂ ಮತ್ತೂ ಪರಿಹಾಸ್ಯ ಮಾಡತೀಯ ಶಿವನೆ ?" ಎಂದು ಅತ್ತಳು.<br />
{{gap}}ರಾಜಮ್ಮಾಜಿ ತೇಲುತ್ತಲಿದ್ದುದು ತುಂಬು ನೀರಿನ ನದಿಯ ಮೇಲೆ. ಒಡಕು ದೋಣಿ, ನೀರು ಒಳಕ್ಕೆ ನುಗ್ಗಿದ್ದರೆ ಅದು ಮುಳುಗಬಹುದು. ತನ್ನ ಜಲಸಮಾಧಿಯಾಗಬಹುದು. ಅದನ್ನಾಕೆ ಬಲ್ಲಳು. ಆ ಕಾರಣದಿಂದಲೇ ಎಂಥ ವಾರ್ತೆ ಬಂದರೂ ಅವಳ ಮನಸ್ಸು ಅಂಕೆ ತಪ್ಪುತ್ತಿರಲಿಲ್ಲ. ಪ್ರವಾಹದಲ್ಲಿ ಏನೇನು ತೇಲಿ ಬರುವುದಿಲ್ಲ? ಬುಡಕಿತ್ತ ಮರಗಳು, ಕುಸಿದ ಮನೆಗಳ ಮಾಡಗಳು; ಆಕಳು; ಜನರು; ವಿಷಜಂತುಗಳು. ಇವೆಲ್ಲವನ್ನು ನಿರ್ವಿಕಾರಭಾವದಿಂದ ನೋಡುತ್ತ ತನ್ನ ದೋಣಿಯಲ್ಲಿ ರಾಜಮ್ಮಾಜಿ ಕುಳಿತಿದ್ದಳು, ಕದಲದೆ.<br />
{{gap}}ಗಂಗಮ್ಮ ಹೇಳಿದಳು:<br />
{{gap}}"ಇಲ್ಲಿಗೊಂದಾವರ್ತಿ ಒಬ್ಬ ಸ್ವಾಮಿಯೋರು ಬಂದರು. ಮುಚ್ಚಂಜೆ ಹೊತ್ತಿನಾಗೆ. ಈ ಮಗುವಿನ ಕೈ ನೋಡಿ, ನಿನಗೆ ಮುತ್ತೈದೆ ಸಾವು ಪ್ರಾಪ್ತವಾಗತದೆ ಅಂದರು. ಇಲ್ಲಿಂದ ಮಡಕೇರಿಗೆ ಹೋದರು ನೋಡು. ಅರಮನೆಯಲ್ಲಿ ಗಲಾಟೆಯಾಯ್ತಂತೆ. ಅವರೇ ಅಪರಂಪಾರ ಅಂತ ಜನ ಆಡಿಕೊಳ್ಳುತಾ ಇದ್ದರು.”<br />
{{gap}}ಧರ್ಮಪ್ಪನೆಂದ:<br />
{{gap}}"ಇದ್ದಾತು ತಾಯಿಾ. ನಮ್ಮ ಸ್ವಾಮಿಯೋರು ತಿರುಗದ ತಾಣವಿಲ್ಲ, ನೋಡದ ಜನವಿಲ್ಲ."<br />
{{gap}}ಪಕ್ಕದಲ್ಲಿ ನಿಂತಿದ್ದ ಮಗಳಿಗೆ ಕೇಳಿಸಬಾರದೆಂದು ಬಹಳ ಗೋಪ್ಯವೆನ್ನುವಂತೆ ಗಂಗಮ್ಮ ಪಿಸುದನಿಯಲ್ಲಿ ಅಂದಳು :<br />
{{gap}}"ಈ ಸ್ವಾಮಿಯೋರೇ ಅಪ್ಪಾಜಿ ಅರಸರ ಮಕ್ಕಳು ಅನ್ನೋ ವಿಷಯ ನೀ ಏನಾದರೂ ಕೇಳಿದೀಯಾ ?"<br />
{{gap}}"ಇಲ್ರಾ. ಅಂಗೇನೂ ಇದ್ದಂಗಿಲ್ಲ ಬಿಡಿರಿ."
{{gap}}ರಾಜಮ್ಮಾಜಿಗೆ,ತಾಯಿಯಾಡಿದುದೂ ಆತ ನೀಡಿದ ಉತ್ತರವೂ ಕೇಳಿಸಿದ್ದುವು. ಕತ್ತಿನ ನರವೊಂದು ಟಿಪಟಿಪೆಂದು ಬಡಿಯತೊಡಗಿತೇ ಹೊರತು ಮುಖಭಾವ ಬದಲಾಗಲಿಲ್ಲ.<br />
{{gap}}"ಅಂತೂ ಇಂಗ್ರೇಜಿಯವರನ್ನ ಓಡಿಸಿ ಅರಸನನ್ನ ಮರಳಿ ಕರಸತಾರೆ ಅನ್ನು” ಎಂದಳು ಗಂಗಮ್ಮ.
10<noinclude></noinclude>
bp7d9ytzpz9jfp55cgsu5fypp8s0v7i
321680
321679
2026-05-21T14:44:01Z
Pragathi. BH
7585
321680
proofread-page
text/x-wiki
<noinclude><pagequality level="4" user="Pragathi. BH" />{{rh|center=ಸ್ವಾಮಿ ಅಪರಂಪಾರ|left=|right=೧೪೫}}</noinclude>
{{center|೫೦}}
{{gap}}ಹೊಸ ಉಸಿರೊಂದು ಕೊಡಗಿನ ಕಾಡುಬೆಟ್ಟಗಳಲ್ಲಿ, ಗಿರಿ ಕಂದರಗಳಲ್ಲಿ ಸಂಚಾರ ಮಾಡಿತು.ಒಂದು ವೃಕ್ಷ ಸುಯ್ಲಾಡಿ ಇನ್ನೊಂದಕ್ಕೆ ಸುದ್ದಿ ಮುಟ್ಟಿಸಿತು.ಅದು ಸುಯ್ಲಾಡಿ, ಮತ್ತೊಂದಕ್ಕೆ. ಗಿರಿ ಧ್ವನಿಸಿತು. ಕಂದರ ಪ್ರತಿಧ್ವನಿಸಿತು.ಅದು ಬೇರೊಂದು ಗಿರಿಗೆ ಅಪ್ಪಳಿಸಿತು.ಹೀಗೆ... <br />
{{gap}}ಕೆಂಚಮನೆಯಿಂದ ಹಾಲೇರಿ ನಾಡಿಗೆ ಅಪರಂಪಾರನ ಕರೆಯನ್ನು ಹೊತ್ತು ಮರಳಿದವ ನೊಬ್ಬ ಅಪ್ಪಂಗಳಕ್ಕೂ ಬಂದ.
{{gap}}ಆತ ಚಾವಡಿಕಾರ ಧರ್ಮಪ್ಪ. ಅವನು ಆಡಿದುದನ್ನು ಕೇಳಿ, ಬದುಕಿನ ಗಾಣಕ್ಕೆ ಸುತ್ತು ಸುತ್ತು ಬಂದು ಬಸವಳಿದು ತಲೆಗೂದಲು ನರೆತಿದ್ದ ಗಂಗಮ್ಮ ನಕ್ಕಳು.<br />
{{gap}}"ನಿನ್ನ ಪಾದ ಸೇರತೇನೆ, ಕರಕೋ–ಎಂದರೆ, ಮತ್ತೂ ಮತ್ತೂ ಪರಿಹಾಸ್ಯ ಮಾಡತೀಯ ಶಿವನೆ ?" ಎಂದು ಅತ್ತಳು.<br />
{{gap}}ರಾಜಮ್ಮಾಜಿ ತೇಲುತ್ತಲಿದ್ದುದು ತುಂಬು ನೀರಿನ ನದಿಯ ಮೇಲೆ. ಒಡಕು ದೋಣಿ, ನೀರು ಒಳಕ್ಕೆ ನುಗ್ಗಿದ್ದರೆ ಅದು ಮುಳುಗಬಹುದು. ತನ್ನ ಜಲಸಮಾಧಿಯಾಗಬಹುದು. ಅದನ್ನಾಕೆ ಬಲ್ಲಳು. ಆ ಕಾರಣದಿಂದಲೇ ಎಂಥ ವಾರ್ತೆ ಬಂದರೂ ಅವಳ ಮನಸ್ಸು ಅಂಕೆ ತಪ್ಪುತ್ತಿರಲಿಲ್ಲ. ಪ್ರವಾಹದಲ್ಲಿ ಏನೇನು ತೇಲಿ ಬರುವುದಿಲ್ಲ? ಬುಡಕಿತ್ತ ಮರಗಳು, ಕುಸಿದ ಮನೆಗಳ ಮಾಡಗಳು; ಆಕಳು; ಜನರು; ವಿಷಜಂತುಗಳು. ಇವೆಲ್ಲವನ್ನು ನಿರ್ವಿಕಾರಭಾವದಿಂದ ನೋಡುತ್ತ ತನ್ನ ದೋಣಿಯಲ್ಲಿ ರಾಜಮ್ಮಾಜಿ ಕುಳಿತಿದ್ದಳು, ಕದಲದೆ.<br />
{{gap}}ಗಂಗಮ್ಮ ಹೇಳಿದಳು:<br />
{{gap}}"ಇಲ್ಲಿಗೊಂದಾವರ್ತಿ ಒಬ್ಬ ಸ್ವಾಮಿಯೋರು ಬಂದರು. ಮುಚ್ಚಂಜೆ ಹೊತ್ತಿನಾಗೆ. ಈ ಮಗುವಿನ ಕೈ ನೋಡಿ, ನಿನಗೆ ಮುತ್ತೈದೆ ಸಾವು ಪ್ರಾಪ್ತವಾಗತದೆ ಅಂದರು. ಇಲ್ಲಿಂದ ಮಡಕೇರಿಗೆ ಹೋದರು ನೋಡು. ಅರಮನೆಯಲ್ಲಿ ಗಲಾಟೆಯಾಯ್ತಂತೆ. ಅವರೇ ಅಪರಂಪಾರ ಅಂತ ಜನ ಆಡಿಕೊಳ್ಳುತಾ ಇದ್ದರು.”<br />
{{gap}}ಧರ್ಮಪ್ಪನೆಂದ:<br />
{{gap}}"ಇದ್ದಾತು ತಾಯಿಾ. ನಮ್ಮ ಸ್ವಾಮಿಯೋರು ತಿರುಗದ ತಾಣವಿಲ್ಲ, ನೋಡದ ಜನವಿಲ್ಲ."<br />
{{gap}}ಪಕ್ಕದಲ್ಲಿ ನಿಂತಿದ್ದ ಮಗಳಿಗೆ ಕೇಳಿಸಬಾರದೆಂದು ಬಹಳ ಗೋಪ್ಯವೆನ್ನುವಂತೆ ಗಂಗಮ್ಮ ಪಿಸುದನಿಯಲ್ಲಿ ಅಂದಳು :<br />
{{gap}}"ಈ ಸ್ವಾಮಿಯೋರೇ ಅಪ್ಪಾಜಿ ಅರಸರ ಮಕ್ಕಳು ಅನ್ನೋ ವಿಷಯ ನೀ ಏನಾದರೂ ಕೇಳಿದೀಯಾ ?"<br />
{{gap}}"ಇಲ್ರಾ. ಅಂಗೇನೂ ಇದ್ದಂಗಿಲ್ಲ ಬಿಡಿರಿ."
{{gap}}ರಾಜಮ್ಮಾಜಿಗೆ,ತಾಯಿಯಾಡಿದುದೂ ಆತ ನೀಡಿದ ಉತ್ತರವೂ ಕೇಳಿಸಿದ್ದುವು. ಕತ್ತಿನ ನರವೊಂದು ಟಿಪಟಿಪೆಂದು ಬಡಿಯತೊಡಗಿತೇ ಹೊರತು ಮುಖಭಾವ ಬದಲಾಗಲಿಲ್ಲ.<br />
{{gap}}"ಅಂತೂ ಇಂಗ್ರೇಜಿಯವರನ್ನ ಓಡಿಸಿ ಅರಸನನ್ನ ಮರಳಿ ಕರಸತಾರೆ ಅನ್ನು” ಎಂದಳು ಗಂಗಮ್ಮ.
10<noinclude></noinclude>
8kvi8nk5pbfqvhxt4zrqixa6o5lmqcb
ಪುಟ:ಸ್ವಾಮಿ ಅಪರಂಪಾರ.pdf/೧೪೮
104
21298
321682
206461
2026-05-21T14:48:40Z
Pragathi. BH
7585
/* Validated */
321682
proofread-page
text/x-wiki
<noinclude><pagequality level="4" user="Pragathi. BH" />{{rh|center=ಸ್ವಾಮಿ ಅಪರಂಪಾರ|left=೧೪೬|right=}}</noinclude>
{{gap}}"ಖಂಡಿತ ತಾಯಿಾ. ಪೊನ್ನಪ್ಪ ಬೋಪಣ್ಣ ಈ ಕೆಲವರನ್ನ ಬಿಟ್ಟರ ಉಳಿಕೆ ಎಲ್ಲರ ಬೆಂಬಲವೂ ಸ್ವಾಮಿಯವರಿಗದೆ."<br />
{{gap}}"ಆ ಚನ್ನಬಸಪ್ಪಂದೇನಾದರೂ ಸುದ್ದಿ ಉಂಟಾ? ಅಪ್ಪಂಗಳ ಜಹಗೀರಿಗೆ ತಿರುಗಿ ಬರತಾನಂತಾ ?"<br />
{{gap}}"ಆತ ಕೊಡಗಿನ ಒಳಗೆ ಓಗಕೂಡದೂಂತ ಕುಂಪಣಿಯವರು ತಾಕೀತು ಮಾಡವರಂತೆ, ಇಬ್ಬರನ್ನೂ ಬೆಂಗಳೂರಿಗೆ ಕರಕೊಂಡು ಓಗವರಂತೆ. ಅವರ ಸಂಗಾತ ಇಲ್ಲಿಂದ ಓಡ್ಹೋಗಿ ದ್ರಲ್ಲ ಚಾವಡಿಕಾರರು-ಅವರೆಲ್ಲಾ ಇಂಗ್ರೇಜಿ ದಂಡಿನಲ್ಲಿ ಭರ್ತಿಯಾದರಂತೆ."<br />
{{gap}}“ಆರಸಾಗಬೇಕೂಂತಿದ್ದ. ಇನ್ನು ಅವರ ಆಳಾಗಿ ಬದುಕತಾನೆ. ಅಯ್ಯೋ..." ಎಂದು, ಗಂಗಮ್ಮ ಉದ್ಗರಿಸಿ, ಅಡುಗೆಯವಳೇನು ಮಾಡುತ್ತಿರುವಳೆಂದು ನೋಡಲು ಒಳ ಹೋದಳು. <br />
{{gap}}ಮಾನಾಡದೆ ನಿಂತಿದ್ದ ಹರೆಯದ ಹೆಣ್ಣು. ದೈವ ಮುನಿಯದೇ ಇದ್ದಿದ್ದರೆ ರಾಣಿಯೂ ಆಗುತ್ತಿದ್ದಳೇನೊ. ತಾನು ಯಾಕೆ ಇನ್ನೂ ಇಲ್ಲೇ ಇರಲಿ ?–ಎಂದುಕೊಂಡು ಧರ್ಮಪ್ಪ ನೆದ್ದ.<br />
{{gap}}"ಹೋಗುತೀಯಾ?" ಎಂದು ರಾಜಮ್ಮಾಜಿ ಕೇಳಿದಳು. ಆ ಧ್ವನಿಯಲ್ಲಿ ಮಾಧುರ್ಯವೂ ಇತ್ತು, ಗಾಂಭೀರ್ಯವು ಇತ್ತು.<br />
{{gap}}"ಹೊರಡತೀನಿ, ಅಮ್ಮಣ್ಣಿ."<br />
{{gap}}"ಸ್ವಾಮಿಯವರನ್ನ ಮತ್ತೆ ಯಾವತ್ತು ಕಾಣತೀಯಾ?"<br />
{{gap}}"ಇನ್ನೂ ಮೂರು ಹೋಬಳಿ ಸುತ್ತಬೇಕು. ಹೆಚ್ಚೆಂದರೆ ಇನ್ನೆಂಟು ದಿವಸ ಬೇಕೇನೊ?”<br />
{{gap}}ಈಕೆ ಹೀಗೆ ಯಾಕೆ ಕೇಳಿದಳು?–ಎಂದು ಯೋಚಿಸುವುದಕ್ಕೂ ಧರ್ಮಪ್ಪನಿಗೆ ಆಸ್ಪದ ಕೊಡದೆ, ರಾಜಮ್ಮಾಜಿಯೆಂದಳು:<br />
{{gap}}"ಒಂದು ಕೆಲಸ ಮಾಡತೀಯಾ ?"<br />
{{gap}}"ಅಪ್ಪಣೆಯಾಗಲಿ, ಅಮ್ಮಣ್ಣಿ." <br />
{{gap}}ರಾಜಮ್ಮಾಜಿ ತನ್ನ ಕೊರಳಿನಿಂದ ಎರಡೆಳೆಯ ರತ್ನಹಾರವೊಂದನ್ನು ತೆಗೆದು, "ಇದನ್ನ ತಗೋ. ಸ್ವಾಮಿಯವರಿಗೆ ಮುಟ್ಟಿಸು" ಎಂದಳು.<br />
{{gap}}ಹಾರ ಬಿಸಿಲಲ್ಲಿ ಚಕಚಕಿಸಿತು. ಧರ್ಮಪ್ಪ ಎರಡೂ ಕೈಯೊಡ್ಡಿ ಅದನ್ನು ಸ್ವೀಕರಿಸಿದ.<br />
{{gap}}"ಯಾರು ಕೊಟ್ಟರೂಂತ ಹೇಳಲಿ?”<br />
{{gap}}"ಅಪ್ಪಂಗಳದ ಸೊಸೆ ಕೊಟ್ಟಳು ಅನ್ನು."<br />
{{gap}}"ಆಗಲಿ, ಅಮ್ಮಣ್ಣಿ."<br />
{{gap}}"ಇನ್ನು ಈ ಕಡೆ ಯಾವತ್ತು ಬರತೀಯಾ?"<br />
{{gap}}"ಗೊತ್ತಿಲ್ಲ, ಅಮ್ಮಣ್ಣಿ. ಲಡಾಯಿ ಲಗೂ ಶುರು ಆಗ್ಬೌದು. ಅದು ಮುಗಿದ ಮೇಲೇ ಬಂದೇನು ಅನಿಸತದೆ."<br />
{{gap}}"ಯಾವತ್ತಾದರೂ ಸರಿ. ಈ ಕಡೆ ಬಂದಾಗಲೆಲ್ಲ ಉಂಡು ಹೋಗುವಿಯಂತೆ."<br />
{{gap}}ಧರ್ಮಪ್ಪ ಹಾರವನ್ನು ರುಮಾಲಿನ ತುದಿಯಲ್ಲಿ ಕಟ್ಟಿ, ಅಂಗಿಯೊಳಗೆ ಬಿಟ್ಟ, ತುಸು ತಲೆಬಾಗಿ ವಂದಿಸಿದ. ರಾಜಮ್ಮಾಜಿ ಯಾವ ಪ್ರತಿಕ್ರಿಯೆಯನ್ನೂ ವ್ಯಕ್ತಪಡಿಸಲಿಲ್ಲ. ದ್ವಾರದ ಚೌಕಟ್ಟಿಗೊರಗಿ ಆಕೆ ನಿಂತಳು.<noinclude></noinclude>
iyfsn5ok4kjnxrpqisnalsmnx91z1q1
ಪುಟ:ಸ್ವಾಮಿ ಅಪರಂಪಾರ.pdf/೧೪೯
104
21299
321683
206462
2026-05-21T14:52:23Z
Pragathi. BH
7585
/* Validated */
321683
proofread-page
text/x-wiki
<noinclude><pagequality level="4" user="Pragathi. BH" />{{rh|center=ಸ್ವಾಮಿ ಅಪರಂಪಾರ|left=|right=೧೪೭}}</noinclude>
{{gap}}"ಹೋಗಿ ಬರತೀನಿ, ಅಮ್ಮಣ್ಣಿ" ಎಂದು ನುಡಿದು, ಧರ್ಮಪ್ಪ ಅಂಗಳ ದಾಟಿದ. ದೂರದಲ್ಲಿ ಆತ ಮರೆಯಾಗುವವರೆಗೂ ಅವನನ್ನು ದಿಟ್ಟಿಸುತ್ತ ರಾಜಮ್ಮಾಜಿ ನಿಂತಳು.<br />
{{center|೫೧{}
{{gap}}ಕೊಡಗಿನಾದ್ಯಂತ ಭೂಗರ್ಭದಿಂದ ಗುಡುಗು ಕೇಳಿಸಿದವನಂತೆ ಆಂಗ್ಲರವನು ತಲ್ಲಣಿಸಿದ. ತನ್ನ ಕನಸಿನ ನಂದನವನವಾದ ಕೊಡಗಿನಲ್ಲೆ ಕಾಳ್ಗಿಚ್ಚೆ? ಕಂಡು ಅರಿಯದ ಕೇಳಿ ತಿಳಿಯದ ಊರಲ್ಲಿ ಕರಿಯರು ತೋಡುವ ಕಂದಕವೇ ತನಗೆ ಗೋರಿಯಾಗಬೇಕೆ?<br />
{{gap}}ಲೀಹಾರ್ಡಿ ದೇಶೀಯರೆಲ್ಲರ ಮೇಲೂ ಸಂಶಯ ತಳೆದ. ಆಡಳಿತವನ್ನು ಬಿಗಿಗೊಳಿಸ ಲಾಗದ ತನ್ನ ಅಸಹಾಯಕತೆಗಾಗಿ ಅವರೆಲ್ಲ ನಗುತ್ತಿರುವರೆಂದೇ ಅವನ ಅಂಬೋಣ. ಕುರ್ನೀಸು ಮಾಡಲು ಬಂದವರೆಲ್ಲರ ಪೋಷಾಕಿನೊಳಗೆ ಭರ್ಚಿಯೋ ಬಂದೂಕೋ ಅಡಗಿರು ತ್ತದೆಂಬ ಭಯ ಆತನಿಗೆ.<br />
{{gap}}ದಿವಾನರಾದ ಪೊನ್ನಪ್ಪ-ಬೋಪಣ್ಣರನ್ನು ಕರೆದು ಇರಿಯುವ ನೋಟದಿಂದ ಅವರನ್ನು ದಿಟ್ಟಿಸುತ್ತ, ಲೀಹಾರ್ಡಿಯೆಂದ:<br />
{{gap}}“ಗೂಢಚಾರರು ಇತ್ತೀಚೆಗೆ ತಂದಿರುವ ಸುದ್ದಿಯೇನು?" <br />
{{gap}}ಬೋಪಣ್ಣನ ಕಡೆಗೊಮ್ಮೆ ನೋಡಿ ಪೊನ್ನಪ್ಪ ಉತ್ತರಿಸಿದ:<br />
{{gap}}"ಕೆಂಚಮನೆಯಲ್ಲಿ ಒಂದು ಸಭೆಯಾದ ವಿಷಯ ಆಗಲೇ ತಿಳಿಸಿದ್ದೇವೆ.ಅದಾದ ಮೇಲೆ ಯಾವ ವಿಶೇಷ ವರ್ತಮಾನವೂ ಬ೦ದ ಹಾಗಿಲ್ಲ."<br />
{{gap}}“ಆ ಸ್ವಾಮಿಯ ಬೆಂಬಲಕ್ಕಿದ್ದಾರೆ ಅಂತ ನಮಗೆ ಸಂಶಯ ಇರುವವರನ್ನೆಲ್ಲ ಎಲ್ಲಾ ಕಡೆ ಯಾಕೆ ಹಿಡಿದುಹಾಕಬಾರದು ?"<br />
{{gap}}ಬೋಪಣ್ಣನೆಂದ:<br />
{{gap}}"ಆತುರದಿಂದ ದುಡುಕೋದು ಬ್ಯಾಡ. ಸುಮ್ಮಸುಮ್ಮನೆ ಪ್ರಜೆಗಳ ವೈರ ಕಟ್ಟಿಕೊಂಡ ಹಾಗೆ ಆಗತದೆ."<br />
{{gap}}"ಹಾಗಾದರೆ ಏನು ಮಾಡೋಣ-ಅನ್ನತೀರಿ?”<br />
{{gap}}ಪೊನ್ನಪ್ಪ ಉತ್ತರಿಸಿದ:<br />
{{gap}}"ತಾವು ಧೈರ್ಯದಿಂದಿರಿ. ಇದು ಮಳೆಗಾಲದ ಮಹಾಪೂರ. ಭದ್ರಂತ ಇಳಿದು ಹೋಗತದೆ."<br />
{{gap}}"ಮಹಾಪೂರದಲ್ಲಿ ನಾವು ಕೊಚ್ಚಿ ಹೋದಮೇಲೆ ಅದು ಇಳಿದರೇನು? ನಿಂತರೇನು?” <br />
{{gap}}"ಕಲ್ಲು ಬಂಡೆಗಳನ್ನು ನೀರು ಕೊಚ್ಚಿಹಾಕುವುದಿಲ್ಲ" ಎಂದ ಬೋಪಣ್ಣ. <br />
{{gap}}ಪೊನ್ನಪ್ಪನೆಂದ :<br />
{{gap}}"ಆ ಸ್ವಾಮಿಯೊಬ್ಬ ತಲೆತಿರುಕ ಶಿವಭಕ್ತ. ತನ್ನ ಮಿತಿಯೇನು ಅಂಬೋದನ್ನ ಮರೆತು ಹಾರಾಡುತಿದಾನೆ."<br />
{{gap}}"ಆತ ಒಬ್ಬನನ್ನಾದರೂ ರಾಜದ್ರೋಹದ ಆರೋಪ ಹೊರಿಸಿ ಯಾಕೆ ಹಿಡಿಯ ಬಾರದು?”<br />
{{gap}}"ಇಲ್ಲಿಯೂ ಸಾವಧಾನದಿಂದ ವರ್ತಿಸಬೇಕು. ಪ್ರಜೆಗಳ ದೃಷ್ಟಿಯಲ್ಲಿ ಅವನು ರಾಜ<noinclude></noinclude>
mkctq3hn49qqatmmc75jf32vj8hcdgz
ಪುಟ:ಸ್ವಾಮಿ ಅಪರಂಪಾರ.pdf/೧೫೦
104
21300
321686
206463
2026-05-21T15:00:36Z
Pragathi. BH
7585
/* Validated */
321686
proofread-page
text/x-wiki
<noinclude><pagequality level="4" user="Pragathi. BH" />{{rh|center=ಸ್ವಾಮಿ ಅಪರಂಪಾರ|left=೧೪೮|right=}}</noinclude>
{{gap}}ಭಕ್ತ,ದ್ರೋಹಿಯಲ್ಲ,ಘನವಂತ ಕಾಸ್ಸಾಮೇಜರ್ ಸಾಹೇಬರಿಗೆ ಬೇರೆ ಅವನು ಹಿತೋಪ:
ದೇಶ ಮಾಡಲಿಲ್ಲವೆ? ಅಲ್ಲದೆ-" <br />
{{gap}}"ಏನು ?"<br />
{{gap}}"ಇವರು ನಿಶಾಚರರು. ತಲೆಮರೆಸಿಕೊಂಡು ಸುಳಿಯುವ ಜನ. ಇವು ಹಿಂಡು ಹಿಂಡಾಗಿ ಅಲೆಯುವ ಆನೆಗಳು..."<br />
{{gap}}ಲೀಹಾರ್ಡಿ ತುಟಿಕಚ್ಚಿ ನುಡಿದ:<br />
{{gap}}"ಚಿಕವೀರರಾಜ ಹೋದಮೇಲೆ ಕಾಡಾನೆಗಳನ್ನು ಬೇಟೆಯಾಡುವ ಸಾಮರ್ಥ್ಯ ಕೊಡ ವರಲ್ಲಿ ಉಡುಗಿಹೋಯ್ತು ಅನ್ನಿ."<br />
{{gap}}ಪೊನ್ನಪ್ಪ-ಬೋಪಣ್ಣರಿಬ್ಬರೂ ಅಂದರು :<br />
{{gap}}"ಹಾಗಲ್ಲ. ಹಾಗಲ್ಲ."<br />
{{gap}}ಧ್ವನಿ ಏರಿಸಿ ಲೀಹಾರ್ಡಿಯೆಂದ:<br />
{{gap}}"ಹಾಗೂ ಅಲ್ಲ, ಹೀಗೂ ಅಲ್ಲ. ನೀವು ಒಗಟೆಯಾಗಿ ಮಾತಾಡತೀರಿ, ಇದು ಸರಿಯಲ್ಲ.
ಕಾಡಿಗೆ ಬೆಂಕಿ ಬಿದ್ದಿದೆ. ಆ ಉರಿ ವ್ಯಾಪಿಸದಂತೆ ನೋಡಿಕೊಳ್ಳಬೇಕು. ತಿಳಿಯಿತೆ?"<br />
{{gap}}ತಿಳಿಯಿತು-ಎಂಬಂತೆ ದಿವಾನದ್ವಯರು ಗೋಣಾಡಿಸಿದರು...<br />
{{gap}}...ಆದರೆ ಆಡಿದಷ್ಟು ಸುಲಭವಾಗಿರಲಿಲ್ಲ,ಉರಿ ಆರಿಸುವುದು.<br />
{{gap}}ಮರಮರ ಮಥನಿಸಿ ಹುಟ್ಟಿದ ಕಿಚ್ಚು, ಮಾಯಾವಿಯಾದ ಅಗ್ನಿ, ಕುಂಪಣಿ ದೂತ ರೊಡನೆ ಅದು ಕಣ್ಣುಮಚ್ಚಾಲೆಯಾಡಿತು.<br />
{{gap}}ಅಪರಂಪಾರ ತಂಡದವರು ಎಲ್ಲೆಡೆಗಳಲ್ಲೂ ಕಾಣಿಸಿಕೊಂಡರು. ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿದರು, ಜನರನ್ನು ಸಜ್ಜುಗೊಳಿಸಿದರು. ಅಸ್ತ್ರ ಹಿರಿದು ಎಲ್ಲರೊಂದಾಗಿ ಹೋರಾ ಡುವ ಘಳಿಗೆಯನ್ನು ಇದಿರುನೋಡಿದರು. <br />
{{gap}}ಕೆಂಚಮನೆಯಿಂದ ಅಪರಂಪಾರ ಹಾರಂಗಿಗೆ ಬಂದ. ಅಲ್ಲಿಂದ ದಳವಾಯಿ ವೆಂಕಟಪ್ಪ ಹಾಗೂ ಅಪ್ಪಯ್ಯರೊಡಗೂಡಿ ಕಾಜಗೋಡಿಗೆ ಪಯಣ ಬೆಳೆಸಿದ.<br />
{{gap}}ಅಪ್ಪಂಗಳದಿಂದ ಹೊರಟ ಧರ್ಮಪ್ಪ ಅಪರಂಪಾರನನ್ನು ಕಾಣಲು ಒಂದು ತಿಂಗಳೇ ಹಿಡಿಯಿತು. ಕಾಜಗೋಡು ಈಗ ಜೇನುತೊಟ್ಟಿ. ಜನ ಬರುತ್ತಿದ್ದರು, ಹೋಗುತ್ತಿದ್ದರು. ಕಾಲ ಹಗಲು-ಇರುಳುಗಳ ಅಂತರವನ್ನೇ ಮರೆತಂತಿತ್ತು.<br />
{{gap}}ಅದೇ ಆಗ ಮೈಸೂರಿಗೂ ಇಕ್ಕೇರಿಗೂ ದೂತರನ್ನು ಕಳುಹಿ ಅಪರಂಪಾರ ಒಂದು.
ಕ್ಷಣ ಗೋಡೆಗೊರಗಿ ಕುಳಿತ. ಅಷ್ಟರಲ್ಲಿ ವ್ಯಕ್ತಿಯೊಂದು ತಲೆ ಬಾಗಿಲ ಬಳಿ ಹಣಿಕಿ ಹಾಕಿತು.<br />
{{gap}}“ಧರ್ಮಪ್ಪ ಅಲ್ಲವಾ ? ಬಾ. ಎಂದು ಬಂದೆ?"{{gap}}
{{gap}}-ಅಪರಂಪಾರ ಕೇಳಿದ.{{gap}}
{{gap}}ಧರ್ಮಪ್ಪ ಸ್ವಾಮಿಗೆ ನಮಿಸಿ, ತಾನು ಹೋದ ಊರುಗಳು, ಕಂಡ ಜನರು, ಪಡೆದ ವಾಗ್ದಾನಗಳು–ಈ ಕುರಿತು ವರದಿಯೊಪ್ಪಿಸಿದ.<br />
{{gap}}ಕೊನೆಯಲ್ಲಿ ಅವನೆಂದ:<br />
{{gap}}"ಅಪ್ಪಂಗಳದಲ್ಲಿ ಅರಮನೆ ತಾವ ಓಗಿದ್ದೆ."<br />
{{gap}}ಶರೀರಕ್ರಿಯೆಯಲ್ಲಿ ಭಂಗ ಉಂಟಾದವನಂತೆ ಅಪರಂಪಾರ ಮಿಸುಕಿದ.<noinclude></noinclude>
heh4qqhw0euar1k4262idl4exvtopeb
ಪುಟ:ಸ್ವಾಮಿ ಅಪರಂಪಾರ.pdf/೧೫೧
104
21301
321687
206464
2026-05-21T15:06:10Z
Pragathi. BH
7585
/* Validated */
321687
proofread-page
text/x-wiki
<noinclude><pagequality level="4" user="Pragathi. BH" />{{rh|center=ಸ್ವಾಮಿ ಅಪರಂಪಾರ|left=|right=೧೪೯}}</noinclude>
{{gap}}'ಅಲ್ಲಿ ಎಲ್ಲರೂ ಕ್ಷೇಮವೇ?'-ಎಂದು ರೂಪುಗೊಂಡ ಪ್ರಶ್ನೆ, "ಹೌದೆ?" ಎಂಬ ಏಕಪದವಾಗಿ ಹೊರಬಿದ್ದಿತು.<br />
{{gap}}"ಸಾಮಿಯೋರು ಒಂದಾವರ್ತಿ ಬಂದು ಓದದ್ದನ್ನ ಗಂಗಮ್ಮಾಜಿ ಜ್ಞಾಪಿಸಿಕೊಂಡ್ರು."<br />
{{gap}}ಅಪರಂಪಾರ ಏನನ್ನೂ ಹೇಳಲಿಲ್ಲ.<br />
{{gap}}ಕಟ್ಟುಬಿಚ್ಚಿ, ರತ್ನಹಾರವನ್ನು ಸ್ವಾಮಿಯ ಎದುರಿಗಿದ್ದ ಮಣೆಯ ಮೇಲಿರಿಸಿ, ಧರ್ಮಪ್ಪನೆಂದ: <br />
{{gap}}"ಸ್ವಾಮಿಯೋರಿಗೆ ತಲಪಿಸೋಕೆ ಅಂತ ಚಿಕ್ಕಮ್ಮಣ್ಣಿಯೋರು ಕೊಟ್ರು. ಅಪ್ಪಂಗಳದ ಸೊಸೆ ಕೊಟ್ಟಿದ್ದೂಂತ ಯೋಳು-ಅಂದ್ರು."<br />
{{gap}}ಹಣತೆಯ ಬೆಳಕಿನಲ್ಲಿ ಹಾರ ಮಿನುಗಿತು.<br />
{{gap}}ಆ ಪ್ರಭೆ ತನ್ನ ಕಣ್ಣುಗಳನ್ನು ಕುಕ್ಕುತ್ತಿದ್ದಂತೆ ಅಪರಂಪಾರನಿಗೆ ಭಾಸವಾಯಿತು. ಎಲ್ಲಿ ಕಂಡಿದ್ದೆ ಇದನ್ನು? ತಾನು ಅಮ್ಮ ಅಮ್ಮ ಎಂದು ಸೆರಗು ಹಿಡಿದು ಹಿಂದೆಯೇ ಹೋಗುತ್ತಿದ್ದ ಒಂದು ಜೀವ ಇದನ್ನು ತೊಟ್ಟುಕೊಂಡಿರುತ್ತಿತ್ತಲ್ಲ? ಆಕೆ ಕೊಟ್ಟಳೇನೋ ತನ್ನ ಸೊಸಗೆ ?<br />
{{gap}}ಆ ರೂಪ. ಪಾದಗಳೆರಡು. ಎರಡು ಅಂಗೈಗಳು...<br />
{{gap}}ಅಪರಂಪಾರನ ಮೆದುಳು ಸಿಡಿಯತೊಡಗಿತು. ಕಣ್ಣುಗಳನ್ನು ಗಟ್ಟಿಯಾಗಿ ಮುಚ್ಚಿ, ಶಂಕರಪ್ಪನನ್ನು ಆತ ಕರೆದ:<br />
{{gap}}“ಏನಪ್ಪಣೆ ಸ್ವಾಮಿಯೋರೆ?" ಎಂದು ಅವನು ಕೇಳಿದಾಗ, "ಇದೊಂದು ಹಾರ ಅಪ್ಪಂಗಳದ ಅರಮನೆಯಿಂದ ಬಂದದೆ. ರಾಜಭಂಡಾರದ ಒಡವೆ. ರಾಜಭಂಡಾರಕ್ಕೇ ಸೇರಬೇಕು. ಆ ತನಕ ಇದನ್ನು ಜೋಪಾನವಾಗಿಟ್ಟಿರಬೇಕಲ್ಲ?” ಎಂದು ಅಪರಂಪಾರ ನುಡಿದ.<br />
{{gap}}ಶಂಕರಪ್ಪ ಮಣೆಯ ಮೇಲಿಂದ ರತ್ನಹಾರವನ್ನೆತ್ತಿಕೊಂಡು ಅಂದ:<br />
{{gap}}"ನಾನು ತೆಗೆದಿಟ್ಟಿರತೇನೆ.”<br />
{{center|೫೨}}
{{gap}}ಅಂದು ಅಪರಂಪಾರಸ್ವಾಮಿಯ ಸಂದರ್ಶನಕ್ಕೆ ಅಪರಿಚಿತನೊಬ್ಬ ಬಂದ. ಅವನ ಹೆಸರು ಅಚ್ಚಣ್ಣ.ಕೊಡಗು ಇಂಗ್ಲಿಷರಿಗೆ ವಶವಾದಾಗ ಗ್ರಾಮಾಂತರ ಪ್ರದೇಶವನ್ನು ಸೇರಿ ತಪ್ಪಿಸಿಕೊಂಡು ಹೋಗಿದ್ದ ಕಾರ್ಯಕಾರರಲ್ಲೊಬ್ಬ, ಪುಟ್ಟಬಸವ, ಒಂದು ಓಲೆಯನ್ನು ಅಚ್ಚಣ್ಣನೊಡನೆ ಕೊಟ್ಟ ಕಳುಹಿದ್ದ.<br />
{{gap}}ಆ ಓಲೆ ಅಪರಂಪಾರನನ್ನು ಹರ್ಷಿತನನ್ನಾಗಿ ಮಾಡಿತು.<br />
{{gap}}ಅವನೆಂದ : <br />
{{gap}}"ಮಹಾದೇವ ಮುನಿದಾಗ ಅಶುಭ ಪರಂಪರೆಗಳೇ ಒದಗುತವೆ. ಅವನು ಒಲಿದಾಗ
ಶುಭದ ಮೇಲೆ ಶುಭ."<br />
{{gap}}ಯಾರು ಪುಟ್ಟಬಸವ ?<br />
{{gap}}ಆತನೇ ಬರೆದಿದ್ದ:<br />
{{gap}}"ನಾನು ಸ್ವಾಮಿಯರಿಗೆ ಪರಿಚಯಸ್ಥನಲ್ಲ. ತಮ್ಮನ್ನು ಮಾತ್ರ ನಾನು ಒಮ್ಮೆ<noinclude></noinclude>
3tzqs3nudiju42m731lfvatw5t4gnnb
ಪುಟ:ಸ್ವಾಮಿ ಅಪರಂಪಾರ.pdf/೧೫೨
104
21302
321688
206465
2026-05-21T15:09:33Z
Pragathi. BH
7585
/* Validated */
321688
proofread-page
text/x-wiki
<noinclude><pagequality level="4" user="Pragathi. BH" /></noinclude>
○೫○ ಸ್ವಮಿ ಅಪರ೦ಪಾ
ಕಂಡದ್ದುಂಟು, ಸ್ವಾಮಿಯವರು ಮಡಕೇರಿಯ ಅರಮನೆಗೆ ಒಮ್ಮೆ ಭೇಟಿಕೊಟ್ಟಿದ್ದರಲ್ಲ,
ಆ ವೇಳೆಯಲ್ಲಿ, ಮುಂದೆ ಬೇಗನೆ ತಮ್ಮ ದರ್ಶನ ತಕ್ಕೊಂಡು ಆಶೀರ್ವಾದ ಪಡೆಯುವ
ಭಾಗ್ಯ ಲಭಿಸತದೆ ಅಂತ ನಂಬಿದ್ದೇನೆ. ಈಗ ಈ ಪತ್ರ ಬರೆಯುವ ಉದ್ದಿಶ್ಯ ಏನು
ಅಂದರೆ...''
ಉದ್ಡೇಶ---
ಕೊಡಗಿನಾದ್ಯಂತ ಆಗುತ್ತಿದ್ದ ಸಿದ್ಧತೆಗಳ ವಿಷಯ ದಾರಿಹೋಕರಿಂದ ಪುಟ್ಟಬಸವನೂ
ಅವನ ಸಂಗಡಿಗರೂ ಕೇಳಿ ತಿಳಿದಿದ್ದರು. ಸಂಗಡಿಗರು ಎಂದರೆ, ಹುಲಿಕುಂದ ನಂಜಯ್ಯ ,
ಚೆಟ್ಟಿ ಕುಡಿಯ ಮತು ಕರ್ತು ಕುಡಿಯ, ಕುಡಿಯ ಸೋದರರನ್ನು ಅಪರಂಪಾರ ಬಲ್ಲ.
ಅವರು ಅಸಮಾನ ವೀರರು. ಚಿಕವೀರರಾಜನಿಗೆ ಗುರಿವಿದ್ಯೆಯನ್ನು ಹೇಳಿಕೊಟ್ಟವರು.
[ಆದರೆ ಆ ಸೋದರರೊ ? ಚಿಕವೀರರಾಜನ ದಾಯಾದಿಗಳನ್ನಷ್ಟೆ ಬಲ್ಲರು : ಸ್ವಾಮಿ
ಅಪರಂಪಾರನನ್ನಲ್ಲ.] ಇಂಗ್ಲಿಷರಿಗೆ ಇದಿರಾಗಿ ನಡೆಯುವ ಬಂಡಾಯದಲ್ಲಿ ಭಾಗಿಗಳಾಗುವ
ತವಕ ಅವರಿಗೆ, ದ್ರೋಹಿಗಳನ್ನು ದಂಡಿಸಿ ವಂಚಕರಿಗೆ ಶಾಸ್ತಿ ಮಾಡಿ, ಹಿಂದೆ ಆದ
ಪ್ರಮಾದವನ್ನು ಸರಿಪಡಿಸುವ ಹಂಬಲ , ಪ್ರಜೆಗಳು ಈಗೇನೋ ಹತಾಶರು. ಆದರೆ
ಅವಕಾಶ ದೊರೆತೊಡನೆ ಅವರು ಕಾದುವರೆಂಬುದರಲ್ಲಿ ಸಂದೇಹವಿರಲಿಲ್ಲ.
ಒಂದು ವಿಶೇಷ ಸಂಗತಿ. ಘಟ್ಟದ ಕೆಳಗಿನ ನಾಲ್ಕು ಮಾಗಣೆಗಳ ಜನರು ಕೆರಳಿದ್ದರು,
ಇಂಗ್ಲಿಷರ ಆಡಳಿತದ ರೀತಿನೀತಿಗಳು ಅವರಿಗೆ ಅಪ್ರಿಯವಾಗಿದ್ದವು , ಸಂಪಜೆ ಘಟ್ಟದ
ಮಾರ್ಗವಾಗಿ ಬಂದವರು ಆ ಸುದ್ದಿಯನ್ನು ತಂದಿದ್ದರು ಸುಬ್ರಹ್ಮಣ್ಯದಿಂದ ಬಿಸಿಲೆ
ಘಾಟಿಯ ಮಾರ್ಗವಾಗಿ ಬಂದವರೂ ಅದನ್ನು ಪುಷ್ಟೀಕರಿಸಿದ್ದರು...
"...ಅಲ್ಲಿಯ ಜನರನ್ನು ಸುಲಭವಾಗಿ ಒಟ್ಟುಗೂಡಿಸಬಹುದು, ಅಷ್ಟೇ ಅಲ್ಲ.
ಮಂಗಳೂರಿನವರೆಗೂ ದೌಡು ನಡೆಸಬಹುದು. ಯಾವುದಕ್ಕೂ ತಮ್ಮ ಸಮ್ಮತಿ ಬೇಕು.
ಇಷ್ಟು ವಿವರ ವೇಲೂರಿನಲ್ಲಿ ಸನ್ನಿಧಿಗೆ ಅರಿಕೆಯಾಗಬೇಕು. ಅಲ್ಲದೆ, ನಾಲ್ಕುನಾಡು
ಅರಮನೆ ನೋಡಿಕೊಳ್ಳುವವರಿಲ್ಲದೆ ಹಲಾಕು ಆಗಿಯದೆ, ಅಲೆಯುತ್ತ ನಮ್ಮ ದೇಶಕ್ಕೆ
ಬಂದ ಅಬ್ಯಾಸ್ ಅಲಿ ತಿರುಗಿ ಮಲೆಯಾಳಕ್ಕೇ ಹೋದ ಅಂತ ಪ್ರತೀತಿ ಅದೆ, ಬಸವಯ್ಯ
ನವರು ಏನಾದರೋ ಗೊತ್ತಿಲ್ಲ, ಮಾದಂತ ಆಪ್ಪಚ್ಚು, ಯಾದವ ನಾಡಿನ ಕಳಿಂಗಯ್ಯ
ಹಾಗೂ ಉತ್ತಯ್ಯ ಇಂಗ್ರೇಜಿಯವರ ಚಾಕರರಾದದ್ದು ತಮಗೆ ವಿದಿತವೇ ಅದೆ. ಉಳಿಕೆ
ಯಾರೂ ಅವರ ಎಂಜಲು ತಿನ್ನಲು ಹೋಗಿಲ್ಲ, ತಾವುನಾಡು, ಬೈಂಗುನಾಡಿನವರು ನಮ್ಮ
ಕಡೆಗಿದ್ದಾರೆ. ಮುದ್ದಯ್ಯ ತಕ್ಕನವರು ನಮ್ಮನ್ನು ಕೂಡಿಕೊಳ್ಳುವುದಾಗಿ ಮಾತುಕೊಟ್ಟಿ
ದ್ದಾರೆ. ಇರುವ ಸಂಗತಿ ಇಷ್ಟು, ತಮ್ಮ ಆದೇಶ ಏನು ಅಂತ ತಿಳಿಸುವ ಕೃಪೆಮಾಡಬೇಕು.
ನಾವು ಕಾದಿರುತ್ತೇವೆ."
ಓಲೆಯನ್ನೋದಿ ಮುಗಿಸಿ, ಅಪ್ಪಯ್ಯನ ಕೈಗೆ ಅದನ್ನು ಕೊಟ್ಟು, ಅಪರಂಪಾರನೆಂದ:
“ನೆಲ ತಳವಾರನಾದೊಡೆ ಕಳ್ಳಂಗೆ ಹೋಗಲೆಡೆಯುಂಟೆ? ನೆನಪಿಡಿ, ಅಚ್ಚಣ್ಣ
ನೀನೂ ತಿಳಕೋ, ಕೊಡಗಿನ ಇಡಿಯ ನೆಲವೇ ತಳವಾರನಾಗಿದೆ ಈ ರಾಜ್ಯವನ್ನು
ಹೊಕ್ಕಿರುವ ಕಳ್ಳನಿಗೆ ಹೋಗಲು ಇನ್ನು ಎಡೆಯುಂಟೆ ? ಕರ್ಪೂರದ ಗಿರಿಯನುರಿ
ಹಿಡಿದ ಬಳಿಕ ಇದ್ದಿಲುಂಟೆ? ಅವರ ಕರ್ಪುರದ ಗಿರಿಗೇ ನಾವು ಉರಿ ಇಟ್ಟ ಬಳಿಕ ಏನು
ಉಳೀತದೆ?"<noinclude></noinclude>
71tiusddradg46iqloxw89jzqtyc0h7
321690
321688
2026-05-21T15:16:00Z
Pragathi. BH
7585
321690
proofread-page
text/x-wiki
<noinclude><pagequality level="4" user="Pragathi. BH" />{{rh|center=ಸ್ವಾಮಿ ಅಪರಂಪಾರ|left=೧೫೦|right=}}</noinclude>
ಕಂಡದ್ದುಂಟು, ಸ್ವಾಮಿಯವರು ಮಡಕೇರಿಯ ಅರಮನೆಗೆ ಒಮ್ಮೆ ಭೇಟಿಕೊಟ್ಟಿದ್ದರಲ್ಲ,
ಆ ವೇಳೆಯಲ್ಲಿ, ಮುಂದೆ ಬೇಗನೆ ತಮ್ಮ ದರ್ಶನ ತಕ್ಕೊಂಡು ಆಶೀರ್ವಾದ ಪಡೆಯುವ
ಭಾಗ್ಯ ಲಭಿಸತದೆ ಅಂತ ನಂಬಿದ್ದೇನೆ. ಈಗ ಈ ಪತ್ರ ಬರೆಯುವ ಉದ್ದಿಶ್ಯ ಏನು
ಅಂದರೆ...''<br />
{{gap}}ಉದ್ಡೇಶ---
{{gap}}ಕೊಡಗಿನಾದ್ಯಂತ ಆಗುತ್ತಿದ್ದ ಸಿದ್ಧತೆಗಳ ವಿಷಯ ದಾರಿಹೋಕರಿಂದ ಪುಟ್ಟಬಸವನೂ
ಅವನ ಸಂಗಡಿಗರೂ ಕೇಳಿ ತಿಳಿದಿದ್ದರು. ಸಂಗಡಿಗರು ಎಂದರೆ, ಹುಲಿಕುಂದ ನಂಜಯ್ಯ ,
ಚೆಟ್ಟಿ ಕುಡಿಯ ಮತು ಕರ್ತು ಕುಡಿಯ, ಕುಡಿಯ ಸೋದರರನ್ನು ಅಪರಂಪಾರ ಬಲ್ಲ.
ಅವರು ಅಸಮಾನ ವೀರರು. ಚಿಕವೀರರಾಜನಿಗೆ ಗುರಿವಿದ್ಯೆಯನ್ನು ಹೇಳಿಕೊಟ್ಟವರು.
[ಆದರೆ ಆ ಸೋದರರೊ ? ಚಿಕವೀರರಾಜನ ದಾಯಾದಿಗಳನ್ನಷ್ಟೆ ಬಲ್ಲರು : ಸ್ವಾಮಿ
ಅಪರಂಪಾರನನ್ನಲ್ಲ.] ಇಂಗ್ಲಿಷರಿಗೆ ಇದಿರಾಗಿ ನಡೆಯುವ ಬಂಡಾಯದಲ್ಲಿ ಭಾಗಿಗಳಾಗುವ
ತವಕ ಅವರಿಗೆ, ದ್ರೋಹಿಗಳನ್ನು ದಂಡಿಸಿ ವಂಚಕರಿಗೆ ಶಾಸ್ತಿ ಮಾಡಿ, ಹಿಂದೆ ಆದ
ಪ್ರಮಾದವನ್ನು ಸರಿಪಡಿಸುವ ಹಂಬಲ , ಪ್ರಜೆಗಳು ಈಗೇನೋ ಹತಾಶರು. ಆದರೆ
ಅವಕಾಶ ದೊರೆತೊಡನೆ ಅವರು ಕಾದುವರೆಂಬುದರಲ್ಲಿ ಸಂದೇಹವಿರಲಿಲ್ಲ.<br />
{{gap}}ಒಂದು ವಿಶೇಷ ಸಂಗತಿ. ಘಟ್ಟದ ಕೆಳಗಿನ ನಾಲ್ಕು ಮಾಗಣೆಗಳ ಜನರು ಕೆರಳಿದ್ದರು,
ಇಂಗ್ಲಿಷರ ಆಡಳಿತದ ರೀತಿನೀತಿಗಳು ಅವರಿಗೆ ಅಪ್ರಿಯವಾಗಿದ್ದವು , ಸಂಪಜೆ ಘಟ್ಟದ
ಮಾರ್ಗವಾಗಿ ಬಂದವರು ಆ ಸುದ್ದಿಯನ್ನು ತಂದಿದ್ದರು ಸುಬ್ರಹ್ಮಣ್ಯದಿಂದ ಬಿಸಿಲೆ
ಘಾಟಿಯ ಮಾರ್ಗವಾಗಿ ಬಂದವರೂ ಅದನ್ನು ಪುಷ್ಟೀಕರಿಸಿದ್ದರು...<br />
{{gap}}"...ಅಲ್ಲಿಯ ಜನರನ್ನು ಸುಲಭವಾಗಿ ಒಟ್ಟುಗೂಡಿಸಬಹುದು, ಅಷ್ಟೇ ಅಲ್ಲ.
ಮಂಗಳೂರಿನವರೆಗೂ ದೌಡು ನಡೆಸಬಹುದು. ಯಾವುದಕ್ಕೂ ತಮ್ಮ ಸಮ್ಮತಿ ಬೇಕು.
ಇಷ್ಟು ವಿವರ ವೇಲೂರಿನಲ್ಲಿ ಸನ್ನಿಧಿಗೆ ಅರಿಕೆಯಾಗಬೇಕು. ಅಲ್ಲದೆ, ನಾಲ್ಕುನಾಡು
ಅರಮನೆ ನೋಡಿಕೊಳ್ಳುವವರಿಲ್ಲದೆ ಹಲಾಕು ಆಗಿಯದೆ, ಅಲೆಯುತ್ತ ನಮ್ಮ ದೇಶಕ್ಕೆ
ಬಂದ ಅಬ್ಯಾಸ್ ಅಲಿ ತಿರುಗಿ ಮಲೆಯಾಳಕ್ಕೇ ಹೋದ ಅಂತ ಪ್ರತೀತಿ ಅದೆ, ಬಸವಯ್ಯ
ನವರು ಏನಾದರೋ ಗೊತ್ತಿಲ್ಲ, ಮಾದಂತ ಆಪ್ಪಚ್ಚು, ಯಾದವ ನಾಡಿನ ಕಳಿಂಗಯ್ಯ
ಹಾಗೂ ಉತ್ತಯ್ಯ ಇಂಗ್ರೇಜಿಯವರ ಚಾಕರರಾದದ್ದು ತಮಗೆ ವಿದಿತವೇ ಅದೆ. ಉಳಿಕೆ
ಯಾರೂ ಅವರ ಎಂಜಲು ತಿನ್ನಲು ಹೋಗಿಲ್ಲ, ತಾವುನಾಡು, ಬೈಂಗುನಾಡಿನವರು ನಮ್ಮ
ಕಡೆಗಿದ್ದಾರೆ. ಮುದ್ದಯ್ಯ ತಕ್ಕನವರು ನಮ್ಮನ್ನು ಕೂಡಿಕೊಳ್ಳುವುದಾಗಿ ಮಾತುಕೊಟ್ಟಿ
ದ್ದಾರೆ. ಇರುವ ಸಂಗತಿ ಇಷ್ಟು, ತಮ್ಮ ಆದೇಶ ಏನು ಅಂತ ತಿಳಿಸುವ ಕೃಪೆಮಾಡಬೇಕು.
ನಾವು ಕಾದಿರುತ್ತೇವೆ." <br />
ಓಲೆಯನ್ನೋದಿ ಮುಗಿಸಿ, ಅಪ್ಪಯ್ಯನ ಕೈಗೆ ಅದನ್ನು ಕೊಟ್ಟು, ಅಪರಂಪಾರನೆಂದ:<br />
{{gap}}“ನೆಲ ತಳವಾರನಾದೊಡೆ ಕಳ್ಳಂಗೆ ಹೋಗಲೆಡೆಯುಂಟೆ? ನೆನಪಿಡಿ, ಅಚ್ಚಣ್ಣ
ನೀನೂ ತಿಳಕೋ, ಕೊಡಗಿನ ಇಡಿಯ ನೆಲವೇ ತಳವಾರನಾಗಿದೆ ಈ ರಾಜ್ಯವನ್ನು
ಹೊಕ್ಕಿರುವ ಕಳ್ಳನಿಗೆ ಹೋಗಲು ಇನ್ನು ಎಡೆಯುಂಟೆ ? ಕರ್ಪೂರದ ಗಿರಿಯನುರಿ
ಹಿಡಿದ ಬಳಿಕ ಇದ್ದಿಲುಂಟೆ? ಅವರ ಕರ್ಪುರದ ಗಿರಿಗೇ ನಾವು ಉರಿ ಇಟ್ಟ ಬಳಿಕ ಏನು
ಉಳೀತದೆ?"<noinclude></noinclude>
8oribtjpjyx39b2l2wlshwpa7fqz9at
ಪುಟ:ಸ್ವಾಮಿ ಅಪರಂಪಾರ.pdf/೧೫೩
104
21303
321691
206466
2026-05-21T15:16:26Z
Pragathi. BH
7585
/* Validated */
321691
proofread-page
text/x-wiki
<noinclude><pagequality level="4" user="Pragathi. BH" /></noinclude>
ಸ್ವಾಮಿ ಅಪರಂಪಾರ റ೫೧
ಮಾತು ಮಾತಿಗೂ ಅಚ್ಚಣ್ಣ, 'ಅರ್ಥವಾಯಿತು ಅರ್ಥವಾಯಿತು' ಎಂಬಂತೆ
ತಲೆಯಾಡಿಸಿದ.
ಅಪರಂಪಾರ ತುಸು ಯೋಚಿಸಿ ನುಡಿದ :
"ಯೋಜನೆ ದಿವ್ಯವಾಗಿದೆ, ಇಲ್ಲಿ ನಾವು ಕೊಳ್ಳಿ ಇಡತೇವೆ. ಪುಟ್ಟಬಸವನೂ ಅವನ
ಸಂಗಡಿಗರೂ ಘಟ್ಟದ ಕೆಳಗೆ ದೀವಟಿಗೆ ಹಿಡಿಯಲಿ. ಮೈಸೂರು ಇಕ್ಕೇರಿಗಳು ಉರಿದೇಳಲಿ.
ಆಗ ಮಹಾದೇವನ ಹಣೆಗಣ್ಣು ತೆರೆದ ಹಾಗಾಗುತದೆ. ಆ ಬೆಳಕಿನಲ್ಲಿ ಹಿಂದೂಸ್ಥಾನದ
ಬೇರೆ ರಾಜ್ಯಗಳ ಜನ ತಮ್ಮ ದಾರಿ ಕುಡುಕೊಳ್ಳುತಾರೆ. ಸರಿಯೆ ಅಪ್ಪಯ್ಯ ?"
ಅಪರಂಪಾರನ ಸಂತೋಷದಲ್ಲಿ ತಾನೂ ಪಾಲುಗೊಳ್ಳುತ್ತ ಅಪ್ಪಯ್ಯನೆಂದ:
"ಸರಿ, ಸ್ವಾಮಿಯವರೆ."
"ಹಾಗಾದರೆ ಪುಟ್ಟಬಸವನಿಗೆ ಒಂದು ಮಾರೋಲೆ ಬರೆಯೋಣಾಗಲಿ, ಒಕ್ಕಣೆ..."
||ಓಂ||
ಶ್ರೀ ಶ್ರೀ ಶ್ರೀ ಅಪರಂಪಾರಸ್ವಾಮಿಗಳ ಕಾಜಗೋಡು ಮುಕ್ಕಾವಿನಿಂದ ಭಕ್ತಾಗ್ರಣಿ
ಪುಟ್ಟಬಸವನಿಗೆ ಬರೆಯುವುದೇನೆಂದರೆ---
ಕ್ಷೇಮ. ಸಾಂಪ್ರತ. ನಿನ್ನ ಓಲೆ ಮುಟ್ಟಿ ಮಹದಾನಂದವಾಯಿತು. ಎಲ್ಲವನ್ನೂ
ವಿಚಾರಿಸಿ ನೋಡಿ ನಾವು ಅಭಿಪ್ರಾಯಪಡುವುದೇನೆಂದರೆ...
೫೩
ಉರಿಯ ಶಾಖ ಲೀಹಾರ್ಡಿಗೆ ತಗಲಿತು. ಮೈಸೂರಿನ ಕಾಸ್ಸಾಮೇಜರನಿಗೂ ಆ
ಹೊಗೆಯಿಂದ ಉಸಿರು ಕಟ್ಟಿತು. ಮದರಾಸಿನ ಗವರ್ನರನೆಂದ: "ಇದೇನು ಮೋಡ ?"
ಕಲಕತ್ತೆಯಿಂದ ಗವರ್ನರ್ ಜನರಲ್ ಕೇಳಿದ: “ಅಲ್ಲಿ ಏನು ನಡೆದಿದೆ?"
ಅವರು ರೂಢಿಗೆ ತಂದ ಶಕೆಯ ಅನ್ವಯ : ಒಂದು ಸಾವಿರದ ಎ೦ಟುನೂರು
ಮೂವತ್ತಾರನೆಯ ಇಸವಿ,
ಕಂಪೆನಿ ಸರಕಾರದಿಂದ ಆಜ್ಞಪ್ತನಾಗಿ ಸ್ಟೋಕ್ಸ್ ಎಂಬಾತ ಮೈಸೂರಿಗೆ ಬಂದು,
ರಾಜ್ಯದ ಮುಖ್ಯಾಧಿಕಾರಿಯಾಗಿ ಕಾಸ್ಸಾಮೇಜರನಿಂದ ಅಧಿಕಾರ ವಹಿಸಿಕೊಂಡ.
ಸಡಿಲಗೊಂಡಿತ್ತಲ್ಲವೆ ರಾಜ್ಯಯಂತ್ರ ? ಸ್ಟೋಕ್ಸ್ ತಡಮಾಡಲಿಲ್ಲ. ಕೀಲುಗಳನ್ನೆಲ್ಲ
ಬಿಗಿಗೊಳಿಸತೊಡಗಿದ.
ಗವರ್ನರನಿಗೆ ಅತ ಸಲಹೆ ಮಾಡಿದ:
“ಆದಷ್ಟು ಬೇಗನೆ ಆಡಳಿತದ ಕೇಂದ್ರವನ್ನು ಬೆಂಗಳೂರಿಗೆ ವರ್ಗಾಯಿಸುವುದು ಉತ್ತಮ.
ಮೈಸೂರಿಗಿರುವ ಮಹತ್ವವನ್ನ ಕಡಿಮೆ ಮಾಡುವುದು ಒಳಿತು, ಆಗ ನಾಗರಹಾವಿನ
ವಿಷದ ಹಲ್ಲುಗಳನ್ನೆಲ್ಲ ಕಿತ್ತಹಾಗಾಗುತದೆ."
ಕಾಸ್ಸಾಮೇಜರ್ ದುರ್ಬಲನಾಗಿದ್ದ: ತನಗೂ ಆತನಿಗೂ ಹೋಲಿಕೆಯಿಲ್ಲ--–ಎಂದು
ಮೇಲಣವರಿಗೆ ತೋರಿಸಿಕೊಡುವ ಆತುರ ಸ್ಟೋಕ್ಸ್ ಗೆ.
ಇನ್ನೊಂದು ನಿರ್ಧಾರವನ್ನು ಆತ ಕೈಕೊಂಡ, ರಾಜಕಾರ್ಯದಲ್ಲಿ ಆಸಕ್ತಿ ಇಲ್ಲದವ
ನೆಂದೂ ಸಂಶಯಾಸ್ಪದ ಜನರೊಡನೆ ಸಂಪರ್ಕವಿರಿಸಿಕೊಂಡವನೆಂದೂ ಆರೋಪ ಹೊರಿಸಿ,
ದಿವಾನ ವೆಂಕಟರಮಣಯ್ಯನನ್ನು ಅವನು ಉದ್ಯೋಗದಿಂದ ಕಿತ್ತುಹಾಕಿದ.<noinclude></noinclude>
ds8xmpziumiz46a8zgw5pee97ks5xj8
321694
321691
2026-05-21T15:56:08Z
Pragathi. BH
7585
321694
proofread-page
text/x-wiki
<noinclude><pagequality level="4" user="Pragathi. BH" />{{rh|center=ಸ್ವಾಮಿ ಅಪರಂಪಾರ|left=|right=೧೫೧}}</noinclude>
{{gap}}ಮಾತು ಮಾತಿಗೂ ಅಚ್ಚಣ್ಣ, 'ಅರ್ಥವಾಯಿತು ಅರ್ಥವಾಯಿತು' ಎಂಬಂತೆ
ತಲೆಯಾಡಿಸಿದ.<br />
{{gap}}ಅಪರಂಪಾರ ತುಸು ಯೋಚಿಸಿ ನುಡಿದ :<br />
"ಯೋಜನೆ ದಿವ್ಯವಾಗಿದೆ, ಇಲ್ಲಿ ನಾವು ಕೊಳ್ಳಿ ಇಡತೇವೆ. ಪುಟ್ಟಬಸವನೂ ಅವನ
ಸಂಗಡಿಗರೂ ಘಟ್ಟದ ಕೆಳಗೆ ದೀವಟಿಗೆ ಹಿಡಿಯಲಿ. ಮೈಸೂರು ಇಕ್ಕೇರಿಗಳು ಉರಿದೇಳಲಿ.
ಆಗ ಮಹಾದೇವನ ಹಣೆಗಣ್ಣು ತೆರೆದ ಹಾಗಾಗುತದೆ. ಆ ಬೆಳಕಿನಲ್ಲಿ ಹಿಂದೂಸ್ಥಾನದ
ಬೇರೆ ರಾಜ್ಯಗಳ ಜನ ತಮ್ಮ ದಾರಿ ಕುಡುಕೊಳ್ಳುತಾರೆ. ಸರಿಯೆ ಅಪ್ಪಯ್ಯ ?"<br />
{{gap}}ಅಪರಂಪಾರನ ಸಂತೋಷದಲ್ಲಿ ತಾನೂ ಪಾಲುಗೊಳ್ಳುತ್ತ ಅಪ್ಪಯ್ಯನೆಂದ:<br />
"ಸರಿ, ಸ್ವಾಮಿಯವರೆ."<br />
"ಹಾಗಾದರೆ ಪುಟ್ಟಬಸವನಿಗೆ ಒಂದು ಮಾರೋಲೆ ಬರೆಯೋಣಾಗಲಿ, ಒಕ್ಕಣೆ..."<br />
{{gap}}||ಓಂ||<br />
{{gap}}ಶ್ರೀ ಶ್ರೀ ಶ್ರೀ ಅಪರಂಪಾರಸ್ವಾಮಿಗಳ ಕಾಜಗೋಡು ಮುಕ್ಕಾವಿನಿಂದ ಭಕ್ತಾಗ್ರಣಿ
ಪುಟ್ಟಬಸವನಿಗೆ ಬರೆಯುವುದೇನೆಂದರೆ---<br />
{{gap}}ಕ್ಷೇಮ. ಸಾಂಪ್ರತ. ನಿನ್ನ ಓಲೆ ಮುಟ್ಟಿ ಮಹದಾನಂದವಾಯಿತು. ಎಲ್ಲವನ್ನೂ
ವಿಚಾರಿಸಿ ನೋಡಿ ನಾವು ಅಭಿಪ್ರಾಯಪಡುವುದೇನೆಂದರೆ...<br />
{{center|೫೩}}
{{gap}}ಉರಿಯ ಶಾಖ ಲೀಹಾರ್ಡಿಗೆ ತಗಲಿತು. ಮೈಸೂರಿನ ಕಾಸ್ಸಾಮೇಜರನಿಗೂ ಆ
ಹೊಗೆಯಿಂದ ಉಸಿರು ಕಟ್ಟಿತು. ಮದರಾಸಿನ ಗವರ್ನರನೆಂದ: "ಇದೇನು ಮೋಡ ?"
ಕಲಕತ್ತೆಯಿಂದ ಗವರ್ನರ್ ಜನರಲ್ ಕೇಳಿದ: “ಅಲ್ಲಿ ಏನು ನಡೆದಿದೆ?"<br />
{{gap}}ಅವರು ರೂಢಿಗೆ ತಂದ ಶಕೆಯ ಅನ್ವಯ : ಒಂದು ಸಾವಿರದ ಎ೦ಟುನೂರು
ಮೂವತ್ತಾರನೆಯ ಇಸವಿ, <br />
{{gap}}ಕಂಪೆನಿ ಸರಕಾರದಿಂದ ಆಜ್ಞಪ್ತನಾಗಿ ಸ್ಟೋಕ್ಸ್ ಎಂಬಾತ ಮೈಸೂರಿಗೆ ಬಂದು,
ರಾಜ್ಯದ ಮುಖ್ಯಾಧಿಕಾರಿಯಾಗಿ ಕಾಸ್ಸಾಮೇಜರನಿಂದ ಅಧಿಕಾರ ವಹಿಸಿಕೊಂಡ.<br />
{{gap}}ಸಡಿಲಗೊಂಡಿತ್ತಲ್ಲವೆ ರಾಜ್ಯಯಂತ್ರ ? ಸ್ಟೋಕ್ಸ್ ತಡಮಾಡಲಿಲ್ಲ. ಕೀಲುಗಳನ್ನೆಲ್ಲ
ಬಿಗಿಗೊಳಿಸತೊಡಗಿದ. <br />
{{gap}}ಗವರ್ನರನಿಗೆ ಅತ ಸಲಹೆ ಮಾಡಿದ:<br />
{{gap}}“ಆದಷ್ಟು ಬೇಗನೆ ಆಡಳಿತದ ಕೇಂದ್ರವನ್ನು ಬೆಂಗಳೂರಿಗೆ ವರ್ಗಾಯಿಸುವುದು ಉತ್ತಮ.
ಮೈಸೂರಿಗಿರುವ ಮಹತ್ವವನ್ನ ಕಡಿಮೆ ಮಾಡುವುದು ಒಳಿತು, ಆಗ ನಾಗರಹಾವಿನ
ವಿಷದ ಹಲ್ಲುಗಳನ್ನೆಲ್ಲ ಕಿತ್ತಹಾಗಾಗುತದೆ."<br />
{{gap}}ಕಾಸ್ಸಾಮೇಜರ್ ದುರ್ಬಲನಾಗಿದ್ದ: ತನಗೂ ಆತನಿಗೂ ಹೋಲಿಕೆಯಿಲ್ಲ--–ಎಂದು
ಮೇಲಣವರಿಗೆ ತೋರಿಸಿಕೊಡುವ ಆತುರ ಸ್ಟೋಕ್ಸ್ ಗೆ.<br />
{{gap}}ಇನ್ನೊಂದು ನಿರ್ಧಾರವನ್ನು ಆತ ಕೈಕೊಂಡ, ರಾಜಕಾರ್ಯದಲ್ಲಿ ಆಸಕ್ತಿ ಇಲ್ಲದವ
ನೆಂದೂ ಸಂಶಯಾಸ್ಪದ ಜನರೊಡನೆ ಸಂಪರ್ಕವಿರಿಸಿಕೊಂಡವನೆಂದೂ ಆರೋಪ ಹೊರಿಸಿ,
ದಿವಾನ ವೆಂಕಟರಮಣಯ್ಯನನ್ನು ಅವನು ಉದ್ಯೋಗದಿಂದ ಕಿತ್ತುಹಾಕಿದ.<noinclude></noinclude>
qmr6pf8ryl3fxr0zxtk50ric5zjxcjl
ಪುಟ:ಸ್ವಾಮಿ ಅಪರಂಪಾರ.pdf/೧೭೦
104
21320
321802
206483
2026-05-22T07:10:51Z
Shreelatha.Halemane
7642
/* Validated */
321802
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|left=೧೬೮|center=ಸ್ವಾಮಿ ಅಪರ೦ಪಾರ|right=}}
ಮಾಡಿಕೊಟ್ಟೆ. ಇದು ಸ್ವಾಮಿದ್ರೋಹವಲ್ಲದೆ ಇನ್ನೇನು ?"
{{gap}}ಹಾವನ್ನು ತುಳಿದವನಂತೆ ಲೀಹಾರ್ಡಿ ಬೆಚ್ಚಿಬಿದ್ದು, ಸ್ವತಃ ತಾನೇ ಹಾವಿನಂತೆ ಪೂತ್ಕರಿಸಿದ :
{{gap}}“ಅಧಮ ! ನಿನ್ನನ್ನು ದಸ್ತಗಿರಿ ಮಾಡಿದ್ದೇವೆ!"
{{gap}}ಕೆಳಮುಖವಾಗಿ ಕೈಗಳನ್ನು ಜೋಡಿಸಿ ಲಕ್ಶ್ಮೀನಾರಯಣನೆಂದ :
{{gap}}"ಒಪ್ಪಿಗೆ ಬೇಡಿ ಹಾಕಬಹುದು."
{{gap}}...ಲಕ್ಷ್ಮಿನಾರಾಯಣ ಬಂಧಿತನಾಧ. ಸ್ವಲ್ಪ ಕಾಲ ಬೆಂಗಳೂರು-ಮಡಕೇರಿಗಳ
ನಡುವೆ ಔಪಚಾರಿಕ ಪತ್ರವ್ಯವಹಾರಗಳು ನಡೆದುವು. ಆ ಬಳಿಕ ತನ್ನ ಕೈದಿಯನ್ನು ಬೆಂಗಳೂರಿನ ಸೆರೆಮನೆಗೆ ಲೀಹಾರ್ಡಿ ಕಳುಹಿಸಿಕೊಟ್ಟ
{{center|೬೧}}
{{gap}}"ಹೆಗ್ಗಣವನಿಕ್ಕಿ ನೆಲಗಟ್ಟು ಕಟ್ಟಿದಂತೆ ಆಯಿತೆನ್ನಯ ಕಾಯಗುಣ."
{{gap}}-ಬೆಂಗಳೂರು ಸೆರೆಮನೆಯ ಬೆಳಕಿಲ್ಲದೊಂದು ಕೊಠಡಿಯಲ್ಲಿ ಕುಳಿತು ಅಪರಂಪಾರ
ಸ್ವಾಮಿ ಚಿಂತಿಸಿದ.
{{gap}}ದಿನಗಳು, ಮಾಸಗಳು, ಯಾವ ವಾರ? ಯಾವ ತಿಥಿ ? ಬಲ್ಲವರು ಯಾರು? ಕೇಳ ಬೇಕು ಯಾರನ್ನು?
{{gap}}ಹಗಲಾಗುತ್ತಿತು, ಇರುಳಾಗುತ್ತಿತು; ಮತ್ತೆ ಹಗಲು, ಮತ್ತೆ ಇರುಳು, ಸೂರ್ಯ ಗೋಲ ಹೊರಗೆ ಉರಿದಾಗ ಎತ್ತರದ ಛಾವಣಿಯ ಸೂರುಗಳೆಡೆಯಿಂದ ಒಂದೆರಡು ಕಿರಣಗಳು ಒಳಬರುತ್ತಿದ್ದವು. ರಾತ್ರೆ ಚಂದ್ರನಿದ್ದರೆ ಒಂದಿಷ್ಟು ಮಂದಪ್ರಕಾಶ, ಇಲ್ಲವೋ
ಕಪ್ಪು ಕತ್ತಲು.
{{gap}}ಸೆರೆಮನೆಯ ಅಧಿಕಾರಿ–ಆಂಗ್ಲರವನು-ದಿನಕ್ಕೊಮ್ಮೆ ಬರುತ್ತಿದ್ದ. ಹರಕು ಹಿಂದೂ ಸ್ಥಾನಿಯಲ್ಲಿ ಅವನು ಮಾತನಾಡುತ್ತಿದ್ದ:
{{gap}}"ಏನ್ಮಾಡುತಿದೀಯ, ಸ್ವಾಮಿ?"
{{gap}}ಮೊದಲು ಕೆಲವು ದಿನ ತುಟಿಪಿಟ್ಟೆನ್ನಲಿಲ್ಲ ಅಪರಂಪಾರ. ಮುಂದೆ ಮಾನವ ಪ್ರವೃತ್ತಿ ಗೆದ್ದಿತು. ಉತ್ತರವಾಗಿ ಒಂದು ಮಾತಿಗೆ ಒಂದು ಮಾತು.
{{gap}}"ಶಿವಧ್ಯಾನ ಮಾಡತಿದೀಯಾ ?"
{{gap}}"ಹೂಂ"
{{gap}}''ಊಟ ಆಯಿತಾ?"
{{gap}}"ಹೂಂ."
{{gap}}"ನಿಮ್ಮ ಜನಕ್ಕೆ ಸೋಲಾಯಿತೂಂತ ಒಪ್ಪತೀಯಾ ?"
{{gap}}"ಮರುಳೆ,'ಸೋತವರು ಯಾರು? ಗೆದ್ದವರು ಯಾರು?"
{{gap}}"ಅಂದರೆ?"
{{gap}}"ಜನಮನವ ಗೆಲಲಾರದವನೇ ಪರಾಜಿತ."
{{gap}}"ನೋಡಿದರೆ ನೀನು ಬುದ್ಧಿವಂತ, ಹಾಗಿದ್ದೂ ಮಟ್ಠಾಳ ಕೆಲಸ ಮಾಡಿದೆಯಲ್ಲಾ!"
{{gap}}"ಕನ್ನವನಿಕ್ಕಿ ಮನೆಯೇ ನಿಮ್ಮದೆನುತೀರಾ ? ತೊಲಗಪ್ಪ ಆಚೆಗೆ!"<noinclude></noinclude>
iss4nq10tx9vqa5xasdxakwv83zaxbp
ಪುಟ:ಸ್ವಾಮಿ ಅಪರಂಪಾರ.pdf/೧೭೧
104
21321
321806
206484
2026-05-22T08:42:16Z
Shreelatha.Halemane
7642
/* Validated */
321806
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಸ್ವಾಮಿ ಅಪರಂಪಾರ|left=|right=೧೬೯}}
{{gap}}ಇದೇ ಅಥವಾ ಇಂಥದೇ ಮಾತುಕತೆ.
{{gap}}ಕೊಡಗಿನೊಳಗೆ ಮಾತ್ರವಲ್ಲ ಕನ್ನಡ ಜಿಲ್ಲೆಯಲ್ಲೂ ತನ್ನವರಿಗೆ ಸೋಲಾಯಿತೆಂದು ಅಪರಂಪಾರ ತಿಳಿದುದು ಆ ಅಧಿಕಾರಿಯಿಂದ.
{{gap}}"ಸೋತೆ ಅಂತ ಈಗಲಾದರೂ ಒಪ್ಪಿಕೊಳ್ಳುತೀಯಾ?"
{{gap}}"ಕೆಲವರನ್ನು ಕೊಂದ ಮಾತ್ರಕ್ಕೆ ಸ್ವಾತಂತ್ರದ ಹಂಬಲ ಸಾಯುತದಾ?"
{{gap}}"ನೀನೊಬ್ಬ ಹುಚ್ಚ"
{{gap}}"ನಿಜವಪ್ಪ, ನನಗೆ ಸ್ವಾತಂತ್ರ್ಯದ ಹುಚ್ಚು."
{{gap}}ಇನ್ನೊಂದು ದಿನ ಅಧಿಕಾರಿ ಕೇಳಿದ:
{{gap}}"ದಿವಾನ ಲಕ್ಷ್ಮಿನಾರಾಯಣನನ್ನು ಬಲ್ಲೆಯಾ ?"
{{gap}}"ನಿಮ್ಮ ಕಿಂಕರ, ಹುಲಿ ಹಿಡಿಯಿತಾ ಅವನನ್ನು ?"
{{gap}}"ಹುಲಿಯಲ್ಲ ಸಿಂಹ, ನಮ್ಮ ಅತಿಥಿಯಾಗಿ ಇಲ್ಲಿಗೇ ಬಂದಿದ್ದಾನೆ. ಮುಂದುಗಡೆ ಸಾಲಿನಲ್ಲಿ ಇರಿಸಿದೇವೆ.'
{{gap}}"ಓ! ನಿಮ್ಮ ಚಾಕರರ ಮೇಲೂ ಸಂಶಯ ತಳೆಯುವ ದುರ್ಗತಿ ಒದಗಿತೆ ನಿಮಗೆ?”
{{gap}}"ನಿಮ್ಮವರಿಗೆ ಅವನು ಸಹಾಯ ಮಾಡಿಲ್ಲ ಅನ್ನುತೀಯಾ?"
{{gap}}"ದ್ರೋಹಿಗಳ ನೆರವ ನಂಬಿ ಸ್ವಾತಂತ್ರ್ಯವೀರರು ಹೋರಾಟದ ಕಣಕ್ಕೆ ಇಳಿಯುವು ದಿಲ್ಲವಪ್ಪ..."
{{gap}}–ಅಪರಂಪಾರ ಯೋಚಿಸಿದ, ಲಕ್ಷ್ಮಿನಾರಾಯಣನ ಬಂಧನದ ಅರ್ಥವೇನು? ಜ್ಯೋತಿ ಆರಿಲ್ಲ ಎಂದಾಯಿತು ಹಾಗಾದರೆ. ಅವರಿಗೆ ಅಲ್ಲಿ ಪ್ರತಿಭಟನೆ ಹೆಚ್ಚುತ್ತಿರಬೇಕು. ಅಥವಾ ಎಲ್ಲವೂ ಮುಗಿದೇಹೋಯಿತೋ? ಸಂತೆಯ ಗದ್ದಲದ ಅನಂತರ ನೆಲ ಗುಡಿಸಿ ಕಸ ಕಡ್ಡಿಗಳನ್ನೆಲ್ಲ ಎತ್ತಿಹಾಕುತ್ತಿರುವರೋ?
{{gap}}ಅವನ ಮನಸ್ಸು ರೋಧಿಸಿತು.
{{gap}}"ಶಂಕರಾ! ನೀನೆನ್ನ ಪರಿಭವದ ಬಾಧೆಯನು ನೋಡು.”
* * *
{{gap}}ಕೊಡಗನ್ನು ಇಂಗ್ಲಿಷರು ವಶಪಡಿಸಿಕೊಂಡಾಗ ರಾಜ್ಯದ ಬೊಕ್ಕಸದಲ್ಲಿ ಒಂದೂವರೆ
ಲಕ್ಷ ಪವನು ನಿಧಿಯಿತ್ತು. ಅದರಿಂದ ತೃಪ್ತರಾದ ಆಂಗ್ಲರು ಅರಮನೆಯ ಭಂಡಾರವನ್ನು ಚಿಕವೀರರಾಜ ಒಯ್ದಾಗ ಅಡ್ಡಿಮಾಡಲಿಲ್ಲ. ಅಲ್ಲದೆ, ಈಸ್ಟ್ ಇಂಡಿಯಾ ಕಂಪೆನಿಯಲ್ಲಿ ಎಂಬತು ಸಾವಿರ ಪವನು ಹಣವನ್ನು ದೊಡ್ಡವೀರರಾಜೇಂದ್ರ ಇರಿಸಿದ್ದ. ಶೇಕಡ ಹನ್ನೆರಡೂವರೆಯ ಬಡ್ಡಿ ಅದಕ್ಕೆ. ಕಂಪೆನಿ ಲಿಂಗರಾಜನಿಗೆ ಬಡ್ಡಿಯನ್ನೂ ಕೊಟ್ಟಿರಲಿಲ್ಲ. ಮೂಲ ನಿಧಿಯನ್ನೂ ಹಿಂದಿರುಗಿಸಿರಲಿಲ್ಲ. ಚಿಕವೀರರಾಜೇಂದ್ರ ಅರಸನಾದಾಗಲೂ ಅಷ್ಟೆ, ಕೊಡಗು ತಮ್ಮ ಅಧೀನವಾದಾಗ ಆ ಹಣವೂ ತಮ್ಮದಾಯಿತು ಎಂದು ಇಂಗ್ಲಿಷರು ಸಾರಿದರು.
{{gap}}ವೇಲೂರಿನ ಕಲೆಕ್ಟರನೆಂದ:
{{gap}}"ಕಲಕತ್ತೆಗೋ ? ಕಾಶಿಗೋ ? ನಿಮ್ಮ ನಿರ್ಧಾರ ತಿಳಿಸಿಬಿಡಿ.”
{{gap}}ರಾಣಿಯೊಡನೆಯೂ ಸೋಮಯ್ಯ-ತಿಮ್ಮಣ್ಣಗೌಡರೊಡನೆಯೂ ಆ ಮೊದಲೇ ಸಮಾಲೋಚನೆ ನಡೆಸಿದ್ದ ಚಿಕವೀರರಾಜನೆಂದ :<noinclude></noinclude>
kieqr0aov54iux8rjyn1evh04kubb62
ಪುಟ:ಸ್ವಾಮಿ ಅಪರಂಪಾರ.pdf/೧೭೨
104
21322
321808
206485
2026-05-22T08:47:19Z
Pragathi. BH
7585
/* Validated */
321808
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=ಸ್ವಾಮಿ ಅಪರಂಪಾರ |right=|left=೧೭೦}}
{{gap}}“ರಾಜ್ಯ ಬಿಟ್ಟು ಬಂದವು. ಅದರ ಹೊರಗೂ ಕೂಡಾ ನಮಗಿಷ್ಟಬಂದಲ್ಲಿ ನಾವಿರುವಂತಿಲ್ಲ</br> ಅಲ್ಲವೆ ?”</br>
{{gap}}“ದಕ್ಷಿಣದಲ್ಲಿ ನೀವೆಲ್ಲರೂ ಇರಬಾರದು. ಫಕೀರರು, ಇತರ ಕ್ಷುದ್ರಜನರು ನಿಮ್ಮ</br> ಭೇಟಿಗೆ ಬರುತ್ತಾರೆ. ನಿಮಗೂ ತೊಂದರೆ, ನಮಗೂ ತೊಂದರೆ.”</br>
{{gap}}“ಅಲ್ಲವೆ ನಾವು ಕ್ಷೇಮವಾಗಿರಬೇಕೂಂತ ಎಷ್ಟೊಂದು ಮುತುವರ್ಜಿ ವಹಿಸುತ್ತೀರಿ?</br> ಟೀಪುವಿನ ಮಕ್ಕಳು ಮೊಮ್ಮಕ್ಕಳನ್ನು ಇಲ್ಲಿಂದ ಒಯ್ದು ಕಲಕತ್ತೆಯಲ್ಲಿಟ್ಟಿದೀರಿ ಅಲ್ಲವೆ ?”</br>
{{gap}}“ಹೌದು.”</br>{{gap}} “ವೇಲೂರಲ್ಲೇ ಇರುತ್ತೇವೆ ಎಂದು ಆಗ್ರಹ ಮಾಡಿದರೆ ನಮ್ಮನ್ನೂ ಬಲಾತ್ಕಾರವಾಗಿ</br> ಅಲ್ಲಿಗೆ ಒಯ್ಯುತ್ತೀರಿ.”</br>
{{gap}}“ಅಂಥ ಕಹಿ ಪ್ರಸಂಗ ಉಂಟಾಗದು ಅಂದುಕೊಂಡಿದೇವೆ.”</br>{{gap}} “ಆಗಲಿ. ಕಾಶಿಯಲ್ಲಿ ನೆಲೆಸುವುದು ನಮಗೆ ಒಪ್ಪಿಗೆ, ಯಾರಿಲ್ಲದೆ ಹೋದರೂ ಅಲ್ಲಿ</br> ವಿಶ್ವೇಶ್ವರನಿರುತ್ತಾನೆ.”</br>
{{gap}}“ಸಂತೋಷ. ನಿಮಗೆ ಆರು ಸಾವಿರ ಪವನು ವರ್ಷಾಶನ ಕೊಡಬೇಕೂಂತ ಕಂಪೆನಿ</br> ಸರಕಾರ ತೀರ್ಮಾನಿಸಿದೆ.”</br>
{{gap}}“ಆರೇ ಸಾವಿರ ? ನಮ್ಮ ಪರಿವಾರದಲ್ಲಿ ಇನ್ನೂರು ಜನಕ್ಕಿಂತಲೂ ಹೆಚ್ಚಿದ್ದಾರೆ.”</br> {{gap}}“ಕೆಲವರನ್ನು ಇಲ್ಲೇ ಬಿಟ್ಟುಬಿಡಿ. ನೌಕರಿ ಕೊಡುತೇವೆ.”</br>
{{gap}}“ಹೆತ್ತ ತಾಯಿಗೆ ಮಕ್ಕಳು ಹೊರೆಯಲ್ಲ. ಇವರೆಲ್ಲರೂ ನಮ್ಮ ಜತೆ ಬರುತಾರೆ.</br> ವರ್ಷಾಶನದ ವಿಷಯ ಮುಂದೆ ನೋಡಿಕೊಳ್ಳೋಣ.”</br>{{gap}} “ಒಳ್ಳೇದು. ನಿಮ್ಮ ದಾರಿ ಕಾವಲಿಗೆ ತುಕಡಿ ಸಿದ್ಧವಾಗಿದೆ."</br>
{{gap}}“ಯಾವ ಪ್ರಸ್ತಾಪ ಮಾಡಬೇಕಾದರೂ ಯೋಗ್ಯ ಏರ್ಪಾಟು ಮೊದಲೇ ಮಾಡಿರು</br> ತೀರಿ ಅಲ್ಲವೆ ?"</br>
{{gap}}“ನಾಳೆ ಹೊರಡುತೀರಾ ?”</br>{{gap}} “ಜೋಯಿಸರನ್ನು ಕರೆಸಿ ಮುಹೂರ್ತ ಇತ್ಯಾದಿ ನೋಡಬೇಕು.”</br>{{gap}} “ಅವಶ್ಯವಾಗಿ ಆಗಲಿ. ಮುಂದಿನ ಎರಡು ಮೂರು ದಿನಗಳಲ್ಲಿ ನೀವು ಯಾವತ್ತು</br> ಬೇಕಾದರೂ ಹೊರಡಬಹುದು.”</br>
{{center|{{gap}}*{{gap}}*{{gap}}*}}
{{gap}}ಚನ್ನಬಸಪ್ಪ ಪತ್ನಿ ದೇವಮ್ಮಾಜಿಯೊಡನೆ ಬೆಂಗಳೂರಿಗೆ ಬಂದು ಕಂಪನಿ ಸರಕಾರದ</br> ಪ್ರತಿನಿಧಿಯೊಡನೆ, “ನಮ್ಮ ಗತಿಯೇನು ?” ಎಂದು ಕೇಳಿದ.</br>{{gap}}ದೊರೆತ ಉತ್ತರ:</br>{{gap}} “ಚಿಕವೀರರಾಜನ ಜತೆ ಕಾಶಿಗೆ ಹೋಗುತೀರೇನು?”</br> {{gap}}ಕೈಯಲ್ಲಿ ಬಂದೂಕು ಇದ್ದಿದ್ದರೆ ಆ ಅಧಿಕಾರಿಯನ್ನು ಚನ್ನಬಸಪ್ಪ ಅಲ್ಲಿಯೇ ಸುಟ್ಟು</br> ಬಿಡುತ್ತಿದ್ದ. ಈಗಲೂ ಕತ್ತು ಹಿಸುಕಿ ಕೊಂದುಬಿಡಲೇ ಎನಿಸಿತು. ಆತ ದೇವಮ್ಮಾಜಿ</br> ಯತ್ತ ನೋಡಿದ. ಅವಳ ಕಣ್ಣುಗಳಿಂದ ಕಂಬನಿ ಹರಿಯುತ್ತಿದ್ದುದನ್ನು ಕಂಡು ಧರೆಗಿಳಿದು</br> ಹೋದ.</br>
{{gap}}ಇಳಿದನಿಯಲ್ಲಿ ಅವನೆಂದ :</br><noinclude></noinclude>
hnin3w2gfaw0ez977djhkp5x33dc92o
321813
321808
2026-05-22T08:49:23Z
Shreelatha.Halemane
7642
/* Validated */
321813
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=ಸ್ವಾಮಿ ಅಪರಂಪಾರ |right=|left=೧೭೦}}
{{gap}}“ರಾಜ್ಯ ಬಿಟ್ಟು ಬಂದವು. ಅದರ ಹೊರಗೂ ಕೂಡಾ ನಮಗಿಷ್ಟಬಂದಲ್ಲಿ ನಾವಿರುವಂತಿಲ್ಲ</br> ಅಲ್ಲವೆ ?”</br>
{{gap}}“ದಕ್ಷಿಣದಲ್ಲಿ ನೀವೆಲ್ಲರೂ ಇರಬಾರದು. ಫಕೀರರು, ಇತರ ಕ್ಷುದ್ರಜನರು ನಿಮ್ಮ</br> ಭೇಟಿಗೆ ಬರುತ್ತಾರೆ. ನಿಮಗೂ ತೊಂದರೆ, ನಮಗೂ ತೊಂದರೆ.”</br>
{{gap}}“ಅಲ್ಲವೆ ನಾವು ಕ್ಷೇಮವಾಗಿರಬೇಕೂಂತ ಎಷ್ಟೊಂದು ಮುತುವರ್ಜಿ ವಹಿಸುತ್ತೀರಿ?</br> ಟೀಪುವಿನ ಮಕ್ಕಳು ಮೊಮ್ಮಕ್ಕಳನ್ನು ಇಲ್ಲಿಂದ ಒಯ್ದು ಕಲಕತ್ತೆಯಲ್ಲಿಟ್ಟಿದೀರಿ ಅಲ್ಲವೆ ?”</br>
{{gap}}“ಹೌದು.”</br>
{{gap}} “ವೇಲೂರಲ್ಲೇ ಇರುತ್ತೇವೆ ಎಂದು ಆಗ್ರಹ ಮಾಡಿದರೆ ನಮ್ಮನ್ನೂ ಬಲಾತ್ಕಾರವಾಗಿ</br> ಅಲ್ಲಿಗೆ ಒಯ್ಯುತ್ತೀರಿ.”</br>
{{gap}}“ಅಂಥ ಕಹಿ ಪ್ರಸಂಗ ಉಂಟಾಗದು ಅಂದುಕೊಂಡಿದೇವೆ.”</br>
{{gap}} “ಆಗಲಿ. ಕಾಶಿಯಲ್ಲಿ ನೆಲೆಸುವುದು ನಮಗೆ ಒಪ್ಪಿಗೆ, ಯಾರಿಲ್ಲದೆ ಹೋದರೂ ಅಲ್ಲಿ</br> ವಿಶ್ವೇಶ್ವರನಿರುತ್ತಾನೆ.”</br>
{{gap}}“ಸಂತೋಷ. ನಿಮಗೆ ಆರು ಸಾವಿರ ಪವನು ವರ್ಷಾಶನ ಕೊಡಬೇಕೂಂತ ಕಂಪೆನಿ</br> ಸರಕಾರ ತೀರ್ಮಾನಿಸಿದೆ.”</br>
{{gap}}“ಆರೇ ಸಾವಿರ ? ನಮ್ಮ ಪರಿವಾರದಲ್ಲಿ ಇನ್ನೂರು ಜನಕ್ಕಿಂತಲೂ ಹೆಚ್ಚಿದ್ದಾರೆ.”</br>
{{gap}}“ಕೆಲವರನ್ನು ಇಲ್ಲೇ ಬಿಟ್ಟುಬಿಡಿ. ನೌಕರಿ ಕೊಡುತೇವೆ.”</br>
{{gap}}“ಹೆತ್ತ ತಾಯಿಗೆ ಮಕ್ಕಳು ಹೊರೆಯಲ್ಲ. ಇವರೆಲ್ಲರೂ ನಮ್ಮ ಜತೆ ಬರುತಾರೆ.</br> ವರ್ಷಾಶನದ ವಿಷಯ ಮುಂದೆ ನೋಡಿಕೊಳ್ಳೋಣ.”</br>
{{gap}} “ಒಳ್ಳೇದು. ನಿಮ್ಮ ದಾರಿ ಕಾವಲಿಗೆ ತುಕಡಿ ಸಿದ್ಧವಾಗಿದೆ."</br>
{{gap}}“ಯಾವ ಪ್ರಸ್ತಾಪ ಮಾಡಬೇಕಾದರೂ ಯೋಗ್ಯ ಏರ್ಪಾಟು ಮೊದಲೇ ಮಾಡಿರು</br> ತೀರಿ ಅಲ್ಲವೆ ?"</br>
{{gap}}“ನಾಳೆ ಹೊರಡುತೀರಾ ?”</br>
{{gap}} “ಜೋಯಿಸರನ್ನು ಕರೆಸಿ ಮುಹೂರ್ತ ಇತ್ಯಾದಿ ನೋಡಬೇಕು.”</br>
{{gap}} “ಅವಶ್ಯವಾಗಿ ಆಗಲಿ. ಮುಂದಿನ ಎರಡು ಮೂರು ದಿನಗಳಲ್ಲಿ ನೀವು ಯಾವತ್ತು</br> ಬೇಕಾದರೂ ಹೊರಡಬಹುದು.”</br>
{{center|{{gap}}*{{gap}}*{{gap}}*}}
{{gap}}ಚನ್ನಬಸಪ್ಪ ಪತ್ನಿ ದೇವಮ್ಮಾಜಿಯೊಡನೆ ಬೆಂಗಳೂರಿಗೆ ಬಂದು ಕಂಪನಿ ಸರಕಾರದ</br> ಪ್ರತಿನಿಧಿಯೊಡನೆ, “ನಮ್ಮ ಗತಿಯೇನು ?” ಎಂದು ಕೇಳಿದ.</br>
{{gap}}ದೊರೆತ ಉತ್ತರ:</br>
{{gap}} “ಚಿಕವೀರರಾಜನ ಜತೆ ಕಾಶಿಗೆ ಹೋಗುತೀರೇನು?”</br>
{{gap}}ಕೈಯಲ್ಲಿ ಬಂದೂಕು ಇದ್ದಿದ್ದರೆ ಆ ಅಧಿಕಾರಿಯನ್ನು ಚನ್ನಬಸಪ್ಪ ಅಲ್ಲಿಯೇ ಸುಟ್ಟು</br> ಬಿಡುತ್ತಿದ್ದ. ಈಗಲೂ ಕತ್ತು ಹಿಸುಕಿ ಕೊಂದುಬಿಡಲೇ ಎನಿಸಿತು. ಆತ ದೇವಮ್ಮಾಜಿ</br> ಯತ್ತ ನೋಡಿದ. ಅವಳ ಕಣ್ಣುಗಳಿಂದ ಕಂಬನಿ ಹರಿಯುತ್ತಿದ್ದುದನ್ನು ಕಂಡು ಧರೆಗಿಳಿದು</br> ಹೋದ.</br>
{{gap}}ಇಳಿದನಿಯಲ್ಲಿ ಅವನೆಂದ :</br><noinclude></noinclude>
komqkh8t2ey3rqe6iq7l3hgooaxxr74
ಪುಟ:ಸ್ವಾಮಿ ಅಪರಂಪಾರ.pdf/೧೭೩
104
21323
321809
206486
2026-05-22T08:47:36Z
Pragathi. BH
7585
/* Validated */
321809
proofread-page
text/x-wiki
<noinclude><pagequality level="4" user="Pragathi. BH" />{{rh|center=ಸ್ವಾಮಿ ಅಪರಂಪಾರ |right=೧೭೧|left=}}</noinclude>{{gap}}“ಸಿಂಹಾಸನಕ್ಕೆ ನಮಗಿರುವ ಹಕ್ಕಿನ ವಿಷಯ ಖಾವಂದರನ್ನು ಕೇಳೋಣ ಅಂತ </br>ಬಂದೆವು.”</br>
{{gap}}“ನಿಮಗೆ ತಿಳಿಯದ್ದಲ್ಲ. ನಿಮ್ಮ ರಾಜ್ಯದ ಪ್ರಜಾಪ್ರಮುಖರು ಸೇರಿ, ಸರ್ವಾನುಮತ</br> ದಿಂದ, ಹಾವೇರಿವಂಶದ ಯಾರಿಗೂ ತಮ್ಮನ್ನು ಒಪ್ಪಿಸಬಾರದೂಂತ ವಿನಂತಿ ಮಾಡಿ</br> ಕೋಂಡರಲ್ಲ? ಪ್ರಜೆಗಳ ಅಪೇಕ್ಷೆಗೆ ವಿರುದ್ದವಾಗಿ ಯಾವತ್ತೂ ನಾವು ವರ್ತಿಸುವವರಲ್ಲ.”</br>
{{gap}}ಹಿಂದೆಯಾಗಿದ್ದರೆ 'ಈ ಠಕ್ಕು ಮಾತು ನಿಲ್ಲಿಸು!' ಎಂದು ಚನ್ನಬಸಪ್ಪ ಗದರುತ್ತಿದ್ದ.</br> ಈಗ ಏನನ್ನೂ ಹೇಳಲಿಲ್ಲ.</br>
{{gap}}ಕೆಲ ನಿಮಿಷ ಮೌನವಾಗಿದ್ದು ಚನ್ನಬಸಪ್ಪನೆಂದ :</br>{{gap}} “ಇದು ತಮ್ಮ ಆಖೈರು ತೀರ್ಮಾನ ಅನ್ನಿ.” </br>{{gap}}“ಹೌದು.” </br>{{gap}} ಆಗ ದೇವಮಾಜಿ ಅಂದಳು :</br>{{gap}}“ಊರಿಗೆ ಹೋಗಿ ಸಾಯಬೇಕೂಂತ ನನಗೊಂದು ಆಸೆ ಅದೆ.”</br>
{{gap}}ಮಾತಿನ ನಡುನಡುವೆ ಆ ದೊರೆ ಮಗಳನ್ನು ಅಧಿಕಾರಿ ನೋಡುತ್ತಲಿದ್ದ. ಹಾಗೆ ಆತ </br>ನೋಡಿದಾಗಲೆಲ್ಲ ಚನ್ನಬಸಪ್ಪನ ಮೈ ಉರಿಯುತ್ತಿತ್ತು.</br>
{{gap}}ಅಧಿಕಾರಿಯೆಂದ:</br>{{gap}} “ಸಾಯೋದು ? ನಿಮಗಿನ್ನೂ ಚಿಕ್ಕ ವಯಸ್ಸು. ಅಲ್ಲದೆ__”</br>{{gap}}ಮಾತನ್ನು ಪೂರ್ತಿಗೊಳಿಸಲು ಅವನಿಗೆ ಅವಕಾಶವೀಯದೆ ಚನ್ನಬಸಪ್ಪನೆಂದ :</br>{{gap}} “ನಮ್ಮ ಪತ್ನಿ ಬಹಳ ಕಾಲದ ನಂತರ ಬಸಿರಾಗಿದ್ದಾರೆ. ಹೆರಿಗೆಗೆ ಅಪ್ಪಂಗಳಕ್ಕೆ ಹೋಗ</br>{{gap}} ಬೇಕೂಂತ ಅವರ ಆಸೆ.”</br>{{gap}}
ಹೆಣ್ಣಿನ ಬಗೆಗೆ ಕನಿಕರ ತೋರಿ ಅವಳ ಮೆಚ್ಚುಗೆ ಗಳಿಸಬೇಕೆಂಬ ಅಪೇಕ್ಷೆ ಅಧಿಕಾರಿಗೆ.</br> ಅದರ ಜತೆಗೆ, ಇವಳಿಗೆ ಗಂಡು ಹುಟ್ಟಿದರೆ ಮುಂದೆ ತೊಂದರೆಯಾಗುವುದೇನೋ ಎಂಬ</br> ಶಂಕೆ</br>.
{{gap}}ಅವನೆಂದುಕೊಂಡ: ಹೋಗಲಿ. ಇವರಿಂದೇನಾದೀತು ? ಜನರಂತೂ ತಮ್ಮ ರಾಜ</br> ನಿಗೆ ದ್ರೋಹ ಬಗೆದ ಚನ್ನಬಸಪ್ಪನನ್ನು ಇಷ್ಟಪಡುವುದಿಲ್ಲ. ಅಣ್ಣನಿಗೆ ಕೇಡೆಣಿಸಿದ</br> ತಂಗಿಯ ವಿಷಯದಲ್ಲೂ ಅವರು ಗೌರವ ತೋರುವುದಿಲ್ಲ. ಇಷ್ಟರ ಮೇಲೂ ಕಿರುಕುಳ</br> ವಾಯಿತೆಂದರೆ ಇವರನ್ನು ಹಿಡಿದು ಗಡೀಪಾರು ಮಾಡಿಸುವುದು ಎಷ್ಟರ ಕೆಲಸ ? ಅಲ್ಲದೆ.</br> ಹೊರಗೇ ಉಳಿದರೆ ಅಲ್ಲಿ ಇಲ್ಲಿ ಸಂಚರಿಸಿ ತಮಗೆ ಅನ್ಯಾಯವಾಯಿತೆಂದು ಪ್ರಚಾರ</br> ಮಾಡುತ್ತಾರೆ. ಈ ಅಂಶವನ್ನು ವರದಿಯಲ್ಲಿ ಗವರ್ನರರಿಗೆ ಮನಗಾಣಿಸಿಕೊಟ್ಟರಾಯಿತು.</br> ಅಪ್ಪಂಗಳಕ್ಕೆ ಇವರನ್ನು ಕಳುಹಿಸಿದ ತನ್ನ ತೀರ್ಮಾನ ಸರಿಯೆಂದು ಅವರು ನಿಸ್ಸಂದೇಹ</br> ವಾಗಿ ಒಪ್ಪುವರು.</br>{{gap}} ದೇವಮ್ಮಾಜಿಯ ಕಡೆ ನೋಡಿ ಕಂಠವನ್ನು ಆದಷ್ಟು ಮೃದುಗೊಳಿಸಿ ಅಧಿಕಾರಿಯಿಂದ :</br>{{gap}} “ಆಗಲಿ ರಾಜಕುಮಾರಿ, ಅಪ್ಪಂಗಳಕ್ಕೆ ಹೋಗುವಿರಂತ.”</br>{{gap}} ...ಪ್ರಯಾಣದ ವೇಳೆಯಲ್ಲಿ ದೇವಮಾಜಿ ಗಂಡನೊಡನೆ ಅಂದಳು :</br>{{gap}}“ಒಳ್ಳವನು, ಇಗ್ರೇಜಿಯವರೆಲ್ಲಾ ಹೀಗೆ ಇದ್ದಿದ್ದರೆ ನಮಗೆ ಈ ಗತಿಯಾಗ್ತಿರ್ಲಲ್ಲ.”</br>{{gap}} ಚನ್ನಬಸಪ್ಪ ಸಿಟ್ಟಿನಿಂದ ನುಡಿದ:</br><noinclude></noinclude>
ernihf8tmacqw5z94di4ahe84xgzp5t
ಪುಟ:ಸ್ವಾಮಿ ಅಪರಂಪಾರ.pdf/೧೭೪
104
21324
321810
206487
2026-05-22T08:47:47Z
Pragathi. BH
7585
/* Validated */
321810
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=ಸ್ವಾಮಿ ಅಪರಂಪಾರ|right=|left=೧೭೨}}
{{gap}}“ವಿಶ್ವಾಸಘಾತಕರು! ಆ ಕೆಂಪು ಮುಸುಡಿನವರನ್ನ ನೀವು ಹೊಗಳೋದು ನನಗಿಷ್ಟ</br>
ವಿಲ್ಲ.”</br>
{{gap}}ಅವನ ಮನಸ್ಸು ಒಳಗಿಂದೊಳಗೇ ಮಿಡಿಯಿತು :</br>{{gap}}“ಗಣಪತೀನ ಮಾಡೋಕೆ ಹೋದೆ. ಇನ್ನೇನೋ ಆಯಿತು.”</br>{{gap}} ...ದೇವಮ್ಮಾಜಿಯನ್ನು ಅಪ್ಪಂಗಳದಲ್ಲಿ ಬಿಟ್ಟು. ಚನ್ನಬಸಪ್ಪ ಮಡಕೇರಿಗೆ ಹೋಗಿ</br> ಲೀಹಾರ್ಡಿಗೆ ಮುಜುರೆ ಸಲ್ಲಿಸಿದ.</br>
{{gap}}“ನೀವು ನಿಮ್ಮ ಜಹಗೀರಿನ ಆದಾಯದ ಲೆಕ್ಕಪತ್ರ ಇಡಬೇಕು. ವರ್ಷಂಪ್ರತಿ ಒಂದಂಶ</br> ನಮ್ಮ ಖಜಾನೆಗೆ ಸಂದಾಯ ಮಾಡಬೇಕು. ಎಷ್ಟು ಅಂತ ಮುಂದೆ ತಿಳಿಸತೇವೆ.”</br>{{gap}} “ಅಂದರೆ ನಾವು ತಮ್ಮ ಒಕ್ಕಲಾಗುತೇವೆ. ಅನ್ನಿ.”</br>{{gap}} “ಛೇ! ಛೇ ! ಇದು ನಿಮಗೆ ನಾವು ನೀಡುವ ರಕ್ಷಣೆಗೆ ಪ್ರತಿಫಲ...”</br>{{gap}} ನಾಲಗೆಯ ತುದಿಯವರೆಗೂ ಬಂದ ಕಟೂಕ್ತಿಯನ್ನು ಹತ್ತಿಕ್ಕಿ ಚನ್ನಬಸಪ್ಪನೆಂದ :</br>{{gap}} “ಒಳ್ಳೆದು ಖಾವಂದರೇ, ಈ ರಕ್ಷಣೆ ಆಚಂದ್ರಾರ್ಕವಾಗಿ ನಡೆಯಲಿ...”</br>{{gap}} “ಖಂಡಿತ. ಖಂಡಿತ.”</br>{{gap}} ಅಲ್ಲಿಂದ ಹೊರಬಿದ್ದು ಚನ್ನಬಸಪ್ಪ ದಿವಾನರನ್ನು ಕಂಡ.</br> {{gap}}“ಕೈಕೊಟ್ಟಿರಿ'' ಎಂದ.</br>
{{gap}}“ತೆಪ್ಪಗೆ ಮುಚ್ಕಂಡ್ಹೋಗು. ಇಲ್ಲದೀರ ಜಾಗೀರೂ ಕೈಬಿಟ್ಟಾತು” ಎಂದ</br> ಪೊನ್ನಪ್ಪ.</br>{{gap}} ಬೋಪಣ್ಣನೆಂದ :</br>
{{gap}}''ತಮ್ಮ, ನಿನ್ನ ಒಳ್ಳೇದಕ್ಕೆ ಒಂದು ಮಾತು ಹೇಳತೀನಿ. ಯಾರ ಹತ್ತರಲೂ ನಾಲಗೆ</br> ಸಡಿಲಬಿಟ್ಟು ಮಾತಾಡಬೇಡ.”</br>
{{gap}}“ಆಗಲಿ. ನಾ ನಾಲಗೆ ಕೊಯ್ಕೋತೀನಿ. ನೀವು ಸುಖವಾಗಿ ಬಾಳಿ” ಎಂದು ನುಡಿದು</br> ಚನ್ನಬಸಪ್ಪ ಹೊರಟುಹೋದ.</br>
{{center|{{gap}}*{{gap}}*{{gap}}*}}
{{gap}}ದೇವಮ್ಮಾಜಿ ತನ್ನ ಗಂಡನೊಡನೆ ಅಪ್ಪಂಗಳಕ್ಕೆ ಹಿಂತಿರುಗುವುದಕ್ಕೆ ಮುನ್ನವೇ </br>ಗಂಗಮ್ಮ ಮಗಳೊಡನೆ ಪಟ್ಟು ಹಿಡಿದಿದ್ದಳು :</br>
{{gap}}“ಇಲ್ಲಿ ಇರೋಣ ಬ್ಯಾಡ. ನಮ್ಮ ಹಳ್ಳಿಗೆ ಒಂಟೋಗಾನ.”</br>{{gap}}ಪ್ರತಿ ದಿನವೂ ಅದೇ ಆಗ್ರಹ .</br>{{gap}}ರಾಜಮಾಜಿ ಕೊಡುತ್ತ ಬಂದುದೊಂದೇ ಉತ್ತರ :</br>{{gap}} “ಇದು ನನ್ನ ಗಂಡನ ಮನೆ. ನಾ ಇಲ್ಲೇ ಇರತೀನಿ.'</br>{{gap}}ದೇವಮ್ಮಾಜಿ ಹಿಂತಿರುಗಿದ ಮೇಲೆ ಗಂಗಮ್ಮ ಮತ್ತಷ್ಟು ಹಟ ತೊಟ್ಟಳು</br>{{gap}} “ಇಲ್ಲಿಯ ಸೌಭಾಗ್ಯ ಕಂಡದ್ದಾಯಿತಲ್ಲ ? ಓಗಿಬಿಡಾನ ಬಾ ಮಗ.''</br>{{gap}}ರಾಜವಾಜಿಯ ಉತ್ತರದಲ್ಲಿ ಯಾವ ಬದಲಾವಣೆಯೂ ಆಗಲಿಲ್ಲ:</br>{{gap}}“ಇದು ನನ್ನ ಗಂಡನ ಮನೆ. ನಾ ಇಲ್ಲೇ ಇರತೀನಿ.”</br>{{gap}}ಗಂಗಮ್ಮ ಕೊನೆಯಲ್ಲಿ ಅಂದಳು :</br>{{gap}} 'ಹುಚ್ಚುಂಡೆ ವ್ಯಾಮೋಹ. ಮದುವೆ ಮಾಡಿಕೊಟ್ಟೆ.</br>ಗಂಡ ಹೆಂಡತಿ ಸುಖವಾಗಿ</br><noinclude></noinclude>
owe9s3k8wx30f4m5o2y6ecpcq0a92wk
321817
321810
2026-05-22T08:55:29Z
Pragathi. BH
7585
321817
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=ಸ್ವಾಮಿ ಅಪರಂಪಾರ|right=|left=೧೭೨}}
{{gap}}“ವಿಶ್ವಾಸಘಾತಕರು! ಆ ಕೆಂಪು ಮುಸುಡಿನವರನ್ನ ನೀವು ಹೊಗಳೋದು ನನಗಿಷ್ಟ
ವಿಲ್ಲ.”</br>
{{gap}}ಅವನ ಮನಸ್ಸು ಒಳಗಿಂದೊಳಗೇ ಮಿಡಿಯಿತು :</br>{{gap}}“ಗಣಪತೀನ ಮಾಡೋಕೆ ಹೋದೆ. ಇನ್ನೇನೋ ಆಯಿತು.”</br>{{gap}} ...ದೇವಮ್ಮಾಜಿಯನ್ನು ಅಪ್ಪಂಗಳದಲ್ಲಿ ಬಿಟ್ಟು. ಚನ್ನಬಸಪ್ಪ ಮಡಕೇರಿಗೆ ಹೋಗಿ</br> ಲೀಹಾರ್ಡಿಗೆ ಮುಜುರೆ ಸಲ್ಲಿಸಿದ.</br>
{{gap}}“ನೀವು ನಿಮ್ಮ ಜಹಗೀರಿನ ಆದಾಯದ ಲೆಕ್ಕಪತ್ರ ಇಡಬೇಕು. ವರ್ಷಂಪ್ರತಿ ಒಂದಂಶ ನಮ್ಮ ಖಜಾನೆಗೆ ಸಂದಾಯ ಮಾಡಬೇಕು. ಎಷ್ಟು ಅಂತ ಮುಂದೆ ತಿಳಿಸತೇವೆ.”</br>{{gap}} “ಅಂದರೆ ನಾವು ತಮ್ಮ ಒಕ್ಕಲಾಗುತೇವೆ. ಅನ್ನಿ.”</br>{{gap}} “ಛೇ! ಛೇ ! ಇದು ನಿಮಗೆ ನಾವು ನೀಡುವ ರಕ್ಷಣೆಗೆ ಪ್ರತಿಫಲ...”</br>{{gap}} ನಾಲಗೆಯ ತುದಿಯವರೆಗೂ ಬಂದ ಕಟೂಕ್ತಿಯನ್ನು ಹತ್ತಿಕ್ಕಿ ಚನ್ನಬಸಪ್ಪನೆಂದ :</br>{{gap}} “ಒಳ್ಳೆದು ಖಾವಂದರೇ, ಈ ರಕ್ಷಣೆ ಆಚಂದ್ರಾರ್ಕವಾಗಿ ನಡೆಯಲಿ...”</br>{{gap}} “ಖಂಡಿತ. ಖಂಡಿತ.”</br>{{gap}} ಅಲ್ಲಿಂದ ಹೊರಬಿದ್ದು ಚನ್ನಬಸಪ್ಪ ದಿವಾನರನ್ನು ಕಂಡ.</br> {{gap}}“ಕೈಕೊಟ್ಟಿರಿ'' ಎಂದ.</br>
{{gap}}“ತೆಪ್ಪಗೆ ಮುಚ್ಕಂಡ್ಹೋಗು. ಇಲ್ಲದೀರ ಜಾಗೀರೂ ಕೈಬಿಟ್ಟಾತು” ಎಂದ</br> ಪೊನ್ನಪ್ಪ.</br>{{gap}} ಬೋಪಣ್ಣನೆಂದ :</br>
{{gap}}''ತಮ್ಮ, ನಿನ್ನ ಒಳ್ಳೇದಕ್ಕೆ ಒಂದು ಮಾತು ಹೇಳತೀನಿ. ಯಾರ ಹತ್ತರಲೂ ನಾಲಗೆ</br> ಸಡಿಲಬಿಟ್ಟು ಮಾತಾಡಬೇಡ.”</br>
{{gap}}“ಆಗಲಿ. ನಾ ನಾಲಗೆ ಕೊಯ್ಕೋತೀನಿ. ನೀವು ಸುಖವಾಗಿ ಬಾಳಿ” ಎಂದು ನುಡಿದು</br> ಚನ್ನಬಸಪ್ಪ ಹೊರಟುಹೋದ.</br>
{{center|{{gap}}*{{gap}}*{{gap}}*}}
{{gap}}ದೇವಮ್ಮಾಜಿ ತನ್ನ ಗಂಡನೊಡನೆ ಅಪ್ಪಂಗಳಕ್ಕೆ ಹಿಂತಿರುಗುವುದಕ್ಕೆ ಮುನ್ನವೇ </br>ಗಂಗಮ್ಮ ಮಗಳೊಡನೆ ಪಟ್ಟು ಹಿಡಿದಿದ್ದಳು :</br>
{{gap}}“ಇಲ್ಲಿ ಇರೋಣ ಬ್ಯಾಡ. ನಮ್ಮ ಹಳ್ಳಿಗೆ ಒಂಟೋಗಾನ.”</br>{{gap}}ಪ್ರತಿ ದಿನವೂ ಅದೇ ಆಗ್ರಹ .</br>{{gap}}ರಾಜಮಾಜಿ ಕೊಡುತ್ತ ಬಂದುದೊಂದೇ ಉತ್ತರ :</br>{{gap}} “ಇದು ನನ್ನ ಗಂಡನ ಮನೆ. ನಾ ಇಲ್ಲೇ ಇರತೀನಿ.'</br>{{gap}}ದೇವಮ್ಮಾಜಿ ಹಿಂತಿರುಗಿದ ಮೇಲೆ ಗಂಗಮ್ಮ ಮತ್ತಷ್ಟು ಹಟ ತೊಟ್ಟಳು</br>{{gap}} “ಇಲ್ಲಿಯ ಸೌಭಾಗ್ಯ ಕಂಡದ್ದಾಯಿತಲ್ಲ ? ಓಗಿಬಿಡಾನ ಬಾ ಮಗ.''</br>{{gap}}ರಾಜವಾಜಿಯ ಉತ್ತರದಲ್ಲಿ ಯಾವ ಬದಲಾವಣೆಯೂ ಆಗಲಿಲ್ಲ:</br>{{gap}}“ಇದು ನನ್ನ ಗಂಡನ ಮನೆ. ನಾ ಇಲ್ಲೇ ಇರತೀನಿ.”</br>{{gap}}ಗಂಗಮ್ಮ ಕೊನೆಯಲ್ಲಿ ಅಂದಳು :</br>{{gap}} 'ಹುಚ್ಚುಂಡೆ ವ್ಯಾಮೋಹ. ಮದುವೆ ಮಾಡಿಕೊಟ್ಟೆ.</br>ಗಂಡ ಹೆಂಡತಿ ಸುಖವಾಗಿ</br><noinclude></noinclude>
m21ajq637lo6j2px6zl4ful6em5ami9
ಪುಟ:ಸ್ವಾಮಿ ಅಪರಂಪಾರ.pdf/೧೭೫
104
21325
321811
206488
2026-05-22T08:48:00Z
Pragathi. BH
7585
/* Validated */
321811
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=ಸ್ವಾಮಿ ಅಪರಂಪಾರ|right=೧೭೩|left=}}
ಬಾಳ್ವೆ ಮಾಡೋದನ್ನೂ ಕಂಡೆ ! ಮೊಮ್ಮಕ್ಕಳನ್ನು ಎತ್ತಿ ಆಡಿಸಿದೆ ! ನಾನು ಇನ್ನೂ ಇಲ್ಲಿ</br> ಯಾಕಿರಬೇಕು, ಅಂತೀನಿ ? ಹೊರಡತೀನಿ ನಮ್ಮವ್ವ.''</br>
{{gap}}ಗಂಗಮ್ಮ ಹೊರಟೇಬಿಟ್ಟಳು, ಮಲೆತಿರಿಕೆ ಬೆಟ್ಟದ ತಪ್ಪಲಿಗೆ ಪಯಣ, ಮೇನೆ ಇರ</br> ಲಿಲ್ಲ, ಬೋವಿಗಳಿರಲಿಲ್ಲ, ರಾಜಭಟರಿರಲಿಲ್ಲ. ಒಬ್ಬ ಆಳು ಮತ್ತು ಆಕೆ. ಕಾಲ್ನಡಿಗೆ.</br>
{{gap}}ತಾಯಿ ಹೋದಳೆಂದು ರಾಜಮ್ಮಾಜಿ ಅಳಲಿಲ್ಲ.</br>{{center|'''೬೨'''}}
{{gap}}ಪೆರಿಯಾಪಟ್ಟಣದ ಹತ್ತಿರವೋ ಎಲ್ಲೋ ಇರಬೇಕು ; ಶಂಕರಪ್ಪನ ಧ್ವನಿ ಕೇಳಿಸಿತ್ತಲ್ಲ?</br> ಮಲ್ಲಪ್ಪಣ್ಣನೂ ತಾನೂ ಬೆಂಗಳೂರಿಗೆ ಬರುತಿದೇವೆ-ಎಂದು ಹೇಳಿದಂತೆ ಆಗಿತ್ತಲ್ಲ?</br> ಆದರೆ ತಡಿಕೆಯ ರಂಧ್ರದಿಂದ ದಿಟ್ಟಿಸಿ ನೋಡಿದಾಗ ಏನನ್ನು ಕಂಡೆ ? ಕುಂಪಣಿ ಸಿಪಾಯರ</br> ಸಮವಸ್ತ್ರವನ್ನು ಮಾತ್ರ...</br>
{{gap}}ಮಲ್ಲಪ್ಪನೂ ಶಂಕರಪ್ಪನೂ ಆ ಉಡುಗೆಯಲ್ಲಿ ಇದ್ದುದೇ ಹೌದಾದರೆ ಮುಂದೆ</br> ಏನಾದರು ?</br>
{{gap}}ಆ ಉಡುಪನ್ನು ಅವರು ಧರಿಸುವುದಾದರೂ ಹೇಗೆ ಸಾಧ್ಯವಾಯಿತು ? ಅವರು</br> ಕುಂಪಣಿ ಸರಕಾರದ ನೌಕರರಾದರೆ ? ಛೇ ! ಛೇ !</br>
{{gap}}ಊಹೂಂ . ಶಂಕರಪ್ಪನ ಧ್ವನಿ ಎಂದು ತಾನು ಭ್ರಮಿಸಿರಬೇಕು, ಅಷ್ಟೆ. ಆ ದಿನ</br> ಆತನನ್ನು ಧೂರ್ತರು ಮರಕ್ಕೆ ಬಿಗಿದುದನ್ನು ಕಣ್ಣಾರೆ ಕಾಣಲಿಲ್ಲವೆ ತಾನು ?</br>
{{gap}}ಧೂರ್ತರು ಹೊರಟುಹೋದ ಬಳಿಕ ಯಾರಾದರೂ ಸಹಾಯಕ್ಕೆ ಬಂದು ಶಂಕರಪ್ಪ</br> ಬದುಕಿ ಉಳಿದಿದ್ದರೆ ?</br>
{{gap}}__ಯೋಚನೆ ಹಾಗೂ ಹರಿಯುತ್ತಿತ್ತು; ಹೀಗೂ ಹರಿಯುತ್ತಿತ್ತು. </br>{{gap}}ಇದೊಂದು ಬಗೆಹರಿಯದ ಸಮಸ್ಯೆ, ಎಂದುಕೊಂಡ ಅಪರಂಪಾರಸ್ವಾಮಿ,</br>{{gap}} ಆದರೊಂದು ದಿನ ಒಗಟು ಒಡೆಯಿತು.</br>
{{gap}}ಸೆರೆಮನೆಯಲ್ಲಿ ಊಟ ನೀಡುವ ವೇಳೆ ಸದ್ದು ಗದ್ದಲ ಬಹಳ, ಒಂದಕ್ಕೊಂದು ತಗಲಿ.</br> ಕೊಂಡು ಸಾಲಾಗಿ ಕಟ್ಟಿದ ಕೊಠಡಿಗಳು, ಅವುಗಳೆದುರು ಉದ್ದಕ್ಕೂ ಜಗಲಿ. ಅನ್ನದ</br> ಕಡಾಯಿಯನ್ನು ಹೊತ್ತು ಜಗಲಿಯ ಒಂದು ಕೊನೆಯಲ್ಲಿ ಇಬ್ಬರು ಆಳುಗಳು ಕಾಣಿಸಿ</br> ಕೊಳ್ಳುತ್ತಿದ್ದರು. ಅವರ ಜತೆಯಲ್ಲಿ ಬಡಿಸುವವನಿರುತಿದ್ದ. ಕೊಠಡಿಯ ಎದುರು ನಿಂತು</br> ಅವನು “ತಟ್ಟೆ !'' ಎಂದು ಕೂಗುವ ಕೈದಿ ತನ್ನಲ್ಲಿರುವ ತಟ್ಟೆಯನ್ನು ಬಾಗಿಲ ಬಳಿ</br> ಹಿಡಿಯಬೇಕು, ಬಡಿಸುವವನು ನಿರ್ದಿಷ್ಟ ಮಾಪನವಾದ ದೊಡ್ಡ ಸೌಟಿನ ತುಂಬ ಅನ್ನವ</br> ನ್ಯೂಯು ತಟ್ಟೆಗೆ ಸುರಿಯುತ್ತಿದ್ದ. ಅದು ಉಪ್ಪು ಸೋಂಕಿದ ಅನ್ನ, ಆ ಮೂವರು</br> ಮುಂದೆ ಸಾಗಿದಂತೆ ಇನ್ನೊಬ್ಬ ಆಳು ನೀರಿನೊಡನೆ ಬರುತ್ತಿದ್ದ. ಕೊಡದಿಂದ ಆತ</br> ಕೈದಿಯ ಬಳಿ ಇರುವ ಮಣ್ಣಿನ ಪಾತ್ರೆಗೆ ನೀರು ಸುರಿಯುತ್ತಿದ್ದ. ಹೀಗೆಯೇ ಬರಾಕುಗಳು</br> ಪ್ರತಿಯೊಂದು ಸಾಲಿನ ಎದುರಿಗೂ ನಡೆಯುತ್ತಿತ್ತು.</br>
{{gap}} ಕೈದಿಗಳಲ್ಲಿ ರಾಜಕೀಯ ಕಾರಣಕ್ಕಾಗಿ ಬಂಧಿತರಾದವರಿದ್ದರು. ದಂಡಿನಲ್ಲಿ ಅವಿಧೇಯತ</br> ತೋರಿದುದಕ್ಕಾಗಿ ಕಾರಾಗೃಹವಾಸಕ್ಕೆ ಗುರಿಯಾದವರಿದ್ದರು. ಸುಲಿಗೆಗಾರರೋ ದರೋಡೆ</br> ಖೋರರೋ ಆಗಿ ಕಂಪನಿಯ ರಾಜ್ಯಭಾರಕ್ಕೆ ಅಡ್ಡಿ ಆತಂಕ ಒಡ್ಡಿದವರಿದ್ದರು. ಅನ್ನ ನೀಡು</br>
ಕರರೋ ಆಗಿ ಕಂಪನಿಯ ರಾಜ್ಯಭಾರಕ್ಕೆ ಅಡ್ಡಿ ಆತಂಕ ಒಡ್ಡಿದವರಿದ್ದರು. ಅನ್ನ ನೀಡು<noinclude></noinclude>
d152b82w00s1ll3nzgr6lxc1fxuxuc1
321816
321811
2026-05-22T08:54:05Z
Pragathi. BH
7585
321816
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=ಸ್ವಾಮಿ ಅಪರಂಪಾರ|right=೧೭೩|left=}}
ಬಾಳ್ವೆ ಮಾಡೋದನ್ನೂ ಕಂಡೆ ! ಮೊಮ್ಮಕ್ಕಳನ್ನು ಎತ್ತಿ ಆಡಿಸಿದೆ ! ನಾನು ಇನ್ನೂ ಇಲ್ಲಿ ಯಾಕಿರಬೇಕು, ಅಂತೀನಿ ? ಹೊರಡತೀನಿ ನಮ್ಮವ್ವ.''</br>
{{gap}}ಗಂಗಮ್ಮ ಹೊರಟೇಬಿಟ್ಟಳು, ಮಲೆತಿರಿಕೆ ಬೆಟ್ಟದ ತಪ್ಪಲಿಗೆ ಪಯಣ, ಮೇನೆ ಇರ ಲಿಲ್ಲ, ಬೋವಿಗಳಿರಲಿಲ್ಲ, ರಾಜಭಟರಿರಲಿಲ್ಲ. ಒಬ್ಬ ಆಳು ಮತ್ತು ಆಕೆ. ಕಾಲ್ನಡಿಗೆ.</br>
{{gap}}ತಾಯಿ ಹೋದಳೆಂದು ರಾಜಮ್ಮಾಜಿ ಅಳಲಿಲ್ಲ.</br>{{center|'''೬೨'''}}
{{gap}}ಪೆರಿಯಾಪಟ್ಟಣದ ಹತ್ತಿರವೋ ಎಲ್ಲೋ ಇರಬೇಕು ; ಶಂಕರಪ್ಪನ ಧ್ವನಿ ಕೇಳಿಸಿತ್ತಲ್ಲ? ಮಲ್ಲಪ್ಪಣ್ಣನೂ ತಾನೂ ಬೆಂಗಳೂರಿಗೆ ಬರುತಿದೇವೆ-ಎಂದು ಹೇಳಿದಂತೆ ಆಗಿತ್ತಲ್ಲ? ಆದರೆ ತಡಿಕೆಯ ರಂಧ್ರದಿಂದ ದಿಟ್ಟಿಸಿ ನೋಡಿದಾಗ ಏನನ್ನು ಕಂಡೆ ? ಕುಂಪಣಿ ಸಿಪಾಯರ</br> ಸಮವಸ್ತ್ರವನ್ನು ಮಾತ್ರ...</br>
{{gap}}ಮಲ್ಲಪ್ಪನೂ ಶಂಕರಪ್ಪನೂ ಆ ಉಡುಗೆಯಲ್ಲಿ ಇದ್ದುದೇ ಹೌದಾದರೆ ಮುಂದೆ ಏನಾದರು ?</br>
{{gap}}ಆ ಉಡುಪನ್ನು ಅವರು ಧರಿಸುವುದಾದರೂ ಹೇಗೆ ಸಾಧ್ಯವಾಯಿತು ? ಅವರು ಕುಂಪಣಿ ಸರಕಾರದ ನೌಕರರಾದರೆ ? ಛೇ ! ಛೇ !</br>
{{gap}}ಊಹೂಂ . ಶಂಕರಪ್ಪನ ಧ್ವನಿ ಎಂದು ತಾನು ಭ್ರಮಿಸಿರಬೇಕು, ಅಷ್ಟೆ. ಆ ದಿನ ಆತನನ್ನು ಧೂರ್ತರು ಮರಕ್ಕೆ ಬಿಗಿದುದನ್ನು ಕಣ್ಣಾರೆ ಕಾಣಲಿಲ್ಲವೆ ತಾನು ?</br>
{{gap}}ಧೂರ್ತರು ಹೊರಟುಹೋದ ಬಳಿಕ ಯಾರಾದರೂ ಸಹಾಯಕ್ಕೆ ಬಂದು ಶಂಕರಪ್ಪ ಬದುಕಿ ಉಳಿದಿದ್ದರೆ ?</br>
{{gap}}__ಯೋಚನೆ ಹಾಗೂ ಹರಿಯುತ್ತಿತ್ತು; ಹೀಗೂ ಹರಿಯುತ್ತಿತ್ತು. </br>{{gap}}ಇದೊಂದು ಬಗೆಹರಿಯದ ಸಮಸ್ಯೆ, ಎಂದುಕೊಂಡ ಅಪರಂಪಾರಸ್ವಾಮಿ,</br>{{gap}} ಆದರೊಂದು ದಿನ ಒಗಟು ಒಡೆಯಿತು.</br>
{{gap}}ಸೆರೆಮನೆಯಲ್ಲಿ ಊಟ ನೀಡುವ ವೇಳೆ ಸದ್ದು ಗದ್ದಲ ಬಹಳ, ಒಂದಕ್ಕೊಂದು ತಗಲಿ. ಕೊಂಡು ಸಾಲಾಗಿ ಕಟ್ಟಿದ ಕೊಠಡಿಗಳು, ಅವುಗಳೆದುರು ಉದ್ದಕ್ಕೂ ಜಗಲಿ. ಅನ್ನದ ಕಡಾಯಿಯನ್ನು ಹೊತ್ತು ಜಗಲಿಯ ಒಂದು ಕೊನೆಯಲ್ಲಿ ಇಬ್ಬರು ಆಳುಗಳು ಕಾಣಿಸಿ ಕೊಳ್ಳುತ್ತಿದ್ದರು. ಅವರ ಜತೆಯಲ್ಲಿ ಬಡಿಸುವವನಿರುತಿದ್ದ. ಕೊಠಡಿಯ ಎದುರು ನಿಂತು ಅವನು “ತಟ್ಟೆ !'' ಎಂದು ಕೂಗುವ ಕೈದಿ ತನ್ನಲ್ಲಿರುವ ತಟ್ಟೆಯನ್ನು ಬಾಗಿಲ ಬಳಿ</br> ಹಿಡಿಯಬೇಕು, ಬಡಿಸುವವನು ನಿರ್ದಿಷ್ಟ ಮಾಪನವಾದ ದೊಡ್ಡ ಸೌಟಿನ ತುಂಬ ಅನ್ನವ ನ್ಯೂಯು ತಟ್ಟೆಗೆ ಸುರಿಯುತ್ತಿದ್ದ. ಅದು ಉಪ್ಪು ಸೋಂಕಿದ ಅನ್ನ, ಆ ಮೂವರು ಮುಂದೆ ಸಾಗಿದಂತೆ ಇನ್ನೊಬ್ಬ ಆಳು ನೀರಿನೊಡನೆ ಬರುತ್ತಿದ್ದ. ಕೊಡದಿಂದ ಆತ ಕೈದಿಯ ಬಳಿ ಇರುವ ಮಣ್ಣಿನ ಪಾತ್ರೆಗೆ ನೀರು ಸುರಿಯುತ್ತಿದ್ದ. ಹೀಗೆಯೇ ಬರಾಕುಗಳು ಪ್ರತಿಯೊಂದು ಸಾಲಿನ ಎದುರಿಗೂ ನಡೆಯುತ್ತಿತ್ತು.</br>
{{gap}} ಕೈದಿಗಳಲ್ಲಿ ರಾಜಕೀಯ ಕಾರಣಕ್ಕಾಗಿ ಬಂಧಿತರಾದವರಿದ್ದರು. ದಂಡಿನಲ್ಲಿ ಅವಿಧೇಯತ ತೋರಿದುದಕ್ಕಾಗಿ ಕಾರಾಗೃಹವಾಸಕ್ಕೆ ಗುರಿಯಾದವರಿದ್ದರು. ಸುಲಿಗೆಗಾರರೋ ದರೋಡೆ ಖೋರರೋ ಆಗಿ ಕಂಪನಿಯ ರಾಜ್ಯಭಾರಕ್ಕೆ ಅಡ್ಡಿ ಆತಂಕ ಒಡ್ಡಿದವರಿದ್ದರು. ಅನ್ನ ನೀಡು</br><noinclude></noinclude>
hg48vmpphi8j0il1tc81x5zonhud58e
ಪುಟ:ಸ್ವಾಮಿ ಅಪರಂಪಾರ.pdf/೧೭೬
104
21326
321812
206489
2026-05-22T08:48:23Z
Pragathi. BH
7585
/* Validated */
321812
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=ಸ್ವಾಮಿ ಅಪರಂಪಾರ|right=|left=೧೭೪}}
ವವರು ಕಾಣಿಸಿದರೆ ಸಾಕು, ಕೈದಿಗಳು ಸಾಮಾನ್ಯವಾಗಿ ಜರೆಯುವುದಕ್ಕೂ ಜಗಳಾಡುವು</br> ದಕ್ಕೆ ಆರಂಭಿಸುವುದು ಪದ್ಧತಿ, ಉಣ್ಣಲಾಗದ, ಆದರೆ ತಿನ್ನದೆ ಇರಲಾಗದ, ಅನ್ನ, ತಟ್ಟೆ</br> ಗಳನ್ನು ಹಲವರು ಬಾಗಿಲಿಗೆ ಬಡೆಯುತ್ತಿದ್ದರು, ಚೀರುತ್ತಿದ್ದರು. ಅವಾಚ್ಯ ಪದಗಳನ್ನಾಡು</br> ತಿದ್ದರು.</br>
{{gap}}ಮೊದಲೆಷ್ಟೋ ದಿವಸ ಅಪರಂಪಾರ ಅನ್ನ ಪಡೆದಿರಲಿಲ್ಲ, ಪಡೆದರೂ ತಿಂದಿರಲಿಲ್ಲ.</br>ನೀರೊಂದೇ ಅವನಿಗೆ ಸಾಕಾಗುತ್ತಿತ್ತು.</br>{{gap}}“ಇದು ಪ್ರಸಾದ ; ಸ್ವೀಕರಿಸದೇ ಹೇಗಿರಲಿ ?” ಎಂದುಕೊಂಡ ಕೊನೆಗೆ,</br>{{gap}}ಕಡಾಯಿಯನ್ನು ಯಾವುದಾದರೊಂದು ಕೋಣೆಯ ಮುಂದಿಡುತ್ತಿದ್ದರು. ಕೈದಿಗೂ</br> ಅಕ್ಕಪಕ್ಕದವರಿಗೂ ಅಲ್ಲಿಂದಲೇ ಪೂರೈಕೆಯಾಗುತ್ತಿತ್ತು. ಪುನಃ ತುಸು ದೂರ ಸಾಗಿ</br> ಕಡಾಯಿಯನ್ನು ಕೆಳಗಿಡುತ್ತಿದ್ದರು.</br>
{{gap}}ಈ ದಿನವೂ ಅಪರಂಪಾರನಿಗೆ ಕಲರವ ಕೇಳಿಸಿತು.</br>
{{gap}}ತನ್ನ ಕೊಠಡಿಯ ಬಳಿಗೆ ಕಡಾಯಿ ಬಂದಾಗ ಅಪರಂಪಾರ ತಟ್ಟೆಯನ್ನು ಮುಂದಕ್ಕೆ</br> ಹಿಡಿದು, ಅಂದ :</br>
{{gap}}“ತುಸ ಸಾಕಪ್ಪಾ.” </br>{{gap}}ಬಡಿಸುವವನು ಗದರಿದ :</br>{{gap}} “ತುಸ ಅಂತೆ ! ಉಪವಾಸ ಬಿದ್ದು ಸತ್ತು ಹೋದೀಯಾ ! ತಿನ್ನು.” </br>{{gap}}ಅನ್ನದ ಕಡಾಯಿ ಮುಂದುವರಿಯಿತು; ನೀರು ಬರುವುದು ತಡವಾಯಿತು.</br>{{gap}} ಕೆಲ ಕೈದಿಗಳು ಕೂಗಾಡಿದರು:</br>{{gap}} “ನೀರು ! ನೀರು !”</br> {{gap}}ಕಡೆಗೊಮ್ಮೆ ನೀರಿನವನು ಬಂದ.</br>{{gap}} ಕೈದಿಗಳು ಬಗೆಬಗೆಯಾಗಿ ಅಂದರು :</br>{{gap}} “ಬಾವಿ ತೋಡಿ ಸೇದ್ಯೋಂಡು ಬಂದೆಯೇನೋ ಕಳ್ಳ ಸೂ-ಮಗನೇ !” </br>{{gap}}“ದಾರಿ ಸಿಗಲಿಲ್ಲೇನೋ ಚಂಡಾಲ !”</br>{{gap}} “ನಿನ್ನಮ್ಮನ...” </br>{{gap}}“ನಿನ್ನೂ ಇಲ್ಲೇ ಮಡಕೋತೀವಿ ನೋಡು.”</br>{{gap}} ಇಬ್ಬರು ಮೂವರು ಒಟ್ಟಾಗಿ ಅಂದರು:</br>{{gap}} “ಇವನು ಹೊಸಬ !”</br>
ಹೊಸ ಆಳು ಅಪರಂಪಾರನ ಕೊಠಡಿಯ ಮುಂದೆ ನಿಂತ, ಅಪರಂಪಾರನ ಲೋಟಕ್ಕೆ</br> ನಿಧಾನವಾಗಿ ನೀರನ್ನು ಬಗ್ಗಿಸುತ್ತ ಆತನ ಕಡೆ ನೋಡಿ ಮುಗುಳುನಕ್ಕ, ಗಿರಿಜಾಮಿಾಸೆಯ</br> ಮರೆಯಲ್ಲಿದ್ದರೂ ಮುಖ ಪರಿಚಿತವಾಗಿತ್ತು, ಅಪರಂಪಾರನ ಪಾತ್ರೆಗೆ ನೀರು ಸುರಿಯು</br> ತಿದ್ದಂತೆ ಪಿಸುದನಿಯಲ್ಲಿ ಅವಸರ ಅವಸರವಾಗಿ ಆ ಮನುಷ್ಯನೆಂದ :</br>
{{gap}}“ಸ್ವಾಮಿಯೋರೇ, ರಾತ್ರೆ ಅನ್ನೆರಡು ಒಡಿಯೋ ವೇಳೆಗೆ ಮಲ್ಲಪ್ಪ ಕೀಲಿ ತೆಗೀತಾನೆ.</br> ಅವನು ಓದಮ್ಯಾಕೆ ಕ್ಷಣ ಬಿಳ್ಕೊಂಡು ನೀವು ಒರಡಿ, ಎಡಕ್ಕೆ ; ಸಂದೀಲಿ ಮತ್ತೆ ಎಡಕ್ಕೆ </br>ಅಲ್ಲಿಂದ ನೇರ-ಪ್ರಾಕಾರಕ್ಕೆ, ಅಲ್ಲಿ ಮಲ್ಲಪ್ಪ ಕಾದಿರತಾನೆ. ಆಚೆ ಕಡೆ ನಾ ಸಿದ್ದವಾಗಿರ </br>ತೀನಿ, ನೆಪ್ಪಿರಲಿ. ರಾತ್ರೆ ಅನ್ನೆರಡಕ್ಕೆ, ಎಡಕ್ಕೆ ; ಸಂದೀಲಿ ಮತ್ತೆ ಎಡಕ್ಕೆ.”</br><noinclude></noinclude>
jjdw3chrz3t2b9yk81a04bzm5uukqi0
321814
321812
2026-05-22T08:50:44Z
Pragathi. BH
7585
321814
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=ಸ್ವಾಮಿ ಅಪರಂಪಾರ|right=|left=೧೭೪}}
ವವರು ಕಾಣಿಸಿದರೆ ಸಾಕು, ಕೈದಿಗಳು ಸಾಮಾನ್ಯವಾಗಿ ಜರೆಯುವುದಕ್ಕೂ ಜಗಳಾಡುವು ದಕ್ಕೆ ಆರಂಭಿಸುವುದು ಪದ್ಧತಿ, ಉಣ್ಣಲಾಗದ, ಆದರೆ ತಿನ್ನದೆ ಇರಲಾಗದ, ಅನ್ನ, ತಟ್ಟೆ ಗಳನ್ನು ಹಲವರು ಬಾಗಿಲಿಗೆ ಬಡೆಯುತ್ತಿದ್ದರು, ಚೀರುತ್ತಿದ್ದರು. ಅವಾಚ್ಯ ಪದಗಳನ್ನಾಡು ತಿದ್ದರು.</br>
{{gap}}ಮೊದಲೆಷ್ಟೋ ದಿವಸ ಅಪರಂಪಾರ ಅನ್ನ ಪಡೆದಿರಲಿಲ್ಲ, ಪಡೆದರೂ ತಿಂದಿರಲಿಲ್ಲ. ನೀರೊಂದೇ ಅವನಿಗೆ ಸಾಕಾಗುತ್ತಿತ್ತು.</br>{{gap}}“ಇದು ಪ್ರಸಾದ ; ಸ್ವೀಕರಿಸದೇ ಹೇಗಿರಲಿ ?” ಎಂದುಕೊಂಡ ಕೊನೆಗೆ,</br>{{gap}}ಕಡಾಯಿಯನ್ನು ಯಾವುದಾದರೊಂದು ಕೋಣೆಯ ಮುಂದಿಡುತ್ತಿದ್ದರು. ಕೈದಿಗೂ ಅಕ್ಕಪಕ್ಕದವರಿಗೂ ಅಲ್ಲಿಂದಲೇ ಪೂರೈಕೆಯಾಗುತ್ತಿತ್ತು. ಪುನಃ ತುಸು ದೂರ ಸಾಗಿ ಕಡಾಯಿಯನ್ನು ಕೆಳಗಿಡುತ್ತಿದ್ದರು.</br>
{{gap}}ಈ ದಿನವೂ ಅಪರಂಪಾರನಿಗೆ ಕಲರವ ಕೇಳಿಸಿತು.</br>
{{gap}}ತನ್ನ ಕೊಠಡಿಯ ಬಳಿಗೆ ಕಡಾಯಿ ಬಂದಾಗ ಅಪರಂಪಾರ ತಟ್ಟೆಯನ್ನು ಮುಂದಕ್ಕೆ ಹಿಡಿದು, ಅಂದ :</br>
{{gap}}“ತುಸ ಸಾಕಪ್ಪಾ.” </br>{{gap}}ಬಡಿಸುವವನು ಗದರಿದ :</br>{{gap}} “ತುಸ ಅಂತೆ ! ಉಪವಾಸ ಬಿದ್ದು ಸತ್ತು ಹೋದೀಯಾ ! ತಿನ್ನು.” </br>{{gap}}ಅನ್ನದ ಕಡಾಯಿ ಮುಂದುವರಿಯಿತು; ನೀರು ಬರುವುದು ತಡವಾಯಿತು.</br>{{gap}} ಕೆಲ ಕೈದಿಗಳು ಕೂಗಾಡಿದರು:</br>{{gap}} “ನೀರು ! ನೀರು !”</br> {{gap}}ಕಡೆಗೊಮ್ಮೆ ನೀರಿನವನು ಬಂದ.</br>{{gap}} ಕೈದಿಗಳು ಬಗೆಬಗೆಯಾಗಿ ಅಂದರು :</br>{{gap}} “ಬಾವಿ ತೋಡಿ ಸೇದ್ಯೋಂಡು ಬಂದೆಯೇನೋ ಕಳ್ಳ ಸೂ-ಮಗನೇ !” </br>{{gap}}“ದಾರಿ ಸಿಗಲಿಲ್ಲೇನೋ ಚಂಡಾಲ !”</br>{{gap}} “ನಿನ್ನಮ್ಮನ...” </br>{{gap}}“ನಿನ್ನೂ ಇಲ್ಲೇ ಮಡಕೋತೀವಿ ನೋಡು.”</br>{{gap}} ಇಬ್ಬರು ಮೂವರು ಒಟ್ಟಾಗಿ ಅಂದರು:</br>{{gap}} “ಇವನು ಹೊಸಬ !”</br>
ಹೊಸ ಆಳು ಅಪರಂಪಾರನ ಕೊಠಡಿಯ ಮುಂದೆ ನಿಂತ, ಅಪರಂಪಾರನ ಲೋಟಕ್ಕೆ ನಿಧಾನವಾಗಿ ನೀರನ್ನು ಬಗ್ಗಿಸುತ್ತ ಆತನ ಕಡೆ ನೋಡಿ ಮುಗುಳುನಕ್ಕ, ಗಿರಿಜಾಮಿಾಸೆಯ ಮರೆಯಲ್ಲಿದ್ದರೂ ಮುಖ ಪರಿಚಿತವಾಗಿತ್ತು, ಅಪರಂಪಾರನ ಪಾತ್ರೆಗೆ ನೀರು ಸುರಿಯು ತಿದ್ದಂತೆ ಪಿಸುದನಿಯಲ್ಲಿ ಅವಸರ ಅವಸರವಾಗಿ ಆ ಮನುಷ್ಯನೆಂದ :</br>
{{gap}}“ಸ್ವಾಮಿಯೋರೇ, ರಾತ್ರೆ ಅನ್ನೆರಡು ಒಡಿಯೋ ವೇಳೆಗೆ ಮಲ್ಲಪ್ಪ ಕೀಲಿ ತೆಗೀತಾನೆ. ಅವನು ಓದಮ್ಯಾಕೆ ಕ್ಷಣ ಬಿಳ್ಕೊಂಡು ನೀವು ಒರಡಿ, ಎಡಕ್ಕೆ ; ಸಂದೀಲಿ ಮತ್ತೆ ಎಡಕ್ಕೆ ಅಲ್ಲಿಂದ ನೇರ-ಪ್ರಾಕಾರಕ್ಕೆ, ಅಲ್ಲಿ ಮಲ್ಲಪ್ಪ ಕಾದಿರತಾನೆ. ಆಚೆ ಕಡೆ ನಾ ಸಿದ್ದವಾಗಿರ ತೀನಿ, ನೆಪ್ಪಿರಲಿ. ರಾತ್ರೆ ಅನ್ನೆರಡಕ್ಕೆ, ಎಡಕ್ಕೆ ; ಸಂದೀಲಿ ಮತ್ತೆ ಎಡಕ್ಕೆ.”</br><noinclude></noinclude>
94589grau5nazs8zmwlnevgw872lc5t
ಪುಟ:ಸ್ವಾಮಿ ಅಪರಂಪಾರ.pdf/೧೭೭
104
21327
321818
206490
2026-05-22T08:55:58Z
Pragathi. BH
7585
/* Validated */
321818
proofread-page
text/x-wiki
<noinclude><pagequality level="4" user="Pragathi. BH" /></noinclude> ಸ್ವಾಮಿ ಅಪರಂಪಾರ ೧೭೫
ಪಕ್ಕದ ಕೊಠಡಿಯ ಕೈದಿ ಕೂಗಾಡಿದ:
"ಅದೇನ್ಮಾಡ್ತಿದೀಯೇ ಬೋ-ಮಗನೆ? ತಾರೋ ನೀರು!"
ನೀರಿನ ಪಾತ್ರೆಯನ್ನು ಹಿಡಿದ ಅಪರಂಪಾರಸ್ವಾಮಿ ನಿಂತೇ ಇದ್ದ, ಅವನ ಪಾದಗಳು ಒಮ್ಮಿಂದೊಮ್ಮೆಲೆ ನೆಲಕ್ಕೆ ಬೇರು ಬಿಟ್ಟಿದ್ದುವು. ಮಾತನಾಡಿದ್ದವನು ಶಂಕರಪ್ಪ, ತನ್ನನ್ನು ಸೆರೆಯಿಂದ ಬಿಡಿಸಲು ಅವರು ಹಂಚಿಕೆ ಹೂಡಿದ್ದರು.
ಡವಡವನೆಂದಿತು ಎದೆಗುಂಡಿಗೆ.
ಮರುಕ್ಷಣವೇ ಹೊಸ ಯೋಚನೆಯಿಂದ ಉಸಿರು ಸರಾಗವಾಯಿತು.
ಈ ಪ್ರಯತ್ನ ಯಶಸ್ವಿಯಾಯಿತೆಂದರೆ ತಾನು ಮತ್ತೆ ಕೊಡಗಿಗೆ ಹೋಗಬಹುದು; ಹೊರಾಟ ಮುಂದುವರಿಸಬಹುದು.
ಆದರೆ, ಮಲ್ಲಪ್ಪ ಕೀಲಿ ಹೇಗೆ ತೆರೆಯುವ? ಗೋಡೆಯನ್ನೇರಿ ದಾಟುವುದು ಹೇಗೆ? ಅದರಾಚೆಗೆ, ಓಡಿಹೋಗಲು ಯಾವ ಏರ್ಪಾಟನ್ನು ಶಂಕರಪ್ಪ ಮಾಡುವ?
ಆ ವಿವರವನ್ನು ಕೇಳಲು ಅವಕಾಶವೇ ದೊರೆಯಲಿಲ್ಲ, ಶಂಕರಪ್ಪ ಒಂದು ನಿಮಿಷ ಹೆಚ್ಚು ನಿಂತಿದ್ದರೂ ಉಳಿದವರಿಗೆ ಸಂದೇಹ ಬರುತ್ತಿತು.
ನೀರಿನ ಪಾತ್ರೆಯನ್ನು ಅನ್ನದ ತಟ್ಟೆಯ ಬಳಿ ಇರಿಸಿ, ಕುಳಿತುಕೊಂಡು, ಅಪರಂಪಾರ ಯೋಚನಾಮಗ್ನನಾದ.
ಯೋಚನೆ ಶಿವಧ್ಯಾನದಲ್ಲಿ ಕೊನೆಗಂಡಿತು. ಅದು ಮುಗಿದಾಗ ಮನಸ್ಸು ಪ್ರಶಾಂತ ವಾಗಿತ್ತು.
ಅಪರಂಪಾರನೆಂದುಕೊಂಡ :
"ನಿನ್ನಿಚ್ಛೆ ಇದ್ದಂತಾಗುತದೆ ಮಹಾದೇವ."
...ಒಂದು ಯುಗವೆನ್ನುವಂತೆ ದೀರ್ಘವಾಗಿದ್ದ ಹಗಲು. ಎಷ್ಟು ಹೊತ್ತಾದರೂ ಕತ್ತಲೆಯೊಡನೆ ಬೆರೆಯಲು ನಿರಾಕರಿಸುತ್ತಿದ್ದ ಸಂಜೆ. ಕತ್ತಲಾದೊಡನೆಯೇ ಹೆಳವನಾಗಿ ಚಲಿಸಲೊಲ್ಲದ ಹೊತ್ತು.
ಅಪರಂಪಾರ ಕ್ಷಣಗಳನ್ನೆಣಿಸಿದ, ಘಳಿಗೆ-ಜಾವಗಳನ್ನು.
ಇಲ್ಲಿ ಈ ಜನ ವೇಳೆಯನ್ನು ಘಂಟೆಗಳಲ್ಲಿ ಎಣಿಸುತ್ತಿದ್ದರು. ಹನ್ನೆರಡಕ್ಕೆ ನಡುರಾತ್ರೆ, ಹನ್ನೆರಡಕ್ಕೆ ಮಧಾಹ್ನ, ಆರು ಅಂದರೆ ಬೆಳಿಗ್ಗೆ, ಆರು ಅಂದರೆ ಸಂಜೆ.
ಒಂದು ಘಳಿಗೆಗೆ ಎಷ್ಟು ಘಂಟೆ? ಅಥವಾ, ಒಂದು ಘಂಟೆಗೆ ಎಷ್ಟು ಘಳಿಗೆ?
ಅಕೋ ಹೊಡೆಯುತ್ತಿದ್ದಾನೆ: ಒಂದು, ಎರಡು, ಮೂರು..ಹತ್ತಕ್ಕೆ ನಿಂತಿತು.
ಹತ್ತಾದ ಬಳಿಕ ಹನ್ನೊಂದು.
ಹ-ನ್ನೊಂ-ದು.
ಇನ್ನು ಹನ್ನೆರಡು.
ಸೊಳ್ಳೆಗಳ ಗುಂಯಾರವ.. ದೂರದಲ್ಲೊಂದು ನಾಯಿ ಬಗುಳುತ್ತಿತ್ತು. ಪ್ರಾಕಾರದ ಮೇಲೆ ಪಹರೆ ನಡೆಸಿರುವವರ ಧ್ವನಿವಿನಿಮಯ :
“ಅಲ್ ಬೇಲ್-ಅಲ್ ಬೇಲ್.”
ಅಪರಂಪಾರಸ್ವಾಮಿ ಕೈಬೆರಳುಗಳನ್ನು ಅಸಹನೆಯಿಂದ ಬಾರಿ ಬಾರಿಗೂ ಹಿಸುಕಿಕೊಂಡು ಸದ್ದುಮಾಡದೆ ಅತ್ತಿತ್ತ ನಡೆದ. -<noinclude></noinclude>
60dk3h45e8goegsgdhsaslzm8kj1jqq
321821
321818
2026-05-22T08:56:55Z
Shreelatha.Halemane
7642
/* Validated */
321821
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=ಸ್ವಾಮಿ ಅಪರಂಪಾರ|left=|right=೧೭೫}}
{{gap}}ಪಕ್ಕದ ಕೊಠಡಿಯ ಕೈದಿ ಕೂಗಾಡಿದ:
{{gap}}"ಅದೇನ್ಮಾಡ್ತಿದೀಯೇ ಬೋ-ಮಗನೆ? ತಾರೋ ನೀರು!"
{{gap}}ನೀರಿನ ಪಾತ್ರೆಯನ್ನು ಹಿಡಿದ ಅಪರಂಪಾರಸ್ವಾಮಿ ನಿಂತೇ ಇದ್ದ, ಅವನ ಪಾದಗಳು ಒಮ್ಮಿಂದೊಮ್ಮೆಲೆ ನೆಲಕ್ಕೆ ಬೇರು ಬಿಟ್ಟಿದ್ದುವು. ಮಾತನಾಡಿದ್ದವನು ಶಂಕರಪ್ಪ, ತನ್ನನ್ನು ಸೆರೆಯಿಂದ ಬಿಡಿಸಲು ಅವರು ಹಂಚಿಕೆ ಹೂಡಿದ್ದರು.
{{gap}}ಡವಡವನೆಂದಿತು ಎದೆಗುಂಡಿಗೆ.
{{gap}}ಮರುಕ್ಷಣವೇ ಹೊಸ ಯೋಚನೆಯಿಂದ ಉಸಿರು ಸರಾಗವಾಯಿತು.
{{gap}}ಈ ಪ್ರಯತ್ನ ಯಶಸ್ವಿಯಾಯಿತೆಂದರೆ ತಾನು ಮತ್ತೆ ಕೊಡಗಿಗೆ ಹೋಗಬಹುದು; ಹೊರಾಟ ಮುಂದುವರಿಸಬಹುದು.
{{gap}}ಆದರೆ, ಮಲ್ಲಪ್ಪ ಕೀಲಿ ಹೇಗೆ ತೆರೆಯುವ? ಗೋಡೆಯನ್ನೇರಿ ದಾಟುವುದು ಹೇಗೆ? ಅದರಾಚೆಗೆ, ಓಡಿಹೋಗಲು ಯಾವ ಏರ್ಪಾಟನ್ನು ಶಂಕರಪ್ಪ ಮಾಡುವ?
{{gap}}ಆ ವಿವರವನ್ನು ಕೇಳಲು ಅವಕಾಶವೇ ದೊರೆಯಲಿಲ್ಲ, ಶಂಕರಪ್ಪ ಒಂದು ನಿಮಿಷ ಹೆಚ್ಚು ನಿಂತಿದ್ದರೂ ಉಳಿದವರಿಗೆ ಸಂದೇಹ ಬರುತ್ತಿತು.
{{gap}}ನೀರಿನ ಪಾತ್ರೆಯನ್ನು ಅನ್ನದ ತಟ್ಟೆಯ ಬಳಿ ಇರಿಸಿ, ಕುಳಿತುಕೊಂಡು, ಅಪರಂಪಾರ ಯೋಚನಾಮಗ್ನನಾದ.
{{gap}}ಯೋಚನೆ ಶಿವಧ್ಯಾನದಲ್ಲಿ ಕೊನೆಗಂಡಿತು. ಅದು ಮುಗಿದಾಗ ಮನಸ್ಸು ಪ್ರಶಾಂತ ವಾಗಿತ್ತು.
{{gap}}ಅಪರಂಪಾರನೆಂದುಕೊಂಡ :
{{gap}}"ನಿನ್ನಿಚ್ಛೆ ಇದ್ದಂತಾಗುತದೆ ಮಹಾದೇವ."
{{gap}}...ಒಂದು ಯುಗವೆನ್ನುವಂತೆ ದೀರ್ಘವಾಗಿದ್ದ ಹಗಲು. ಎಷ್ಟು ಹೊತ್ತಾದರೂ ಕತ್ತಲೆಯೊಡನೆ ಬೆರೆಯಲು ನಿರಾಕರಿಸುತ್ತಿದ್ದ ಸಂಜೆ. ಕತ್ತಲಾದೊಡನೆಯೇ ಹೆಳವನಾಗಿ ಚಲಿಸಲೊಲ್ಲದ ಹೊತ್ತು.
{{gap}}ಅಪರಂಪಾರ ಕ್ಷಣಗಳನ್ನೆಣಿಸಿದ, ಘಳಿಗೆ-ಜಾವಗಳನ್ನು.
{{gap}}ಇಲ್ಲಿ ಈ ಜನ ವೇಳೆಯನ್ನು ಘಂಟೆಗಳಲ್ಲಿ ಎಣಿಸುತ್ತಿದ್ದರು. ಹನ್ನೆರಡಕ್ಕೆ ನಡುರಾತ್ರೆ, ಹನ್ನೆರಡಕ್ಕೆ ಮಧಾಹ್ನ, ಆರು ಅಂದರೆ ಬೆಳಿಗ್ಗೆ, ಆರು ಅಂದರೆ ಸಂಜೆ.
{{gap}}ಒಂದು ಘಳಿಗೆಗೆ ಎಷ್ಟು ಘಂಟೆ? ಅಥವಾ, ಒಂದು ಘಂಟೆಗೆ ಎಷ್ಟು ಘಳಿಗೆ?
{{gap}}ಅಕೋ ಹೊಡೆಯುತ್ತಿದ್ದಾನೆ: ಒಂದು, ಎರಡು, ಮೂರು..ಹತ್ತಕ್ಕೆ ನಿಂತಿತು.
{{gap}}ಹತ್ತಾದ ಬಳಿಕ ಹನ್ನೊಂದು.
{{gap}}ಹ-ನ್ನೊಂ-ದು.
{{gap}}ಇನ್ನು ಹನ್ನೆರಡು.
{{gap}}ಸೊಳ್ಳೆಗಳ ಗುಂಯಾರವ.. ದೂರದಲ್ಲೊಂದು ನಾಯಿ ಬಗುಳುತ್ತಿತ್ತು. ಪ್ರಾಕಾರದ ಮೇಲೆ ಪಹರೆ ನಡೆಸಿರುವವರ ಧ್ವನಿವಿನಿಮಯ :
{{gap}}“ಅಲ್ ಬೇಲ್-ಅಲ್ ಬೇಲ್.”
{{gap}}ಅಪರಂಪಾರಸ್ವಾಮಿ ಕೈಬೆರಳುಗಳನ್ನು ಅಸಹನೆಯಿಂದ ಬಾರಿ ಬಾರಿಗೂ ಹಿಸುಕಿಕೊಂಡು ಸದ್ದುಮಾಡದೆ ಅತ್ತಿತ್ತ ನಡೆದ. -<noinclude></noinclude>
10t04c50ju3ax6pd7heka2l16si5v03
ಪುಟ:ಸ್ವಾಮಿ ಅಪರಂಪಾರ.pdf/೧೭೮
104
21328
321819
206491
2026-05-22T08:56:08Z
Pragathi. BH
7585
/* Validated */
321819
proofread-page
text/x-wiki
<noinclude><pagequality level="4" user="Pragathi. BH" /></noinclude>೧೭೬ ಸ್ವಾಮಿ ಅಪರಂಪಾರ
ಘಂಟೆ.
ಎಣಿಸುವ ಅಗತ್ಯವಿರಲಿಲ್ಲ, ಹನ್ನೊಂದಾದ ಬಳಿಕ ಹನ್ನೆರಡೇ ಆದರೂ ಅಪರಂಪಾರ ಎಣಿಸಿದ.
ಸರಿಯಾಗಿತ್ತು.
ರಪ್-ರಪ್ ರಪ-ರಪ್.
ಪಾದರಕ್ಷೆಯ ಹೆಜ್ಜೆಗಳು. ಕಾವಲುಗಾರ. [ಮಲ್ಲಪ್ಪ?]
ಸದ್ದು ಸ್ವಲ್ಪ ದೂರ ಕೇಳಿಸಿ, ನಿಂತುಹೋಗುತ್ತಿತ್ತು. ನಿಮಿಷ ಬಿಟ್ಟ ಮತ್ತೆ ಕೇಳಿಸಿ, ಇಲ್ಲವಾಗುತ್ತಿತ್ತು.
[ಅಲ್ಲಲ್ಲಿ ನಿಂತು ನಿಂತು ತಿರುತಿರುಗಿ ನೋಡಿ ಬರುತ್ತಿದ್ದಾನೆ.]
ರಪ್-ರಪ್ ರಪ್-ರಪ್.
ಜಗಲಿಯಲ್ಲಿ ಮಂದಪ್ರಕಾಶ, ತಾನು ಕಾಣಿಸಿದಂತೆ ಬಾಗಿಲಿನಿಂದ ತುಸು ದೂರದಲ್ಲಿ ಅಪರಂಪಾರ ನಿಂತ.
ಹತ್ತಿರ ಬಂದು, ಕೋಣೆಯ ಮುಂದೆ ಕೊನೆಗೊಂಡ ಕಾಲ ಸಪ್ಪಳ.
ಕಾವಲುಗಾರನ ಪೋಷಾಕು, ಕೈಯಲ್ಲಿ ಬಂದೂಕು, ಇವನಿಗೂ ಗಿರಿಜಾಮಿಾಸೆ.
ಬೇರೆ ದಿನವಾಗಿದ್ದರೆ "ಮಲ್ಲಪ್ಪಣ್ಣ" ಎಂದು ಆತ್ಮೀಯವಾಗಿ ಕರೆಯಬಹುದಿತ್ತು.
ಅಪರಂಪಾರ ನಿದ್ದೆಹೋಗಿಲ್ಲವಷ್ಟೆ ಎಂದು ಇಣಿಕಿನೋಡಿ, ನಿಂತಿದ್ದ ವ್ಯಕ್ತಿಯ ರೂಪು ರೇಖೆಗಳನ್ನು ಕಂಡು ಸಮಾಧಾನಗೊಂಡು, ಆ 'ಕಾವಲುಗಾರ' ಮೆಲ್ಲನೆ ಕೊಠಡಿಯ ಬೀಗವನ್ನು ತೆರೆದ.
ರಪ್-ರಪ್ ರಪ್-ರಪ್.
ಮುಂದಕ್ಕೆ ಹೊರಟುಹೋದ 'ಕಾವಲುಗಾರ.'
ಅಪರಂಪಾರ ಬಲ್ಲ : ಎಡಕ್ಕೆ, ಮತ್ತೆ ಎಡಕ್ಕೆ.
ತಾನು ಅವನನ್ನು ಹಿಂಬಾಲಿಸಬೇಕು...
['ಕ್ಷಣ ಬಿಟ್ಕೊಂಡು'...]
ಅಪರಂಪಾರ ಬಾಗಿಲನ್ನು ಮುಟ್ಟಿದ. ಸ್ಪರ್ಶಮಾತ್ರಕ್ಕೇ ಅದು ಕಿರಿಚಿಕೊಂಡಿತು.
[ಇತರರಿಗೆ ಎಚ್ಚರವಾಗದೆ ಈ ಸದ್ಧಿಗೆ?]
ಏನು ಮಾಡಲಿ ತಾನು? ಇಷ್ಟೊಂದು ಸಪ್ಪಳವಾಗುತ್ತಿದೆಯಲ್ಲ?
ರಪ್-ರಪ್ ರಪ್-ರಪ್.
ಇದೇನು ? ಮಲ್ಲಪ್ಪ ಮತ್ತೆ ಬರುತ್ತಿರುವನೆ?
ರಪ್-ರಪ್ ರಪ್-ರಪ್.
ಅಲ್ಲ! ಇದು ಇತ್ತ ಕಡೆಯಿಂದ! ಬೇರೆ ಯಾವನೊ ಕಾವಲುಗಾರ.
ಆತ ದಾಟಿಹೋಗಿರುವವರೆಗೂ ಕಾದಿರಲೆ? ತನ್ನ ಬಾಗಿಲ ಕಡೆಗೆ ಅವನ ದೃಷ್ಟಿ ಹೊರಳಿದರೆ?
"ಹುಚ್ಚಪ್ಪ! ಹೊಂಟೋಗು!"
ಪಿಸುಮಾತು ಬಂದುದು ಮಗ್ಗುಲ ಕೊಠಡಿಯಿಂದ. ಅಂಥ ಭಾಗ್ಯ ತನಗಿಲ್ಲವೆಂದು ಕರುಬದೆ ಕೊಲೆಪಾತಕಿ ಕೈದಿ ಹೇಳುತ್ತಿದ್ದ: 'ಹೊರಟು ಹೋಗು!' -<noinclude></noinclude>
juuw0xvzw7i9xv46nz8iwvjuqij8yxq
321825
321819
2026-05-22T09:12:47Z
Pragathi. BH
7585
321825
proofread-page
text/x-wiki
<noinclude><pagequality level="4" user="Pragathi. BH" />{{rh|center=ಸ್ವಾಮಿ ಅಪರಂಪಾರ|left=೧೭೬|right=}}</noinclude>
{{gap}}ಘಂಟೆ.<br />
{{gap}}ಎಣಿಸುವ ಅಗತ್ಯವಿರಲಿಲ್ಲ, ಹನ್ನೊಂದಾದ ಬಳಿಕ ಹನ್ನೆರಡೇ ಆದರೂ ಅಪರಂಪಾರ ಎಣಿಸಿದ.<br />
{{gap}}ಸರಿಯಾಗಿತ್ತು.<br />
{{gap}}ರಪ್-ರಪ್ ರಪ-ರಪ್.<br />
{{gap}}ಪಾದರಕ್ಷೆಯ ಹೆಜ್ಜೆಗಳು. ಕಾವಲುಗಾರ. [ಮಲ್ಲಪ್ಪ?]<br />
{{gap}}ಸದ್ದು ಸ್ವಲ್ಪ ದೂರ ಕೇಳಿಸಿ, ನಿಂತುಹೋಗುತ್ತಿತ್ತು. ನಿಮಿಷ ಬಿಟ್ಟ ಮತ್ತೆ ಕೇಳಿಸಿ, ಇಲ್ಲವಾಗುತ್ತಿತ್ತು.
{{gap}}[ಅಲ್ಲಲ್ಲಿ ನಿಂತು ನಿಂತು ತಿರುತಿರುಗಿ ನೋಡಿ ಬರುತ್ತಿದ್ದಾನೆ.]
ರಪ್-ರಪ್ ರಪ್-ರಪ್.
{{gap}}ಜಗಲಿಯಲ್ಲಿ ಮಂದಪ್ರಕಾಶ, ತಾನು ಕಾಣಿಸಿದಂತೆ ಬಾಗಿಲಿನಿಂದ ತುಸು ದೂರದಲ್ಲಿ ಅಪರಂಪಾರ ನಿಂತ. <br />
{{gap}}ಹತ್ತಿರ ಬಂದು, ಕೋಣೆಯ ಮುಂದೆ ಕೊನೆಗೊಂಡ ಕಾಲ ಸಪ್ಪಳ.<br />
{{gap}}ಕಾವಲುಗಾರನ ಪೋಷಾಕು, ಕೈಯಲ್ಲಿ ಬಂದೂಕು, ಇವನಿಗೂ ಗಿರಿಜಾಮಿಾಸೆ.<br />
{{gap}}ಬೇರೆ ದಿನವಾಗಿದ್ದರೆ "ಮಲ್ಲಪ್ಪಣ್ಣ" ಎಂದು ಆತ್ಮೀಯವಾಗಿ ಕರೆಯಬಹುದಿತ್ತು.<br />
{{gap}}ಅಪರಂಪಾರ ನಿದ್ದೆಹೋಗಿಲ್ಲವಷ್ಟೆ ಎಂದು ಇಣಿಕಿನೋಡಿ, ನಿಂತಿದ್ದ ವ್ಯಕ್ತಿಯ ರೂಪು ರೇಖೆಗಳನ್ನು ಕಂಡು ಸಮಾಧಾನಗೊಂಡು, ಆ 'ಕಾವಲುಗಾರ' ಮೆಲ್ಲನೆ ಕೊಠಡಿಯ ಬೀಗವನ್ನು ತೆರೆದ.<br />
{{gap}}ರಪ್-ರಪ್ ರಪ್-ರಪ್.[[Category:]]
{{gap}}ಮುಂದಕ್ಕೆ ಹೊರಟುಹೋದ 'ಕಾವಲುಗಾರ.'
ಅಪರಂಪಾರ ಬಲ್ಲ : ಎಡಕ್ಕೆ, ಮತ್ತೆ ಎಡಕ್ಕೆ.
ತಾನು ಅವನನ್ನು ಹಿಂಬಾಲಿಸಬೇಕು...
{{gap}}['ಕ್ಷಣ ಬಿಟ್ಕೊಂಡು'...]
ಅಪರಂಪಾರ ಬಾಗಿಲನ್ನು ಮುಟ್ಟಿದ. ಸ್ಪರ್ಶಮಾತ್ರಕ್ಕೇ ಅದು ಕಿರಿಚಿಕೊಂಡಿತು.
[ಇತರರಿಗೆ ಎಚ್ಚರವಾಗದೆ ಈ ಸದ್ಧಿಗೆ?]
ಏನು ಮಾಡಲಿ ತಾನು? ಇಷ್ಟೊಂದು ಸಪ್ಪಳವಾಗುತ್ತಿದೆಯಲ್ಲ?
ರಪ್-ರಪ್ ರಪ್-ರಪ್.
ಇದೇನು ? ಮಲ್ಲಪ್ಪ ಮತ್ತೆ ಬರುತ್ತಿರುವನೆ?
ರಪ್-ರಪ್ ರಪ್-ರಪ್.
ಅಲ್ಲ! ಇದು ಇತ್ತ ಕಡೆಯಿಂದ! ಬೇರೆ ಯಾವನೊ ಕಾವಲುಗಾರ.
ಆತ ದಾಟಿಹೋಗಿರುವವರೆಗೂ ಕಾದಿರಲೆ? ತನ್ನ ಬಾಗಿಲ ಕಡೆಗೆ ಅವನ ದೃಷ್ಟಿ ಹೊರಳಿದರೆ?
"ಹುಚ್ಚಪ್ಪ! ಹೊಂಟೋಗು!"
ಪಿಸುಮಾತು ಬಂದುದು ಮಗ್ಗುಲ ಕೊಠಡಿಯಿಂದ. ಅಂಥ ಭಾಗ್ಯ ತನಗಿಲ್ಲವೆಂದು ಕರುಬದೆ ಕೊಲೆಪಾತಕಿ ಕೈದಿ ಹೇಳುತ್ತಿದ್ದ: 'ಹೊರಟು ಹೋಗು!' -<noinclude></noinclude>
tjnirbd87ze0jdootbpub9z6y0yvfco
321826
321825
2026-05-22T09:14:49Z
Pragathi. BH
7585
321826
proofread-page
text/x-wiki
<noinclude><pagequality level="4" user="Pragathi. BH" />{{rh|center=ಸ್ವಾಮಿ ಅಪರಂಪಾರ|left=೧೭೬|right=}}</noinclude>
{{gap}}ಘಂಟೆ.<br />
{{gap}}ಎಣಿಸುವ ಅಗತ್ಯವಿರಲಿಲ್ಲ, ಹನ್ನೊಂದಾದ ಬಳಿಕ ಹನ್ನೆರಡೇ ಆದರೂ ಅಪರಂಪಾರ ಎಣಿಸಿದ.<br />
{{gap}}ಸರಿಯಾಗಿತ್ತು.<br />
{{gap}}ರಪ್-ರಪ್ ರಪ-ರಪ್.<br />
{{gap}}ಪಾದರಕ್ಷೆಯ ಹೆಜ್ಜೆಗಳು. ಕಾವಲುಗಾರ. [ಮಲ್ಲಪ್ಪ?]<br />
{{gap}}ಸದ್ದು ಸ್ವಲ್ಪ ದೂರ ಕೇಳಿಸಿ, ನಿಂತುಹೋಗುತ್ತಿತ್ತು. ನಿಮಿಷ ಬಿಟ್ಟ ಮತ್ತೆ ಕೇಳಿಸಿ, ಇಲ್ಲವಾಗುತ್ತಿತ್ತು.
{{gap}}[ಅಲ್ಲಲ್ಲಿ ನಿಂತು ನಿಂತು ತಿರುತಿರುಗಿ ನೋಡಿ ಬರುತ್ತಿದ್ದಾನೆ.]
ರಪ್-ರಪ್ ರಪ್-ರಪ್.
{{gap}}ಜಗಲಿಯಲ್ಲಿ ಮಂದಪ್ರಕಾಶ, ತಾನು ಕಾಣಿಸಿದಂತೆ ಬಾಗಿಲಿನಿಂದ ತುಸು ದೂರದಲ್ಲಿ ಅಪರಂಪಾರ ನಿಂತ. <br />
{{gap}}ಹತ್ತಿರ ಬಂದು, ಕೋಣೆಯ ಮುಂದೆ ಕೊನೆಗೊಂಡ ಕಾಲ ಸಪ್ಪಳ.<br />
{{gap}}ಕಾವಲುಗಾರನ ಪೋಷಾಕು, ಕೈಯಲ್ಲಿ ಬಂದೂಕು, ಇವನಿಗೂ ಗಿರಿಜಾಮಿಾಸೆ.<br />
{{gap}}ಬೇರೆ ದಿನವಾಗಿದ್ದರೆ "ಮಲ್ಲಪ್ಪಣ್ಣ" ಎಂದು ಆತ್ಮೀಯವಾಗಿ ಕರೆಯಬಹುದಿತ್ತು.<br />
{{gap}}ಅಪರಂಪಾರ ನಿದ್ದೆಹೋಗಿಲ್ಲವಷ್ಟೆ ಎಂದು ಇಣಿಕಿನೋಡಿ, ನಿಂತಿದ್ದ ವ್ಯಕ್ತಿಯ ರೂಪು ರೇಖೆಗಳನ್ನು ಕಂಡು ಸಮಾಧಾನಗೊಂಡು, ಆ 'ಕಾವಲುಗಾರ' ಮೆಲ್ಲನೆ ಕೊಠಡಿಯ ಬೀಗವನ್ನು ತೆರೆದ.<br />
{{gap}}ರಪ್-ರಪ್ ರಪ್-ರಪ್.[[Category:]]
{{gap}}ಮುಂದಕ್ಕೆ ಹೊರಟುಹೋದ 'ಕಾವಲುಗಾರ.'
{{gap}}ಅಪರಂಪಾರ ಬಲ್ಲ : ಎಡಕ್ಕೆ, ಮತ್ತೆ ಎಡಕ್ಕೆ.<br />
{{gap}}ತಾನು ಅವನನ್ನು ಹಿಂಬಾಲಿಸಬೇಕು...
{{gap}}['ಕ್ಷಣ ಬಿಟ್ಕೊಂಡು'...]
ಅಪರಂಪಾರ ಬಾಗಿಲನ್ನು ಮುಟ್ಟಿದ. ಸ್ಪರ್ಶಮಾತ್ರಕ್ಕೇ ಅದು ಕಿರಿಚಿಕೊಂಡಿತು.
{{gap}}[ಇತರರಿಗೆ ಎಚ್ಚರವಾಗದೆ ಈ ಸದ್ಧಿಗೆ?]
{{gap}}ಏನು ಮಾಡಲಿ ತಾನು? ಇಷ್ಟೊಂದು ಸಪ್ಪಳವಾಗುತ್ತಿದೆಯಲ್ಲ?
{{gap}}ರಪ್-ರಪ್ ರಪ್-ರಪ್. ಇದೇನು ? ಮಲ್ಲಪ್ಪ ಮತ್ತೆ ಬರುತ್ತಿರುವನೆ?<br />
{{gap}}ರಪ್-ರಪ್ ರಪ್-ರಪ್.<br />
ಅಲ್ಲ! ಇದು ಇತ್ತ ಕಡೆಯಿಂದ! ಬೇರೆ ಯಾವನೊ ಕಾವಲುಗಾರ.
ಆತ ದಾಟಿಹೋಗಿರುವವರೆಗೂ ಕಾದಿರಲೆ? ತನ್ನ ಬಾಗಿಲ ಕಡೆಗೆ ಅವನ ದೃಷ್ಟಿ ಹೊರಳಿದರೆ?
{{gap}}"ಹುಚ್ಚಪ್ಪ! ಹೊಂಟೋಗು!"
ಪಿಸುಮಾತು ಬಂದುದು ಮಗ್ಗುಲ ಕೊಠಡಿಯಿಂದ. ಅಂಥ ಭಾಗ್ಯ ತನಗಿಲ್ಲವೆಂದು ಕರುಬದೆ ಕೊಲೆಪಾತಕಿ ಕೈದಿ ಹೇಳುತ್ತಿದ್ದ: 'ಹೊರಟು ಹೋಗು!' -<noinclude></noinclude>
96gnbtl542gemffvpmr4p278e7wz4nx
321828
321826
2026-05-22T09:17:43Z
Shreelatha.Halemane
7642
321828
proofread-page
text/x-wiki
<noinclude><pagequality level="4" user="Pragathi. BH" />{{rh|center=ಸ್ವಾಮಿ ಅಪರಂಪಾರ|left=೧೭೬|right=}}</noinclude>
{{gap}}ಘಂಟೆ.<br />
{{gap}}ಎಣಿಸುವ ಅಗತ್ಯವಿರಲಿಲ್ಲ, ಹನ್ನೊಂದಾದ ಬಳಿಕ ಹನ್ನೆರಡೇ ಆದರೂ ಅಪರಂಪಾರ ಎಣಿಸಿದ.<br />
{{gap}}ಸರಿಯಾಗಿತ್ತು.<br />
{{gap}}ರಪ್-ರಪ್ ರಪ-ರಪ್.<br />
{{gap}}ಪಾದರಕ್ಷೆಯ ಹೆಜ್ಜೆಗಳು. ಕಾವಲುಗಾರ. [ಮಲ್ಲಪ್ಪ?]<br />
{{gap}}ಸದ್ದು ಸ್ವಲ್ಪ ದೂರ ಕೇಳಿಸಿ, ನಿಂತುಹೋಗುತ್ತಿತ್ತು. ನಿಮಿಷ ಬಿಟ್ಟ ಮತ್ತೆ ಕೇಳಿಸಿ, ಇಲ್ಲವಾಗುತ್ತಿತ್ತು.
{{gap}}[ಅಲ್ಲಲ್ಲಿ ನಿಂತು ನಿಂತು ತಿರುತಿರುಗಿ ನೋಡಿ ಬರುತ್ತಿದ್ದಾನೆ.]
{{gap}}ರಪ್-ರಪ್ ರಪ್-ರಪ್
{{gap}}ಜಗಲಿಯಲ್ಲಿ ಮಂದಪ್ರಕಾಶ, ತಾನು ಕಾಣಿಸಿದಂತೆ ಬಾಗಿಲಿನಿಂದ ತುಸು ದೂರದಲ್ಲಿ ಅಪರಂಪಾರ ನಿಂತ. <br />
{{gap}}ಹತ್ತಿರ ಬಂದು, ಕೋಣೆಯ ಮುಂದೆ ಕೊನೆಗೊಂಡ ಕಾಲ ಸಪ್ಪಳ.<br />
{{gap}}ಕಾವಲುಗಾರನ ಪೋಷಾಕು, ಕೈಯಲ್ಲಿ ಬಂದೂಕು, ಇವನಿಗೂ ಗಿರಿಜಾಮಿಾಸೆ.<br />
{{gap}}ಬೇರೆ ದಿನವಾಗಿದ್ದರೆ "ಮಲ್ಲಪ್ಪಣ್ಣ" ಎಂದು ಆತ್ಮೀಯವಾಗಿ ಕರೆಯಬಹುದಿತ್ತು.<br />
{{gap}}ಅಪರಂಪಾರ ನಿದ್ದೆಹೋಗಿಲ್ಲವಷ್ಟೆ ಎಂದು ಇಣಿಕಿನೋಡಿ, ನಿಂತಿದ್ದ ವ್ಯಕ್ತಿಯ ರೂಪು ರೇಖೆಗಳನ್ನು ಕಂಡು ಸಮಾಧಾನಗೊಂಡು, ಆ 'ಕಾವಲುಗಾರ' ಮೆಲ್ಲನೆ ಕೊಠಡಿಯ ಬೀಗವನ್ನು ತೆರೆದ.<br />
{{gap}}ರಪ್-ರಪ್ ರಪ್-ರಪ್.[[Category:]]
{{gap}}ಮುಂದಕ್ಕೆ ಹೊರಟುಹೋದ 'ಕಾವಲುಗಾರ.'
{{gap}}ಅಪರಂಪಾರ ಬಲ್ಲ : ಎಡಕ್ಕೆ, ಮತ್ತೆ ಎಡಕ್ಕೆ.<br />
{{gap}}ತಾನು ಅವನನ್ನು ಹಿಂಬಾಲಿಸಬೇಕು...
{{gap}}['ಕ್ಷಣ ಬಿಟ್ಕೊಂಡು'...]
{{gap}}ಅಪರಂಪಾರ ಬಾಗಿಲನ್ನು ಮುಟ್ಟಿದ. ಸ್ಪರ್ಶಮಾತ್ರಕ್ಕೇ ಅದು ಕಿರಿಚಿಕೊಂಡಿತು.
{{gap}}[ಇತರರಿಗೆ ಎಚ್ಚರವಾಗದೆ ಈ ಸದ್ಧಿಗೆ?]
{{gap}}ಏನು ಮಾಡಲಿ ತಾನು? ಇಷ್ಟೊಂದು ಸಪ್ಪಳವಾಗುತ್ತಿದೆಯಲ್ಲ?
{{gap}}ರಪ್-ರಪ್ ರಪ್-ರಪ್. ಇದೇನು ? ಮಲ್ಲಪ್ಪ ಮತ್ತೆ ಬರುತ್ತಿರುವನೆ?<br />
{{gap}}ರಪ್-ರಪ್ ರಪ್-ರಪ್.<br />
{{gap}}ಅಲ್ಲ! ಇದು ಇತ್ತ ಕಡೆಯಿಂದ! ಬೇರೆ ಯಾವನೊ ಕಾವಲುಗಾರ.
{{gap}}ಆತ ದಾಟಿಹೋಗಿರುವವರೆಗೂ ಕಾದಿರಲೆ? ತನ್ನ ಬಾಗಿಲ ಕಡೆಗೆ ಅವನ ದೃಷ್ಟಿ ಹೊರಳಿದರೆ?
{{gap}}"ಹುಚ್ಚಪ್ಪ! ಹೊಂಟೋಗು!"
{{gap}}ಪಿಸುಮಾತು ಬಂದುದು ಮಗ್ಗುಲ ಕೊಠಡಿಯಿಂದ. ಅಂಥ ಭಾಗ್ಯ ತನಗಿಲ್ಲವೆಂದು ಕರುಬದೆ ಕೊಲೆಪಾತಕಿ ಕೈದಿ ಹೇಳುತ್ತಿದ್ದ: 'ಹೊರಟು ಹೋಗು!' -<noinclude></noinclude>
bnssjwwpp3cekck840r8sqz2lyuws7p
321832
321828
2026-05-22T10:23:58Z
Pragathi. BH
7585
321832
proofread-page
text/x-wiki
<noinclude><pagequality level="4" user="Pragathi. BH" />{{rh|center=ಸ್ವಾಮಿ ಅಪರಂಪಾರ|left=೧೭೬|right=}}</noinclude>
{{gap}}ಘಂಟೆ.<br />
{{gap}}ಎಣಿಸುವ ಅಗತ್ಯವಿರಲಿಲ್ಲ, ಹನ್ನೊಂದಾದ ಬಳಿಕ ಹನ್ನೆರಡೇ ಆದರೂ ಅಪರಂಪಾರ ಎಣಿಸಿದ.<br />
{{gap}}ಸರಿಯಾಗಿತ್ತು.<br />
{{gap}}ರಪ್-ರಪ್ ರಪ-ರಪ್.<br />
{{gap}}ಪಾದರಕ್ಷೆಯ ಹೆಜ್ಜೆಗಳು. ಕಾವಲುಗಾರ. [ಮಲ್ಲಪ್ಪ?]<br />
{{gap}}ಸದ್ದು ಸ್ವಲ್ಪ ದೂರ ಕೇಳಿಸಿ, ನಿಂತುಹೋಗುತ್ತಿತ್ತು. ನಿಮಿಷ ಬಿಟ್ಟ ಮತ್ತೆ ಕೇಳಿಸಿ, ಇಲ್ಲವಾಗುತ್ತಿತ್ತು.
{{gap}}[ಅಲ್ಲಲ್ಲಿ ನಿಂತು ನಿಂತು ತಿರುತಿರುಗಿ ನೋಡಿ ಬರುತ್ತಿದ್ದಾನೆ.]
{{gap}}ರಪ್-ರಪ್ ರಪ್-ರಪ್
{{gap}}ಜಗಲಿಯಲ್ಲಿ ಮಂದಪ್ರಕಾಶ, ತಾನು ಕಾಣಿಸಿದಂತೆ ಬಾಗಿಲಿನಿಂದ ತುಸು ದೂರದಲ್ಲಿ ಅಪರಂಪಾರ ನಿಂತ. <br />
{{gap}}ಹತ್ತಿರ ಬಂದು, ಕೋಣೆಯ ಮುಂದೆ ಕೊನೆಗೊಂಡ ಕಾಲ ಸಪ್ಪಳ.<br />
{{gap}}ಕಾವಲುಗಾರನ ಪೋಷಾಕು, ಕೈಯಲ್ಲಿ ಬಂದೂಕು, ಇವನಿಗೂ ಗಿರಿಜಾಮಿಾಸೆ.<br />
{{gap}}ಬೇರೆ ದಿನವಾಗಿದ್ದರೆ "ಮಲ್ಲಪ್ಪಣ್ಣ" ಎಂದು ಆತ್ಮೀಯವಾಗಿ ಕರೆಯಬಹುದಿತ್ತು.<br />
{{gap}}ಅಪರಂಪಾರ ನಿದ್ದೆಹೋಗಿಲ್ಲವಷ್ಟೆ ಎಂದು ಇಣಿಕಿನೋಡಿ, ನಿಂತಿದ್ದ ವ್ಯಕ್ತಿಯ ರೂಪು ರೇಖೆಗಳನ್ನು ಕಂಡು ಸಮಾಧಾನಗೊಂಡು, ಆ 'ಕಾವಲುಗಾರ' ಮೆಲ್ಲನೆ ಕೊಠಡಿಯ ಬೀಗವನ್ನು ತೆರೆದ.<br />
{{gap}}ರಪ್-ರಪ್ ರಪ್-ರಪ್.
{{gap}}ಮುಂದಕ್ಕೆ ಹೊರಟುಹೋದ 'ಕಾವಲುಗಾರ.'
{{gap}}ಅಪರಂಪಾರ ಬಲ್ಲ : ಎಡಕ್ಕೆ, ಮತ್ತೆ ಎಡಕ್ಕೆ.<br />
{{gap}}ತಾನು ಅವನನ್ನು ಹಿಂಬಾಲಿಸಬೇಕು...
{{gap}}['ಕ್ಷಣ ಬಿಟ್ಕೊಂಡು'...]
{{gap}}ಅಪರಂಪಾರ ಬಾಗಿಲನ್ನು ಮುಟ್ಟಿದ. ಸ್ಪರ್ಶಮಾತ್ರಕ್ಕೇ ಅದು ಕಿರಿಚಿಕೊಂಡಿತು.
{{gap}}[ಇತರರಿಗೆ ಎಚ್ಚರವಾಗದೆ ಈ ಸದ್ಧಿಗೆ?]
{{gap}}ಏನು ಮಾಡಲಿ ತಾನು? ಇಷ್ಟೊಂದು ಸಪ್ಪಳವಾಗುತ್ತಿದೆಯಲ್ಲ?
{{gap}}ರಪ್-ರಪ್ ರಪ್-ರಪ್. ಇದೇನು ? ಮಲ್ಲಪ್ಪ ಮತ್ತೆ ಬರುತ್ತಿರುವನೆ?<br />
{{gap}}ರಪ್-ರಪ್ ರಪ್-ರಪ್.<br />
{{gap}}ಅಲ್ಲ! ಇದು ಇತ್ತ ಕಡೆಯಿಂದ! ಬೇರೆ ಯಾವನೊ ಕಾವಲುಗಾರ.
{{gap}}ಆತ ದಾಟಿಹೋಗಿರುವವರೆಗೂ ಕಾದಿರಲೆ? ತನ್ನ ಬಾಗಿಲ ಕಡೆಗೆ ಅವನ ದೃಷ್ಟಿ ಹೊರಳಿದರೆ?
{{gap}}"ಹುಚ್ಚಪ್ಪ! ಹೊಂಟೋಗು!"
{{gap}}ಪಿಸುಮಾತು ಬಂದುದು ಮಗ್ಗುಲ ಕೊಠಡಿಯಿಂದ. ಅಂಥ ಭಾಗ್ಯ ತನಗಿಲ್ಲವೆಂದು ಕರುಬದೆ ಕೊಲೆಪಾತಕಿ ಕೈದಿ ಹೇಳುತ್ತಿದ್ದ: 'ಹೊರಟು ಹೋಗು!' -<noinclude></noinclude>
8cs01qrj779agcj7klo93em67772u86
ಪುಟ:ಸ್ವಾಮಿ ಅಪರಂಪಾರ.pdf/೧೭೯
104
21329
321820
206492
2026-05-22T08:56:19Z
Pragathi. BH
7585
/* Validated */
321820
proofread-page
text/x-wiki
<noinclude><pagequality level="4" user="Pragathi. BH" /></noinclude> ಸ್ವಾಮಿ ಅಪರ೦ಪಾರ ೧೭೭
ರಪ್ ರಪ್ ಸದ್ದು ನಿಂತಿತು. ಮರಳಿ ಬಂದ ಕಡೆಗೇ ಆತ ತಿರುಗಿರಬಹುದು. ತಾನಿನ್ನು ತಡಮಾಡಬಾರದು.
ಅಪರಂಪಾರ ಜರ್ರೆಂದು ಬಾಗಿಲನ್ನು ತಳ್ಳಿದ. ಸಪ್ಪಳ ಕರ್ಣಕಠೋರವಾಗಿತ್ತು, ಹೊರಳಿ ನೋಡದೆ ಆತ ಧಾವಿಸಿದ-ಎಡಕ್ಕೆ, ಮತ್ತೆ ಎಡಕ್ಕೆ,
"ನಿಲ್ಲು ! ನಿಲ್ಲು !
" ಶಿಳ್ಳು ಪುನಃ.
ಶಿಳ್ಳಿಗೆ ಪ್ರತ್ಯುತ್ತರವಾಗಿ ಮತ್ತೊಂದು ಶಿಳ್ಳು ಕೇಳಿಸಿತು, ದೂರದಿಂದ.
ಘಂಟೆ ಬಾರಿಸಿತು-ಅಪಾಯದ ಘಂಟೆ.
“ನಿಲ್ಲು! ನಿಲ್ಲು !"
ಧಡ್ ಧಡ್ ಧಡ್.
ಓಡುವ ಸದ್ದು.
ಎಚ್ಚೆತ್ತ ಕೈದಿಯೊಬ್ಬ ಕೂಗಿಕೊಂಡ :
“ಭಲೆ ಬಹಾದ್ದುರ್ !"
ಕತ್ತಲಲ್ಲೂ ಅಪರಂಪಾರಸ್ವಾಮಿ ನೇರವಾಗಿ ಓಡಿದ್ದ. ಪ್ರಾಕಾರದ ಬುಡದಲ್ಲಿ ಮಲ್ಲಪ್ಪ ನಿಂತಿದ್ದ:
"ಹತ್ತಿ ಸ್ವಾಮಿಯೋರು, ಹಗ್ಗ ಇಳಿಬಿಟ್ಟಿದೆ!"
ಬಲವಾದ ಹಗ್ಗ, ಮಲ್ಲಪ್ಪ ಅದನ್ನು ಅಪರಂಪಾರನ ಕೈಗಿತ್ತ.
"ಏರಿಹೋಗಿ !"
ಹತ್ತಿರದಿಂದಲೇ ಕೇಳಿಸಿತು :
“ಗುಂಡು ಹಾರಿಸ್ತೀನಿ, ನಿಲ್ಲು !"
ಮಲ್ಲಪ್ಪ, ಎವೆಮುಚ್ಚಿ ತೆರೆಯುವುದರೊಳಗೆ ಅಪರಂಪಾರನಿಗೆ ಅಡ್ಡವಾಗಿ ನಿಂತಿದ್ದ.
ಬಂದೂಕನ್ನೆತ್ತಿ, ಧ್ವನಿಬಂದ ಕಡೆಗೆ ಆತ ಗುರಿಯಿಟ್ಟ.
ಇನ್ನು ಹಾರಿಸಬೇಕು.
"ಢಂ!"
ಅದು ಬಂದುದು ಎದುರುಗಡೆಯಿಂದ. ಬಡೆದುದು ಮಲ್ಲಪ್ಪನ ಎದೆಗೆ.
"ಹಾ!"
"ಏನಾಯ್ತು ಮಲ್ಲಪ್ಪಣ್ಣ ? ಮಲ್ಲಪ್ಪಣ್ಣ-"
ಅಪರಂಪಾರ ಹಗ್ಗವನ್ನು ಬಿಟ್ಟು ಕೆಳಗುರುಳಿದ ಮಲ್ಲಪ್ಪನನ್ನು ಹಿಡಿದುಕೊಂಡ.
"ಆಯ್ ! ಸ್ವಾಮಿಯೋರೆ. .ನಾ...ಹೋಗತೇನಿ...ಶಿವ ಶಿವ-"
'ಮಲ್ಲಪ್ಪಣ್ಣ ! ಮಲ್ಲಪ್ಪಣ್ಣ!"
ಅಪರಂಪಾರ ಧ್ವನಿ ತೆಗೆದು ಅತ್ತ :
“ಅಣ್ಣ ! ಏನಾಗ್ಹೋಯ್ತಪೋ !"
ಕಾವಲುಗಾರ ಬಂದ :ಕಂದೀಲುಗಳೊಡನೆ ಸಿಪಾಯಿಗಳು ಬಂದು ತಲಪಿದರು.
"ಹಿಡಿಯಿರಿ ಅವನನ್ನು!"
12<noinclude></noinclude>
1ol4m8waapac6a1ze8ckswr29m6eyrx
321822
321820
2026-05-22T09:04:57Z
Pragathi. BH
7585
321822
proofread-page
text/x-wiki
<noinclude><pagequality level="4" user="Pragathi. BH" />{{rh|center=ಸ್ವಾಮಿ ಅಪರಂಪಾರ|left=೧೭೭|right=}}</noinclude>
{{gap}}ರಪ್ ರಪ್ ಸದ್ದು ನಿಂತಿತು. ಮರಳಿ ಬಂದ ಕಡೆಗೇ ಆತ ತಿರುಗಿರಬಹುದು. ತಾನಿನ್ನು ತಡಮಾಡಬಾರದು.<br />
{{gap}}ಅಪರಂಪಾರ ಜರ್ರೆಂದು ಬಾಗಿಲನ್ನು ತಳ್ಳಿದ. ಸಪ್ಪಳ ಕರ್ಣಕಠೋರವಾಗಿತ್ತು, ಹೊರಳಿ ನೋಡದೆ ಆತ ಧಾವಿಸಿದ-ಎಡಕ್ಕೆ, ಮತ್ತೆ ಎಡಕ್ಕೆ,<br />
{{gap}}ಸಿಳ್ಳು.<br />
{{gap}}"ನಿಲ್ಲು ! ನಿಲ್ಲು !<br />
{{gap}}" ಶಿಳ್ಳು ಪುನಃ.<br />
{{gap}}ಶಿಳ್ಳಿಗೆ ಪ್ರತ್ಯುತ್ತರವಾಗಿ ಮತ್ತೊಂದು ಶಿಳ್ಳು ಕೇಳಿಸಿತು, ದೂರದಿಂದ. <br />
{{gap}}ಘಂಟೆ ಬಾರಿಸಿತು-ಅಪಾಯದ ಘಂಟೆ.<br />
{{gap}}“ನಿಲ್ಲು! ನಿಲ್ಲು !"<br />
{{gap}}ಧಡ್ ಧಡ್ ಧಡ್.<br />
{{gap}}ಓಡುವ ಸದ್ದು.<br />
{{gap}}ಎಚ್ಚೆತ್ತ ಕೈದಿಯೊಬ್ಬ ಕೂಗಿಕೊಂಡ :<br />
{{gap}}“ಭಲೆ ಬಹಾದ್ದುರ್ !"<br />
{{gap}}ಕತ್ತಲಲ್ಲೂ ಅಪರಂಪಾರಸ್ವಾಮಿ ನೇರವಾಗಿ ಓಡಿದ್ದ. ಪ್ರಾಕಾರದ ಬುಡದಲ್ಲಿ ಮಲ್ಲಪ್ಪ ನಿಂತಿದ್ದ: <br />
{{gap}}"ಹತ್ತಿ ಸ್ವಾಮಿಯೋರು, ಹಗ್ಗ ಇಳಿಬಿಟ್ಟಿದೆ!"<br />
{{gap}}ಬಲವಾದ ಹಗ್ಗ, ಮಲ್ಲಪ್ಪ ಅದನ್ನು ಅಪರಂಪಾರನ ಕೈಗಿತ್ತ.<br />
{{gap}}"ಏರಿಹೋಗಿ !"<br />
{{gap}}ಹತ್ತಿರದಿಂದಲೇ ಕೇಳಿಸಿತು :<br />
{{gap}}“ಗುಂಡು ಹಾರಿಸ್ತೀನಿ, ನಿಲ್ಲು !" <br />
{{gap}}ಮಲ್ಲಪ್ಪ, ಎವೆಮುಚ್ಚಿ ತೆರೆಯುವುದರೊಳಗೆ ಅಪರಂಪಾರನಿಗೆ ಅಡ್ಡವಾಗಿ ನಿಂತಿದ್ದ.<br />
{{gap}}ಬಂದೂಕನ್ನೆತ್ತಿ, ಧ್ವನಿಬಂದ ಕಡೆಗೆ ಆತ ಗುರಿಯಿಟ್ಟ.<br />
{{gap}}ಇನ್ನು ಹಾರಿಸಬೇಕು.<br />
{{gap}}"ಢಂ!"<br />
{{gap}}ಅದು ಬಂದುದು ಎದುರುಗಡೆಯಿಂದ. ಬಡೆದುದು ಮಲ್ಲಪ್ಪನ ಎದೆಗೆ.<br />
<br />"ಹಾ!"<br />
{{gap}}"ಏನಾಯ್ತು ಮಲ್ಲಪ್ಪಣ್ಣ ? ಮಲ್ಲಪ್ಪಣ್ಣ-"<br />
{{gap}}ಅಪರಂಪಾರ ಹಗ್ಗವನ್ನು ಬಿಟ್ಟು ಕೆಳಗುರುಳಿದ ಮಲ್ಲಪ್ಪನನ್ನು ಹಿಡಿದುಕೊಂಡ.<br />
{{gap}}"ಆಯ್ ! ಸ್ವಾಮಿಯೋರೆ. .ನಾ...ಹೋಗತೇನಿ...ಶಿವ ಶಿವ-"
{{gap}}'ಮಲ್ಲಪ್ಪಣ್ಣ ! ಮಲ್ಲಪ್ಪಣ್ಣ!"<br />
{{gap}}ಅಪರಂಪಾರ ಧ್ವನಿ ತೆಗೆದು ಅತ್ತ :<br />
{{gap}}“ಅಣ್ಣ ! ಏನಾಗ್ಹೋಯ್ತಪೋ !"<br />
{{gap}}ಕಾವಲುಗಾರ ಬಂದ :ಕಂದೀಲುಗಳೊಡನೆ ಸಿಪಾಯಿಗಳು ಬಂದು ತಲಪಿದರು.<br />
{{gap}}"ಹಿಡಿಯಿರಿ ಅವನನ್ನು!"
12<noinclude></noinclude>
nyx66knzwav46lsdwv8wflnt3rak3l3
ಪುಟ:ಸ್ವಾಮಿ ಅಪರಂಪಾರ.pdf/೧೮೦
104
21330
321824
206493
2026-05-22T09:10:49Z
Shreelatha.Halemane
7642
/* Validated */
321824
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center= ಸ್ವಾಮಿ ಅಪರಂಪಾರ|left=೧೭೮|right=}}
{{gap}}ಕಾವಲುಗಾರನೆಂದ :
{{gap}}"ಇವನು ಕೊಡಗಿನ ಜಂಗಮ ! ಹಿಡಿದು ಕಟ್ಟಿ! ಸಂಕೋಲೆ ತನ್ನಿ ! ಕಾಲಿಗೆ-ಕ್ಕೆಗೆ!”
{{gap}}"ದೀಪ ಈ ಕಡೆ ಹಾಯಿಸು. ನೋಡಿದಿರಾ ? ಹಗ್ಗ !”
{{gap}}"ಯಾರಾದರೂ ಹೊರಬದಿಗೆ ಓಡಿ, ಅಲ್ಲಿ ಇವನ ಕಡೆಯವರು ಕಾದಿರತಾರೆ."
{{gap}}ಅಪರಂಪಾರನ ಮೆದುಳಲ್ಲಿ ಮಿಂಚಿತು. ಇವರು ಆ ಕಡೆಗೆ ಹೋದರೆಂದರೆ ಶಂಕರಪ್ಪ ಸಿಕ್ಕಿಬೀಳುವ.
{{gap}}ಅವನೆ೦ದ :
{{gap}}"ನಾ ಒಬ್ಬನೇ ಕಾಣಿರೋ! ನನ್ನ ಹಿಡಿಯಿರಿ!"
{{gap}}“ನಿನ್ನನ್ನೂ ಹಿಡೀತೀವಿ. ನಿನ್ನಪ್ಪನ್ನೂ ಹಿಡೀತೀವಿ, ಬೋ-ಮಗನೆ"
{{gap}}ಅಪರಂಪಾರ ಅಂದುಕೊಂಡ:
{{gap}}"ಇಲ್ಲ, ಶಂಕರಪ್ಪ ಸಿಕ್ಕಿಬೀಳಲಾರ. ಗುಂಡಿನ ಸಪ್ಪಳ, ಈ ಗದ್ದಲ, ಕೇಳಿ ಅವನು ತಪ್ಪಿಸಿಕೊಂಡಿರುತಾನೆ."
{{gap}}ಕಾವಲುಗಾರನೆ೦ದ :
{{gap}}"ಅಲ್ಲ-ಸಿಪಾಯಿ ದಿರಸು ಹಾಕ್ಕೊಂಡಿರೋ ಇವನು ಯಾರು? ನಮ್ಮವರನ್ನೇ ನಾ ಕೊಂದನಾ?"
{{gap}}ಗುಂಡು ತಗಲಿ ಸತ್ತವನ ರುಂಡವನ್ನು ಕಂದೀಲುಗಳ ಪ್ರಭೆ ಆವರಿಸಿತು.
ಅದೇ ಕಾವಲುಗಾರ ಉದ್ಗರಿಸಿದ:
{{gap}}ಇವನೇ ಕಣಪೋ ನನಗೆ ಸುವಾಸನೆ ತಂಬಾಕ ತಿನಿಸಿದವನು ! ನಮ್ಮ ಸಿಪಾಯಿಾನೇ ಅಂತಿದ್ದೆ, ಬೀಗದ ಕೈಗೊಂಚಲು ಎಲ್ಲಿ ಕಳೆಯಿತೋ ಅಂತ ದಿಗಿಲಾಗಿತ್ತು. ತೂಕಡಿಸಿ ಬಿದ್ದವನಿಗೆ ಎಚ್ಚರವಾದಾಗ ಅದಿರಲಿಲ್ಲ! ಇವನು ಕದ್ದು ಇಲ್ಲಿ ಎಲ್ಲೋ ಎಸೆದಿರಬೇಕು."
{{gap}}"ಸಂಕೋಲೆಗಳು ಬಂದುವು. ಹಿಡಿದು ನಿಲ್ಲಿಸಿದ್ದ ಅಪರಂಪಾರನ ಕೈಕಾಲುಗಳಿಗೆಅವುಗಳನ್ನು ತೊಡಿಸಿದರು.
{{gap}}ಸೆರೆಮನೆಯ ಅಧಿಕಾರಿ ಇಬ್ಬರು ಆಂಗ್ಲ ಸಿಪಾಯರ ಜತೆ ಓಡಿಬಂದ.
{{gap}}"ಎಲಾ ಫಕೀರ!" ಎಂದ ಆತ, ಅಪರಂಪಾರನನ್ನು ನೋಡಿ.
ಸತ್ತವನನ್ನೂ ಅವನು ದಿಟ್ಟಿಸಿದ.
{{gap}}ಸಿಪಾಯಿಗಳ ಕಡೆ ತಿರುಗಿ ಅವನೆಂದ :
{{gap}}"ಇದು ರಾಜಕೀಯ ಪ್ರಕರಣ. ಚೀಫ್ ಕಮಿಾಶನರಿಗೆ ವರದಿ ಮಾಡ್ಬೇಕು. ಈ ಸತ್ತ ಸಿಪಾಯಿಯ ಬಗ್ಗೆ ವಿಚಾರಿಸಬೇಕು. ಇದರ ಹಿಂದೆ ದೊಡ್ಡ ಒಳಸಂಚಿದ್ದೀತು. ಆ ಫಕೀರ
ನನ್ನು ಕಛೇರಿಯ ಪಕ್ಕದ ಕೊಠಡಿಯಲ್ಲಿ ಬಂಧನದಲ್ಲಿಡಿ. ನಾನು ಚೀಫ್ ಕಮಿಾಶನರನ್ನು ಎಬ್ಬಿಸಿ ಕರೆತರತೇನೆ."
{{gap}}ಹೆಬ್ಬಾಗಿಲಿನಿಂದ ಹೊರಹೋಗಿ ಗೋಡೆಯನ್ನು ಬಳಸಿ ಬಂದವರು, ಯಾರನ್ನೂ ಕಾಣಲಿಲ್ಲ. ಪ್ರಾಕಾರದಿಂದ ಇಳಿಸಿ ಮರದ ಕಾಂಡಕ್ಕೆ ಬಿಗಿದಿದ್ದ ಹಗ್ಗದ ಹೊರತಾಗಿ ಬೇರೇನೂ ಅಲ್ಲಿರಲಿಲ್ಲ.
{{gap}}ಮಲ್ಲಪ್ಪ ಮಡಿದ ಘಳಿಗೆಯಲ್ಲಿ ಅಪರಂಪಾರನ ಕಣ್ಣುಗಳಿಂದ ಸುರಿದ ಕಂಬನಿ ಎಂದೋ ಆರಿಹೋಗಿತ್ತು. ಆ ಕಣ್ಣುಗಳೀಗ ಎರಡು ಕೆಂಡಗಳಂತೆ ಪ್ರಜ್ವಲಿಸುತ್ತಿದ್ದುವು. ಸಂಕೋಲೆ<noinclude></noinclude>
cswsbb6n3cl766493z3dy1yg3tmy1f3
ಪುಟ:ಸ್ವಾಮಿ ಅಪರಂಪಾರ.pdf/೧೮೧
104
21331
321833
206494
2026-05-22T10:24:43Z
Pragathi. BH
7585
/* Validated */
321833
proofread-page
text/x-wiki
<noinclude><pagequality level="4" user="Pragathi. BH" /></noinclude> ಸ್ವಾಮಿ ಅಪರಂಪಾರ ೧೭೯
ಗಳ ಝಣತ್ಕಾರದ ಹಿನ್ನೆಲೆಯಲ್ಲಿ ಆತ ಮತ್ತೊಮ್ಮೆ ಮದಗಜವಾಗಿ, ಸಿಪಾಯರ ನಡುವೆ ನಡೆದ.
೬೩
ಮುಂಜಾನೆಯಿಂದಲೇ ಮೋಡ ಕವಿದಿತ್ತು. ಸೂರ್ಯ ಉದಯಿಸಿದ್ದ. ಮೂರು ನಾಲ್ಕು ಘಳಿಗೆಗಳ ಕಾಲ ಅವನ ಮಾರ್ಗಕ್ರಮಣವೂ ನಡೆದಿತ್ತು.ಆದರೆ ಆತನ ಮುಖ ಕಂಡವರಿಲ್ಲ.
ಬೆಳಿಗ್ಗೆ ಒಂಭತ್ತು ಘಂಟೆಯ ವೇಳೆಗೆ ವಿಚಾರಣೆ ಮುಗಿಯಿತು. ಸತ್ತ ಸಿಪಾಯಿ 'ಮಹಾದೇವ' ಎಂದು ಹೆಸರನ್ನು ಕೊಟ್ಟಿದ್ದ. ಇತ್ತೀಚೆಗೆ ದಂಡಿಗೆ ಭರ್ತಿಯಾದವನು. ಶಂಭು ಎಂಬವನು ಅವನ ಸಂಗಡಿಗ. ಈ ನಡುವೆ ಇಬ್ಬರ ವರ್ತನೆಯೂ ಸಂಶಯಾಸ್ಪದವಾಗಿ ಕಂಡಿತ್ತು. ಇವರಿಬ್ಬರೂ ಪಿತೂರಿಗಾರರೆಂಬುದು ಸ್ಪಷ್ಟವಾಗಿತ್ತು.
'ಮಲ್ಲಪ್ಪ –'ಮಲ್ಲಪ್ಪ' ಎಂದು ಗುಂಡು ತಗಲಿ ಉರುಳಿದ ಸಿಪಾಯಿಯನ್ನು ಅಪರಂಪಾರ ಕರೆದುದನ್ನು ಕಾವಲುಗಾರ ಕೇಳಿದ್ದ.
ಅಪರಂಪಾರನನ್ನು ಪ್ರಶ್ನಿಸಲಾಯಿತು:
"ಅವನ ನಿಜವಾದ ಹೆಸರೇನು?”
ಉತ್ತರ ಬರಲಿಲ್ಲ.
ಈ ಹಂಚಿಕೆಯಲ್ಲಿ ಬೇರೆ ಯಾರು ಯಾರು ಸೇರಿಕೊಂಡಿದಾರೆ?"
ಮೌನ.
“ಮೂಕನಾದೆಯಾ ನೀನು? ತಾಳು, ನಿನ್ನ ಕುರುಡ ಮಾಡ್ತೇವೆ!"
ಕೊಡಲಾದ ತೀರ್ಪು :
"ಅಪರಂಪಾರನ ಎರಡೂ ಕಣ್ಣುಗಳನ್ನು ಕೀಳಬೇಕು!"
ಆಜ್ಞೆ ಕೇಳಿ, ಬಿಳಿಯ ಸಿಪಾಯರ ಕಣ್ಣುಗಳು ಮಿನುಗಿದುವು. ಕರಿಯ ಸಿಪಾಯರಲ್ಲಿ ಕೆಲವರ ಮುಖಗಳು ಮತ್ತಷ್ಟು ಕಪ್ಪಿಟ್ಟುವು.
ತೀರ್ಪನ್ನು ಕೃತಿಗಿಳಿಸಲು ನಿಯೋಜಿತರಾದವರು ಇಬ್ಬರು ಆಂಗ್ಲ ಸಿಪಾಯರು : ಅಪರಂಪಾರನನ್ನು ಸೆರೆಮನೆಯ ಕಛೇರಿಯ ಮುಂದಿನ ಅಂಗಳಕ್ಕೆ ನಡೆಸಿ ತಂದರು. ಅಪರಂಪಾರ ಕ್ಷಮೆಯಾಚಿಸಲಿ-ಎಂದು, ಬೆದರಿಸುವುದಕ್ಕೋಸ್ಕರ ಆ ತೀರ್ಪು ಕೊಟ್ಟರೆ?
ಆಂಗ್ಲರ ವಿಚಾರಣೆ ತೀರ್ಮಾನಗಳ ವೈಖರಿಯನ್ನು ಬಲ್ಲ ಯಾರಿಗೂ ಅಂತಹ ಭ್ರಮೆ ಇರುವುದು ಸಾಧ್ಯವಿರಲಿಲ್ಲ.
ಒಬ್ಬನಿಗೆ ಮಾತ್ರ ಅಂತಹ ಭ್ರಮೆ ಇತ್ತು. ಆತ ಡಾಕ್ಟರ್ ಕ್ಯಾಂಪ್ಬೆಲ್. ಸ್ವಲ್ಪ ಸಮಯದ ಹಿಂದೆಯಷ್ಟೇ ಆ ತರುಣ ವಿಲಾಯತಿಯಿಂದ ಹಿಂದೂಸ್ಥಾನಕ್ಕೆ ಬಂದಿದ್ದ. 'ದರಬಾರಿನ ವೈದ್ಯ' ಎಂದು ಬೆಂಗಳೂರು ಠಾಣ್ಯಕ್ಕೆ ಆತ ಕಳುಹಲ್ಪಟ್ಟಿದ್ದ. ಗುಂಡು ತಗಲಿದ ಸಿಪಾಯಿಯ ಶವ ಪರೀಕ್ಷೆಗೆಂದು ಈಗ ಅವನನ್ನು ಕರೆಸಲಾಗಿತ್ತು. ವಿಚಾರಣೆ ಮುಗಿಯುವವರೆಗೂ ಸೆರೆಮನೆಯ ಆವರಣದಲ್ಲಿರಬೇಕೆಂದು ಅವನು ಆಜ್ಞಪ್ತನಾಗಿದ್ದ.
ಒಂದು ಬಂಡಾಯದ ನಾಯಕನೆಂದು ಹೇಳಲಾದ ಅಪರಂಪಾರನನ್ನು–ಒಬ್ಬ ವಿರಕ್ತ<noinclude></noinclude>
tovhyiukyc5yp18cz9yvoe7dkv2qjrl
321835
321833
2026-05-22T10:30:32Z
Pragathi. BH
7585
321835
proofread-page
text/x-wiki
<noinclude><pagequality level="4" user="Pragathi. BH" />{{rh|center=ಸ್ವಾಮಿ ಅಪರಂಪಾರ|left=೧೭೯|right=}}</noinclude>
ಗಳ ಝಣತ್ಕಾರದ ಹಿನ್ನೆಲೆಯಲ್ಲಿ ಆತ ಮತ್ತೊಮ್ಮೆ ಮದಗಜವಾಗಿ, ಸಿಪಾಯರ ನಡುವೆ ನಡೆದ.
{{center|೬೩}}
{{gap}}ಮುಂಜಾನೆಯಿಂದಲೇ ಮೋಡ ಕವಿದಿತ್ತು. ಸೂರ್ಯ ಉದಯಿಸಿದ್ದ. ಮೂರು ನಾಲ್ಕು ಘಳಿಗೆಗಳ ಕಾಲ ಅವನ ಮಾರ್ಗಕ್ರಮಣವೂ ನಡೆದಿತ್ತು.ಆದರೆ ಆತನ ಮುಖ ಕಂಡವರಿಲ್ಲ.<br />
{{gap}}ಬೆಳಿಗ್ಗೆ ಒಂಭತ್ತು ಘಂಟೆಯ ವೇಳೆಗೆ ವಿಚಾರಣೆ ಮುಗಿಯಿತು. ಸತ್ತ ಸಿಪಾಯಿ 'ಮಹಾದೇವ' ಎಂದು ಹೆಸರನ್ನು ಕೊಟ್ಟಿದ್ದ. ಇತ್ತೀಚೆಗೆ ದಂಡಿಗೆ ಭರ್ತಿಯಾದವನು. ಶಂಭು ಎಂಬವನು ಅವನ ಸಂಗಡಿಗ. ಈ ನಡುವೆ ಇಬ್ಬರ ವರ್ತನೆಯೂ ಸಂಶಯಾಸ್ಪದವಾಗಿ ಕಂಡಿತ್ತು. ಇವರಿಬ್ಬರೂ ಪಿತೂರಿಗಾರರೆಂಬುದು ಸ್ಪಷ್ಟವಾಗಿತ್ತು.<br />
{{gap}}'ಮಲ್ಲಪ್ಪ –'ಮಲ್ಲಪ್ಪ' ಎಂದು ಗುಂಡು ತಗಲಿ ಉರುಳಿದ ಸಿಪಾಯಿಯನ್ನು ಅಪರಂಪಾರ ಕರೆದುದನ್ನು ಕಾವಲುಗಾರ ಕೇಳಿದ್ದ.<br />
{{gap}}ಅಪರಂಪಾರನನ್ನು ಪ್ರಶ್ನಿಸಲಾಯಿತು:<br />
{{gap}}"ಅವನ ನಿಜವಾದ ಹೆಸರೇನು?”<br />
{{gap}}ಉತ್ತರ ಬರಲಿಲ್ಲ.<br />
{{gap}}ಈ ಹಂಚಿಕೆಯಲ್ಲಿ ಬೇರೆ ಯಾರು ಯಾರು ಸೇರಿಕೊಂಡಿದಾರೆ?"<br />
{{gap}}ಮೌನ.[[Category:]]
{{gap}}“ಮೂಕನಾದೆಯಾ ನೀನು? ತಾಳು, ನಿನ್ನ ಕುರುಡ ಮಾಡ್ತೇವೆ!"<br />
ಕೊಡಲಾದ ತೀರ್ಪು :<br />
{{gap}}"ಅಪರಂಪಾರನ ಎರಡೂ ಕಣ್ಣುಗಳನ್ನು ಕೀಳಬೇಕು!"<br />
{{gap}}ಆಜ್ಞೆ ಕೇಳಿ, ಬಿಳಿಯ ಸಿಪಾಯರ ಕಣ್ಣುಗಳು ಮಿನುಗಿದುವು. ಕರಿಯ ಸಿಪಾಯರಲ್ಲಿ ಕೆಲವರ ಮುಖಗಳು ಮತ್ತಷ್ಟು ಕಪ್ಪಿಟ್ಟುವು.<br />
{{gap}}ತೀರ್ಪನ್ನು ಕೃತಿಗಿಳಿಸಲು ನಿಯೋಜಿತರಾದವರು ಇಬ್ಬರು ಆಂಗ್ಲ ಸಿಪಾಯರು : <br />
{{gap}}ಅಪರಂಪಾರನನ್ನು ಸೆರೆಮನೆಯ ಕಛೇರಿಯ ಮುಂದಿನ ಅಂಗಳಕ್ಕೆ ನಡೆಸಿ ತಂದರು. <br />
{{gap}}ಅಪರಂಪಾರ ಕ್ಷಮೆಯಾಚಿಸಲಿ-ಎಂದು, ಬೆದರಿಸುವುದಕ್ಕೋಸ್ಕರ ಆ ತೀರ್ಪು ಕೊಟ್ಟರೆ? <br />
{{gap}}ಆಂಗ್ಲರ ವಿಚಾರಣೆ ತೀರ್ಮಾನಗಳ ವೈಖರಿಯನ್ನು ಬಲ್ಲ ಯಾರಿಗೂ ಅಂತಹ ಭ್ರಮೆ ಇರುವುದು ಸಾಧ್ಯವಿರಲಿಲ್ಲ.
{{gap}}ಒಬ್ಬನಿಗೆ ಮಾತ್ರ ಅಂತಹ ಭ್ರಮೆ ಇತ್ತು. ಆತ ಡಾಕ್ಟರ್ ಕ್ಯಾಂಪ್ಬೆಲ್. ಸ್ವಲ್ಪ ಸಮಯದ ಹಿಂದೆಯಷ್ಟೇ ಆ ತರುಣ ವಿಲಾಯತಿಯಿಂದ ಹಿಂದೂಸ್ಥಾನಕ್ಕೆ ಬಂದಿದ್ದ. 'ದರಬಾರಿನ ವೈದ್ಯ' ಎಂದು ಬೆಂಗಳೂರು ಠಾಣ್ಯಕ್ಕೆ ಆತ ಕಳುಹಲ್ಪಟ್ಟಿದ್ದ. ಗುಂಡು ತಗಲಿದ ಸಿಪಾಯಿಯ ಶವ ಪರೀಕ್ಷೆಗೆಂದು ಈಗ ಅವನನ್ನು ಕರೆಸಲಾಗಿತ್ತು. ವಿಚಾರಣೆ ಮುಗಿಯುವವರೆಗೂ ಸೆರೆಮನೆಯ ಆವರಣದಲ್ಲಿರಬೇಕೆಂದು ಅವನು ಆಜ್ಞಪ್ತನಾಗಿದ್ದ.<br />
{{gap}}ಒಂದು ಬಂಡಾಯದ ನಾಯಕನೆಂದು ಹೇಳಲಾದ ಅಪರಂಪಾರನನ್ನು–ಒಬ್ಬ ವಿರಕ್ತ<noinclude></noinclude>
8b5xxhc21wo3yqboi0x6h7kkc8wa36k
321836
321835
2026-05-22T10:30:54Z
Pragathi. BH
7585
321836
proofread-page
text/x-wiki
<noinclude><pagequality level="4" user="Pragathi. BH" />{{rh|center=ಸ್ವಾಮಿ ಅಪರಂಪಾರ|left=೧೭೯|right=}}</noinclude>
ಗಳ ಝಣತ್ಕಾರದ ಹಿನ್ನೆಲೆಯಲ್ಲಿ ಆತ ಮತ್ತೊಮ್ಮೆ ಮದಗಜವಾಗಿ, ಸಿಪಾಯರ ನಡುವೆ ನಡೆದ.
{{center|೬೩}}
{{gap}}ಮುಂಜಾನೆಯಿಂದಲೇ ಮೋಡ ಕವಿದಿತ್ತು. ಸೂರ್ಯ ಉದಯಿಸಿದ್ದ. ಮೂರು ನಾಲ್ಕು ಘಳಿಗೆಗಳ ಕಾಲ ಅವನ ಮಾರ್ಗಕ್ರಮಣವೂ ನಡೆದಿತ್ತು.ಆದರೆ ಆತನ ಮುಖ ಕಂಡವರಿಲ್ಲ.<br />
{{gap}}ಬೆಳಿಗ್ಗೆ ಒಂಭತ್ತು ಘಂಟೆಯ ವೇಳೆಗೆ ವಿಚಾರಣೆ ಮುಗಿಯಿತು. ಸತ್ತ ಸಿಪಾಯಿ 'ಮಹಾದೇವ' ಎಂದು ಹೆಸರನ್ನು ಕೊಟ್ಟಿದ್ದ. ಇತ್ತೀಚೆಗೆ ದಂಡಿಗೆ ಭರ್ತಿಯಾದವನು. ಶಂಭು ಎಂಬವನು ಅವನ ಸಂಗಡಿಗ. ಈ ನಡುವೆ ಇಬ್ಬರ ವರ್ತನೆಯೂ ಸಂಶಯಾಸ್ಪದವಾಗಿ ಕಂಡಿತ್ತು. ಇವರಿಬ್ಬರೂ ಪಿತೂರಿಗಾರರೆಂಬುದು ಸ್ಪಷ್ಟವಾಗಿತ್ತು.<br />
{{gap}}'ಮಲ್ಲಪ್ಪ –'ಮಲ್ಲಪ್ಪ' ಎಂದು ಗುಂಡು ತಗಲಿ ಉರುಳಿದ ಸಿಪಾಯಿಯನ್ನು ಅಪರಂಪಾರ ಕರೆದುದನ್ನು ಕಾವಲುಗಾರ ಕೇಳಿದ್ದ.<br />
{{gap}}ಅಪರಂಪಾರನನ್ನು ಪ್ರಶ್ನಿಸಲಾಯಿತು:<br />
{{gap}}"ಅವನ ನಿಜವಾದ ಹೆಸರೇನು?”<br />
{{gap}}ಉತ್ತರ ಬರಲಿಲ್ಲ.<br />
{{gap}}ಈ ಹಂಚಿಕೆಯಲ್ಲಿ ಬೇರೆ ಯಾರು ಯಾರು ಸೇರಿಕೊಂಡಿದಾರೆ?"<br />
{{gap}}ಮೌನ.<br />
{{gap}}“ಮೂಕನಾದೆಯಾ ನೀನು? ತಾಳು, ನಿನ್ನ ಕುರುಡ ಮಾಡ್ತೇವೆ!"<br />
ಕೊಡಲಾದ ತೀರ್ಪು :<br />
{{gap}}"ಅಪರಂಪಾರನ ಎರಡೂ ಕಣ್ಣುಗಳನ್ನು ಕೀಳಬೇಕು!"<br />
{{gap}}ಆಜ್ಞೆ ಕೇಳಿ, ಬಿಳಿಯ ಸಿಪಾಯರ ಕಣ್ಣುಗಳು ಮಿನುಗಿದುವು. ಕರಿಯ ಸಿಪಾಯರಲ್ಲಿ ಕೆಲವರ ಮುಖಗಳು ಮತ್ತಷ್ಟು ಕಪ್ಪಿಟ್ಟುವು.<br />
{{gap}}ತೀರ್ಪನ್ನು ಕೃತಿಗಿಳಿಸಲು ನಿಯೋಜಿತರಾದವರು ಇಬ್ಬರು ಆಂಗ್ಲ ಸಿಪಾಯರು : <br />
{{gap}}ಅಪರಂಪಾರನನ್ನು ಸೆರೆಮನೆಯ ಕಛೇರಿಯ ಮುಂದಿನ ಅಂಗಳಕ್ಕೆ ನಡೆಸಿ ತಂದರು. <br />
{{gap}}ಅಪರಂಪಾರ ಕ್ಷಮೆಯಾಚಿಸಲಿ-ಎಂದು, ಬೆದರಿಸುವುದಕ್ಕೋಸ್ಕರ ಆ ತೀರ್ಪು ಕೊಟ್ಟರೆ? <br />
{{gap}}ಆಂಗ್ಲರ ವಿಚಾರಣೆ ತೀರ್ಮಾನಗಳ ವೈಖರಿಯನ್ನು ಬಲ್ಲ ಯಾರಿಗೂ ಅಂತಹ ಭ್ರಮೆ ಇರುವುದು ಸಾಧ್ಯವಿರಲಿಲ್ಲ.
{{gap}}ಒಬ್ಬನಿಗೆ ಮಾತ್ರ ಅಂತಹ ಭ್ರಮೆ ಇತ್ತು. ಆತ ಡಾಕ್ಟರ್ ಕ್ಯಾಂಪ್ಬೆಲ್. ಸ್ವಲ್ಪ ಸಮಯದ ಹಿಂದೆಯಷ್ಟೇ ಆ ತರುಣ ವಿಲಾಯತಿಯಿಂದ ಹಿಂದೂಸ್ಥಾನಕ್ಕೆ ಬಂದಿದ್ದ. 'ದರಬಾರಿನ ವೈದ್ಯ' ಎಂದು ಬೆಂಗಳೂರು ಠಾಣ್ಯಕ್ಕೆ ಆತ ಕಳುಹಲ್ಪಟ್ಟಿದ್ದ. ಗುಂಡು ತಗಲಿದ ಸಿಪಾಯಿಯ ಶವ ಪರೀಕ್ಷೆಗೆಂದು ಈಗ ಅವನನ್ನು ಕರೆಸಲಾಗಿತ್ತು. ವಿಚಾರಣೆ ಮುಗಿಯುವವರೆಗೂ ಸೆರೆಮನೆಯ ಆವರಣದಲ್ಲಿರಬೇಕೆಂದು ಅವನು ಆಜ್ಞಪ್ತನಾಗಿದ್ದ.<br />
{{gap}}ಒಂದು ಬಂಡಾಯದ ನಾಯಕನೆಂದು ಹೇಳಲಾದ ಅಪರಂಪಾರನನ್ನು–ಒಬ್ಬ ವಿರಕ್ತ<noinclude></noinclude>
kkud12m3yxoujq03dvbrjo6dge98kvt
ಪುಟ:ಸ್ವಾಮಿ ಅಪರಂಪಾರ.pdf/೧೮೨
104
21332
321834
206495
2026-05-22T10:25:37Z
Pragathi. BH
7585
/* Validated */
321834
proofread-page
text/x-wiki
<noinclude><pagequality level="4" user="Pragathi. BH" /></noinclude>೧೮೦
-
ಸ್ವಾಮಿ ಅಪರಂಪಾರ
ನನ್ನು ಕಾಣುವ ಕುತೂಹಲ ಕ್ಯಾಂಪ್ಬೆಲ್ಗೂ ಇತ್ತು. ವಿಚಾರಣೆಯ ವೇಳೆ ಆತ
ಒಬ್ಬ ಪ್ರೇಕ್ಷಕನಾದ.
ಆದರೆ ಕೊನೆಯ ಅಂಕದ ಸಿದ್ಧತೆ ಕಂಡಾಗ, ಅವನು ತಲ್ಲಣಿಸಿ ಹೋದ...
ಈಗಲೂ ಹೊರಬರಲಾರೆ, ಎಂದು ಮೋಡಗಳ ಮರೆಯಲ್ಲೇ ಸೂರ್ಯ ನಿಂತ.
“ಅಟೇನ್ಶನ್ !”
ಹಿಮ್ಮಡಿಗಳ ಸಪ್ಪಳಗಳ ಬಳಿಕ
“ಜಾಕ್ಸನ್ ಮಾರ್ಚ್ !”
-
ಒಂದು ಬಯನೆಟ್ಟು ಅಲುಗದೆ ನಿಂತ ಅಪರಂಪಾರನ ಎಡಗಣ್ಣನ್ನು ತಿವಿಯಿತು.
“ಮಹಾದೇವ !' ಎಂದು ಅಪರಂಪಾರ ಉದ್ಧರಿಸಿದ.
ಪ್ರೇಕ್ಷಕನಾಗಿದ್ದ ಒಬ್ಬ ಆಂಗ್ಲ ಸಿಪಾಯಿ ಮಗ್ಗುಲಲ್ಲಿದ್ದವನೊಡನೆ ಪಿಸುದನಿಯಲ್ಲಿ ಅಂದ
ಆಂಗ್ಲಸಿಪಾಯಿ
“ಸತ್ತುಹೋದನಲ್ಲ ಆ ಸೈನಿಕ ? ಅವನನ್ನು ನೆನಸುತಿದಾನಾ ?”
ಅವನ ಬಂಧು ನುಡಿದ :
“ಇಲ್ಲ. ಅದು ಅವರ ದೇವರ ಹೆಸರು.”
ಆಜ್ಞೆ ಮತ್ತೆ ಕೇಳಿಸಿತು :
“ಜೋನ್ಸ್ ಮಾರ್ಚ್ !”
ಕಣ್ಣಾಲಿ ಹೊರಬಂದು ಎಡಗಡೆಯೊಂದರಿಂದಲೇ ರಕ್ತ ಧುಮ್ಮಿಕ್ಕುತ್ತಿದ್ದ ಅಪೂರ್ಣ
ಚಿತ್ರ. ಇನ್ನೊಂದು ಬಯನೆಟ್ಟು ಬಲಗಣ್ಣನ್ನು ತಿವಿದು, ಆ ಚಿತ್ರವನ್ನು ಪೂರ್ಣಗೊಳಿಸಿತು.
“ಮಹಾದೇವ !”
ಕ್ಯಾಂಪ್ಬೆಲ್ ದೃಶ್ಯ ನೋಡಲಾರದೆ ತನ್ನ ಕಣ್ಣುಗಳನ್ನು ಮುಚ್ಚಿಕೊಂಡ.
ಆ ಗಾಯಗಳಿಗೆ ಪಟ್ಟಿ ಕಟ್ಟಬೇಕೆಂದು ಡಾಕ್ಟರ್ ಕ್ಯಾಂಪ್ಬೆಲ್ಗೆ ಸೂಚಿಸಲಾಯಿತು.
ಆ ಅಸಹಾಯತೆಯಲ್ಲೂ ಎಂಥ ಗಾಂಭೀರ್ಯವಿತ್ತು ಅಪರಂಪಾರನ ನಿಲುವಿನಲ್ಲಿ !
ಕ್ಯಾಂಪ್ಬೆಲ್ ಅಂದ :
“ರೋಗಿ ಕೂತುಕೊಳ್ಳಬೇಕು.”
ಸಿಪಾಯಿಯೊಬ್ಬ ಪೀಠ ತಂದು, “ಕೂತ್ಕಳ್ಳಿ” ಎಂದ. ಅವನ ಅರಿವಿಲ್ಲದಂತೆಯೇ
ಬಹುವಚನದ ಆ ಪದ ತುಟಿಗಳಿಂದ ಹೊರಬಿದ್ದಿತ್ತು.
ಇಬ್ಬರು ಸಿಪಾಯರು ಅಪರಂಪಾರನ ರೆಟ್ಟೆಗಳನ್ನು ಹಿಡಿದು ಪೀಠಕ್ಕೆ ಜಗ್ಗಿದರು.
“ಶಿವ ! ಶಿವ ! ಶಿವ !”
ಕ್ಯಾಂಪ್ಬೆಲ್ ಆತನ ಬಳಿ ಸಾರಿ, ಹಿಂದೂಸ್ಥಾನಿಯಲ್ಲಿ ಅಂದ :
“ನಾನು ಡಾಕ್ಟರ್, ವೈದ್ಯ. ನನ್ನ ಕರ್ತವ್ಯ ಮಾಡುತ್ತೇನೆ. ಕಣ್ಣುಗಳಿಗೆ ಔಷಧಿ
ಹಾಕುತ್ತೇನೆ.”
ಈಗ ಅಪರಂಪಾರ ಮುಂಗೈಗಳೆರಡನ್ನೂ ಎತ್ತಿ ಅದುರುವ ಕಂಠದಲ್ಲಿ ನುಡಿದ :
“ಔಷಧಿ ? ಹುಣ್ಣಿನ ಮೇಲೆ ಬರೆ ? ಕುರುಡನ ಮಾಡಿದ ಬಳಿಕ ಪಾದಪೂಜೆ ? ಮರುಳೆ
ಸರಿಯತ್ತ !”
ಅಪರಂಪಾರ ಏಳಲೆತ್ನಿಸಿದ. ಅವನನ್ನು ಬಲಾತ್ಕಾರವಾಗಿ ಪೀಠಕ್ಕೆ ಒತ್ತಿ ಹಿಡಿದಾಗ
ಆತ ಕೂಗಾಡಿದ :<noinclude></noinclude>
m5bhp6xp5l2lvkuvyogu1b3hfqwm2oa
321837
321834
2026-05-22T10:38:13Z
Pragathi. BH
7585
321837
proofread-page
text/x-wiki
<noinclude><pagequality level="4" user="Pragathi. BH" />{{rh|center=ಸ್ವಾಮಿ ಅಪರಂಪಾರ|left=೧೮೦|right=}}</noinclude>
ನನ್ನು ಕಾಣುವ ಕುತೂಹಲ ಕ್ಯಾಂಪ್ಬೆಲ್ಗೂ ಇತ್ತು. ವಿಚಾರಣೆಯ ವೇಳೆ ಆತ
ಒಬ್ಬ ಪ್ರೇಕ್ಷಕನಾದ.<br />
{{gap}}ಆದರೆ ಕೊನೆಯ ಅಂಕದ ಸಿದ್ಧತೆ ಕಂಡಾಗ, ಅವನು ತಲ್ಲಣಿಸಿ ಹೋದ...<br />
{{gap}}ಈಗಲೂ ಹೊರಬರಲಾರೆ, ಎಂದು ಮೋಡಗಳ ಮರೆಯಲ್ಲೇ ಸೂರ್ಯ ನಿಂತ.<br />
{{gap}}“ಅಟೇನ್ಶನ್ !”<br />
{{gap}}ಹಿಮ್ಮಡಿಗಳ ಸಪ್ಪಳಗಳ ಬಳಿಕ<br />
{{gap}}“ಜಾಕ್ಸನ್ ಮಾರ್ಚ್ !”<br />
{{gap}}ಒಂದು ಬಯನೆಟ್ಟು ಅಲುಗದೆ ನಿಂತ ಅಪರಂಪಾರನ ಎಡಗಣ್ಣನ್ನು ತಿವಿಯಿತು.<br />
{{gap}}“ಮಹಾದೇವ !' ಎಂದು ಅಪರಂಪಾರ ಉದ್ಧರಿಸಿದ.<br />
{{gap}}ಪ್ರೇಕ್ಷಕನಾಗಿದ್ದ ಒಬ್ಬ ಆಂಗ್ಲ ಸಿಪಾಯಿ ಮಗ್ಗುಲಲ್ಲಿದ್ದವನೊಡನೆ ಪಿಸುದನಿಯಲ್ಲಿ ಅಂದ<br />
{{gap}}“ಸತ್ತುಹೋದನಲ್ಲ ಆ ಸೈನಿಕ ? ಅವನನ್ನು ನೆನಸುತಿದಾನಾ ?”<br />
{{gap}}ಅವನ ಬಂಧು ನುಡಿದ :<br />
{{gap}}“ಇಲ್ಲ. ಅದು ಅವರ ದೇವರ ಹೆಸರು.”<br />
{{gap}}ಆಜ್ಞೆ ಮತ್ತೆ ಕೇಳಿಸಿತು :<br />
{{gap}}“ಜೋನ್ಸ್ ಮಾರ್ಚ್ !”<br />
<br />ಕಣ್ಣಾಲಿ ಹೊರಬಂದು ಎಡಗಡೆಯೊಂದರಿಂದಲೇ ರಕ್ತ ಧುಮ್ಮಿಕ್ಕುತ್ತಿದ್ದ ಅಪೂರ್ಣ
ಚಿತ್ರ. ಇನ್ನೊಂದು ಬಯನೆಟ್ಟು ಬಲಗಣ್ಣನ್ನು ತಿವಿದು, ಆ ಚಿತ್ರವನ್ನು ಪೂರ್ಣಗೊಳಿಸಿತು.<br />
{{gap}}“ಮಹಾದೇವ !”<br />
{{gap}}ಕ್ಯಾಂಪ್ಬೆಲ್ ದೃಶ್ಯ ನೋಡಲಾರದೆ ತನ್ನ ಕಣ್ಣುಗಳನ್ನು ಮುಚ್ಚಿಕೊಂಡ.<br />
{{gap}}ಆ ಗಾಯಗಳಿಗೆ ಪಟ್ಟಿ ಕಟ್ಟಬೇಕೆಂದು ಡಾಕ್ಟರ್ ಕ್ಯಾಂಪ್ಬೆಲ್ಗೆ ಸೂಚಿಸಲಾಯಿತು.<br />
{{gap}}ಆ ಅಸಹಾಯತೆಯಲ್ಲೂ ಎಂಥ ಗಾಂಭೀರ್ಯವಿತ್ತು ಅಪರಂಪಾರನ ನಿಲುವಿನಲ್ಲಿ !<br />
{{gap}}ಕ್ಯಾಂಪ್ಬೆಲ್ ಅಂದ :<br />
{{gap}}“ರೋಗಿ ಕೂತುಕೊಳ್ಳಬೇಕು.”<br />
{{gap}}ಸಿಪಾಯಿಯೊಬ್ಬ ಪೀಠ ತಂದು, “ಕೂತ್ಕಳ್ಳಿ” ಎಂದ. ಅವನ ಅರಿವಿಲ್ಲದಂತೆಯೇ
ಬಹುವಚನದ ಆ ಪದ ತುಟಿಗಳಿಂದ ಹೊರಬಿದ್ದಿತ್ತು.<br />
{{gap}}ಇಬ್ಬರು ಸಿಪಾಯರು ಅಪರಂಪಾರನ ರೆಟ್ಟೆಗಳನ್ನು ಹಿಡಿದು ಪೀಠಕ್ಕೆ ಜಗ್ಗಿದರು.<br />
{{gap}}“ಶಿವ ! ಶಿವ ! ಶಿವ !”<br />
{{gap}}ಕ್ಯಾಂಪ್ಬೆಲ್ ಆತನ ಬಳಿ ಸಾರಿ, ಹಿಂದೂಸ್ಥಾನಿಯಲ್ಲಿ ಅಂದ :<br />
{{gap}}“ನಾನು ಡಾಕ್ಟರ್, ವೈದ್ಯ. ನನ್ನ ಕರ್ತವ್ಯ ಮಾಡುತ್ತೇನೆ. ಕಣ್ಣುಗಳಿಗೆ ಔಷಧಿ
ಹಾಕುತ್ತೇನೆ.”<br />
{{gap}}ಈಗ ಅಪರಂಪಾರ ಮುಂಗೈಗಳೆರಡನ್ನೂ ಎತ್ತಿ ಅದುರುವ ಕಂಠದಲ್ಲಿ ನುಡಿದ :<br />
{{gap}}“ಔಷಧಿ ? ಹುಣ್ಣಿನ ಮೇಲೆ ಬರೆ ? ಕುರುಡನ ಮಾಡಿದ ಬಳಿಕ ಪಾದಪೂಜೆ ? ಮರುಳೆ
ಸರಿಯತ್ತ !”<br />
{{gap}}ಅಪರಂಪಾರ ಏಳಲೆತ್ನಿಸಿದ. ಅವನನ್ನು ಬಲಾತ್ಕಾರವಾಗಿ ಪೀಠಕ್ಕೆ ಒತ್ತಿ ಹಿಡಿದಾಗ
ಆತ ಕೂಗಾಡಿದ :<noinclude></noinclude>
pg53567pck508z0l32ny26803b2pu4c
ಪುಟ:ಸ್ವಾಮಿ ಅಪರಂಪಾರ.pdf/೧೮೩
104
21333
321838
206496
2026-05-22T10:38:42Z
Pragathi. BH
7585
/* Validated */
321838
proofread-page
text/x-wiki
<noinclude><pagequality level="4" user="Pragathi. BH" /></noinclude>ಸಾಮಿ ಅಪರ೦ಪಾರ - ○95C)
"ಮುಟ್ಟದಿರಿ, ಮುಟ್ಟದಿರಿ! ಹೊಲಸು ಕೈಗಳಿಂದ ನನ್ನ ಮಲಿನ ಮಾಡದಿರಿ!"
ಅವನು ಪ್ರತಿಭಟಿಸುತ್ತಿದ್ದಂತೆಯೇ ಕಣ್ಣುಗಳಿಗೆ ಔಷಧಿ ಲೇಪಿಸಿ ಪಟ್ಟಿ ಕಟ್ಟಲಾಯಿತು.
ಕಾಂಪ್ಬೆಲ್ ಅಂದ: "ಗುಣವಾಗುವವರೆಗೂ ಕೈಗಳ ಬೇಡಿ ಹಾಗೆಯೇ ಇರಲಿ, ಗಾಯವನ್ನು ತುರಿಸಿದ ನೆಂದರೆ ಮೈಗೆ ನಂಜೇರೀತು." -
ಸೆರೆಮನೆಯ ಆವರಣದಲ್ಲಿ ಒಂಟಿಯಾಗಿ ಪ್ರತ್ಯೇಕವಾಗಿದ್ದ ಕೊಠಡಿಯೊಂದಿತು, ಅಲ್ಲಿಗೆ ಅಪರಂಪಾರನನ್ನು ಕರೆದೊಯ್ಯಬೇಕೆಂದು ಸೆರೆಮನೆಯ ಅಧಿಕಾರಿ ಆಜ್ಞಾಪಿಸಿದ.
ಕಾಲುಗಳ ಸಂಕೋಲೆಯನ್ನು ಬಿಚ್ಚಿ ಕೈದಿಗೆ ಸಿಪಾಯರೆಂದರು:
“ನಡೆ !”
ಅಪರಂಪಾರ ತಲೆ ಎತ್ತಿ ಎದು ನಿಂತ. ಅವನ ಮೈಯೆಲ್ಲ ಕಂಪಿಸುತ್ತಿತು, ಆತನೇ
ಗೆದ್ದವನು, ಉಳಿದವರು ಕೈದಿಗಳು–ಎನ್ನುವಂತಿತು ಅವನ ರೀವಿ.
ಕಣ್ಣು ಕಾಣಿಸದಿದ್ದರೂ ಧೀರನಡಿಗೆಯ ಹೆಜ್ಜೆಗಳನ್ನಿಡುತ್ತ ಸಿಪಾಯರ ಜತೆ ಆತ ನಡೆದ.
.ಸೂರ್ಯನೀಗ ಮುಖ ತೋರಿಸಿ ಉದಾರವಾಗಿ ಬೆಳಕು ಚೆಲ್ಲಿದ.
ಆದರೆ ಅಪರಂಪಾರನ ಪಾಲಿಗೆ ಹಗಲೇನು ? ಇರುಳೇನು ? ಅವನ ಮು೦ದಿತು ಏಕಪ್ರಕಾರವಾದ ಅನಂತ ಕಾಲ.
ಕೊಠಡಿಯಲ್ಲಿ ಒಬ್ಬನೇ ಉಳಿದಾಗ ಆತನೆಂದ: -
"ಹಿಡಿವ ಕೈಯ ಮೇಲೆ ಕತ್ತಲೆಯಯಾ! ನೋಡುವ ಕಂಗಳ ಮೇಲೆ ಕತ್ತಲೆಯಯಾ! ಗುಹೇಶ್ವರನೆಂಬುದು ಅತ್ತಲೆಯಯಾ!"
ኢዌ
ದಿನಗಳು ಕಳೆದುವು. ಅಪರಂಪಾರನ ಗಾಯ ಮಾಸಿತು. ಮೈಗಾದ ಗಾಯ.. ಮನಸ್ಸಿ ನದು ಮಾತ್ರ ತೀವ್ರ ನೋವಿನ ನಿತ್ಯ ಕಾಹಿಲೆಯಾಯಿತು.
ಅಪರಂಪಾರನಿಗೆ ಆಶ್ಚರ್ಯ ಉಂಟುಮಾಡಿದ ಒಂದು ಸಂಗತಿಯೆಂದರೆ, ಆಂಗ್ಲರ ವಿಷಯದಲ್ಲಿ ಅವನ ಹೃದಯ ಕಲಾಗಿದ್ದರೂ ಔಷಧೋಪಚಾರ ನೀಡಲೆಂದು ಡಾಕ್ಟರ್ ಕಾಂಪ್ಬೆಲ್ ಬಂದಾಗ, ಒಳಗಿನಿಂದ ಮಾರ್ದವತೆಯ ಸೆಲೆಗಳು ತುಸು ಒಸರುತ್ತಿದುವು.
ಒಮ್ಮೆ ಆತ ಕೇಳಿದ:
"ನಿಜವಾಗಿಯJಾ ವಿಲಾಯತಿಯವರಾ ನೀವು ?"
“ಹೌದು, ಸ್ವಾಮಿಾಜಿ, ಯಾಕೆ ಕೇಳಿದಿರಿ?"
"ಸುಮ್ಮನೆ. ನಂಬಿಕೆ ಹುಟ್ಟತಾ ಇಲ್ಲ."
"ಸುಳ್ಳಲ್ಲ, ಸ್ವಾಮಿಾಜಿ, ನಾನು ಇಂಗ್ಲಿಷರವನೇ."
ಭಾರತೀಯರು ಅನಾಗರಿಕರು, ಅವರನ್ನು ಸುಶಿಕ್ಷಿತರನಾಗಿ ಮಾಡುವುದು ಕ್ರಿಸ್ತ ಮತೀಯರ–ಅದರಲ್ಲಾ ಆಂಗ್ಲರ–ಪವಿತ್ರ ಕರ್ತವ್ಯ, ಎಂಬುದನ್ನು ಕಾಂಪ್ಬೆಲ್ ದೃಢವಾಗಿ ನಂಬಿದವನು. ಆದರೂ, ಅಪರಂಪಾರನನ್ನು ಕುರುಡನನಾಗಿ ಮಾಡಿದ ದೃಶ್ಯ ಅವನ ಕಣ್ಣಿಗೆ ಕಟ್ಟಿದಾಗಲೆಲ್ಲ, ಕ್ರಿಸ್ತನ ನೆನಪಾಗುತ್ತಿತು, ಶಿಲುಬೆಯ ಮೇಲೆ ಏಸು.. ಅಂಗೈ
* تيكن "هج<noinclude></noinclude>
2ytp62dlnbdlc5d6c1p4rc3myalr0tw
321840
321838
2026-05-22T11:39:16Z
Pragathi. BH
7585
321840
proofread-page
text/x-wiki
<noinclude><pagequality level="4" user="Pragathi. BH" />{{rh|center=ಸ್ವಾಮಿ ಅಪರಂಪಾರ|left=|right=೧೮೧}}</noinclude>
{{gap}}"ಮುಟ್ಟದಿರಿ, ಮುಟ್ಟದಿರಿ! ಹೊಲಸು ಕೈಗಳಿಂದ ನನ್ನ ಮಲಿನ ಮಾಡದಿರಿ!"<br />
{{gap}}ಅವನು ಪ್ರತಿಭಟಿಸುತ್ತಿದ್ದಂತೆಯೇ ಕಣ್ಣುಗಳಿಗೆ ಔಷಧಿ ಲೇಪಿಸಿ ಪಟ್ಟಿ ಕಟ್ಟಲಾಯಿತು.<br />
{{gap}}ಕಾಂಪ್ಬೆಲ್ ಅಂದ: <br />
{{gap}}"ಗುಣವಾಗುವವರೆಗೂ ಕೈಗಳ ಬೇಡಿ ಹಾಗೆಯೇ ಇರಲಿ, ಗಾಯವನ್ನು ತುರಿಸಿದ ನೆಂದರೆ ಮೈಗೆ ನಂಜೇರೀತು." -<br />
{{gap}}ಸೆರೆಮನೆಯ ಆವರಣದಲ್ಲಿ ಒಂಟಿಯಾಗಿ ಪ್ರತ್ಯೇಕವಾಗಿದ್ದ ಕೊಠಡಿಯೊಂದಿತು, ಅಲ್ಲಿಗೆ ಅಪರಂಪಾರನನ್ನು ಕರೆದೊಯ್ಯಬೇಕೆಂದು ಸೆರೆಮನೆಯ ಅಧಿಕಾರಿ ಆಜ್ಞಾಪಿಸಿದ.<br />
{{gap}}ಕಾಲುಗಳ ಸಂಕೋಲೆಯನ್ನು ಬಿಚ್ಚಿ ಕೈದಿಗೆ ಸಿಪಾಯರೆಂದರು:
“ನಡೆ !”<br />
{{gap}}ಅಪರಂಪಾರ ತಲೆ ಎತ್ತಿ ಎದ್ದು ನಿಂತ. ಅವನ ಮೈಯೆಲ್ಲ ಕಂಪಿಸುತ್ತಿತು, ಆತನೇ
ಗೆದ್ದವನು, ಉಳಿದವರು ಕೈದಿಗಳು–ಎನ್ನುವಂತಿತು ಅವನ ಠೀವಿ.<br />
{{gap}}ಕಣ್ಣು ಕಾಣಿಸದಿದ್ದರೂ ಧೀರನಡಿಗೆಯ ಹೆಜ್ಜೆಗಳನ್ನಿಡುತ್ತ ಸಿಪಾಯರ ಜತೆ ಆತ ನಡೆದ.<br />
{{gap}}ಸೂರ್ಯನೀಗ ಮುಖ ತೋರಿಸಿ ಉದಾರವಾಗಿ ಬೆಳಕು ಚೆಲ್ಲಿದ.<br />
{{gap}}ಆದರೆ ಅಪರಂಪಾರನ ಪಾಲಿಗೆ ಹಗಲೇನು ? ಇರುಳೇನು ? ಅವನ ಮು೦ದಿತು ಏಕಪ್ರಕಾರವಾದ ಅನಂತ ಕಾಲ.<br />
{{gap}}ಕೊಠಡಿಯಲ್ಲಿ ಒಬ್ಬನೇ ಉಳಿದಾಗ ಆತನೆಂದ: -<br />
{{gap}}"ಹಿಡಿವ ಕೈಯ ಮೇಲೆ ಕತ್ತಲೆಯಯಾ! ನೋಡುವ ಕಂಗಳ ಮೇಲೆ ಕತ್ತಲೆಯಯಾ! ಗುಹೇಶ್ವರನೆಂಬುದು ಅತ್ತಲೆಯಯ್ಯಾ!"<br />
{{center|೬೪}}
{{gap}}ದಿನಗಳು ಕಳೆದುವು. ಅಪರಂಪಾರನ ಗಾಯ ಮಾಸಿತು. ಮೈಗಾದ ಗಾಯ.. ಮನಸ್ಸಿ ನದು ಮಾತ್ರ ತೀವ್ರ ನೋವಿನ ನಿತ್ಯ ಕಾಹಿಲೆಯಾಯಿತು.<br />
{{gap}}ಅಪರಂಪಾರನಿಗೆ ಆಶ್ಚರ್ಯ ಉಂಟುಮಾಡಿದ ಒಂದು ಸಂಗತಿಯೆಂದರೆ, ಆಂಗ್ಲರ ವಿಷಯದಲ್ಲಿ ಅವನ ಹೃದಯ ಕಲಾಗಿದ್ದರೂ ಔಷಧೋಪಚಾರ ನೀಡಲೆಂದು ಡಾಕ್ಟರ್ ಕಾಂಪ್ಬೆಲ್ ಬಂದಾಗ, ಒಳಗಿನಿಂದ ಮಾರ್ದವತೆಯ ಸೆಲೆಗಳು ತುಸು ಒಸರುತ್ತಿದುವು.<br />
{{gap}}ಒಮ್ಮೆ ಆತ ಕೇಳಿದ:<br />
{{gap}}"ನಿಜವಾಗಿಯJಾ ವಿಲಾಯತಿಯವರಾ ನೀವು ?"<br />
{{gap}}“ಹೌದು, ಸ್ವಾಮಿಾಜಿ, ಯಾಕೆ ಕೇಳಿದಿರಿ?"<br />
{{gap}}"ಸುಮ್ಮನೆ. ನಂಬಿಕೆ ಹುಟ್ಟತಾ ಇಲ್ಲ."<br />
{{gap}}"ಸುಳ್ಳಲ್ಲ, ಸ್ವಾಮಿಾಜಿ, ನಾನು ಇಂಗ್ಲಿಷರವನೇ."<br />
{{gap}}ಭಾರತೀಯರು ಅನಾಗರಿಕರು, ಅವರನ್ನು ಸುಶಿಕ್ಷಿತರನಾಗಿ ಮಾಡುವುದು ಕ್ರಿಸ್ತ ಮತೀಯರ–ಅದರಲ್ಲಾ ಆಂಗ್ಲರ–ಪವಿತ್ರ ಕರ್ತವ್ಯ, ಎಂಬುದನ್ನು ಕಾಂಪ್ಬೆಲ್ ದೃಢವಾಗಿ ನಂಬಿದವನು. ಆದರೂ, ಅಪರಂಪಾರನನ್ನು ಕುರುಡನನಾಗಿ ಮಾಡಿದ ದೃಶ್ಯ ಅವನ ಕಣ್ಣಿಗೆ ಕಟ್ಟಿದಾಗಲೆಲ್ಲ, ಕ್ರಿಸ್ತನ ನೆನಪಾಗುತ್ತಿತು, ಶಿಲುಬೆಯ ಮೇಲೆ ಏಸು.. ಅಂಗೈ<noinclude></noinclude>
b3jl4m5gccdgdu7mu5w9lukxcy59mqx
ಪುಟ:ಸ್ವಾಮಿ ಅಪರಂಪಾರ.pdf/೧೮೪
104
21334
321841
206497
2026-05-22T11:40:21Z
Pragathi. BH
7585
/* Validated */
321841
proofread-page
text/x-wiki
<noinclude><pagequality level="4" user="Pragathi. BH" /></noinclude>ᏀᏬ.3 ಸಾಮಿ ಆಪರಂಪಾರ
ಗಳಿಗೂ ಪಾದಗಳಿಗೂ ಮೊಳೆಗಳು. ಸೋರುತ್ತಿದ್ದ ರಕ್ತ, ಅಪರಂಪಾರ ಆ ಘಳಿಗೆಯಲ್ಲಿ ತೋರಿದ ನಿಶ್ಚಲತೆಯ ರಹಸ್ಯವೇನು? ಆ ಅಂತಃಶಕ್ತಿಯ ನೆಲೆ ಯಾವುದು?ಶ್ರಶ್ರದ್ಧೆಯೆ? ಧರ್ಮವೆ ? ದೈವಿಕತೆಯ బెుట్చచేనే్ను తెలటదో ಅತಿಮಾನವತ್ವವೆ 2
ರಾಜಕಾರಣಿಗಳಾದ ಸ್ವದೇಶ ಬಾಂಧವರೊಡನೆ ಚರ್ಚಿಸುವ ವಿಷಯವಲ್ಲ ಅದು. ಆದರೂ ಅಂತರಂಗದಲ್ಲಿ, ನಿತ್ಯದ ಚಿಂತನೆಯಲ್ಲಿ ಆ ವಿಷಯ ಅವನನ್ನು ಕಾಡಿತು.
.ಅಪರಂಪಾರ ದೇವರನ್ನು ಕೇಳುತ್ತಿದ್ದ: “ನಾಳೆ ಬಪ್ಪದು ನಮಗಿಂದೇ ಬರಲಿ, ಇಂದು ಬಪ್ಪದು ನಮಗೀಗಲೇ ಬರಲಿ." ಆವರೆಗಿನ ಬದುಕನ್ನು ಅವಲೋಕಿಸುತ್ತ ಆತ ಅಂದುಕೊಳ್ಳುತ್ತಿದ್ದ: "ಕಿಚ್ಚಿಲ್ಲದ ಬೇಗೆಯಲಿ ಬೆಂದೆ, ಏರಿಲ್ಲದ ಗಾಯದಲಿ ನೋಂದೆ..ಹಿಡಿಯಿಲ್ಲದ ಶಸ್ತ್ರ, ಕೀಲಿಲ್ಲದ ಕತ್ತರಿ, ಉಭಯವನೊಡಗೂಡದ ಚಿಮ್ಮಣ, ರೂಹಿಲ್ಲದ ಚಾಣ, ಹಲ್ಲಿಲ್ಲದ ಹಣಿಗೆ ಹಿಡಿದು ಬಂದೆ...ಹೇಡಿ ಬಿರುದ ಕಟ್ಟಿದಂತಾಯಿತೆನ್ನ ವೇಷ..ಹಗರಣ ನಗೆಗೆಡೆ ಯಾಯಿತು." -
ತನ್ನನ್ನು ತಾನೇ ಸಂತೈಸುತ್ತಿದ್ದ: "ಮನುಜ, ನಿನಗಾದ ನೋವಿ೦ಗೆ ಚಿಂತಿಸುವರೆ ?"
3% :: 本 'ಸಿಪಾಯಿ ಶಂಭು'ವಾಗಿದ್ದ ಶಂಕರಪ್ಪ, ಆ ರಾತ್ರೆ ಆಂಗ್ಲರ ಕೈಗೆ ಬೀಳಲಿಲ್ಲ, ಅನಂತರವೂ ಅವರಿಗೆ ಸಿಗಲಿಲ್ಲ, ಏನು ನಡೆಯಿತೆಂಬುದರ ಪೂರ್ಣ ವಿವರ ಆತನಿಗೆ ತಿಳಿಯಲು ಒಂದೆರಡು ದಿನ ಬೇಕಾಯಿತು. ತಿಳಿದಾಗ ಅವನು, "ಅಯ್ಯೋ ಶಿವನೇ! ಹೀಗೂ ಆಯಿತೆ?" ಎಂದು ಗೋಳಾಡಿದ.
ಮಲ್ಲಪ್ಪ ಇನ್ನಿಲ್ಲ: ಸಾಮಿಯ ಕಣ್ಣುಗಳನ್ನು ಕಿತ್ತರು-ನ್ನಡೆದು ಹೋದ ಆ ಘಟನೆ ಯನ್ನು ನಂಬಲು ಅವನಿಗೆ ಬಹಳ ಹೊತು ಹಿಡಿಯಿತು.
ಕರಿಯ ಸಿಪಾಯರು 'ಮಹದೇವ'ನ ಶವವನ್ನು ಮಣ್ಣ ಮಾಡಿದ್ದ ತಾಣವನ್ನು ಶಂಕರಪ್ಪ ಗೊತುಹಚ್ಚಿದ. ಒಂದು ಇರುಳೆಲ್ಲ ಅಲ್ಲಿದ್ದು ಕಣ್ಣೀರಿನಿಂದ ನೆಲ ತೋಯಿಸಿದ. ಶಂಕರಪ್ಪ ಇನ್ನು ತುಕ್ಕಡಿಯಲ್ಲಿ ಸಿಪಾಯಿಯಾಗಿ ಇರುವಂತಿಲ್ಲ. ಸೆರೆಮನೆಯೊಳಗೆ ಚಾಕರನಾಗಿ ಇದ್ದರೆ ಒಂದಲ್ಲ ಒಂದು ರೀತಿಯಲ್ಲಿ ಅಪರಂಪಾರಸ್ವಾಮಿಯ ಸೇವೆ ಮಾಡ ಬಹುದು. ಆದರೆ, ತನ್ನನ್ನು ಹಿಡಿಯಬೇಕೆಂದು ಆಜ್ಞೆಯಾಗಿರುವಾಗ, ಅಂತಹ ಹುಚ್ಚು ಸಾಹಸ ತರವಲ್ಲ, ಮುಂದೇನು ಮಾಡಬೇಕು ತಾನು ?
ಮಡಕೇರಿಯಲ್ಲಿ ನೆಲೆಸೋಣವೆಂದರೆ ಅದೂ ಗಂಡಾಂತರದ ಯೋಚನೆಯೇ, ಆತ ಅಪರಂಪಾರನ ಹಿಂಬಾಲಕನಾದುದನ್ನು ಅರಿತ ಕೆಲವರಿದ್ದರು. ಅವರಿಂದ ತನಗೆ ತೊಂದರೆ ಯಾಗಲೂಬಹುದು. -
ಮಕ್ಕಳು ದೊಡ್ಡವರಾಗಿದ್ದರು. ಅವರನ್ನು ಸಂಪಾದನೆಯ ದಾರಿಗೆ ಹಚ್ಚಬೇಕು. ಸಂಸಾರವನ್ನು ಬೆಂಗಳೂರಿಗೇ ಕರೆತಂದರೆ? ಇಲ್ಲಿಯೇ ತಾನು ಸ್ಥಿರವಾಗಿ ನೆಲಸಿದರೆ? ನಾಳೆ ಪರಿಸ್ಥಿತಿ ಹೇಗೆ ರೂಪಗೊಳ್ಳುವುದೋ ಯಾರು ಬಲ್ಲ ? ತಾನು ಇಲ್ಲಿಯೇ ಇರುವುದ ರಿಂದ ಸ್ವಾಮಿಯವರಿಗೆ ತನ್ನಿಂದ ಯಾವುದಾದರೊ೦ದು ಬಗೆಯ ಸಹಾಯವಾಗಲೂ ఎరెడేుదోు. . .<noinclude></noinclude>
hhox18wbecgycyx01r47p0pj2yu7n1x
ಪುಟ:ರಾಮಚಂದ್ರ ಚರಿತ ಪುರಾಣಂ.djvu/೧೩೩
104
66955
321708
166307
2026-05-21T16:33:32Z
Pragathi. BH
7585
/* Validated */
321708
proofread-page
text/x-wiki
<noinclude><pagequality level="4" user="Pragathi. BH" /></noinclude>{{RunningHeader|center=ತೃತಿಯಾಶ್ವಾಸಂ}}
<poem>
ಕ೦|| ಶ್ರೀವನಿತೆ ವಕ್ಷದೊಳ್ ಮು
ಕ್ತಾವಳಿಯಂತೆಸೆಯೆ ತೊಟ್ಟಿಲೊಳ್ ಪಟ್ಟಿತ್ತ||
ಲ್ಭೂವಳಯಂ ಭುಜದೊಳ್ ಶೋ
ಭಾವಹಮೆನೆ ಪೆಂಪುವೆತ್ತನಭಿನವಪಂಪಂ
ಎಳನೇಸರಂತೆ ಜಗಮಂ
ಬೆಳಗಿದನೆಳದಿಂಗಳಂತೆ ಸಕಲ ಧರಿತ್ರೀ||
ತಳಮನೆರಗಿಸಿದನೆಳವೆಯೊ
ಳಿಳೆ ಬಣ್ಣಿಸೆ ದಶರಥಂ ಭಗೀರಥಚರಿತಂ
ಆ ವಂಶಜರ ಗುಣಂಗಳ
ನಾವಗ ಮೊಳಕೊಂಡು ತನ್ನವಿಶದ ಯಶೋ ಮು||
ಕ್ತಾವಳಿಯಂ ಧರೆಗಿತ್ತು,ಧ
ರಾವಲ್ಲಭನತ್ಯುದಾತ್ತನೆನೆ ಪೆಸರ್ವಡೆದಂ,
ಚಿರಕಾಲದ ಕಳಿವೂವೆಂ
ದಿರದೆ ವಿರಿಂಚಿಯ ಮುಖಾರವಿಂದಮನುಳಿದಾ||
ದರದಿಂದಿರ್ದಳ್ ಸಿತಮಧು
ಕರವಧು ವಾಗ್ವಧು ನರೇಂದ್ರ ಮುಖಸರಸಿಜದೊಳ್
ಜಡದಿಯ ರತ್ನಂಗಳ್ಪೊಂ
ದೊಡವಿನುಪಾಶ್ರಯದಿನೆಸೆವವೋಲ್ ದಶರಥನಿ೦||
ಜಡಜಜನ ವಿದ್ಯೆಗಳ್ ನೂ
ರ್ಮಡಿಸಿದುವಾಶ್ರಯ ವಿಶೇಷಮೇಂ ಕೇವಲಮೇ
ಅರುವತ್ತು ನಾಲ್ಕು ವಿದ್ಯೆಯ
ನರಿದುಂ ದಶರಥನ ಚಿತ್ತಮನುರಾಗದಿ ನೇ||
ನೆಲಗಿದುದೊ ಧರ್ಮಶಾಸ್ತ್ರ
ಕಜವುಳ್ಳ೦ವಿಕಥೆಯೊಳ್ ಮನಂ ನಿರಿಸುಗುಮೇ
</poem><noinclude></noinclude>
i37ku5ekrp290htlyvesbj8pd7joiw0
ಪುಟ:ರಾಮಚಂದ್ರ ಚರಿತ ಪುರಾಣಂ.djvu/೧೩೪
104
66956
321709
166310
2026-05-21T16:34:12Z
Pragathi. BH
7585
/* Validated */
321709
proofread-page
text/x-wiki
<noinclude><pagequality level="4" user="Pragathi. BH" /></noinclude>೪೪{{RunningHeader|center=ರಾಮಚಂದ್ರಚರಿತಪುರಾಣಂ}}
<poem>
ಕಂ|| ಓದಿದೊಡೇನರಗಿಳಿ ಕ
ಲ್ತೋದುವವೋಲ್ ಧರ್ಮಶಾಸ್ತ್ರಮಂ ದಶರಥನಂ||
ತೋದಿ ತಿಳಿದವನಿಪತಿ ಮ
ರ್ಯಾದೆಯೊಳೆಸಗುವುದು ಧರ್ಮಪರನೆನೆ ಲೋಕಂ{{gap}}{{gap}}||೭||
ಕಾದಳ್ ವರ್ಣಾಶ್ರಮ<sup>೧</sup>ಧ
ರ್ಮಾದಿಗಳ೦ ಮಿಾರದಂತು ನೆಲನಂ ನೃಪನಾ||
ಜ್ಞಾ ದೇವತೆ ವೇದಿಕೆ ಮ
ರಾದೆಯೊಳಂಭೋನಿಧಾನಮಂ ನಿಲಿಸುವವೋಲ್{{gap}}{{gap}}||೮||
ಚ || ಮನಮೆಳದಾಗೆ ವೈರಿಗೆ,ಮನೀಷಿಜನಂ ಮನಮಿಾಯೆ ಮಾನಿನೀ
ಜನಮಭಿಮಾನಮಂ ಮರೆಯೆ ಭೂಭುವನ ಸ್ತವನೀಯಮಾದುದಾ||
ತನ ಬಲಗೈಯೊಳಿರ್ಪ ಜಯಲಕ್ಷ್ಮಿಗಮಾತನ ಸೊಲ್ಲೊಳಿರ್ಪ ವಾ
ಗ್ವನಿತೆಗಮಾ ಮಹೀಪತಿಗಮಪ್ರತಿಮಂ ಪರಿಪೂರ್ಣ ಯೌವನಂ{{gap}}||೯||
{{gap}}ಅಂತು ದಶರಥ ನರನಾಥಂ ನವಯೌವನಲಕ್ಷ್ಮಿಯನಪ್ಪು ಕೆಯ್ದು ಲಾವ
ಣ್ಯಲಕ್ಷ್ಮೀವಿರಾಜಿತೆಯೆನಿಪ್ಪಪರಾಜಿತೆಯುಂ, ಮದನ ಮೋಹನ ವಿದ್ಯಾದೇವತೆಯ
ಮಿತ್ರೆಯೆನಿಪ್ಪ ಸುಮಿತ್ರೆಯುಂ, ಕಂತು ಸಂತಾಪನ ದೀಪ ಕಳಿಕಾ ಪ್ರಭೆಯೆನಿಪ್ಪ ಸುಪ್ರ
ಭೆಯುಂ, ಓರೂರ್ಮೆ ಪೇರುರದೊಳಿರ್ಪ ಸಿರಿಯಂ ಗಾಢಾಲಿಂಗನದ ನೆವದಿ೦ನೆಲೆಮೊಲೆ ಯೊಳಿಟ್ಟೊತ್ತುವಂತೆರ್ದೆವತ್ತುಗೆವೆತ್ತು, ಕಲಭಾಷಿತ ಸುಧಾಜಲದಿಂ ಸರಸ್ವತಿಯ ಕಲಾ
ವಲೇಪಮಂ ಕರ್ಚಿ ಕಳೆವಂತೆ ಮೊಗಂಬಡೆದು, ಪ್ರಣಯಕಲಹ ಕೇಳಿಯಿಂ ವಿಜಯ
ಶ್ರೀಯಂ ಜನಿಸುವಂತೆ ತೋಳ್ವೆರಗನಪ್ಪುಕೆಯ್ದು, ತನಗೆ ಮನೋನಯನ ವಲ್ಲಭೆ
ಯರೆನಿಸೆ--
ಕಂ|| ಕುಲಸತಿಯರಿಂ ನೃಪಂ ದಾ|
ನ ಲೇಖೆಯಿಂ ದಿಗಭಮಮೃತಕಳೆಯಿಂ ಶಶಿ ಮೇ||
ಖಲೆಯಿಂ ಮಂದರಶೈಲಂ,
ವಿಲಾಸಮಂ ತಳೆದುದೆನೆ ಬೆಡಂಗಂ ತಳೆದಂ{{gap}}{{gap}}||೧೦||
ಇನನೆಂತು ಬೆರಸಿ ಸಂಜೆಯೊ
ಳನುರಾಗಿಯೆನಿಪ್ಪನಂತೆ ನೃಪನಾನೃಪನಂ||
ದನೆಯರೊಳನುರಾಗದಿನಿ
ರ್ದನವರತಂ ತೊಳಗಿ ಬೆಳಗಿದಂ ಸತ್ಪಥಮಂ{{gap}}{{gap}}||೧೧||
---------------------------------------------------------------------------
</poem><noinclude></noinclude>
swda28ibh48ma5oeyov7os88v2yv9y6
ಪುಟ:ರಾಮಚಂದ್ರ ಚರಿತ ಪುರಾಣಂ.djvu/೧೩೫
104
66957
321710
166311
2026-05-21T16:35:27Z
Pragathi. BH
7585
/* Validated */
321710
proofread-page
text/x-wiki
<noinclude><pagequality level="4" user="Pragathi. BH" /></noinclude>೪೫{{RunningHeader|center=ತೃತಿಯಾಶ್ವಾಸಂ}}
<poem>
ಕಂ|| ನೀರೊಳಗಿರ್ದು೦ ಪೊರ್ದದು
ನೀರಂ ನೀರೇಜಮೆಂಬವೋಲಬಲಾ ಶೃ೦||
ಗಾರರಸ ಮಗ್ನನಾಗಿಯು
ಮಾರಳವೆನೆ ತಳೆದನರಸನಿಂದ್ರಿಯ ಜಯಮ೦{{gap}}{{gap}}||೧೨||
ಮ||ಸ್ರ|| ಕುಳಭೂಭೃತ್ಕೂಟದೊಳ್ ಮಾಣಿಕದೆಳವಿಸಿಲೆಂತಂತೆ ದಿಕ್ಕುಂಭಿ ಕುಂಭ|
ಸ್ಥಳದೊಳ್ಸಿಂದೂರಮೆಂತ೦ತಮರನದಿಯೊಳಾರಕ್ತ ನೀರೇಜ ಪತ್ರಾ||
ವಳಿಯೆಂತಂತಬ್ಧಿಯೊಳ್ವಿದ್ರುಮ ಸಮುದಯಮೆಂತಂತೆ ಪರ್ವಿತ್ತು ರಾಗಾ|
ವಿಳಮಪ್ಪಂತುರ್ವಿಯೆಲ್ಲಂ ದಶರಥ ವಸುಧಾಧೀಶ ತೇಜಃಪ್ರಕಾಶಂ{{gap}}||೧೩||
ಉ|| ಖಂಡಿಸಿ ವೈರಿವಂಶವನಮಂ ಕಡಿದುದ್ದತ ಶಾಖೆಯಂ,ಭುಜಾ|
ದಂಡ ಕೃಪಾಣದಿಂ ಸಮರಿ ಕಂಟಕಮಂ ಸಮೆದಾತಪತ್ರದಿಂ||
ಚಂಡಕರ ಪ್ರತಾಪಮಖಿಲೋರ್ವರೆಗಿಲ್ಲೆನೆ ತಣ್ಪು ಮಾಡಿದಂ|
ದಂಡಧರೋತ್ತಮಂ ದಶರಥಂ ಸಫಲೀಕೃತ ಸನ್ಮನೋರಥಂ{{gap}}{{gap}}||೧೪||
ಚ|| ಅನಿಮಿಷ ಗಾಯಕರ್ದಶರಥ ಕ್ಷಿತಿನಾಯಕನಂಕಮಾಲೆಯ೦|
ತನತನಗೊಲ್ದು ಪಾಡುವೆಡೆಯೊಳ್ಪುಳಕ೦ ಪೊರಪೊಣ್ಮೆ ಸೋಲ್ತು ಕೇ||
ಧ್ವನಿಮಿಷ ನಾಯಕಂ ತನಗೆ ಚಾಮರಮಿಕ್ಕುವ ದೇವಕಾಮಿನೀ|
ಜನ ಮಣಿಕಂಕಣ ಧ್ವನಿಗೋನಲ್ದ ವರ೦ ಕಿಸುಗಣ್ಚಿ ನೋಡುವಂ{{gap}}||೧೫||
ಉ|| ನೋಡಿರೆ ಕಿನ್ನರರ್ದಶರಥ ಕ್ಷಿತಿನಾಥನ ಬೀರದೇಳ್ಗೆಯಂ|
ಪಾಡ್ಯ<sup>೧</sup>ಮರುಳ್ದು ಕೇಳ್ವ ಪದದೊಳ್ಕಿವಿಸಾರ್ದು ಜಿನುಂಗೆ ಸೌರಭ||
ಕಾಡುವ ತುಂಬಿಗಳ್ದಿ ವಿಜನಾಥನವರ್ಕೆ ಕನುಲ್ದು ಮಾಣದೀ|
ಡಾಡುವನಾ ನಮೇರು ಕುಸುಮಸ್ಯಬಕ್ರಂಗಳ ಕರ್ಣಪೂರಮಂ{{gap}}||೧೬||
ಕಂ|| ಬಾಳ ಬಿಸಿಲಿನನ ತೇಜಮ
ನೇಳಿಸೆ ನೆಲನಂ ಪಯೋಧಿಪರ್ಯಂತಂ ಬಾಯ್
ಕೇಳಿಸಿ ದಶರಥನೊಳ್ಪಂ
ಪಾಳಿಸಿ ಸುಖದಿ೦ದಮರಸುಗೆಯ್ಯುತ್ತಿರ್ದ೦{{gap}}{{gap}}||೧೭||
{{gap}}ಆ ನಿಖಿಲರಾಜ ಕಿರೀಟಕೀಲಿತ ಹರಿನೀಲ ಮದಾಳಿಮಾಲಾ ಪರಿಚು೦ಬಿತ ಚರಣಾರವಿಂದನೊಂದು ದಿವಸಮಾಪ್ತಪರಿಜನಂಬೆರಸು ಕರುಮಾಡದೆರಡನೆಯ ನೆಲೆ
---------------------------------------------------------------------------
1. ಮುಗುಳು, ಕ. ಖ. ಗ, ಘ.
</poem><noinclude></noinclude>
6cbpr3p29wy5n8nzfsmu37eyhpcdaf2
ಪುಟ:ರಾಮಚಂದ್ರ ಚರಿತ ಪುರಾಣಂ.djvu/೧೩೬
104
66958
321711
166312
2026-05-21T16:36:47Z
Pragathi. BH
7585
/* Validated */
321711
proofread-page
text/x-wiki
<noinclude><pagequality level="4" user="Pragathi. BH" /></noinclude>೪೬{{RunningHeader|center=ರಾಮಚಂದ್ರಚರಿತಪುರಾಣಂ}}
<poem>
ಯ ಮೊಗಸಾಲೆಯೊಳಿಕ್ಕಿದ ಮಣಿಮಯಾಸನಮನಲಂಕರಿಸಿ ಕರ್ಣಪೂರ ಪಾರಿಜಾತ
ಸ್ತಬಕ ಪರಿಮಳಕ್ಕೆಳಸಿ ಬಳಸುವೆಳದುಂಬಿಯ ಕಳರವಮನಾಲಿಸುತಿರ್ಪುದುಮಾ
ಸಮಯದೊಳ್---
ಮ|| ನಯನೋತ್ಸಾಹಮನಿತ್ತು ದೇಹ ರುಚಿಯಿಂದೆಯ್ತಂದನಾಕಾಶ ಗಂ।
ಗೆಯ ನೀರಾನಿಸನೆಂಬಿನಂ ದಶರಥ ಕ್ಷೋಣೀಶನಾಸ್ಥಾನ ಭೂ||
ಮಿಯನಾ ರದಮಾರ್ಗದಿಂದಿರಿದು ಸನ್ಮಾರ್ಗಕ್ಕೆ ಮೆಯ್ಯಾರದಿ
ನಯಮಂ ಸಾರದನಾವ ಕಾಳೆಗದೊಳಂ ಕಣ್ಮರದಂ ನಾರದಂ{{gap}}||೧೮||
ಕಂ|| ಬಿಸಸೂತ್ರದ ಕಟಸೂತ್ರಂ,
ಪೊಸದುಗುಲದ ಕೋವಣಂ ಕಮಂಡಲು ರಾರಾ||
ಜಿಸೆ ದಂಡಪಾಣಿ ಪೊಕ್ಕಂ
ಕಿಸುರಳಿತಿಪಂ ಪಿಸುಣ ಪಸರಿಗಂ, ನೃಪಸಭೆಯಂ{{gap}}{{gap}}||೧೯||
ಅ೦ತಾ ನಾರದಂ ನಭೋಮಂಡಲದಿ೦ ಸಭಾಮಂಡಲಕ್ಕವತರಿಸೆ---
ಕಂ||ಇದಿರೆಳ್ದಿಚ್ಛಾಕಾರಮ
ನುದಾತ್ತನೇನಿತ್ತು ಮಾಣ್ದನೇಕಾಂಚನ ಪೀ||
ಠದೊಳಿರಿಸಿ ಮುಕುಳಿತಾಂಜಲಿ
ಸದರ್ಭ ಸಾಕ್ಷತಮನರ್ಘ್ಯಪಾದ್ಯಮನಿತ್ತಂ{{gap}}{{gap}}||೨೦||
ಬಂದ ಬರವಾವುದೀ ಬರ
ವಿಂದಂ ಚರಿತಾರ್ಥನಾದೆನಾನೆಲ್ಲಿಂದಂ||
ಬಂದಿರೆನೆ ನೃಪತಿ,ನಾರದ
ನೆಂದಂ ದಶನಾಂಶು ಕೆದರೆಚಂದ್ರಾತಪಮಂ.{{gap}}{{gap}}||೨೧||
ಆನೀ ಜಂಬೂದ್ವೀಪದ ಪೂರ್ವವಿದೇಹದ ಪುಂಡರೀಕಿಣೀಪುರದ ಸೀಮಂ
ಧರಸ್ವಾಮಿಗಳ ಪರಿನಿಷ್ಕ ಮಣ ಕಲ್ಯಾಣ ವಿಭೂತಿಯಂ ನೋಡಿ ಬಂದೆನೆಂದು ಸಭೆ
ಯಂ ಕಣ್ಸನ್ನೆಯಿಂ ತೊಲಗಿಸಿ ದಶರಥಂಗೆ ಕಟ್ಟಿಕಾಂತದೊಳಿಂತೆಂದಂ---
ಉ || ಲಂಕೆಗೆ ಪೋಗಿ ಶಾಂತಿ ಜಿನಭಕ್ತಿಯೊಳಾಂ ಸ್ಮರ ದಾನದಂತಿ ವ|
ಜ್ರಾಂಕುಶ ದರ್ಶನ ಸ್ತವನದಿ೦ಚರಿತಾರ್ಥನೆನಾದೆನಾಗಿ ವೀ||
ತಾಂಕುಶನಪ್ಪ ರಾವಣನೊಳಂ ನೆರೆದೀನುಡಿಗೇಳ್ದು ನಾಡೆಯುಂ|
ಶಂಕೆಯೊಳೊಂದಿ ಬಂದೆನರಿಪಲ್ಬೆರತೇಂ ಪಿಆತೇ೦ ನಿಮಗಾ ಪ್ರಪಂಚಮಂ||೨೨||
</poem><noinclude></noinclude>
2kcw5cphuw501ea850h4we0fhl22ss8
ಪುಟ:ರಾಮಚಂದ್ರ ಚರಿತ ಪುರಾಣಂ.djvu/೧೩೭
104
66959
321712
166313
2026-05-21T16:37:28Z
Pragathi. BH
7585
/* Validated */
321712
proofread-page
text/x-wiki
<noinclude><pagequality level="4" user="Pragathi. BH" /></noinclude>೪೬{{RunningHeader|center=ತೃತಿಯಾಶ್ವಾಸಂ}}
<poem>
ಅದೆಂತೆನೆ ವಿಭೀಷಣಂ ಸಾಗರಬುದ್ದಿವೆಸರ ನೈಮಿತ್ತಿಕನಂ ಬರಿಸಿ ರಾವಣನ ಮರಣಕಾರಣಮಂ ಬೆಸಗೊಳ್ವುದುಂ---
ಕಂ|| ಏನುಂ ತೊದಳಿಲ್ಲಿದುವೆ ಶಿ
ಲಾನಿಕ್ಷಿಪ್ತಾಕ್ಷರಂ ವಿಭೀಷಣರಣದೊಳ್||
ಜಾನಕಿಯ ದೂಸರಿ೦ ಲಂ
ಕಾನಾಥಂ ದಾಶರಥಿಯ ಕೈಯೊಳ್ ಮಡಿಗುಂ {{gap}}{{gap}}||೨೩||
ಎನೆ ವಿಭೀಷಣಂ ವಿಷಣ್ಣನಾಗಿ---
ಕಂ || ಆರ_ಲವರುತ್ಪತ್ತಿಗೆ
ಕಾರಣಮೆನಿಸಿರ್ದ ಜನಕನಂ ದಶರಥನಂ||
ಮಾರಣಮಂ ಪೊರ್ದಿಸುವೆಂ
ಕಾರಣ ವಿಘಟನಮೆ ಕಾರ ವಿಘಟನಮಲ್ತೇ{{gap}}{{gap}}{{gap}}||೨೪||
ಎಂದು ತರಿಸಂದು--
ಚ||ಎನಗಿದಯುಕ್ತಮೆನ್ನ ಬಗೆ ಪಾಪನಿಬಂಧನಮೇವುದೆಂಬಿದಂ|
ನೆನೆಯದೆ ತನ್ನ ಸೋದರನೊಳಪ್ಪ ವಿಪತ್ತಿಗಣಂ ವಿಭೀಷಣಂ||
ಮನದೊಳಳಿಲ್ದು ನಿಮ್ಮನಳಿಯಲ್ಬಗೆದಂದನಿದರ್ಕೆ ತಕ್ಕುದಂ|
ನೆನೆದಿರಿಮಾನಿದಂ ತಡೆಯದಿಂ ಜನಕಂಗರಿಪಲ್ಕೆ ಪೋದಪೆಂ{{gap}}{{gap}}||೨೫||
ಎಂದು ನಾರದಂ ನೀರದಪಥಕ್ಕೆ ನೆಗೆದು ಮಿಥಿಳೆಯನೆಯ್ದಿ ಜನಕಂಗಮಾ
ಸ್ವರೂಪಮನರಿಪಿಪೋಪುದುಮಿತ್ತಲ್ ದಶರಥನಾ ವಾರ್ತೆಯೆಲ್ಲಮಂ ಸಮುದ್ರ
ಹೃದಯನೆಂಬ ತನ್ನ ಮಂತ್ರಿಮುಖ್ಯಂಗರಿಪುವುದುಮಾತನಿದರ್ಕೆ ಕಾಲವಂಚನಮೆ
ಕಾರಮೆಂದು ನಿಶ್ಚಯಂಗೆಯ್ದು ದಶರಥನಂ ಕಳಿಪಿ ಚಿತ್ರಕನುಂ ತಾನುಮಲ್ಲದೆ ಪೆರ
ರರಿಯದಂತು ಕರುವಿಡಿಸಿ ಲಾಕ್ಷಾರಸಾದಿಗಳಿ೦ ಸಪ್ತ ಧಾತುಗಳಂ ಪಡೆದು ವರ್ಣ
ಕ್ರಮಂ ಗೆಯ್ಯೆ----
ಕಂ|| ಇದು ಭೂಪನ ರೂಪಿದು ಲೆ
ಪ್ಪದ ರೂಪೆನಲೆ೦ತುಮರಿಯಲರಿದೆನೆ ಬಗೆಗೊಂ||
ಡುದು ನಡೆವ ನುಡಿವ ತೆರದಿಂ
ಪ್ರದೇಶಸೌಷ್ಠವಮದೇಂ ವಿಚಿತ್ರವೊ ಚಿತ್ರ೦{{gap}}{{gap}}||೨೬|| .
ಅ೦ತು ಪರವಿದ್ದಮಂ ಪ್ರತ್ಯಕ್ಷಮಂ ಮಾಡಿದ ಚಿತ್ರಕನ ಪರಿಣತಿಯಂ ಮನದೆ
</poem><noinclude></noinclude>
ho250oxnpmj8ukra8p8xanldti6w0vn
ಪುಟ:ರಾಮಚಂದ್ರ ಚರಿತ ಪುರಾಣಂ.djvu/೧೩೮
104
66960
321713
166340
2026-05-21T16:37:57Z
Pragathi. BH
7585
/* Validated */
321713
proofread-page
text/x-wiki
<noinclude><pagequality level="4" user="Pragathi. BH" /></noinclude>೪೮{{RunningHeader|center=ರಾಮಚಂದ್ರಚರಿತಪುರಾಣಂ}}
<poem>
ಕೊಂಡು ಲೆಪ್ಪದರಸನಂ ಕರುಮಾಡದೆರಡನೆಯ ನೆಲೆಯೊಳಿರಿಸಿ ಪರಿಜನಮುಂ
ತಾನುಮೋಲಗಿಸುತ್ತಿರೆ---
ಕಂ|| ಜನಕನ ಮಂತ್ರಿಯುಮೀ ಕ್ರಮ
ದಿನನುಷ್ಥಿಸಿ ಕಳಿಪೆ ಜನಕನುಂ ದಶರಥನುಂ||
ದಿನಕರನುಂ ಹಿಮಕರನುಂ
ಘನಾಘನಾ೦ತರಿತರಾದರೆನೆ ತಲೆಗರೆದರ್{{gap}}{{gap}}{{gap}}||೨೭||
ಅನ್ನೆಗಮಿತ್ತ ವಿಭೀಷಣಾದೇಶದಿಂ ಬಂದ ತೀಕ್ಷ್ಣ ಪುರುಷರ್ ಪುರಮಂಪೊಕ್ಕು ಕರುಮಾಡಮಂ ಪುಗಲ್ಪಡೆಯದೆ ತಡೆದಿರ್ಪುದುಂ---
ಉ|| ಅಟ್ಟಿದ ಜಟ್ಟಿಗರ್ತಡೆದುದರ್ಕೆ ಕನಲ್ದು ವಿಭೀಷಣಂ ಮುಗಿ|
ಲ್ವಟ್ಟೆಯಿನಟ್ಟ ತಿ೦ಬ ಜವನಂ<sup>೧</sup>ತಿರಯೋಧ್ಯೆಗೆ ಬಂದು ಪೊಕ್ಕು ಪೊ೦||
ಬೆಟ್ಟ ಮೆನಿಪ್ಪ ಪೊನ್ನ ಕರುನಾಡಮನ೦ದಿರುಳಲ್ಲಿ ಕಂಡು ಕ|
ಣ್ಮುಟ್ಟಿನೊಳಿರ್ದ ಲೆಪ್ಪದರಸಂ ಕೊಲವೇಳಿ ನಸಾರ ಚೇತನಂ{{gap}}{{gap}}||೨೮||
ಅಂತುಪೇಳ್ವುದುಂ---
ಕಂ|| ಬೆಸನಂ ವಿದ್ಯುದ್ದ್ವಿಳಸಿತ
ವೆಸರ ವಿಯಚ್ಚರ ಭಟೋತ್ತಮಂ ಪಡೆದು ಜವಂ||
ಮಸಗಿದನೆನೆ ಕಾಪಿನವ
ರ್ದೆಸೆಗಿಡೆ ಪೊಕ್ಕಿಳಿದು ಕೊ೦ದು ತಲೆಯಂ ತಂದಂ{{gap}}{{gap}}{{gap}}||೨೯||
ಆ ಸಮಯದೊಳ್---
ಕಂ||ಪರಿಜನದ ಭೂಪನಂತಃ
ಪುರದಬಳಾಜನದ ನೆಗೆದ ಹಾಹಾರವಮೆ||
ಯ್ತರೆ ಕಿವಿಗೆ ಕೇಳ್ದು ನಲಿದ೦|
ಕರುಣಾರಸ ರಹಿತನಾವನಾಖಚರನವೋಲ್||{{gap}}{{gap}}{{gap}}||೩೦||
ಕ೦||ಕೊಲಲೆಂದು ಬಂದು ಲೆಪ್ಪದ
ತಲೆಯಂ ಕೊಂಡುಯ್ದನಾ ವಿಭೀಷಣನಾರುಂ||
ಕೊಲಲಾರ್ಪರೆ ಸಾಯದರಂ|
ಲಲಾಟದೊಳ್ ವಿಧಿಯ ಬರೆದ ಲಿಪಿ ಜಲಲಿಪಿಯೇ{{gap}}{{gap}}{{gap}}||೩೧||
---------------------------------------------------------------------------
೧. ತೆವಿನೀತೆಗೆ. ಗ.
</poem><noinclude></noinclude>
51rzfco8qdr6zgu2frwvqia3jjwzzcj
ಪುಟ:ರಾಮಚಂದ್ರ ಚರಿತ ಪುರಾಣಂ.djvu/೧೩೯
104
66961
321714
166344
2026-05-21T16:38:20Z
Pragathi. BH
7585
/* Validated */
321714
proofread-page
text/x-wiki
<noinclude><pagequality level="4" user="Pragathi. BH" /></noinclude>೪೯{{RunningHeader|center=ತೃತಿಯಾಶ್ವಾಸಂ}}
<poem>
ಅ೦ತವನ ತಂದ ತಲೆಯಂ ಕಡಳೊಳೀಡಾಡಿ ಜನಕನುಮನಂತೆಮಾಡಿ
ಮಗುಳೆ ಲಂಕೆಗೆ ಪೋಗಿ---
ಮ|| ಮನದೊಳ್ತನ ನೆಗಳ್ತೆಯಂ ನೆನೆದು ಕಷ್ಟಂಗೆಯ್ದೆನಾಸೀ ದಶಾ|
ನನನಂ ಕೊಲ್ವವನಾವನೀ ಕಡಲನಾವಂ ದಾಂಟುವಂ ಲಂಕೆಗಾ||
ವನೊ ಬರ್ಪಂ ಗಡ|ಭೂಮಿ ಗೋಚರನಿದಂ ನೈಮಿತ್ತಿಕಂ ಪೇಳ್ದೊಡಾ|
ತನ ಮಾತಿಂಗವಿಚಾರಿತಂ ನೆಗಳ್ದೆನೆಂದುಬ್ಬೇಗಮಂ ತಾಳ್ದಿದಂ
ಕಂ|| ಜಿನಗೃಹಮಂ ಪ್ರಾಯಶ್ಚಿ
ತ್ತ ನಿಮಿತ್ತಂ ನಿರತಿಶಯಮೆನಲ್ಮಾಡಿಸಿದಂ||
ತನಗೆ ಕಷಾಯೋದಯದಿಂ
ಜನಿಯಿಸೆ ಪೊಲ್ಲಮೆಯನೊಳ್ಳಿದಂ ಸೈರಿಪನೇ{{gap}}{{gap}}||೩೩||
ಅನ್ನೆಗಮಿತ್ತ ದಶರಥನ ಜನಕನ ಪರಿಜನಂ ಲೆಪ್ಪದರಸನಪ್ಪುದನರಿದು
ಸಂತೋಷಂಬಟ್ಟಿರ್ಪುದು೦: ಅತ್ತ ದಶರಥನುಂ ಜನಕನುಂ ರೂಪ ಪರಾವರ್ತನದಿ
ನನೇಕ ದೇಶಂಗಳಂ ನೋಡುವುದೆ ತಮಗೆ ವಿನೋದಮಾಗೆ ತೊಳಲುತ್ತುಂ ಬಂದು---
ಕ೦|| ಸಕಲರ್ತುಕ ವನದಿಂ ದೀ
ರ್ಫಿಕೆಯಿಂ ಪುಷ್ಕರಿಣಿಯಿಂ ಸರೋವರದಿಂ ಕೌ॥
ತುಕಮನವರ್ಕಂಡರ್ಕೌ
ತುಕ ಮಂಗಳಪುರಮನುರ್ವರಾ ನೂಪುರಮಂ{{gap}}{{gap}}||೩೪||
ಚ|| ಮಿಸುಗುವ ಪೊನ್ನಕೋ೦ಟೆ ಮುಗಿಲ೦ ತುಡುಕುತ್ತಿರೆ ಸೆಂಪುವೆತ್ತಗಳ್
ಬಿಸರುಹಮುಳ್ಳರಲ್ದು ಸಿರಿ ಕಣ್ದೆರೆದಂತಿರೆ|ಸುತ್ತಲುಂ ಬನಂ||
ಕುಸುಮಶರಂಗೆ ಪೊಚ್ಚಪೊಸ ಜೌವನದಂತಿರೆ|ರಾಜಧಾನಿ ಕ|
ಣ್ಗಸದಳವೊಪ್ಪಿ ತೋರಿದುದು ಕೌತುಕ ಮಂಗಳಮಾತ್ತ ಮಂಗಳಂ{{gap}}||೩೫||
ಆ ಪುರದ ಪೊರವೊಳಿಲನೆಯ್ದೆವರ್ಪಾಗಳ್---
ಕಂ|| ಲಲನಾ ರತ್ನದೊಳಂ ಜಯ
ಲಲನಾ ರತ್ನದೊಳಮಪ್ಪ ತೋಳ್ವೆರಗನನಾ||
ಕುಲಮರಿಪುವಂತೆ ಬಲಗ
ಣ್ಬಲಗೈ ಕೆತ್ತಿದುವು ದಶರಥಂಗೊರ್ಮೊದಲೊಳ್{{gap}}{{gap}}||೩೬||
ಅಂತೆಯ್ದೆ ವರ್ಪುದುಮಾಪುರದ ಬಹಿಃಪುರೋದ್ಯಾನ ಪ್ರದೇಶದೊಳ್ ಕನಕ
---------------------------------------------------------------------------
</poem><noinclude></noinclude>
ia8orhwnfma3wq5scg8f7c2q3mrj3j3
ಪುಟ:ರಾಮಚಂದ್ರ ಚರಿತ ಪುರಾಣಂ.djvu/೧೪೦
104
66962
321715
166345
2026-05-21T16:38:46Z
Pragathi. BH
7585
/* Validated */
321715
proofread-page
text/x-wiki
<noinclude><pagequality level="4" user="Pragathi. BH" /></noinclude>೫೦{{RunningHeader|center=ರಾಮಚಂದ್ರಚರಿತಪುರಾಣಂ}}
<poem>
ಪ್ರಾಕಾರ ಕಮನೀಯಮುಮಂಬರ ತಳ ಚುಂಬಿ ಚಂಚದ್ಧ್ವಜರಾಜಿ ವಿರಾಜಮಾನ
ಮುಮನೇಕ ಮಣಿಭವನ ಭಾಸುರಮುಮೆನಿಸಿ ಜನಮನೋಹರಂ ಸ್ವಯಂವರ
ಭೂಮಿ ನಯನಾಭಿರಾಮಮಾದುದಲ್ಲಿ----
ಕಂ|| ಪಳುಕಿನ ಚೌಖಂಡಂಗಳ
ಕೆಳಗಣ ಚೆಂಬೊನ್ನ ಮತ್ತವಾರಣದೊಳ್ ಕ||
ಣ್ಗೊಳಿಸಿದರನೇಕ ದೇಶಂ
ಗಳ ರಾಜತನೂಜರೋಳಿಯಿಂದಿರ್ಕೆಲದೊಳ್{{gap}}{{gap}}||೩೭||
ಆಗಳಲ್ಲಿ---
ಮ || ನಯನಾಕರ್ಷಣವಿದ್ಯೆ ಗಂಡುವರಿಜಂ ಕೈಕೊಂಡುದೋ ಗಂಡಗಾ|
ಡಿಯನೀತಂಗೆ ಮನೋಜನೊಪ್ಪಿಸಿದನೋ ಪೆಳೆಂಬಿನಂ ಬಣ್ಣಿಸಲ್||
ಬಯಸಲ್ತಕ್ಕ ಬೆಡಂಗು ಕಣ್ಗೊಳಿಸೆ ತನ್ನಂ ಕಂಡಣಂ ಕನ್ನೆಯಾ|
ಸೆಯನಾ ರಾಜಕುಮಾರಕರ್ತೊಜಿವಿನಂ ಪೊಕ್ಕಂ ಸಭಾಸದ್ಮಮಂ{{gap}}||೩೮||
ಚ || ತೊಡವುಗಳೆಡ್ಡ ಮಾದನಿತರಿ೦ ತನಗಕ್ಕುಮೆ ಗಾಡಿ|ಗಾಡಿ ಮೆ|
ಯೊಡವೆನೆ ಮಾಸಿ ರೂಪುಗರೆದಿರ್ದೊಡಮಾತನ ರೂಪಿದೊಂದು ಕ||
ಣ್ದೊಡವೆನೆ ಬೇರದೊಂದು ಬಗೆಗಿಕ್ಕಿದ ಟಿಕ್ಕೆನೆ ವಶ್ಯದೊಂದು ತ
ಣ್ಜೊಡರೆನೆ, ನೋಳ್ಪಿ ನೋಟಕರ ಕಣ್ಗೊಳಗಾದುದು ಕಣ್ಣಪಾಪೆವೋಲ್{{gap}}||೩೯||
ಅಂತು ದಶರಥಂ ಸ್ವಯಂವರ ಸಭಾಸದನಮಂ ಪೊಕ್ಕು ತಾನುಂ ಜನಕನು
ಮೊ೦ದು ಕಡೆಯ ಪಟ್ಟ ಕಾಂಚನಮಂಚೋಪಾಂತದೊಳ್ ನಿಂದು ನೋಡುತ್ತುಮಿರೆ--
ಕಂ||ಏರಿ ಮಣಿವೆಸದ ಸಿವಿಗೆಯ
ನೇರಿಸಿ ಕುಡುವಿಲ್ಲನೊಡನೆ ಬರೆ ಕಂದರ್ಪಂ||
ನೀರೆ ಮುಗಿಲ್ವೊರೆಯೊಳ್ ಮೆ
ಯೋರುವ ಶಶಿಕಳೆಯ ಗಾಡಿಯಂ ಗೆಲೆವಂದಳ್{{gap}}{{gap}}||೪೦||
ಯುವತೀರತ್ನದ ಕೆಲದೊಳ್
ಧವಳ ವಿಲೋಚನ ಮರೀಚಿ ತಿಂಗಳ ಬೆಳಗಂ||
ಕವರ್ದು ಕೊಳೆ ಕುಂಚದಡಪದ
ಡವಕೆಯ ಕನ್ನಡಿಯ ಕನ್ನೆಯರ್ಕಣ್ಗೆಸೆದರ್|{{gap}}{{gap}}||೪೧||
ಎಳವೆರೆ ಪೊನ್ನ ಪುತ್ತಳಿಗೆ ರನ್ನದ ದೀವಿಗೆ ತನ್ನ ಪುಷ್ಪ ಕೋ|
ಮಳ ತನು ಬೇರೆ ಬೀರೆ ನಯನೋತ್ಸವಮಂ ನಿಜಲೋಚನಂಗಳು||
</poem><noinclude></noinclude>
nws2l0jxf9xh7rj8almzr89yo49l6nu
ಪುಟ:ರಾಮಚಂದ್ರ ಚರಿತ ಪುರಾಣಂ.djvu/೧೪೧
104
66963
321716
166346
2026-05-21T16:39:13Z
Pragathi. BH
7585
/* Validated */
321716
proofread-page
text/x-wiki
<noinclude><pagequality level="4" user="Pragathi. BH" /></noinclude>೫೧{{RunningHeader|center=ತೃತಿಯಾಶ್ವಾಸಂ}}
<poem>
ತ್ಪಳ ದಳ ದಾಮಮಂ ಕೆದರೆಕಣ್ಗೆಸೆದಳ್| ನವರತ್ನಮಾಲೆ ಕೆಂ|
ದಳದೊಳನಂಗಪಾಶಮೆನೆ ಕೈಕೆ ಮನೋಜನ ಬಯ್ತ ಬಯ್ಕೆವೋಲ್||೪೨||
ಆ ಸಮಯದೊಳಖಿಳ ರಾಜಕುಲದುಭಯ ವಿಶುದ್ಧಿಯುಮನನ್ವಯ ಪ್ರಸಿದ್ಧಿ ಯುಮನರಿಪಿ---
ಕಂ|| ಕಂಚುಕಿ ಪರಿವಿಡಿಯಿಂ ನೃಪ
ಸಂಚಯಮಂ ತೋರೆನಿಂದುದಿಲ್ಲವಳ ತಟ||
ಶೃಂಚಲ ನಯನಯುಗಂ ನಿಜ
ದಿಂ ಚಳವೊಂದೆಡೆಯೊಳೆಂತುಮೇಂ ನಿಂದಪುದೇ{{gap}}{{gap}}||೪೩||
ಉ|| ಆ ನೆರೆದಿರ್ದ ರಾಜಸುತರಂ ಪರಿದೆಯ್ದಿ ಬಳಿಲ್ದು ವಿಶ್ರಮ|
ಸ್ಥಾನಮನಾ ಮಹೀಭುಜನ ಮೆಯ್ಸಿರಿಯಂ ಸೆರೆಗೆಯ್ಯೆ ತತ್ಸರೋ||
ಜಾನನೆ ತನ್ನ ಲೋಲ ನಯನ್ಲೋತ್ಪಲಮಾಲೆ ನೃಪಂಗೆ ಮಾಲೆಯಂ।
ತಾನೊಸೆದಿಕ್ಕಿದಳ್ಳಿಖಿಲ ರಾಜಕುಲಂ ಮನಮಿಕ್ಕುವನ್ನೆಗಂ{{gap}}{{gap}}||೪೪||
ಕ೦|| ಆ ರಾಜನ್ಯಕಮಿರೆ ಕ
ನ್ಯಾರತ್ನಂ ರೂಪುಗರೆದೊಡಂ ನಿಜಪುಣ್ಯ||
ಪ್ರೇರಣೆಯಿಂ ಕೈಸಾರ್ದ
ತ್ತಾ ರಘುವೀರ೦ಗೆ ಪುಣ್ಯದೊಳ್ ಪುರುಡುಂಟೇ{{gap}}{{gap}}||೪೫||
ಉ|| ಎತ್ತಿದುವಾತಪತ್ರಶತಮಿಕ್ಕಿದುವಾಗಳೆ ಹೇಮಚಾಮರಂ|
ಮುತ್ತಿನ ಸೇಸೆಯಂ ತಳಿದರಂಗನೆಯರ್ ಗಗನಾಂತರಾಳಮಂ||
ಮುತ್ತಿದುದುತ್ಸವಾನಕ ರವಂ ದ್ವಿಜಮಂಗಳ ಮಂತ್ರ ನಾದಮು|
ಣ್ಮಿತ್ತಿನಿತುಂ ವಿಭೂತಿ ಪತಿಗಾದುದು <sup>೧</sup>ಬಾಲಿಕೆ ಸೂಡೆ ಮಾಲೆಯಂ||೪೬||
ಅಂತಾತಂಗೆ ಕನ್ನೆ ಕೈಸಾರ್ವುದುಂ---
ಉ||<sup>೧</sup>ಬಾಲಿಕೆ ಮುಗ್ಧೆ ತಕ್ಕುದರಿಯಳ್ ಪಲರಂ ಪೆರಗಿಕ್ಕಿ ಸೂಡಿದಳ್
ಮಾಲೆಯನಾಕೆಯಂ ಕಳೆದುಕೊಳ್ವುದು ದೇಸಿಗನಂ ತಗಳ್ವುದೀ||
ಕಾಲವಿಳಂಬಮೇವುದೆನುತುಂ ರಣಬಾಲಕರಾ ಸಮಸ್ತ ಭೂ|
ಪಾಲಕ ಬಾಲಕರ್ ಕದನಕೇಳಿಗೆ ಮಚ್ಚರದಿಂದೊಡರ್ಚಿದರ್{{gap}}{{gap}}||೪೭||
---------------------------------------------------------------------------
೧. ಬಾಲಕಿ. ಕ. ಖ. ಗ. ಘ. ಚ.
</poem><noinclude></noinclude>
tspncmx71m9gk7osqrzunvjpi5zfknp
ಪುಟ:ರಾಮಚಂದ್ರ ಚರಿತ ಪುರಾಣಂ.djvu/೧೪೨
104
66964
321717
166347
2026-05-21T16:39:35Z
Pragathi. BH
7585
/* Validated */
321717
proofread-page
text/x-wiki
<noinclude><pagequality level="4" user="Pragathi. BH" /></noinclude>೫೨{{RunningHeader|center=ರಾಮಚಂದ್ರಚರಿತಪುರಾಣಂ}}
<poem>
ಚ|| ಅನರಣ್ಯ ಪ್ರಿಯನಂದನಂ ದಶರಥಂ ಸಾಕೇತನಾಥಂ ಶರಾ|
ಸನ ವಿದ್ಯಾಗುರು ವೀರನೆಂದರಿದುದಿಲ್ಲೇಕಾಕಿ ಸಾಮಾನ್ಯನೆ೦||
ದನಿತುಂ ರಾಜಸಮಾಜಮಾಜಿಗೆರದೆಯ್ತಂದತ್ತು ನೀರ್ಗೆತ್ತು ಬೆ|
ಇನದಿಂ ಕತ್ತರಿವಾಣಿಯಂ ಜಡಜನಂ ಕೈಗುತ್ತಲೇಳ್ತಿರ್ಪವೋಲ್{{gap}}||೪೮||
ಅ೦ತು ರಣ ಪಟಹ ಪಟು ನಿನದಮೊದವೆ ವಿಳಯ ಜಳಧಿಯಂತೆ ನೆಲೆಯಿಂ
ತಳರ್ದ ರಾಜಕುಲಮಂ ಕಂಡು ಕೈಕೆಯ ಜನಕಂ ಭಯಚಕಿತ ಚಿತ್ತನಾಗಿ---
ಚ|| ಶುಭಮತಿ ಪೂಡಿ ತಂದು ರಥಮಂ ತಡೆಯಲ್ ಪದನಲ್ತು ಸಾಮದಿಂ|
ಶುಭಮನೊಡರ್ಚಲಾಂ ನೆರೆವೆನೇರಿಸಿ ಕೈಕೆಯನೀ ವರೂಥಮಂ||
ಸಭೆಯನಗಲ್ದು ಪೋಪುದೆನೆ ಕೇಳ್ದಿನಿಸಂ ನಸುನಕ್ಕು ಭೂಭುಜ|
ಪ್ರಭು ನುಡಿದಂ ಮುಖೇ೦ದುಕಿರಣ೦ ನಿಮಿರ್ವ೦ತಿರೆ ದಂತಕಾಂತಿಗಳ್{{gap}}||೪೯||
ಉ|| ಆನೆ ಕಲಂಕುವಂತೆ ಕೊಳನಂ ಬಿಡದಾನೆ ಕಲಂಕುವೆಂ ಕರು|
ತ್ತೀನೆರೆದಾಂತ ರಾಜಕವನೊಂದಿನಿಸಂ ನಡೆ ನೋಳ್ಪುದೆಂದು ಪಂ|
ಚಾನನದಂತೆ ಗರ್ಜಿಸಿ ರಘೂದ್ವಹನೇರಿ ವರೂಥಮಂ ಘನ|
ಜ್ಯಾ ನಿನದಂ ಭಯಂಗೊಳಿಸೆ ಜೇವೊಡೆದಂ ನಿಜ ಚಾಪದಂಡಮಂ{{gap}}||೫೦||
ಚ|| ಅತಿಶಯಮಾಗೆ ತನ್ನ ಮುಖಚಂದ್ರಬಲಂ ಮಣಿಮೇಖಲ್ಲಾರವಂ|
ಶ್ರುತಿಪಥನಂ ಪಳಂಚೆ ಜಯ ಡಿಂಡಿಮ ನಿಸ್ವನದಂತೆ ಮೇಲುದು||
ದೃತ ಜಯ ಕೇತುವಂ ಮಿಗೆಮನೋರಥ ಸಾರಥಿ ಕೈಕೆ ಬಂದು ಭೂ|
ಪತಿಯಾಡನೇರಿದಳ್ ರಥಮನಾ ರಘುವೀರನ ವೀರಲಕ್ಷ್ಮಿವೋಲ್{{gap}}||೫೧||
ಆಗಳಕಾಲ ಜಲಧರಂಗಳಂತೆ ನಿಖಿಲ ನೃಪಸುತರ್ ಸುತ್ತಿಮುತ್ತಿ ಶರವರ್ಷ
ಮ೦ ಕರೆಯೆ--
ಕಂ|| ತಾಗೆ ಸರಲ್ ಪಾವಿನ ಪಲ್
ತಾಗಿದವೋಲ್ ಮೂರ್ಛೆವೋಗೆ ಸಾರಥಿರಥಮಂ||
ಬೇಗಂ ಚೋದಿಸಿದಳ್ ವಧು,
ರಾಗರಸಂ ದಶರಥಂಗೆ ನೆಲೆವರ್ಚುವ ವೋಲ್{{gap}}{{gap}}||೫೨||
ಮೀರದೆ ಕೀರದೆ ನೇಣಂ
ತೋರಿದದೆಸೆಗಾಕೆಗಂ ಹಯಕ್ಕಂ ಚಿತ್ತಂ||
ಬೇರಿಲ್ಲೆನೆ ಪರಿದುದು ಜವ
ನೇರಿದ ರಥಮಿಂತಿದನೆ ರಥಂ ದಶರಥನಾ{{gap}}{{gap}}{{gap}}||೫೩||
</poem><noinclude></noinclude>
d13zox798hv8s4dphzuwacwi4tpk6g6
ಪುಟ:ರಾಮಚಂದ್ರ ಚರಿತ ಪುರಾಣಂ.djvu/೧೪೩
104
66965
321718
166348
2026-05-21T16:39:54Z
Pragathi. BH
7585
/* Validated */
321718
proofread-page
text/x-wiki
<noinclude><pagequality level="4" user="Pragathi. BH" /></noinclude>೫೩{{RunningHeader|center=ತೃತಿಯಾಶ್ವಾಸಂ}}
<poem>
ಚ|| ದೆಸೆ ಮಸುಳ್ವನ್ನೆಗಂ ಮಸಗಿರಾಜತನೂಭವರೆಚ್ಚ ಬಾಣಮಂ|
ಪೊಸಮಸೆಯಂಬಿನಿಂ ಕಡಿದು ಕಳ್ತಲೆಯಂ ಬೆದರಟ್ಟಿ ಕಣ್ಗಗು||
ರ್ವಿಸುವಿನ ಮಂಡಲಕ್ಕೆ ಪರಿವೇಷಮದಾಯ್ತೆನೆ ತೀವ್ರತೇಜಮಂ|
ಪಸರಿಸಿ ಕಣ್ಗೆಕುಂಡಲಿತ ಚಾಪಮಗುರ್ವಿಸಿದಂ ಮಹೀಭುಜಂ
ಕೆಲರ ವರೂಥಮಂ ಕೆಲರ ವಾಜಿಗಳ೦, ಕೆಲರುಗ್ರಬಾಣಮಂ|
ಕೆಲರ ಕಿರೀಟಮಂ,ಕೆಲರ ಚಾಪಮನಿರ್ಕಡಿ ಮಾಡಿ ತನ್ನ ದೋ||
ರ್ಬಲದ ಪೊಡರ್ಪು ಜೀಯೆನಿಸೆ ಮಾರ್ಪಡೆಯಂ ಕೊಲಲೊಲ್ದನಿಲ್ಲಮೆ|
ಯ್ಗಲಿ ರಘುವೀರ ನಾಥನ ಶರಾಸನ ವಿದ್ಯೆಗಿದಾವ ವಿಸ್ಮಯಂ{{gap}}{{gap}}||೫೫||
ಕಂ|| ಗರಿಯಿಂ <sup>೧</sup>ಸೋರ್ಚಿದುದೆನೆಕೆಂ
ಗರಿಯಂಬೆಳ್ಬಿಟ್ಟಿ ರಾಜಸುತ ಸಂದೋಹಂ||
ಗರಿ ಸೋಂಕದೆ ಬೆಳ್ಳೆರಲೆಗೆ
ಗರಿ ಮೂಡಿದ ತೆರದಿನೋಡಿ ಪೋದತ್ತಾಗಳ್{{gap}}{{gap}}||೫೬||
ಮ|| ಮೃಗರಾಜಂಗಗಿದೋಡುವಾನೆಗಡುಪಂ ಕೈಕೊಂಡು ಯೂಧಾಧಿಪಂ|
ಮಗುಳ್ದುಂ ಸಿಂಹದ ಮೇಲೆ ಪಾಯ್ವ ತೆರದಿಂ, ಹೇಮಪ್ರಭಂ ರಾಜಸೂ||
ನುಗಳಂ ತನ್ನೊಡಗೂಡಿಕೊಂಡು ಕರೆದಂ ಜ್ಯಾಘಾತ ಮೇಘಧ್ವನಿ|
ಸ್ಥಗಿತಾಶಾಮುಖನುನ್ಮುಖಾಂಶು ಚಪಲಾವೇಗಂ ಶರಾಸಾರಮಂ{{gap}}{{gap}}||೫೭||
ಆ ಸಮಯದೊಳ್--
ಕಂ|| ಇದು ಮಾಯಾ ಮಯಮೊಂಡ
ಲ್ಲಿದು <sup>೨</sup>ಕೋಟ್ಯನುಕೋಟಿ ರಥಮೆನಲ್ ವೈರಿಬಲಂ||
ಬೆದರೆ ಮನೋಜವದಿಂ ಪರಿ
ದುದು ಪೂರ್ಣಮನೋರಥಂ ರಥಂ ದಶರಥನಾ{{gap}}{{gap}}||೫೮||
ಅಂತು ಪರಿದು ನೆರೆದ ರಾಜನ್ಯಕಮಂ ಪಳಿಯಂತೆ ಪಲಾಯನಶೀಲಮ್ಮಾಡಿ
ಹೇಮಪ್ರಭನಂ ಮುಟ್ಟೆವಂದು--
--------------------------------------------------------------------------
1. ನೊಚ್ಚಿದರೆನೆ, ಚ ; ನೋರ್ಚಿದರೆನೆ, ಗ.
2 ಕೋಟಾಕೋಟಿ. ಕ ಖ ಗ ಘ ಚ
</poem><noinclude></noinclude>
6sjh2gqa8he8zv4w0l9epgnsd5zry7p
ಪುಟ:ರಾಮಚಂದ್ರ ಚರಿತ ಪುರಾಣಂ.djvu/೧೪೪
104
66966
321719
166350
2026-05-21T16:40:09Z
Pragathi. BH
7585
/* Validated */
321719
proofread-page
text/x-wiki
<noinclude><pagequality level="4" user="Pragathi. BH" /></noinclude>೫೪{{RunningHeader|center=ರಾಮಚಂದ್ರಚರಿತಪುರಾಣಂ}}
<poem>
ಕಂ|| <sup>1</sup>ಕಡುಕೆಯ್ದು ಗಂಡವಾತಂ
ನುಡಿದಿದಿರಾದಂತೆ ಗಂಡನಾಗೆನುತುಂ <sup>೨</sup>ಕೈ||
ಮುಡಗದೆ ದಶರಥನೆಚ್ಚಂ
ಸಿಡಿ<sup>೩</sup>ಲಳ್ಗಿಡಿಗಳವೊಲಂಬನಂಬಟ್ಟುವಿನಂ {{gap}}||೫೬||
ಅ೦ತಿಸುವುದುಂ
ಕಂ|| ಉಡಿಯೆ ಪಳಿಯಿಗೆ, ವರೂಥಂ
ಕೆಡೆಯೆ ಭುಜಾದಂಡ ವಜ್ರಮಯ ಕೋದಂಡಂ||
ಕಡಿಕಂಡಮಾಗೆ,ಪರಿಪಡೆ
ಪೊಡರ್ಪು,ಹೇಮಪ್ರಭಂ ಹತಪ್ರಭನಾದಂ{{gap}}{{gap}}||೬೦||
ಆ ಸಮಯದೊಳ್ ದಶರಥನಭಯಘೋಷಣೆಯೊಡನೆ ಜಯಪತಾಕೆ ನಭಮ
ನಳ್ಳಿರಿಯೆ ಬೀರಸೇಸೆಯೊಡನೆ ಸೊಯಂಬರ ಸೇಸೆಯನಾಂತು ಪೌರಜನದ ಮನ
ದೊಡನೆ ಕೌತುಕಮಂಗಳ ಪುರಮಂ ಪುಗುವಾಗಳ್--
ಉ|| ಓಡಿಸಿದಾತನೀತನಿದಿರಾದ ವಿರೋಧಿಗಳಂ ವಿಲಾಸದಿಂ|
ರೋಡಿಸಿದಾತನೀತನಸಮಾಯುದನಂ| ತನಗೊಲ್ದು ಮಾಲೆಯ೦||
ಸೂಡಿಸಿದಾತನೀತನವನೀಶ್ವರ ಕನ್ಯೆಯನೆಂದು ತೋರಿ ಮಾ|
ತಾಡಿದುದೊಲ್ದು ನೋಡಿದುದು ಪೌರ ವಧೂಜನಮಾದಿರಾಜನಂ{{gap}}||೬೧||
ಅಂತು ಪುರಮಂ ಪೊಕ್ಕರಮನೆಗೆ ಬಿಜಯಂಗೆಯ್ವುದುಂ ದಶರಥಮಹೀ
ನಾಥನಪು ದನರಿದು--
ಉ|| ನೋಡಿರೆ ಕನ್ನೆಯಂ ದಶರಥಂಗನುರೂಪೆಯನೀವ ಸೈಪು ಕೈ|
ಗೂಡಿದುದೆಂದು ತನ್ನ ವಿಭವಕ್ಕನುರೂಪಮೆನಲ್ವಿವಾಹಮಂ||
ಮಾಡಿದನುತ್ಸವಕ್ಕೆ ಪೊರಗೊರ್ವರುಮಿಲ್ಲೆನೆ ಕೊಟ್ಟು ಸಂತಸಂ|
ಮಾಡಿದನಾರೊಳಂ ಶುಭಮತಿ ಕ್ಷಿತಿನಾಥನಿದೇನುದಾತ್ತನೋ{{gap}}{{gap}}||೬೨||
ಆಗಳಾ ವಿವಾಹಾನಂತರಂ ಕೈಕೆವೆರಸು ದಶರಥನಯೋಧ್ಯೆಗೆ ಜನಕಂ ಮಿಥಿಳೆಗೆ
ಪೋಗಿ ಮುನ್ನಿನಂತೆ ಸುಖದಿನರಸುಗೆಯ್ಯುತ್ತಿರ್ದರಿತ್ತಲ್ ದಶರಥ ನರೇಂದ್ರನೊಂದು
ದಿವಸಂ--
---------------------------------------------------------------------------
</poem><noinclude></noinclude>
nujbc77k7o1bz5nm6miq128yxgyi8px
ಪುಟ:ರಾಮಚಂದ್ರ ಚರಿತ ಪುರಾಣಂ.djvu/೧೪೫
104
66967
321720
166351
2026-05-21T16:40:51Z
Pragathi. BH
7585
/* Validated */
321720
proofread-page
text/x-wiki
<noinclude><pagequality level="4" user="Pragathi. BH" /></noinclude>೫೫{{RunningHeader|center=ತೃತಿಯಾಶ್ವಾಸಂ}}
<poem>
ಕಂ|| ಪರಿಮಿತ ಪರಿಜನ ಪರಿವೃತ
ನರಸಂಬಗೆದರಸಿ ತೇರನೆಸಗಿದ ಗೆಲವಂ||
ತರವೇಳೆ ವೃದ್ದಕಂಚುಕಿ
ತರೆ ಬಂದಳ್ ಕೈಕೆ ಬಳಸಿಬರೆ ಸಹಚರಿಯರ್{{gap}}{{gap}}||೬೩||
ತರಳಕಟಾಕ್ಷಂ ಮೋಹನ
ಶರಮೆನೆ ಮೇಖಲೆಯ ಪರಿಹಾರ್ಯದ ಮಣಿನೂ||
ಪುರದ ಮಧುರಸ್ವನಂ ಮು
ಪ್ಪುರಿಗೂಡಿದ ಮದನಪಾಶಮೆನೆ ನಡೆತಂದಳ್{{gap}}{{gap}}||೬೪||
ಅ೦ತುಬಂದು--
ಕಂ।। <sup>೧</sup>ತನಿಸೋ೦ಕು ಸೋ೦ಕಿ ಸಿಂಹಾ
ಸನದೊಳ್ ತನ್ನೊಡನೆ ಕೈಕೆ ಕುಳ್ಳಿರೆ ಪುಳಕಂ||
ತನಗೆ ತಲೆದೋರೆ ದಶರಥ
ಜನಪತಿ ಕೈವಂದ ಕಲ್ಪತರುವಂ ಪೋಲ್ತಂ{{gap}}{{gap}}||೬೫||
ಅನಂತರಮಾಕೆಯ ಮುಖಾರವಿಂದಮನಾನಂದ ವಿಸ್ಫಾರಿತ ವಿಲೋಚನನಾಗಿ
ನೋಡಿ--
ಕಂ|| ಈಕೆ ರಥಮೆಸಗೆ ವೈರಿ ಪ
ತಾಕಿನಿಯಂ ಗೆಲ್ದೆನೀಕೆ ಗೆಯ್ದುಪಕೃತಿಗಾ||
ನೀಕೆಯ ಬೇಡಿದುದಂ ನಿ
ರ್ವ್ಯಾಕುಳಮೀಯದೊಡೆ ಮೆಚ್ಚು ಪೊಳ್ಳಾಗಿರದೇ{{gap}}{{gap}}||೬೬||
ಎಂದು ಪರಿಜನದ ಮೊಗಮಂ ನೋಡಿ ಕೈಕೆಯಂ ನಿನ್ನ ಮೆಚ್ಚಿದುದಂ ಬೇಡಿ ಕೊಳ್ಳೆ೦ಬುದುಂ--
ಕಂ|| ಏನಂ ಬೇಡುವೆನೆಂದ
ಬ್ಯಾನನೆ ಬಗೆ ಬೆದರೆ ಬಗೆಗೆ ಬಂದೊಡಮೆಯನೊ||
ಲ್ದಾ ನೆರೆದಾಗಳೆ ಕುಡಿಮೆಂ
ದ್ಯಾನೃಪತಿಗೆ ಕೈಕೆ ಬೈಕೆಗೊಟ್ಟಳ್ ಮೆಚ್ಚಂ{{gap}}{{gap}}||೬೭||
----------------------------------------------------------------------------
ತನು, ಗ; ತನುಸೋಂಕು ಸೋಂಕೆ, ಘ; ತನುಸೋ೦ಕೆ. ಚ.
</poem><noinclude></noinclude>
i1rkre2cp10n7mtke77iedd45130spm
ಪುಟ:ರಾಮಚಂದ್ರ ಚರಿತ ಪುರಾಣಂ.djvu/೧೪೬
104
66968
321721
166352
2026-05-21T16:41:11Z
Pragathi. BH
7585
/* Validated */
321721
proofread-page
text/x-wiki
<noinclude><pagequality level="4" user="Pragathi. BH" /></noinclude>೫೬{{RunningHeader|center=ರಾಮಚಂದ್ರಚರಿತಪುರಾಣಂ}}
<poem>
ಅನಂತರಂ ನಿಜಿಪ್ರಿಯನ ನಿಯಮದಿನರ್ಧಾಸನದಿನೆಳ್ದು ಪೂಮಾಲೆಯು
ಮನವನಿಪತಿಯ ನಯನಕುವಲಯ ಮಾಲೆಯುಮನಾಂತು, ಬಳಲ್ಮುಡಿ ಚೆಲ್ವಿಂಗೆ
ಮುಡಿಗವಿದಂತೆ ಸೊಗಯಿಸೆಯುಂ, ಕೊರಲೊಳಿಕ್ಕಿದೆಕ್ಕಸರದ ಕೆಂಬಟ್ಟೆಯ ತೊಂಗಲ
ನಂಗ ಜಂಗಮಲತೆಯ ತಳಿರ ತೊಂಗಲಂತೆ ಪೊಳೆಯೆಯುಂ, ಮೇಲುದರ ಸೆರಂಗ
ನುರೆ ಸೆರೆಗೆಯ್ದು ಪೊರಪೊಣ್ಮುವ ಪರಭಾಗದ ಶರೀರಕಾಂತಿ ಲಾವಣ್ಯರಸದ ತಂದ ಲನಗುಂದಲೆಮಾಡೆಯು೦, ಘನನಿತಂಬಬಿಂಬಮಂ ಬಳಸಿದ <sup>೧</sup>ನೂಲತೊಂಗಲ ಮಧುರಧ್ವನಿ ಮನುಜ ಮಕರಧ್ವಜನ ಮನಮನೊಡನೊಡನೆ ಕರೆವಂತಡಿಗಡಿಗೆ
ಪೊಣ್ಮೆಯುಂ, ಮನೋಜರಾಜನ ನೀರಾಜನ ದೀಪಕಳಿಕೆಯಂತೆ ಕೈಕೆ ನಿಜ ನಿವಾಸಕೆ ಬಿಜಯಂಗೆಯ್ವುದುಂ--
ಚ|| ನೆನೆಯಿಸೆ ಪೂವಿನ೦ಬನಪರಾಜಿತೆ ಕಣ್ಗೆ ಸುಮಿತ್ರೆ ಮೈತ್ರಿಯಂ|
ಜನಿಯಿಸೆ ಬೀರೆ ಸುಪ್ರಭೆ ತನುಪ್ರಭೆಯಂ ಗೆಲೆ ಕೈಕೆ ಕಂತುರಾ||
ಜನ ಜಯಲಕ್ಷ್ಮಿಯಂ,ನಿಜಕುಲಾಂಗನೆಯರ್ಪೆಸರ್ವೆತ್ತ ನಾಲ್ವರಿ೦|
ಜನಪನ ರಾಜಲೀಲೆ ಗೆಲೆವಂದುದು ಮನ್ಮಥರಾಜ ಲೀಲೆಯಂ{{gap}}{{gap}}||೬೮||
ಅಂತು ದಶರಥಮಹೀನಾಥನಿಷ್ಟ ವಿಷಯಸುಖ ಸಂತುಷ್ಟನಾಗಿರ್ಪುದುಂ
ಕಂ|| ಅಪರಾಜಿತಾ ಮಹಾದೇ
ವಿ ಪತಿವ್ರತೆ ಶೀಲ ಗುಣ ಕಳಾ ಪರಿಣತಿಯಿಂ||
ನೃಪನ ಮನಂಬಡೆದುಂ ಧ
ರ್ಮಪತ್ನಿಯೆನೆ ಪಡೆದಳಗ್ರಮಹಿಷೀ ಪದಮಂ{{gap}}{{gap}}{{gap}}||೬೯||
ಅಂತಾ ಕಾಂತೆ ದಶರಥನ ಮನೋರಥ ಜನ್ಮಭೂಮಿಯೆನಿಸಿರ್ದೊಂದುದಿವಸಂ-
ಚ|| ಋತುಮತಿ ದೇವಿ ರನ್ನದ ವಿತ್ತರ್ದಿಕೆಯೊಳ್ನೆಲಸಿರ್ದು ಮಾಧವೀ|
ಲತೆಯ ಬೆಡಂಗುವೆತ್ತ ಸೆಳೆಯಂ ಪಿಡದಂಗಜ ಮೋಹಪಾಶಮಂ||
ರತಿ ಪಿಡಿದಂತೆ ದೇಸೆವಡೆದಲ್ ಪಡೆವಂತು ಮದಾಲಸಂಗಳಾ|
ಯತನಯನಂಗಳಾತ್ಮ ರುಚಿ ಮಂಜರಿಯಿಂ ಕುಸುಮೋಪಹಾರಮಂ{{gap}}||೭೦||
ಕಂ|| ಕಮಳಾನನೆಗೆ,ದರಸ್ಮಿತ
ಕುಮುದಾಕ್ಷಿಗೆ ಕರ್ಣಿಕಾರಕೋಮಳೆಗೆ ವಿಚಿ||
ತ್ರಮೆ ಪುಷ್ಪವತಿಗೆ ನೇತ್ರ
ಭ್ರಮರಾಕರ್ಷಣ ವಿಲಾಸಮೆನೆ ಸೊಗಯಿಸಿದಳ್{{gap}}{{gap}}||೭೧||
---------------------------------------------------------------------------
೨. ಮೇಖಲಾವೃತ ಮಣಿಕಿಂಕಿಣೀ. ಗ. ಘ.
</poem><noinclude></noinclude>
cxdfthinb6uxj6rtlesjnyjtgkfg3pw
ಪುಟ:ರಾಮಚಂದ್ರ ಚರಿತ ಪುರಾಣಂ.djvu/೧೪೭
104
66969
321722
166353
2026-05-21T16:41:39Z
Pragathi. BH
7585
/* Validated */
321722
proofread-page
text/x-wiki
<noinclude><pagequality level="4" user="Pragathi. BH" /></noinclude>೫೭{{RunningHeader|center=ತೃತಿಯಾಶ್ವಾಸಂ}}
<poem>
ಅನಂತರಂ ಕೌಶಲ್ಯೆ ಚತುರ್ಥಸ್ನಾನ ಮಾಂಗಲ್ಯಮನಪ್ಪು ಕೆಯ್ದು-
ಚ|| ಮಳಯಜದಣ್ಪು ಮಲ್ಲಿಗೆಯ ಸೋರ್ಮುಡಿ <sup>೧</sup>ನಿಪ್ಪೊಸತಪ್ಪ ಮೌಕ್ತಿಕಂ|
ಗಳ ತೊಡವುಟ್ಟ ಪಟ್ಟಳಿಗೆ ದಂತಮರೀಚಿಗಳಿಂ ಬೆಳರ್ತ ಬಾ||
ಯ್ಪಳಿಕಿನ ಪೆಣ್ಗೆ ಪಾಸಟಿಯೆನಿಪ್ಪ ವಿಲಾಸಮನೀಯೆ ಪುಷ್ಪಕೋ|
ಮಳೆ ವಧು ಕೊಂಡ ಬೆಳ್ವಸದನಂ ಸೆರೆಗೊಂಡುದನಂಗನಾಜ್ಞೆಯಂ{{gap}}||೭೨||
ಅ೦ತು ಕೈಗೆಯ್ದು--
ಮ|| ಕಡೆಗಣ್ಕಾಮಶರಂಗಳಂ ಕೆದರೆ ಭೃಂಗಾಕೃಷ್ಟಿಯಂ ಮಾಡೆ ಸೋ|
ರ್ಮುಡಿ ಲಾವಣ್ಯ ರಸ ಪ್ರವಾಹ ಭರಮಂ ತುಂಗಸ್ತನಂ ತಾಳೆ ಕ್ತೇ||
ಸಡಿಗಳ್ಕೇಸರ ಪಾಂಸುವಂ ಕೆದರೆಬಂದಳ್ ದೋರ್ಲತಾಂದೋಳನಂ|
ಪಡೆವನ್ನ೦ ಮಣಿಪಾರಿಹಾರ್ಯ ರವದಿಂ ಕರ್ಣಾಮೃತಾಸಾರಮಂ{{gap}}||೭೩||
ಕಂ|| ಶಶಿಲೇಖೆ ಬಂದು ಪುಗುವಂ
ತೆ ಶರದ್ಘನ ಕೂಟ ಸದನಮಂ ಲೀಲೆಯಿನಾ||
ಶಶಿವದನೆ ಬಂದು ಪೊಕ್ಕಳ್
ವಿಶಾಲ ಶಶಿಕಾಂತ ಕಾಂತ ಶಯ್ಯಾಗೃಹಮಂ{{gap}}{{gap}}||೭೪||
ಅಂತುಪೊಕ್ಕು--
ಕಂ|| ಪಳಿಕಿನ <sup>೨</sup>ಪಳಿವಾವುಗೆಯಿಂ
ತೊಳಗುವ ಹಂಸೋಪಧಾನ ಕಲ್ಪಿತ ತಲ್ಪ||
ಸ್ಥಳದಿಂ ರಂಜಿಪ ರನ್ನದ
ಸೆಳೆಮಂಚದಮೇಲೆ ಲೀಲೆಯಿಂ ಕುಳ್ಳಿರ್ದಳ್{{gap}}{{gap}}||೭೫||
ಆಗಳಾ ಗೃಹಾಧಿದೇವತೆಯಧರಮಣಿಯಂತೆ ಜಲಜಲಿಸುವ ಮಾಣಿಕದ
ಸೊಡರ್ಗುಡಿಗಳುಂ, ಇಕ್ಷುಚಾಪ ಶರಮೋಕ್ಷ ಹುಂಕಾರದಂತೆ ಶಿಲೀಮುಖ ಝಂ
ಕಾರ ಮುಖರಂಗಳೆನಿಸುವುಪಹಾರ ಕುಸುಮಂಗಳುಂ ಸ್ಮರ ಗುರುಶಿಷ್ಯರಂತೆ ಸಮ್ಮೋ
ಹನ ಮಂತ್ರಮಂ ಪದಂಗುಟ್ಟುವ ಶುಕಶಾರಿಕೆಗಳುಂ, ಸಂಭೋಗ ರಸತರಂಗಿಣಿಯ ತೆರೆಯುಲಿಪದಂತೆ ಮಧುರವಾದ ಪಾರಿವದುಲಿಪಂಗಳುಂ, ಮದನಮೋಹನ ಮೂ
ರ್ಛಯಂ ಬೀರುವಂತೆ ದಂತಿದಂತದಿಂ ಕಂಡರಿಸಿದಂಚೆವಿಂಡನೇಳಿಸಿ ಸುಳಿವ
---------------------------------------------------------------------------
1. ನೀರ್ಪೊಸ. ಘ.
2. ಪೊಳೆ, ಕ, ಖ; ಪಾವುಗೆಯಿಂದ೦. ಗ, ಫ.
</poem><noinclude></noinclude>
6ujzsigff3hqd107qmarizyg9gkzzxa
ಪುಟ:ರಾಮಚಂದ್ರ ಚರಿತ ಪುರಾಣಂ.djvu/೧೪೮
104
66970
321723
166360
2026-05-21T16:41:51Z
Pragathi. BH
7585
/* Validated */
321723
proofread-page
text/x-wiki
<noinclude><pagequality level="4" user="Pragathi. BH" /></noinclude>೫೮{{RunningHeader|center=ರಾಮಚಂದ್ರಚರಿತಪುರಾಣಂ}}
<poem>
ಬಾಲ ಮರಾಳಂಗಳುಂ, ಕಾಮಕಾಳೋರಗ ಲೇಖೆಯಂತೆ ನಿಮಿರ್ವ ನೀಲಮಣಿಸ್ತಂಭ
ದುನ್ಮುಖ ಮಯಾಖಲೇಖೆಯಂ ಕರ್ದು೦ಕುವ ದೀವದ ನವಿಲ್ಗಳುಂ, ಪಚ್ಚೆಯ ಜಗ
ಲಿಯ ಚೆಲ್ವಿಂಗೆ ಕಣ್ಣೆರವಿಯಾದಂತೆ ತೆರಂಬೊಳೆವ ದೀವದ ಹರಿಣಿಗಳ ಲೋಚನ ಪ್ರತಿಬಿಂಬಂಗಳುಂ, ಚಂದ್ರಾತಪಕ್ಕೆ ತನಿಗಂಪಾದಂತೆ ಚಂದ್ರಕಾಂತದ ಚಷಕ೦ಗ
ಳೊಳ್ ಮಗಮಗಿಸುವ ಚಂದನಕರ್ದಮಮುಂ, ಮಣಿಭಾಜನಂಗಳೊಳ್ ಕುಸುಮ
ಶರ ಕೃಶಾನುವಿನ ಪೊಗೆಯುಮುರಿಯುಮೆಂಬಂತೆ ಮೇಗೆ ನೆಗೆವ ಮರಿದುಂಬಿಯ
ಬಂಬಲಿಂದೆಸೆವ ಕುಂಕುಮಪಂಕಮು೦, ಕಂದರ್ಪ ಘಟಸರ್ಪದಂತೆ ಧೂಪಘಟದಿ ನೊಗೆವಗರುವಿನ ಪೊಗೆಯುಮತಿ ರಮಣೀಯಮಾಗೆ---
ಕ೦|| ಪಳಿಕಿನ ಶುಕ್ತಿಕೆಯೊಳಕೆ ಕ
ಣ್ಗೊಳಿಸುವ ಕತ್ತುರಿಯ ಕರ್ದಮಂ ಹಿಮಕರಮಂ||
ಡಳದ ಕರೆಯಂತೆ ನಯನೋ
ತ್ಪಳಮನಲರ್ಚಿದುದು ಸೌಧ ಶಯ್ಯಾಗೃಹದೊಳ್ {{gap}}{{gap}}||೭೬||
ಚ|| ಉಗಿಬಗಿ ಮಾಡಿ ಧೂಪದ ಕವಲ್ವೊಗೆಯೊಳ್ ತನಿಗಂಪನುಂಡು ತ|
ಣ್ಣಗೆ ತಣಿದೊಯ್ಯನೊಯ್ಯನಿದಿರುಂ ಬಳಿಯುಂ ನೆಗೆಯುತ್ತುಮಿರ್ಪ ತು೦||
ಬಿಗಳಳಿಪಂ ಮನಕ್ಕೆ ತರಲಾರ್ತುವು ತದ್ಗೃಹದೇವತಾಜನಂ|
ಸೊಗಯಿಸುವಿಂದ್ರನೀಲ ಮಣಿಯಿಂ ತಿರಿಕಲ ಳನಾಡುವಂತೆವೋಲ್{{gap}}||೭೭||
ಅಂತು ಸೊಗಯಿಸುವ ಸೆಜ್ಜೆವನೆಯೊಳಪರಾಜಿತಾ ಮಹಾದೇವಿ ಸರೋವರ
ದೊಳಿರ್ಪ ಜಲದೇವತೆಯಂತೆ ವಿಲಾಸತಲ್ಪತಳದೊಳಿರ್ಪುದುಮಾಗಳುಪಚರಿತ ಗರ್ಭಾ
ಧಾನ ಮಂಗಳವಿಧಾನಂ ದಶರಥಮಹೀನಾಥಂ ನಿಜ ನಿರತಿಶಯರೂಪಂ ದರ್ಪಕನ ರೂಪದರ್ಪಮನದಿರ್ಪೆ ಭೂಷಣಮಯಾಖಲೇಖೆ <sup>೧</sup>ಚಿತ್ರಭಿತ್ತಿಗೆ ನಿರ್ವಾಣರೇಖೆ ಯೆನಿಸೆ ಚರಣ ನಖಕಿರಣದಿನುಪಹಾರ ಕುಸುಮಂಗಳಂ ದ್ವಿಗುಣಿಸುತ್ತುಮೊಳವುಗು
ವುದುಂ--
ಮ|| ಮದನಂ ಜೇವೊಡೆಗೆಯ್ದವೋಲ್ ಕನಕ ಕಾಂಚೀ ನಿಸ್ವನಂ ಪೊಣ್ಮೆ ಮೇ|
ಲುದನೊಟ್ಟೈಸಿ ಕುಚ೦ ಕದಕ್ಕದಿಸೆಮುಗ್ಧಾಲೋಕನಂ ಲಜ್ಜೆಯ೦||
ಪದೆಪಂ ಮುಂದಿಡೆ ಮೇರೆದಪ್ಪೆ ನಿಜಲಾವಣ್ಯಾರ್ಣವಂ ಭೂಭುಜ೦|
ಗಿದಿರೆಳ್ದಿಳ್ ಸತಿ ಪುಷ್ಪಚಾಪ ಚತುರಂಗಂ ಮೀರಿ ಮೇಲೇಳ್ವಿವೋಲ್{{gap}}||೭೮||
ಆಗಳರಸನರಸಿಯ ಮನಃಕುಮುದಿನಿಯಂ ಚತುರಪರಿಹಾಸ ವಚನಚಂದ್ರಿಕೆ
ಯಿಂದಲರ್ಚಿ--
---------------------------------------------------------------------------
೧:ಚಿತ್ರವನಿತೆಗೆ. ಚ.
</poem><noinclude></noinclude>
6uoiddtfhsrj3d07xwq4b2bk70mos89
ಪುಟ:ರಾಮಚಂದ್ರ ಚರಿತ ಪುರಾಣಂ.djvu/೧೪೯
104
66971
321724
166362
2026-05-21T16:42:11Z
Pragathi. BH
7585
/* Validated */
321724
proofread-page
text/x-wiki
<noinclude><pagequality level="4" user="Pragathi. BH" /></noinclude>೫೯{{RunningHeader|center=ತೃತೀಯಾಶ್ವಾಸಂ}}
<poem>
ಕ೦|| ಮರಕತಮಣಿ ಮುದ್ರಿಕೆಯಿಂ
ನರೇಂದ್ರನಂಗನೆಯ ಕೋಮಳಾಂಗುಲಿಯನಲ೦||
ಕರಿಸುವ ನೆವದಿ೦ ಮೆಲ್ಲನೆ
ಬರೆ ತೆಗೆದುತ್ಸಂಗ ತಲ್ಪಮಂ ದಯೆಗೆಯ್ದಂ{{gap}}{{gap}}||೭೬||
ಅನಂತರಂ--
ಕ೦|| ಓರೊರ್ವರ ತನಿಸೋ೦ಕಿ೦
ದೋರೊರ್ವರ ಮೆಯ್ಯೊಳೊಗೆಯೆ ರೋಮಾಂಚ೦ ಶೃಂ||
ಗಾರ ಸುಧಾರಸ ವಾರಿಧಿ
ತೀರ ಲತಾದ್ರುಮದೊಳೊಗೆದ ಕೊನರೆಂಬಿನೆಗಂ{{gap}}{{gap}}||೮೦||
* * * * * * * * * * *
ಅಂತು ಸೂಳೆವಂದು ನಿದ್ರಾವಸರ ನಿಮಿಾಲಿತ ಲೋಚನೆಯಾಗಿ
ಕಂ|| ದಾನ ದ್ವಿರದನಮಂ ಪಂ
ಚಾನನಮಂ, ಚಂಡಭಾನುವಂ ಚಂದ್ರಮನಂ||
ಮಾನಿನಿ ನಿಶಾವಸಾನದೊ
ಳೀ ನಾಲ್ಕುಂ ಶುಭದಮಪ್ಪ ಕನಸಂ ಕಂಡಳ್{{gap}}{{gap}}||೮೧||
ಆ ಸಮಯದೊಳ್ ನಿಜರಾಜಸದನ ಸರಸೀ ಸರೋಜ ರಜಮನೊಟ್ಟಿಕೊಂಡು
ಸುಳಿವ ಸುಪ್ರಭಾತ ಪ್ರಭಂಜನನುಂ, ಮದನ ಮದಕುಂಜರದ ಮಣಿಯೇರಂ
ಮೀರುವ ರಾಜಹಂಸ ಕೂಜಿತಮುಂ, ದಿನಮುಖ ದರ್ಶನಾತುರತೆಯಿಂ ಬರ್ಪ
ಸಂಧ್ಯಾದೇವತೆಯ ನೂಪುರನಿನದಮಂ ನೆನೆಯಿಸುವ ಚಂಚರೀಕದಿಂಚರಮುಂ,
ಉದಯನಗ ನಿಕುಂಜಮನೇರುವ ರವಿಯ ರಥಚಕ್ರಚೀತ್ಕಾರಮಂ ಚಲ್ಲವಾಡುವ ರಥಾಂಗರವಮುಂ, ನೈಯ್ದಿಲ್ಗೊಳದ ಸೊಬಗು ಸೊಪ್ಪಾಗೆ ಕಮಳಿನಿಗೆ ಪುಟ್ಟಿದಟ್ಟ ಹಾಸಮನುದಾಸೀನಂ ಮಾಳ್ಪಿ ಕೊಳರ್ವಕ್ಕಿಯ ಕಳಕಳಧ್ವನಿಯುಮನುಕೂಲಮಾಗೆ--
ಕಂ|| ಮಂಗಳ ಪಾಠಕ ರವಮು೦
ಮಂಗಳ ಗಾಯಿನಿಯ ಗೀತರವಮುಂ ಪರಿಚ||
ರ್ಯಾ೦ಗನೆಯರ ನೂಪುರದ ರ
ವಂಗಳುಮಿತ್ತುವು ಸುಖಪ್ರಬೋಧಮನಾಗಳ್{{gap}}{{gap}}||೮೨||
ಅಂತುಪ್ಪವಡಿಸಿ--
---------------------------------------------------------------------------
ಇಲ್ಲಿ ಗ್ರಂಥಪಾತವಾದಂತೆ ತೋರುತ್ತದೆ
</poem><noinclude></noinclude>
nbd33lpwm9ywn9ucldawp6e71zhfw7e
ಪುಟ:ರಾಮಚಂದ್ರ ಚರಿತ ಪುರಾಣಂ.djvu/೧೫೧
104
66973
321725
166365
2026-05-21T16:42:28Z
Pragathi. BH
7585
/* Validated */
321725
proofread-page
text/x-wiki
<noinclude><pagequality level="4" user="Pragathi. BH" /></noinclude>೬೧{{RunningHeader|center=ತೃತಿಯಾಶ್ವಾಸಂ}}
<poem>
ಉ|| ಒಂದೆಲೆವೋದಶೋಕೆಯೆರ<sup>1</sup>ಡಳ್ಗುಡಿಬಾಲತಮಾಲ ಷಂಡದೊಳ್|
ಮಂದ ಸಮೀರನಿಂ ಪೊಳೆವವೋಲ್ ತಳಮು೦ ನಳಿತೋಳುಮಂದಮಂ||
ಮುಂದಿಡೆ ಪಿಕ್ಕಿಪಿಕ್ಕಿ ಪುಡಿಗತ್ತುರಿಯಂ ತಳಿದಳ್ಪೆರಳ್ ಲತಾ|
ಸುಂದರಿ ಕಾಮಪಾಶದವೊಲಿರ್ದ ಲತಾಂಗಿಯ ಕೇಶಪಾಶದೊಳ್{{gap}}||೮೮||
ಅ೦ತು ಕೈಗೆಯು ಮಣಿದರ್ಪಣಮನವಲೋಕಿಸುತಿರ್ಪುದುಮಾ ಪ್ರಸ್ತಾವ
ದೊಳ್
ಉ|| ಚಿತ್ರಲಯ ಪ್ರಗಲ್ಭ ಹಯವಲ್ಗನದಿ೦ ಮಣಿಕುಂಡಲಾಂಶುಗಳ್
ಚಿತ್ರಿಸೆ ಗಂಡಭಿತ್ತಿಯನುರಸ್ಥಳ ರಂಗದೊಳಂಗಹಾರಮಂ||
ಸೂತ್ರಿಸೆ ತಾರಹಾರ ರುಚಿ ಮಂಜರಿಗಳ್ ನಿಜರೂಪಮಂಗನಾ|
ನೇತ್ರ ವಿಕಾಸಮಂ ಪಡೆಯ ಪೊಕ್ಕನಿಳಾಧಿಪನಾ ನಿವಾಸಮಂ{{gap}}||೮೯||
ಅಂತು ಪೊಕ್ಕು ಪರಿಮಿತ ಪರಿಜನಂ ದಶರಥ ಮಹೀನಾಯಕನುಚ್ಚೈಶ್ಯವ್ರದಿ
ನಿಳಿವ ನಿಳಿ೦ಪ ನಾಯಕನಂತೆ ವಾಹನದಿನಿಳಿದು ಬಂದು ನಿಜಸತಿಯಂಗಮಂ
ಸೋ೦ಕಿ ಕುಳ್ಳಿರ್ಪುದುಂ--
ಕಂ|| ಅರಸಿ,ಸುಲಿಪಲ್ಲ ಪಸರಿಪ
ಮರೀಚಿ ಮನಸಿಜನ ಜಸಮಿದೆನಲಮರ್ದಿನ ಬ||
ಲ್ಸರಿ ಸುರಿದಪುದೆನಲವನೀ
ಶ್ವರಂಗಿರುಳ್ ತನ್ನ ಕಂಡ ಕನಸಂ ಪೇಳ್ದಿಳ್{{gap}}{{gap}}||೯೦||
ಆಗಳವನೀಪತಿ ನಿಜಮನೋವಲ್ಲಭೆಯ ಶುಭಸ್ವಪ್ನದರ್ಶನಕ್ಕೆ ಹರ್ಷಚಿತ್ತನಾಗಿ-
ಮ|| ಸತತಂ ದಾನಿ ಮದೇಭದಿಂ, ಸಕಲ ಭೂಭೃನ್ಮಸ್ತಕನ್ಯಸ್ತ ಪಾ|
ದತಳಂ ಕೇಸರಿಯಿಂ, ಪ್ರತಾಪನಿಲಯಂ ತಿಗ್ಮಾಂಶುವಿಂ ಸತ್ಕಲಾ|
ಚತುರಂ ಚ೦ದ್ರನಿನಾದಪಂ ನಿನಗೆ ನೇತ್ರಾನಂದನಂ ನಂದನಂ|
ಸತಿ ನೀನಲ್ಲದರಿನ್ನವಪ್ಪ ಕನಸಂ ಕಾಣ್ಬಂತು ಮುಂ ನೋ೦ತರಾರ್||೯೧||
ಎಂದು ತತ್ಫಲ ಸ್ವರೂಪ ನಿರೂಪಣಂ ಮಾಳ್ಪುದುಂ-
ಕಂ|| ಶ್ರುತಿಪಥಮಂ ಸಾರ್ತರೆ ಘನ
ರುತಿ ರಾಗಮನಪ್ಪುಕೆಯ್ವವೋಲ್ ಸೋಗೆನವಿಲ್||
ಸುತ ಲಾಭವಾರ್ತೆಯಂ ಕೇ
ಳ್ದು ತನೂದರಿ ರಾಗರಸ ತರಂಗಿತೆಯಾದಳ್{{gap}}{{gap}}||೯೨||
---------------------------------------------------------------------------
೧. ಡೊಲ್ಗುಡಿವೋದ. ಗ, ಘ.
</poem><noinclude></noinclude>
3r6mnikisaxwt856ndngz24txxoluv5
ಪುಟ:ರಾಮಚಂದ್ರ ಚರಿತ ಪುರಾಣಂ.djvu/೧೫೨
104
66974
321726
166367
2026-05-21T16:42:42Z
Pragathi. BH
7585
/* Validated */
321726
proofread-page
text/x-wiki
<noinclude><pagequality level="4" user="Pragathi. BH" /></noinclude>೬೨{{RunningHeader|center=ರಾಮಚಂದ್ರಚರಿತಪುರಾಣಂ}}
<poem>
ಅನಂತರಮವನಿಪತಿ ಸತಿಗೆ ಸಮಯೋಚಿತ ಪರಿಚರ್ಯಾಚತುರೆಯರಂ ನಿಯೋಜಿಸಿ ಬಿಜಯಂಗೆಯ್ವುದುಂ ಕತಿಪಯ ದಿವಸಂಗಳ್ ನಿರತಿಶಯ ಸುಖಸ್ವರೂಪ೦ಗಳಾಗಿ
ಪೋಗೆ--
ಕಂ|| ಎಳವಸಿಳೊಳ್ ಸತಿಯ ಮೊಗಂ,
ಬೆಳರ್ತುದನ್ವರ್ಥಮಾಯ್ತು ಚಂದ್ರಾನನೆಯೆಂ||
ದಿಳೆ ಪೊಗಳ್ವಿ ಮಾತು ನೀುಳ್ದುದು
ಲಳಿತಾಳಕಮಾಳೆ ಸುಯ್ಗೆ <sup>೧</sup>ಸಾರ್ವಳಿಗಳವೋಲ್{{gap}}||೯೩||
ಮಕರಾಂಕ ದ್ವಿಪಮದ ಪ
ಟಿಕೆಯೆನಿಸಿ ಕಪೋಲಮಾಲಮಂ ಮುಟ್ಟಿದುವಾ||
ಚಕಿತಾಕ್ಷಿಯ ಹರಿನೀಳಾ
ಳಕಂಗಳಾನನ ಸರೋಜಿನೀ ಮಧುಪಂಗಳ್{{gap}}{{gap}}||೯೪||
ತೋರಮೊಲೆಗಳ ಮೊಗಂಗಳ್
ರಾರಾಜಿಸಿ ಕರ್ಪುವೆತ್ತು ಮೋಹನ ಧೂಮೋ||
ದ್ಗಾರಿಗಳಂ ಕಾಂಚನ ಭೃಂ
ಗಾರಿಗಳಂ ಪೋಲ್ತುವರಸಿಗಂದೆಳವಸಿರೊಳ್{{gap}}{{gap}}||೯೫||
ಬಟ್ಟಿದುವೆನಿಪ್ಪ ಮೊಲೆಗಳ
ತೊಟ್ಟು ಕರಂಗುವುದುಮೊಡನೆ ಸರ್ವಸ್ವಮುಮಂ||
ಕೊಟ್ಟು ಕರಂಗಿದರಹಿತರ್
ಕೆಟ್ಟುವು ವಳಿಯೊಡನೆ ವೈರಿವಂಶಾವಳಿಗಳ್{{gap}}{{gap}}||೯೬||
ಚ|| ಉದರದೊಳಿರ್ದ ಬಾಲಕನಶೇಷ ಕಲಾನಿಧಿ ತಪ್ಪದಪ್ಪನ|
ಲ್ಲದೊಡೊಗೆದೊಂದೆ ನಾಳದೊಳೆ ಹೇಮಸರೋಜಮಮಳ್ಗಳಾಗಿಪು||
ಟ್ಟಿದುವವರೊಳ್ ಮದಾಳಿ ನೆಲಸಿರ್ದಪುವೆಂ<sup>೨</sup>ತೆನೆ ನೀಳ್ದಬಾಸೆ ಬೀ|
ಗಿದಮೊಲೆ ನೀಳಚೂಚಕಮಿವೇಂ ಬಗೆಗೊಂಡುವೊ ಲೋಲನೇತ್ರೆಯಾ{{gap}}||೯೭||
ಕಂ|| ಉದರದೊಳಿರ್ದ ತನೂಭವ
ನುದಾರತಾ ಗುಣದ ಪೆರ್ಮೆಯಂ ಪೇಳ್ವಿವೊಲಾ||
ಸುದತಿಗೆ ನಿರಂತರಂ ಪಾ
ತ್ರದಾನಮಂ ಮಾಳ್ಪಿ ಬಯಕೆ ಪುಟ್ಟಿತ್ತಾಗಳ್{{gap}}{{gap}}||೯೮||
---------------------------------------------------------------------------
1 ಪಾರ್ವ. ಗ ಘ.
2.ದೆನೆ. ಕ, ಖ
</poem><noinclude></noinclude>
a5c8n52hszgaup5mma7u564xzd6j9jd
ಪುಟ:ರಾಮಚಂದ್ರ ಚರಿತ ಪುರಾಣಂ.djvu/೧೫೩
104
66975
321727
166368
2026-05-21T16:42:56Z
Pragathi. BH
7585
/* Validated */
321727
proofread-page
text/x-wiki
<noinclude><pagequality level="4" user="Pragathi. BH" /></noinclude>{{RunningHeader|center=ತೃತೀಯಾಶ್ವಾಸಂ}}
<poem>
ಕಂ|| ಉಭಯ ಶ್ರೇಣಿಯ ಖಚರ
ಪ್ರಭುಗಳ ಸಿಂಹಾಸನಂಗಳೊಳ್ ಕುಳ್ಳಿರಲ೦||
ದಿಭ ಗಮನೆ ಬಯಸಿದಳ್ ಸಾ
ರ್ವಭೌಮನೀ ತನಯನೆಂಬುದಂ ಸೂಚಿಪವೋಲ್{{gap}}{{gap}}||೯೯||
ಪರ ಭೂಪಾಲದ್ವೀಪಾಂ
ತರಾಳ ಕೇಳೀವನಂಗಳಂ ಕಿಳ್ತು ತ||
ತುರಮನುರಿಪುವುದನೀಕ್ಷಿಸ
ಲರವಿಂದಾನನೆಗೆ ಬಯಕೆಯಾಯ್ತೆಳವಸಿರೊಳ್{{gap}}{{gap}}||೧೦೦||
ಕುಲ ಕುಧರಮನೇರಿ ದಿಶಾ
ವಲೋಕನಂ ಮಾಡುವಖಿಲಕುಲವಾಹಿನಿಯೊಳ್||
ಜಲಕೇಳಿಯನಾಡುವ ಬಯ
ಕೆ ಲತಾಕೋಮಲೆಗೆ ಪುಟ್ಟಿದತ್ತೆಳವಸಿರೊಳ್{{gap}}{{gap}}{{gap}}||೧೦೧||
ಬಸಿರ ಆ ಮಗಂಗಿಲ್ಲಿವರಂ
ವಸುಧಾತಳಮೇಕ ಭೋಗ್ಯಮೆಂದರಿಪುವವೋಲ್||
ವಸುಧೆಯ ನಾಲ್ಕುಂಕಡೆಯೆಡೆ
ಯ ಸುರಭಿ ಮೃತ್ತಿಕೆಯನಳ್ತಿಯಿಂ ಸೇವಿಸುವಳ್{{gap}}{{gap}}||೧೦೨||
ಅವನೀಶ್ವರನಾಗಳ್ ಪುಂ
ಸವನಂ ಮೊದಲಾದ ಸಕಲ ಮಾಂಗಲ್ಯ ಮಹೋ||
ತೃವಮಂ ಮೆರೆದಂ ತಣಿವ
ನ್ನವಿತ್ತು ವಸುಮತಿಗೆ ವಸ್ತ್ರಭೂಷಾವಳಿಯಂ{{gap}}{{gap}}||೧೦೩||
ಅಂತು ನೆಗಳ್ದಿ ಮಹೋತ್ಸವಂಗಳೊಡನೆ ಗರ್ಭಮುಂ <sup>೧</sup>ಬಂಧುಜನ ಹರ್ಷ ಗರ್ಭಮುಂ<sup>೧</sup>ಪರಿಪೂರ್ಣಮಾಗೆ--
ಚ|| ಮರಕತ ರಂಗದೊಳ್ ರಮಣಿ ತೀವಿದ ಗರ್ಭದ ಬಿಣ್ಪಿನಿಂ ನಯಂ|
ಬೆರಸೆಡೆಯಾಡುವಾಗಳಡಿಯೂಡಿದ ಮೆಲ್ಲಡಿವಜ್ಜೆಗಳ್ ಮನೋ|| `
ಹರಮೆನೆಸಿರ್ದುವೀ ಸತಿಯ ಗರ್ಭದೊಳಿರ್ದ ತನೂಜನಾದಪಂ|
ವರನೆನಗೆಂದಿಳಾವಧುಗೆ ಪಲ್ಲವಿಸಿತ್ತನುರಾಗಮೆಂಬಿನಂ{{gap}}{{gap}}||೧೦೪||
---------------------------------------------------------------------------
1. ಇದು ಚ, ಪುಸ್ತಕದಲ್ಲಿಲ್ಲ.
</poem><noinclude></noinclude>
8kkjlq4atslmx2dwh8opvnfiwh7l7z9
ಪುಟ:ರಾಮಚಂದ್ರ ಚರಿತ ಪುರಾಣಂ.djvu/೨೯೯
104
67121
321728
196752
2026-05-21T16:44:12Z
Pragathi. BH
7585
/* Validated */
321728
proofread-page
text/x-wiki
<noinclude><pagequality level="4" user="Pragathi. BH" />{{rh|center=ಅಷ್ಟಮಾಶ್ವಾಸಂ |right=೨೦೯|left=}}</noinclude>ಪುತ್ರನೊರ್ವ೦ ಕನ್ಯಾರ್ಥಿ ಬಂದನೆಂದು ನಿಮ್ಮರಸಂಗರೆಪೆಂದು ಪಡಿಯರನ </br>ನಟ್ಟುವುದುಮವಂ ಬಂದು ಬಿನ್ನವಿಸೆ ಬರವೇನೆಂಬುದುಂ_</br>
{{gap}}ಕಂ|| ಸಿರಿಯ ಹರಿನೀಲ ವೇದಿಯ</br>
{{gap}}ನುರಸ್ಥಲಂ ಬೀರಸಿರಿಯ ಮರಕತ ಮಣಿವಿ ||</br>
{{gap}}ಷ್ಟರಮಂ ಭುಜದ್ವಯಂ ಪೋ</br>
{{gap}}ಲ್ತಿರೆ ಪೊಕ್ಕಂ ರಾಜಸಭೆಯನಭಯನುಪೇಂದ್ರಂ{{gap}}||೩೮||</br>
{{gap}}ಅಂತಂಜನ ದಿಕ್ಕುಂಜರದಂತೆ ಬರುತಿರ್ಪುದುಂ_</br>
ಚ|| ತನು ಶುಭಲಕ್ಷಣಕ್ಕೆ ತವರಾದುದು ನೀಲನೆ ಕಂತುರಾಜನೀ |</br>
{{gap}}ತನ ತೇಜದಿಂದಮಿಾತನೆ ಪೊಡರ್ಪಿನ ಶಕ್ತಿಗೆ ದರ್ಪಭಂಗಮಂ ||</br>{{gap}} ಜನಿಯಿಸಲಾರ್ಪನೆನ್ನಸುತೆಗೀತನೆ ವಲ್ಲಭನಕ್ಕುಮೆಂದು ಕ |</br> ಣ್ಮನದೊಡನೆಕ್ಕೆಯಿಂ ಪರಿಯೆ ನೋಡಿದನಾ ನೃಸನಬ್ಬ ನಾಭನಂ{{gap}} || ೩೯ ||</br>
{{gap}}ಅಂತು ಬಂದು ನೃಪನ ಕೆಲದೊಳಿರ್ದ ಕನ್ಯಾರತ್ನಕ್ಕೆ ಮನಮೆಗೆಯು</br> ಮಾತಂಗೆ ಆಗದೆ ತನಗಿಕ್ಕಿದ ಮಣಿಮಯಾಸನದೊಳ್ ಕುಳ್ಳಿರ್ಪುದುಂ ಕುಮಾರನ</br> ನಿರುಪಮಾಕಾರಮಂ ನೋಡಿ ಕನ್ನೆ ಕಣ್ವೇಟಂಗೊಂಡು-
{{gap}}ಕಂ||ಜಿತಪದ್ಮ ಕಂತುಶರ ಪೀ</br>
{{gap}}ಡಿತ ಚೇತಃಪದ್ಮ ಜನಕ ಶಸ್ತ್ರಾಹತಿಯಿ೦ ||</br>
{{gap}}ಹತನಾದೊಡೀತನೀತನ</br>
{{gap}}ಗತಿ ಗತಿಯೆನಗೆಂದು ಚಿತ್ತದೊಳ್ ತಳಿ ಸಂದಭ್ ||{{gap}} || ೪೦ ||</br>{{gap}} ಆ ಸಮಯದೊಳ್ ಶತ್ರುಂದಮಂ ಸೌಮಿತ್ರಿಗಿಂತೆಂದಂ:-ನಿನ್ನ ಸಕಲಭುವ{{gap}} ನಾದೇಯಮಪ್ಪ ರೂಪಂ ನೋಡಿ ಮೊಗಂ ನೋಡದಮೋಘಶಕ್ತಿಯಿಂದಿಡಲೆನಗೆ ಬಗೆ{{gap}} ಬಂದಪುದಿಲ್ಲ; ನೀನೀ ಕನ್ನೆಯಾಸೆಯನುಟಿದು ಮಗು ಬಿಜಯಂಗೆಯ್ವುದೆನೆ_
{{gap}}ಕಂ||ನಿನ್ನಿಡುವ ಶಕ್ತಿಯಳವುದು</br>
{{gap}}ನೆನ್ನಳವುಮನೀಗಳಿ೦ತೆ ತೋರ್ಪೆಂ ಬೇಗಂ ||</br> {{gap}}ತನ್ನಿ ಮೆನೆ ದೃಷ್ಟಿ ವಿಷಫಣಿ</br>{{gap}}ಸನ್ನಿಭಮಂ ಶಸ್ತ್ರಶಾಲೆಯಿಂದಂ ತಂದರ್{{gap}} || ೪೧ ||</br>
{{gap}}ಅಂತು ತಂದು ವಿವಿಧಾರ್ಚನೆಯಿನರ್ಚಿಸಿ ಮಂತ್ರಪೂತಂ ಮಾಡಿ ಶಸ್ರ್ರಮಂ</br>ಪಿಡಿದು ಸಮಾಹಿತಮತಿಯಾಗೆಂದನತಿದೂರದೊಳಿರಿಸಿ ಸರ್ವಶಕ್ತಿಯಿನಿಡುವುದುಂ-</br>
____________________________________________________
{{gap}}1. ಡೀತನಲ್ಲದೆ ಗತಿಯಿಲ್ಲೆನಗೆಂದು ಘ.</br>
{{rh|center=|right=14|left=}}<noinclude></noinclude>
7d1vbtttx5vt3iq4l9j008ca52btzyh
ಪುಟ:ರಾಮಚಂದ್ರ ಚರಿತ ಪುರಾಣಂ.djvu/೩೦೦
104
67122
321729
196768
2026-05-21T16:45:53Z
Pragathi. BH
7585
/* Validated */
321729
proofread-page
text/x-wiki
<noinclude><pagequality level="4" user="Pragathi. BH" />{{rh|center=ರಾಮಚಂದ್ರಚರಿತಪುರಾಣಂ|right=|left=೨೧೦}}</noinclude>ಕಂ || ಕಡೆಗಾಲದ ಸಿಡಿಲ೦ತಿರೆ</br>
{{gap}}ಕಿಡಿಯಂ ಕಾರುತ್ತೆ ಕೀರಿ ಬರೆ ಬ೦ಚಿಸಿ ತ ||</br> {{gap}}ನ್ನೆಡಗೈಯಿಂ ಶಕ್ತಿ ಬಲಂ</br>{{gap}}ಗಿಡೆ ಪಿಡಿದಿಟ್ಟವನ ಶಕ್ತಿಯಂ ತಲೆವಿಡಿದಂ{{gap}}||೪೨||</br> ಆ ಸಮಯದೊಳ್__</br> ಕಂ || ಪೂಮಳಿಗಳ್ ಕರೆದುವು ಕುಸು</br>
{{gap}}ಮಾಮೋದಂ ಬಳಸೆ ಭೃಂಗ ರವದೊಡನೆ ದಿಶಾ|| </br>
{{gap}}ವ್ಯೋಮಾಂತರಮಂ ಸುರ ಭೇ</br>{{gap}} ರೀ ಮಂದ್ರ ಧ್ವಾನ ಘನರನಂ ಪುದಿವಿನೆಗಂ{{gap}}|| ೪೪||</br>
{{gap}}ಪರಿಕಿಸವೇಳ್ಪುದೆ ಲಕ್ಷ್ಮೀ
{{gap}}ಧರನಳವನವಾರ್ಯ ವೀರ್ಯನಾತಂಗೀ ದು||
{{gap}}ರ್ಧರ ಶಕ್ತಿ ಗ್ರಹಣಮದಾ
ವರಿದಾಯ್ತೆಂದಮರ ಸಮಿತಿ ಪೊಗಳ್ದಿತ್ತಾಗಳ್{{gap}}||೪೪||
|| ೪೪||. ಅಂತು ಪೊಗಟ್ಟಿ ದಿವ್ಯಧ್ವನಿಯಿ೦ ಲಕ್ಷಣನೆಂದುದುಕಂ| ಕ್ಷಮಿಯಿಸು{{gap}}|| ೪೩|| ಪರಿಕಿಸದೆ ಲಕ್ಷ್ಮಿ</br>ಧರನಳವನವಾದ್ಯ ವೀರನಾತಂಗೀ ದು ||</br> ರ್ಧರ ಶಕ್ತಿ ಗ್ರಹಣಮದಾ</br>ವರಿದಾಯ್ತಿಂದಮರ ಸಮಿತಿ ಪೊಗಟ್ಟಿ ತಾಗಳ್</br>
ವುದೆನ್ನ ಗೆದ್ದ ಆ
ಅಂತು ಪೊಗಳ್ದ ದಿವ್ಯಧ್ವನಿಯಿಂ ಲಕ್ಷ್ಮಣನಂದರೆದು_</br>
ಕಂ||ಕ್ಷಮಿಯಿಸುವುದೆನ್ನ ಗೆಯ್ದರಿ</br> ಯಮೆಗೊರ್ಮಿ೦ಗೆಂದು ಚಕಿತ ಚಿತ್ತಂ ಶತ್ರುಂ ||</br>ದಮನಾಗಳ್ ಸೌಮಿತ್ರಿ</br>ಕ್ರಮಕ್ಕೆ ವಿಕ್ರಮಮನುಳಿದು ವಿನಮಿತನಾದಂ</br>
{{gap}}ಅನಂತರಂ ಸೌಮಿತ್ರಿಯಂ ವಿಚಿತ್ರ ವಸ್ತ್ರಾಭರಣಂಗಳಿಂದರ್ಚಿಸಿ, ಬಹಿರುದ್ಯಾನ ದೊಳುದಾತ್ತ ರಾಘವನಿರ್ದುದಂ ಲಕ್ಷಣಂ ಪೇಟತೆ ಕೇಳು ಕಿಜದಾನುಂ ಬಲಂ ಬೆರಸು ಪಾದಮಾರ್ಗದಿಂ ರಾಮಸ್ವಾಮಿಯಲ್ಲಿಗೆ ಬಂದುಪಾಯನಪುರಸ್ಪರಂ ಸರ್ವಾ೦ಗ ಪ್ರಣತನಾಗಿ ಸೀತಾದೇವಿಗಂ ತುಮಿಲ್ಲೆಯು ವಂದನಮಾಲಾ ಮನೋಹರವುಂ ಧ್ವಜರಾಜಿ ವಿರಾಜಿತನುಂ ಮಂಗಲಾನಕ ಧ್ಯಾನ ಭರಿತ ಭುವನಾಂತರಾಲಮು ಮುಪಹಾರ ಕುಸುಮ ಮತ್ತ ಮಧುಕರ ರು೦ಕಾರ ಮುಖರಮುಮಪ್ಪ ಪುರನನರ ಮನೆಯುಮನತಿವಿಭೂತಿಯಿಂ ಪುಗಿಸಿ ಸಮಯೋಚಿತ ವಿವಿಧೋಪಚಾರ ಪರಿಚರ ಚಾತುರಮಂ ಮೆರೆದು ಶುಭದಿನಮುಹೂರ್ತದೊಳ್</br>|| ಪರಿಣಯನಮಾಗೆ ಪದ್ಯೋ
ದರಂಗೆ ಜಿತಪದ್ಯೆಯೊಡನೆ ಮಂಗಲ ಗೀತ | ಸ್ವರದೊಡನೆ ಮಂಗಲಾನಕ ವಿರುತಿ ಪಳಂಚಿದುದು ಗಗನ ದಿಗವನಿತಲಮಂ
|| ೪೬||<noinclude></noinclude>
idptmzm3uwugfj7mrnianqr4tbr4k5x
ಪುಟ:ರಾಮಚಂದ್ರ ಚರಿತ ಪುರಾಣಂ.djvu/೩೦೧
104
67123
321730
197080
2026-05-21T16:48:00Z
Pragathi. BH
7585
/* Validated */
321730
proofread-page
text/x-wiki
<noinclude><pagequality level="4" user="Pragathi. BH" />{{rh|center=ಅಷ್ಟಮಾಶ್ವಾಸಂ|right=೨೧೧|left=}}</noinclude>{{gap}}ಅಂತಲ್ಲಿ ಕತಿಪಯ ದಿನಮಿರ್ದಾ ಮೂವರುಂ ಪೂಾಭಿಮುಖದಿಂ ಪಯಣಂ ಬೋಗಿ ವಂಶಸ್ಥಲಮೆಂಬ ಪೊಳಲನೆಯ್ಲಿ ತತ್ಸಮಾಸದ ವಂಶಸ್ಥಲ ಗಿರಿದರೀ ದೇಶಮಂ ದಿವಸಾವಸಾನ ಸಮಯದೊಳೆಯ್ಲಿ ದೆಸೆಗೆಟ್ಟೋಡುವ ಪೌರಜನಮಂ ರಘುವೀರಂ ಕಂಡಿದೇಕಾರಣಮೋಡಿದ ಪುದೆಂದು ಬೆಸಗೊಳ್ಳುದುಮಿಂದಿಂಗೆ ಮೂರುದಿನಂ ಮೊದ ಲ್ಗೊ೦ಡು ರಾತ್ರಿ ಸಮಯದೊಳೀ ಶಿಖರಿ ಶಿಖರದೊಳತಿಭಯಂಕರಮು ಮತ್ಯದ್ಭುತಮು ಮಾಗೆ ಹಲವು ಸಿಡಿಲ ದನಿಗಳೊಂದಾದಂತಶ್ರುತಮಪ್ಪದೊಂದು ರೌದ್ರ ಧ್ವನಿಯಂ ಕೇಳಂಜಿ ಪೋಲೀಲೆಲ್ಲಂ ಯಥಾಯಥಮಾಗೋಡಿದಪ್ಪುದೆಂದು ಪೇಳ್ವುದುಮಾ ಧ್ವನಿ ಗೆಯೂ ರಾರೆಂಬುದನಾರಯ್ಯ ಮೆಂದಾನಗಮನೇ ಆ ನೋಟ್ಯಾಗಳಲ್ಲಿ ಚತುರ್ಮುಖ ಪ್ರತಿಮಾ ಯೋಗದೊಳ್ ನಿಂದು ಶುಭಧ್ಯಾನಮನಸ್ಸು ಕೆಯ್ಯು ಮಹರ್ಷಿಯರಂ ಕಂಡೆಯೇ ವರ್ಪುದುಮವರಂ ಸುತ್ತಿ ಸುಯ್ಯುತ್ತಿರ್ದ ವಿಷಮ ವಿಷೋರಗ೦ಗಳು ಮಾಪಾದಮಸ್ತಕಂಬರಮೆಡೆವಜಯದೆ ಮುಸುರಿ ಮುರ್ದ ವಿಷಮವೃಶ್ಚಿಕಂಗಳುಂ ರಾಮಲಕ್ಷ್ಮಣರ ಪುಣ್ಯ ಪ್ರಭಾವದಿನದೃಶ್ಯವಪ್ಪುದುಮಾ ಪಕ್ವತದ ಸುಗಂಧ ಕುಸು ಮ೦ಗಳಿ೦ದಮವರನರ್ಚಿಸುತ್ತು ಮಿರೆ ನೇಸರ್ಪಡುವುದುಮತಿ ರೌದ್ರಮಪ್ಪ ಭೂತ ಬೇತಾಳ ಸಮೂಹಮುಮನತಿಭಯಂಕರಮಾಗೆ ಗಜ ಗರ್ಜಿಸುವ ಸಿಂಹ ಶರಭ ಶಾರ್ದೂಲಂಗಳುಮನತ್ಯದ್ಭುತಮುಮಗುರ್ವುಮಾಗೆ ಮಿಂಚುಂ ಮೋಳಿಗುಂ ಬೆರಸು ಸುರಿವ ಬಿಸುನೆತ್ತರ ಮಳಿಯುಮಂ ವಿಗುರ್ವಿಸೆ__</br>
{{gap}}ಕಂ || ಪರಮ ಜಿನಮುನಿಗೆ ಯೋಗಾಂ</br>
{{gap}}ತರಾಯಮಮರೋಪಸರ್ಗದಿಂದಕ್ಕುಮೆ ನಿ ||</br>{{gap}} ಷ್ಟುರ ಮಾರುತ ಹತಿಯಿಂದಂ </br>{{gap}}ತರು ಸಂಚಲಿನಂತೆ ಮೇರು ಸಂಚಲಿಸುಗುಮೇ{{gap}}|| ೪೭ ||</br>
{{gap}}ಅಂತಾ ಮುನಿಗೆ ಮಹೋಪಸರ್ಗಮಂ ಮಾ ದೇವನ ಮಹಾರೌದ್ರಾನು</br> ಭಾವಮಂ ಕಿಡಿಸಲೆಂದು ತಮ್ಮ ದೇವತಾಧಿಷ್ಠಿತ ಧನುರ್ಯುಗಳಮನೇಲಿಸಿ__</br>
{{gap}}ಚ || ಕೆಡೆದುದೊ ಮಂದರಂ ಧರೆಗೆ ಬಿಟ್ಟು ದೊ ಭಾನುರಥಂ ನಭಸ್ಸಲಂ |</br>
{{gap}}ಸಿಡಿಸಿದುದೋ ಧರಿತ್ರಿ ಮೊಲಗಿತ್ತೊ ಮಹಾಪ್ರಲಯಾನಲಾರ್ಚಿಯಿಂ ||</br>{{gap}} ದೊಡೆದುದೊ ವಜ್ರ ವೇದಿಕೆಯೆನಲ್ ನಭಮಂ ಪುದಿದತ್ತು ನೀವಿ ಜೇ |</br> ವೊಡೆಯೆ ಬಲಾಚ್ಯುತರ್ ತ್ರಿಭುವನೈಕಭಯಂ ಕೃತ ಚಾಪ ಟಂಕೃತಂ || ೪೮ ||</br>
{{gap}}ಆರೌದ್ರಧ್ವನಿ ಕರ್ಣಲಗ್ನಮಾಗೆ ಭಾಶಯನಗ್ನಿ ಪ್ರಭಂ ಹತಪ್ರಭನಾಗಿ</br> ವಿಭಂಗ ಜ್ಞಾನದಿನಿವರೆಂಟನೆಯ ಬಲದೇವ ವಾಸುದೇವರೆಂದದು ನಿಜ ಜ್ಯೋತಿ</br> ರ್ಲೋಕಮನೋಡಿ ಪೊಕ್ಕನಿತ್ತಲ್</br><noinclude></noinclude>
sn6q3h0o97kjhl1erkp8lae53ybsyq5
ಪುಟ:ರಾಮಚಂದ್ರ ಚರಿತ ಪುರಾಣಂ.djvu/೩೦೨
104
67124
321731
201698
2026-05-21T16:49:45Z
Pragathi. BH
7585
/* Validated */
321731
proofread-page
text/x-wiki
<noinclude><pagequality level="4" user="Pragathi. BH" />{{rh|center=ರಾಮಚಂದ್ರಚರಿತಪುರಾಣಂ|right=|left= ೨೧೨}}</noinclude>{{gap}}ಕಂ || ತ್ರಿದಶೋಪಸರ್ಗಮಂ ಬಗೆ</br>
{{gap}}{{gap}}ಯದೆ ಕುಲನಗದಂತೆ ದೇಶಭೂಷಣ ಮುನಿಪರ್|</br>
{{gap}}{{gap}}ಸದಮಲ ಶುಕ್ಲ ಧ್ಯಾನದೊ</br>
{{gap}}{{gap}}ಳುದಾತ್ತರಿರೆ ಘಾತಿಗಾಯ್ತು ಕದಳೀಘಾತಂ
{{gap}}||೪೯||</br>
{{gap}}ಅಂತು ವಿಗತ ಘಾತಿ ಚತುಷ್ಟಯರನಂತ ಜ್ಞಾನಾದಿ ನವ ಕೇವಲಲಬ್ಲಿ ವಡೆ </br>ವುದುಂ__</br>
{{gap}}ಕಂ|| ದುಂದುಭಿ ನಿನಾದ ಮುಖರಂ</br>
{{gap}}{{gap}}ಮಂದಾರ ನವರು ವಿಕಚ ಕುಸುಮಾಸಾರಂ||</br>{{gap}}{{gap}}ಸಂದಿಸೆ ಕೇವಲಿ ಪೂಜೆಗೆ</br>{{gap}}{{gap}}ಬ೦ದತ್ತು ಚತುರ್ನಿಕಾಯ ದೇವನಿಕಾಯಂ{{gap}}||೫೦||</br>
{{gap}}ಅಂತು ಬಂದು ಪೂಜಿಸುವುದುಮುದಾತ್ತ ರಾಘವಂ ಕಿಂಚಿದುನ್ನಮಿತ ಕಂಧರಂ</br> ಮುಕುಲಿತಾಂಜಲಿ ಪುಟಂ ನಿಮಗುಪಸರ್ಗವಾದ ಮಾರ್ಗವಂ ಬೆಸಸಿಮೆನೆ ದೇಶ </br>ಭೂಷಣ ಕೇವಲಿಗಳಿಂತೆಂದು ಬೆಸಸಿದರ್:- ಪದ್ಮಪುರಮನಾಳ್ವ ವಿಜಯಪರ್ವತ ಕ್ಷಿತಿಪತಿಯ ಚರನನ್ನತಸ್ವರನೆಂಬನಾತನ ಕುಲಾಂಗನೆಗೆ ತನಯರುದಿತನುಮನುದಿ</br> ತನುಮೆಂಬರಾದರಾಕೆಯೊಡನಾಪುರದ ವಸುಭೂತಿವೆಸರ ವಸುಧಾಮರಂ ಮತಿ </br>ವಾಯಿತ್ತು ಮಿರಲುಪಭೋಗ ರಾಗ ವೇಗದಿಂ ವಿವೇಕ ವಿಕಲೆಯಾಗಿ ಮುಂದಯ</br> ದೊಂದುದಿವಸಂ ತನ್ನವರನಮ್ಮ ತಸ್ವರನಿರೆ ನಮಗೆ ಮೆಚ್ಚದಂತೆ ನೆಗುಲ್ಬಾರದೆಂಬು</br> ದುಮಾಪಾನಮೃತಸ್ವರನಂ ದುರಿತ ಭೀರುವಾಗ ದಾರುಮಆಶಯದಂತೆ ಕೊಲ್ವು</br>
ದುಂ__</br>
{{gap}}ಕಂ || ಅಪವಾದಕ್ಕಗಿಯದೆ ನರ</br>
{{gap}}{{gap}}ಕ ಪಾತಮಂ ಬಗೆಯದಾ ಮಹಾಪಾತಕಿ ಮು ||</br> {{gap}}{{gap}}ನ್ನು ಪಪತಿಯಿಂ ಪತಿಯಂ ಕೊಲಿ </br>{{gap}}{{gap}}ಸಿ ಪುತ್ರವಧೆಗಂ ಬಳಿಕ್ಕೆ ಬಗೆಯಂ ತಂದಳ್{{gap}}||೫೧||</br>
{{gap}}{{gap}}ಸೈರಿಣಿ ಬಗೆಬಂದಾಗಳೆ</br>
{{gap}}{{gap}}ಮಾರಕ್ರೀಡೆಯನೊಡರ್ಚಲೆ೦ದುಸಪತಿಯಂ</br>{{gap}}{{gap}}ದಾರಕನಂ ಕೊಲವೇ</br>
{{gap}}{{gap}}ದಾರುಣ ಕರ್ಮಕ್ಕೆ ಕಾಮುಕರ್ ಪೇಸುವರೇ{{gap}}|| ೫೨||</br>.
_____________________________________</br>
{{gap}}1.ಜ್ಞಾನದಿಂ ನವ ಕೇವಲಬ್ಬಿಗಳc ಪಡೆವುದು೦. ಗ. ಘ.</br>
{{gap}}2. ನಮೃತೇಶ್ವರ.ಚ.</br><noinclude></noinclude>
b5sy320fbhxrgfmprxs0hyi8hn5kgo8
ಪುಟ:ರಾಮಚಂದ್ರ ಚರಿತ ಪುರಾಣಂ.djvu/೩೦೩
104
67125
321732
252963
2026-05-21T18:22:07Z
Pragathi. BH
7585
/* Validated */
321732
proofread-page
text/x-wiki
<noinclude><pagequality level="4" user="Pragathi. BH" />{{rh|center=|left=|right=}}</noinclude>{{rh|center=ಅಷ್ಟಮಾಶ್ವಾಸಂ|left=|right=೨೧೩}}
{{gap}}ಅಂತು ಪೇಅದುಮಾಮಾತನಾಕೆಯ ಸೊಸೆ ಕೇಳ್ದು ತನ್ನ ಪುರುಷನಪುದಿತಂ
ಗೆ ಪೇಟಿ ವಸುಭೂತಿಯ ಪೆಂಡತಿಯಪ್ಪ ರತಿಕಾರಿಣಿಯುಮಿಾರ್ಪೈಯಿಂದದನೆ
ಪಿಸುಣ್ಬೇರಿ ಕೇಳ್ದುದಿತಿನುಂ ವಿದಿತ ವೃತ್ತಾಂತರಾಗಿ ವಸುಭೂತಿ
ಗುಪಾಯದಿನಪಾಯಮಂ ಮಾರ್ಪದುಮವಂ ಸತ್ತು ಶಾರ್ದೂಲಾಸ್ಯಮೆಂಬ ಮಹಾ ಗಹನದೊಳ್ ಕಾಲಜಂಘನೆಂಬ ಶಬರನಾಗಿ ಪುಟ್ಟಿದನೆಂದು ಪೇಳ್ದು ಮತ್ತಮಿಂ
ತೆಂದು ಎ ಪದ್ಮಪುರದುದ್ಯಾನದೊಳ್ ಸುಮತಿವರ್ಧನರೆಂಬಾಚಾರರ್
ಬಂದಿರ್ದರೆಂದು ಋಷಿನಿವೇದಕನ ಆಸೆ ವಿಜಯಪರ್ವತ ಮಹಾರಾಜರ ಪೂಜೆ
ವೆರಸು ಬಂದರ್ಚಿಸಿ ಪೊಡೆವಟ್ಟು ಕುಳ್ಳಿರ್ದು ಧರಮಂ ಕೇಳು ವೈರಾಗ್ಯಪರನಾಗಿ ದೀಕ್ಷೆಗೊಳ್ತಂದೊಡನೆ ಸಹೋದರರಪುದಿತನುಮನುದಿತನುಂ ದೀಕ್ಷೆಗೊಂಡು ತೀರ್ಥ ವಂದನಾರ್ಥಂ ಸಮ್ಮೇದಶೈಲಕ್ಕೆ ಪೋಗುತ್ತಿರ್ಪ ಸಮಯದೊಳಾ ಮುನಿ ಯುಗಳ
ಮ೦ ಕಂಡು ಭವ ಬದ್ದ ಕ್ರೋಧದಿಂ ಕಾಲಜಂಘಂ ಕೋಲಲತಿಜಂಘಾಲನಾಗಿ,ಅಅ ಮುಟ್ಟಿನರ್ಪುದುಮವರವನ ಧೂರ್ತ ಚೇಷ್ಟೆ ಯನಅದು-</br>
ಕಂ|| ಉಪಸರ್ಗ೦ ಪಟಪಡುವಿನ<br>
ಮಪಘನಮಾಹಾರವೆಂಬಿವಂ ತೊರೆದು ಸನಂ ||</br>
ತುಪಶಾಂತರ್ ಕೈಯಿಕ್ಕಿರೆ |</br>
ಕೃಪಾಳು ತತ್ಸತಿ ದುರಾತ್ಮನಂ ಬಾರಿಸಿದಂ {{gap}}{{gap}}{{gap}}|| ೫೩ ||</br>
ಎಂದು ಬೆಸಸೆ- </br>
ಕಂ|| ಅನಿತು ದಯಾಪರತೆ ಕಿರಾ</br>
ತ ನಾಯಕ೦ಗಾದುದಾವ ಕಾರಣದಿನದಂ || </br>
ಮುನಿಮುಖ್ಯ ಬೆಸಸಿಮೆನೆ ದಿ</br>
ವ್ಯನಾದದಿಂ ದಿವ್ಯಯೋಗಿ ಹಲಿಗಿಂತೆಂದಂ ||{{gap}}{{gap}}||೫೪||</br>
ಯಕ್ಷನಾನ ಗ್ರಾಮವಾಸಿಗಳೇಕೋದರ ಸುರೂಪನುಂ ಕರುಷನುಮೆಂಬ</br>
ರಲ್ಲಿಗೊರ್ವಂ ವ್ಯಾಧನೊಂದು ಪಕ್ಕಿಯಂ ಸಿಡಿತರೆ ಕರುಣಿಸಿ ಬೇಡಂಗೆ ಬೆಲೆಗುಡಿಸಿ</br>
ಬಿಡಿಸಿದೊಡಾ ಪಕ್ಷಿಯುವಶಕ್ಕೆ ಪಕ್ಕುಗೊಟ್ಟಸುವಂ ಬಿಟ್ಟು ಬೇಡವಟ್ಟಿಗೊಡೆಯ</br>
ನಾದುದಾ ಸುರೂಪನುಂ ಕರುಷನುಂ ಕುಣಿದುದಿತನುಮನುದಿತನುವಾಗಿ ಪುಟ್ಟದ</br>
ರಾತನುಂ ಮುನ್ನಿನುಪಕಾರಂ ಕಾರಣಮಾಗೆ ಕೊಲಲೀಯದೆ ನಿಯಮಿಸಿದನೆಂದು</br>
ಬೆಸಸಿ ಮತ್ತ ಮಿಂತೆಂದರ್
ಕಂ || ಸದಮಲ ಚರಿತಂತಮ್ಮಿಂ </br>
ದುದಿತೋದಿತವಾದುದೆನಿಸಿ ಸಂನ್ಯಸನದ ಸ || </br>
ತ್ತುದಿತಾನುದಿತ ಮುನೀಶ್ವರ</br>
ರುದಾತರುತೃಷ್ಟ ದೇವಗತಿಯಂ ಪಡೆದರ್{{gap}}{{gap}}{{gap}}|| ೫೫ ||</br><noinclude></noinclude>
noql2dov1jgnqvzlnadlt3jhv48oh72
321744
321732
2026-05-22T01:55:53Z
A826
6806
321744
proofread-page
text/x-wiki
<noinclude><pagequality level="4" user="Pragathi. BH" />{{rh|center=|left=|right=}}</noinclude>{{rh|center=ಅಷ್ಟಮಾಶ್ವಾಸಂ|left=|right=೨೧೩}}
{{gap}}ಅಂತು ಪೇಅದುಮಾಮಾತನಾಕೆಯ ಸೊಸೆ ಕೇಳ್ದು ತನ್ನ ಪುರುಷನಪುದಿತಂ
ಗೆ ಪೇಟಿ ವಸುಭೂತಿಯ ಪೆಂಡತಿಯಪ್ಪ ರತಿಕಾರಿಣಿಯುಮಿಾರ್ಪೈಯಿಂದದನೆ
ಪಿಸುಣ್ಬೇರಿ ಕೇಳ್ದುದಿತಿನುಂ ವಿದಿತ ವೃತ್ತಾಂತರಾಗಿ ವಸುಭೂತಿ
ಗುಪಾಯದಿನಪಾಯಮಂ ಮಾರ್ಪದುಮವಂ ಸತ್ತು ಶಾರ್ದೂಲಾಸ್ಯಮೆಂಬ ಮಹಾ ಗಹನದೊಳ್ ಕಾಲಜಂಘನೆಂಬ ಶಬರನಾಗಿ ಪುಟ್ಟಿದನೆಂದು ಪೇಳ್ದು ಮತ್ತಮಿಂ
ತೆಂದು ಎ ಪದ್ಮಪುರದುದ್ಯಾನದೊಳ್ ಸುಮತಿವರ್ಧನರೆಂಬಾಚಾರರ್
ಬಂದಿರ್ದರೆಂದು ಋಷಿನಿವೇದಕನ ಆಸೆ ವಿಜಯಪರ್ವತ ಮಹಾರಾಜರ ಪೂಜೆ
ವೆರಸು ಬಂದರ್ಚಿಸಿ ಪೊಡೆವಟ್ಟು ಕುಳ್ಳಿರ್ದು ಧರಮಂ ಕೇಳು ವೈರಾಗ್ಯಪರನಾಗಿ ದೀಕ್ಷೆಗೊಳ್ತಂದೊಡನೆ ಸಹೋದರರಪುದಿತನುಮನುದಿತನುಂ ದೀಕ್ಷೆಗೊಂಡು ತೀರ್ಥ ವಂದನಾರ್ಥಂ ಸಮ್ಮೇದಶೈಲಕ್ಕೆ ಪೋಗುತ್ತಿರ್ಪ ಸಮಯದೊಳಾ ಮುನಿ ಯುಗಳ
ಮ೦ ಕಂಡು ಭವ ಬದ್ದ ಕ್ರೋಧದಿಂ ಕಾಲಜಂಘಂ ಕೋಲಲತಿಜಂಘಾಲನಾಗಿ,ಅಅ ಮುಟ್ಟಿನರ್ಪುದುಮವರವನ ಧೂರ್ತ ಚೇಷ್ಟೆ ಯನಅದು-</br>
ಕಂ|| ಉಪಸರ್ಗಂ ಪಟಪಡುವಿನ<br>
ಮಪಘನಮಾಹಾರವೆಂಬಿವಂ ತೊರೆದು ಸನಂ ||</br>
ತುಪಶಾಂತರ್ ಕೈಯಿಕ್ಕಿರೆ |</br>
ಕೃಪಾಳು ತತ್ಸತಿ ದುರಾತ್ಮನಂ ಬಾರಿಸಿದಂ {{gap}}{{gap}}{{gap}}|| ೫೩ ||</br>
ಎಂದು ಬೆಸಸೆ- </br>
ಕಂ|| ಅನಿತು ದಯಾಪರತೆ ಕಿರಾ</br>
ತ ನಾಯಕ೦ಗಾದುದಾವ ಕಾರಣದಿನದಂ || </br>
ಮುನಿಮುಖ್ಯ ಬೆಸಸಿಮೆನೆ ದಿ</br>
ವ್ಯನಾದದಿಂ ದಿವ್ಯಯೋಗಿ ಹಲಿಗಿಂತೆಂದಂ ||{{gap}}{{gap}}||೫೪||</br>
ಯಕ್ಷನಾನ ಗ್ರಾಮವಾಸಿಗಳೇಕೋದರ ಸುರೂಪನುಂ ಕರುಷನುಮೆಂಬ</br>
ರಲ್ಲಿಗೊರ್ವಂ ವ್ಯಾಧನೊಂದು ಪಕ್ಕಿಯಂ ಸಿಡಿತರೆ ಕರುಣಿಸಿ ಬೇಡಂಗೆ ಬೆಲೆಗುಡಿಸಿ</br>
ಬಿಡಿಸಿದೊಡಾ ಪಕ್ಷಿಯುವಶಕ್ಕೆ ಪಕ್ಕುಗೊಟ್ಟಸುವಂ ಬಿಟ್ಟು ಬೇಡವಟ್ಟಿಗೊಡೆಯ</br>
ನಾದುದಾ ಸುರೂಪನುಂ ಕರುಷನುಂ ಕುಣಿದುದಿತನುಮನುದಿತನುವಾಗಿ ಪುಟ್ಟದ</br>
ರಾತನುಂ ಮುನ್ನಿನುಪಕಾರಂ ಕಾರಣಮಾಗೆ ಕೊಲಲೀಯದೆ ನಿಯಮಿಸಿದನೆಂದು</br>
ಬೆಸಸಿ ಮತ್ತ ಮಿಂತೆಂದರ್
ಕಂ || ಸದಮಲ ಚರಿತಂತಮ್ಮಿಂ </br>
ದುದಿತೋದಿತವಾದುದೆನಿಸಿ ಸಂನ್ಯಸನದ ಸ || </br>
ತ್ತುದಿತಾನುದಿತ ಮುನೀಶ್ವರ</br>
ರುದಾತರುತೃಷ್ಟ ದೇವಗತಿಯಂ ಪಡೆದರ್{{gap}}{{gap}}{{gap}}|| ೫೫ ||</br><noinclude></noinclude>
ku7x0zku97fqpuplr8qy5nnfokwlgyc
321745
321744
2026-05-22T01:57:35Z
A826
6806
321745
proofread-page
text/x-wiki
<noinclude><pagequality level="4" user="Pragathi. BH" />{{rh|center=|left=|right=}}</noinclude>{{rh||ಅಷ್ಟಮಾಶ್ವಾಸಂ|೨೧೩}}
{{gap}}ಅಂತು ಪೇಅದುಮಾಮಾತನಾಕೆಯ ಸೊಸೆ ಕೇಳ್ದು ತನ್ನ ಪುರುಷನಪುದಿತಂ
ಗೆ ಪೇಟಿ ವಸುಭೂತಿಯ ಪೆಂಡತಿಯಪ್ಪ ರತಿಕಾರಿಣಿಯುಮಿಾರ್ಪೈಯಿಂದದನೆ
ಪಿಸುಣ್ಬೇರಿ ಕೇಳ್ದುದಿತಿನುಂ ವಿದಿತ ವೃತ್ತಾಂತರಾಗಿ ವಸುಭೂತಿ
ಗುಪಾಯದಿನಪಾಯಮಂ ಮಾರ್ಪದುಮವಂ ಸತ್ತು ಶಾರ್ದೂಲಾಸ್ಯಮೆಂಬ ಮಹಾ ಗಹನದೊಳ್ ಕಾಲಜಂಘನೆಂಬ ಶಬರನಾಗಿ ಪುಟ್ಟಿದನೆಂದು ಪೇಳ್ದು ಮತ್ತಮಿಂ
ತೆಂದು ಎ ಪದ್ಮಪುರದುದ್ಯಾನದೊಳ್ ಸುಮತಿವರ್ಧನರೆಂಬಾಚಾರರ್
ಬಂದಿರ್ದರೆಂದು ಋಷಿನಿವೇದಕನ ಆಸೆ ವಿಜಯಪರ್ವತ ಮಹಾರಾಜರ ಪೂಜೆ
ವೆರಸು ಬಂದರ್ಚಿಸಿ ಪೊಡೆವಟ್ಟು ಕುಳ್ಳಿರ್ದು ಧರಮಂ ಕೇಳು ವೈರಾಗ್ಯಪರನಾಗಿ ದೀಕ್ಷೆಗೊಳ್ತಂದೊಡನೆ ಸಹೋದರರಪುದಿತನುಮನುದಿತನುಂ ದೀಕ್ಷೆಗೊಂಡು ತೀರ್ಥ ವಂದನಾರ್ಥಂ ಸಮ್ಮೇದಶೈಲಕ್ಕೆ ಪೋಗುತ್ತಿರ್ಪ ಸಮಯದೊಳಾ ಮುನಿ ಯುಗಳ
ಮ೦ ಕಂಡು ಭವ ಬದ್ದ ಕ್ರೋಧದಿಂ ಕಾಲಜಂಘಂ ಕೋಲಲತಿಜಂಘಾಲನಾಗಿ,ಅಅ ಮುಟ್ಟಿನರ್ಪುದುಮವರವನ ಧೂರ್ತ ಚೇಷ್ಟೆ ಯನಅದು-</br>
ಕಂ|| ಉಪಸರ್ಗಂ ಪಟಪಡುವಿನ<br>
ಮಪಘನಮಾಹಾರವೆಂಬಿವಂ ತೊರೆದು ಸನಂ ||</br>
ತುಪಶಾಂತರ್ ಕೈಯಿಕ್ಕಿರೆ |</br>
ಕೃಪಾಳು ತತ್ಸತಿ ದುರಾತ್ಮನಂ ಬಾರಿಸಿದಂ {{gap}}{{gap}}{{gap}}|| ೫೩ ||</br>
ಎಂದು ಬೆಸಸೆ- </br>
ಕಂ|| ಅನಿತು ದಯಾಪರತೆ ಕಿರಾ</br>
ತ ನಾಯಕ೦ಗಾದುದಾವ ಕಾರಣದಿನದಂ || </br>
ಮುನಿಮುಖ್ಯ ಬೆಸಸಿಮೆನೆ ದಿ</br>
ವ್ಯನಾದದಿಂ ದಿವ್ಯಯೋಗಿ ಹಲಿಗಿಂತೆಂದಂ ||{{gap}}{{gap}}||೫೪||</br>
ಯಕ್ಷನಾನ ಗ್ರಾಮವಾಸಿಗಳೇಕೋದರ ಸುರೂಪನುಂ ಕರುಷನುಮೆಂಬ</br>
ರಲ್ಲಿಗೊರ್ವಂ ವ್ಯಾಧನೊಂದು ಪಕ್ಕಿಯಂ ಸಿಡಿತರೆ ಕರುಣಿಸಿ ಬೇಡಂಗೆ ಬೆಲೆಗುಡಿಸಿ</br>
ಬಿಡಿಸಿದೊಡಾ ಪಕ್ಷಿಯುವಶಕ್ಕೆ ಪಕ್ಕುಗೊಟ್ಟಸುವಂ ಬಿಟ್ಟು ಬೇಡವಟ್ಟಿಗೊಡೆಯ</br>
ನಾದುದಾ ಸುರೂಪನುಂ ಕರುಷನುಂ ಕುಣಿದುದಿತನುಮನುದಿತನುವಾಗಿ ಪುಟ್ಟದ</br>
ರಾತನುಂ ಮುನ್ನಿನುಪಕಾರಂ ಕಾರಣಮಾಗೆ ಕೊಲಲೀಯದೆ ನಿಯಮಿಸಿದನೆಂದು</br>
ಬೆಸಸಿ ಮತ್ತ ಮಿಂತೆಂದರ್
ಕಂ || ಸದಮಲ ಚರಿತಂತಮ್ಮಿಂ </br>
ದುದಿತೋದಿತವಾದುದೆನಿಸಿ ಸಂನ್ಯಸನದ ಸ || </br>
ತ್ತುದಿತಾನುದಿತ ಮುನೀಶ್ವರ</br>
ರುದಾತರುತೃಷ್ಟ ದೇವಗತಿಯಂ ಪಡೆದರ್{{gap}}{{gap}}{{gap}}|| ೫೫ ||</br><noinclude></noinclude>
76q2el37ea72sg4xu2ugr7v8qpatwxs
321746
321745
2026-05-22T01:58:13Z
A826
6806
321746
proofread-page
text/x-wiki
<noinclude><pagequality level="4" user="Pragathi. BH" />{{rh||ಅಷ್ಟಮಾಶ್ವಾಸಂ|೨೧೩}}</noinclude>{{gap}}ಅಂತು ಪೇಅದುಮಾಮಾತನಾಕೆಯ ಸೊಸೆ ಕೇಳ್ದು ತನ್ನ ಪುರುಷನಪುದಿತಂ ಗೆ ಪೇಟಿ ವಸುಭೂತಿಯ ಪೆಂಡತಿಯಪ್ಪ ರತಿಕಾರಿಣಿಯುಮಿಾರ್ಪೈಯಿಂದದನೆ ಪಿಸುಣ್ಬೇರಿ ಕೇಳ್ದುದಿತಿನುಂ ವಿದಿತ ವೃತ್ತಾಂತರಾಗಿ ವಸುಭೂತಿ ಗುಪಾಯದಿನಪಾಯಮಂ ಮಾರ್ಪದುಮವಂ ಸತ್ತು ಶಾರ್ದೂಲಾಸ್ಯಮೆಂಬ ಮಹಾ ಗಹನದೊಳ್ ಕಾಲಜಂಘನೆಂಬ ಶಬರನಾಗಿ ಪುಟ್ಟಿದನೆಂದು ಪೇಳ್ದು ಮತ್ತಮಿಂ ತೆಂದು ಎ ಪದ್ಮಪುರದುದ್ಯಾನದೊಳ್ ಸುಮತಿವರ್ಧನರೆಂಬಾಚಾರರ್ ಬಂದಿರ್ದರೆಂದು ಋಷಿನಿವೇದಕನ ಆಸೆ ವಿಜಯಪರ್ವತ ಮಹಾರಾಜರ ಪೂಜೆ ವೆರಸು ಬಂದರ್ಚಿಸಿ ಪೊಡೆವಟ್ಟು ಕುಳ್ಳಿರ್ದು ಧರಮಂ ಕೇಳು ವೈರಾಗ್ಯಪರನಾಗಿ ದೀಕ್ಷೆಗೊಳ್ತಂದೊಡನೆ ಸಹೋದರರಪುದಿತನುಮನುದಿತನುಂ ದೀಕ್ಷೆಗೊಂಡು ತೀರ್ಥ ವಂದನಾರ್ಥಂ ಸಮ್ಮೇದಶೈಲಕ್ಕೆ ಪೋಗುತ್ತಿರ್ಪ ಸಮಯದೊಳಾ ಮುನಿ ಯುಗಳ ಮ೦ ಕಂಡು ಭವ ಬದ್ದ ಕ್ರೋಧದಿಂ ಕಾಲಜಂಘಂ ಕೋಲಲತಿಜಂಘಾಲನಾಗಿ,ಅಅ ಮುಟ್ಟಿನರ್ಪುದುಮವರವನ ಧೂರ್ತ ಚೇಷ್ಟೆ ಯನಅದು-</br>
ಕಂ|| ಉಪಸರ್ಗಂ ಪಟಪಡುವಿನ<br>
ಮಪಘನಮಾಹಾರವೆಂಬಿವಂ ತೊರೆದು ಸನಂ ||</br>
ತುಪಶಾಂತರ್ ಕೈಯಿಕ್ಕಿರೆ |</br>
ಕೃಪಾಳು ತತ್ಸತಿ ದುರಾತ್ಮನಂ ಬಾರಿಸಿದಂ {{gap}}{{gap}}{{gap}}|| ೫೩ ||</br>
ಎಂದು ಬೆಸಸೆ- </br>
ಕಂ|| ಅನಿತು ದಯಾಪರತೆ ಕಿರಾ</br>
ತ ನಾಯಕ೦ಗಾದುದಾವ ಕಾರಣದಿನದಂ || </br>
ಮುನಿಮುಖ್ಯ ಬೆಸಸಿಮೆನೆ ದಿ</br>
ವ್ಯನಾದದಿಂ ದಿವ್ಯಯೋಗಿ ಹಲಿಗಿಂತೆಂದಂ ||{{gap}}{{gap}}||೫೪||</br>
ಯಕ್ಷನಾನ ಗ್ರಾಮವಾಸಿಗಳೇಕೋದರ ಸುರೂಪನುಂ ಕರುಷನುಮೆಂಬ</br>
ರಲ್ಲಿಗೊರ್ವಂ ವ್ಯಾಧನೊಂದು ಪಕ್ಕಿಯಂ ಸಿಡಿತರೆ ಕರುಣಿಸಿ ಬೇಡಂಗೆ ಬೆಲೆಗುಡಿಸಿ</br>
ಬಿಡಿಸಿದೊಡಾ ಪಕ್ಷಿಯುವಶಕ್ಕೆ ಪಕ್ಕುಗೊಟ್ಟಸುವಂ ಬಿಟ್ಟು ಬೇಡವಟ್ಟಿಗೊಡೆಯ</br>
ನಾದುದಾ ಸುರೂಪನುಂ ಕರುಷನುಂ ಕುಣಿದುದಿತನುಮನುದಿತನುವಾಗಿ ಪುಟ್ಟದ</br>
ರಾತನುಂ ಮುನ್ನಿನುಪಕಾರಂ ಕಾರಣಮಾಗೆ ಕೊಲಲೀಯದೆ ನಿಯಮಿಸಿದನೆಂದು</br>
ಬೆಸಸಿ ಮತ್ತ ಮಿಂತೆಂದರ್
ಕಂ || ಸದಮಲ ಚರಿತಂತಮ್ಮಿಂ </br>
ದುದಿತೋದಿತವಾದುದೆನಿಸಿ ಸಂನ್ಯಸನದ ಸ || </br>
ತ್ತುದಿತಾನುದಿತ ಮುನೀಶ್ವರ</br>
ರುದಾತರುತೃಷ್ಟ ದೇವಗತಿಯಂ ಪಡೆದರ್{{gap}}{{gap}}{{gap}}|| ೫೫ ||</br><noinclude></noinclude>
la9bvkg3u5ue1r423nntpgunhbbcn61
ಪುಟ:ಪ್ರಗಲ್ಭ ಚಿಂತಕ, ಅರ್ಥವಿಹಾರಿ ಡಾ.ಎಂ. ಪ್ರಭಾಕರ ಜೋಶಿ.pdf/೩೯
104
99542
321666
278885
2026-05-21T14:16:22Z
Shreelatha.Halemane
7642
/* Proofread */
321666
proofread-page
text/x-wiki
<noinclude><pagequality level="3" user="Shreelatha.Halemane" /></noinclude>'ನಿನಗೆ ಆಸಕ್ತಿ ಇದ್ದರೆ ರಾಜಕೀಯ ಪ್ರವೇಶಕ್ಕೆ ಇದು ಸಕಾಲ. ಅಷ್ಟೊಂದು ಸ್ಪರ್ಧೆಯೂ ಇಲ್ಲ.ಎಲೆಕ್ಷನ್ಗೆ ನಿಲ್ಲು' ಅಂದಿದ್ದರು. ಆಗ ಕಾರ್ಕಳದಲ್ಲಿ ವಕೀಲ ಸುಂದರ ಹೆಗ್ಡೆ ಕಾಂಗ್ರೆಸ್ನಅಭ್ಯರ್ಥಿ. ಹೆಗ್ಡೆಯವರು ಕೂಡ ಈ ವಿಷಯ ತಿಳಿದು, ಆದೀತು, ಹುಡುಗರು, ಉತ್ಸಾಹಿಗಳುಎಲೆಕ್ಷನ್ಗೆ ನಿಲ್ಲುವುದಾದರೆ ನಿಲ್ಲಲಿ, ನನಗೆ ಅಷ್ಟೇನೂ ಉತ್ಸಾಹವೂ ಇಲ್ಲ' ಎಂದಿದ್ದರಂತೆ.
{{gap}}ಆದರೆ ರಾಜಕೀಯ ಕ್ಷೇತ್ರದಲ್ಲಿ ಉತ್ಸಾಹ ತೋರದೆ ಇರುವುದಕ್ಕೆ ಜೋಶಿ ಹೇಳುವುದು ಹೀಗೆ- 'ಜೀವನದಲ್ಲಿ ಧೈರ್ಯ ಬೇಕು. ಹಳ್ಳಿಯಿಂದ ಬಂದ, ಯಾವ ಹಿನ್ನೆಲೆಯೂ ಇಲ್ಲದ,ಆತ್ಮಾಭಿಮಾನಿಗಳಾದ ನಮಗೆ ರಾಜಕೀಯ ಕಷ್ಟ ಅಂತ ತೋರಿತು. ಬ್ರಾಹ್ಮಣರಿಗೆ ಮತ್ತುಹಳ್ಳಿಯವರಿಗೆ ಸಹಜವಾಗಿರುವ ಸಂಕೋಚ ನನ್ನಲ್ಲೂ ಇತ್ತು. ನನ್ನ ಸ್ವಭಾವಕ್ಕೆ ಹಿಡಿಸುವ ಕ್ಷೇತ್ರ ಇದಲ್ಲ ಅಂತ ತೋರಿತು. ಹಾಗೆ ಜೋಶಿ ರಾಜಕೀಯಕ್ಕೆ ಸೇರಲೇ ಇಲ್ಲ.
{{center|'''ಮಾತಿನ ಮಹಾಕವಿ ಶೇಣಿಯಣ್ಣನ ಜೊತೆಗೆ ೩೦ ವರ್ಷ'''...!}}
{{gap}}ಶೇಣಿ, ಸಾಮಗದ್ವಯರು, ಪೊಳಲಿ ಶಾಸ್ತ್ರಿ, ಪೆರ್ಲ ಪಂಡಿತರು, ದೇರಾಜೆ ಸೀತಾರಾಮಯ ಮೊದಲಾದ ದಿಗ್ಗಜರು ಸಕ್ರಿಯವಾಗಿದ್ದ ಕಾಲ ತಾಳಮದ್ದಲೆ ಕ್ಷೇತ್ರದ ಸ್ವರ್ಣಯುಗ, ಆ ಕಾಲ ಮತ್ತೊಮ್ಮೆ ಬರಲಾರದೆಂಬಂತೆ ಯಕ್ಷಾಭಿಮಾನಿಗಳಲ್ಲಿ ಹುಚ್ಚೆಬ್ಬಿಸಿದ್ದ ಹೊತ್ತು. ಅಂಥ
ಮೇರು ವ್ಯಕ್ತಿಗಳ ಜೊತೆಗೆ ಒಂದು ತಲೆಮಾರಿನಷ್ಟು ಕಿರಿಯನಾದರೂ ಸರಿಸಮಾನವಾಗಿಪ್ರಮುಖ ಪಾತ್ರಗಳಿಗೇ ಅರ್ಥ ಹೇಳಿದವರು ಪ್ರಭಾಕರ ಜೋಶಿ. ತಾಳಮದ್ದಲೆ ಕ್ಷೇತ್ರದಲ್ಲಿಇಂಥ ಪರಮ ಅವಕಾಶ ಈಗಿರುವ ಯಾವ ಕಲಾವಿದನಿಗೂ ಸಿಕ್ಕಿರಲಿಕ್ಕಿಲ್ಲ.
{{gap}}ಶೇಣಿ ಗೋಪಾಲಕೃಷ್ಣ ಭಟ್ಟರದ್ದೂ ಜೋಶಿಯವರದ್ದೂ ಆತ್ಮೀಯ ಸಂಬಂಧ. 'ಶೇಣಿಬದುಕಿದಷ್ಟೂ ಕಾಲ ಇಡೀ ಯಕ್ಷಗಾನ ಕ್ಷೇತ್ರಕ್ಕೆ ಗುರುವಿನಂತಿದ್ದವರು. ಹಾಗಾಗಿ ನಾನೂಕೂಡ ಶೇಣಿಯಣ್ಣನಿಂದ ಸಾಕಷ್ಟು ಕಲಿತಿರುವೆ' ಎಂಬ ವಿನಮ್ರತೆ ಜೋಶಿಯವರದ್ದು.ತೀರ ಬಾಲ್ಯದಲ್ಲೇ ಜೋಶಿ, ಶೇಣಿಯವರ ಹರಿಕಥೆ ಕೇಳಿದ್ದರು. 'ಕಾರ್ಕಳದ ಕುಂಟಲ್ಪಾಡಿಯಲ್ಲಿ
ಕೇಳಿದ್ದ ಆ ಹರಿಕಥೆ ತೀರ ಭಿನ್ನವಾಗಿ ಕಂಡಿತ್ತು. ಪೀಠಿಕೆ ಹೇಳುವ ಕ್ರಮ, ವಿಷಯ ಮಂಡಿಸುವವಿಧಾನ, ಮುಖ್ಯವಾಗಿ ಅದೊಂದು ತಾತ್ವಿಕವಾದ ಉಪನ್ಯಾಸದ ಹಾಗೆ ಮಂಡಿಸಿದ್ದರು.
{{gap}}ಆಗ ಇರಾ ಸೋಮನಾಥೇಶ್ವರ ಮೇಳದಲ್ಲಿದ್ದ ಶೇಣಿಯವರ ಸಾಕಷ್ಟು ವೇಷಗಳನ್ನುಜೋಶಿಯವರು ಶಾಲಾ ಕಾಲೇಜು ಹಂತದಿಂದಲೇ ನೋಡಿದ್ದಾರಂತೆ. ಹಾಗೆ ಶೇಣಿಯ ವರನ್ನು ಮೊತ್ತಮೊದಲು ಮಾತನಾಡಿಸಿದ್ದು ಕಾರ್ಕಳದ ಒಂದು ಹೊಟೇಲ್ನಲ್ಲಿ ಎಂಬ ನೆನಪೂ ಜೋಶಿಯವರಿಗಿದೆ. ಶೇಣಿಯವರ ಜೊತೆಗಿನ ಸರಸ-ವಿರಸಗಳ ಮೂರು ಮೂರೂವರೆ ದಶಕಗಳ ಮಹಾಯಾನವನ್ನು ಜೋಶಿಯವರ ಮಾತಲ್ಲೇ ಕೇಳಿದರೆ ಚೆನ್ನ
{{gap}}'ಸುಮಾರು ೧೯೬೭ರಲ್ಲಿ ಶೇಣಿಯವರ ಸಾಮೀಪ್ಯಕ್ಕೆ ಬಂದೆ. ನನಗಾಗ ೩೦ ವರ್ಷ.ಒಟ್ಟು ೩೫ ವರ್ಷಗಳ ಒಡನಾಟ ನಮ್ಮದು. ಅದರಲ್ಲೂ ೩೦ ವರ್ಷ ತಾಳಮದ್ದಲೆ ಕೂಟಗಳಲ್ಲಿ ಅವರ ಜೊತೆ ಪ್ರಧಾನ ಪಾತ್ರಧಾರಿಯಾಗಿಯೇ ಇದ್ದೆ.
{{gap}}ಮಾಗಧ ವಧೆಯಲ್ಲಿ ಅವರು ಮಾಗಧ, ನಾನು ಕೃಷ್ಣ ಸಂಧಾನದಲ್ಲಿ ಕೃಷ್ಣ-ಕೌರವ,
ಶರಸೇತು ಬಂಧನದಲ್ಲಿ ಅವರು ಹನುಮಂತ-ಕೃಷ್ಣ ಎರಡೂ ಮಾಡಿದ್ದಾರೆ, ನಾನು ಅರ್ಜುನ.
{{center|}}ಡಾ.ಎಂ.ಪ್ರಭಾಕರ ಜೋಶಿ / ೩೪<noinclude></noinclude>
05ppdiuev96dky18mn90xjjmorz964s
321673
321666
2026-05-21T14:29:10Z
Pragathi. BH
7585
/* Validated */
321673
proofread-page
text/x-wiki
<noinclude><pagequality level="4" user="Pragathi. BH" /></noinclude>'ನಿನಗೆ ಆಸಕ್ತಿ ಇದ್ದರೆ ರಾಜಕೀಯ ಪ್ರವೇಶಕ್ಕೆ ಇದು ಸಕಾಲ. ಅಷ್ಟೊಂದು ಸ್ಪರ್ಧೆಯೂ ಇಲ್ಲ.ಎಲೆಕ್ಷನ್ಗೆ ನಿಲ್ಲು' ಅಂದಿದ್ದರು. ಆಗ ಕಾರ್ಕಳದಲ್ಲಿ ವಕೀಲ ಸುಂದರ ಹೆಗ್ಡೆ ಕಾಂಗ್ರೆಸ್ನಅಭ್ಯರ್ಥಿ. ಹೆಗ್ಡೆಯವರು ಕೂಡ ಈ ವಿಷಯ ತಿಳಿದು, ಆದೀತು, ಹುಡುಗರು, ಉತ್ಸಾಹಿಗಳುಎಲೆಕ್ಷನ್ಗೆ ನಿಲ್ಲುವುದಾದರೆ ನಿಲ್ಲಲಿ, ನನಗೆ ಅಷ್ಟೇನೂ ಉತ್ಸಾಹವೂ ಇಲ್ಲ' ಎಂದಿದ್ದರಂತೆ.
{{gap}}ಆದರೆ ರಾಜಕೀಯ ಕ್ಷೇತ್ರದಲ್ಲಿ ಉತ್ಸಾಹ ತೋರದೆ ಇರುವುದಕ್ಕೆ ಜೋಶಿ ಹೇಳುವುದು ಹೀಗೆ- 'ಜೀವನದಲ್ಲಿ ಧೈರ್ಯ ಬೇಕು. ಹಳ್ಳಿಯಿಂದ ಬಂದ, ಯಾವ ಹಿನ್ನೆಲೆಯೂ ಇಲ್ಲದ,ಆತ್ಮಾಭಿಮಾನಿಗಳಾದ ನಮಗೆ ರಾಜಕೀಯ ಕಷ್ಟ ಅಂತ ತೋರಿತು. ಬ್ರಾಹ್ಮಣರಿಗೆ ಮತ್ತುಹಳ್ಳಿಯವರಿಗೆ ಸಹಜವಾಗಿರುವ ಸಂಕೋಚ ನನ್ನಲ್ಲೂ ಇತ್ತು. ನನ್ನ ಸ್ವಭಾವಕ್ಕೆ ಹಿಡಿಸುವ ಕ್ಷೇತ್ರ ಇದಲ್ಲ ಅಂತ ತೋರಿತು. ಹಾಗೆ ಜೋಶಿ ರಾಜಕೀಯಕ್ಕೆ ಸೇರಲೇ ಇಲ್ಲ.
{{center|'''ಮಾತಿನ ಮಹಾಕವಿ ಶೇಣಿಯಣ್ಣನ ಜೊತೆಗೆ ೩೦ ವರ್ಷ'''...!}}
{{gap}}ಶೇಣಿ, ಸಾಮಗದ್ವಯರು, ಪೊಳಲಿ ಶಾಸ್ತ್ರಿ, ಪೆರ್ಲ ಪಂಡಿತರು, ದೇರಾಜೆ ಸೀತಾರಾಮಯ ಮೊದಲಾದ ದಿಗ್ಗಜರು ಸಕ್ರಿಯವಾಗಿದ್ದ ಕಾಲ ತಾಳಮದ್ದಲೆ ಕ್ಷೇತ್ರದ ಸ್ವರ್ಣಯುಗ, ಆ ಕಾಲ ಮತ್ತೊಮ್ಮೆ ಬರಲಾರದೆಂಬಂತೆ ಯಕ್ಷಾಭಿಮಾನಿಗಳಲ್ಲಿ ಹುಚ್ಚೆಬ್ಬಿಸಿದ್ದ ಹೊತ್ತು. ಅಂಥ
ಮೇರು ವ್ಯಕ್ತಿಗಳ ಜೊತೆಗೆ ಒಂದು ತಲೆಮಾರಿನಷ್ಟು ಕಿರಿಯನಾದರೂ ಸರಿಸಮಾನವಾಗಿಪ್ರಮುಖ ಪಾತ್ರಗಳಿಗೇ ಅರ್ಥ ಹೇಳಿದವರು ಪ್ರಭಾಕರ ಜೋಶಿ. ತಾಳಮದ್ದಲೆ ಕ್ಷೇತ್ರದಲ್ಲಿಇಂಥ ಪರಮ ಅವಕಾಶ ಈಗಿರುವ ಯಾವ ಕಲಾವಿದನಿಗೂ ಸಿಕ್ಕಿರಲಿಕ್ಕಿಲ್ಲ.
{{gap}}ಶೇಣಿ ಗೋಪಾಲಕೃಷ್ಣ ಭಟ್ಟರದ್ದೂ ಜೋಶಿಯವರದ್ದೂ ಆತ್ಮೀಯ ಸಂಬಂಧ. 'ಶೇಣಿಬದುಕಿದಷ್ಟೂ ಕಾಲ ಇಡೀ ಯಕ್ಷಗಾನ ಕ್ಷೇತ್ರಕ್ಕೆ ಗುರುವಿನಂತಿದ್ದವರು. ಹಾಗಾಗಿ ನಾನೂಕೂಡ ಶೇಣಿಯಣ್ಣನಿಂದ ಸಾಕಷ್ಟು ಕಲಿತಿರುವೆ' ಎಂಬ ವಿನಮ್ರತೆ ಜೋಶಿಯವರದ್ದು.ತೀರ ಬಾಲ್ಯದಲ್ಲೇ ಜೋಶಿ, ಶೇಣಿಯವರ ಹರಿಕಥೆ ಕೇಳಿದ್ದರು. 'ಕಾರ್ಕಳದ ಕುಂಟಲ್ಪಾಡಿಯಲ್ಲಿ
ಕೇಳಿದ್ದ ಆ ಹರಿಕಥೆ ತೀರ ಭಿನ್ನವಾಗಿ ಕಂಡಿತ್ತು. ಪೀಠಿಕೆ ಹೇಳುವ ಕ್ರಮ, ವಿಷಯ ಮಂಡಿಸುವವಿಧಾನ, ಮುಖ್ಯವಾಗಿ ಅದೊಂದು ತಾತ್ವಿಕವಾದ ಉಪನ್ಯಾಸದ ಹಾಗೆ ಮಂಡಿಸಿದ್ದರು.
{{gap}}ಆಗ ಇರಾ ಸೋಮನಾಥೇಶ್ವರ ಮೇಳದಲ್ಲಿದ್ದ ಶೇಣಿಯವರ ಸಾಕಷ್ಟು ವೇಷಗಳನ್ನುಜೋಶಿಯವರು ಶಾಲಾ ಕಾಲೇಜು ಹಂತದಿಂದಲೇ ನೋಡಿದ್ದಾರಂತೆ. ಹಾಗೆ ಶೇಣಿಯ ವರನ್ನು ಮೊತ್ತಮೊದಲು ಮಾತನಾಡಿಸಿದ್ದು ಕಾರ್ಕಳದ ಒಂದು ಹೊಟೇಲ್ನಲ್ಲಿ ಎಂಬ ನೆನಪೂ ಜೋಶಿಯವರಿಗಿದೆ. ಶೇಣಿಯವರ ಜೊತೆಗಿನ ಸರಸ-ವಿರಸಗಳ ಮೂರು ಮೂರೂವರೆ ದಶಕಗಳ ಮಹಾಯಾನವನ್ನು ಜೋಶಿಯವರ ಮಾತಲ್ಲೇ ಕೇಳಿದರೆ ಚೆನ್ನ
{{gap}}'ಸುಮಾರು ೧೯೬೭ರಲ್ಲಿ ಶೇಣಿಯವರ ಸಾಮೀಪ್ಯಕ್ಕೆ ಬಂದೆ. ನನಗಾಗ ೩೦ ವರ್ಷ.ಒಟ್ಟು ೩೫ ವರ್ಷಗಳ ಒಡನಾಟ ನಮ್ಮದು. ಅದರಲ್ಲೂ ೩೦ ವರ್ಷ ತಾಳಮದ್ದಲೆ ಕೂಟಗಳಲ್ಲಿ ಅವರ ಜೊತೆ ಪ್ರಧಾನ ಪಾತ್ರಧಾರಿಯಾಗಿಯೇ ಇದ್ದೆ.
{{gap}}ಮಾಗಧ ವಧೆಯಲ್ಲಿ ಅವರು ಮಾಗಧ, ನಾನು ಕೃಷ್ಣ ಸಂಧಾನದಲ್ಲಿ ಕೃಷ್ಣ-ಕೌರವ,
ಶರಸೇತು ಬಂಧನದಲ್ಲಿ ಅವರು ಹನುಮಂತ-ಕೃಷ್ಣ ಎರಡೂ ಮಾಡಿದ್ದಾರೆ, ನಾನು ಅರ್ಜುನ.
{{center|}}ಡಾ.ಎಂ.ಪ್ರಭಾಕರ ಜೋಶಿ / ೩೪<noinclude></noinclude>
mpuk1br3wycigqxbkjigphw1gepdlex
ಪುಟ:ಪ್ರಗಲ್ಭ ಚಿಂತಕ, ಅರ್ಥವಿಹಾರಿ ಡಾ.ಎಂ. ಪ್ರಭಾಕರ ಜೋಶಿ.pdf/೨೯
104
99544
321664
278861
2026-05-21T14:13:40Z
Shreelatha.Halemane
7642
/* Proofread */
321664
proofread-page
text/x-wiki
<noinclude><pagequality level="3" user="Shreelatha.Halemane" /></noinclude>ಕಾಣುವುದು ಈ ಕೃತಿಯ ಒಟ್ಟು ವ್ಯಾಕರಣ, ಕಲಾಭಾಷೆಯ ಗ್ರಹಿಕೆ ಇಲ್ಲದ ರಚನೆಗಳಾಗುವುದರಿಂದ', 'ಕಲೆಯ ಕುರಿತು ಅಭಿಮಾನವನ್ನು ತಾಳುವುದರೊಂದಿಗೆ ಇದರ ಮಿತಿಗಳನ್ನು ಮೀರುವ, ಇದನ್ನು ಕಾಲೋಚಿತವಾಗಿ ಬೆಳೆಸುವ ಪರಿಶ್ರಮಪೂರ್ವಕ, ಬುದ್ಧಿಪೂರ್ವಕವಾದ,ಗಂಭೀರವಾದ ಪ್ರಯತ್ನಗಳು ನಡೆಯಬೇಕಾಗಿರುವುದು ಅಗತ್ಯ', 'ಯಕ್ಷಗಾನದ ಪಾತ್ರದ ಪದ, ಪದ್ಯಾಭಿನಯ ಹಾಗೆ ಸ್ವತಂತ್ರವಲ್ಲ. ಅದು ಆ ಪಾತ್ರದ ಭಾವ ಮತ್ತು ಪ್ರತಿಕ್ರಿಯೆ,ಪದದಲ್ಲಿ ಬರುವ ಇತರ ಪಾತ್ರ,ಘಟನೆಗಳ ಸಾಂದರ್ಭಿಕ ಚಿತ್ರಣಗಳಿಗೆ ಸೀಮಿತ. ಅದು ಪಾತ್ರಾನುಕೃತಿ ಹೊರತು 'ಏಕಪಾತ್ರಾಭಿನಯ'ದಂತಹ ನಾಟ್ಯವಲ್ಲ','ಸಂವಾದ ನಿರತ ಪಾತ್ರಗಳು, ಒಬ್ಬರನ್ನೊಬ್ಬರು ಸಂವಾದಕ್ಕೆ ಬಳಸಿಕೊಳ್ಳುವಾಗ ಅವರವರ ಮಾತಿನ ರೀತಿ, ಅಧ್ಯಯನದ ನೆಲೆ ಹಿನ್ನೆಲೆ, ಅಭಿವ್ಯಕ್ತಿ ವಿಧಾನಗಳನ್ನು ಅನುಸರಿಸಿ ಪದಗಳನ್ನು ಅತ್ತಿತ್ತ ವಿನಿಮಯ ಮಾಡಿದಾಗ, ಟಾಸ್ ಮಾಡಿದಾಗ ಆಗುವ ಒಟ್ಟು ರೂಪಕಸೃಷ್ಟಿ ಉತ್ತಮ ಅನುಭವವನ್ನು ನಿರ್ಮಿಸುತ್ತದೆ. ಶಾಸ್ತ್ರೀಯ ಅಧ್ಯಯನ, ಸಾಹಿತ್ಯದ ಪರಿಶ್ರಮ, ತರ್ಕದ ಪರಿಣತಿ, ವ್ಯಾವಹಾರಿಕ ಜಾಣ್ನೆಯ ಅನುಭವ, ಪೌರಾಣಿಕ ಮಾಹಿತಿಗಳ ಜ್ಞಾನ, ಗಾದೆ ಮೊದಲಾದ ಭಾಷಾಂಗಗಳ ಹಿಡಿತ, ನವೀನ ವ್ಯಾಖ್ಯಾನಗಳ ಪ್ರತಿಭೆ, ತಟ್ಟನೆ ಪ್ರತಿಕ್ರಿಯೆಗೆ ಒದಗುವ ಸಾಮರ್ಥ್ಯ, ಪ್ರಾಸ ಲಾಲಿತ್ಯಗಳ ಹಿಡಿತ- ಹೀಗೆ ಅರ್ಥದಾರಿಗಳಲ್ಲಿ ಒಂದೊಂದು ಬಗೆಯ ಅಥವಾ ಹಲವು ಸಾಮರ್ಥ್ಯಗಳ ಪ್ರಾವೀಣ್ಯವುಳ್ಳವರು ಇರುತ್ತಾರೆ'<br />
{{gap}}ಇಂಥ ಅನೇಕ ಮಾತುಗಳು ಡಾ. ಜೋಶಿಯವರ ಯಕ್ಷಗಾನದ ಕುರಿತ ಚಿಂತನವಿನ್ಯಾಸವವನ್ನು ಸ್ಪಷ್ಟಪಡಿಸುತ್ತವೆ.<br />
{{gap}}ಒಮ್ಮೊಮ್ಮೆ ಬಲಪಂಥೀಯವಾದಿಯಂತೆ ಕಾಣುವ ಜೋಶಿಯವರು ಪುರಾಣಪಾತ್ರಗಳ ವಿಶ್ಲೇಷಣೆಯಲ್ಲಿ ಪಕ್ಕನೆ ಎಡಪಂಥೀಯವಾದಿಯಂತೆ ಕಾಣುವುದಿದೆ. ಆದರೆ ಜೋಶಿ ಅವೆರಡೂ ಅಲ್ಲ. ಮತ್ತು ಇದುವೇ ಜೋಶಿಯವರ ವಸ್ತುನಿಷ್ಠ ಸೈದ್ಧಾಂತಿಕತೆ.ಎರಡೂ ವಾದಗಳ ಆಳವಾದ ಅಧ್ಯಯನ ಮಾಡಿರುವ ಜೋಶಿಯವರು ಯಾವುದೋಒಂದು ವಾದಕ್ಕೆ ಜೋತುಬಿದ್ದವರಲ್ಲ. ವಾಸ್ತವವನ್ನು ಎಷ್ಟೇ ಕಟುವಾಗಿದ್ದರೂ ಯಾವಮುಲಾಜಿಲ್ಲದೆ ಹೇಳಿಬಿಡುವುದು ಅವರ ಜಾಯಮಾನ. ಪಂಥಗಳ ಹಂಗಿಲ್ಲದ ಲೇಖಕಅವರು. ಸಾಂಪ್ರದಾಯಿಕ ಕಥನವೊಂದನ್ನು ಹೊಸ ಕಾಲದ ಮೌಲ್ಯಕ್ಕೆ ತಕ್ಕಂತೆ ಅವರುವಿಶ್ಲೇಷಿಸಿದ ಬಗೆ ಹೀಗಿದೆ.
{{gap}}“...ಈಗ ಬಳಕೆಯಲ್ಲಿರುವ, ಹಳೆಯ ಪ್ರಸಂಗಗಳನ್ನೆ, ಪ್ರದರ್ಶಿಸುವ ಧೋರಣೆಯಲ್ಲಿಬದಲಾವಣೆ ತರುವ ಮೂಲಕ ಅರ್ಥಪೂರ್ಣವಾದ ಹೊಸತನ್ನು ಸಾಧಿಸಬಹುದು.ಕೆಲವೊಮ್ಮೆ ಒಂದೇ ಒಂದು ಚಿಕ್ಕ ಬದಲಾವಣೆ ಸಹ ಸುಸಂಬದ್ಧವಾದ ತಿರುವನ್ನು ತರಬಲ್ಲುದು.ಒಟ್ಟು ಪ್ರಸಂಗವನ್ನು ರಂಗದಲ್ಲಿ ನೀಡುವ ವಿಧಾನದಲ್ಲಿ ಪರಿವರ್ತನೆಯನ್ನು ತರುವ ಮೂಲಕ ಹೊಸ ಆಶಯ ಪ್ರಪಂಚವನ್ನು ತೆರೆದು ತೋರಬಹುದೆಂಬುದನ್ನು 'ಭೀಷ್ಮವಿಜಯ'ವನ್ನೆ ಮುಖ್ಯವಾಗಿ ಹೇಳಲುದ್ದೇಶಿಸುತ್ತದೆ. ರಾಜ್ಯದ ಗೌರವದ ರಕ್ಷೆಗಾಗಿ ಭೀಷ್ಮನು ಕಾಶಿಯ ಸ್ವಯಂವರ ಮಂಟಪಕ್ಕೆ ಬಂದು, ಕನೈಯರನ್ನು ಕೊಂಡೊಯ್ಯುವುದು, ಅಂಬೆಯ ನಿರಾಕರಣೆ,ಸಾಲ್ವನಿಂದ ಅಂಬೆಯ ತಿರಸ್ಕಾರ, ಪುನಃ ಅಂಬೆಯಿಂದ ಭೀಷನಲ್ಲಿ ಬೇಡಿಕೆ, ಭರ್ತೃನೆ,
{{rh|left=|center=ಡಾ.ಎಂ. ಪ್ರಭಾಕರ ಜೋಶಿ | ೨೪
|right=}}<noinclude></noinclude>
ezlwumfen03u8uxjg7awp5i24xifajk
321671
321664
2026-05-21T14:28:37Z
Pragathi. BH
7585
/* Validated */
321671
proofread-page
text/x-wiki
<noinclude><pagequality level="4" user="Pragathi. BH" /></noinclude>ಕಾಣುವುದು ಈ ಕೃತಿಯ ಒಟ್ಟು ವ್ಯಾಕರಣ, ಕಲಾಭಾಷೆಯ ಗ್ರಹಿಕೆ ಇಲ್ಲದ ರಚನೆಗಳಾಗುವುದರಿಂದ', 'ಕಲೆಯ ಕುರಿತು ಅಭಿಮಾನವನ್ನು ತಾಳುವುದರೊಂದಿಗೆ ಇದರ ಮಿತಿಗಳನ್ನು ಮೀರುವ, ಇದನ್ನು ಕಾಲೋಚಿತವಾಗಿ ಬೆಳೆಸುವ ಪರಿಶ್ರಮಪೂರ್ವಕ, ಬುದ್ಧಿಪೂರ್ವಕವಾದ,ಗಂಭೀರವಾದ ಪ್ರಯತ್ನಗಳು ನಡೆಯಬೇಕಾಗಿರುವುದು ಅಗತ್ಯ', 'ಯಕ್ಷಗಾನದ ಪಾತ್ರದ ಪದ, ಪದ್ಯಾಭಿನಯ ಹಾಗೆ ಸ್ವತಂತ್ರವಲ್ಲ. ಅದು ಆ ಪಾತ್ರದ ಭಾವ ಮತ್ತು ಪ್ರತಿಕ್ರಿಯೆ,ಪದದಲ್ಲಿ ಬರುವ ಇತರ ಪಾತ್ರ,ಘಟನೆಗಳ ಸಾಂದರ್ಭಿಕ ಚಿತ್ರಣಗಳಿಗೆ ಸೀಮಿತ. ಅದು ಪಾತ್ರಾನುಕೃತಿ ಹೊರತು 'ಏಕಪಾತ್ರಾಭಿನಯ'ದಂತಹ ನಾಟ್ಯವಲ್ಲ','ಸಂವಾದ ನಿರತ ಪಾತ್ರಗಳು, ಒಬ್ಬರನ್ನೊಬ್ಬರು ಸಂವಾದಕ್ಕೆ ಬಳಸಿಕೊಳ್ಳುವಾಗ ಅವರವರ ಮಾತಿನ ರೀತಿ, ಅಧ್ಯಯನದ ನೆಲೆ ಹಿನ್ನೆಲೆ, ಅಭಿವ್ಯಕ್ತಿ ವಿಧಾನಗಳನ್ನು ಅನುಸರಿಸಿ ಪದಗಳನ್ನು ಅತ್ತಿತ್ತ ವಿನಿಮಯ ಮಾಡಿದಾಗ, ಟಾಸ್ ಮಾಡಿದಾಗ ಆಗುವ ಒಟ್ಟು ರೂಪಕಸೃಷ್ಟಿ ಉತ್ತಮ ಅನುಭವವನ್ನು ನಿರ್ಮಿಸುತ್ತದೆ. ಶಾಸ್ತ್ರೀಯ ಅಧ್ಯಯನ, ಸಾಹಿತ್ಯದ ಪರಿಶ್ರಮ, ತರ್ಕದ ಪರಿಣತಿ, ವ್ಯಾವಹಾರಿಕ ಜಾಣ್ನೆಯ ಅನುಭವ, ಪೌರಾಣಿಕ ಮಾಹಿತಿಗಳ ಜ್ಞಾನ, ಗಾದೆ ಮೊದಲಾದ ಭಾಷಾಂಗಗಳ ಹಿಡಿತ, ನವೀನ ವ್ಯಾಖ್ಯಾನಗಳ ಪ್ರತಿಭೆ, ತಟ್ಟನೆ ಪ್ರತಿಕ್ರಿಯೆಗೆ ಒದಗುವ ಸಾಮರ್ಥ್ಯ, ಪ್ರಾಸ ಲಾಲಿತ್ಯಗಳ ಹಿಡಿತ- ಹೀಗೆ ಅರ್ಥದಾರಿಗಳಲ್ಲಿ ಒಂದೊಂದು ಬಗೆಯ ಅಥವಾ ಹಲವು ಸಾಮರ್ಥ್ಯಗಳ ಪ್ರಾವೀಣ್ಯವುಳ್ಳವರು ಇರುತ್ತಾರೆ'<br />
{{gap}}ಇಂಥ ಅನೇಕ ಮಾತುಗಳು ಡಾ. ಜೋಶಿಯವರ ಯಕ್ಷಗಾನದ ಕುರಿತ ಚಿಂತನವಿನ್ಯಾಸವವನ್ನು ಸ್ಪಷ್ಟಪಡಿಸುತ್ತವೆ.<br />
{{gap}}ಒಮ್ಮೊಮ್ಮೆ ಬಲಪಂಥೀಯವಾದಿಯಂತೆ ಕಾಣುವ ಜೋಶಿಯವರು ಪುರಾಣಪಾತ್ರಗಳ ವಿಶ್ಲೇಷಣೆಯಲ್ಲಿ ಪಕ್ಕನೆ ಎಡಪಂಥೀಯವಾದಿಯಂತೆ ಕಾಣುವುದಿದೆ. ಆದರೆ ಜೋಶಿ ಅವೆರಡೂ ಅಲ್ಲ. ಮತ್ತು ಇದುವೇ ಜೋಶಿಯವರ ವಸ್ತುನಿಷ್ಠ ಸೈದ್ಧಾಂತಿಕತೆ.ಎರಡೂ ವಾದಗಳ ಆಳವಾದ ಅಧ್ಯಯನ ಮಾಡಿರುವ ಜೋಶಿಯವರು ಯಾವುದೋಒಂದು ವಾದಕ್ಕೆ ಜೋತುಬಿದ್ದವರಲ್ಲ. ವಾಸ್ತವವನ್ನು ಎಷ್ಟೇ ಕಟುವಾಗಿದ್ದರೂ ಯಾವಮುಲಾಜಿಲ್ಲದೆ ಹೇಳಿಬಿಡುವುದು ಅವರ ಜಾಯಮಾನ. ಪಂಥಗಳ ಹಂಗಿಲ್ಲದ ಲೇಖಕಅವರು. ಸಾಂಪ್ರದಾಯಿಕ ಕಥನವೊಂದನ್ನು ಹೊಸ ಕಾಲದ ಮೌಲ್ಯಕ್ಕೆ ತಕ್ಕಂತೆ ಅವರುವಿಶ್ಲೇಷಿಸಿದ ಬಗೆ ಹೀಗಿದೆ.
{{gap}}“...ಈಗ ಬಳಕೆಯಲ್ಲಿರುವ, ಹಳೆಯ ಪ್ರಸಂಗಗಳನ್ನೆ, ಪ್ರದರ್ಶಿಸುವ ಧೋರಣೆಯಲ್ಲಿಬದಲಾವಣೆ ತರುವ ಮೂಲಕ ಅರ್ಥಪೂರ್ಣವಾದ ಹೊಸತನ್ನು ಸಾಧಿಸಬಹುದು.ಕೆಲವೊಮ್ಮೆ ಒಂದೇ ಒಂದು ಚಿಕ್ಕ ಬದಲಾವಣೆ ಸಹ ಸುಸಂಬದ್ಧವಾದ ತಿರುವನ್ನು ತರಬಲ್ಲುದು.ಒಟ್ಟು ಪ್ರಸಂಗವನ್ನು ರಂಗದಲ್ಲಿ ನೀಡುವ ವಿಧಾನದಲ್ಲಿ ಪರಿವರ್ತನೆಯನ್ನು ತರುವ ಮೂಲಕ ಹೊಸ ಆಶಯ ಪ್ರಪಂಚವನ್ನು ತೆರೆದು ತೋರಬಹುದೆಂಬುದನ್ನು 'ಭೀಷ್ಮವಿಜಯ'ವನ್ನೆ ಮುಖ್ಯವಾಗಿ ಹೇಳಲುದ್ದೇಶಿಸುತ್ತದೆ. ರಾಜ್ಯದ ಗೌರವದ ರಕ್ಷೆಗಾಗಿ ಭೀಷ್ಮನು ಕಾಶಿಯ ಸ್ವಯಂವರ ಮಂಟಪಕ್ಕೆ ಬಂದು, ಕನೈಯರನ್ನು ಕೊಂಡೊಯ್ಯುವುದು, ಅಂಬೆಯ ನಿರಾಕರಣೆ,ಸಾಲ್ವನಿಂದ ಅಂಬೆಯ ತಿರಸ್ಕಾರ, ಪುನಃ ಅಂಬೆಯಿಂದ ಭೀಷನಲ್ಲಿ ಬೇಡಿಕೆ, ಭರ್ತೃನೆ,
{{rh|left=|center=ಡಾ.ಎಂ. ಪ್ರಭಾಕರ ಜೋಶಿ | ೨೪
|right=}}<noinclude></noinclude>
lzn0vw5lxdc4usdcu9nh5hnc49wliad
ಪುಟ:ಪ್ರಗಲ್ಭ ಚಿಂತಕ, ಅರ್ಥವಿಹಾರಿ ಡಾ.ಎಂ. ಪ್ರಭಾಕರ ಜೋಶಿ.pdf/೧೬
104
99554
321663
278890
2026-05-21T13:59:54Z
Shreelatha.Halemane
7642
/* Proofread */
321663
proofread-page
text/x-wiki
<noinclude><pagequality level="3" user="Shreelatha.Halemane" /></noinclude>ಚಿತ್ರಣಗಳಲ್ಲಿರುವ ಸಾಮ್ಯದ ಕುರಿತು ಭಾಷಣ, ವಾಣಿಜ್ಯ ಶಾಸ್ತ್ರ ವಿದ್ಯಾರ್ಥಿಯಾಗಿದ್ದರೂ
ಜೋಶಿ ಎರಡು ಹಳಗನ್ನಡ ಕಾವ್ಯಗಳ ತೌಲನಿಕ ಅಧ್ಯಯನ ನಡೆಸಿ ಕಾರ್ಕಳ ಬೆಟ್ಟದ
ಮೇಲೆ ೨೦ ನಿಮಿಷ ಮಾತಾಡಿದ್ದರು! ಆ ಭಾಷಣವೂ ಕಾರ್ಕಳದಲ್ಲಿ ಯುವಕ ಜೋಶಿ
ಯವರಿಗೆ ಒಳ್ಳೆಯ ಹೆಸರು ತಂದಿತ್ತಿತು.
{{rh|left=|center='''ಧಾರವಾಡ ಕರ್ನಾಟಕ ಯುನಿವರ್ಸಿಟಿಗೂ ಚಾಂಪಿಯನ್'''|right=}}
{{gap}}ಮುಂದೆ ಜೋಶಿಯವರು ಸೇರಿದ್ದು ಧಾರವಾಡ, ಜೋಳದ ರೊಟ್ಟಿ ಮತ್ತು ಬುರಾಳ್ ಚಟ್ಟಿ
ಯಂತೆ ಆ ನೆನಪೂ ಮಧುರ. ಬಿಸಿಲ ನಾಡು, ಸಾಹಿತಿಗಳ ಬೀಡು, ಧಾರವಾಡ ವಿಶ್ವ
ವಿದ್ಯಾಲಯದಲ್ಲಿ ಎಂ.ಕಾಂ. ವ್ಯಾಸಂಗಕ್ಕೆಂದು ಸೇರಿದರು. ಆಗಲೇ ಜೋಶಿಯವರು ಹಿಂದಿ
ವಿಶಾರದ, ಹಿಂದಿ ರತ್ನ ಮುಗಿಸಿದ್ದರು. ಧಾರವಾಡದಲ್ಲಿದ್ದಾಗ ಸಾಹಿತ್ಯ ರತ್ನ ಪೂರೈಸಿದರು.
ಧಾರವಾಡ ಜೋಶಿಯವರ ಚಿಂತನೆಯನ್ನು ಇನ್ನಷ್ಟು ಎತ್ತರಕ್ಕೇರಿಸಿದ ಸ್ಥಳ. ನವ್ಯ
ಕಾವ್ಯ ಪಂಥ ಆಗಷ್ಟೇ ಶುರುವಾಗಿತ್ತು. ವಿವಿಯಲ್ಲಿ ಮೇರು ವಿದ್ವಾಂಸರುಗಳಿದ್ದರು. ಹೆಚ್.ಸಿ.
ಹಿರೇಮಠ, ಪ್ರೊ. ಕೃಷ್ಣಮೂರ್ತಿ, ಶಾಂತಿನಾಥ ದೇಸಾಯಿ, ಎಂ.ಎಂ. ಕಲಬುರ್ಗಿ,
ಚಂದ್ರಶೇಖರ್ ಪಾಟೀಲ್ರಂಥ ಉಪನ್ಯಾಸಕರಿದ್ದರು. ವಾಣಿಜ್ಯ ಶಾಸ್ತ್ರದ ವಿದ್ಯಾರ್ಥಿ
ಯಾದರೂ ಜೋಶಿಯವರು ಕನ್ನಡ, ಸಂಸ್ಕೃತ, ಹಿಂದಿ ವಿಭಾಗದ ಜೊತೆ ಹತ್ತಿರದ ಒಡನಾಟ
ಇರಿಸಿಕೊಂಡಿದ್ದರು. ಅನಂತಮೂರ್ತಿಯವರ 'ಸಂಸ್ಕಾರ' ಓದಿದ್ದರು. ಸಾಹಿತ್ಯಾಸಕ್ತ
ವಿದ್ಯಾರ್ಥಿಗಳ ಗುಂಪಿನ ಜೊತೆ ಬೆರೆತು ಹೋದರು. ಅಡಿಗರ ಕಾವ್ಯ, ಕಾವ್ಯದ ಹೊಸ
ರೂಪಗಳ ಚರ್ಚೆ ಕಾವೇರಿದ್ದ ಹೊತ್ತು, ಅಲ್ಲಿ ಜೋಶಿಯವರಿಗೆ ಎಂ.ಎ. ಹೆಗಡೆ (ಮುಂದೆ
ಎರಡು ಗ್ರಂಥಗಳ ಸಹ ಲೇಖಕರಾದರು) ತರ್ಕಶಾಸ್ತ್ರದ ಕುರಿತು ಜೋಶಿಯವರ ಜೊತೆ
ಸಂಪಾದಿತ ಕೃತಿಯ ಸಹ ಸಂಪಾದಕ) ಎಸ್.ಪಿ. ಹೆಗಡೆ, ಗೊರ್ಸೆಗದ್ದೆ ರಾಮಕೃಷ್ಣ ಹೆಗಡೆ,
ಶಂಕರನಾರಾಯಣ ಭಟ್, ಉಮೇಶ್ ರಾವ್, ಮುಂಡೋಡು ನಾರಾಯಣ ಭಟ್
ಮೊದಲಾದವರ ಸಾಂಗತ್ಯ ಸಿಕ್ಕಿತ್ತು.
ಎಂಕಾಂ ತರಗತಿಗಳಲ್ಲೂ ಜೋಶಿಯವರ ಜೋಶ್ ಜೋರಿತ್ತು. ಮೊದಲ ವರ್ಷ
ಅವರು ಯುನಿವರ್ಸಿಟಿಗೇ ಚಾಂಪಿಯನ್ ಆಗಿದ್ದರು. ೮-೯ ಭಾಷಣ ಪ್ರಬಂಧ ಸ್ಪರ್ಧೆಗಳಲ್ಲಿ
ಬಹುಮಾನ ಪಡೆದಿದ್ದರು. ಅದರಲ್ಲಿ ಆರೇಳು ಪ್ರಥಮ ಬಹುಮಾನಗಳು...! ಅಂದು
ಬಹುಮಾನ ವಿತರಣೆಗೆಂದು ಬಂದಿದ್ದ ಪ್ರಸಿದ್ದ ಸಾಹಿತಿ ಅ.ನ.ಕೃಷ್ಣರಾಯರು, ಪದೇಪದೇ
ವೇದಿಕೆಗೆ ಬಂದು ಬಹುಮಾನ ಸ್ವೀಕರಿಸುತ್ತಿರುವುದನ್ನು ಕಂಡು ತಮ್ಮ ಚೀಲ ತೋರಿಸಿ,
'ಚೀಲ ಬೇಕಾ?' ಎಂದು ತಮಾಷೆ ಮಾಡಿದ್ದರಂತೆ.
ಅದೇ ವರ್ಷ ವಿವಿ ಕುಲಪತಿ ಚುನಾವಣೆ ನಡೆಯಿತು. ಪ್ರೊ. ಅಡಕೆ ವಿಸಿಯಾಗಿ
ಗೆದ್ದು ಬಂದರು. ನೂತನ ವಿಸಿಗೆ ನಡೆದ ಅಭಿನಂದನಾ ಸಮಾರಂಭದಲ್ಲಿ ವಿದ್ಯಾರ್ಥಿಗಳ
ಪರವಾಗಿ ಜೋಶಿಯವರಿಗೆ ಅಭಿನಂದಿಸುವ ಅವಕಾಶ ಸಿಕ್ಕಿತ್ತು. ತುಂಬ ಗಂಭೀರವಾದ
ಆ ಸಮಾರಂಭದಲ್ಲಿ ವಿಸಿ ಹೇಗಿರಬೇಕು, ವಿದ್ಯಾರ್ಥಿಗಳ ನಿರೀಕ್ಷೆಗಳೇನು ಎಂಬುದರ
ಬಗ್ಗೆ ಜೋಶಿ ಮಾತಾಡಿದ್ದರು. ಹಲವರು ಮೆಚ್ಚಿಕೊಂಡ ಭಾಷಣವದಂತೆ,
{{center|ಡಾ.ಎಂ.ಪ್ರಭಾಕರ ಜೋಶಿ / ೧೧}}<noinclude></noinclude>
silp5kozhfhaiuift4zdmf4707cwbkq
321670
321663
2026-05-21T14:27:51Z
Pragathi. BH
7585
/* Validated */
321670
proofread-page
text/x-wiki
<noinclude><pagequality level="4" user="Pragathi. BH" /></noinclude>ಚಿತ್ರಣಗಳಲ್ಲಿರುವ ಸಾಮ್ಯದ ಕುರಿತು ಭಾಷಣ, ವಾಣಿಜ್ಯ ಶಾಸ್ತ್ರ ವಿದ್ಯಾರ್ಥಿಯಾಗಿದ್ದರೂ
ಜೋಶಿ ಎರಡು ಹಳಗನ್ನಡ ಕಾವ್ಯಗಳ ತೌಲನಿಕ ಅಧ್ಯಯನ ನಡೆಸಿ ಕಾರ್ಕಳ ಬೆಟ್ಟದ
ಮೇಲೆ ೨೦ ನಿಮಿಷ ಮಾತಾಡಿದ್ದರು! ಆ ಭಾಷಣವೂ ಕಾರ್ಕಳದಲ್ಲಿ ಯುವಕ ಜೋಶಿ
ಯವರಿಗೆ ಒಳ್ಳೆಯ ಹೆಸರು ತಂದಿತ್ತಿತು.
{{rh|left=|center='''ಧಾರವಾಡ ಕರ್ನಾಟಕ ಯುನಿವರ್ಸಿಟಿಗೂ ಚಾಂಪಿಯನ್'''|right=}}
{{gap}}ಮುಂದೆ ಜೋಶಿಯವರು ಸೇರಿದ್ದು ಧಾರವಾಡ, ಜೋಳದ ರೊಟ್ಟಿ ಮತ್ತು ಬುರಾಳ್ ಚಟ್ಟಿ
ಯಂತೆ ಆ ನೆನಪೂ ಮಧುರ. ಬಿಸಿಲ ನಾಡು, ಸಾಹಿತಿಗಳ ಬೀಡು, ಧಾರವಾಡ ವಿಶ್ವ
ವಿದ್ಯಾಲಯದಲ್ಲಿ ಎಂ.ಕಾಂ. ವ್ಯಾಸಂಗಕ್ಕೆಂದು ಸೇರಿದರು. ಆಗಲೇ ಜೋಶಿಯವರು ಹಿಂದಿ
ವಿಶಾರದ, ಹಿಂದಿ ರತ್ನ ಮುಗಿಸಿದ್ದರು. ಧಾರವಾಡದಲ್ಲಿದ್ದಾಗ ಸಾಹಿತ್ಯ ರತ್ನ ಪೂರೈಸಿದರು.
{{gap}}ಧಾರವಾಡ ಜೋಶಿಯವರ ಚಿಂತನೆಯನ್ನು ಇನ್ನಷ್ಟು ಎತ್ತರಕ್ಕೇರಿಸಿದ ಸ್ಥಳ. ನವ್ಯ
ಕಾವ್ಯ ಪಂಥ ಆಗಷ್ಟೇ ಶುರುವಾಗಿತ್ತು. ವಿವಿಯಲ್ಲಿ ಮೇರು ವಿದ್ವಾಂಸರುಗಳಿದ್ದರು. ಹೆಚ್.ಸಿ.
ಹಿರೇಮಠ, ಪ್ರೊ. ಕೃಷ್ಣಮೂರ್ತಿ, ಶಾಂತಿನಾಥ ದೇಸಾಯಿ, ಎಂ.ಎಂ. ಕಲಬುರ್ಗಿ,
ಚಂದ್ರಶೇಖರ್ ಪಾಟೀಲ್ರಂಥ ಉಪನ್ಯಾಸಕರಿದ್ದರು. ವಾಣಿಜ್ಯ ಶಾಸ್ತ್ರದ ವಿದ್ಯಾರ್ಥಿ
ಯಾದರೂ ಜೋಶಿಯವರು ಕನ್ನಡ, ಸಂಸ್ಕೃತ, ಹಿಂದಿ ವಿಭಾಗದ ಜೊತೆ ಹತ್ತಿರದ ಒಡನಾಟ
ಇರಿಸಿಕೊಂಡಿದ್ದರು. ಅನಂತಮೂರ್ತಿಯವರ 'ಸಂಸ್ಕಾರ' ಓದಿದ್ದರು. ಸಾಹಿತ್ಯಾಸಕ್ತ
ವಿದ್ಯಾರ್ಥಿಗಳ ಗುಂಪಿನ ಜೊತೆ ಬೆರೆತು ಹೋದರು. ಅಡಿಗರ ಕಾವ್ಯ, ಕಾವ್ಯದ ಹೊಸ
ರೂಪಗಳ ಚರ್ಚೆ ಕಾವೇರಿದ್ದ ಹೊತ್ತು, ಅಲ್ಲಿ ಜೋಶಿಯವರಿಗೆ ಎಂ.ಎ. ಹೆಗಡೆ (ಮುಂದೆ
ಎರಡು ಗ್ರಂಥಗಳ ಸಹ ಲೇಖಕರಾದರು) ತರ್ಕಶಾಸ್ತ್ರದ ಕುರಿತು ಜೋಶಿಯವರ ಜೊತೆ
ಸಂಪಾದಿತ ಕೃತಿಯ ಸಹ ಸಂಪಾದಕ) ಎಸ್.ಪಿ. ಹೆಗಡೆ, ಗೊರ್ಸೆಗದ್ದೆ ರಾಮಕೃಷ್ಣ ಹೆಗಡೆ,
ಶಂಕರನಾರಾಯಣ ಭಟ್, ಉಮೇಶ್ ರಾವ್, ಮುಂಡೋಡು ನಾರಾಯಣ ಭಟ್
ಮೊದಲಾದವರ ಸಾಂಗತ್ಯ ಸಿಕ್ಕಿತ್ತು.
{{gap}}ಎಂಕಾಂ ತರಗತಿಗಳಲ್ಲೂ ಜೋಶಿಯವರ ಜೋಶ್ ಜೋರಿತ್ತು. ಮೊದಲ ವರ್ಷ
ಅವರು ಯುನಿವರ್ಸಿಟಿಗೇ ಚಾಂಪಿಯನ್ ಆಗಿದ್ದರು. ೮-೯ ಭಾಷಣ ಪ್ರಬಂಧ ಸ್ಪರ್ಧೆಗಳಲ್ಲಿ
ಬಹುಮಾನ ಪಡೆದಿದ್ದರು. ಅದರಲ್ಲಿ ಆರೇಳು ಪ್ರಥಮ ಬಹುಮಾನಗಳು...! ಅಂದು
ಬಹುಮಾನ ವಿತರಣೆಗೆಂದು ಬಂದಿದ್ದ ಪ್ರಸಿದ್ದ ಸಾಹಿತಿ ಅ.ನ.ಕೃಷ್ಣರಾಯರು, ಪದೇಪದೇ
ವೇದಿಕೆಗೆ ಬಂದು ಬಹುಮಾನ ಸ್ವೀಕರಿಸುತ್ತಿರುವುದನ್ನು ಕಂಡು ತಮ್ಮ ಚೀಲ ತೋರಿಸಿ,
'ಚೀಲ ಬೇಕಾ?' ಎಂದು ತಮಾಷೆ ಮಾಡಿದ್ದರಂತೆ.
{{gap}}ಅದೇ ವರ್ಷ ವಿವಿ ಕುಲಪತಿ ಚುನಾವಣೆ ನಡೆಯಿತು. ಪ್ರೊ. ಅಡಕೆ ವಿಸಿಯಾಗಿ
ಗೆದ್ದು ಬಂದರು. ನೂತನ ವಿಸಿಗೆ ನಡೆದ ಅಭಿನಂದನಾ ಸಮಾರಂಭದಲ್ಲಿ ವಿದ್ಯಾರ್ಥಿಗಳ
ಪರವಾಗಿ ಜೋಶಿಯವರಿಗೆ ಅಭಿನಂದಿಸುವ ಅವಕಾಶ ಸಿಕ್ಕಿತ್ತು. ತುಂಬ ಗಂಭೀರವಾದ
ಆ ಸಮಾರಂಭದಲ್ಲಿ ವಿಸಿ ಹೇಗಿರಬೇಕು, ವಿದ್ಯಾರ್ಥಿಗಳ ನಿರೀಕ್ಷೆಗಳೇನು ಎಂಬುದರ
ಬಗ್ಗೆ ಜೋಶಿ ಮಾತಾಡಿದ್ದರು. ಹಲವರು ಮೆಚ್ಚಿಕೊಂಡ ಭಾಷಣವದಂತೆ,
{{center|'''ಡಾ.ಎಂ.ಪ್ರಭಾಕರ ಜೋಶಿ / ೧೧'''}}<noinclude></noinclude>
kfimy50os93o8rnehn3st7abdlwmp6t
ಪುಟ:ಪ್ರಗಲ್ಭ ಚಿಂತಕ, ಅರ್ಥವಿಹಾರಿ ಡಾ.ಎಂ. ಪ್ರಭಾಕರ ಜೋಶಿ.pdf/೧೩
104
99557
321662
278895
2026-05-21T13:56:15Z
Shreelatha.Halemane
7642
/* Proofread */
321662
proofread-page
text/x-wiki
<noinclude><pagequality level="3" user="Shreelatha.Halemane" /></noinclude>ಎಂಬ ಅನನ್ಯ ತಿಂಡಿಯಷ್ಟೇ ಸವಿಯಾದದ್ದು.
{{gap}}ಕಾರ್ಕಳದಲ್ಲಿದ್ದಾಗ ಜೋಶಿಯವರ ಬದುಕಲ್ಲಿ ಪ್ರೋತ್ಸಾಹವಿತ್ತವರು ಹಲವು ಮಂದಿ.
ಸ್ವಾತಂತ್ರ್ಯ ಹೋರಾಟಗಾರ, ಅರ್ಥದಾರಿಯೂ ಆಗಿದ್ದ ಭುಜಬಲಿ ಅತಿಕಾರಿ, ಅರ್ಥದಾರಿ
ಮತ್ತು ಬಿ.ಆರ್.ಕಾಮತ್ ಗೇರುಬೀಜದ ಕಾರ್ಖಾನೆಯ ಸ್ಥಾಪಕ ಬೋಳ ರಾಘವೇಂದ್ರ
ಕಾಮತ್, ಕಾರ್ಕಳ ಪುರಾತತ್ವ ಇಲಾಖೆಯ ಉದ್ಯೋಗಿ ಈಶ್ವರಪ್ಪಯ್ಯ ಜೋಶಿಯವರಿಗೆ
ಹಲವು ರೀತಿಯಲ್ಲಿ ಬೆನ್ನುತಟ್ಟಿದವರು. ವಿದ್ವಾಂಸ, ಭಾಗವತರಾಗಿ ಪ್ರಸಿದ್ಧರಾಗಿರುವ ರಾಘವ ನಂಬಿಯಾರ್ ಮತ್ತು ಹಿರಿಯ ಪತ್ರಕರ್ತ ಕೆ.ಶ್ರೀಕರ ಭಟ್ ಕಾರ್ಕಳದಲ್ಲಿ ಪ್ರಭಾಕರ
ಜೋಶಿಯವರ ಪ್ರಮುಖ ಮತ್ತು ಆತ್ಮೀಯ ಒಡನಾಡಿಗಳು.
{{gap}}ಭುವನೇಂದ್ರ ಕಾಲೇಜಿನ ಪ್ರಾಂಶುಪಾಲ ಪ್ರೊ.ದಾಮೋದರ ಕಿಣಿ ಹಾಗೂ ಅರ್ಥಶಾಸ್ತ್ರ
ವಾಣಿಜ್ಯಶಾಸ್ತ್ರ ಕಲಿಸುತ್ತಿದ್ದ ಪ್ರೊ. ಎಸ್.ಆರ್. ಜೋಶಿ ಪ್ರಭಾಕರ ಜೋಶಿಯವರ ಮೇಲೆ ಪ್ರಭಾವ ಬೀರಿದ ಇಬ್ಬರು ಪ್ರೊಫೆಸರರು.
{{center|ಕಾಲೇಜಿಗೇ ಚಾಂಪಿಯನ್...!}}
{{gap}}ಮುಲ್ಕಿಯ ವಿಜಯಾ ಕಾಲೇಜಿನಲ್ಲಿ ಜೋಶಿಯವರು ಅಂತಿಮ ಬಿ.ಕಾಂ. ಪೂರೈಸಿದರು.
ಮುಲ್ಕಿ ಶಾಂಭವೀ ತೀರದ ವಾಸವೂ ಜೋಶಿಯವರನ್ನು ಪ್ರಭಾವಿಸಿತ್ತು. ಮುಲ್ಕಿಯಲ್ಲಿ ಒಂದು
ವರ್ಷ ಉತ್ತಮ ಬೌದ್ಧಿಕ ವಾತಾವಣವಿತ್ತು. ಪ್ರೊ. ನಂಬಿಯಾರ್, ಕೃಷ್ಣಮೂರ್ತಿ ಮಯ್ಯ,
ಕೊಳಲು ರಾಘವೇಂದ್ರರಾವ್, ಗೋವಿಂದ ಜಾಲಿಹಾಳ, ಬಿ.ಆರ್. ನಾಗೇಶ್, ಅಡ್ಯನಡ್ಕ ಕೃಷ್ಣ
ಭಟ್ರಂಥ ದಿಗ್ಗಜರಿದ್ದರು. ಪಾದೂರು ಗುರುರಾಜಭಟ್, ಟಿ.ಎ.ಪೈಗಳಂಥವರ ಭಾಷಣಗಳನ್ನು
ಜೋಶಿಯವರು ಮೊದಲು ಕೇಳಿದ್ದು ಇಲ್ಲೇ. ಭಾಷಣ, ಪ್ರಬಂಧ ರಚನೆಯಲ್ಲಿ ನಿಪುಣರಾಗಿದ್ದ
ಜೋಶಿ, ೧೯೬೭ರಲ್ಲಿ ವಿಜಯಾ ಕಾಲೇಜಿಗೆ ಲಿಟರರಿ ಚಾಂಪಿಯನ್ ಆಗಿ ಹೊರಹೊಮ್ಮಿದರು.
{{gap}}ಇನ್ನೊಂದೆಡೆ ಕಾರ್ಕಳದ ಅನಂತಶಯನ ವಠಾರದಂತೆ ಮುಲ್ಕಿಯ ಶಾಂಭವೀ
ತೀರದ ಪ್ರದೇಶ ಜೋಶಿಯವರೊಳಗಿನ ಕಲಾವಿದನನ್ನು ಇನ್ನಷ್ಟು ಪ್ರಜ್ವಲಿಸುವಂತೆ ಮಾಡಿತ್ತು.
ಕೃಷ್ಣರಾವ್ (ಕಿಟ್ಟ ಮಾಮ), ಡಾ. ರಾಯಪ್ಪ ಕಾಮತ್, ಪ್ರಾಚಾರ್ಯ ಕೆ. ಗಣೇಶ್ ಶೆಣೈ
ಜೋಶಿಯವರನ್ನು ಮುಲ್ಕಿಯಲ್ಲಿ ಬದುಕಿಗೆ ಭರವಸೆ ತುಂಬಿದ ವ್ಯಕ್ತಿತ್ವಗಳು. ಬಪ್ಪನಾಡು
ದೇವಸ್ಥಾನ, ವೆಂಕಟ್ರಮಣ ದೇವಸ್ಥಾನ, ಬಿಲ್ಲವ ಯೂನಿಯನ್- ಬಿಲ್ಲವ ಯೂನಿಯನ್
ಕಟ್ಟಡದಲ್ಲೊಂದು ಗ್ರಂಥಾಲಯ- ನಿತ್ಯ ಸಂಜೆ ಆ ಲೈಬ್ರರಿಗೆ ಜೋಶಿ ಹೋಗಿ ಪುಸ್ತಕಗಳನ್ನು
ಓದುತ್ತಿದ್ದರು. ಅಲ್ಲೊಂದು ಸೆಂಚುರಿ ಕ್ಲಬ್ ಇತ್ತು. ಅಲ್ಲಿ ಜೋಶಿ ಟೇಬಲ್ ಟೆನ್ನಿಸ್ ಆಡುತ್ತಿದ್ದರು.
ಜೊತೆಗೆ ಕ್ರಿಕೆಟ್ ಕೂಡ. ಜೋಶಿ ಸಾಫ್ಟ್ಬಾಲ್ ಕ್ರಿಕೆಟ್ನಲ್ಲಿ ಉತ್ತಮ ಆಟಗಾರ, ಉತ್ತಮ
ಎಸೆತಗಾರನಾಗಿ ಗಮನ ಸೆಳೆದಿದ್ದರು.
{{gap}}ಒಂದರ್ಥದಲ್ಲಿ ಕ್ರಿಕೆಟ್ನ ಯಕ್ಷಗಾನವೂ ಸಮಾನ. ಕ್ರಿಕೆಟ್ಟಿನಂತೆ ಮಾತು, ಪ್ರತಿ ಮಾತು,
ವಾದ ವಾಗ್ವಾದ ತಾರಕಕ್ಕೇರಿ ಹೊಸ ಹೊಸ ಅರ್ಥಶ್ರೇಣಿಗಳನ್ನು ಹುಟ್ಟಿಸುವ ಯಕ್ಷಗಾನವೂ
ಆಟವೇ. ಹಾಗೆ ನೋಡಿದರೆ ಬದುಕೂ ಒಂದು ಆಟವೇ. ಎಸೆತ, ಹೊಡೆತ, ಓಟ, ಬೌಂಡರಿ,
ಔಟ್ಗಳ ಆಟ!
{{center|ಡಾ.ಎಂ.ಪ್ರಭಾಕರ ಜೋಶಿ / ೮}}<noinclude></noinclude>
jwsw4oyv5lm5dsdydpe72d5tiax76e5
321669
321662
2026-05-21T14:26:50Z
Pragathi. BH
7585
/* Validated */
321669
proofread-page
text/x-wiki
<noinclude><pagequality level="4" user="Pragathi. BH" /></noinclude>ಎಂಬ ಅನನ್ಯ ತಿಂಡಿಯಷ್ಟೇ ಸವಿಯಾದದ್ದು.
{{gap}}ಕಾರ್ಕಳದಲ್ಲಿದ್ದಾಗ ಜೋಶಿಯವರ ಬದುಕಲ್ಲಿ ಪ್ರೋತ್ಸಾಹವಿತ್ತವರು ಹಲವು ಮಂದಿ.
ಸ್ವಾತಂತ್ರ್ಯ ಹೋರಾಟಗಾರ, ಅರ್ಥದಾರಿಯೂ ಆಗಿದ್ದ ಭುಜಬಲಿ ಅತಿಕಾರಿ, ಅರ್ಥದಾರಿ
ಮತ್ತು ಬಿ.ಆರ್.ಕಾಮತ್ ಗೇರುಬೀಜದ ಕಾರ್ಖಾನೆಯ ಸ್ಥಾಪಕ ಬೋಳ ರಾಘವೇಂದ್ರ
ಕಾಮತ್, ಕಾರ್ಕಳ ಪುರಾತತ್ವ ಇಲಾಖೆಯ ಉದ್ಯೋಗಿ ಈಶ್ವರಪ್ಪಯ್ಯ ಜೋಶಿಯವರಿಗೆ
ಹಲವು ರೀತಿಯಲ್ಲಿ ಬೆನ್ನುತಟ್ಟಿದವರು. ವಿದ್ವಾಂಸ, ಭಾಗವತರಾಗಿ ಪ್ರಸಿದ್ಧರಾಗಿರುವ ರಾಘವ ನಂಬಿಯಾರ್ ಮತ್ತು ಹಿರಿಯ ಪತ್ರಕರ್ತ ಕೆ.ಶ್ರೀಕರ ಭಟ್ ಕಾರ್ಕಳದಲ್ಲಿ ಪ್ರಭಾಕರ
ಜೋಶಿಯವರ ಪ್ರಮುಖ ಮತ್ತು ಆತ್ಮೀಯ ಒಡನಾಡಿಗಳು.
{{gap}}ಭುವನೇಂದ್ರ ಕಾಲೇಜಿನ ಪ್ರಾಂಶುಪಾಲ ಪ್ರೊ.ದಾಮೋದರ ಕಿಣಿ ಹಾಗೂ ಅರ್ಥಶಾಸ್ತ್ರ
ವಾಣಿಜ್ಯಶಾಸ್ತ್ರ ಕಲಿಸುತ್ತಿದ್ದ ಪ್ರೊ. ಎಸ್.ಆರ್. ಜೋಶಿ ಪ್ರಭಾಕರ ಜೋಶಿಯವರ ಮೇಲೆ ಪ್ರಭಾವ ಬೀರಿದ ಇಬ್ಬರು ಪ್ರೊಫೆಸರರು.
{{center|ಕಾಲೇಜಿಗೇ ಚಾಂಪಿಯನ್...!}}
{{gap}}ಮುಲ್ಕಿಯ ವಿಜಯಾ ಕಾಲೇಜಿನಲ್ಲಿ ಜೋಶಿಯವರು ಅಂತಿಮ ಬಿ.ಕಾಂ. ಪೂರೈಸಿದರು.
ಮುಲ್ಕಿ ಶಾಂಭವೀ ತೀರದ ವಾಸವೂ ಜೋಶಿಯವರನ್ನು ಪ್ರಭಾವಿಸಿತ್ತು. ಮುಲ್ಕಿಯಲ್ಲಿ ಒಂದು
ವರ್ಷ ಉತ್ತಮ ಬೌದ್ಧಿಕ ವಾತಾವಣವಿತ್ತು. ಪ್ರೊ. ನಂಬಿಯಾರ್, ಕೃಷ್ಣಮೂರ್ತಿ ಮಯ್ಯ,
ಕೊಳಲು ರಾಘವೇಂದ್ರರಾವ್, ಗೋವಿಂದ ಜಾಲಿಹಾಳ, ಬಿ.ಆರ್. ನಾಗೇಶ್, ಅಡ್ಯನಡ್ಕ ಕೃಷ್ಣ
ಭಟ್ರಂಥ ದಿಗ್ಗಜರಿದ್ದರು. ಪಾದೂರು ಗುರುರಾಜಭಟ್, ಟಿ.ಎ.ಪೈಗಳಂಥವರ ಭಾಷಣಗಳನ್ನು
ಜೋಶಿಯವರು ಮೊದಲು ಕೇಳಿದ್ದು ಇಲ್ಲೇ. ಭಾಷಣ, ಪ್ರಬಂಧ ರಚನೆಯಲ್ಲಿ ನಿಪುಣರಾಗಿದ್ದ
ಜೋಶಿ, ೧೯೬೭ರಲ್ಲಿ ವಿಜಯಾ ಕಾಲೇಜಿಗೆ ಲಿಟರರಿ ಚಾಂಪಿಯನ್ ಆಗಿ ಹೊರಹೊಮ್ಮಿದರು.
{{gap}}ಇನ್ನೊಂದೆಡೆ ಕಾರ್ಕಳದ ಅನಂತಶಯನ ವಠಾರದಂತೆ ಮುಲ್ಕಿಯ ಶಾಂಭವೀ
ತೀರದ ಪ್ರದೇಶ ಜೋಶಿಯವರೊಳಗಿನ ಕಲಾವಿದನನ್ನು ಇನ್ನಷ್ಟು ಪ್ರಜ್ವಲಿಸುವಂತೆ ಮಾಡಿತ್ತು.
ಕೃಷ್ಣರಾವ್ (ಕಿಟ್ಟ ಮಾಮ), ಡಾ. ರಾಯಪ್ಪ ಕಾಮತ್, ಪ್ರಾಚಾರ್ಯ ಕೆ. ಗಣೇಶ್ ಶೆಣೈ
ಜೋಶಿಯವರನ್ನು ಮುಲ್ಕಿಯಲ್ಲಿ ಬದುಕಿಗೆ ಭರವಸೆ ತುಂಬಿದ ವ್ಯಕ್ತಿತ್ವಗಳು. ಬಪ್ಪನಾಡು
ದೇವಸ್ಥಾನ, ವೆಂಕಟ್ರಮಣ ದೇವಸ್ಥಾನ, ಬಿಲ್ಲವ ಯೂನಿಯನ್- ಬಿಲ್ಲವ ಯೂನಿಯನ್
ಕಟ್ಟಡದಲ್ಲೊಂದು ಗ್ರಂಥಾಲಯ- ನಿತ್ಯ ಸಂಜೆ ಆ ಲೈಬ್ರರಿಗೆ ಜೋಶಿ ಹೋಗಿ ಪುಸ್ತಕಗಳನ್ನು
ಓದುತ್ತಿದ್ದರು. ಅಲ್ಲೊಂದು ಸೆಂಚುರಿ ಕ್ಲಬ್ ಇತ್ತು. ಅಲ್ಲಿ ಜೋಶಿ ಟೇಬಲ್ ಟೆನ್ನಿಸ್ ಆಡುತ್ತಿದ್ದರು.
ಜೊತೆಗೆ ಕ್ರಿಕೆಟ್ ಕೂಡ. ಜೋಶಿ ಸಾಫ್ಟ್ಬಾಲ್ ಕ್ರಿಕೆಟ್ನಲ್ಲಿ ಉತ್ತಮ ಆಟಗಾರ, ಉತ್ತಮ
ಎಸೆತಗಾರನಾಗಿ ಗಮನ ಸೆಳೆದಿದ್ದರು.
{{gap}}ಒಂದರ್ಥದಲ್ಲಿ ಕ್ರಿಕೆಟ್ನ ಯಕ್ಷಗಾನವೂ ಸಮಾನ. ಕ್ರಿಕೆಟ್ಟಿನಂತೆ ಮಾತು, ಪ್ರತಿ ಮಾತು,
ವಾದ ವಾಗ್ವಾದ ತಾರಕಕ್ಕೇರಿ ಹೊಸ ಹೊಸ ಅರ್ಥಶ್ರೇಣಿಗಳನ್ನು ಹುಟ್ಟಿಸುವ ಯಕ್ಷಗಾನವೂ
ಆಟವೇ. ಹಾಗೆ ನೋಡಿದರೆ ಬದುಕೂ ಒಂದು ಆಟವೇ. ಎಸೆತ, ಹೊಡೆತ, ಓಟ, ಬೌಂಡರಿ,
ಔಟ್ಗಳ ಆಟ!
{{center|ಡಾ.ಎಂ.ಪ್ರಭಾಕರ ಜೋಶಿ / ೮}}<noinclude></noinclude>
rmhlo9k95l0vkl8xcha0k2kspov7lj6
ಪುಟ:ಪ್ರಗಲ್ಭ ಚಿಂತಕ, ಅರ್ಥವಿಹಾರಿ ಡಾ.ಎಂ. ಪ್ರಭಾಕರ ಜೋಶಿ.pdf/೩೮
104
99587
321665
279007
2026-05-21T14:14:46Z
Shreelatha.Halemane
7642
/* Proofread */
321665
proofread-page
text/x-wiki
<noinclude><pagequality level="3" user="Shreelatha.Halemane" /></noinclude>ಅವರು ಅರ್ಜುನನ ಅರ್ಥ ಹೇಳಿದವರಲ್ಲ. ಹನುಮಂತನ ಅರ್ಥ ಹೇಳುತ್ತಿದ್ದರು. ಎದುರಾಳಿ
ಹನುಮಂತ ಉಡುವೆಕೋಡಿ ಸುಬ್ಬಪ್ಪಯ್ಯ, ಮಾತಲ್ಲೇ ಸೇತುವೆ ಕಟ್ಟಿದರು, ಮುರಿದರು,
ಕಟ್ಟಿದರು. ಅಂದಿನ ಅರ್ಜುನ ಇಡೀ ತಾಳಮದ್ದಲೆ ಕೂಟಗಳಲ್ಲೇ ಅಪೂರ್ವ ಎಂದು
ಬಣ್ಣಿತವಾಯಿತು. ಆವರೆಗೆ ಶರಸೇತು ಬಂಧನದ ಅರ್ಜುನ ಪೆರ್ಲ ಪಂಡಿತರಿಗಷ್ಟೇ
ಸೀಮಿತವಾಗಿದ್ದುದು ಈ ಘಟನೆಯ ಬಳಿಕ ಜೋಶಿಯವರಿಗೆ ದಕ್ಕಿತು.<br />
{{gap}}ಇಂದಿಗೂ ಜೋಶಿಯವರ ಒಟ್ಟು ಅರ್ಥಗಾರಿಕೆಯಲ್ಲಿ ಅವರಿಗೆ ತುಂಬ ಹೆಸರು
ತಂದುಕೊಟ್ಟದ್ದು 'ಶರಸೇತು ಬಂಧನ'ದ ಅರ್ಜುನ.
{{center|'''ಅದೃಷ್ಟ ಮತ್ತು ದುರಾದೃಷ್ಟ...'''}}
{{gap}}ಜೋಶಿಯವರ ಬದುಕಲ್ಲಿ ಅದೃಷ್ಟ ಮತ್ತು ತಪ್ಪಿದ ಅವಕಾಶಗಳ ಒಂದು ದೊಡ್ಡ ಸರಣಿಯೇ
ಇದೆ. ಧಾರವಾಡ ವಿಶ್ವವಿದ್ಯಾಲಯದಲ್ಲಿ ಎಂಕಾಂ ವಿದ್ಯಾರ್ಥಿಯಾಗಿದ್ದಾಗ ಎಕ್ಸ್ಪೋ-
೭೦ ಎಂಬ ವಾಣಿಜ್ಯ ಮತ್ತು ಸಾಂಸ್ಕೃತಿಕ ವಿನಿಮಯ ಯೋಜನೆಯಲ್ಲಿ ಪಾಲ್ಗೊಳ್ಳುವ ಅವಕಾಶ
ಒದಗಿ ಬಂತು. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಜಪಾನ್ನ ಟೋಕಿಯೋ ಮಹಾನಗರ
ಸಂದರ್ಶಿಸುವ ಅವಕಾಶ. ಆ ಯೋಜನೆಯ ಸ್ವರೂಪದಂತೆ ಆಗಲೇ ವಿವಿಯಲ್ಲಿ ವಾಣಿಜ್ಯ
ಶಾಸ್ತ್ರದಲ್ಲಿ ಉತ್ತಮ ವಿದ್ಯಾರ್ಥಿಯಾಗಿದ್ದ ಮತ್ತು ಸಾಂಸ್ಕೃತಿಕವಾಗಿಯೂ ಪಾಲ್ಗೊಳ್ಳುತ್ತಿದ್ದ
ಜೋಶಿಯವರೂ ಆಯ್ಕೆಯಾಗಬೇಕಿತ್ತು. ಆದರೆ ಸ್ಪರ್ಧೆಗಳು ಹೆಚ್ಚಾಗಿ ವಿವಿ ಆಡಳಿತ
ಮಂಡಳಿ ಯಾವ ಪಕ್ಷಪಾತವೂ ಬೇಡ ಎಂದು ವಿವಿಯ ೩೦ ವಿಭಾಗಗಳಲ್ಲಿ ಅತಿ ಹೆಚ್ಚು
ಅಂಕ ಪಡೆದ ನಾಲ್ವರನ್ನು ಕಳಿಸಲು ನಿರ್ಧರಿಸಿತು. ದುರದೃಷ್ಟವೆಂದರೆ ಆ ಯೋಜನೆಯ
ಗಂಧಗಾಳಿಯೂ ಇರದ ಗಣಿತ ವಿಷಯದ ವಿದ್ಯಾರ್ಥಿಗಳು ಅಂದು ಆಯ್ಕೆಯಾದರು!<br />
{{gap}}ಇನ್ನೊಂದು ಸಾರಿ ವಿವಿ ಮಟ್ಟದ ಅತ್ಯುತ್ತಮ ವಿದ್ಯಾರ್ಥಿ ಸ್ಪರ್ಧೆ ನಡೆದು ಜೋಶಿ
ಮತ್ತು ಇನ್ನೊಬ್ಬ ವಿದ್ಯಾರ್ಥಿನಿ ಆಯ್ಕೆಯಾಗುತ್ತಾರೆ ಎಂದೆಲ್ಲ ಪ್ರಚಾರವೂ ಆಯಿತು. ಆದರೆ
ಆ ವರ್ಷ ಫಲಿತಾಂಶವೇ ಪ್ರಕಟಗೊಳ್ಳಲಿಲ್ಲ.<br />
{{gap}}ಇನ್ನೊಂದು ಬಾರಿ ರೋಟರಿ ಪೌಂಡೇಶನ್ನ ಸಾಂಸ್ಕೃತಿಕ ವಿನಿಮಯ ಯೋಜನೆಯಲ್ಲಿ
ಎರಡು ಸಲವೂ ವಿದೇಶ ಪ್ರವಾಸದ ಅವಕಾಶ ವಿಚಿತ್ರ ರೀತಿಯಲ್ಲಿ ಕೈತಪ್ಪಿತು. ಮೊದಲ
ಸಲ ಅಂತಿಮ ಸಂದರ್ಶನಕ್ಕೆಂದು ಜೋಶಿಯವರಿಗೆ ಕಳುಹಿಸಿದ್ದ ಪತ್ರ ವಿಳಾಸ ಸರಿಯಿಲ್ಲದೆ
ಸಂದರ್ಶನ ನಡೆದ ಮಾರನೇ ದಿನ ಸಿಕ್ಕಿತ್ತು! ಇನ್ನೊಂದು ಸಾರಿ ಸಂದರ್ಶನಕ್ಕೆ
ಹಾಜರಾಗಿದ್ದರೂ ಕೊನೆಯ ಹೆಸರಿದ್ದ ಕಾರಣ ರಾತ್ರಿ ೧೦ ಗಂಟೆಗೆ ಬೇಕಾಬಿಟ್ಟಿ ಸಂದರ್ಶನ
ನಡೆದು ಜೋಶಿಯವರು ಆಯ್ಕೆಯಾಗಲೇ ಇಲ್ಲವಂತೆ.
{{center|'''ಜೋಶಿ ಮಂತ್ರಿಯಾಗಿರುತ್ತಿದ್ದರು...!'''}}
ಜೋಶಿಯವರು ಮನಸ್ಸು ಮಾಡಿರುತ್ತಿದ್ದರೆ ಇಂದು ಒಬ್ಬ ಪ್ರಬುದ್ಧ ಜನಪ್ರತಿನಿಧಿಯೂ
ಆಗಿರುತ್ತಿದ್ದರು, ಸಚಿವರಾಗಿರುತ್ತಿದ್ದರು! ೧೯೭೦ರಲ್ಲಿ ಜೋಶಿಯವರ ಮಾತಿನ ವೈಖರಿ,
ವಾದ ಸಾಮರ್ಥ್ಯ ಕಂಡ ಕಾರ್ಕಳದ ಉದ್ಯಮಿ ಸುರೇಂದ್ರ ಕಾಮತ್ರು, ಆ ಸಲಹೆ ಕೊಟ್ಟಿದ್ದರು.
{{center|'''ಡಾ.ಎಂ. ಪ್ರಭಾಕರ ಜೋಶಿ / ೩೩'''}}<noinclude></noinclude>
de314psj6o6dc2iskfnduwrkctl8xfc
321672
321665
2026-05-21T14:28:54Z
Pragathi. BH
7585
/* Validated */
321672
proofread-page
text/x-wiki
<noinclude><pagequality level="4" user="Pragathi. BH" /></noinclude>ಅವರು ಅರ್ಜುನನ ಅರ್ಥ ಹೇಳಿದವರಲ್ಲ. ಹನುಮಂತನ ಅರ್ಥ ಹೇಳುತ್ತಿದ್ದರು. ಎದುರಾಳಿ
ಹನುಮಂತ ಉಡುವೆಕೋಡಿ ಸುಬ್ಬಪ್ಪಯ್ಯ, ಮಾತಲ್ಲೇ ಸೇತುವೆ ಕಟ್ಟಿದರು, ಮುರಿದರು,
ಕಟ್ಟಿದರು. ಅಂದಿನ ಅರ್ಜುನ ಇಡೀ ತಾಳಮದ್ದಲೆ ಕೂಟಗಳಲ್ಲೇ ಅಪೂರ್ವ ಎಂದು
ಬಣ್ಣಿತವಾಯಿತು. ಆವರೆಗೆ ಶರಸೇತು ಬಂಧನದ ಅರ್ಜುನ ಪೆರ್ಲ ಪಂಡಿತರಿಗಷ್ಟೇ
ಸೀಮಿತವಾಗಿದ್ದುದು ಈ ಘಟನೆಯ ಬಳಿಕ ಜೋಶಿಯವರಿಗೆ ದಕ್ಕಿತು.<br />
{{gap}}ಇಂದಿಗೂ ಜೋಶಿಯವರ ಒಟ್ಟು ಅರ್ಥಗಾರಿಕೆಯಲ್ಲಿ ಅವರಿಗೆ ತುಂಬ ಹೆಸರು
ತಂದುಕೊಟ್ಟದ್ದು 'ಶರಸೇತು ಬಂಧನ'ದ ಅರ್ಜುನ.
{{center|'''ಅದೃಷ್ಟ ಮತ್ತು ದುರಾದೃಷ್ಟ...'''}}
{{gap}}ಜೋಶಿಯವರ ಬದುಕಲ್ಲಿ ಅದೃಷ್ಟ ಮತ್ತು ತಪ್ಪಿದ ಅವಕಾಶಗಳ ಒಂದು ದೊಡ್ಡ ಸರಣಿಯೇ
ಇದೆ. ಧಾರವಾಡ ವಿಶ್ವವಿದ್ಯಾಲಯದಲ್ಲಿ ಎಂಕಾಂ ವಿದ್ಯಾರ್ಥಿಯಾಗಿದ್ದಾಗ ಎಕ್ಸ್ಪೋ-
೭೦ ಎಂಬ ವಾಣಿಜ್ಯ ಮತ್ತು ಸಾಂಸ್ಕೃತಿಕ ವಿನಿಮಯ ಯೋಜನೆಯಲ್ಲಿ ಪಾಲ್ಗೊಳ್ಳುವ ಅವಕಾಶ
ಒದಗಿ ಬಂತು. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಜಪಾನ್ನ ಟೋಕಿಯೋ ಮಹಾನಗರ
ಸಂದರ್ಶಿಸುವ ಅವಕಾಶ. ಆ ಯೋಜನೆಯ ಸ್ವರೂಪದಂತೆ ಆಗಲೇ ವಿವಿಯಲ್ಲಿ ವಾಣಿಜ್ಯ
ಶಾಸ್ತ್ರದಲ್ಲಿ ಉತ್ತಮ ವಿದ್ಯಾರ್ಥಿಯಾಗಿದ್ದ ಮತ್ತು ಸಾಂಸ್ಕೃತಿಕವಾಗಿಯೂ ಪಾಲ್ಗೊಳ್ಳುತ್ತಿದ್ದ
ಜೋಶಿಯವರೂ ಆಯ್ಕೆಯಾಗಬೇಕಿತ್ತು. ಆದರೆ ಸ್ಪರ್ಧೆಗಳು ಹೆಚ್ಚಾಗಿ ವಿವಿ ಆಡಳಿತ
ಮಂಡಳಿ ಯಾವ ಪಕ್ಷಪಾತವೂ ಬೇಡ ಎಂದು ವಿವಿಯ ೩೦ ವಿಭಾಗಗಳಲ್ಲಿ ಅತಿ ಹೆಚ್ಚು
ಅಂಕ ಪಡೆದ ನಾಲ್ವರನ್ನು ಕಳಿಸಲು ನಿರ್ಧರಿಸಿತು. ದುರದೃಷ್ಟವೆಂದರೆ ಆ ಯೋಜನೆಯ
ಗಂಧಗಾಳಿಯೂ ಇರದ ಗಣಿತ ವಿಷಯದ ವಿದ್ಯಾರ್ಥಿಗಳು ಅಂದು ಆಯ್ಕೆಯಾದರು!<br />
{{gap}}ಇನ್ನೊಂದು ಸಾರಿ ವಿವಿ ಮಟ್ಟದ ಅತ್ಯುತ್ತಮ ವಿದ್ಯಾರ್ಥಿ ಸ್ಪರ್ಧೆ ನಡೆದು ಜೋಶಿ
ಮತ್ತು ಇನ್ನೊಬ್ಬ ವಿದ್ಯಾರ್ಥಿನಿ ಆಯ್ಕೆಯಾಗುತ್ತಾರೆ ಎಂದೆಲ್ಲ ಪ್ರಚಾರವೂ ಆಯಿತು. ಆದರೆ
ಆ ವರ್ಷ ಫಲಿತಾಂಶವೇ ಪ್ರಕಟಗೊಳ್ಳಲಿಲ್ಲ.<br />
{{gap}}ಇನ್ನೊಂದು ಬಾರಿ ರೋಟರಿ ಪೌಂಡೇಶನ್ನ ಸಾಂಸ್ಕೃತಿಕ ವಿನಿಮಯ ಯೋಜನೆಯಲ್ಲಿ
ಎರಡು ಸಲವೂ ವಿದೇಶ ಪ್ರವಾಸದ ಅವಕಾಶ ವಿಚಿತ್ರ ರೀತಿಯಲ್ಲಿ ಕೈತಪ್ಪಿತು. ಮೊದಲ
ಸಲ ಅಂತಿಮ ಸಂದರ್ಶನಕ್ಕೆಂದು ಜೋಶಿಯವರಿಗೆ ಕಳುಹಿಸಿದ್ದ ಪತ್ರ ವಿಳಾಸ ಸರಿಯಿಲ್ಲದೆ
ಸಂದರ್ಶನ ನಡೆದ ಮಾರನೇ ದಿನ ಸಿಕ್ಕಿತ್ತು! ಇನ್ನೊಂದು ಸಾರಿ ಸಂದರ್ಶನಕ್ಕೆ
ಹಾಜರಾಗಿದ್ದರೂ ಕೊನೆಯ ಹೆಸರಿದ್ದ ಕಾರಣ ರಾತ್ರಿ ೧೦ ಗಂಟೆಗೆ ಬೇಕಾಬಿಟ್ಟಿ ಸಂದರ್ಶನ
ನಡೆದು ಜೋಶಿಯವರು ಆಯ್ಕೆಯಾಗಲೇ ಇಲ್ಲವಂತೆ.
{{center|'''ಜೋಶಿ ಮಂತ್ರಿಯಾಗಿರುತ್ತಿದ್ದರು...!'''}}
ಜೋಶಿಯವರು ಮನಸ್ಸು ಮಾಡಿರುತ್ತಿದ್ದರೆ ಇಂದು ಒಬ್ಬ ಪ್ರಬುದ್ಧ ಜನಪ್ರತಿನಿಧಿಯೂ
ಆಗಿರುತ್ತಿದ್ದರು, ಸಚಿವರಾಗಿರುತ್ತಿದ್ದರು! ೧೯೭೦ರಲ್ಲಿ ಜೋಶಿಯವರ ಮಾತಿನ ವೈಖರಿ,
ವಾದ ಸಾಮರ್ಥ್ಯ ಕಂಡ ಕಾರ್ಕಳದ ಉದ್ಯಮಿ ಸುರೇಂದ್ರ ಕಾಮತ್ರು, ಆ ಸಲಹೆ ಕೊಟ್ಟಿದ್ದರು.
{{center|'''ಡಾ.ಎಂ. ಪ್ರಭಾಕರ ಜೋಶಿ / ೩೩'''}}<noinclude></noinclude>
f57devfj45yqi9qo3odayb1awck1uqy
ಪುಟ:ಪ್ರಗಲ್ಭ ಚಿಂತಕ, ಅರ್ಥವಿಹಾರಿ ಡಾ.ಎಂ. ಪ್ರಭಾಕರ ಜೋಶಿ.pdf/೪೪
104
99590
321667
279024
2026-05-21T14:18:59Z
Shreelatha.Halemane
7642
/* Proofread */
321667
proofread-page
text/x-wiki
<noinclude><pagequality level="3" user="Shreelatha.Halemane" /></noinclude>*ಡಾ. ಎಂ. ಪ್ರಭಾಕರ ಜೋಶಿಯವರು ಯಕ್ಷಗಾನದ ಪ್ರಥಮ ವೆಬ್ ಸೈಟ್
www.yakshagana.com ಇದರ ಸಹ ಸ್ಥಾಪಕರು (ಪಿ. ವಾಸುದೇವ
ಐತಾಳರ ಜತೆಗೆ) ಹಾಗೂ ಸಂಪಾದಕರು,
೧೦೦ ಕ್ಕೂ ಮಿಕ್ಕಿ ಕ್ಯಾಸೆಟ್ ಹಾಗೂ ಸಿಡಿಗಳಲ್ಲಿ ಅರ್ಥ ಹೇಳಿದ್ದಾರೆ. ಹಲವು
ಕ್ಯಾಸೆಟ್ಗಳ ನಿರ್ದೇಶನ ಮಾಡಿದ್ದಾರೆ. ಯಕ್ಷಗಾನದ ಪ್ರಥಮ ಸಿಡಿಗಳ
ನಿರ್ದೇಶಕರು ಜೋಶಿಯವರೇ.
• ಕಲೆ, ಸಂಸ್ಕೃತಿ, ಸಾಹಿತ್ಯ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ಹಲವಾರು ರಾಷ್ಟ್ರೀಯ
೫. ಮತ್ತು ಅಂತಾರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ವಿಚಾರಗಳನ್ನು ಮಂಡಿಸಿದ್ದಾರೆ.
• ನಾಸ್ತಿಕ-ಆಸ್ತಿಕ ವಾಗ್ವಾದದಲ್ಲಿ ಭಾಗವಹಿಸಿದ್ದಾರೆ (ಪಂಡಿತ ಪೆರ್ಲ ಕೃಷ್ಣ
ಭಟ್ಟರೊಂದಿಗೆ.) ಶತಾವಧಾನಿ ಆರ್. ಗಣೇಶ್ ಅವರೊಂದಿಗೆ ಹಲವಾರು
ಕಾರ್ಯಕ್ರಮಗಳಲ್ಲಿ ಪೃಚ್ಛಕರಾಗಿ ಭಾಗವಹಿಸಿದ್ದಾರೆ.
ಉಡುಪಿಯ ಆರ್.ಆರ್.ಸಿ., ಯಕ್ಷಗಾನ ಕೇಂದ್ರ - ಮಂಗಳೂರು
ವಿಶ್ವವಿದ್ಯಾನಿಲಯ, ಉಡುಪಿ ಯಕ್ಷಗಾನ ಕಲಾರಂಗ ಇತ್ಯಾದಿಗಳಿಗೆ ಸಲಹೆಗಾರರು.
ಪದವಿಪೂರ್ವ ವಿಭಾಗದ ಅಧ್ಯಾಪಕ ಅಧ್ಯಾಪಕೇತರ ಸಂಘದ ಅಧ್ಯಕ್ಷರಾಗಿ
ಮಹತ್ವದ ಕಾರ್ಯ ಮಾಡಿದ್ದಾರೆ; ಸಂಘಟನೆ, ಹೋರಾಟಗಳನ್ನು ಮಾಡಿದ್ದಾರೆ.
ಅಧ್ಯಾಪಕ ಒಕ್ಕೂಟದ ಪದಾಧಿಕಾರಿಯೂ ಆಗಿದ್ದರು.
{{center|ಅನುಬಂಧ – ೧}}
{{center|ಒಂದು ಬರಹ - ಬುದ್ಧನ ಕುರಿತ ಲೇಖನ}}
{{gap}}ಸಂಕೀರ್ಣವಾದ ದರ್ಶನ-ಧರ್ಮಗಳನ್ನು ಸರಳಗೊಳಿಸಿ ಜನರೆಡೆಗೆ ಕೊಂಡೊಯ್ಯುವುದಕ್ಕೆ
ಹೊರಟವನು ಭಗವಾನ್ ಬುದ್ಧ, 'ಲೋಕದಲ್ಲಿರುವ ದೋಷ ಕಲ್ಮಷಗಳೆಲ್ಲ ನನ್ನ ಮೇಲಿರಲಿ,
ಲೋಕವು ಮುಕ್ತನಾಗಲಿ' ಎಂದವನೂ ಅವನೇ. ಅವನು ಕಂಡ ಆರ್ಯಸತ್ಯ ಎಂದರೆ,
ಶ್ರೇಷ್ಠನಾಗುವುದಕ್ಕೆ ಅರಿಯಬೇಕಾದ ಸತ್ಯ. ಪತ್ರಿಕೆಯೊಂಕ್ಕೆ ಬರೆದ ಈ ಬುದ್ಧತತ್ವ ಚಿಂತನೆಯ
ಬರಹ ಡಾ. ಪ್ರಭಾಕರ ಜೋಶಿಯವರ ತಾತ್ವಿಕ ಬರಹಕ್ಕೆ ನಿದರ್ಶನವಾದೀತು.
{{gap}}ವೈಶಾಖದ ಹುಣ್ಣಿಮೆ, ಭಗವಾನ್ ಬುದ್ಧನ ಜನನ, ಜ್ಞಾನೋದಯ ಮತ್ತು
ಪರಿನಿರ್ವಾಣಗಳ ದಿನ. ಇವು ಮೂರೂ ಒಂದೊಂದು ರೀತಿಯಲ್ಲಿ ಪೂರ್ಣಿಮೆಗಳು.
ಒಂದು ಜನನ, ಬೋಧಿ, ನಿರ್ವಾಣ ಇವು ದಾರ್ಶನಿಕ ಪೂರ್ಣತೆಯ ಮುಖಗಳು.
{{gap}}ಜಗತ್ತಿನ ಸುಂದರ ಬಹುಪ್ರಭಾವಿ ಶಾಂತ ಚಿತ್ರಗಳಲ್ಲಿ ಬುದ್ಧನ ಮೂರ್ತಿ ಒಂದು.
{{gap}}ಜ್ಞಾನೇನಾಕಾಶಕನ ಯೋ ಧರ್ವನ್ ಗಗನೋಪಮಾನ್ |
{{gap}}ಜೇಯಾಭಿನ್ನೇನ ಸಂಬುದ್ಧಃ ತಂ ವಂದೇ ದ್ವಿಪದಾಂವರಂ ||
{{center|ಡಾ.ಎಂ.ಪ್ರಭಾಕರ ಜೋಶಿ / ೩೯}}<noinclude></noinclude>
c1kcbaf7t3vp75ttp525fxzp8z66t6o
321674
321667
2026-05-21T14:29:33Z
Pragathi. BH
7585
/* Validated */
321674
proofread-page
text/x-wiki
<noinclude><pagequality level="4" user="Pragathi. BH" /></noinclude>*ಡಾ. ಎಂ. ಪ್ರಭಾಕರ ಜೋಶಿಯವರು ಯಕ್ಷಗಾನದ ಪ್ರಥಮ ವೆಬ್ ಸೈಟ್
www.yakshagana.com ಇದರ ಸಹ ಸ್ಥಾಪಕರು (ಪಿ. ವಾಸುದೇವ
ಐತಾಳರ ಜತೆಗೆ) ಹಾಗೂ ಸಂಪಾದಕರು,
೧೦೦ ಕ್ಕೂ ಮಿಕ್ಕಿ ಕ್ಯಾಸೆಟ್ ಹಾಗೂ ಸಿಡಿಗಳಲ್ಲಿ ಅರ್ಥ ಹೇಳಿದ್ದಾರೆ. ಹಲವು
ಕ್ಯಾಸೆಟ್ಗಳ ನಿರ್ದೇಶನ ಮಾಡಿದ್ದಾರೆ. ಯಕ್ಷಗಾನದ ಪ್ರಥಮ ಸಿಡಿಗಳ
ನಿರ್ದೇಶಕರು ಜೋಶಿಯವರೇ.
• ಕಲೆ, ಸಂಸ್ಕೃತಿ, ಸಾಹಿತ್ಯ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ಹಲವಾರು ರಾಷ್ಟ್ರೀಯ
೫. ಮತ್ತು ಅಂತಾರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ವಿಚಾರಗಳನ್ನು ಮಂಡಿಸಿದ್ದಾರೆ.
• ನಾಸ್ತಿಕ-ಆಸ್ತಿಕ ವಾಗ್ವಾದದಲ್ಲಿ ಭಾಗವಹಿಸಿದ್ದಾರೆ (ಪಂಡಿತ ಪೆರ್ಲ ಕೃಷ್ಣ
ಭಟ್ಟರೊಂದಿಗೆ.) ಶತಾವಧಾನಿ ಆರ್. ಗಣೇಶ್ ಅವರೊಂದಿಗೆ ಹಲವಾರು
ಕಾರ್ಯಕ್ರಮಗಳಲ್ಲಿ ಪೃಚ್ಛಕರಾಗಿ ಭಾಗವಹಿಸಿದ್ದಾರೆ.
ಉಡುಪಿಯ ಆರ್.ಆರ್.ಸಿ., ಯಕ್ಷಗಾನ ಕೇಂದ್ರ - ಮಂಗಳೂರು
ವಿಶ್ವವಿದ್ಯಾನಿಲಯ, ಉಡುಪಿ ಯಕ್ಷಗಾನ ಕಲಾರಂಗ ಇತ್ಯಾದಿಗಳಿಗೆ ಸಲಹೆಗಾರರು.
ಪದವಿಪೂರ್ವ ವಿಭಾಗದ ಅಧ್ಯಾಪಕ ಅಧ್ಯಾಪಕೇತರ ಸಂಘದ ಅಧ್ಯಕ್ಷರಾಗಿ
ಮಹತ್ವದ ಕಾರ್ಯ ಮಾಡಿದ್ದಾರೆ; ಸಂಘಟನೆ, ಹೋರಾಟಗಳನ್ನು ಮಾಡಿದ್ದಾರೆ.
ಅಧ್ಯಾಪಕ ಒಕ್ಕೂಟದ ಪದಾಧಿಕಾರಿಯೂ ಆಗಿದ್ದರು.
{{center|ಅನುಬಂಧ – ೧}}
{{center|ಒಂದು ಬರಹ - ಬುದ್ಧನ ಕುರಿತ ಲೇಖನ}}
{{gap}}ಸಂಕೀರ್ಣವಾದ ದರ್ಶನ-ಧರ್ಮಗಳನ್ನು ಸರಳಗೊಳಿಸಿ ಜನರೆಡೆಗೆ ಕೊಂಡೊಯ್ಯುವುದಕ್ಕೆ
ಹೊರಟವನು ಭಗವಾನ್ ಬುದ್ಧ, 'ಲೋಕದಲ್ಲಿರುವ ದೋಷ ಕಲ್ಮಷಗಳೆಲ್ಲ ನನ್ನ ಮೇಲಿರಲಿ,
ಲೋಕವು ಮುಕ್ತನಾಗಲಿ' ಎಂದವನೂ ಅವನೇ. ಅವನು ಕಂಡ ಆರ್ಯಸತ್ಯ ಎಂದರೆ,
ಶ್ರೇಷ್ಠನಾಗುವುದಕ್ಕೆ ಅರಿಯಬೇಕಾದ ಸತ್ಯ. ಪತ್ರಿಕೆಯೊಂಕ್ಕೆ ಬರೆದ ಈ ಬುದ್ಧತತ್ವ ಚಿಂತನೆಯ
ಬರಹ ಡಾ. ಪ್ರಭಾಕರ ಜೋಶಿಯವರ ತಾತ್ವಿಕ ಬರಹಕ್ಕೆ ನಿದರ್ಶನವಾದೀತು.
{{gap}}ವೈಶಾಖದ ಹುಣ್ಣಿಮೆ, ಭಗವಾನ್ ಬುದ್ಧನ ಜನನ, ಜ್ಞಾನೋದಯ ಮತ್ತು
ಪರಿನಿರ್ವಾಣಗಳ ದಿನ. ಇವು ಮೂರೂ ಒಂದೊಂದು ರೀತಿಯಲ್ಲಿ ಪೂರ್ಣಿಮೆಗಳು.
ಒಂದು ಜನನ, ಬೋಧಿ, ನಿರ್ವಾಣ ಇವು ದಾರ್ಶನಿಕ ಪೂರ್ಣತೆಯ ಮುಖಗಳು.
{{gap}}ಜಗತ್ತಿನ ಸುಂದರ ಬಹುಪ್ರಭಾವಿ ಶಾಂತ ಚಿತ್ರಗಳಲ್ಲಿ ಬುದ್ಧನ ಮೂರ್ತಿ ಒಂದು.
{{gap}}ಜ್ಞಾನೇನಾಕಾಶಕನ ಯೋ ಧರ್ವನ್ ಗಗನೋಪಮಾನ್ |
{{gap}}ಜೇಯಾಭಿನ್ನೇನ ಸಂಬುದ್ಧಃ ತಂ ವಂದೇ ದ್ವಿಪದಾಂವರಂ ||
{{center|ಡಾ.ಎಂ.ಪ್ರಭಾಕರ ಜೋಶಿ / ೩೯}}<noinclude></noinclude>
fctidmiyux47lmufjwu3kmz2gx0z139
321675
321674
2026-05-21T14:30:00Z
Pragathi. BH
7585
321675
proofread-page
text/x-wiki
<noinclude><pagequality level="4" user="Pragathi. BH" /></noinclude>*ಡಾ. ಎಂ. ಪ್ರಭಾಕರ ಜೋಶಿಯವರು ಯಕ್ಷಗಾನದ ಪ್ರಥಮ ವೆಬ್ ಸೈಟ್
www.yakshagana.com ಇದರ ಸಹ ಸ್ಥಾಪಕರು (ಪಿ. ವಾಸುದೇವ
ಐತಾಳರ ಜತೆಗೆ) ಹಾಗೂ ಸಂಪಾದಕರು,
೧೦೦ ಕ್ಕೂ ಮಿಕ್ಕಿ ಕ್ಯಾಸೆಟ್ ಹಾಗೂ ಸಿಡಿಗಳಲ್ಲಿ ಅರ್ಥ ಹೇಳಿದ್ದಾರೆ. ಹಲವು
ಕ್ಯಾಸೆಟ್ಗಳ ನಿರ್ದೇಶನ ಮಾಡಿದ್ದಾರೆ. ಯಕ್ಷಗಾನದ ಪ್ರಥಮ ಸಿಡಿಗಳ
ನಿರ್ದೇಶಕರು ಜೋಶಿಯವರೇ.
• ಕಲೆ, ಸಂಸ್ಕೃತಿ, ಸಾಹಿತ್ಯ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ಹಲವಾರು ರಾಷ್ಟ್ರೀಯ
೫. ಮತ್ತು ಅಂತಾರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ವಿಚಾರಗಳನ್ನು ಮಂಡಿಸಿದ್ದಾರೆ.
• ನಾಸ್ತಿಕ-ಆಸ್ತಿಕ ವಾಗ್ವಾದದಲ್ಲಿ ಭಾಗವಹಿಸಿದ್ದಾರೆ (ಪಂಡಿತ ಪೆರ್ಲ ಕೃಷ್ಣ
ಭಟ್ಟರೊಂದಿಗೆ.) ಶತಾವಧಾನಿ ಆರ್. ಗಣೇಶ್ ಅವರೊಂದಿಗೆ ಹಲವಾರು
ಕಾರ್ಯಕ್ರಮಗಳಲ್ಲಿ ಪೃಚ್ಛಕರಾಗಿ ಭಾಗವಹಿಸಿದ್ದಾರೆ.
ಉಡುಪಿಯ ಆರ್.ಆರ್.ಸಿ., ಯಕ್ಷಗಾನ ಕೇಂದ್ರ - ಮಂಗಳೂರು
ವಿಶ್ವವಿದ್ಯಾನಿಲಯ, ಉಡುಪಿ ಯಕ್ಷಗಾನ ಕಲಾರಂಗ ಇತ್ಯಾದಿಗಳಿಗೆ ಸಲಹೆಗಾರರು.
ಪದವಿಪೂರ್ವ ವಿಭಾಗದ ಅಧ್ಯಾಪಕ ಅಧ್ಯಾಪಕೇತರ ಸಂಘದ ಅಧ್ಯಕ್ಷರಾಗಿ
ಮಹತ್ವದ ಕಾರ್ಯ ಮಾಡಿದ್ದಾರೆ; ಸಂಘಟನೆ, ಹೋರಾಟಗಳನ್ನು ಮಾಡಿದ್ದಾರೆ.
ಅಧ್ಯಾಪಕ ಒಕ್ಕೂಟದ ಪದಾಧಿಕಾರಿಯೂ ಆಗಿದ್ದರು.
{{center|ಅನುಬಂಧ – ೧}}
{{center|ಒಂದು ಬರಹ - ಬುದ್ಧನ ಕುರಿತ ಲೇಖನ}}
{{gap}}ಸಂಕೀರ್ಣವಾದ ದರ್ಶನ-ಧರ್ಮಗಳನ್ನು ಸರಳಗೊಳಿಸಿ ಜನರೆಡೆಗೆ ಕೊಂಡೊಯ್ಯುವುದಕ್ಕೆ
ಹೊರಟವನು ಭಗವಾನ್ ಬುದ್ಧ, 'ಲೋಕದಲ್ಲಿರುವ ದೋಷ ಕಲ್ಮಷಗಳೆಲ್ಲ ನನ್ನ ಮೇಲಿರಲಿ,
ಲೋಕವು ಮುಕ್ತನಾಗಲಿ' ಎಂದವನೂ ಅವನೇ. ಅವನು ಕಂಡ ಆರ್ಯಸತ್ಯ ಎಂದರೆ,
ಶ್ರೇಷ್ಠನಾಗುವುದಕ್ಕೆ ಅರಿಯಬೇಕಾದ ಸತ್ಯ. ಪತ್ರಿಕೆಯೊಂಕ್ಕೆ ಬರೆದ ಈ ಬುದ್ಧತತ್ವ ಚಿಂತನೆಯ
ಬರಹ ಡಾ. ಪ್ರಭಾಕರ ಜೋಶಿಯವರ ತಾತ್ವಿಕ ಬರಹಕ್ಕೆ ನಿದರ್ಶನವಾದೀತು.
{{gap}}ವೈಶಾಖದ ಹುಣ್ಣಿಮೆ, ಭಗವಾನ್ ಬುದ್ಧನ ಜನನ, ಜ್ಞಾನೋದಯ ಮತ್ತು
ಪರಿನಿರ್ವಾಣಗಳ ದಿನ. ಇವು ಮೂರೂ ಒಂದೊಂದು ರೀತಿಯಲ್ಲಿ ಪೂರ್ಣಿಮೆಗಳು.
ಒಂದು ಜನನ, ಬೋಧಿ, ನಿರ್ವಾಣ ಇವು ದಾರ್ಶನಿಕ ಪೂರ್ಣತೆಯ ಮುಖಗಳು.
{{gap}}ಜಗತ್ತಿನ ಸುಂದರ ಬಹುಪ್ರಭಾವಿ ಶಾಂತ ಚಿತ್ರಗಳಲ್ಲಿ ಬುದ್ಧನ ಮೂರ್ತಿ ಒಂದು.
{{gap}}ಜ್ಞಾನೇನಾಕಾಶಕನ ಯೋ ಧರ್ವನ್ ಗಗನೋಪಮಾನ್ |
{{gap}}ಜೇಯಾಭಿನ್ನೇನ ಸಂಬುದ್ಧಃ ತಂ ವಂದೇ ದ್ವಿಪದಾಂವರಂ ||
{{center|'''ಡಾ.ಎಂ.ಪ್ರಭಾಕರ ಜೋಶಿ / ೩೯'''}}<noinclude></noinclude>
0rgeqe6az87da5l9ukvzngzn2tb9jx1
ವಿಕಿಸೋರ್ಸ್:ವಿಕಿಸೋರ್ಸ್೨೦/ಅಂಕೆಗಳು
4
101285
321707
321634
2026-05-21T16:32:05Z
A826
6806
321707
wikitext
text/x-wiki
{| class="wikitable sortable" style="text-align:center; width:100%; font-size:75%; color: blue;"
|+ ಕನ್ನಡ ವಿಕಿಸೋರ್ಸ್ ಸಂಪಾದನಾ ಸ್ಕೋರ್ಗಳು - ಒಟ್ಟು ಸ್ಪರ್ಧೆಯ ಸಂಪಾದನೆಗಳು: 37955<br><small>ದತ್ತಾಂಶ ಪಡೆದ ಸಮಯ: 2026-05-21 16:31:14 UTC / 2026-05-21 22:01:14 IST</small>
! ಸಂ. !! ಸದಸ್ಯ/ಸದಸ್ಯೆ !! ಮುಖ್ಯ !! ಕರ್ತೃ !! ಪುಟ(points) !! ಪರಿವಿಡಿ !! ಅನುವಾದ !! ಪುಟ ಸೃಷ್ಟಿ !! ಪ್ರೂಫ್ ರೀಡ್ (ಅಂಕ) !! ವ್ಯಾಲಿಡೇಶನ್ (ಅಂಕ) !! ಒಟ್ಟು ಸಂಪಾದನೆಗಳು !! ಒಟ್ಟು ಅಂಕಗಳು
|-
| 1 || [[Special:Contributions/Pragathi. BH|Pragathi. BH]] || 0 || 0 || 8993 (10259) || 0 || 0 || 7983 || 142 (284) || 834 (2502) || 9573 || '''10259'''
|-
| 2 || [[Special:Contributions/Shreelatha.Halemane|Shreelatha.Halemane]] || 0 || 0 || 7075 (10247) || 0 || 0 || 4890 || 817 (1634) || 1273 (3819) || 7477 || '''10247'''
|-
| 3 || [[Special:Contributions/Shreesha Sharma|Shreesha Sharma]] || 0 || 0 || 3272 (4411) || 0 || 0 || 2097 || 364 (728) || 406 (1218) || 3792 || '''4411'''
|-
| 4 || [[Special:Contributions/Sharanya K H|Sharanya K H]] || 0 || 0 || 3832 (3992) || 0 || 0 || 3626 || 210 (420) || 5 (15) || 3966 || '''3992'''
|-
| 5 || [[Special:Contributions/Ashwini Rai K|Ashwini Rai K]] || 0 || 0 || 531 (1259) || 0 || 0 || 70 || 63 (126) || 393 (1179) || 660 || '''1259'''
|-
| 6 || [[Special:Contributions/Adhya.B|Adhya.B]] || 0 || 0 || 553 (553) || 0 || 0 || 553 || 0 (0) || 0 (0) || 564 || '''553'''
|-
| 7 || [[Special:Contributions/A826|A826]] || 10740 || 1 || 194 (242) || 26 || 0 || 5 || 4 (8) || 28 (84) || 10975 || '''266'''
|-
| 8 || [[Special:Contributions/Athmi.J|Athmi.J]] || 0 || 0 || 221 (221) || 0 || 0 || 221 || 0 (0) || 0 (0) || 221 || '''221'''
|-
| 9 || [[Special:Contributions/Hariprasad Shetty10|Hariprasad Shetty10]] || 0 || 0 || 80 (172) || 0 || 0 || 0 || 21 (42) || 39 (117) || 345 || '''172'''
|-
| 10 || [[Special:Contributions/Anzx-ooo|Anzx-ooo]] || 2 || 0 || 66 (148) || 0 || 0 || 0 || 8 (16) || 49 (147) || 99 || '''150'''
|-
| 11 || [[Special:Contributions/Vikashegde|Vikashegde]] || 0 || 0 || 52 (109) || 0 || 0 || 0 || 16 (32) || 27 (81) || 64 || '''109'''
|-
| 12 || [[Special:Contributions/Vinoda mamatharai|Vinoda mamatharai]] || 0 || 0 || 103 (109) || 0 || 0 || 79 || 0 (0) || 5 (15) || 109 || '''109'''
|-
| 13 || [[Special:Contributions/~2026-24108-44|~2026-24108-44]] || 0 || 0 || 44 (44) || 0 || 0 || 44 || 0 (0) || 0 (0) || 44 || '''44'''
|-
| 14 || [[Special:Contributions/Babitha Shetty|Babitha Shetty]] || 0 || 0 || 16 (31) || 0 || 0 || 0 || 7 (14) || 5 (15) || 39 || '''31'''
|-
| 15 || [[Special:Contributions/~2026-25228-62|~2026-25228-62]] || 0 || 0 || 7 (7) || 0 || 0 || 7 || 0 (0) || 0 (0) || 7 || '''7'''
|-
| 16 || [[Special:Contributions/~2026-25211-05|~2026-25211-05]] || 0 || 0 || 4 (4) || 0 || 0 || 4 || 0 (0) || 0 (0) || 4 || '''4'''
|-
| 17 || [[Special:Contributions/VASANTH S.N.|VASANTH S.N.]] || 0 || 0 || 3 (3) || 0 || 0 || 0 || 1 (2) || 0 (0) || 5 || '''3'''
|-
| 18 || [[Special:Contributions/ChiK|ChiK]] || 0 || 0 || 0 (0) || 1 || 0 || 0 || 0 (0) || 0 (0) || 1 || '''1'''
|-
| 19 || [[Special:Contributions/~2026-24744-13|~2026-24744-13]] || 2 || 0 || 0 (0) || 0 || 0 || 0 || 0 (0) || 0 (0) || 2 || '''1'''
|-
| 20 || [[Special:Contributions/~2026-25977-16|~2026-25977-16]] || 1 || 0 || 0 (0) || 0 || 0 || 0 || 0 (0) || 0 (0) || 1 || '''1'''
|-
| 21 || [[Special:Contributions/~2026-25629-17|~2026-25629-17]] || 0 || 0 || 1 (1) || 0 || 0 || 0 || 0 (0) || 0 (0) || 2 || '''1'''
|-
| 22 || [[Special:Contributions/~2026-25495-03|~2026-25495-03]] || 0 || 0 || 1 (1) || 0 || 0 || 1 || 0 (0) || 0 (0) || 1 || '''1'''
|-
| 23 || [[Special:Contributions/~2026-24828-68|~2026-24828-68]] || 0 || 0 || 1 (1) || 0 || 0 || 1 || 0 (0) || 0 (0) || 1 || '''1'''
|-
| 24 || [[Special:Contributions/~2026-24264-88|~2026-24264-88]] || 0 || 0 || 1 (1) || 0 || 0 || 1 || 0 (0) || 0 (0) || 1 || '''1'''
|-
| 25 || [[Special:Contributions/~2026-24211-03|~2026-24211-03]] || 0 || 0 || 1 (1) || 0 || 0 || 0 || 0 (0) || 0 (0) || 1 || '''1'''
|-
| 26 || [[Special:Contributions/~2026-24009-50|~2026-24009-50]] || 0 || 0 || 1 (1) || 0 || 0 || 1 || 0 (0) || 0 (0) || 1 || '''1'''
|}<noinclude>
<syntaxhighlight lang="python" line copy=1>
#!/usr/bin/env python3
import requests
import time
from datetime import datetime, timezone, timedelta
from collections import defaultdict
import re
START_DATE = datetime(2026, 4, 18, 18, 0, 1, tzinfo=timezone.utc)
END_DATE = datetime(2026, 6, 3, 23, 59, 59, tzinfo=timezone.utc)
TARGET_NAMESPACES = [0, 102, 104, 106, 114]
NAMESPACE_NAMES = {
0: "ಮುಖ್ಯ",
102: "ಕರ್ತೃ",
104: "ಪುಟ",
106: "ಪರಿವಿಡಿ",
114: "ಅನುವಾದ"
}
# Scoring rules for namespace 104
SCORING_RULES = {
'page_creation': 1, # New page creation
'proofread': 2, # Edit summary contains "/* Proofread */"
'validation': 3, # Edit summary contains "/* Validated */"
'regular_edit': 1 # Regular edit in namespace 104
}
WIKI_URL = "https://kn.wikisource.org/w/api.php"
DATA_GENERATION_TIME = datetime.now(timezone.utc)
# Convert to IST for display
IST = timezone(timedelta(hours=5, minutes=30))
DATA_GENERATION_TIME_IST = DATA_GENERATION_TIME.astimezone(IST)
START_DATE_IST = START_DATE.astimezone(IST)
END_DATE_IST = END_DATE.astimezone(IST)
# User to exclude from namespace 0 (set their points to zero)
EXCLUDED_USER = "A826"
EXCLUDED_NAMESPACE = 0
def get_namespace_name(ns):
return NAMESPACE_NAMES.get(ns, f"Namespace {ns}")
def fetch_all_edits():
user_namespace_stats = defaultdict(lambda: defaultdict(set)) # Track unique pages per namespace for scoring
user_scores = defaultdict(lambda: defaultdict(int)) # Track scores by user and namespace
user_edit_details = defaultdict(list) # Store edit details for debugging
user_total_edits = defaultdict(int) # Track total number of edits per user (including duplicates)
user_namespace_edit_counts = defaultdict(lambda: defaultdict(int)) # Track total edit counts per namespace
# Track specific edit types in namespace 104
user_ns104_stats = defaultdict(lambda: {
'creations': 0,
'proofreads': 0,
'validations': 0,
'regular': 0,
'proofread_score': 0, # Track proofread score separately
'validation_score': 0 # Track validation score separately
})
start_iso = START_DATE.strftime('%Y-%m-%dT%H:%M:%SZ')
end_iso = END_DATE.strftime('%Y-%m-%dT%H:%M:%SZ')
print("=" * 80)
print("KANNADA WIKISOURCE EDIT SCORING TOOL")
print("=" * 80)
print(f"Start (UTC): {START_DATE.strftime('%Y-%m-%d %H:%M:%S')}")
print(f"Start (IST): {START_DATE_IST.strftime('%Y-%m-%d %H:%M:%S')}")
print(f"End (UTC): {END_DATE.strftime('%Y-%m-%d %H:%M:%S')}")
print(f"End (IST): {END_DATE_IST.strftime('%Y-%m-%d %H:%M:%S')}")
print(f"Generated (UTC): {DATA_GENERATION_TIME.strftime('%Y-%m-%d %H:%M:%S')}")
print(f"Generated (IST): {DATA_GENERATION_TIME_IST.strftime('%Y-%m-%d %H:%M:%S')}")
print(f"Namespaces: {', '.join([f'{get_namespace_name(ns)} ({ns})' for ns in TARGET_NAMESPACES])}")
print(f"User '{EXCLUDED_USER}' gets 0 points in namespace {EXCLUDED_NAMESPACE} ({get_namespace_name(EXCLUDED_NAMESPACE)})")
print(f"Scoring in namespace 104 (ಪುಟ):")
print(f" - Page creation: {SCORING_RULES['page_creation']} point")
print(f" - Proofread (/* Proofread */): {SCORING_RULES['proofread']} points")
print(f" - Validation (/* Validated */): {SCORING_RULES['validation']} points")
print(f" - Regular edit: {SCORING_RULES['regular_edit']} point")
print("-" * 80)
params = {
'action': 'query',
'list': 'recentchanges',
'rcstart': end_iso,
'rcend': start_iso,
'rcnamespace': '|'.join(str(ns) for ns in TARGET_NAMESPACES),
'rcprop': 'title|user|timestamp|ids|comment|flags',
'rctype': 'edit|new',
'rclimit': '500',
'format': 'json'
}
total_edits = 0
excluded_edits = 0
continue_token = None
page_count = 0
while True:
if continue_token:
params['rccontinue'] = continue_token
try:
response = requests.get(WIKI_URL, params=params, timeout=30)
data = response.json()
if 'query' not in data or 'recentchanges' not in data['query']:
break
changes = data['query']['recentchanges']
page_count += 1
print(f"Batch {page_count}... ({len(changes)} edits)")
for change in changes:
user = change.get('user', 'Unknown')
title = change.get('title', '')
ns = change.get('ns', 0)
comment = change.get('comment', '')
is_new = change.get('type') == 'new'
# Increment total edit count for this user (every edit counts)
user_total_edits[user] += 1
total_edits += 1
user_namespace_edit_counts[user][ns] += 1
# Set points to zero for A826 in namespace 0
if ns == EXCLUDED_NAMESPACE and user == EXCLUDED_USER:
score = 0
# Track unique page for scoring purposes (still counts as 0 points)
if title not in user_namespace_stats[user][ns]:
user_namespace_stats[user][ns].add(title)
user_scores[user][ns] += score
excluded_edits += 1
continue
if ns in TARGET_NAMESPACES:
# Calculate score for this edit
score = 0
if ns == 104: # Special scoring for namespace 104
if is_new:
# Page creation
score = SCORING_RULES['page_creation']
user_ns104_stats[user]['creations'] += 1
user_edit_details[user].append(f"Created page: {title} (+{score})")
elif '/* Validated */' in comment:
# Validation edit
score = SCORING_RULES['validation']
user_ns104_stats[user]['validations'] += 1
user_ns104_stats[user]['validation_score'] += score
user_edit_details[user].append(f"Validated: {title} (+{score})")
elif '/* Proofread */' in comment:
# Proofread edit
score = SCORING_RULES['proofread']
user_ns104_stats[user]['proofreads'] += 1
user_ns104_stats[user]['proofread_score'] += score
user_edit_details[user].append(f"Proofread: {title} (+{score})")
else:
# Regular edit
score = SCORING_RULES['regular_edit']
user_ns104_stats[user]['regular'] += 1
user_edit_details[user].append(f"Regular edit: {title} (+{score})")
else:
# For other namespaces, count each unique page as 1 point
score = 1
# Track unique pages per namespace for scoring
if title not in user_namespace_stats[user][ns]:
user_namespace_stats[user][ns].add(title)
user_scores[user][ns] += score
if total_edits % 500 == 0:
print(f" Processed {total_edits} edits...")
if 'continue' in data and 'rccontinue' in data['continue']:
continue_token = data['continue']['rccontinue']
time.sleep(0.5)
else:
print("Finished fetching all edits!")
break
except Exception as e:
print(f"Error: {e}")
break
print("-" * 80)
print(f"Batches: {page_count}")
print(f"Total edits fetched: {total_edits}")
print(f"User '{EXCLUDED_USER}' edits in namespace {EXCLUDED_NAMESPACE} (scored 0): {excluded_edits}")
print(f"Users with edits: {len(user_total_edits)}")
# Summary of total edits per user
print("\nTotal edits per user (including duplicates):")
print("-" * 60)
for user in sorted(user_total_edits.items(), key=lambda x: x[1], reverse=True)[:20]:
print(f" {user[0]}: {user[1]} edits")
print("=" * 80)
return (user_namespace_stats, user_scores, user_ns104_stats,
user_total_edits, total_edits, user_namespace_edit_counts)
def generate_wikitable(user_namespace_stats, user_scores, user_ns104_stats,
user_total_edits, total_competition_edits, user_namespace_edit_counts):
table_data = []
for user in user_total_edits.keys():
# Calculate total points (sum of scores from all namespaces)
total_points = sum(user_scores[user].values())
# Get unique page counts per namespace
ns_unique_pages = {}
for ns in TARGET_NAMESPACES:
ns_pages = user_namespace_stats[user].get(ns, set())
ns_unique_pages[ns] = len(ns_pages)
# Get total edit counts per namespace (including duplicates)
ns_total_edits = user_namespace_edit_counts.get(user, {})
# Get namespace 104 detailed stats
ns104_stats = user_ns104_stats.get(user, {
'creations': 0,
'proofreads': 0,
'validations': 0,
'regular': 0,
'proofread_score': 0,
'validation_score': 0
})
table_data.append({
'user': user,
'total_score': total_points,
'total_edits': user_total_edits.get(user, 0),
'ns0_edits': ns_total_edits.get(0, 0), # Show total edits, not unique pages
'ns102_edits': ns_total_edits.get(102, 0),
'ns104_unique': ns_unique_pages.get(104, 0),
'ns104_score': user_scores[user].get(104, 0),
'ns106_edits': ns_total_edits.get(106, 0),
'ns114_edits': ns_total_edits.get(114, 0),
'creations': ns104_stats['creations'],
'proofreads': ns104_stats['proofreads'],
'proofread_score': ns104_stats['proofread_score'],
'validations': ns104_stats['validations'],
'validation_score': ns104_stats['validation_score']
})
table_data = [row for row in table_data if row['total_score'] > 0 or row['total_edits'] > 0]
table_data.sort(key=lambda x: x['total_score'], reverse=True)
if not table_data:
return "No edits found in the specified date range."
wikitable = []
wikitable.append('{| class="wikitable sortable" style="text-align:center; width:100%; font-size:75%; color: blue;"')
wikitable.append(f'|+ ಕನ್ನಡ ವಿಕಿಸೋರ್ಸ್ ಸಂಪಾದನಾ ಸ್ಕೋರ್ಗಳು - ಒಟ್ಟು ಸ್ಪರ್ಧೆಯ ಸಂಪಾದನೆಗಳು: {total_competition_edits}<br><small>ದತ್ತಾಂಶ ಪಡೆದ ಸಮಯ: {DATA_GENERATION_TIME.strftime("%Y-%m-%d %H:%M:%S")} UTC / {DATA_GENERATION_TIME_IST.strftime("%Y-%m-%d %H:%M:%S")} IST</small>')
# Updated header with combined columns for proofread and validation
header_cols = ['! ಸಂ.', '!! ಸದಸ್ಯ/ಸದಸ್ಯೆ', '!! ಮುಖ್ಯ', '!! ಕರ್ತೃ', '!! ಪುಟ(points)', '!! ಪರಿವಿಡಿ', '!! ಅನುವಾದ', '!! ಪುಟ ಸೃಷ್ಟಿ', '!! ಪ್ರೂಫ್ ರೀಡ್ (ಅಂಕ)', '!! ವ್ಯಾಲಿಡೇಶನ್ (ಅಂಕ)', '!! ಒಟ್ಟು ಸಂಪಾದನೆಗಳು', '!! ಒಟ್ಟು ಅಂಕಗಳು']
wikitable.append(' '.join(header_cols))
for idx, row in enumerate(table_data, start=1):
user = row['user']
# Always use Special:Contributions link
user_link = f"[[Special:Contributions/{user}|{user}]]"
# Show both unique page count and weighted score for namespace 104
ns104_display = f"{row['ns104_unique']} ({row['ns104_score']})"
# Combine proofread count and score into one column
proofread_display = f"{row['proofreads']} ({row['proofread_score']})"
# Combine validation count and score into one column
validation_display = f"{row['validations']} ({row['validation_score']})"
wikitable.append(f"|-\n| {idx} || {user_link} || {row['ns0_edits']} || {row['ns102_edits']} || {ns104_display} || {row['ns106_edits']} || {row['ns114_edits']} || {row['creations']} || {proofread_display} || {validation_display} || {row['total_edits']} || '''{row['total_score']}'''")
wikitable.append('|}')
return '\n'.join(wikitable)
def main():
(user_namespace_stats, user_scores, user_ns104_stats,
user_total_edits, total_competition_edits, user_namespace_edit_counts) = fetch_all_edits()
if not user_total_edits:
print("\nNo data retrieved.")
return
output = generate_wikitable(user_namespace_stats, user_scores, user_ns104_stats,
user_total_edits, total_competition_edits, user_namespace_edit_counts)
print("\n" + "=" * 80)
print("WIKITABLE OUTPUT (Copy this entire section):")
print("=" * 80)
print(output)
print("=" * 80)
if __name__ == "__main__":
main()
</syntaxhighlight>
</noinclude>
[[ವರ್ಗ:ವಿಕಿಸೋರ್ಸ್೨೦]]
99ryscp0heh6845n5fwfs9zw7zb190z
321787
321707
2026-05-22T05:03:48Z
Anzx-ooo
3060
321787
wikitext
text/x-wiki
{| class="wikitable sortable" style="text-align:center; width:100%; font-size:75%; color: blue;"
|+ ಕನ್ನಡ ವಿಕಿಸೋರ್ಸ್ ಸಂಪಾದನಾ ಸ್ಕೋರ್ಗಳು - ಒಟ್ಟು ಸ್ಪರ್ಧೆಯ ಸಂಪಾದನೆಗಳು: 38033<br><small>ದತ್ತಾಂಶ ಪಡೆದ ಸಮಯ: 2026-05-22 05:02:51 UTC / 2026-05-22 10:32:51 IST</small>
! ಸಂ. !! ಸದಸ್ಯ/ಸದಸ್ಯೆ !! ಮುಖ್ಯ !! ಕರ್ತೃ !! ಪುಟ(points) !! ಪರಿವಿಡಿ !! ಅನುವಾದ !! ಪುಟ ಸೃಷ್ಟಿ !! ಪ್ರೂಫ್ ರೀಡ್ (ಅಂಕ) !! ವ್ಯಾಲಿಡೇಶನ್ (ಅಂಕ) !! ಒಟ್ಟು ಸಂಪಾದನೆಗಳು !! ಒಟ್ಟು ಅಂಕಗಳು
|-
| 1 || [[Special:Contributions/Pragathi. BH|Pragathi. BH]] || 0 || 0 || 9040 (10378) || 0 || 0 || 7983 || 152 (304) || 871 (2613) || 9628 || '''10378'''
|-
| 2 || [[Special:Contributions/Shreelatha.Halemane|Shreelatha.Halemane]] || 0 || 0 || 7095 (10304) || 0 || 0 || 4890 || 818 (1636) || 1291 (3873) || 7497 || '''10304'''
|-
| 3 || [[Special:Contributions/Shreesha Sharma|Shreesha Sharma]] || 0 || 0 || 3272 (4411) || 0 || 0 || 2097 || 364 (728) || 406 (1218) || 3792 || '''4411'''
|-
| 4 || [[Special:Contributions/Sharanya K H|Sharanya K H]] || 0 || 0 || 3832 (3992) || 0 || 0 || 3626 || 210 (420) || 5 (15) || 3966 || '''3992'''
|-
| 5 || [[Special:Contributions/Ashwini Rai K|Ashwini Rai K]] || 0 || 0 || 531 (1259) || 0 || 0 || 70 || 63 (126) || 393 (1179) || 660 || '''1259'''
|-
| 6 || [[Special:Contributions/Adhya.B|Adhya.B]] || 0 || 0 || 553 (553) || 0 || 0 || 553 || 0 (0) || 0 (0) || 564 || '''553'''
|-
| 7 || [[Special:Contributions/A826|A826]] || 10740 || 1 || 195 (243) || 26 || 0 || 5 || 4 (8) || 28 (84) || 10978 || '''267'''
|-
| 8 || [[Special:Contributions/Athmi.J|Athmi.J]] || 0 || 0 || 221 (221) || 0 || 0 || 221 || 0 (0) || 0 (0) || 221 || '''221'''
|-
| 9 || [[Special:Contributions/Hariprasad Shetty10|Hariprasad Shetty10]] || 0 || 0 || 80 (172) || 0 || 0 || 0 || 21 (42) || 39 (117) || 345 || '''172'''
|-
| 10 || [[Special:Contributions/Anzx-ooo|Anzx-ooo]] || 2 || 0 || 66 (148) || 0 || 0 || 0 || 8 (16) || 49 (147) || 99 || '''150'''
|-
| 11 || [[Special:Contributions/Vikashegde|Vikashegde]] || 0 || 0 || 52 (109) || 0 || 0 || 0 || 16 (32) || 27 (81) || 64 || '''109'''
|-
| 12 || [[Special:Contributions/Vinoda mamatharai|Vinoda mamatharai]] || 0 || 0 || 103 (109) || 0 || 0 || 79 || 0 (0) || 5 (15) || 109 || '''109'''
|-
| 13 || [[Special:Contributions/~2026-24108-44|~2026-24108-44]] || 0 || 0 || 44 (44) || 0 || 0 || 44 || 0 (0) || 0 (0) || 44 || '''44'''
|-
| 14 || [[Special:Contributions/Babitha Shetty|Babitha Shetty]] || 0 || 0 || 16 (31) || 0 || 0 || 0 || 7 (14) || 5 (15) || 39 || '''31'''
|-
| 15 || [[Special:Contributions/~2026-25228-62|~2026-25228-62]] || 0 || 0 || 7 (7) || 0 || 0 || 7 || 0 (0) || 0 (0) || 7 || '''7'''
|-
| 16 || [[Special:Contributions/~2026-25211-05|~2026-25211-05]] || 0 || 0 || 4 (4) || 0 || 0 || 4 || 0 (0) || 0 (0) || 4 || '''4'''
|-
| 17 || [[Special:Contributions/VASANTH S.N.|VASANTH S.N.]] || 0 || 0 || 3 (3) || 0 || 0 || 0 || 1 (2) || 0 (0) || 5 || '''3'''
|-
| 18 || [[Special:Contributions/ChiK|ChiK]] || 0 || 0 || 0 (0) || 1 || 0 || 0 || 0 (0) || 0 (0) || 1 || '''1'''
|-
| 19 || [[Special:Contributions/~2026-24744-13|~2026-24744-13]] || 2 || 0 || 0 (0) || 0 || 0 || 0 || 0 (0) || 0 (0) || 2 || '''1'''
|-
| 20 || [[Special:Contributions/~2026-25977-16|~2026-25977-16]] || 1 || 0 || 0 (0) || 0 || 0 || 0 || 0 (0) || 0 (0) || 1 || '''1'''
|-
| 21 || [[Special:Contributions/~2026-25629-17|~2026-25629-17]] || 0 || 0 || 1 (1) || 0 || 0 || 0 || 0 (0) || 0 (0) || 2 || '''1'''
|-
| 22 || [[Special:Contributions/~2026-25495-03|~2026-25495-03]] || 0 || 0 || 1 (1) || 0 || 0 || 1 || 0 (0) || 0 (0) || 1 || '''1'''
|-
| 23 || [[Special:Contributions/~2026-24828-68|~2026-24828-68]] || 0 || 0 || 1 (1) || 0 || 0 || 1 || 0 (0) || 0 (0) || 1 || '''1'''
|-
| 24 || [[Special:Contributions/~2026-24264-88|~2026-24264-88]] || 0 || 0 || 1 (1) || 0 || 0 || 1 || 0 (0) || 0 (0) || 1 || '''1'''
|-
| 25 || [[Special:Contributions/~2026-24211-03|~2026-24211-03]] || 0 || 0 || 1 (1) || 0 || 0 || 0 || 0 (0) || 0 (0) || 1 || '''1'''
|-
| 26 || [[Special:Contributions/~2026-24009-50|~2026-24009-50]] || 0 || 0 || 1 (1) || 0 || 0 || 1 || 0 (0) || 0 (0) || 1 || '''1'''
|}
<noinclude>
<syntaxhighlight lang="python" line copy=1>
#!/usr/bin/env python3
import requests
import time
from datetime import datetime, timezone, timedelta
from collections import defaultdict
import re
START_DATE = datetime(2026, 4, 18, 18, 0, 1, tzinfo=timezone.utc)
END_DATE = datetime(2026, 6, 3, 23, 59, 59, tzinfo=timezone.utc)
TARGET_NAMESPACES = [0, 102, 104, 106, 114]
NAMESPACE_NAMES = {
0: "ಮುಖ್ಯ",
102: "ಕರ್ತೃ",
104: "ಪುಟ",
106: "ಪರಿವಿಡಿ",
114: "ಅನುವಾದ"
}
# Scoring rules for namespace 104
SCORING_RULES = {
'page_creation': 1, # New page creation
'proofread': 2, # Edit summary contains "/* Proofread */"
'validation': 3, # Edit summary contains "/* Validated */"
'regular_edit': 1 # Regular edit in namespace 104
}
WIKI_URL = "https://kn.wikisource.org/w/api.php"
DATA_GENERATION_TIME = datetime.now(timezone.utc)
# Convert to IST for display
IST = timezone(timedelta(hours=5, minutes=30))
DATA_GENERATION_TIME_IST = DATA_GENERATION_TIME.astimezone(IST)
START_DATE_IST = START_DATE.astimezone(IST)
END_DATE_IST = END_DATE.astimezone(IST)
# User to exclude from namespace 0 (set their points to zero)
EXCLUDED_USER = "A826"
EXCLUDED_NAMESPACE = 0
def get_namespace_name(ns):
return NAMESPACE_NAMES.get(ns, f"Namespace {ns}")
def fetch_all_edits():
user_namespace_stats = defaultdict(lambda: defaultdict(set)) # Track unique pages per namespace for scoring
user_scores = defaultdict(lambda: defaultdict(int)) # Track scores by user and namespace
user_edit_details = defaultdict(list) # Store edit details for debugging
user_total_edits = defaultdict(int) # Track total number of edits per user (including duplicates)
user_namespace_edit_counts = defaultdict(lambda: defaultdict(int)) # Track total edit counts per namespace
# Track specific edit types in namespace 104
user_ns104_stats = defaultdict(lambda: {
'creations': 0,
'proofreads': 0,
'validations': 0,
'regular': 0,
'proofread_score': 0, # Track proofread score separately
'validation_score': 0 # Track validation score separately
})
start_iso = START_DATE.strftime('%Y-%m-%dT%H:%M:%SZ')
end_iso = END_DATE.strftime('%Y-%m-%dT%H:%M:%SZ')
print("=" * 80)
print("KANNADA WIKISOURCE EDIT SCORING TOOL")
print("=" * 80)
print(f"Start (UTC): {START_DATE.strftime('%Y-%m-%d %H:%M:%S')}")
print(f"Start (IST): {START_DATE_IST.strftime('%Y-%m-%d %H:%M:%S')}")
print(f"End (UTC): {END_DATE.strftime('%Y-%m-%d %H:%M:%S')}")
print(f"End (IST): {END_DATE_IST.strftime('%Y-%m-%d %H:%M:%S')}")
print(f"Generated (UTC): {DATA_GENERATION_TIME.strftime('%Y-%m-%d %H:%M:%S')}")
print(f"Generated (IST): {DATA_GENERATION_TIME_IST.strftime('%Y-%m-%d %H:%M:%S')}")
print(f"Namespaces: {', '.join([f'{get_namespace_name(ns)} ({ns})' for ns in TARGET_NAMESPACES])}")
print(f"User '{EXCLUDED_USER}' gets 0 points in namespace {EXCLUDED_NAMESPACE} ({get_namespace_name(EXCLUDED_NAMESPACE)})")
print(f"Scoring in namespace 104 (ಪುಟ):")
print(f" - Page creation: {SCORING_RULES['page_creation']} point")
print(f" - Proofread (/* Proofread */): {SCORING_RULES['proofread']} points")
print(f" - Validation (/* Validated */): {SCORING_RULES['validation']} points")
print(f" - Regular edit: {SCORING_RULES['regular_edit']} point")
print("-" * 80)
params = {
'action': 'query',
'list': 'recentchanges',
'rcstart': end_iso,
'rcend': start_iso,
'rcnamespace': '|'.join(str(ns) for ns in TARGET_NAMESPACES),
'rcprop': 'title|user|timestamp|ids|comment|flags',
'rctype': 'edit|new',
'rclimit': '500',
'format': 'json'
}
total_edits = 0
excluded_edits = 0
continue_token = None
page_count = 0
while True:
if continue_token:
params['rccontinue'] = continue_token
try:
response = requests.get(WIKI_URL, params=params, timeout=30)
data = response.json()
if 'query' not in data or 'recentchanges' not in data['query']:
break
changes = data['query']['recentchanges']
page_count += 1
print(f"Batch {page_count}... ({len(changes)} edits)")
for change in changes:
user = change.get('user', 'Unknown')
title = change.get('title', '')
ns = change.get('ns', 0)
comment = change.get('comment', '')
is_new = change.get('type') == 'new'
# Increment total edit count for this user (every edit counts)
user_total_edits[user] += 1
total_edits += 1
user_namespace_edit_counts[user][ns] += 1
# Set points to zero for A826 in namespace 0
if ns == EXCLUDED_NAMESPACE and user == EXCLUDED_USER:
score = 0
# Track unique page for scoring purposes (still counts as 0 points)
if title not in user_namespace_stats[user][ns]:
user_namespace_stats[user][ns].add(title)
user_scores[user][ns] += score
excluded_edits += 1
continue
if ns in TARGET_NAMESPACES:
# Calculate score for this edit
score = 0
if ns == 104: # Special scoring for namespace 104
if is_new:
# Page creation
score = SCORING_RULES['page_creation']
user_ns104_stats[user]['creations'] += 1
user_edit_details[user].append(f"Created page: {title} (+{score})")
elif '/* Validated */' in comment:
# Validation edit
score = SCORING_RULES['validation']
user_ns104_stats[user]['validations'] += 1
user_ns104_stats[user]['validation_score'] += score
user_edit_details[user].append(f"Validated: {title} (+{score})")
elif '/* Proofread */' in comment:
# Proofread edit
score = SCORING_RULES['proofread']
user_ns104_stats[user]['proofreads'] += 1
user_ns104_stats[user]['proofread_score'] += score
user_edit_details[user].append(f"Proofread: {title} (+{score})")
else:
# Regular edit
score = SCORING_RULES['regular_edit']
user_ns104_stats[user]['regular'] += 1
user_edit_details[user].append(f"Regular edit: {title} (+{score})")
else:
# For other namespaces, count each unique page as 1 point
score = 1
# Track unique pages per namespace for scoring
if title not in user_namespace_stats[user][ns]:
user_namespace_stats[user][ns].add(title)
user_scores[user][ns] += score
if total_edits % 500 == 0:
print(f" Processed {total_edits} edits...")
if 'continue' in data and 'rccontinue' in data['continue']:
continue_token = data['continue']['rccontinue']
time.sleep(0.5)
else:
print("Finished fetching all edits!")
break
except Exception as e:
print(f"Error: {e}")
break
print("-" * 80)
print(f"Batches: {page_count}")
print(f"Total edits fetched: {total_edits}")
print(f"User '{EXCLUDED_USER}' edits in namespace {EXCLUDED_NAMESPACE} (scored 0): {excluded_edits}")
print(f"Users with edits: {len(user_total_edits)}")
# Summary of total edits per user
print("\nTotal edits per user (including duplicates):")
print("-" * 60)
for user in sorted(user_total_edits.items(), key=lambda x: x[1], reverse=True)[:20]:
print(f" {user[0]}: {user[1]} edits")
print("=" * 80)
return (user_namespace_stats, user_scores, user_ns104_stats,
user_total_edits, total_edits, user_namespace_edit_counts)
def generate_wikitable(user_namespace_stats, user_scores, user_ns104_stats,
user_total_edits, total_competition_edits, user_namespace_edit_counts):
table_data = []
for user in user_total_edits.keys():
# Calculate total points (sum of scores from all namespaces)
total_points = sum(user_scores[user].values())
# Get unique page counts per namespace
ns_unique_pages = {}
for ns in TARGET_NAMESPACES:
ns_pages = user_namespace_stats[user].get(ns, set())
ns_unique_pages[ns] = len(ns_pages)
# Get total edit counts per namespace (including duplicates)
ns_total_edits = user_namespace_edit_counts.get(user, {})
# Get namespace 104 detailed stats
ns104_stats = user_ns104_stats.get(user, {
'creations': 0,
'proofreads': 0,
'validations': 0,
'regular': 0,
'proofread_score': 0,
'validation_score': 0
})
table_data.append({
'user': user,
'total_score': total_points,
'total_edits': user_total_edits.get(user, 0),
'ns0_edits': ns_total_edits.get(0, 0), # Show total edits, not unique pages
'ns102_edits': ns_total_edits.get(102, 0),
'ns104_unique': ns_unique_pages.get(104, 0),
'ns104_score': user_scores[user].get(104, 0),
'ns106_edits': ns_total_edits.get(106, 0),
'ns114_edits': ns_total_edits.get(114, 0),
'creations': ns104_stats['creations'],
'proofreads': ns104_stats['proofreads'],
'proofread_score': ns104_stats['proofread_score'],
'validations': ns104_stats['validations'],
'validation_score': ns104_stats['validation_score']
})
table_data = [row for row in table_data if row['total_score'] > 0 or row['total_edits'] > 0]
table_data.sort(key=lambda x: x['total_score'], reverse=True)
if not table_data:
return "No edits found in the specified date range."
wikitable = []
wikitable.append('{| class="wikitable sortable" style="text-align:center; width:100%; font-size:75%; color: blue;"')
wikitable.append(f'|+ ಕನ್ನಡ ವಿಕಿಸೋರ್ಸ್ ಸಂಪಾದನಾ ಸ್ಕೋರ್ಗಳು - ಒಟ್ಟು ಸ್ಪರ್ಧೆಯ ಸಂಪಾದನೆಗಳು: {total_competition_edits}<br><small>ದತ್ತಾಂಶ ಪಡೆದ ಸಮಯ: {DATA_GENERATION_TIME.strftime("%Y-%m-%d %H:%M:%S")} UTC / {DATA_GENERATION_TIME_IST.strftime("%Y-%m-%d %H:%M:%S")} IST</small>')
# Updated header with combined columns for proofread and validation
header_cols = ['! ಸಂ.', '!! ಸದಸ್ಯ/ಸದಸ್ಯೆ', '!! ಮುಖ್ಯ', '!! ಕರ್ತೃ', '!! ಪುಟ(points)', '!! ಪರಿವಿಡಿ', '!! ಅನುವಾದ', '!! ಪುಟ ಸೃಷ್ಟಿ', '!! ಪ್ರೂಫ್ ರೀಡ್ (ಅಂಕ)', '!! ವ್ಯಾಲಿಡೇಶನ್ (ಅಂಕ)', '!! ಒಟ್ಟು ಸಂಪಾದನೆಗಳು', '!! ಒಟ್ಟು ಅಂಕಗಳು']
wikitable.append(' '.join(header_cols))
for idx, row in enumerate(table_data, start=1):
user = row['user']
# Always use Special:Contributions link
user_link = f"[[Special:Contributions/{user}|{user}]]"
# Show both unique page count and weighted score for namespace 104
ns104_display = f"{row['ns104_unique']} ({row['ns104_score']})"
# Combine proofread count and score into one column
proofread_display = f"{row['proofreads']} ({row['proofread_score']})"
# Combine validation count and score into one column
validation_display = f"{row['validations']} ({row['validation_score']})"
wikitable.append(f"|-\n| {idx} || {user_link} || {row['ns0_edits']} || {row['ns102_edits']} || {ns104_display} || {row['ns106_edits']} || {row['ns114_edits']} || {row['creations']} || {proofread_display} || {validation_display} || {row['total_edits']} || '''{row['total_score']}'''")
wikitable.append('|}')
return '\n'.join(wikitable)
def main():
(user_namespace_stats, user_scores, user_ns104_stats,
user_total_edits, total_competition_edits, user_namespace_edit_counts) = fetch_all_edits()
if not user_total_edits:
print("\nNo data retrieved.")
return
output = generate_wikitable(user_namespace_stats, user_scores, user_ns104_stats,
user_total_edits, total_competition_edits, user_namespace_edit_counts)
print("\n" + "=" * 80)
print("WIKITABLE OUTPUT (Copy this entire section):")
print("=" * 80)
print(output)
print("=" * 80)
if __name__ == "__main__":
main()
</syntaxhighlight>
</noinclude>
[[ವರ್ಗ:ವಿಕಿಸೋರ್ಸ್೨೦]]
kc8hjwjg5h3g7zc0wqmdlmcr2acg0u9
ಸದಸ್ಯರ ಚರ್ಚೆಪುಟ:Madhukara B S
3
120713
321839
2026-05-22T11:09:00Z
ಕನ್ನಡ ವಿಕಿ ಸಮುದಾಯ
4988
ಹೊಸ ಬಳಕೆದಾರರ ಸ್ವಾಗತ
321839
wikitext
text/x-wiki
{{ಟೆಂಪ್ಲೇಟು:ಸುಸ್ವಾಗತ|realName=|name=Madhukara B S}}
-- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೧೬:೩೯, ೨೨ ಮೇ ೨೦೨೬ (IST)
9mk6fxyk73qlpn0qgbrfiulg1h2s7ti