ವಿಕಿಸೋರ್ಸ್
knwikisource
https://kn.wikisource.org/wiki/%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F
MediaWiki 1.47.0-wmf.3
first-letter
ಮೀಡಿಯ
ವಿಶೇಷ
ಚರ್ಚೆಪುಟ
ಸದಸ್ಯ
ಸದಸ್ಯರ ಚರ್ಚೆಪುಟ
ವಿಕಿಸೋರ್ಸ್
ವಿಕಿಸೋರ್ಸ್ ಚರ್ಚೆ
ಚಿತ್ರ
ಚಿತ್ರ ಚರ್ಚೆಪುಟ
ಮೀಡಿಯವಿಕಿ
ಮೀಡಿಯವಿಕಿ ಚರ್ಚೆಪುಟ
ಟೆಂಪ್ಲೇಟು
ಟೆಂಪ್ಲೇಟು ಚರ್ಚೆಪುಟ
ಸಹಾಯ
ಸಹಾಯ ಚರ್ಚೆಪುಟ
ವರ್ಗ
ವರ್ಗ ಚರ್ಚೆಪುಟ
ಸಂಪುಟ
ಸಂಪುಟ ಚರ್ಚೆ
ಕರ್ತೃ
ಕರ್ತೃ ಚರ್ಚೆ
ಪುಟ
ಪುಟ ಚರ್ಚೆ
ಪರಿವಿಡಿ
ಪರಿವಿಡಿ ಚರ್ಚೆ
ಅನುವಾದ
ಅನುವಾದ ಚರ್ಚೆ
TimedText
TimedText talk
ಮಾಡ್ಯೂಲ್
ಮಾಡ್ಯೂಲ್ ಚರ್ಚೆಪುಟ
Event
Event talk
ಪುಟ:ಮಿಂಚು.pdf/೨೦೭
104
20654
321846
206801
2026-05-22T13:44:38Z
Shreelatha.Halemane
7642
/* Validated */
321846
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|left=ಮಿ೦ಚು|center=|right=201}}
{{gap}}ಫೆರ್ನಾಂಡೀಸ್ ಪತ್ರಿಕೆಗಳೊಡನೆ ಬಂದ. ಸಿತಾರಾ ಅವನ ಜತೆಯಲ್ಲೇ ಬಂದಿಳಿ ದಳು.
{{gap}}ಪರಶುರಾಮನಿಂದ ವಿವರ ತಿಳಿದು ಫೆರ್ನಾಂಡೀಸ್ ತೃಪ್ತನಾದ. ಮುಖ್ಯ ಮಂತ್ರಿಯನ್ನು ವಿಮಾನ ಹತ್ತಿಸಿ, ವಿಕಾಸನನ್ನು ಕಾಣಬೇಕು ಎಂದುಕೊಂಡ.
{{gap}}ಫೆರ್ನಾಂಡೀಸ್ ಮತ್ತು ಸಿತಾರಾ ತಮ್ಮ ಅರ್ಜಿಗಳನ್ನು ರಾತ್ರಿಯೇ ಬೇರೆ ಕಡೆ ಟೈಪ್ ಮಾಡಿಸಿ ಸಿದ್ಧಗೊಳಿಸಿ ತಂದಿದ್ದರು.
{{gap}}ನಿಧಾನವಾಗಿ ಸ್ನಾನ ಉಪಾಹಾರ ಮುಗಿಸಿದ ಸೌದಾಮಿನಿ ತನ್ನ ಕೊಠಡಿಯಲ್ಲಿದ್ದಾಗ ಪರಶುರಾಮ ರಾಯಭಾರಿಯಾದ:
{{gap}}“ಸಿತಾರಾ ಫೆರ್ನಾಂಡೀಸರು ತಮ್ಮ ಜತೆ ಎರಡು ನಿಮಿಷ-"
{{gap}}“ಬರಲಿ.”
{{gap}}ಎರಡು ಅರ್ಜಿಗಳು, ಮುಂದಿಟ್ಟ ಹೊರಹೋದರು. ಸೌದಾಮಿನಿ ಓದಿದಳು. ಮರುಮಾತಿಲ್ಲದೆ, ಪೆನ್ ಕೊಡುವಂತೆ ಸನ್ನೆ ಮಾಡಿದರು. ಪರಶುರಾಮ ಪೆನ್ ಮುಂದಕ್ಕೆ ಚಾಚಿದೊಡನೆ, ಅದನ್ನೆತ್ತಿಕೊಂಡು, ಎರಡು ಅರ್ಜಿಗಳ ಅಂಚಿನಲ್ಲೂ ಒಪ್ಪಿಗೆ-ಮುಂದಿನ ಕ್ರಮಕ್ಕಾಗಿ ಮುಖ್ಯ ಕಾರ್ಯದರ್ಶಿಗೆ-ಎಂದು ಬರೆದು ಚಿಕ್ಕ ಸಹಿ ಹಾಕಿ, ಅರ್ಜಿಗಳನ್ನು ಪರಶುರಾಮನಿಗೆ ಕೊಟ್ಟಳು.
{{gap}}ಆತ ಮತ್ತೆ ಕಾಣಿಸಿದಾಗ, “ಖುಶಿಯಿಂದ ಒಬ್ಬರನ್ನೊಬ್ಬರು ತಬ್ಬಿಕೊಂಡು ಕುಣೀತಿದಾರೊ ?" ಎ೦ದು ಸೌದಾಮಿನಿ ಸರಸೋಕ್ತಿಯಾಡಿದಳು.
{{gap}}ಜವಾನ ತಾನೂ ಏನಾದರೂ ಕೇಳಬೇಕಾಗಿತ್ತೇನೊ ಎಂದು ಯೋಚಿಸಲೆತ್ನಿಸಿ, ಅರ್ಥವಾಗದೆ, ತಲೆ ತುರಿಸಿಕೊ೦ಡ.
{{gap}}ಫೋನ್ ఒಮ್ಮೆ ಸದ್ಧು ಮಾಡಿತು. ಕಲ್ಯಾಣನಗರದಿಂದ ಚೌಗುಲೆ, ಮುಖ್ಯ ಮಂತ್ರಿಯೇ ಮಾತನಾಡಿದಳು.
{{gap}}“ನಮಸ್ತೆ, ಮಾತಾಜಿ."
{{gap}}“ನಮಸ್ತೆ ಚೌಗುಲೆ ಸಾಹೆಬ್. ಖೀ ಖಬರ್ ?"
{{gap}}“ವಿಶ್ವಂಭರ ಇದೀಗ ಪತ್ರಿಕಾಗೋಷ್ಠಿಯಲ್ಲಿ ಅವಿಶ್ವಾಸ ಸೂಚನೆಗೆ ಎಪ್ಪತ್ತ ಮೂರು ಸಹಿ ಸಂಗ್ರಹವಾಗಿದೆ ಅಂತ ಹೇಳಿದ.”
{{gap}}“ಹೇಳಲಿ. ಆ ಎಪ್ಪತ್ತಮೂರರಲ್ಲಿ ಮೂವತ್ತೇಳು ಜನ ಸಹಿ ವಾಪಸು ತಗೊಳ್ತಾರೆ. ಪ್ರಧಾನಿ ಖಚಿತ నిలుವು ತಳೆದಿದ್ದಾರೆ. ಪಕ್ಷವೂ ಅಷ್ಟೆ. నిಶ್ಚಿ೦ತೆಯಿ೦ದಿರಿ."
{{gap}}“ಬೇಗನೆ ಬನ್ನಿ.”
{{gap}}“ಇವತ್ತು ರಾತ್ರೆಯೇ ಅಲ್ಲಿರುತ್ತೆನೆ. ಏರ್ ಪೋರ್ಟಿಗೆ ಯಾರೂ ಬರೋದು ಬೇಡ, ಕಾರು ಕಳಿಸಿ, ಸಾಕು."
* * *<noinclude></noinclude>
j8kha9tphjga2zf80irm7axtm355i49
ಪುಟ:ಮಿಂಚು.pdf/೨೦೯
104
20656
321847
206803
2026-05-22T13:48:27Z
Shreelatha.Halemane
7642
/* Validated */
321847
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|left=|center=203|right=}}
{{center|೨೧}}
{{gap}}ವಿಮಾನ ದಿಲ್ಲಿ ಬಿಟ್ಟುದು ಒಂದು ಗಂಟೆ ತಡವಾಗಿ..ಕಲ್ಯಾಣನಗರದಲ್ಲಿಳಿದುದೂ ಹೆಚ್ಚು ಕಡಮೆ ಅಷ್ಟೇ ತಡವಾಗಿ.
{{gap}}ನಿವಾಸ ತಲಪಿದೊಡನೆ ಸೌದಾಮಿನಿ ಸ್ನಾನಮಾಡಿ, ದಂತೇಶ್ವರಿಯ ಎದುರು ನಿ೦ತು, ಕೈ ಜೋಡಿಸಿ, ಕಣ್ಣು ಮುಚ್ಚಿ ಪ್ರಾರ್ಥಿಸಿದಳು :
{{gap}}“ಉಪಾಸಕಿಯನ್ನು ಕೈಬಿಡಬೇಡವಮ್ಮ.”
{{gap}}ಪರಶುರಾಮ ಶಾಸಕರ ಭವನದೊಡನೆ ಸಂಪರ್ಕ ಬೆಳೆಸಿದ: ನೂರಿಪ್ಪತ್ತು ಮಂದಿ ಬಂದಿದ್ದರು. ಅವರಲ್ಲಿ ಅರ್ಧದಷ್ಟು ಜನ ಕೊಠಡಿಗೆ ಬೀಗ ತಗಲಿಸಿ ಅಲ್ಲಿಗೆ ಇಲ್ಲಿಗೆ ಹೋಗಿದ್ದರು. ಅವರಿಗೆ, ಮಂತ್ರಿಗಳಿಗೆ, ಕಲ್ಯಾಣನಗರದ ನಿವಾಸಿಗಳಾದ ಶಾಸಕಪರಿಗೆ ತುರ್ತು ಆಹ್ವಾನ ಬೆಳಗ್ಗೆ ಮುಖ್ಯಮಂತ್ರಿಯ ನಿವಾಸಕ್ಕೆ ಉಪಾಹಾರಕ್ಕೆ ಬರಲು. ನೃಪತುಂಗ ಹೋಟೆಲಿಗೆ ತಿಳಿಸಿದ್ದೂ ಆಯಿತು.
{{gap}}ವಿದ್ಯಾಧರ ಮನೆಯಲ್ಲಿದ್ದ
{{gap}}“ನಮಸ್ಕಾರ ಮಾತಾಜಿ.”
{{gap}}“ಎಷ್ಟು ಸ್ಕೋರು ?” -
{{gap}}“ಸಂಪುಟದ ಆರು ಜನರದೂ ಸೇರಿಸಿ ಇವತ್ತು ಸಂಜೆವರೆಗೆ ನನ್ನ ಹಾಳೆಗಳಲ್ಲಿ ಮೂವತ್ತಾರು."
{{gap}}“ಬೆಳಗ್ಗೆ ಉಪಾಹಾರ ಮುಗಿಯುವಾಗ ಸಂಖ್ಯೆ ಆರುವತ್ತಮೂರಾಗ್ತದೆ."
{{gap}}“ಆಗಬಹುದು." -
{{gap}}“ಉಳಿದ ಶಾಸಕರು ಬಂದ ತಕ್ಷಣ ಎಂಬತ್ತಮೂರು.ನೂರು ಆದಾಗ, ಸೌದಾಮಿని ಸೆಂಚುರಿ ಬಾರಿಸಿದ್ರು ಅನ್ನಬಹುದು, ಅವರದೆಷ್ಟು ?”
{{gap}}“ಬೆಳಗ್ಗೆ ಎಪ್ಪತ್ತಮೂರು ಆಗಿತ್ತಂತೆ.”
{{gap}}“ಹಳೇ ಸುದ್ದಿ. ಅದು ನನಗೆ ದಿಲ್ಲಿಯಲ್ಲಿದ್ದಾಗಲೇ ತಿಳಿದಿತ್ತು.”
{{gap}}“ಹಿಂದೂಸ್ಥಾನ್ ಹೆರಾಲ್ಡ್ ಲೇಖನ ಚೆನ್ನಾಗಿತ್ತು, ವಾರ್ತಾ ಇಲಾಖೆ ನಿರ್ದೇಶಕ ಅದನ್ನು ಪ್ರತಿಮಾಡಿಸಿ ಎಲ್ಲ ಶಾಸಕರಿಗೂ ಕಳಿಸ್ತಿದ್ದಾನೆ."
{{gap}}“ಗುಡ್. ದಿಲ್ಲಿ ಅವರ ಪರ ಇಲ್ಲ. ಪ್ರಧಾನಿ ಆಶ್ವಾಸನೆ ಕೊಟ್ಟಿದ್ದಾರೆ. ಇದನ್ನು ಎಲ್ಲರಿಗೂ ತಿಳಿಸಿನಬಿಡಿ ."
{{gap}}....ಬೆಳಗ್ಗೆ ಕಣ್ಣು ಬಿಟ್ಟಾಗ ಸೌದಾಮಿನಿ ಕಂಡುದೇನು? ತನ್ನ ನಿವಾಸದೆದುರು<noinclude></noinclude>
av6z79ywr3z033c60mb5jdkc71had6a
ಪುಟ:ಮಿಂಚು.pdf/೨೧೦
104
20657
321848
248883
2026-05-22T13:50:34Z
Shreelatha.Halemane
7642
/* Validated */
321848
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=204|right=ಮಿಂಚು}}
ಬಣ್ಣ ಬಣ್ಣದ ಷಾಮಿಯಾನ, ಪೀಠೋಪಕರಣಗಳು ಬಂದಿದ್ದುವು, ನೃಪತುಂಗದ </br>
ಒಡೆಯನಲ್ಲಿ ಅಲ್ಲಾವುದ್ದೀನನ ಅದ್ಭುತ ದೀಪ ಒಂದಿರಲೇ ಬೇಕು ! </br>
{{gap}}ಚುನಾವಣೆಯ ಕಾಲದಲ್ಲಿ ಕಂಡು ಬಂದ ಸಂಭ್ರಮವೇ ಈಗಲೂ ! </br>
{{gap}}ಶಾಸಕರು ಬರತೊಡಗಿದರು, ಮಾತಾಜಿಗೆ ಬಾಗಿ ಬಾಗಿ ನಮಿಸುತ್ತ ಬಂದವರ </br>
ಸಂಖ್ಯೆ ನೂರಐವತ್ತನ್ನು ದಾಟಿತು, ಸೌದಾಮಿನಿಗೆ ಸೋಜಿಗ! 'ಇಷ್ಟು ಜನವೂ </br>
ಸಹಿ ಹಾಕಬಹುದೆ?' ಊಟ ಕೌರವರಲ್ಲಿ ಪಕ್ಷ ಪಾಂಡವರಲ್ಲಿ ಥರದವರೂ ಇದ್ದರೆ? </br>
(ಅಲ್ಲಿ ಸಲ್ಲುವವರು ಇಲ್ಲಿಯೂ ಸಲ್ಲುವರಯ್ಯ !) ನೋಡೋಣ, ಸಹಿಗಳಲ್ಲಿ ಖೋಟಾ </br>
ಎಷ್ಟೋ ? ಸಾಚಾ ಎಷ್ಟೋ ? </br>
{{gap}}ಭಿನ್ನಮತೀಯರ ಪ್ರಮುಖರು ವಿಶ್ವಂಭರ ಲಕ್ಷ್ಮೀಪತಯ್ಯ ಮತ್ತಿತರರು </br>
ಉಪಾಹಾರಕ್ಕೆ ಬಂದಿರಲಿಲ್ಲ, </br>
{{gap}}ಉಪಾಹಾರ ಮುಗಿಯುತ್ತಿದ್ದಂತೆ ಸುಂಯ್ ಸುಂಯ್ ಸುದ್ದಿ ಹಬ್ಬಿತು. </br>
ಲಕ್ಷ್ಮೀಪತಯ್ಯನ ಮನೆ ಮುಂದಿನ ಬಯಲಿನಲ್ಲಿ ಸಂಜೆ ಟೀ ಪಾರ್ಟಿ, ಕಾಫಿಗೇ </br>
ಪ್ರಾಧಾನ್ಯವಿದ್ದರೂ ಬಳಕೆಯ ಹೆಸರು ಟೀ ಪಾರ್ಟಿ. </br>
{{gap}}ಧ್ವನಿವರ್ಧಕ ಬಂತು. </br>
{{gap}}ಒಬ್ಬ ಶಾಸಕ ಎದ್ದು ನಿಂತು ಕಿರಿಚಿದ : </br>
{{gap}}“ಮಾನ್ಯ ಮುಖ್ಯಮಂತ್ರಿ ಅಮ್ಮಣ್ಣಿ ! ಉದ್ದದ ಭಾಷಣ ಬೇಡಿ !” </br>
{{gap}}ಸೌದಾಮಿನಿ ಕನಲಿದಳು. </br>
{{gap}}“ನಾಯಕಿಯ ಮಾತು ಕೇಳುವ ತಾಳ್ಮೆ ಯಾರಿಗೆ ಇಲ್ಲವೋ ಅವರು ಇಲ್ಲಿಂದ </br>
ಹೊರಡಬಹುದು.” </br>
{{gap}}ಅವಳು ಗುಡುಗಿದೊಡನೆ ಹತ್ತಿಪ್ಪತ್ತು ಜನ ಎದ್ದು ನಡೆದೇಬಿಟ್ಟರು. ಮಾತಾ </br>
ಜಿಯ ಶರೀರದ ಯಾವುದೋ ಕೀಲಿ ಕಟಕಟ ಎಂದಿತು. ಅವಳು ಕುಳಿತುಬಿಟ್ಟಳು. </br>
{{gap}}ಅಷ್ಟಾಗಿ ಮಾತನಾಡದ ಒಬ್ಬ ಶಾಸಕ ಎದ್ದು , ವಂದಿಸಿ, ನುಡಿದ : </br>
{{gap}}“ಮಾತಾಜಿ ಹೇಳಬೇಕು, ನಾವು ಕೇಳ್ತೇವಿ, ಏಳಿ ಮಾತಾಜಿ, ವಿನಯದಿಂದ </br>
ಪ್ರಾರ್ಥಿಸ್ತೇನೆ.” </br>
{{gap}}“ಹೌದು, ಹೌದು, ಹೌದು,” ಎಂದು ಪದಗಳು ಅತ್ತಿತ್ತ ಕುಂಟಬಿಲ್ಲೆ ಆಡಿದ </br>
ಮೇಲೆ ಮುಖ್ಯಮಂತ್ರಿ ಎದ್ದಳು. </br>
{{gap}}“ನನ್ನ ವಿಶ್ವಾಸದ ಶಾಸಕ ಬಂಧುಗಳೇ ! ನಿಜ ಹೇಳಬೇಕೆಂದರೆ, ಯಾಕೆ ಈ </br>
ಗಲಿಬಿಲಿ ಅನ್ನೋದೇ ನನಗೆ ಅರ್ಥವಾಗಿಲ್ಲ. ಈ ಸಹಿ ಚಟುವಟಿಕೆ ಶುರು ಮಾಡಿ </br>
ದವರು ಯಾರು? ಅವರು, ಈಗ ಅನ್ಯ ಮಾರ್ಗವಿಲ್ಲದೆ ನಾವೂ ಬಲಪ್ರದರ್ಶನ ಮಾಡ </br>
ಬೇಕಾಗಿದೆ. ಅದು ದೊಡ್ಡ ಸಂಗತಿಯಲ್ಲ. ಆಳುವ ಪಕ್ಷದವರೇ ಆದ ಅವರು </br>
ಪರಿಹಾಸ್ಯಕ್ಕೆ ಗುರಿಯಾಗ್ತಾರಲ್ಲ ಅಂತ ನನಗೆ ದುಃಖವಾಗ್ತಿದೆ. ಇದು ಕಿಡಿಗೇಡಿತನ,<noinclude></noinclude>
jp3bnq32wq9ssrq3dbxxtedu3lywfyz
ಪುಟ:ಮಿಂಚು.pdf/೨೪೩
104
20690
321849
206837
2026-05-22T13:54:06Z
Shreelatha.Halemane
7642
/* Validated */
321849
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|left=ಮಿಂಚು|center=|right=237}}
{{gap}}ವಿಶ್ವಂಭರ :
{{gap}}“ಹಲ್ಲೊ.”
{{gap}}ಸೌದಾಮಿನಿ
{{gap}}“ಹಲ್ಲೋ."
{{gap}}ಅರ್ಧ ಲಕ್ಷವಲ್ಲ-ಐವತ್ತು ಸಾವಿರ ಬೇಕು, ಈಗಲೇ, ಎಂದವನು ಬಂದ.
{{gap}}“ಬಡವರ ಮೇಲೆ ಕೃಪೆ ಇಡಲಿಲ್ಲ," ಎಂದ.
{{gap}}ಸೌದಾಮಿನಿ ಅಂದಳು :
{{gap}}“ಇವತ್ತು ವ್ಯಾಪಾರ ಬಂದ್."
{{gap}}“ಮನಸ್ಸು ಮಾಡಿದರೆ ಈಗಲೂ-”
{{gap}}“ಟಂಕಸಾಲೆ – ನೋಟು ಮುದ್ರಿಸೊ ಪ್ರೆಸ್ - ಮುಖ್ಯಮಂತ್ರಿಯ ನಿವಾಸದಲ್ಲಿ ಇಲ್ಲವಪ್ಪ."
{{gap}}“ಲಕ್ಷ್ಮೀಪತಯ್ಯ ಬಂದ್ರು. ನಾನು ಒಳಗೆ ಹೋಗ್ತೀನಪ್ಪ."
{{gap}}“ಅಲ್ಲಿ ಕುಡಿಯೋಕೆ ಕೊಡ್ತಾರೆ. ಹೋಗಿ ರುಚಿ ನೋಡಿ.”
{{gap}}ಅಸ್ವಸ್ಥನೊಬ್ಬ ಗಾಲಿ ಕುರ್ಚಿ ಮೇಲೆ ಕುಳಿತು ತಳ್ಳಿಸಿಕೊಂಡು ಬರುತ್ತಿದ್ದಾನೆ. ಹಬೀಬುಲ್ಲ. ಈತ ತನಗೆ ಮತ ಕೊಡುತ್ತಿ.ದ್ದ ಬಹುಮತ ಖಚಿತ ಎಂಬುದು ತಿಳಿದಿದ್ದರೆ, ಬಹಳ ಜನರದು ಅದೇ ತೊಂದರೆ. ಉಳಿದ ಅವಧಿಗೆ ಅಧಿಕಾರ ಪಡೆಯುವ ಹಂಬಲ. ರಾಷ್ಟ್ರಪತಿಯ ಆಡಳಿತವೇನಾದರೂ ಬಂತೋ ಇವನು ಖ೦ಡಿತ. ಪುನಃ ಚುನಾವಣಾ ಅಭ್ಯರ್ಥಿಯಾಗಿ ಹೋರಾಡುವುದು ಇವನಿ೦ದ ಸಾಧ್ಯವಾಗದ ಮಾತು.
{{gap}}“ಸಲಾಂ ಮಾಜಿ."
{{gap}}“ಆಲೇಕುಂ ಸಲಾಂ.”
{{gap}}ಶುಭಾಶಯಗಳ ನಾಟಕ ಬೇರೆ, ಐ.ಜಿ, ಪಿ.ಯ ಮುಖ ಕ೦ಡ೦ತಾಯಿತು : ಕಮೊಷನರನದೂ. ಯಾರಿಗೆ ಸೆಲ್ಯೂಟ್ ? ಇನ್ನು ಮುಕ್ಕಾಲು ಗಂಟೆಯೊಳಗೆ ನಿರ್ಧಾರವಾಗಿಯೇ ಹೋಗುತ್ತದೆ.
{{gap}}ನಕುಲ್ ದೇವ್ ಮೆಟ್ಟಲುಗಳನ್ನೇರಿ ಬಂದ. ಸೌದಾಮಿನಿ ಎದ್ದು ನಿಂತಳು.
{{gap}}“ನಮಸ್ತೆ, ಭಾಯಿ ಸಾಬ್."
{{gap}}“ರಾಮ್ ರಾಮ್, ಮಾತಾಜಿ."
{{gap}}“ತಾವು ಬಂದದ್ದು ಒಳ್ಳೇದೇ ಆಯಿತು."
{{gap}}“ನಿಮಗೆ ಶುಭ ಹಾರೈಸಲೆ ?”
{{gap}}“ಉಪಕೃತೆ.”
{{gap}}“ಸಮಯವಾಯಿತು. ಒಳಗೆ ಹೋಗೋಣವೊ ?"
{{gap}}"ನಡೀರಿ.”<noinclude></noinclude>
r2dmuckhavuc6wwjs4kvwk74b0sfgh9
ಪುಟ:ಮಿಂಚು.pdf/೨೪೪
104
20691
321853
206838
2026-05-22T14:04:35Z
Shreelatha.Halemane
7642
/* Validated */
321853
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|left=238 |center=|right= ಮಿಂಚು}}
{{gap}}ಒಳಗೆ ಕುಳಿತಿದ್ದವರೆಲ್ಲ ಎದ್ದುನಿಂತರು. ನಕುಲದೇವನ ಜತೆಯಲ್ಲಿ ಸೌದಾಮಿನಿಯೂ ಶಾಸಕ ಸಮೂಹಕ್ಕೆ ವಂದಿಸಿದಳು.
{{gap}}ನಕುಲದೇವ್ ವೇದಿಕೆಯ ಕೇಂದ್ರ ಬಿಂದುವಾದೊಡನೆ, ಸೌದಾಮಿನಿ ಕೇಳಿದಳು:
{{gap}}“ವಿಶ್ವ೦ಭರರೆ, ನೀವು ವರಷ್ಟರ ಬಲಕ್ಕೊ ? ಎಡಕ್ಕೊ ?”
{{gap}}ಸೂಕ್ಷ್ಮವನ್ನು ಗಮನಿಸಿ, ನಕುಲದೇವ “ಎಲ್ಲಾದರೆ ಏನು ? ನೀವು ಈಚೆಗೆ ಬನ್ನಿ, ಮಾತಾಜಿ" ಎಂದ. ಅದು ಬಲ, ಅಲ್ಲಿ ಕುಳಿತವರಿಗೆ ಗೆಲುವು ಎಂದು ಭಾವಿಸಿವುದು ಎಷ್ಟು ಮುರ್ಖತನ!
{{gap}}ರಾಜ್ಯ ರಾಷ್ಟ್ರಷಕ್ಷದ ಅಧ್ಯಕ್ಷ ಕ್ಮಷ್ಣಪ್ರಸಾದ್ ಶಾಸಕರ ಮಧ್ಯೆ ಕುಳಿತಿದ್ದ.
{{gap}}“ಎಲ್ಲಿ ಪ್ರಸಾದ್ ?” ಎಂದು ಕೇಳಿದ ನಕುಲದೇವ್.
{{gap}}"ನೋಡಿ ಅಲ್ಲಿದ್ದಾರೆ. ಎರಡನೇ ಬಾಲ್ಯದ ಹುಡುಗಾಟ ಈಗ,” ಎಂದ ವಿಶ್ವಂಭರ.
{{gap}}“ಕೈ ಹಿಡಿದು ಕರಕೊಂಡು ಬನ್ನಿ."
{{gap}}ಬಂದನಪ್ಪ ನಮ್ಮ ಕೃಷ್ಣ ಮುದ್ದು ಕೃಷ್ಣ ಬಂದನು.... ಸೌದಾಮಿನಿ ನಿರ್ವಿಕಾರ ದೃಷ್ಟಿಯಿಂದ ಅವನನ್ನು ನೋಡಿದಳು. ಈತನ ಮೇಲೆ ಯಾಕೆ ವಿಶ್ವಾಸವಿಟ್ಟೆ ?.... ನಂಬಿಕೆಟ್ಟೆನೋ ರಂಗ ನಂಬಿಕೆಟ್ಟೆನು, ತಾನು ಹೆಸರು ಸೂಚಿಸಿದ ತಪ್ಪಿಗೆ ಈಗ ಇವನ ಬಡಿವಾರ ಸಹಿಸಬೇಕು.
{{gap}}ನಕುಲದೇವ್.ಜಿ ಕೇಳಿದ :
{{gap}}“ಸ್ವಾಗತ ಬಯಸೋದಿಲ್ವೆ ಕೃಷ್ಣಪ್ರಸಾದ್ ಜಿ ?”
{{gap}}ಇವನು ಕೊರೆಯ ತೊಡಗಿದ ಎಂದರೆ ಶ್ರೋತೃಗಳಿಗೆ ನಿದ್ದೆ ಬರಲೇಬೇಕು, ಈ ಸಂಗತಿ ಕೇಳಿ ತಿಳಿದಿದ್ದ ನಕುಲದೇವನೆಂದ:
{{gap}}“ಒಂದೆರೆಡು ಮಾತು ಹೇಳಿಬಿಡಿ ಸಾಕು.'
{{gap}}ಔಪಚಾರಿಕ ಸ್ವಾಗತದ ಬಳಿಕ, ದಿಲ್ಲಿಯಿಂದ ಬಂದವರಿಂದ ಪ್ರಾಸ್ತಾವಿಕ ಭಾಷಣ.
{{gap}}“ಇವತ್ತಿನ ಸಭೆಯ ಹಿನ್ನೆಲೆ ಏನು ಎಂಬುದು ನಿಮಗೆ ಗೊತ್ತೇ ಇದೆ. ನನ್ನದು ಬರಿಯ ವೀಕ್ಷಕನ ಪಾತ್ರ. ಸೌದಾಮಿನಿಜಿ ಮತ್ತು ವಿಶ್ವಂಭರಜಿ ಇಬ್ಬರೂ ನಮಗೆಲ್ಲ ಆದರಣೀಯರು, ಚುನಾವಣೆಯ ಅನಂತರ ನವ ಶಾಸಕರ ಸಭೆಗೆ ನಾನು ಬಂದದ್ದು ನಿಮ್ಮಲ್ಲಿ ಎಲ್ಲರಿಗೂ ನೆನಪಿದ್ದೀತು. ನನ್ನ ಮೇಲಿನ ವಿಶ್ವಾಸದಿಂದ ಈ ಸಲವೂ ಪ್ರಧಾನಿ ನನ್ನನ್ನೇ ಕಳಿಸಿಕೊಟ್ಟಿದ್ದಾರೆ. ನಾನು ಅವರ ಭಕ್ತ, ಹನುಮಂತ.
{{gap}}"ಸೌದಾಮಿನಿಜಿಯವರ ನಾಯಕತ್ವದಲ್ಲಿ ವಿಶ್ವಾಸವಿಲ್ಲ ಎನ್ನುವ ಮಾತು ಬ೦ದಿದೆ. ಈ ವಾದವನ್ನು ವಿಶ್ವಂಭರಜಿ ಮಂಡಿಸಿದ್ದಾರೆ. ಅವರ ಮಾತು ಕೇಳೋಣ: ಸೌದಾಮಿನಿಜಿಯವರ ಮಾತನ್ನೂ ಕೇಳೋಣ. ಅವರಲ್ಲಿ ವಿಶ್ವಾಸವಿಲ್ಲ
ಎಂದು ಸಾಬೀತಾದರೆ ಹೊಸ ನಾಯಕನನ್ನು ಆರಿಸೋಣ."<noinclude></noinclude>
br4dgxj83qw5pad15pt3ze78rsapmp8
ಪುಟ:ಮಿಂಚು.pdf/೨೪೬
104
20693
321851
206840
2026-05-22T14:00:12Z
Pragathi. BH
7585
/* Validated */
321851
proofread-page
text/x-wiki
<noinclude><pagequality level="4" user="Pragathi. BH" /></noinclude>
240 ಮಿಂಚು
ಎಡಗಡೆಯವರೊಡನೆ ನಕುಲದೇವರ ಗುಸು ಗುಸು, ಬಲಗಡೆಯವಳೊಡನೆ
ಗುಸು ಗುಸು.
ಈಗಿನ ವಾತಾಣರಣವನ್ನು ಗಮನಿಸಿದಾಗ, ಬಹಿರಂಗ ಮತಗಣನೆ ಮೇಲು
ಎಂದು ವೀಕ್ಷಕ ಮಹಾಶಯನಿಗೆ ಅನಿಸಿತು. ರಹಸ್ಯಮತದಾನದಲ್ಲಿ ಅಪಾಯ
ಸಂಭವನೀಯ. ವಿಶ್ವಂಭರನ ಕಡೆಯ ಕೆಲವರನ್ನು ಈಕೆ ಈಗಾಗಲೇ ಒಲಿಸಿ
ಕೊಂಡಿದ್ದರೆ ಅವರೆಲ್ಲ ನಿರ್ಭಯವಾಗಿ ಪೆಟ್ಟಿಗೆಯಲ್ಲಿ ಬಚ್ಚಿಟ್ಟುಕೊಂಡು ಮೋಸ
ಮಾಡುತ್ತಾರೆ.
“ಸೌದಾಮಿನಿಜಿಯವರ ಪಕ್ಷಪಾತಿಗಳು ಬಲಕ್ಕೆ ಬನ್ನಿ. ವಿಶ್ವಂಭರಜಿಯವರ
ಕಡೆಗಿರುವವರು ಎಡಕ್ಕೆ."
ನಕುಲದೇವ ಇಂಗ್ಲಿಷಿನಲ್ಲೊ ಹಿಂದೂಸ್ಥಾನಿಯಲ್ಲೊ ಹೇಳಿದುದನ್ನು ಕಿಷ್ಕಿಂ
ಧೆಯ ಭಾಷೆಗೆ ಅನುವಾದಿಸಬೇಕು: ಅದಾದಮೇಲೆ ನಿರ್ದೇಶದ ಪುನರುಚ್ಚಾರ.
ಜನ ಅತ್ತ ಇತ್ತ ನಡೆದಾಡಿದರು:ಪರಿಚಿತರನ್ನು ಗುರುತಿಸಿ ಜತೆಗೆ ಕುಳಿತರು,ಎಲ್ಲ
ಸರಿಯಾಯಿತೆ ? ಯಾರೋ ಅನಧಿಕೃತವಾಗಿ ಎಣಿಸುತ್ತಿದ್ದರು.
ವಿದ್ಯಾಧರ ಗಣಿತ ವಿಶಾರದ. ಅಲ್ಲಿ ಮಂತ್ರಿಪಟ್ಟ ಸಿಗುತ್ತದೆ ಅಂತ ಅತ್ತ
ಹೋದನಲ್ಲ? ವಿಶ್ವಂಭರ ಇವರಿಗೆ ಕೊಕ್ ಕೊಟ್ಟು ಹೊಸದೇ ಮಂತ್ರಿಮಂಡಲ
ರಚಿಸುತ್ತಾನೆ-ಈಗ ಅಂಕಗಳ ಕಿತ್ತಾಟದಲ್ಲಿ ಗೆದ್ದರೆ.ರಂಗಧಾಮ...ಪಾಪ,ಹುಡುಗ,
ವಿಶ್ವಂಭರ ಇವತ್ತು ಜಯಶಾಲಿಯಾದರೆ ಸಂಜೆ ಈ ಧ್ರುವ ಅಳುತ್ತಾನೆ.
“ಸೌದಾಮಿನಿಜಿಯವರ ನಾಯಕತ್ವದಲ್ಲಿ ವಿಶ್ವಾಸವಿರುವವರು ಕೈಯೆತ್ತಿ."
ಎಪ್ಪತ್ತೈದು.
ಎರಡನೇ ಎಣಿಕೆಯಲ್ಲೂ ಅಷ್ಟೆ.
"ದೇವಿಜಿಯವರ_ಸೌದಾಮಿನಿದೇವಿಜಿಯವರ_ನಾಯಕತ್ವದಲ್ಲಿ ವಿಶ್ವಾಸವಿಲ್ಲ
ದವರು ಕೈಯೆತ್ತಿ."
ಎಂಬತ್ತು.
ಅಷ್ಟೆ, ಎರಡನೇ ಎಣಿಕೆಯಲ್ಲೂ.
"ಸೌದಾಮಿನಿಜಿ,ಬೇಸರದ್ದಾದರೂ ನಾನು ಮಾಡಲೇಬೇಕಾದ ಕೆಲಸ.ಸಂಪು
ಟಕ್ಕೆ ರಾಜಿನಾಮೆ ಕೊಟ್ಟು, ಹೊಸ ನಾಯಕತ್ವದ ಆಯ್ಕೆಗೆ ಎಡೆ ಮಾಡಿಕೊಡಿ.
ತಗೊಳ್ಳಿ ಪೇಪರ್."
“ಪೆನ್ನೂ ನೀವೇ ಕೊಡಿ. ನಿಮ್ಮ ಪೆನ್ ನನಗೆ ಪರಿಚಿತ.”
"ಹೆಹ್ಹೆಹ್ಹೆ ! ಇದು ಬೇರೆ ಪೆನ್!” ಎಂದ ನಕುಲದೇವ್, ತಾನು ಸೋತಿಲ್ಲ
ಎಂಬಂತೆ.
ಶಾಸಕರನ್ನು ಉದ್ದೇಶಿಸಿ ಆತನೆಂದ:
“ಮುಖಂಡರು ಯಾರು ಅನ್ನೋದು ನಿಮಗೆ ಗೊತ್ತಿದ್ದರೂ ಪಕ್ಷದ ಐಕ್ಯಕ್ಕೆ<noinclude></noinclude>
lye15eq6xb05qyvayxa63ou3x1ixo92
321852
321851
2026-05-22T14:01:22Z
Pragathi. BH
7585
321852
proofread-page
text/x-wiki
<noinclude><pagequality level="4" user="Pragathi. BH" />{{rh|center=|left= 240|right=ಮಿಂಚು}}</noinclude>
{{gap}}ಎಡಗಡೆಯವರೊಡನೆ ನಕುಲದೇವರ ಗುಸು ಗುಸು, ಬಲಗಡೆಯವಳೊಡನೆ
ಗುಸು ಗುಸು.
{{gap}}ಈಗಿನ ವಾತಾಣರಣವನ್ನು ಗಮನಿಸಿದಾಗ, ಬಹಿರಂಗ ಮತಗಣನೆ ಮೇಲು
ಎಂದು ವೀಕ್ಷಕ ಮಹಾಶಯನಿಗೆ ಅನಿಸಿತು. ರಹಸ್ಯಮತದಾನದಲ್ಲಿ ಅಪಾಯ
ಸಂಭವನೀಯ. ವಿಶ್ವಂಭರನ ಕಡೆಯ ಕೆಲವರನ್ನು ಈಕೆ ಈಗಾಗಲೇ ಒಲಿಸಿ
ಕೊಂಡಿದ್ದರೆ ಅವರೆಲ್ಲ ನಿರ್ಭಯವಾಗಿ ಪೆಟ್ಟಿಗೆಯಲ್ಲಿ ಬಚ್ಚಿಟ್ಟುಕೊಂಡು ಮೋಸ
ಮಾಡುತ್ತಾರೆ.
{{gap}}“ಸೌದಾಮಿನಿಜಿಯವರ ಪಕ್ಷಪಾತಿಗಳು ಬಲಕ್ಕೆ ಬನ್ನಿ. ವಿಶ್ವಂಭರಜಿಯವರ
ಕಡೆಗಿರುವವರು ಎಡಕ್ಕೆ."
ನಕುಲದೇವ ಇಂಗ್ಲಿಷಿನಲ್ಲೊ ಹಿಂದೂಸ್ಥಾನಿಯಲ್ಲೊ ಹೇಳಿದುದನ್ನು ಕಿಷ್ಕಿಂ
ಧೆಯ ಭಾಷೆಗೆ ಅನುವಾದಿಸಬೇಕು: ಅದಾದಮೇಲೆ ನಿರ್ದೇಶದ ಪುನರುಚ್ಚಾರ.
ಜನ ಅತ್ತ ಇತ್ತ ನಡೆದಾಡಿದರು:ಪರಿಚಿತರನ್ನು ಗುರುತಿಸಿ ಜತೆಗೆ ಕುಳಿತರು,ಎಲ್ಲ
ಸರಿಯಾಯಿತೆ ? ಯಾರೋ ಅನಧಿಕೃತವಾಗಿ ಎಣಿಸುತ್ತಿದ್ದರು.
ವಿದ್ಯಾಧರ ಗಣಿತ ವಿಶಾರದ. ಅಲ್ಲಿ ಮಂತ್ರಿಪಟ್ಟ ಸಿಗುತ್ತದೆ ಅಂತ ಅತ್ತ
ಹೋದನಲ್ಲ? ವಿಶ್ವಂಭರ ಇವರಿಗೆ ಕೊಕ್ ಕೊಟ್ಟು ಹೊಸದೇ ಮಂತ್ರಿಮಂಡಲ
ರಚಿಸುತ್ತಾನೆ-ಈಗ ಅಂಕಗಳ ಕಿತ್ತಾಟದಲ್ಲಿ ಗೆದ್ದರೆ.ರಂಗಧಾಮ...ಪಾಪ,ಹುಡುಗ,
ವಿಶ್ವಂಭರ ಇವತ್ತು ಜಯಶಾಲಿಯಾದರೆ ಸಂಜೆ ಈ ಧ್ರುವ ಅಳುತ್ತಾನೆ.
“ಸೌದಾಮಿನಿಜಿಯವರ ನಾಯಕತ್ವದಲ್ಲಿ ವಿಶ್ವಾಸವಿರುವವರು ಕೈಯೆತ್ತಿ."
ಎಪ್ಪತ್ತೈದು.
ಎರಡನೇ ಎಣಿಕೆಯಲ್ಲೂ ಅಷ್ಟೆ.
"ದೇವಿಜಿಯವರ_ಸೌದಾಮಿನಿದೇವಿಜಿಯವರ_ನಾಯಕತ್ವದಲ್ಲಿ ವಿಶ್ವಾಸವಿಲ್ಲ
ದವರು ಕೈಯೆತ್ತಿ."
ಎಂಬತ್ತು.
ಅಷ್ಟೆ, ಎರಡನೇ ಎಣಿಕೆಯಲ್ಲೂ.
"ಸೌದಾಮಿನಿಜಿ,ಬೇಸರದ್ದಾದರೂ ನಾನು ಮಾಡಲೇಬೇಕಾದ ಕೆಲಸ.ಸಂಪು
ಟಕ್ಕೆ ರಾಜಿನಾಮೆ ಕೊಟ್ಟು, ಹೊಸ ನಾಯಕತ್ವದ ಆಯ್ಕೆಗೆ ಎಡೆ ಮಾಡಿಕೊಡಿ.
ತಗೊಳ್ಳಿ ಪೇಪರ್."
“ಪೆನ್ನೂ ನೀವೇ ಕೊಡಿ. ನಿಮ್ಮ ಪೆನ್ ನನಗೆ ಪರಿಚಿತ.”
"ಹೆಹ್ಹೆಹ್ಹೆ ! ಇದು ಬೇರೆ ಪೆನ್!” ಎಂದ ನಕುಲದೇವ್, ತಾನು ಸೋತಿಲ್ಲ
ಎಂಬಂತೆ.
ಶಾಸಕರನ್ನು ಉದ್ದೇಶಿಸಿ ಆತನೆಂದ:
“ಮುಖಂಡರು ಯಾರು ಅನ್ನೋದು ನಿಮಗೆ ಗೊತ್ತಿದ್ದರೂ ಪಕ್ಷದ ಐಕ್ಯಕ್ಕೆ<noinclude></noinclude>
9fxjxtnfwjzvmt9bpsmnb351bmppdlv
321854
321852
2026-05-22T14:05:19Z
Pragathi. BH
7585
321854
proofread-page
text/x-wiki
<noinclude><pagequality level="4" user="Pragathi. BH" />{{rh|center=|left= 240|right=ಮಿಂಚು}}</noinclude>
{{gap}}ಎಡಗಡೆಯವರೊಡನೆ ನಕುಲದೇವರ ಗುಸು ಗುಸು, ಬಲಗಡೆಯವಳೊಡನೆ
ಗುಸು ಗುಸು.<br />
{{gap}}ಈಗಿನ ವಾತಾಣರಣವನ್ನು ಗಮನಿಸಿದಾಗ, ಬಹಿರಂಗ ಮತಗಣನೆ ಮೇಲು
ಎಂದು ವೀಕ್ಷಕ ಮಹಾಶಯನಿಗೆ ಅನಿಸಿತು. ರಹಸ್ಯಮತದಾನದಲ್ಲಿ ಅಪಾಯ
ಸಂಭವನೀಯ. ವಿಶ್ವಂಭರನ ಕಡೆಯ ಕೆಲವರನ್ನು ಈಕೆ ಈಗಾಗಲೇ ಒಲಿಸಿ
ಕೊಂಡಿದ್ದರೆ ಅವರೆಲ್ಲ ನಿರ್ಭಯವಾಗಿ ಪೆಟ್ಟಿಗೆಯಲ್ಲಿ ಬಚ್ಚಿಟ್ಟುಕೊಂಡು ಮೋಸ
ಮಾಡುತ್ತಾರೆ.<br />
{{gap}}“ಸೌದಾಮಿನಿಜಿಯವರ ಪಕ್ಷಪಾತಿಗಳು ಬಲಕ್ಕೆ ಬನ್ನಿ. ವಿಶ್ವಂಭರಜಿಯವರ
ಕಡೆಗಿರುವವರು ಎಡಕ್ಕೆ."<br />
{{gap}}ನಕುಲದೇವ ಇಂಗ್ಲಿಷಿನಲ್ಲೊ ಹಿಂದೂಸ್ಥಾನಿಯಲ್ಲೊ ಹೇಳಿದುದನ್ನು ಕಿಷ್ಕಿಂ
ಧೆಯ ಭಾಷೆಗೆ ಅನುವಾದಿಸಬೇಕು: ಅದಾದಮೇಲೆ ನಿರ್ದೇಶದ ಪುನರುಚ್ಚಾರ.
ಜನ ಅತ್ತ ಇತ್ತ ನಡೆದಾಡಿದರು:ಪರಿಚಿತರನ್ನು ಗುರುತಿಸಿ ಜತೆಗೆ ಕುಳಿತರು,ಎಲ್ಲ
ಸರಿಯಾಯಿತೆ ? ಯಾರೋ ಅನಧಿಕೃತವಾಗಿ ಎಣಿಸುತ್ತಿದ್ದರು.<br />
{{gap}}ವಿದ್ಯಾಧರ ಗಣಿತ ವಿಶಾರದ. ಅಲ್ಲಿ ಮಂತ್ರಿಪಟ್ಟ ಸಿಗುತ್ತದೆ ಅಂತ ಅತ್ತ
ಹೋದನಲ್ಲ? ವಿಶ್ವಂಭರ ಇವರಿಗೆ ಕೊಕ್ ಕೊಟ್ಟು ಹೊಸದೇ ಮಂತ್ರಿಮಂಡಲ
ರಚಿಸುತ್ತಾನೆ-ಈಗ ಅಂಕಗಳ ಕಿತ್ತಾಟದಲ್ಲಿ ಗೆದ್ದರೆ.ರಂಗಧಾಮ...ಪಾಪ,ಹುಡುಗ,
ವಿಶ್ವಂಭರ ಇವತ್ತು ಜಯಶಾಲಿಯಾದರೆ ಸಂಜೆ ಈ ಧ್ರುವ ಅಳುತ್ತಾನೆ.
{{gap}}“ಸೌದಾಮಿನಿಜಿಯವರ ನಾಯಕತ್ವದಲ್ಲಿ ವಿಶ್ವಾಸವಿರುವವರು ಕೈಯೆತ್ತಿ."<br />
{{gap}}ಎಪ್ಪತ್ತೈದು.<br />
{{gap}}ಎರಡನೇ ಎಣಿಕೆಯಲ್ಲೂ ಅಷ್ಟೆ.
{{gap}}"ದೇವಿಜಿಯವರ_ಸೌದಾಮಿನಿದೇವಿಜಿಯವರ_ನಾಯಕತ್ವದಲ್ಲಿ ವಿಶ್ವಾಸವಿಲ್ಲ
ದವರು ಕೈಯೆತ್ತಿ." <br />
{{gap}}ಎಂಬತ್ತು.<br />
{{gap}}ಅಷ್ಟೆ, ಎರಡನೇ ಎಣಿಕೆಯಲ್ಲೂ.<br />
{{gap}}"ಸೌದಾಮಿನಿಜಿ,ಬೇಸರದ್ದಾದರೂ ನಾನು ಮಾಡಲೇಬೇಕಾದ ಕೆಲಸ.ಸಂಪು
ಟಕ್ಕೆ ರಾಜಿನಾಮೆ ಕೊಟ್ಟು, ಹೊಸ ನಾಯಕತ್ವದ ಆಯ್ಕೆಗೆ ಎಡೆ ಮಾಡಿಕೊಡಿ.
ತಗೊಳ್ಳಿ ಪೇಪರ್."<br />
{{gap}}“ಪೆನ್ನೂ ನೀವೇ ಕೊಡಿ. ನಿಮ್ಮ ಪೆನ್ ನನಗೆ ಪರಿಚಿತ.” <br />
{{gap}}"ಹೆಹ್ಹೆಹ್ಹೆ ! ಇದು ಬೇರೆ ಪೆನ್!” ಎಂದ ನಕುಲದೇವ್, ತಾನು ಸೋತಿಲ್ಲ
ಎಂಬಂತೆ.<br />
{{gap}}ಶಾಸಕರನ್ನು ಉದ್ದೇಶಿಸಿ ಆತನೆಂದ:<br />
{{gap}}“ಮುಖಂಡರು ಯಾರು ಅನ್ನೋದು ನಿಮಗೆ ಗೊತ್ತಿದ್ದರೂ ಪಕ್ಷದ ಐಕ್ಯಕ್ಕೆ<noinclude></noinclude>
byll0c4vmzx1117w60q2aou7hzhdo0w
321855
321854
2026-05-22T14:05:33Z
Pragathi. BH
7585
321855
proofread-page
text/x-wiki
<noinclude><pagequality level="4" user="Pragathi. BH" />{{rh|center=|left= 240|right=ಮಿಂಚು}}</noinclude>
{{gap}}ಎಡಗಡೆಯವರೊಡನೆ ನಕುಲದೇವರ ಗುಸು ಗುಸು, ಬಲಗಡೆಯವಳೊಡನೆ
ಗುಸು ಗುಸು.<br />
{{gap}}ಈಗಿನ ವಾತಾಣರಣವನ್ನು ಗಮನಿಸಿದಾಗ, ಬಹಿರಂಗ ಮತಗಣನೆ ಮೇಲು
ಎಂದು ವೀಕ್ಷಕ ಮಹಾಶಯನಿಗೆ ಅನಿಸಿತು. ರಹಸ್ಯಮತದಾನದಲ್ಲಿ ಅಪಾಯ
ಸಂಭವನೀಯ. ವಿಶ್ವಂಭರನ ಕಡೆಯ ಕೆಲವರನ್ನು ಈಕೆ ಈಗಾಗಲೇ ಒಲಿಸಿ
ಕೊಂಡಿದ್ದರೆ ಅವರೆಲ್ಲ ನಿರ್ಭಯವಾಗಿ ಪೆಟ್ಟಿಗೆಯಲ್ಲಿ ಬಚ್ಚಿಟ್ಟುಕೊಂಡು ಮೋಸ
ಮಾಡುತ್ತಾರೆ.<br />
{{gap}}“ಸೌದಾಮಿನಿಜಿಯವರ ಪಕ್ಷಪಾತಿಗಳು ಬಲಕ್ಕೆ ಬನ್ನಿ. ವಿಶ್ವಂಭರಜಿಯವರ
ಕಡೆಗಿರುವವರು ಎಡಕ್ಕೆ."<br />
{{gap}}ನಕುಲದೇವ ಇಂಗ್ಲಿಷಿನಲ್ಲೊ ಹಿಂದೂಸ್ಥಾನಿಯಲ್ಲೊ ಹೇಳಿದುದನ್ನು ಕಿಷ್ಕಿಂ
ಧೆಯ ಭಾಷೆಗೆ ಅನುವಾದಿಸಬೇಕು: ಅದಾದಮೇಲೆ ನಿರ್ದೇಶದ ಪುನರುಚ್ಚಾರ.
ಜನ ಅತ್ತ ಇತ್ತ ನಡೆದಾಡಿದರು:ಪರಿಚಿತರನ್ನು ಗುರುತಿಸಿ ಜತೆಗೆ ಕುಳಿತರು,ಎಲ್ಲ
ಸರಿಯಾಯಿತೆ ? ಯಾರೋ ಅನಧಿಕೃತವಾಗಿ ಎಣಿಸುತ್ತಿದ್ದರು.<br />
{{gap}}ವಿದ್ಯಾಧರ ಗಣಿತ ವಿಶಾರದ. ಅಲ್ಲಿ ಮಂತ್ರಿಪಟ್ಟ ಸಿಗುತ್ತದೆ ಅಂತ ಅತ್ತ
ಹೋದನಲ್ಲ? ವಿಶ್ವಂಭರ ಇವರಿಗೆ ಕೊಕ್ ಕೊಟ್ಟು ಹೊಸದೇ ಮಂತ್ರಿಮಂಡಲ
ರಚಿಸುತ್ತಾನೆ-ಈಗ ಅಂಕಗಳ ಕಿತ್ತಾಟದಲ್ಲಿ ಗೆದ್ದರೆ.ರಂಗಧಾಮ...ಪಾಪ,ಹುಡುಗ,
ವಿಶ್ವಂಭರ ಇವತ್ತು ಜಯಶಾಲಿಯಾದರೆ ಸಂಜೆ ಈ ಧ್ರುವ ಅಳುತ್ತಾನೆ.
{{gap}}“ಸೌದಾಮಿನಿಜಿಯವರ ನಾಯಕತ್ವದಲ್ಲಿ ವಿಶ್ವಾಸವಿರುವವರು ಕೈಯೆತ್ತಿ."<br />
{{gap}}ಎಪ್ಪತ್ತೈದು.<br />
{{gap}}ಎರಡನೇ ಎಣಿಕೆಯಲ್ಲೂ ಅಷ್ಟೆ.
{{gap}}"ದೇವಿಜಿಯವರ_ಸೌದಾಮಿನಿದೇವಿಜಿಯವರ_ನಾಯಕತ್ವದಲ್ಲಿ ವಿಶ್ವಾಸವಿಲ್ಲ
ದವರು ಕೈಯೆತ್ತಿ." <br />
{{gap}}ಎಂಬತ್ತು.<br />
{{gap}}ಅಷ್ಟೆ, ಎರಡನೇ ಎಣಿಕೆಯಲ್ಲೂ.<br />
{{gap}}"ಸೌದಾಮಿನಿಜಿ,ಬೇಸರದ್ದಾದರೂ ನಾನು ಮಾಡಲೇಬೇಕಾದ ಕೆಲಸ.ಸಂಪು
ಟಕ್ಕೆ ರಾಜಿನಾಮೆ ಕೊಟ್ಟು, ಹೊಸ ನಾಯಕತ್ವದ ಆಯ್ಕೆಗೆ ಎಡೆ ಮಾಡಿಕೊಡಿ.
ತಗೊಳ್ಳಿ ಪೇಪರ್."<br />
{{gap}}“ಪೆನ್ನೂ ನೀವೇ ಕೊಡಿ. ನಿಮ್ಮ ಪೆನ್ ನನಗೆ ಪರಿಚಿತ.” <br />
{{gap}}"ಹೆಹ್ಹೆಹ್ಹೆ ! ಇದು ಬೇರೆ ಪೆನ್!” ಎಂದ ನಕುಲದೇವ್, ತಾನು ಸೋತಿಲ್ಲ
ಎಂಬಂತೆ.<br />
{{gap}}ಶಾಸಕರನ್ನು ಉದ್ದೇಶಿಸಿ ಆತನೆಂದ:<br />
{{gap}}“ಮುಖಂಡರು ಯಾರು ಅನ್ನೋದು ನಿಮಗೆ ಗೊತ್ತಿದ್ದರೂ ಪಕ್ಷದ ಐಕ್ಯಕ್ಕೆ<noinclude></noinclude>
gvhrqoer76w9hgge9kc5d6o256dydf1
ಪುಟ:ಮಿಂಚು.pdf/೨೪೮
104
20695
321856
206842
2026-05-22T14:05:55Z
Pragathi. BH
7585
/* Validated */
321856
proofread-page
text/x-wiki
<noinclude><pagequality level="4" user="Pragathi. BH" /></noinclude>
242 ಮಿಂಚು
ನಾನೊಬ್ಬಳು ಢಾಕಿನಿ, ಅವರೆಲ್ಲ ದೇವತೆಗಳು ಅಂದುಕೊಂಡಿರಾ ?! ಅರ್ಧರ್ಧ
ಲಕ್ಷಕ್ಕೆ ವ್ಯವಹಾರ ಕುದುರಿಸೋಕೆ ಕೆಲ ಶಾಸಕರು ಸಿದ್ಧವಾಗಿದ್ದರು. ಇದೇನಾ
ನೀತಿ, ಧರ್ಮ ? ನಾನು ಅವರನ್ನು ಕೊಳ್ಳಲಿಲ್ಲ ! (ಅವರು ಯಾರು ? “ಹೆಸರು
ಹೇಳಿ!”) ಮುರಬದ ಶಾಸಕ!”
ನಕುಲದೇವ್ ಎದ್ದು ಧ್ವನಿವರ್ಧಕವನ್ನು ಬಳಿಗೆ ಎಳೆದ. ಸೌದಾಮಿನಿ
ಕೂಗಾಡಿದಳು ;
“ತುಂಬಿದ ಸಭೆಯಲ್ಲಿ ವಸ್ತ್ರಾಪಹರಣವೇನ್ರಿ? ಮಾನಭಂಗ ಮಾಡ್ತೀ
ರೇನ್ರಿ ?....(ಧ್ವನಿ ಏರಿಸಿ) ಧ್ವನಿವರ್ಧಕವಿಲ್ಲದೆಯೇ ಮಾತಾಡ್ತೀನಿ ! ಇನ್ನು ಹತ್ತು
ನಿಮಿಷ ಕೊಟ್ಟರೆ ನಿಮ್ಮ ಅಂಕೆ ಸಂಖ್ಯೆಗಳು ಅಡಿಮೇಲಾಗ್ತವೆ."
“ಸೌದಾಮಿನಿ ! ಇದು ಮೂರ್ಖತನ ! ನಿಲ್ಲಿಸಿ !”
-ನಕುಲದೇವ್ ಕಿರಿಚುತ್ತಿದ್ದಂತೆ ಎಡಬಲ ಎರಡೂ ಕಡೆಗಳಿಂದ ಜನ ಧಾವಿಸಿ
ಬಂದು ವೇದಿಕೆಯನ್ನು ಸುತ್ತುವರಿದರು.
ವಿಶ್ವಂಭರ ನಿಂತು ಕೈಜೋಡಿಸಿ ಎಲ್ಲರಿಗೂ ಪ್ರಾರ್ಥಿಸಿದ :
“ದಯವಿಟ್ಟು ಕುಳಿತುಕೊಳ್ಳಿ ! ;ಎಲ್ಲರೂ ಕುಳಿತುಕೊಳ್ಳಿ !"
ಸದ್ದು ಕ್ರಮೇಣ ಅಡಗಿತು. ಎದ್ದು ನಿಂತಿದ್ದಲ್ಲೆ ಜನ ಜಮಖಾನ ಹಿಡಿದರು.
ಸೌದಾಮಿನಿ ವೇದಿಕೆಯಿಂದಿಳಿದು ಸಭಾಂಗಣದ ಮಧ್ಯೆ ಶಾಸಕರೊಂದಿಗೆ
ಕುಳಿತಳು,
“ಲಕ್ಷ್ಮೀಪತಯ್ಯನವರನ್ನು ಕರೀರಿ. ಅವರು ಪ್ರಪೋಸ್ ಮಾಡಲಿ.”
ಹೆಸರು ಹಿಡಿದು ಕರೆದೊಡನೆ ಲಕ್ಷ್ಮೀಪತಯ್ಯ ಬ೦ದರು. “ರಾಷ್ಟ್ರಸಭಾ
ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ಶ್ರೀ ವಿಶ್ವಂಭರರನ್ನು ಸಂತೋಷದಿಂದ
ಸೂಚಿಸ್ತೇನೆ” ಎಂದರು. ಅವರ ಪಕ್ಕದಲ್ಲಿ ಇದ್ದ ಶಾಸಕರದ್ದು, “ನಾನು ಅನು
ಮೋದಿಸ್ತೇನೆ,” ಎಂದರು.
ನಕುಲದೇವ್ ಭರತವಾಕ್ಯ ನುಡಿದ :
“ಕಿಷ್ಟಿಂಧೆ ರಾಜ್ಯದ ರಾಷ್ಟ್ರಸಭಾ ಶಾಸಕಾಂಗ ಪಕ್ಷದ ನಾಯಕನಾಗಿ ಶ್ರೀ
ವಿಶ್ವಂಭರ್ ಜಿಯವರು ಸರ್ವಾನುಮತದಿಂದ ಆಯ್ಕೆಯೂಗಿದ್ದಾರೆ. ಅವರಿಗೆ ನನ್ನ
ಮತ್ತು ತಮ್ಮ ಹಾರ್ದಿಕ ಅಭಿನಂದನೆ!"
ಕೊನೆಯ ಬಾರಿಗೆ ಚಪ್ಪಾಳೆ,
“ವಿಶ್ವಂಭರ್ ! ರಾಜ್ಯಪಾಲರಲ್ಲಿಗೆ ಹೋಗಿ ನಿಮ್ಮ ಪಟ್ಟಾಭಿಷೇಕವನ್ನೊಂದು
ಮಾಡಿಸಿಬಿಟ್ಟರೆ ನನ್ನ ಕೆಲಸ ಮುಗಿಯಿತು.”
“ಈಗ ಅವರ ವಿಶ್ರಾಂತಿಯ ಹೊತ್ತು.”
“ಇವತ್ತು ಸ್ವಲ್ಪ ಕಾದಿರ್ತಾರೆ. ನಡೀರಿ.”
ಅದೆಲ್ಲಿಂದ ಬಂದಿದ್ದುವೊ ಹಾರಗಳು ! ಯಾರು ಗೆದ್ದರೂ ಸರಿ ಅಲoಕರಿಸ<noinclude></noinclude>
5q8ywk0tl3mxot1ddiyiawzngaj24xv
321857
321856
2026-05-22T14:09:21Z
Shreelatha.Halemane
7642
/* Validated */
321857
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|left=242|center=|right=ಮಿಂಚು}}
ನಾನೊಬ್ಬಳು ಢಾಕಿನಿ, ಅವರೆಲ್ಲ ದೇವತೆಗಳು ಅಂದುಕೊಂಡಿರಾ ?! ಅರ್ಧರ್ಧ
ಲಕ್ಷಕ್ಕೆ ವ್ಯವಹಾರ ಕುದುರಿಸೋಕೆ ಕೆಲ ಶಾಸಕರು ಸಿದ್ಧವಾಗಿದ್ದರು. ಇದೇನಾ
ನೀತಿ, ಧರ್ಮ ? ನಾನು ಅವರನ್ನು ಕೊಳ್ಳಲಿಲ್ಲ ! (ಅವರು ಯಾರು ? “ಹೆಸರು
ಹೇಳಿ!”) ಮುರಬದ ಶಾಸಕ!”
{{gap}}ನಕುಲದೇವ್ ಎದ್ದು ಧ್ವನಿವರ್ಧಕವನ್ನು ಬಳಿಗೆ ಎಳೆದ. ಸೌದಾಮಿನಿ
ಕೂಗಾಡಿದಳು ;
{{gap}}“ತುಂಬಿದ ಸಭೆಯಲ್ಲಿ ವಸ್ತ್ರಾಪಹರಣವೇನ್ರಿ? ಮಾನಭಂಗ ಮಾಡ್ತೀ
ರೇನ್ರಿ ?....(ಧ್ವನಿ ಏರಿಸಿ) ಧ್ವನಿವರ್ಧಕವಿಲ್ಲದೆಯೇ ಮಾತಾಡ್ತೀನಿ ! ಇನ್ನು ಹತ್ತು
ನಿಮಿಷ ಕೊಟ್ಟರೆ ನಿಮ್ಮ ಅಂಕೆ ಸಂಖ್ಯೆಗಳು ಅಡಿಮೇಲಾಗ್ತವೆ."
{{gap}}“ಸೌದಾಮಿನಿ ! ಇದು ಮೂರ್ಖತನ ! ನಿಲ್ಲಿಸಿ !”
{{gap}}-ನಕುಲದೇವ್ ಕಿರಿಚುತ್ತಿದ್ದಂತೆ ಎಡಬಲ ಎರಡೂ ಕಡೆಗಳಿಂದ ಜನ ಧಾವಿಸಿ
ಬಂದು ವೇದಿಕೆಯನ್ನು ಸುತ್ತುವರಿದರು.
{{gap}}ವಿಶ್ವಂಭರ ನಿಂತು ಕೈಜೋಡಿಸಿ ಎಲ್ಲರಿಗೂ ಪ್ರಾರ್ಥಿಸಿದ :
{{gap}}“ದಯವಿಟ್ಟು ಕುಳಿತುಕೊಳ್ಳಿ ! ;ಎಲ್ಲರೂ ಕುಳಿತುಕೊಳ್ಳಿ !"
{{gap}}ಸದ್ದು ಕ್ರಮೇಣ ಅಡಗಿತು. ಎದ್ದು ನಿಂತಿದ್ದಲ್ಲೆ ಜನ ಜಮಖಾನ ಹಿಡಿದರು.
{{gap}}ಸೌದಾಮಿನಿ ವೇದಿಕೆಯಿಂದಿಳಿದು ಸಭಾಂಗಣದ ಮಧ್ಯೆ ಶಾಸಕರೊಂದಿಗೆ
ಕುಳಿತಳು,
{{gap}}“ಲಕ್ಷ್ಮೀಪತಯ್ಯನವರನ್ನು ಕರೀರಿ. ಅವರು ಪ್ರಪೋಸ್ ಮಾಡಲಿ.”
{{gap}}ಹೆಸರು ಹಿಡಿದು ಕರೆದೊಡನೆ ಲಕ್ಷ್ಮೀಪತಯ್ಯ ಬ೦ದರು. “ರಾಷ್ಟ್ರಸಭಾ
ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ಶ್ರೀ ವಿಶ್ವಂಭರರನ್ನು ಸಂತೋಷದಿಂದ
ಸೂಚಿಸ್ತೇನೆ” ಎಂದರು. ಅವರ ಪಕ್ಕದಲ್ಲಿ ಇದ್ದ ಶಾಸಕರದ್ದು, “ನಾನು ಅನು
ಮೋದಿಸ್ತೇನೆ,” ಎಂದರು.
{{gap}}ನಕುಲದೇವ್ ಭರತವಾಕ್ಯ ನುಡಿದ :
{{gap}}“ಕಿಷ್ಟಿಂಧೆ ರಾಜ್ಯದ ರಾಷ್ಟ್ರಸಭಾ ಶಾಸಕಾಂಗ ಪಕ್ಷದ ನಾಯಕನಾಗಿ ಶ್ರೀ
ವಿಶ್ವಂಭರ್ ಜಿಯವರು ಸರ್ವಾನುಮತದಿಂದ ಆಯ್ಕೆಯೂಗಿದ್ದಾರೆ. ಅವರಿಗೆ ನನ್ನ
ಮತ್ತು ತಮ್ಮ ಹಾರ್ದಿಕ ಅಭಿನಂದನೆ!"
{{gap}}ಕೊನೆಯ ಬಾರಿಗೆ ಚಪ್ಪಾಳೆ,
{{gap}}“ವಿಶ್ವಂಭರ್ ! ರಾಜ್ಯಪಾಲರಲ್ಲಿಗೆ ಹೋಗಿ ನಿಮ್ಮ ಪಟ್ಟಾಭಿಷೇಕವನ್ನೊಂದು
ಮಾಡಿಸಿಬಿಟ್ಟರೆ ನನ್ನ ಕೆಲಸ ಮುಗಿಯಿತು.”
{{gap}}“ಈಗ ಅವರ ವಿಶ್ರಾಂತಿಯ ಹೊತ್ತು.”
{{gap}}“ಇವತ್ತು ಸ್ವಲ್ಪ ಕಾದಿರ್ತಾರೆ. ನಡೀರಿ.”
{{gap}}ಅದೆಲ್ಲಿಂದ ಬಂದಿದ್ದುವೊ ಹಾರಗಳು ! ಯಾರು ಗೆದ್ದರೂ ಸರಿ ಅಲoಕರಿಸ<noinclude></noinclude>
9qyyp0sayczyk1txayp4duqtql0m7hd
ಪುಟ:ಮಿಂಚು.pdf/೨೪೯
104
20696
321858
206843
2026-05-22T14:10:25Z
Pragathi. BH
7585
/* Validated */
321858
proofread-page
text/x-wiki
<noinclude><pagequality level="4" user="Pragathi. BH" /></noinclude>
ಮಿಂಚು 243
ಲೆಂದೇ ಅವು ಅಲ್ಲಿದ್ದುವು. ಬಹಳ ದೊಡ್ಡ ಹಾರವನ್ನು ಧನಂಜಯಕುಮಾರತಂದಿದ್ದ.
ಹೊರ ಕೊಠಡಿಯಲ್ಲಿ ಪರಶುರಾಮ ಕಣ್ಣೀರು ಒರೆಸಿಕೊಳ್ಳುತ್ತಿದ್ದುದನ್ನು ಕ೦ಡು,
ಅವನ ಮುಖ ಕಪ್ಪಿಟ್ಟಿತು, “ಸೋತು ಹೋದ್ರಾ?” ಎಂದು ಕೇಳಿದ. ಆಗ
ಯಾರೋ ಓಡಿ ಬಂದು ಸಾಹುಕಾರನ ಕೈಯಿಂದ ಹಾರವನ್ನೆಳೆದುಕೊಂಡು
ಸೌದಾಮಿನಿಯ ಬಳಿಗೆ ಓಡಿ ಆಕೆಗೆ ಅದನ್ನು ಹಾಕಿದರು. ಬೇರೆಯೂ ಕೆಲ ಹಾರಗಳು
ಆಕೆಯ ಎದೆಯನ್ನು ಮುಚ್ಚಿದುವು.
ಪರಶುರಾಮ ಬಂದು ಮಾತಾಜಿಗೆ ನುಡಿದ :
“ನಕುಲದೇವ್ ಹೇಳಿದ್ರು, ರಾಜಭವನಕ್ಕೆ ನೀವು ಬರಬೇಕಂತೆ. ಇನ್ನು
ಅರ್ಧ ಗಂಟೆಯಲ್ಲಿ ಹೊಸ ಮುಖ್ಯಮಂತ್ರಿಗೆ ರಹಸ್ಯಾ ಪ್ರತಿಜ್ಣ್ನೆ ಬೋಧನೆಯಂತೆ.
"ಅವಳೆಂದಳು :
“ಧನಂಜಯರ ಕಾರು ಬಂದಿದೆಯಾ ? ಎಕ್ಸ್ಪ್ರೆಸ್ ಏಜನ್ಸೀದು? ನಾನು
ಇನ್ನು ಸರಕಾರೀ ಕಾರು ಬಳಸೋದಿಲ್ಲ, ನಿವಾಸಕ್ಕೆ ಹೋಗೋಣ,” -
ಸೌದಾಮಿನಿಯನ್ನು ಹಿಂಬಾಲಿಸಿ ಬಹಳ ಜನ ಬಂದರು.ಇನ್ನೆಷ್ಟೋ ಜನ
ರಾಜಭವನಕ್ಕೆ ನಡೆದರು.
.... ಸೌದಾಮಿನಿ ಅಷ್ಟರ ತನಕ ಹಾಗೆಯೇ ಇದ್ದ ಹಾರವನ್ನು ತೆಗೆದು ಸೋಫಾದ
ಮೇಲೆ ಎಸೆದಳು.
“ಪರಶುರಾಮ, ಮನೆಯಲ್ಲಿ ಯಾರಿಗಾದರೂ ಹೇಳಿ ಕಾಫಿ ಮಾಡಿಸಿ ಫ್ಲಾಸ್ಕಿನಲ್ಲಿ
ತಾರೋ, ಇನ್ನು ನಾನು ಸರಕಾರೀ ಲೆಕ್ಕದಲ್ಲಿ ಕಾಫಿ ಕುಡಿಯೋದಿಲ್ಲ.”
ಆತ ಮನೆಗೆ ಓಡಿದ.
“ಮುಗಿಯಿತೋ ನಿಮ್ಮ ಹಾರಾಟ ? ಕಾಫಿಗೇನಂತೆ? ಮಾಡ್ಕೊಡ್ತೀವಿ....
ನೆಸ್ಕೆಫೇನೆ ಇದೆ.”
....ಬಿಸಿ ಕಾಫಿ ರುಚಿಯಾಗಿತ್ತು.
“ಯಾರು ಮಾಡಿದ್ದು -ಹರಿಣಾಕ್ಷಿನೊ ? ಇನ್ನೊಬ್ಳೊ?"
“ಇಬ್ರು ಸೇರಿ ಮಾಡಿದ್ರು, ಮಾತಾಜಿ."
“ಧನಂಜಯ ಅಲ್ಲಿದ್ರೆ ಅವನಿಗೆ ಹೇಳು. ಎಕ್ಸ್ಪ್ರೆಸ್ ಟ್ರಾವೆಲ್ ಏಜನ್ಸಿಗೆ
ಹಣ ನಾನ್ಕೊಡ್ತೀನಿ. ನಾಳೆ ನಸುಕಿನಲ್ಲಿ ಕಾವೇರಿಗೆ ಹೋಗಿ ಸ್ನಾನ ಮಾಡಿ ಹೊಸ
ಜೀವನ ಆರಂಭಿಸ್ಬೇಕು. ಬೇರೆ ಮನೆ ಹುಡುಕ್ಬೇಕು. ನಮ್ಮ ಅನಾಥಾಶ್ರಮದಲ್ಲಿ
ಅತಿಥಿಗೃಹದಲ್ಲಿ ನಾನು ಹತ್ತು ದಿವಸ ಇರಬಹುದೇನೊ ಕೇಳು. ಉತ್ಕಲಮಠಕ್ಕೆ
ಹೋಗಿ ಬರೋ ವಿಚಾರ ಒಂದಿದೆ, ಶಾಸಕಾಂಗ ಪಕ್ಷದ ವಿಶೇಷ ಸಭೆ ಏನಾದರೂ
ಈ ಮಧ್ಯೆ ಕರೆದರೆ ವಾಪಸು ಬಂದ್ಬಿಡ್ತೀನಿ."
ಕಾಫಿ ಕುಡಿದು, ಇತರರು ತನ್ನನ್ನು ಹಿಂಬಾಲಿಸುವುದಕ್ಕೆ ಮೊದಲೇ ಸೌದಾಮಿನಿ<noinclude></noinclude>
g7iu3ehpicro9nj4ej09wt7zovr4hkg
321859
321858
2026-05-22T14:12:54Z
Shreelatha.Halemane
7642
/* Validated */
321859
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|left=ಮಿಂಚು|center=|right=243}}
ಲೆಂದೇ ಅವು ಅಲ್ಲಿದ್ದುವು. ಬಹಳ ದೊಡ್ಡ ಹಾರವನ್ನು ಧನಂಜಯಕುಮಾರತಂದಿದ್ದ.
ಹೊರ ಕೊಠಡಿಯಲ್ಲಿ ಪರಶುರಾಮ ಕಣ್ಣೀರು ಒರೆಸಿಕೊಳ್ಳುತ್ತಿದ್ದುದನ್ನು ಕ೦ಡು,
ಅವನ ಮುಖ ಕಪ್ಪಿಟ್ಟಿತು, “ಸೋತು ಹೋದ್ರಾ?” ಎಂದು ಕೇಳಿದ. ಆಗ
ಯಾರೋ ಓಡಿ ಬಂದು ಸಾಹುಕಾರನ ಕೈಯಿಂದ ಹಾರವನ್ನೆಳೆದುಕೊಂಡು
ಸೌದಾಮಿನಿಯ ಬಳಿಗೆ ಓಡಿ ಆಕೆಗೆ ಅದನ್ನು ಹಾಕಿದರು. ಬೇರೆಯೂ ಕೆಲ ಹಾರಗಳು
ಆಕೆಯ ಎದೆಯನ್ನು ಮುಚ್ಚಿದುವು.
{{gap}}ಪರಶುರಾಮ ಬಂದು ಮಾತಾಜಿಗೆ ನುಡಿದ :
{{gap}}“ನಕುಲದೇವ್ ಹೇಳಿದ್ರು, ರಾಜಭವನಕ್ಕೆ ನೀವು ಬರಬೇಕಂತೆ. ಇನ್ನು
ಅರ್ಧ ಗಂಟೆಯಲ್ಲಿ ಹೊಸ ಮುಖ್ಯಮಂತ್ರಿಗೆ ರಹಸ್ಯಾ ಪ್ರತಿಜ್ಣ್ನೆ ಬೋಧನೆಯಂತೆ
"ಅವಳೆಂದಳು :
{{gap}}“ಧನಂಜಯರ ಕಾರು ಬಂದಿದೆಯಾ ? ಎಕ್ಸ್ಪ್ರೆಸ್ ಏಜನ್ಸೀದು? ನಾನು
ಇನ್ನು ಸರಕಾರೀ ಕಾರು ಬಳಸೋದಿಲ್ಲ, ನಿವಾಸಕ್ಕೆ ಹೋಗೋಣ,” -
{{gap}}ಸೌದಾಮಿನಿಯನ್ನು ಹಿಂಬಾಲಿಸಿ ಬಹಳ ಜನ ಬಂದರು.ಇನ್ನೆಷ್ಟೋ ಜನ
ರಾಜಭವನಕ್ಕೆ ನಡೆದರು.
{{gap}}.... ಸೌದಾಮಿನಿ ಅಷ್ಟರ ತನಕ ಹಾಗೆಯೇ ಇದ್ದ ಹಾರವನ್ನು ತೆಗೆದು ಸೋಫಾದ
ಮೇಲೆ ಎಸೆದಳು.
{{gap}}“ಪರಶುರಾಮ, ಮನೆಯಲ್ಲಿ ಯಾರಿಗಾದರೂ ಹೇಳಿ ಕಾಫಿ ಮಾಡಿಸಿ ಫ್ಲಾಸ್ಕಿನಲ್ಲಿ
ತಾರೋ, ಇನ್ನು ನಾನು ಸರಕಾರೀ ಲೆಕ್ಕದಲ್ಲಿ ಕಾಫಿ ಕುಡಿಯೋದಿಲ್ಲ.”
{{gap}}ಆತ ಮನೆಗೆ ಓಡಿದ.
{{gap}}“ಮುಗಿಯಿತೋ ನಿಮ್ಮ ಹಾರಾಟ ? ಕಾಫಿಗೇನಂತೆ? ಮಾಡ್ಕೊಡ್ತೀವಿ....
ನೆಸ್ಕೆಫೇನೆ ಇದೆ.”
{{gap}}....ಬಿಸಿ ಕಾಫಿ ರುಚಿಯಾಗಿತ್ತು.
{{gap}}“ಯಾರು ಮಾಡಿದ್ದು -ಹರಿಣಾಕ್ಷಿನೊ ? ಇನ್ನೊಬ್ಳೊ?"
{{gap}}“ಇಬ್ರು ಸೇರಿ ಮಾಡಿದ್ರು, ಮಾತಾಜಿ."
{{gap}}“ಧನಂಜಯ ಅಲ್ಲಿದ್ರೆ ಅವನಿಗೆ ಹೇಳು. ಎಕ್ಸ್ಪ್ರೆಸ್ ಟ್ರಾವೆಲ್ ಏಜನ್ಸಿಗೆ
ಹಣ ನಾನ್ಕೊಡ್ತೀನಿ. ನಾಳೆ ನಸುಕಿನಲ್ಲಿ ಕಾವೇರಿಗೆ ಹೋಗಿ ಸ್ನಾನ ಮಾಡಿ ಹೊಸ
ಜೀವನ ಆರಂಭಿಸ್ಬೇಕು. ಬೇರೆ ಮನೆ ಹುಡುಕ್ಬೇಕು. ನಮ್ಮ ಅನಾಥಾಶ್ರಮದಲ್ಲಿ
ಅತಿಥಿಗೃಹದಲ್ಲಿ ನಾನು ಹತ್ತು ದಿವಸ ಇರಬಹುದೇನೊ ಕೇಳು. ಉತ್ಕಲಮಠಕ್ಕೆ
ಹೋಗಿ ಬರೋ ವಿಚಾರ ಒಂದಿದೆ, ಶಾಸಕಾಂಗ ಪಕ್ಷದ ವಿಶೇಷ ಸಭೆ ಏನಾದರೂ
ಈ ಮಧ್ಯೆ ಕರೆದರೆ ವಾಪಸು ಬಂದ್ಬಿಡ್ತೀನಿ."
{{gap}}ಕಾಫಿ ಕುಡಿದು, ಇತರರು ತನ್ನನ್ನು ಹಿಂಬಾಲಿಸುವುದಕ್ಕೆ ಮೊದಲೇ ಸೌದಾಮಿನಿ<noinclude></noinclude>
ik8tjiji81qs1ny2h94801i4x9fahcv
ಪುಟ:ಮಿಂಚು.pdf/೨೫೦
104
20697
321860
206844
2026-05-22T14:14:06Z
Pragathi. BH
7585
/* Validated */
321860
proofread-page
text/x-wiki
<noinclude><pagequality level="4" user="Pragathi. BH" /></noinclude> 244 ಮಿಂಚು
ಧರ್ಮಮಠಕ್ಕೆ ಹೋದಳು. ಡ್ರೈವರನಿಗೆ “ಕಾರಲ್ಲೇ ಇರು" ಎಂದು ಹೇಳಿ ಪರಶುರಾಮನನ್ನು ಜಗಲಿಯಲ್ಲಿ ನಿಲ್ಲಿಸಿ ಒಳ ಸಾಗಿದಳು.
ಸ್ವಾಮೀಜಿ ಒಂದು ತಾಳೆಗರಿ ವಾಚನದಲ್ಲಿ ಮಗ್ನರಾಗಿದ್ದರು. ಅವರಿಗಿನ್ನೂ ಮುಖ್ಯಮಂತ್ರಿಯ ಪದಚ್ಯುತಿಯ ಸುದ್ದಿ ಮುಟ್ಟಿರಲಿಲ್ಲ. ಅವರು ನಿರ್ಲಿಪ್ತ ಮುಖ ಮುದ್ರೆಯಿಂದ ಸೌದಾಮಿನಿಯನ್ನು ನೋಡಿದರು.
“ನಿಮ್ಮ ಮನಸ್ಸು ಶಾಂತವಾಗಿರಲಿ. ದಂತೇಶ್ವರಿ ಅದೇನೊ ಪರೀಕ್ಷೆ ನಡೆಸುತ್ತಿದ್ದಾಳೆ, ಎಲ್ಲ ಸರಿ ಹೋಗ್ತದೆ.” ಎಂದರು.
“ಒಮ್ಮೆ ತಿಜೋರಿಗಳ ಕೊಠಡಿಗೆ ಹೋಗಣವೊ ?”
“ಬನ್ನಿ.”
ತಿಜೋರಿ ತೆರೆದು,“ಎಣಿಸಿಲ್ಲ," ಎಂದರು.
“ದೊಡ್ಡದಲ್ಲ. ಒಂದು ದಿನ ಎಣಿಸಿ ಬಾಬಾಜಿಗೆ ತಲಪಿಸಬಿಡಿ. ಅದು ಧರ್ಮೆಂದ್ರ ಮಠಕ್ಕೆ ನನ್ನ ಕಾಣಿಕೆ."
“ಆಗಲಿ.”
ಬೀಗ ಹಾಕಿ, ಮತ್ತೆ ಬಂದು ಕುಳಿತರು.
ಸೌದಾಮಿನಿ ಅಂದಳು:
“ನಾಲ್ಕು ದಿನ ಹಾಯಾಗಿರಬೇಕು, ಪ್ರಕೃತಿಯ ಮಡಿಲಲ್ಲಿ ಅವಿತಿರಬೇಕು ಅಂತ ಆಸೆ. ಏಕಾಗ್ರಚಿತ್ತದಿಂದ ಸ್ವಲ್ಪ ಧ್ಯಾನ ಮಾಡಬೇಕು."
“ಬ್ರಹ್ಮಗಿರಿಯ ತಪ್ಪಲಲ್ಲಿ ನಮ್ಮದೊಂದು ಧರ್ಮಮಠ ಇದೆ, ಸ್ವಾಮೀಜಿಗೆ ಓಲೆ ಕೊಡ್ತೇನೆ. ಅಲ್ಲಿ ಇದ್ದು ಬನ್ನಿ."
"ನಾಳೆ ಬೆಳಗ್ಗೆ ಕಾವೇರಿ ಸ್ನಾನ ಮಾಡಿ ಹಾಗೇ ಮುಂದುವರೀತೇನೆ. ಈಗ ಬರಲಾ? ಆಶೀರ್ವದಿಸಿ," -
ಅವಳು ಸ್ವಾಮೀಜಿಯ ಪಾದಗಳಿಗೆ ನಮಸ್ಕರಿಸಿದಳು.
“ದಂತೇಶ್ವರಿಯ ರಕ್ಶೆ ನಿಮಗಿರಲಿ.”
* * *
ಮುಖಕ್ಕೆ ನೀರು ಹನಿಸಿದಳು. ಮೈಯುರಿ ಕಡಮೆಯಾಗಲಿಲ್ಲ.
ತಲೆಯನ್ನು ದಿಂಬು ಕರೆಯಿತು.
ಧ್ವನಿವಾಹಕವನ್ನೆ ಕಿತ್ತನಲ್ಲ ಆ ತುಚ್ಛ ಮನುಷ್ಯ? ಸೌದಾಮಿನಿಯನ್ನು ಹಾಸಿಗೆ ಮಾಡಿದಾಗ ಚೆನಾಗಿತ್ತೇನೊ ? ...ತಾನು ಕಿಷ್ಕಿಂಧೆಹೆ ಮರಳದೇ ಇದ್ದಿದ್ದರೆ ಜಾಣಪ್ಪನ ಬಳಿಕ ವಿಶ್ವಂಭರನೇ ಮುಖ್ಯಮಂತ್ರಿಯಾಗುತ್ತಿದ್ದನೇನೊ? ಯಾರಿಗೆ ಗೊತ್ತು ? ಅಂತೂ ಎಲ್ಲರ ಲೆಕ್ಕಾಚಾರಗಳನ್ನೂ ನಾನು ತಲೆಕೆಳಗು ಮಾಡಿದೆ.<noinclude></noinclude>
p1a3s9tylm0rytdvrcj58i03p6k9mx8
321863
321860
2026-05-22T14:18:11Z
Pragathi. BH
7585
321863
proofread-page
text/x-wiki
<noinclude><pagequality level="4" user="Pragathi. BH" />{{rh|center=|left=244|right=ಮಿಂಚು}}</noinclude> ಧರ್ಮ{{gap}}ಮಠಕ್ಕೆ ಹೋದಳು. ಡ್ರೈವರನಿಗೆ “ಕಾರಲ್ಲೇ ಇರು" ಎಂದು ಹೇಳಿ ಪರಶುರಾಮನನ್ನು ಜಗಲಿಯಲ್ಲಿ ನಿಲ್ಲಿಸಿ ಒಳ ಸಾಗಿದಳು.<br />
{{gap}}ಸ್ವಾಮೀಜಿ ಒಂದು ತಾಳೆಗರಿ ವಾಚನದಲ್ಲಿ ಮಗ್ನರಾಗಿದ್ದರು. ಅವರಿಗಿನ್ನೂ ಮುಖ್ಯಮಂತ್ರಿಯ ಪದಚ್ಯುತಿಯ ಸುದ್ದಿ ಮುಟ್ಟಿರಲಿಲ್ಲ. ಅವರು ನಿರ್ಲಿಪ್ತ ಮುಖ ಮುದ್ರೆಯಿಂದ ಸೌದಾಮಿನಿಯನ್ನು ನೋಡಿದರು.<br />
{{gap}}“ನಿಮ್ಮ ಮನಸ್ಸು ಶಾಂತವಾಗಿರಲಿ. ದಂತೇಶ್ವರಿ ಅದೇನೊ ಪರೀಕ್ಷೆ ನಡೆಸುತ್ತಿದ್ದಾಳೆ, ಎಲ್ಲ ಸರಿ ಹೋಗ್ತದೆ.” ಎಂದರು.<br />
{{gap}}“ಒಮ್ಮೆ ತಿಜೋರಿಗಳ ಕೊಠಡಿಗೆ ಹೋಗಣವೊ ?”<br />
{{gap}}“ಬನ್ನಿ.”<br />
{{gap}}ತಿಜೋರಿ ತೆರೆದು,“ಎಣಿಸಿಲ್ಲ," ಎಂದರು.<br />
{{gap}}“ದೊಡ್ಡದಲ್ಲ. ಒಂದು ದಿನ ಎಣಿಸಿ ಬಾಬಾಜಿಗೆ ತಲಪಿಸಬಿಡಿ. ಅದು ಧರ್ಮೆಂದ್ರ ಮಠಕ್ಕೆ ನನ್ನ ಕಾಣಿಕೆ."<br />
{{gap}}“ಆಗಲಿ.”<br />
{{gap}}ಬೀಗ ಹಾಕಿ, ಮತ್ತೆ ಬಂದು ಕುಳಿತರು.<br />
{{gap}}ಸೌದಾಮಿನಿ ಅಂದಳು:<br />
{{gap}}“ನಾಲ್ಕು ದಿನ ಹಾಯಾಗಿರಬೇಕು, ಪ್ರಕೃತಿಯ ಮಡಿಲಲ್ಲಿ ಅವಿತಿರಬೇಕು ಅಂತ ಆಸೆ. ಏಕಾಗ್ರಚಿತ್ತದಿಂದ ಸ್ವಲ್ಪ ಧ್ಯಾನ ಮಾಡಬೇಕು."<br />
{{gap}}“ಬ್ರಹ್ಮಗಿರಿಯ ತಪ್ಪಲಲ್ಲಿ ನಮ್ಮದೊಂದು ಧರ್ಮಮಠ ಇದೆ, ಸ್ವಾಮೀಜಿಗೆ ಓಲೆ ಕೊಡ್ತೇನೆ. ಅಲ್ಲಿ ಇದ್ದು ಬನ್ನಿ."<br />
{{gap}}"ನಾಳೆ ಬೆಳಗ್ಗೆ ಕಾವೇರಿ ಸ್ನಾನ ಮಾಡಿ ಹಾಗೇ ಮುಂದುವರೀತೇನೆ. ಈಗ ಬರಲಾ? ಆಶೀರ್ವದಿಸಿ," <br />-
{{gap}}ಅವಳು ಸ್ವಾಮೀಜಿಯ ಪಾದಗಳಿಗೆ ನಮಸ್ಕರಿಸಿದಳು.<br />
{{gap}}“ದಂತೇಶ್ವರಿಯ ರಕ್ಶೆ ನಿಮಗಿರಲಿ.”<br />
{{rh|center=****}}
{{gap}}ಮುಖಕ್ಕೆ ನೀರು ಹನಿಸಿದಳು. ಮೈಯುರಿ ಕಡಮೆಯಾಗಲಿಲ್ಲ.<br />
{{gap}}ತಲೆಯನ್ನು ದಿಂಬು ಕರೆಯಿತು.<br />
{{gap}}ಧ್ವನಿವಾಹಕವನ್ನೆ ಕಿತ್ತನಲ್ಲ ಆ ತುಚ್ಛ ಮನುಷ್ಯ? ಸೌದಾಮಿನಿಯನ್ನು ಹಾಸಿಗೆ ಮಾಡಿದಾಗ ಚೆನಾಗಿತ್ತೇನೊ ? ...ತಾನು ಕಿಷ್ಕಿಂಧೆಹೆ ಮರಳದೇ ಇದ್ದಿದ್ದರೆ ಜಾಣಪ್ಪನ ಬಳಿಕ ವಿಶ್ವಂಭರನೇ ಮುಖ್ಯಮಂತ್ರಿಯಾಗುತ್ತಿದ್ದನೇನೊ? ಯಾರಿಗೆ ಗೊತ್ತು ? ಅಂತೂ ಎಲ್ಲರ ಲೆಕ್ಕಾಚಾರಗಳನ್ನೂ ನಾನು ತಲೆಕೆಳಗು ಮಾಡಿದೆ.<noinclude></noinclude>
9m7xa6jt6r2f72lg6hu57r52welcpnl
321864
321863
2026-05-22T14:18:36Z
Pragathi. BH
7585
321864
proofread-page
text/x-wiki
<noinclude><pagequality level="4" user="Pragathi. BH" />{{rh|center=|left=244|right=ಮಿಂಚು}}</noinclude> ಧರ್ಮಮಠಕ್ಕೆ ಹೋದಳು. ಡ್ರೈವರನಿಗೆ “ಕಾರಲ್ಲೇ ಇರು" ಎಂದು ಹೇಳಿ ಪರಶುರಾಮನನ್ನು ಜಗಲಿಯಲ್ಲಿ ನಿಲ್ಲಿಸಿ ಒಳ ಸಾಗಿದಳು.<br />
{{gap}}ಸ್ವಾಮೀಜಿ ಒಂದು ತಾಳೆಗರಿ ವಾಚನದಲ್ಲಿ ಮಗ್ನರಾಗಿದ್ದರು. ಅವರಿಗಿನ್ನೂ ಮುಖ್ಯಮಂತ್ರಿಯ ಪದಚ್ಯುತಿಯ ಸುದ್ದಿ ಮುಟ್ಟಿರಲಿಲ್ಲ. ಅವರು ನಿರ್ಲಿಪ್ತ ಮುಖ ಮುದ್ರೆಯಿಂದ ಸೌದಾಮಿನಿಯನ್ನು ನೋಡಿದರು.<br />
{{gap}}“ನಿಮ್ಮ ಮನಸ್ಸು ಶಾಂತವಾಗಿರಲಿ. ದಂತೇಶ್ವರಿ ಅದೇನೊ ಪರೀಕ್ಷೆ ನಡೆಸುತ್ತಿದ್ದಾಳೆ, ಎಲ್ಲ ಸರಿ ಹೋಗ್ತದೆ.” ಎಂದರು.<br />
{{gap}}“ಒಮ್ಮೆ ತಿಜೋರಿಗಳ ಕೊಠಡಿಗೆ ಹೋಗಣವೊ ?”<br />
{{gap}}“ಬನ್ನಿ.”<br />
{{gap}}ತಿಜೋರಿ ತೆರೆದು,“ಎಣಿಸಿಲ್ಲ," ಎಂದರು.<br />
{{gap}}“ದೊಡ್ಡದಲ್ಲ. ಒಂದು ದಿನ ಎಣಿಸಿ ಬಾಬಾಜಿಗೆ ತಲಪಿಸಬಿಡಿ. ಅದು ಧರ್ಮೆಂದ್ರ ಮಠಕ್ಕೆ ನನ್ನ ಕಾಣಿಕೆ."<br />
{{gap}}“ಆಗಲಿ.”<br />
{{gap}}ಬೀಗ ಹಾಕಿ, ಮತ್ತೆ ಬಂದು ಕುಳಿತರು.<br />
{{gap}}ಸೌದಾಮಿನಿ ಅಂದಳು:<br />
{{gap}}“ನಾಲ್ಕು ದಿನ ಹಾಯಾಗಿರಬೇಕು, ಪ್ರಕೃತಿಯ ಮಡಿಲಲ್ಲಿ ಅವಿತಿರಬೇಕು ಅಂತ ಆಸೆ. ಏಕಾಗ್ರಚಿತ್ತದಿಂದ ಸ್ವಲ್ಪ ಧ್ಯಾನ ಮಾಡಬೇಕು."<br />
{{gap}}“ಬ್ರಹ್ಮಗಿರಿಯ ತಪ್ಪಲಲ್ಲಿ ನಮ್ಮದೊಂದು ಧರ್ಮಮಠ ಇದೆ, ಸ್ವಾಮೀಜಿಗೆ ಓಲೆ ಕೊಡ್ತೇನೆ. ಅಲ್ಲಿ ಇದ್ದು ಬನ್ನಿ."<br />
{{gap}}"ನಾಳೆ ಬೆಳಗ್ಗೆ ಕಾವೇರಿ ಸ್ನಾನ ಮಾಡಿ ಹಾಗೇ ಮುಂದುವರೀತೇನೆ. ಈಗ ಬರಲಾ? ಆಶೀರ್ವದಿಸಿ," <br />-
{{gap}}ಅವಳು ಸ್ವಾಮೀಜಿಯ ಪಾದಗಳಿಗೆ ನಮಸ್ಕರಿಸಿದಳು.<br />
{{gap}}“ದಂತೇಶ್ವರಿಯ ರಕ್ಶೆ ನಿಮಗಿರಲಿ.”<br />
{{rh|center=****}}
{{gap}}ಮುಖಕ್ಕೆ ನೀರು ಹನಿಸಿದಳು. ಮೈಯುರಿ ಕಡಮೆಯಾಗಲಿಲ್ಲ.<br />
{{gap}}ತಲೆಯನ್ನು ದಿಂಬು ಕರೆಯಿತು.<br />
{{gap}}ಧ್ವನಿವಾಹಕವನ್ನೆ ಕಿತ್ತನಲ್ಲ ಆ ತುಚ್ಛ ಮನುಷ್ಯ? ಸೌದಾಮಿನಿಯನ್ನು ಹಾಸಿಗೆ ಮಾಡಿದಾಗ ಚೆನಾಗಿತ್ತೇನೊ ? ...ತಾನು ಕಿಷ್ಕಿಂಧೆಹೆ ಮರಳದೇ ಇದ್ದಿದ್ದರೆ ಜಾಣಪ್ಪನ ಬಳಿಕ ವಿಶ್ವಂಭರನೇ ಮುಖ್ಯಮಂತ್ರಿಯಾಗುತ್ತಿದ್ದನೇನೊ? ಯಾರಿಗೆ ಗೊತ್ತು ? ಅಂತೂ ಎಲ್ಲರ ಲೆಕ್ಕಾಚಾರಗಳನ್ನೂ ನಾನು ತಲೆಕೆಳಗು ಮಾಡಿದೆ.<noinclude></noinclude>
hpos8mzrbvkfcvrp17b038112jihtis
321865
321864
2026-05-22T14:19:23Z
Pragathi. BH
7585
321865
proofread-page
text/x-wiki
<noinclude><pagequality level="4" user="Pragathi. BH" />{{rh|center=|left=244|right=ಮಿಂಚು}}</noinclude> ಧರ್ಮಮಠಕ್ಕೆ ಹೋದಳು. ಡ್ರೈವರನಿಗೆ “ಕಾರಲ್ಲೇ ಇರು" ಎಂದು ಹೇಳಿ ಪರಶುರಾಮನನ್ನು ಜಗಲಿಯಲ್ಲಿ ನಿಲ್ಲಿಸಿ ಒಳ ಸಾಗಿದಳು.<br />
{{gap}}ಸ್ವಾಮೀಜಿ ಒಂದು ತಾಳೆಗರಿ ವಾಚನದಲ್ಲಿ ಮಗ್ನರಾಗಿದ್ದರು. ಅವರಿಗಿನ್ನೂ ಮುಖ್ಯಮಂತ್ರಿಯ ಪದಚ್ಯುತಿಯ ಸುದ್ದಿ ಮುಟ್ಟಿರಲಿಲ್ಲ. ಅವರು ನಿರ್ಲಿಪ್ತ ಮುಖ ಮುದ್ರೆಯಿಂದ ಸೌದಾಮಿನಿಯನ್ನು ನೋಡಿದರು.<br />
{{gap}}“ನಿಮ್ಮ ಮನಸ್ಸು ಶಾಂತವಾಗಿರಲಿ. ದಂತೇಶ್ವರಿ ಅದೇನೊ ಪರೀಕ್ಷೆ ನಡೆಸುತ್ತಿದ್ದಾಳೆ, ಎಲ್ಲ ಸರಿ ಹೋಗ್ತದೆ.” ಎಂದರು.<br />
{{gap}}“ಒಮ್ಮೆ ತಿಜೋರಿಗಳ ಕೊಠಡಿಗೆ ಹೋಗಣವೊ ?”<br />
{{gap}}“ಬನ್ನಿ.”<br />
{{gap}}ತಿಜೋರಿ ತೆರೆದು,“ಎಣಿಸಿಲ್ಲ," ಎಂದರು.<br />
{{gap}}“ದೊಡ್ಡದಲ್ಲ. ಒಂದು ದಿನ ಎಣಿಸಿ ಬಾಬಾಜಿಗೆ ತಲಪಿಸಬಿಡಿ. ಅದು ಧರ್ಮೆಂದ್ರ ಮಠಕ್ಕೆ ನನ್ನ ಕಾಣಿಕೆ."<br />
{{gap}}“ಆಗಲಿ.”<br />
{{gap}}ಬೀಗ ಹಾಕಿ, ಮತ್ತೆ ಬಂದು ಕುಳಿತರು.<br />
{{gap}}ಸೌದಾಮಿನಿ ಅಂದಳು:<br />
{{gap}}“ನಾಲ್ಕು ದಿನ ಹಾಯಾಗಿರಬೇಕು, ಪ್ರಕೃತಿಯ ಮಡಿಲಲ್ಲಿ ಅವಿತಿರಬೇಕು ಅಂತ ಆಸೆ. ಏಕಾಗ್ರಚಿತ್ತದಿಂದ ಸ್ವಲ್ಪ ಧ್ಯಾನ ಮಾಡಬೇಕು."<br />
{{gap}}“ಬ್ರಹ್ಮಗಿರಿಯ ತಪ್ಪಲಲ್ಲಿ ನಮ್ಮದೊಂದು ಧರ್ಮಮಠ ಇದೆ, ಸ್ವಾಮೀಜಿಗೆ ಓಲೆ ಕೊಡ್ತೇನೆ. ಅಲ್ಲಿ ಇದ್ದು ಬನ್ನಿ."<br />
{{gap}}"ನಾಳೆ ಬೆಳಗ್ಗೆ ಕಾವೇರಿ ಸ್ನಾನ ಮಾಡಿ ಹಾಗೇ ಮುಂದುವರೀತೇನೆ. ಈಗ ಬರಲಾ? ಆಶೀರ್ವದಿಸಿ," <br />-
{{gap}}ಅವಳು ಸ್ವಾಮೀಜಿಯ ಪಾದಗಳಿಗೆ ನಮಸ್ಕರಿಸಿದಳು.<br />
{{gap}}“ದಂತೇಶ್ವರಿಯ ರಕ್ಶೆ ನಿಮಗಿರಲಿ.”<br />
{{rh|center=****}}
{{gap}}ಮುಖಕ್ಕೆ ನೀರು ಹನಿಸಿದಳು. ಮೈಯುರಿ ಕಡಮೆಯಾಗಲಿಲ್ಲ.<br />
{{gap}}ತಲೆಯನ್ನು ದಿಂಬು ಕರೆಯಿತು.<br />
{{gap}}ಧ್ವನಿವಾಹಕವನ್ನೆ ಕಿತ್ತನಲ್ಲ ಆ ತುಚ್ಛ ಮನುಷ್ಯ? ಸೌದಾಮಿನಿಯನ್ನು ಹಾಸಿಗೆ ಮಾಡಿದಾಗ ಚೆನಾಗಿತ್ತೇನೊ ? ...ತಾನು ಕಿಷ್ಕಿಂಧೆಹೆ ಮರಳದೇ ಇದ್ದಿದ್ದರೆ ಜಾಣಪ್ಪನ ಬಳಿಕ ವಿಶ್ವಂಭರನೇ ಮುಖ್ಯಮಂತ್ರಿಯಾಗುತ್ತಿದ್ದನೇನೊ? ಯಾರಿಗೆ ಗೊತ್ತು ? ಅಂತೂ ಎಲ್ಲರ ಲೆಕ್ಕಾಚಾರಗಳನ್ನೂ ನಾನು ತಲೆಕೆಳಗು ಮಾಡಿದೆ.<noinclude></noinclude>
363ua36cbnmuy4cwlehab6xrtmgqnas
321866
321865
2026-05-22T14:20:01Z
Pragathi. BH
7585
321866
proofread-page
text/x-wiki
<noinclude><pagequality level="4" user="Pragathi. BH" />{{rh|center=|left=244|right=ಮಿಂಚು}}</noinclude> ಧರ್ಮಮಠಕ್ಕೆ ಹೋದಳು. ಡ್ರೈವರನಿಗೆ “ಕಾರಲ್ಲೇ ಇರು" ಎಂದು ಹೇಳಿ ಪರಶುರಾಮನನ್ನು ಜಗಲಿಯಲ್ಲಿ ನಿಲ್ಲಿಸಿ ಒಳ ಸಾಗಿದಳು.<br />
{{gap}}ಸ್ವಾಮೀಜಿ ಒಂದು ತಾಳೆಗರಿ ವಾಚನದಲ್ಲಿ ಮಗ್ನರಾಗಿದ್ದರು. ಅವರಿಗಿನ್ನೂ ಮುಖ್ಯಮಂತ್ರಿಯ ಪದಚ್ಯುತಿಯ ಸುದ್ದಿ ಮುಟ್ಟಿರಲಿಲ್ಲ. ಅವರು ನಿರ್ಲಿಪ್ತ ಮುಖ ಮುದ್ರೆಯಿಂದ ಸೌದಾಮಿನಿಯನ್ನು ನೋಡಿದರು.<br />
{{gap}}“ನಿಮ್ಮ ಮನಸ್ಸು ಶಾಂತವಾಗಿರಲಿ. ದಂತೇಶ್ವರಿ ಅದೇನೊ ಪರೀಕ್ಷೆ ನಡೆಸುತ್ತಿದ್ದಾಳೆ, ಎಲ್ಲ ಸರಿ ಹೋಗ್ತದೆ.” ಎಂದರು.<br />
{{gap}}“ಒಮ್ಮೆ ತಿಜೋರಿಗಳ ಕೊಠಡಿಗೆ ಹೋಗಣವೊ ?”<br />
{{gap}}“ಬನ್ನಿ.”<br />
{{gap}}ತಿಜೋರಿ ತೆರೆದು,“ಎಣಿಸಿಲ್ಲ," ಎಂದರು.<br />
{{gap}}“ದೊಡ್ಡದಲ್ಲ. ಒಂದು ದಿನ ಎಣಿಸಿ ಬಾಬಾಜಿಗೆ ತಲಪಿಸಬಿಡಿ. ಅದು ಧರ್ಮೆಂದ್ರ ಮಠಕ್ಕೆ ನನ್ನ ಕಾಣಿಕೆ."<br />
{{gap}}“ಆಗಲಿ.”<br />
{{gap}}ಬೀಗ ಹಾಕಿ, ಮತ್ತೆ ಬಂದು ಕುಳಿತರು.<br />
{{gap}}ಸೌದಾಮಿನಿ ಅಂದಳು:<br />
{{gap}}“ನಾಲ್ಕು ದಿನ ಹಾಯಾಗಿರಬೇಕು, ಪ್ರಕೃತಿಯ ಮಡಿಲಲ್ಲಿ ಅವಿತಿರಬೇಕು ಅಂತ ಆಸೆ. ಏಕಾಗ್ರಚಿತ್ತದಿಂದ ಸ್ವಲ್ಪ ಧ್ಯಾನ ಮಾಡಬೇಕು."<br />
{{gap}}“ಬ್ರಹ್ಮಗಿರಿಯ ತಪ್ಪಲಲ್ಲಿ ನಮ್ಮದೊಂದು ಧರ್ಮಮಠ ಇದೆ, ಸ್ವಾಮೀಜಿಗೆ ಓಲೆ ಕೊಡ್ತೇನೆ. ಅಲ್ಲಿ ಇದ್ದು ಬನ್ನಿ."<br />
{{gap}}"ನಾಳೆ ಬೆಳಗ್ಗೆ ಕಾವೇರಿ ಸ್ನಾನ ಮಾಡಿ ಹಾಗೇ ಮುಂದುವರೀತೇನೆ. ಈಗ ಬರಲಾ? ಆಶೀರ್ವದಿಸಿ," <br />-
{{gap}}ಅವಳು ಸ್ವಾಮೀಜಿಯ ಪಾದಗಳಿಗೆ ನಮಸ್ಕರಿಸಿದಳು.<br />
{{gap}}“ದಂತೇಶ್ವರಿಯ ರಕ್ಶೆ ನಿಮಗಿರಲಿ.”<br />
{{rh|center=****}}
{{gap}}ಮುಖಕ್ಕೆ ನೀರು ಹನಿಸಿದಳು. ಮೈಯುರಿ ಕಡಮೆಯಾಗಲಿಲ್ಲ.<br />
{{gap}}ತಲೆಯನ್ನು ದಿಂಬು ಕರೆಯಿತು.<br />
{{gap}}ಧ್ವನಿವಾಹಕವನ್ನೆ ಕಿತ್ತನಲ್ಲ ಆ ತುಚ್ಛ ಮನುಷ್ಯ? ಸೌದಾಮಿನಿಯನ್ನು ಹಾಸಿಗೆ ಮಾಡಿದಾಗ ಚೆನಾಗಿತ್ತೇನೊ ? ...ತಾನು ಕಿಷ್ಕಿಂಧೆಹೆ ಮರಳದೇ ಇದ್ದಿದ್ದರೆ ಜಾಣಪ್ಪನ ಬಳಿಕ ವಿಶ್ವಂಭರನೇ ಮುಖ್ಯಮಂತ್ರಿಯಾಗುತ್ತಿದ್ದನೇನೊ? ಯಾರಿಗೆ ಗೊತ್ತು ? ಅಂತೂ ಎಲ್ಲರ ಲೆಕ್ಕಾಚಾರಗಳನ್ನೂ ನಾನು ತಲೆಕೆಳಗು ಮಾಡಿದೆ.<noinclude></noinclude>
28hcbpbgmob8vmibq1ehaa9s1og1mou
ಪುಟ:ಮಿಂಚು.pdf/೨೫೧
104
20698
321867
206845
2026-05-22T14:20:14Z
Pragathi. BH
7585
/* Validated */
321867
proofread-page
text/x-wiki
<noinclude><pagequality level="4" user="Pragathi. BH" /></noinclude> ಮಿಂಚು 245
....ಬೆಳಗಿನಿಂದ ನಡೆದುದೆಲ್ಲ ಒಂದೊಂದಾಗಿ ಕಣ್ಣಿಗೆ ಕಟ್ಟಿತು. ಶಾಸಕಾಂಗ ಸಭೆಯಲ್ಲಿ ತನ್ನ ವರ್ತನೆ ಅದ್ಭುತವಾಗಿತ್ತು. ಯಾವ ಅಭಿನೇತ್ರಿಗೆ ಕಡಮೆ ತನ್ನ ನಟನೆ? ಯಾವ ವಕೀಲ ತನಗೆ ಸಾಟಿ ?... ಗಂಟೆಗಳು ಕಳೆದಿವೆ. ಆದರೂ ನಾಯಕನ ಆಯ್ಕೆಯನ್ನು ಸ್ಮರಿಸಿದಂತೆಲ್ಲ ಈಗಲೂ ಗು೦ಡಿಗೆ ಬಡಿತ ತೀವ್ರಗೊಳ್ಳುತ್ತಿದೆಯಲ್ಲ ?
ರಾಜ್ಯಪಾಲರಲ್ಲಿ ಸಂತೋಷ ಕೂಟ ಮುಗಿದಿರಬಹುದು, ಸಂಪುಟದ ರಚನೆ - ಬಗ್ಗೆ ಆಪ್ತಾಲೋಚನೆ ಎಲ್ಲಿ ? ಇದನ್ನು ವಿಶ್ವಂಭರ ತನ್ನ ಮನೆಯಲ್ಲೇ ನಡೆಸುತ್ತಿರಬಹುದು. ಅದು ಹೆಚ್ಚುಗಾರಿಕೆಯಲ್ಲವೆ ? ಅಥವಾ, ರಾಷ್ಟ್ರ ಸಭಾ ಸಮಿತಿಯ ಕಾರ್ಯಾಲಯದಲ್ಲಿ ? ಚುನಾವಣೆಯ ಅನಂತರ ಈವರೆಗಿನ ಧೂಳಿನ ರಾಶಿಯನ್ನೆಲ್ಲ ಗುಡಿಸುವವರು ಯಾರು ?
ಮಾಜಿ ಮುಖ್ಯಮಂತ್ರಿ__ಮಾತಾಜಿ ಮುಖ್ಯಮಂತ್ರಿ__ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ಈಗ ಪುಕಾರು ಹಬ್ಬಿಸಿದರೆ ಯಾರೆಲ್ಲ ಬರಬಹುದೊ ತನ್ನನ್ನು ನೋಡಲು ? ರಾಜ್ಯಪಾಲ ? ವಿಶ್ವಂಭರ ? ಹಿಂದಿನ ತನ್ನ ಸಹೋದ್ಯೋಗಿಗಳು ? ನಕುಲದೇವ್ ? ಅವನು ಈ ಸಂಜೆ ಹೊರಡಲಾರ, ನಾಳೆ ಬೆಳಗ್ಗೆ ಸಂಪುಟದ ಸದಸ್ಯರಿಗೆ ರಹಸ್ಯ ಪ್ರತಿಜ್ಞಾ ಬೋಧನೆಯನ್ನೂ ಮಾಡಿಸಿ, ಉಳಿದ ಏರ್ಪಾಟಿನ (ಕ್ವೋಟಾ ಇತ್ಯಾದಿ) ಬಗ್ಗೆ ಚರ್ಚಿಸಿ ಹೊರಟಾನು...
ಯೋಚನೆಗಳ ಗುಂಯಾರವದಿಂದ ಕಿವಿ ಕಿವುಡಾದೀತೆಂದು ಸೌದಾಮಿನಿ ಎದ್ದಳು. ತಲೆಗೂದಲು ಸರಿಪಡಿಸಿಕೊಂಡು ಮೇಜಿನ ಬಳಿ ಕುಳಿತಳು.
'ಟಕ್ ಟಕ ಟಕ್'
ಮೆಲ್ಲನೆ ತಟ್ಟಿದವನು ಪರಶುರಾಮ.
“ಒಳಗ್ಬನ್ನಿ.”
“ನಾನು, ಮಾತಾಜಿ. ಗುಪ್ತಚಾರದಳದ ಮುಖ್ಯಸ್ಥ ಬಂದಿದ್ದಾರೆ, ಕರೀಲಾ?”
“ಪಾಪ ! ಅವರಿನ್ನೂ ಬಂಧನದಲ್ಲೇ ಇದ್ದಾರಾ? ಬರಲಿ.”
ಮುಖ್ಯಸ್ಥ ಒಳಬಂದ ಕೈ ಜೋಡಿಸಿದ.
"ಶಾಸಕರ ಸಭೆಯ ಅನಂತರ ನಾನೇನು ಮಾಡಿದೆ ಅನ್ನೋ ವಿವರದಿಂದ ನಿಮ್ಮ ಟಿಪ್ಪಣಿ ಪುಸ್ತಕದ ಒಂದೆರೆಡು ಪುಟ ತುಂಬಿರಬಹುದು."
“ತಾವು ತಪ್ಪ ತಿಳೀಬಾರದು. ಬರೇ ಕರ್ತವ್ಯ ಪಾಲನೆ.”
“ನಿಮ್ಮ ಹೊಸ ಪುಟಗಳಲ್ಲಿ ಏನಿದೇಂತ ಹೇಳ್ಲಾ ? ಅನಾಥಾಶ್ರಮದ ವಸತಿ ಗೃಹದಲ್ಲಿ ಸ್ವಲ್ಪ ದಿನ ಇರೋ ಯೋಚನೆ ಮಾಡಿದ್ದು. ಉತ್ಕಲ ಪ್ರವಾಸದ ವಿಚಾರ. ಕಾವೇರಿ ಸ್ನಾನ. ಬ್ರಹ್ಮಗಿರಿ ಆಶ್ರಮದಲ್ಲಿ ಕೆಲ ದಿನಗಳ ಏಕಾಂತವಾಸ. ಮನೆ ಹುಡುಕಾಟ. ಮಾಹಿತಿ ಸಂಗ್ರಹಿಸಿದ್ದು ನಾನಾ ಜನರಿಂದ.”
"ತಲೆಬಾಗಿದ"
“ಇನ್ನು ಎತ್ತಿ."<noinclude></noinclude>
ghlj5dy7f2uf07pfje8i8amtqehx5pg
321875
321867
2026-05-22T14:57:13Z
Pragathi. BH
7585
321875
proofread-page
text/x-wiki
<noinclude><pagequality level="4" user="Pragathi. BH" />{{rh|center=|left=ಮಿಂಚು|right=245}}</noinclude>
{{gap}}....ಬೆಳಗಿನಿಂದ ನಡೆದುದೆಲ್ಲ ಒಂದೊಂದಾಗಿ ಕಣ್ಣಿಗೆ ಕಟ್ಟಿತು. ಶಾಸಕಾಂಗ ಸಭೆಯಲ್ಲಿ ತನ್ನ ವರ್ತನೆ ಅದ್ಭುತವಾಗಿತ್ತು. ಯಾವ ಅಭಿನೇತ್ರಿಗೆ ಕಡಮೆ ತನ್ನ ನಟನೆ? ಯಾವ ವಕೀಲ ತನಗೆ ಸಾಟಿ ?... ಗಂಟೆಗಳು ಕಳೆದಿವೆ. ಆದರೂ ನಾಯಕನ ಆಯ್ಕೆಯನ್ನು ಸ್ಮರಿಸಿದಂತೆಲ್ಲ ಈಗಲೂ ಗು೦ಡಿಗೆ ಬಡಿತ ತೀವ್ರಗೊಳ್ಳುತ್ತಿದೆಯಲ್ಲ ?<br />
{{gap}}ರಾಜ್ಯಪಾಲರಲ್ಲಿ ಸಂತೋಷ ಕೂಟ ಮುಗಿದಿರಬಹುದು, ಸಂಪುಟದ ರಚನೆ - ಬಗ್ಗೆ ಆಪ್ತಾಲೋಚನೆ ಎಲ್ಲಿ ? ಇದನ್ನು ವಿಶ್ವಂಭರ ತನ್ನ ಮನೆಯಲ್ಲೇ ನಡೆಸುತ್ತಿರಬಹುದು. ಅದು ಹೆಚ್ಚುಗಾರಿಕೆಯಲ್ಲವೆ ? ಅಥವಾ, ರಾಷ್ಟ್ರ ಸಭಾ ಸಮಿತಿಯ ಕಾರ್ಯಾಲಯದಲ್ಲಿ ? ಚುನಾವಣೆಯ ಅನಂತರ ಈವರೆಗಿನ ಧೂಳಿನ ರಾಶಿಯನ್ನೆಲ್ಲ ಗುಡಿಸುವವರು ಯಾರು ?<br />
{{gap}}ಮಾಜಿ ಮುಖ್ಯಮಂತ್ರಿ__ಮಾತಾಜಿ ಮುಖ್ಯಮಂತ್ರಿ__ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ಈಗ ಪುಕಾರು ಹಬ್ಬಿಸಿದರೆ ಯಾರೆಲ್ಲ ಬರಬಹುದೊ ತನ್ನನ್ನು ನೋಡಲು ? ರಾಜ್ಯಪಾಲ ? ವಿಶ್ವಂಭರ ? ಹಿಂದಿನ ತನ್ನ ಸಹೋದ್ಯೋಗಿಗಳು ? ನಕುಲದೇವ್ ? ಅವನು ಈ ಸಂಜೆ ಹೊರಡಲಾರ, ನಾಳೆ ಬೆಳಗ್ಗೆ ಸಂಪುಟದ ಸದಸ್ಯರಿಗೆ ರಹಸ್ಯ ಪ್ರತಿಜ್ಞಾ ಬೋಧನೆಯನ್ನೂ ಮಾಡಿಸಿ, ಉಳಿದ ಏರ್ಪಾಟಿನ (ಕ್ವೋಟಾ ಇತ್ಯಾದಿ) ಬಗ್ಗೆ ಚರ್ಚಿಸಿ ಹೊರಟಾನು... <br />
{{gap}}ಯೋಚನೆಗಳ ಗುಂಯಾರವದಿಂದ ಕಿವಿ ಕಿವುಡಾದೀತೆಂದು ಸೌದಾಮಿನಿ ಎದ್ದಳು. ತಲೆಗೂದಲು ಸರಿಪಡಿಸಿಕೊಂಡು ಮೇಜಿನ ಬಳಿ ಕುಳಿತಳು.<br />
{{gap}}'ಟಕ್ ಟಕ ಟಕ್'<br />
{{gap}}ಮೆಲ್ಲನೆ ತಟ್ಟಿದವನು ಪರಶುರಾಮ.<br />
{{gap}}“ಒಳಗ್ಬನ್ನಿ.”<br />
{{gap}}“ನಾನು, ಮಾತಾಜಿ. ಗುಪ್ತಚಾರದಳದ ಮುಖ್ಯಸ್ಥ ಬಂದಿದ್ದಾರೆ, ಕರೀಲಾ?”<br />
{{gap}}“ಪಾಪ ! ಅವರಿನ್ನೂ ಬಂಧನದಲ್ಲೇ ಇದ್ದಾರಾ? ಬರಲಿ.”<br />
{{gap}}ಮುಖ್ಯಸ್ಥ ಒಳಬಂದ ಕೈ ಜೋಡಿಸಿದ.<br />
{{gap}}"ಶಾಸಕರ ಸಭೆಯ ಅನಂತರ ನಾನೇನು ಮಾಡಿದೆ ಅನ್ನೋ ವಿವರದಿಂದ ನಿಮ್ಮ ಟಿಪ್ಪಣಿ ಪುಸ್ತಕದ ಒಂದೆರೆಡು ಪುಟ ತುಂಬಿರಬಹುದು."<br />
{{gap}}“ತಾವು ತಪ್ಪ ತಿಳೀಬಾರದು. ಬರೇ ಕರ್ತವ್ಯ ಪಾಲನೆ.”<br />
{{gap}}“ನಿಮ್ಮ ಹೊಸ ಪುಟಗಳಲ್ಲಿ ಏನಿದೇಂತ ಹೇಳ್ಲಾ ? ಅನಾಥಾಶ್ರಮದ ವಸತಿ ಗೃಹದಲ್ಲಿ ಸ್ವಲ್ಪ ದಿನ ಇರೋ ಯೋಚನೆ ಮಾಡಿದ್ದು. ಉತ್ಕಲ ಪ್ರವಾಸದ ವಿಚಾರ. ಕಾವೇರಿ ಸ್ನಾನ. ಬ್ರಹ್ಮಗಿರಿ ಆಶ್ರಮದಲ್ಲಿ ಕೆಲ ದಿನಗಳ ಏಕಾಂತವಾಸ. ಮನೆ ಹುಡುಕಾಟ. ಮಾಹಿತಿ ಸಂಗ್ರಹಿಸಿದ್ದು ನಾನಾ ಜನರಿಂದ.”<br />
{{gap}}"ತಲೆಬಾಗಿದ"<br />
{{gap}}“ಇನ್ನು ಎತ್ತಿ."<noinclude></noinclude>
sgxortqfqrmnxc6tdm0mabo1s04nijk
ಪುಟ:ಮಿಂಚು.pdf/೨೫೨
104
20699
321871
206846
2026-05-22T14:31:45Z
Shreelatha.Halemane
7642
/* Validated */
321871
proofread-page
text/x-wiki
<noinclude><pagequality level="4" user="Shreelatha.Halemane" />{{rh|left=246|center=|right=ಮಿಂಚು}}</noinclude>
{{gap}}“ಸಂಪುಟರಚನೆ ಜಟಿಲವಾಗ್ತಿದೆಯಂತೆ."
{{gap}}“ನಂಬಬೇಡಿ. ವಿಶ್ವಂಭರ ಹಿಕ್ಮತ್ವಾಲಾ ಹಿಮ್ಮತ್ವಾಲಾ ಎರಡೂ, ರಾಜ್ಯ ಚೆನ್ನಾಗಿ ಆಳ್ತಾನೆ."
{{gap}}ಪರಶುರಾಮ ಒಳಕ್ಕೆ ತಲೆಹಾಕಿ “ಪತ್ರಿಕೆಯವರು ಕಾದಿದ್ದಾರೆ” ಎಂದ.
{{gap}}“ಇನ್ನು ನನ್ನ ಹತ್ತಿರ ಏನಿದೆಯಪ್ಪ? ರಾಜಕೀಯದಲ್ಲಿ ಇರೋವರೆಗೂ ಪತ್ರಿಕೆಯವರ ನಂಟು ತಪ್ಪಿದ್ದಲ್ಲ. ನಾಳೆ ಹೊಸ ಸಂಪುಟದ ಅಧಿಕಾರ ಗ್ರಹಣ ಆದ್ಮೇಲೆ_ಬೇಡ, ೧೦ ಗಂಟೆಗೆ__ಇಲ್ಲಿಗೆ ಬರ್ಲಿ. ನಿವಾಸ ಬಿಡೋ ಗಲಾಟೇಲಿ ಇರ್ತಿನಿ. ಆದರೂ ಪರವಾಗಿಲ್ಲ ಮಾತನಾಡೋಣ, ರಾಜಭವನದಲ್ಲಿ ಉಪಾಹಾರ ಮುಗಿಸ್ಕೊಂಡೇ ಬರ್ಲಿ. ಇಲ್ಲಿ ಅಂಥದು ಏನೂ ಇರೋದಿಲ್ಲ. ಹಾಗೇಂತ ಹೇಳ್ಬಿಡಪ್ಪ.”
{{gap}}ಗುಪ್ತಚಾರ ದಳದ ಮುಖ್ಯಸ್ಥ ಕೇಳಿದ :
{{gap}}“ನಾಳೆ ಹೊರಗಿರೋ ಕಾರಿನಲ್ಲೇ ಹೋಗ್ತೀರಾ ?"
{{gap}}"ಹೌದು. ಬಾಡಿಗೆಗೆ ತಗೊಂಡಿದೀನಿ. ಅಷ್ಟು ಹಣ ನನ್ನಲ್ಲಿದೆ, ಸಂಬಳ ತಗೊಳ್ತಿದ್ದೆ ನೋಡಿ."
{{gap}}“ಮಾತಾಜಿ, ಇನ್ನೂ ಬೇಸರದಲ್ಲಿದೀರಿ."
{{gap}}“ಇದು ಬೇಗನೆ ಮುಗಿಯೋ ಬೇಸರವಲ್ಲವಪ್ಪ.”
{{gap}}ಪರಶುರಾಮ ಮತ್ತೊಮ್ಮೆ ತಲೆ ಒಳಹಾಕಿ, “ಚೀಫ್ ಸೆಕ್ರೆಟರಿ ಬಂದ್ರು” ಎಂದ.
ಗುಪ್ತಚಾರದಳದ ಮುಖ್ಯಸ್ಥ “ನಾನು ಬರ್ತೇನೆ" ಎಂದು ಹೇಳಿ ಹೊರಟು ಹೋದ.
{{gap}}“ಬನ್ನಿ ಚೌಗುಲೆ ಸಾಹಿಬ್. ನಕುಲದೇವ್ ಸಿಕ್ಕಿದ್ರಾ ?”
{{gap}}“ಸಿಕ್ಕಿದ್ರು. ಹೀಗೆಲ್ಲ ಆಯ್ತೂಂತ ನನಗೆ ಬೇಸರವಾಗ್ತಿದೆ, ಮಾತಾಜಿ."
{{gap}}“ನನ್ನ ಅಧಿಕಾರಾವಧಿಯಲ್ಲಿ ಸಹಕಾರ ನೀಡಿದಿರಿ. ನಮ್ಮೊಳಗೆ ಸದ್ಭಾವನೆ ಸದಾ ಕಾಲ ಎರಲಿ ".
{{gap}}“ಬರಲಾ? ನಮಸ್ಕಾರ.”
{{gap}}“ಖಾತೆ ಹಂಚಿಕೆ ಸಮಾಲೋಚನೆಗಾಗಿ ನಿಮ್ಮ ದಾರಿ ಕಾಯ್ತಿದಾರೇನೋ ? ಯಾರು ಯಾರು ಮಂತ್ರಿಗಳು ಅಂತ ಗೊತ್ತಾಯ್ತೆ ?”
{{gap}}“ಮೊದಲನೆ ಪ್ರಶ್ನೆಗೆ ಉತ್ತರ_ಹೌದು. ಎರಡನೆಯದಕ್ಕೆ-ಇಲ್ಲ.”
{{gap}}“ಹೋಗಿ ಬನ್ನಿ. ಸದಾ ನಿಮ್ಮ ಶುಭ ಚಿಂತನೆ ಮಾಡ್ತೇನೆ.”
{{gap}}ಅಂಗರಕ್ಷಕರು ಬಂದರು.
{{gap}}ರಾಮ್ಧನ್ ಹೇಳಿದ್ದನ್ನೇ ಬೋಲಾನಾಥ್ ಹೇಳಿದ :
{{gap}}“ಇಲ್ಲಿಯ ಕೆಲಸ ಆಯ್ತು. ದಿಲ್ಲಿಗೆ బన్ని ಅಂತ" ನಕುಲದೇವ್ಸಾಬ್ ಹೇಳಿದರು."
{{gap}}“ನಾಳೆಯೇ ಹೊರಡ್ತೀರಾ ?”
{{gap}}“ಹೌದು, ರೈಲಿನಲ್ಲಿ.” (ವಿಮಾನದಲ್ಲಿ ಅಂದ್ಕೊಂಡ್ರೇನೊ ಈ ಗೂಳಿಗಳು ?)<noinclude></noinclude>
hrmvvimtsvk5sxqvcusmp7l3olgk061
ಪುಟ:ಮಿಂಚು.pdf/೨೫೩
104
20700
321872
206847
2026-05-22T14:51:04Z
Shreelatha.Halemane
7642
/* Validated */
321872
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|left=ಮಿಂಚು|center=|right=247}}
{{gap}}ಸೌದಾಮಿನಿ ಗೋದ್ರೆಜ್ ಕಪಾಟಿನ ಬಾಗಿಲು ತೆರೆದು, ಐನೂರು ಐನೂರು ರೂಪಾಯಿ ತೆಗೆದು ಅಂಗರಕ್ಷಕರಿಗೆ ಕೊಟ್ಟಳು.
{{gap}}“ಭಕ್ಷೀಸ್. ಇವತ್ತಿನವರೆಗಿನ ಈ ತಿಂಗಳ ಸಂಬಳ ಆಫೀಸಿನಿಂದ ತಗೊಳ್ಳಿ.”
{{gap}}ಬೋಲಾನಾಥ್ “ದಿಲ್ಲಿಯಲ್ಲಿ ನಮಗೆ ಕೆಲಸ?” ಎಂದು ಕೇಳಿದ.
{{gap}}“ನಕುಲದೇವ್ ಆ ಏರ್ಪಾಡು ಮಾಡ್ತಾರೆ.”
{{gap}}ಅವರು ಹೋದೊಡನೆ ಪರಶುರಾಮನಿಗೆ ಸೌದಾಮಿನಿ ಅಂದಳು :
{{gap}}“ಅಲ್ಲಿ ಒಂದು ಪ್ಯಾಕೆಟಿದೆ, ತೆಗೆ.”
{{gap}}ಪ್ಯಾಕೆಟಿನ ಮೇಲೆ ಐದು ಸಾವಿರ ಎಂದು ಬರೆದಿತ್ತು.
{{gap}}“ಇನ್ನೊಂದು ಪ್ಯಾಕೆಟ್ ಇದೆಯಾ ನೋಡು.”
{{gap}}"ಇದೆ.”
{{gap}}“ತೆಗೆ ಮತ್ತೆ. ಮನೆಗೆ ತಗೊಂಡು ಹೋಗಿ ಕೊಡು. ಒಬ್ಬೊಬ್ಬರಿಗೆ ಒಂದೊಂದು, ಈಗಲೇ ಹೋಗು."
{{gap}}ಕತ್ತಲಾದ ಬಳಿಕ ಮೇಲಲ್ಲವೇನೊ ಎಂಬಂತೆ ಪರಶುರಾಮ ಅನುಮಾನಿಸಿದ.
{{gap}}“ಹೆದರಬೇಡ್ವೋ, ನಾನು ಕಷ್ಟ ಪಟ್ಟ ಸಂಪಾದಿಸಿದ್ದು, ಯಜಮಾನಿಯರಿಗೆ ಕೊಟ್ಟ ಬೇಗ್ಬಾ."
{{gap}}ಪರಶುರಾಮ ಅಷ್ಟು ಮಾಡಿ ಬಂದ. ಗೋದ್ರೆಜ್ ಬಾಗಿಲನ್ನು ಮರೆ ಮಾಡಿತ್ತು.
{{gap}}“ತೆರೆ, ಬೀಗ ಹಾಕಿಲ್ಲ. ಅಲ್ಲಿ ಚಿಲ್ಲರೆ_ಅಂದರೆ ಹತ್ತರ ನೋಟುಗಳು_ಇರಬೇಕು.”
{{gap}}“ಸಿಗ್ತು.”
{{gap}}“ಆ ಗೇಟ್ ಪೊಲೀಸರಿಗೆ ನೂರು ನೂರು ರೂಪಾಯಿ ಮಾತಾಜಿಯ ಇನಾಂ ಅಂತ ಹೇಳಿ ಕೊಡು. ಇಲ್ದೆ ಹೋದ್ರೆ ನಾಳೆ ಬೆಳಗ್ಗೆ ಹೊರಡುವಾಗ ಅಡ್ಡಕಟ್ಟಿ ಲಂಚ ಕೇಳಿದರೂ ಕೇಳಿದ್ರೆ. ಅವಸರ ಇಲ್ಲ. ಗೇಟಿಗೆ ಹೋಗಿ ಕೊಡು. ಆ ಮಾಲಿಗಳು-"
{{gap}}“ಬಂದಿದ್ದಾರೆ.”
{{gap}}“ಬರದೇ ಇರ್ತಾರ ? ಎಲ್ಲರಿಗೂ ಗೊತ್ತಾಗಿದೆಯಪ್ಪ. ಅವರಿಗೆ ಐವತ್ತೈವತ್ತು ರೂಪಾಯಿ ಕೊಡು. ಅಡುಗೆಯವರಿಗೆ ಕಸ ಗುಡಿಸುವ ಜವಾನರಿಗೆ ಎಲ್ಲರಿಗೂ ಅದೇ ಮೊತ್ತದ ಹಣ-ಹತ್ತರ ಐದೈದು ನೋಟು."
{{gap}}“ಯಾರಾದರೂ ಉಳಿದರೇನೋ ಪರಶು ?"
{{gap}}“ಯಾರೂ ಇಲ್ಲ, ಮಾತಾಜಿ."
{{gap}}“ಇನ್ನೂ ಎರಡು ಸಾವಿರ ಕಪಾಟ್ನಲ್ಲಿದೆ. ಹೋದ ತಿಂಗಳ ನನ್ನ ಸಂಬಳದಲ್ಲಿ ಉಳಿದದ್ದು, ಮಾಜಿ ಮುಖ್ಯಮಂತ್ರಿ ಕಪಾಟಿನಲ್ಲಿ ಅಷ್ಟೂ-ಇಲ್ಲದಿದ್ದರೆ ಕಿಷ್ಕಿಂದೆಗೇ ಅವಮಾನ. ನಾಳೆಗೆ ಬೇಕಾಗುತ್ತೆ ಅಲ್ಲಿರಲಿ.”<noinclude></noinclude>
mqx8c5hf6tfwx3dwovj5iriopluag6r
ಪುಟ:ಮಿಂಚು.pdf/೨೫೪
104
20701
321873
206848
2026-05-22T14:52:57Z
Shreelatha.Halemane
7642
/* Validated */
321873
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|left=248 |center=|right=ಮಿಂಚು}}
{{gap}}“ಬೆಳಗ್ಗೆ ಎಷ್ಟು ಗಂಟೆಗೆ ಹೊರಡೋದು ಮಾತಾಜಿ ? ಈಗ ಮನೆಗೆ ಹೋಗಿ ಬೀಬಿಗೆ ಹೇಳಿ ಬರಬೌದಾಂತ ಆ ಡ್ರೈವರ್-ಕರೀಂ-ಕೇಳ್ತಿದ್ದಾನೆ.”
{{gap}}"ಹೋಗಿ ಬರಲಿ. ನಾಲ್ಕೂವರೆಗೆ ಸರಿಯಾಗಿ ಇಲ್ಲಿಂದ ಪಯಣ. ಆರು ಗಂಟೆ ಚುಮು ಚುಮು ಬೆಳಗಾಗುವಾಗ ದರಿಯಾದೌಲತ್ ಸ್ನಾನ ಘಟ್ಟದಲ್ಲಿರಬೇಕು.”
{{gap}}ವಿತರಣೆಯ ಕೆಲಸ ಮುಗಿಸಿ ಬರಲು ಪರಶುರಾಮ ತೆರಳಿದ.
{{gap}}ರಾತ್ರೆ ಊಟ ಬೇಡ, ಎಂದಳು ಸೌದಾಮಿನಿ.
{{gap}}"ಪರಶು, ಒಂದು ನಾಲ್ಕು ಯಾಲಕ್ಕಿ ಬಾಳೆಹಣ್ಣು ಸಿಕ್ಕಿದರೆ ತಂದ್ಕೊಡೊ."
{{gap}}ಸ್ವತಃ ಪರಶು ದೂರದಲ್ಲಿದ್ದ ಅಂಗಡಿಗೆ ನಡೆಯುತ್ತಲೂ ಓಡುತ್ತಲೂ ಹೋಗಿ ಒಂದು ಇಡೀ 'ಚೀಪು' ತಂದ.
{{gap}}"ಮಲಗುವ ಮನೇಲೆ ಇಟ್ಬಿಡು ."<noinclude></noinclude>
bv823nrcldw9sj2h7jbcbi2j8qjs7sy
ಪುಟ:ಮಿಂಚು.pdf/೨೫೫
104
20702
321874
206849
2026-05-22T14:55:48Z
Shreelatha.Halemane
7642
/* Validated */
321874
proofread-page
text/x-wiki
<noinclude><pagequality level="4" user="Shreelatha.Halemane" />{{center|249}}</noinclude>{{center|೨೫}}
ಹಗ್ಗ ಹರಿದ ಎತ್ತು ಹಸುಗಳಂತೆ ಜನ ಅತ್ತಿತ್ತ ಕತ್ತಲಲ್ಲಿ ಓಡಾಡುತ್ತಿದ್ದಾರೆ.
ಮುಖ್ಯಮಂತ್ರಿ ಮಲಗಿದ್ದಾರೆ, ಸದ್ದು ಮಾಡಬಾರದು ಎನ್ನುವ ಯೋಚನೆ ಈ
ರಾತ್ರಿ ಯಾರಿಗೂ ಇಲ್ಲ, ಯಾರೋ ಒಬ್ಬಿಬ್ಬರು ಆಗೊಮ್ಮೆ ಈಗೊಮ್ಮೆ ಶಯ್ಯಾ
ಗೃಹಕ್ಕೆ ಹತ್ತಿರವಿದ್ದಾಗ ಮಾತಿನ ಧ್ವನಿ ಕುಗ್ಗಿಸುತ್ತಾರೆ, ಮುಂದೆ, ದಾಟಿದೊಡನೆ
ಸ್ವರ ಏರಿಸುತ್ತಾರೆ.
{{gap}}ಇದು ಜಾಗರಣದ ರಾತ್ರೆ.
{{gap}}ಯಾರನ್ನು ಭಜಿಸಲಿ? ಯಾರನ್ನುಧ್ಯಾನಿಸಲಿ? ಹೇಗೆ ಕಳೆಯಲಿ ಹೊತ್ತು ?
ಮೀರಾ ಭಜನೆಯ ರೆಕಾರ್ಡ್ ಹಾಕಿದಳು. ಸಣ್ಣಗೆ, ಇನ್ನು ಒಂದೂವರೆ ತಾಸು
ತನ್ನ ಮೌನದೊಂದಿಗೆ ಇದರ ರಾಗಬಂಧ.ನುಡಿಯೆ ಮೀರಾ ಪಿಸು ನುಡಿಯೆ...
{{gap}}ಟೆಲಿಫೋನಿನೊಂದಿಗೆ ಸಂಪರ್ಕ ಕಡಿದಾಗಲೇ ತನಗೆ ನಿಜವಾದ ಮುಕ್ತಿ. ಪ್ಲಗ್
ತೆಗೆದಳು.
{{gap}}ತನ್ನ ಪಾಡು ತನಗೆ, ಅವಳ ಹಾಡು ಅವಳಿಗೆ...
{{gap}}ಹಣ್ಣು ತಿನ್ನಲೆ? ಹಸಿವಿಲ್ಲ.
{{gap}}ಇವತ್ತು ಉಪವಾಸದ ರಾತ್ರಿ,
{{gap}}ಮಲಗುವ ಮನೆ ಪೂಜಾ ಕೊಠಡಿ ನಡು ದಾಟ್ರಿ ಇಷ್ಟನ್ನುಳಿದು ಇತರ ದೀಪ
ಗಳನ್ನು ಸೌದಾಮಿನಿ ಆರಿಸಿದಳು..
{{gap}}ಮೇಜಿನ ಮೇಲೆ ಕೆಲ ಪುಸ್ತಕಗಳಿದ್ದುವು. ಅವುಗಳನ್ನು ಜೋಡಿಸಲೆಂದು
ಅತ್ತ ಸಾಗಿದಾಗ ಕತ್ತಲು ಬಹುಮಟ್ಟಿಗೆ ಆವರಿಸಿದ್ದ ಪ್ರಸಾಧನ ಕೋಣೆಯಲ್ಲಿ
ಯಾರೋ ಚಲಿಸಿದಂತೆ ಭಾಸವಾಯಿತು..
{{gap}}"ಯಾರದು ?"
{{gap}}ಉತ್ತರವಿల్ల. ಗುಂಡಿಗೆ ಸ್ತಬ್ದವಾಯಿತೊಮ್ಮೆ.. ಎಚ್ಚೆರಿಕೆಯಿಂದ ಕೋಣೆ
ಯತ್ತ ಸರಿದಳು. నిలుವುಗನ್ನಡಿಯలి ತನ್ನ ಪ್ರತಿಬಿಂಬವನ್ನೆ ಕಂಡೆನೆ? ಹೌದು.
ಕನ್ನಡಿಗೆ ಅಡ್ಡವಾಗಿ ನಿಂತಿರುವುದು, ತಾನೇ! ಸ್ವಿಚ್ ಹಾಕಿದಳು. ಕನ್ನಡಿಯಲ್ಲಿ ತನ್ನನ್ನು
ನೋಡಿ ಬೆಚ್ಚಿಬಿದ್ದಳು, నిలుವುಗನ್ನಡಿಯ ಎದುರಿಗಿದ್ದ ಪೀಠದಲ್ಲಿ ಕುಳಿತಳು.
ಏನಾಯಿತು ತನಗೆ ? ಲೇಹ್ಯದ ಪ್ರತಾಪ-ಪ್ರಭಾವ-ಆವಿಯಾಯಿತೆ? ತಲೆಗೂದಲೆಲ್ಲ
ಅರ್ಧಕ್ಕೆ ಬಿಳಿಚಿಕೊಂಡಿದೆಯಲ್ಲ? ಕಣ್ಣುಗಳ ಕೆಳಗೆ ಏನಿವು ಈ ಕಪ್ಪು ಸಂಚಿಗಳು?<noinclude></noinclude>
buz83vvfcnahdh65f91tn2bd3eh4awi
ಪುಟ:ಮಿಂಚು.pdf/೨೫೬
104
20703
321876
206850
2026-05-22T14:59:04Z
Shreelatha.Halemane
7642
/* Validated */
321876
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|left=250 |center=|right=ಮಿಂಚು}}
ಚುಚ್ಚಲೆ ಅವನ್ನು ? ಕೆಡು ರಕ್ತವಿದ್ದರೆ ಹೊರಕ್ಕೆ ಹರಿದೀತು, ಪುಟ್ಬಾ ಸೌದಾ,
ಮಿನಿ...ಛೆ! ಏನೂ ಆಗಿಲ್ಲ. ಹಗಲು ನಡೆದ ಕುರುಕ್ಷೇತ್ರದ ರಣಭೂಮಿಗೆ
ಸಿಂಗರಿಸಿಕೋಳ್ಳದೆಯೇ ನಾನು ಹೋದೆ, ಲಕ್ಸನಿಂದ ಮುಖಮಾರ್ಜನ. ಸುವಾ
ಸನೆಯ ಕೊಬರಿ ಎಣ್ಣೆ ಕೇಶರಾಶಿಗೆ. ಹಣಿಗೆಯಿಂದ ನಿಧಾನವಾಗಿ. ಅವಸರವಿಲ್ಲ,
ಯಾತರ ಅವಸರ ? ಹಣಿಗೆಯಲ್ಲಿ ಸಿಕ್ಕಿಕೊಳ್ಳುತ್ತಿರುವ ಬಿಳಿ ಕೂದಲು. ಉದುರಿವೆ ಕೆಲವು. ಬಿಳಿಯಾಗುತ್ತಿರುವುದಂತೂ ಖಂಡಿತ: ಸ್ಣೋ ಪೌಡರ್, ತುಟಿಗಳಿಗೂ
ಇರಲಿ ಒಂದಿಷ್ಟು ಕಾಂತಿ. ಬಿಳಿ ರೇಷ್ಮೆ ಸೀರೆ. ಒಂದೆಳೆ ಮುತ್ತಿನ ಸರ....
{{gap}}....ವಿರೋರಾಭಜನೆ ಮುಗಿಯಿತು. ಕರಕರಕರ. ಭಕ್ತಾದಿಗಳು ಚೆದರುತ್ತಿದ್ದಾರೆ. ನಿಲ್ಲಿಸಿದಳು.
{{gap}}ದಂತೇಶ್ವರಿಗೆ ಆ ಹಣ್ಣುಗಳನ್ನು ಅರ್ಪಿಸಬೇಕು: ತಾನು ತಿನ್ನಲು
ಅಲ್ಲ ನೈವೇದ್ಯ.
{{gap}}ದೇವಿಯ ಎದುರು ಸೌದಾಮಿನಿ ಪದ್ಮಾಸನ ಹಾಕಿ ಕುಳಿತಳು.
{{gap}}ಅಲ್ಲಿ ಜಗದಲಪುರದಲ್ಲಿ. ಹಿರಿಯ ಯೋಗಿನಿ ಲೇಹ್ಯ ತಯಾರಿಯ ಮೇಲ್ವಿ ಚಾರಣೆಯಲ್ಲಿದ್ದಾಗ ಸೌದಾಮಿನಿ ಆ ಅಕ್ಕಾಜಿಯ ಜತೆ ಹೊತ್ತು ಕಳೆದಿದ್ದಳು.
ಕಾನನದ ನೂರು ಪುಷ್ಪಗಳನ್ನು ನೂರು ಚಿಗುರುಗಳನ್ನು ತಂದು ಭಟ್ಟಿ ಇಳಿಸಿ
ಯೌವನದ ಮಕರಂದವನ್ನು ಸೆರೆ ಹಿಡಿಯುವುದು ಎಂಥ ಅದ್ಭುತ!
{{gap}}ಒಂದು ದಿನ ಆವರೆಗೆ ತಾನು ನೋಡದೆ ಇದ್ದ ఒಳಕೊಠಡಿಗೆ ಪುಟ್ಟವ್ವ
ಕಾಲಿಟ್ಟಳು. ಅಲ್ಲಿ ಒಬ್ಬಳು ಅರೆಯುತ್ತಿದ್ದಳು, ಮಣ್ಣಿನ ಹೂಜಿಯಿಂದ ಏನನ್ನೋ ತೊಟ್ಟತೊಟ್ಟಾಗಿ ಬಿಡುತ್ತಿದ್ದಳು. ಬಳಿಕ ಎಲ್ಲವನ್ನೂ ಕೆರೆದು ಬೆಣ್ಣೆ ಬೆರೆಸಿ ಮಣ್ಣಿನ ಪಾತ್ರೆಯಲ್ಲಿರಿಸಿ ಕುದಿಸುತ್ತಿದ್ದಳು.
{{gap}}"ಅದು ಏನು ತಂಗಿ?"
{{gap}}“ಶ್ ! ಬಾಬಾಜಿಗೆ ಗೊತ್ತಾದರೆ ಬಯ್ತಾರೆ.”
{{gap}}“ಹಾಗಾದರೆ ಅವರನ್ನೇ ಕೇಳ್ತೀನೆ.”
{{gap}}“ಒಳಗೆ ಯಾಕೆ ಬಿಟ್ಟೆ ಅಂತ ಬಯ್ತಾರೆ.”
{{gap}}“ಅವರನ್ನು ಕೇಳೋದೂ ಇಲ್ಲ, ಅವರಿಗೆ ಹೇಳೋದೂ ಇಲ್ಲ, ನಾನು
ಹೊರಗಿನವಳಲ್ಲ. ಲೇಹ್ಯ ಸೇವಿಸುತ್ತಿರುವ ಭಕ್ತಿ: ಗುಟ್ಟಿನಲ್ಲಿ ತಿಳಿಸು.”
{{gap}}“ಹೊರಡು, ಹೊರಡಿಲ್ಲಿಂದ !"
{{gap}}ಬೇರೋಂದು ದಿನ ಆ ಕಿರಿಯ ಯೋಗಿನಿ “ಬಾ" ಎಂದು ಪುಟ್ಟವ್ವವನ್ನು,
ಮಠದ ಹಿಂಭಾಗಕ್ಕೆ. “ನೋಡು, ಆ ಪೊದೆಗಳ ಬುಡದಲ್ಲಿ...” ಎಂದಳು. -
{{gap}}“ಏನೂ ಇಲ್ಲವಲ್ಲ."<noinclude></noinclude>
oowwjpwake4yl1i49dde0050l2l6hic
ಪುಟ:ಮಿಂಚು.pdf/೨೫೭
104
20704
321877
206851
2026-05-22T15:02:33Z
Shreelatha.Halemane
7642
/* Validated */
321877
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|left=ಮಿಂಚು|center=|right= 251}} {{gap}}“ಸರಿಯಾಗಿ ನೋಡು.. ನಿಧಾನವಾಗಿ, ಒಂದರ ಮೇಲೊಂದು ತೆವಳುತ್ತ,
ಚಲಿಸುತ್ತಿರುವ ಘಟಸರ್ಪಗಳು.”
{{gap}}ಪುಟ್ಟವ್ವ ಮತ್ತೂ ನೋಡಿದಳು. ಚಲನೆ ಗೋಚರವಾಯಿತು.
{{gap}}“ಅಬ್ಬ! ಅವು ಈಚೆಗೆ ಬರೋದಿಲ್ಲವ?”
{{gap}}“ಇಲ್ಲ ಅವು ಆ ಗಿಡಗಳ ಸಮ್ಮೊಹನಕ್ಕೆ ಒಳಗಾಗಿವೆ. ನಾವು ಹೋಗಿ
ಅವುಗಳ ಬಾಯಿ ತೆರೆದು ವಿಷ ಹಿಂಡಿ ತರೈಡ್ತೀವೆ.”
{{gap}}"ವಿಷ ?”
{{gap}}“ಹೌದು. ಅಮೃತ ತಯಾರಿಸೋದಕ್ಕೆ ಅದು ಬೇಕು.”
{{gap}}“ಅಮೃತ ?”
{{gap}}“ವಿಷದಿಂದ ಅಮೃತ, ವಿಷಾಮೃತ. ದಿನವೂಛ್ದೊಂದು ತೋಟ್ಟು
ನೆಕ್ಕಿದರೆ ಅಮರತ್ವ ಪ್ರಾಪ್ತವಾಗ್ತಧಂತೆ."
{{gap}}“ಇಷ್ಟರತನಕ ಯಾರಿಗೆ ಆಗಿದೆ ?”
{{gap}}“ಯಾರಿಗೂ ಇಲ್ಲ, ಧರ್ಮೇಂದರ್ ಬಾಬಾ ಏನು ನಿರ್ಧಾರ ಮಾಡ್ತಾರೋ
ಗೊತ್ತಿಲ್ಲ. ಮೊದಲ ಬಿಂದು ಸಾವಿಗೆ ಕಾರಣ, ಸುಂದರ ಕನಸು ಕಾಣ್ತ ನಿದ್ದೆ
ಹೋದಹಾಗೆ. ಮುಂದಿನ ಸೇವನೆಯಿಂದ ಎಶ್ಟೂ ದಿನಗಳಾದ ಮೇಲೆ, నిಧಾನ
ವಾಗಿ. ಆ ಹಾವುಗಳು ಹರಿದಾಡುವ ಹಾಗೆ, ಎಚ್ಚರ."
{{gap}}“ಅಮೃತವನ್ನು ಯಾವುದರಲ್ಲಿ ಇಡ್ತೀರಾ?”
{{gap}}“ಹುಣಸೆಬೀಜವನ್ನು ಕೊರೆದು ಅದರಲ್ಲಿ ಒಂದೆರಡು ತೊಟ್ಟುಬಿಟ್ಟು ಮಯಣದಿಂದ ಮುಚ್ತೀವಿ."
{{gap}}“ನನಗೊಂದು ಕೊಡೇ."
{{gap}}“ಅಪಾಯ! ಪ್ರಯೋಗ ಮಾಡೀಯ ಎಲ್ಲಾದರೂ!"
{{gap}}“ಯಾರಲ್ಲಾ ಇಲ್ಲದ್ದು ನಮ್ಮಲ್ಲಿದ್ದರೆ ಅದರಿಂದ ಶುಭವಾಗ್ತದೆ.”
{{gap}}“ಬಾಬಾಜಿಗೆ ಹೇಳಿದರೆ ನನ್ನಾಣೆ. ಬಾ. ಆ ಕೊಠಡಿಗೆ ಹೋಗೋಣ.”
{{gap}}ಒಂದು ಕಾಯಿ ಕೊಟ್ಟಳು. ಇಶ್ಟು ದೀರ್ಘ ಸಮಯ ನನ್ನಲ್ಲಿ ಸುರಕ್ಷಿತವಾಗಿ
ಅದು ಉಳಿಯಿತಲ್ಲ! ದಂತೇಶ್ವರಿಯ ಬೆನ್ನ ಹಿಂದೆ ಅದು ಅವಿತು ಕುಳಿತಿದೆ (ತಾನು ಬಚ್ಚಿಟ್ಟಿದ್ವೇನೆ.)
{{gap}}ವಿಷಾಮೃತ ಪುರಾಣ ಸ್ವಾರಸ್ಯಕರವಾಗಿತ್ತು. ಆ ಹುಡುಗಿ ಅಂದಳು :
ಒಂದು ತೊಟ್ಟು ನಾಲಗೆಗೆ ಬಿದ್ದೋಡನೆ ಕಾಮನಬಿಲ್ಲಿನ ಬಣ್ಣಗಳು ಕಾಣಿಸುತ್ತವಂತೆ.
ಹಲವು ವರ್ಣಗಳ ಪುಷ್ಪಗಳಿಂದ ಬರಿಯ ದೇಹವನ್ನು ಅಲಂಕರಿಸದಂತಾಗ್ರದಂತೆ,
ಆಮೇಲೆ ದೇವೇಂದ್ರ ಲೋಕಕ್ಕೆ ಪಯಣ.. ಮುಂದೆ ಕ್ರಮೇಣ ಎಚ್ಚರ.<noinclude></noinclude>
isb1pt9apfojodl8yh7kpj4eu0d533e
ಪುಟ:ಮಿಂಚು.pdf/೨೫೮
104
20705
321870
206852
2026-05-22T14:27:20Z
Shreelatha.Halemane
7642
/* Validated */
321870
proofread-page
text/x-wiki
<noinclude><pagequality level="4" user="Shreelatha.Halemane" />{{rh|left=252|center=|right=ಮಿಂಚು}}</noinclude>“ದಂತೇಶ್ವರಿ, ಪ್ರಯೋಗ ಮಾಡಿನೋಡುವ ಆಸೆ ಅನಾದಿ ಕಾಲದ್ದು, ನನ್ನ
ಪೂರ್ವಜರದ್ದು. ಅಪ್ಪಣೆಯಾ?" ಎಂದು ಸೌದಾಮಿನಿ ಯಾಚಿಸಿದಳು ಕೈಜೋಡಿಸಿ.
{{gap}}ಎಷ್ಟಾಯಿತು ಹೊತ್ತು? ಎದುರು ಕೊಠಡಿಯ ಗೋಡೆಯ ಮೇಲಿ ಗಡಿಯಾರದ
ಮುಳ್ಳುಗಳು ಚಲಿಸುತ್ತಿವೆ, ಟಿಕ್ ಟಿಕ್ ಸದ್ದು ಮಾಡುತ್ತ. ಎಷ್ಟು ಹೊತ್ತಾದರೆ
ಏನೀಗ? ನಡುವಿರುಳು ದಾಟಿರಬಹುದು, ಒಂದೆರಡು ಗಂಟೆ ಆಗಿರಬಹುದು,
ಡ್ರೈವರ್ ಬರುವುದು ನಾಲ್ಕೂವರೆ ಗಂಟೆಗಲ್ಲವೆ?
{{gap}}ಈ ದಂತೇಶ್ವರಿಯನ್ನು ಇಲ್ಲಿಂದೆತ್ತಿ ದೇವರ ಪೆಟ್ಟಿಗೆಯಲ್ಲಿಡಬೇಕು. ಈ
ದೇವಿಯ ಹಿಂಬದಿಯಲ್ಲಿದೆ ಆ ನಿಗೂಢ ಹುಣಸೇಬೀಜ.
{{gap}}ದೇವರನ್ನು ಪೆಟ್ಟಿಗೆಯಲ್ಲಿಟ್ಟಳು. ಪೆಟ್ಟಿಗೆ ಶಯಾಗೃಹ ಸೇರಿತು. ಬೀಜ
ಮೇಜಿನ ಮೇಲೆ ಕುಳಿತಿತು. ಧರ್ಮೇಂದರ್ ಬಾಬಾರಲ್ಲೇ ತಾನು ಉಳಿದಿದ್ದರೆ
ಅಮರತ್ವದ ಪ್ರಯೋಗಕ್ಕೆ ಅವರು ತನ್ನನ್ನೇ ಆరిಸುತ್ತಿದ್ದರೇನೋ.
{{gap}}ಮೂತ್ರಕೋಶ ಕಟ್ಟಿಕೊಂಡಿತ್ತು. ಒಳ ಕೊಠಡಿಗೆ ಹೋಗಿ ಬಂದ ಮೇಲೆ
ಹಾಯಿನಿಸಿತು. ದೀಪ ಆರಿಸಿ,ಮೂಲೆಯು ಮ೦ದ ದೀಪವನ್ನು ಉರಿಸಿ, ಹುಣಸೇ
ಬೀಜದ ಮಯణ ಮುಚ್ಚಳವನ್ನು ತೆಗೆದು, ಕಿಟಿಕಿಯ బಳಿ ನಿಂತು, ಹೊರಗಿನ ಗಾಳಿ
ಯನ್ನು ಎದೆಗೂಡల్లి ತುಂಬಿ ಬಿಟ್ಟು, ಕಾಯಿಯನ್ನು ನಾಲಗೆಯ ಮೇಲೆ ಹಿಡಿದರೆ,
ಏನೂ ಹೊರಬರುತ್ತಿಲ್ಲವಲ್ಲ? ಆವಿಯಾಗಿದೆಯೇನೊ ಎಂಬ ಸಂದೇಹ ಹುಟ್ಟಿತು.
ಮತ್ತೂ ಒಂದು ನಿಮಿಷ ಹಾಗೆಯೇ ಹಿಡಿದಳು. ಬಂತು! ಶೀತಲವಾದುದೇನೊ
ನಾಲಗೆಯನ್ನು ಸ್ಪರ್ಶಿಸಿತು. ಸೌದಾಮಿನಿ ಬರಿದು ತೊಗಟೆಯನ್ನು ಕಿಟಿಕಿಯ
ಮೂಲಕ ಉದಾನಕ್ಕೆಸೆದಳು. ಹಾಸಿಗೆಯ ಮೇಲೆ ಒರಗಿ ಇನ್ನೇನಾಗುವುದೊ ಎಂದು
ಅಚ್ಚರಿಪಟ್ಟಳು.
{{gap}}ಮುಂಜಾವದಲ್ಲಿ ನಾಲ್ಕು ಗಂಟೆಗೆ ಪರಶುರಾಮನಿಗೆ ಎಚ್ಚರವಾಯಿತು.
ಪ್ರಯಾಣಕ್ಕೆ ಸಿದ್ಧರಾಗಲು ಮಾತಾಜಿಗೆ ಅರ್ಧ ಗಂಟೆ ಬೇಕು, ಹಿಂದಿನ ಬಾಗಿಲಿ
ನಿಂದ ಪರಶುರಾಮ ಒಳ ಬಂದ . ಟಕ್ ಟಕ್ ಮಾಡಿದ. ತನ್ನಲ್ಲಿದ್ದ ಬೀಗದ
ಕೈಯನ್ನು ಶಯ್ಯಾಗೃಹದ ಬಾಗಿಲಿಗೆ ತುರುಕಿಸಿ ತಿರುಗಿಸಿದ. ಪುನಃ “ಮಾತಾಜಿ !
ಮಾತಾజి !" ಎಂದು ಗಟ್ಟಿಯಾಗಿ ಕರೆದ. ಸ್ವಲ್ಪ ಗಾಬರಿಯಾಗಿ, ಸ್ವಿಚ್ ಹಾಕಿದ.
ದೀಪ ಢಾಳಾಗಿ ಉರಿಯಿತು. ಗಾಢನಿದ್ರೆಯಲ್ಲಿದ್ದಳು ಸೌದಾಮಿನಿ, ಮೈಮುಟ್ಟಿ
ಎಬ್ಬಿಸಬಹುದೊ ಬಾರದೊ ಎಂದು ಅನುಮಾನಿಸಿ, ತಪ್ಪಲ್ಲ ಎಂದು ತೀರ್ಮಾನಿಸಿ
ಮೆಲ್ಲನೆ ತೋಳನ್ನು ಮುಟ್ಟಿದ. ಊಹೂಂ.. ತಣ್ಣಗಿದೆಯಲ್ಲ ಮೈ ? ಜ್ವರ ಬಂದು
ಈಗ ಬಿಟ್ಟಿದೆಯೊ? ವಕ್ಷಸ್ಥಲದ ಏರಿಳಿತ ಇರಲಿಲ್ಲ. ಅರೇ ! ಉಸಿರಾಟ? ತನ್ನ<noinclude></noinclude>
apcqxw99ccj9p1rfy26o8p02kihsolt
ಪುಟ:ಮಿಂಚು.pdf/೨೫೯
104
20706
321869
206853
2026-05-22T14:24:27Z
Shreelatha.Halemane
7642
/* Validated */
321869
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|left=ಮಿಂಚು|center=|right=253}} 253
ಬೆರಳಿಗೆ ಉಸಿರಿನ ಸ್ವರ್ಶವಾಗುತ್ತಿಲ್ಲವಲ್ಲ... ಅಯ್ಯಯ್ಯೊ! ಪರಶುರಾಮ ಸೋಫಾದ
ಮೇಲೆ ಕುಸಿಕುಳಿತ.. ತಾನು ಮಾಡಬೇಕಾದುದೇನೆಂದು ಯೋಚಿಸಿದ. ಫೋನ್
ಕಾಣಿಸಿತು. ಪ್ಲಗ್ ಹಾಕಿದ. ಮೊದಲು ತಿಳಿಸಬೇಕಾದ್ದು ಮುಖ್ಯಮಂತ್ರಿಗೆನೂತನ ಮುಖ್ಯಮಂತ್ರಿಗೆ. VISH ಸಿಕ್ಕಿತು. ತಡವಾಗಿ ಯಾರೋ ಎತ್ತಿದರು.
ಹೆಣ್ಣು ಧ್ವನಿ,
{{gap}}“ಹಲ್ಲೋ ಹಲ್ಲೋ ಯಾರು ಮಾತಾಡ್ತಿರೋದು?”
{{gap}}“ನೀವು ಯಾರು ?” -
{{gap}}“ಚೀಫ್' ಮಿನಿಸ್ಟರ ಮನೆಯಿಂದ."
{{gap}}''ತಲೆ ಸರಿ ಇದೆಯ ? ಇದೇ ಚೀಫ್ ಮಿನಿಸ್ಟರ ಮನೆ."
{{gap}}“ಹೌದು, ಇದು ಮಾಜಿ ಚೀಫ್ ಮಿನಿಸ್ಟರ ಮನೆ. ಅವರ ಮೈ ತಣ್ಣ
ಗಾಗಿದೆ. ಮಲಗಿದವರು ಏಳ್ತಾ ಇಲ್ಲ."
{{gap}}“ಅದಕ್ಕೆ ನಾವೇನ್ಮಾಡೋಣ?” -
{{gap}}“ನಾನು ಸಾಹೇಬರಿಗೆ ತಿಳಿಸ್ಬೇಕು. ಎಲ್ಲರಿಗೂ ಅಪಾಯ! ದಮ್ಮಯ್ಯ
ಎಬ್ಬಿಸಿ!”
{{gap}}ವಿಶ್ವಂಭರ ಎದ್ದ
{{gap}}“ಏನ್ರೀ ಪರಶುರಾಮ್ ?”
{{gap}}“ಬೆಳಗ್ಗೆ ಪ್ರವಾಸ ಹೊರಡ್ಬೇಕು. ನಸುಕಿನಲ್ಲಿ ಎಬ್ಬಿಸು ಅಂದಿದ್ರು. ಈಗ
ಅವರು ಏಳ್ತಾ ಇಲ್ಲ. ಮೈ ತಣ್ಣಗಿದೆ."
{{gap}}“ಏನ್ರಿ ಹಾಗಂದ್ರೆ?”
{{gap}}“ಏನೋ ಆಗಿದೆ ಸಾರ್ ,"
{{gap}}“ಬರ್ತಿನಿ.. ಐಜಿಪಿಗೆ ಫೋನ್ ಮಾಡಿ ತಕ್ಷಣ ಬಾ ಅನ್ನಿ, ಡಾಕ್ಟರನ್ನೂ
ಅವರೇ ಕರಕೊಂಡ್ಡರ್ಲಿ.”
{{gap}}''ಹೇಳ್ತೀನಿ."
{{gap}}ನಿವಾಸದ ಆವರಣದಲ್ಲಿದ್ದ ದೀಪಗಳೆಲ್ಲ ಉರಿದುವು. ಜನ ಕಣ್ಣುಜ್ಜಿ ಕೊಂಡು ಎದ್ದರು. ಎಲ್ಲರಿಗೂ ದಿಗ್ಬ್ರಮೆ.
{{gap}}ವಿಶ್ವಂಭರ, ಐజిಪಿ, ಡಾಕ್ಟರು, ಗುಪ್ತಚಾರದ ದಳದ ಮುಖ್ಯಸ್ಥ ಬ೦ದರು.
ಪ್ರಶಾಂತ ಮುಖ, ಮುಗಳ್ನಗೆ-ಇನ್ನೊಂದು ಕ್ಷಣದಲ್ಲಿ ಎದ್ದೇ ಬಿಡುವ
ಳೇನೋ ಎನ್ನುವಂತಿತು. ಡಾಕ್ಟರು ವಿವರವಾಗಿ ಪರೀಕ್ಷಿಸಿದರು. ನಾಲಗೆಯಲ್ಲಿ
ಯಾವ ಗುರುತೂ ಇರಲಿಲ್ಲ.
{{gap}}“ತೀವ್ರ ಹೃದಯಾಘಾತ. ನಿದ್ದೆಯಲ್ಲೇ ಹೊರಟುಹೋಗಿದ್ದಾರೆ, ಯಾವ
ಬಗೆಯ ನರಳಾಟವೂ ಇಲ್ಲದ ಸುಖ ಮರಣ" ಎಂದರು ಅವರು.
“ಅಸ್ವಾಭಾವಿಕ ಸಾವು ಅಲ್ಲವಲ್ಲ ?" ಎಂದು ವಿಶ್ವಂಭರ ಕೇಳಿದ.<noinclude></noinclude>
5sh969geao0oqnszwd4y5ah7du1i94o
ಪುಟ:ಮಿಂಚು.pdf/೨೬೦
104
20707
321868
206854
2026-05-22T14:20:44Z
Shreelatha.Halemane
7642
/* Validated */
321868
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|left=254|center=|right=ಮಿಂಚು}}
{{gap}}“ಅತ್ಯಂತ ಸ್ವಾಭಾವಿಕ ಸಾವು, ಸಂದೇಹವೇ ಇಲ್ಲ.."
{{gap}}“ನಿಜ, ನಿನ್ನೆ ಶಾಸಕಾಂಗ ಸಭೆಯಲ್ಲೇ ಅವರಿಗೆ ಇಂಥ ಅಟ್ಯಾಕ್ ಆಗೋದು ಸಾಧ್ಯವಿತ್ತು. ಅಷ್ಟು ಉದ್ವಿಗ್ನರಾಗಿದ್ದರು."
{{gap}}ಡ್ರೈವರ್ ಕರೀಂ ಬಂದ-ದರಿಯಾ ದೌಲತ್ ಗೆ ಧಾವಿಸಲು ಸಿದ್ಧನಾಗಿದ್ದವನು;
{{gap}}“ಎಲ್ಲ ದೇವರ ಆಟ. ಏನುಂಟು ನಮ್ಮ ಕೈಲಿ ?” ಎಂದ, ವ್ಯಥೆಯಿಂದ.
{{gap}}ಗುಪ್ತಚಾರ ದಳದ ಮುಖಸ್ಥ ಪರಶುರಾಮನನ್ನು ಬದಿಗೆ ಕರೆದು, "ಬೀಗ ನೀವು ತೆಗೆದಿರಾ ?” ಎಂದು ಕೇಳಿದ.
{{gap}}“ನಸುಕಿನಲ್ಲಿ ಹೊರಡ್ಬೇಕಾದವರು, ತಟ್ಟಿದರೂ ಏಳೋದಿಲ್ಲವಲ್ಲ ಅಂತ,ಡ್ಯೂಪ್ಲಿಕೇಟ್ ಕೀ ತಂದೆ. ಸಣ್ಣಗೆ ತಟ್ಟಿದರೂ ಸಾಕು ಯಾವಾಗಲೂ ಏಳುವ ಅಭ್ಯಾಸ ಅವರದು.” (ಬಾಗಿಲು ಮುಚ್ಚದೆಯೇ ಒಮ್ಮೊಮ್ಮೆ ಮಲಗುವುದೂ ಇತ್ತು. ಇವರಿಗೆ ಯಾಕೆ ಹೇಳಬೇಕು ಅದನ್ನು? ಉತ್ತರ ಕೊಡುವಾಗ ಹುಷಾರಾಗಿರ ಬೇಕಪ್ಪ).
{{gap}}ಬೆಳಕು ಹರಿಯಿತು, ಮುಖ್ಯ ಕಾರ್ಯದರ್ಶಿಗೆ, ಲಕ್ಶ್ಮೀಪತಯ್ಯನಿಗೆ, ರಂಗ ಧಾಮನಿಗೆ ಪ್ರತಿ ಪಕ್ಷದ ನಾಯಕರಿಗೆ, ಅನಾಥ ಆಶ್ರಮದವರಿಗೆ,ಕೃಷ್ಣಪ್ರಸಾದ್ ರಿಗೆ ಕರೆ ಹೋಯಿತು. ಕರೀ೦ ಪರಶುರಾಮರಿಗೆ ವಿನ೦ತಿಮಾಡಿ ತನ್ನ ಒಡೆಯರಿಗೂ ಧನಂಜಯಕುಮಾರನಿಗೂ ಫೋನ್ ಸುದ್ದಿ ಮುಟ್ಟಿಸಿದ. ವಾರ್ತಾ ಇಲಾಖೆಯಾ ನಿರ್ದೆಶಕರಿಗೆ ಪರಶುರಾಮ ವಿಷಯ ತಿಳಿಸಿದ. ಬೆಳಗಿನ ಪತ್ರಿಕೆಯಲ್ಲಿ ಬರುವಂತಿಲ್ಲ; ಆದರೆ ಆಕಾಶವಾಣಿಯ ಪ್ರದೇಶ ಸಮಾಚಾರದಲ್ಲಿ ಬಿತ್ತರವಾಗಲೇಬೇಕು: ಅಂತ್ಯ ವಿಧಿಯ ಸಮಯವನ್ನು ಯಾರು ಗೊತ್ತುಮಾಡುತ್ತಾರೆ ? ಸಂಪುಟದ ಅಧಿಕಾರ ಗ್ರಹಣಕ್ಕೆ ಸೌದಾಮಿನಿ ಅಡ್ಡಿಯಾದಳಲ್ಲ? ಸಮಾರಂಭ ಏನಿದ್ದರೂ ಸಂಜೆಗೇ. ನಿರ್ದೇಶಕ ಹೊರಟುಬಂದ,
{{gap}}ರಾಜ್ಯಪಾಲರಿಗೆ ತಿಳಿಸಲು ಹೋದ ವಿಶ್ವಂಭರ ಅಲ್ಲಿಂದಲೆ ನಕುಲದೇವರಿಗೆ ಫೋನ್ ಮಾಡಿದ. ಅವರು ಧಾವಿಸಿ ಬಂದರು. ಮೂವರೂ ಮಾತನಾಡುತ್ತ ಗೃಹಕಾರ್ಯಾಲಯ ತಲಪಿದರು.
{{gap}}ಯಾವ ಮುಖ ವಿಕಾರವೂ ಇಲ್ಲ, ಒಂದಿಷ್ಟೂ ದುರ್ನಾತವಿಲ್ಲ, ಧನಂಜಯ ಕುಮಾರ ಮಾರ್ಕೆಟಿಗೆ ಹೋಗಿ ನಾಲ್ಕು ಬುಟ್ಟಿ ತುಂಬ ಹೂ ತ೦ದ, ಊದುಕಡ್ಡಿಯ ಕಟ್ಟು ಕಟ್ಟುಗಳನ್ನೇ ಹಚ್ಚಿದರು. ಇಂಥದೇನೂ ಇಲ್ಲದೆ, ಅದು ಸಾವಿನ ಕೊಠಡಿ ಎನಿಸಿಕೊಳ್ಳುವುದಾದರೂ ಹೇಗೆ ?
{{gap}}ನಕುಲದೇವ್ ಮುಖದಮೇಲೆ ವಿಷಾದ ಬೆರೆತ ಗಾಂಭೀರ್ಯದ ತೆರೆ ಇಳಿಸಿ, “ದುಡುಕು ಬುದ್ಧಿ, ದುರ್ಬುದ್ಧಿಯಲ್ಲ; ಎಲ್ಲದಕ್ಕೂ ಅವಸರ. ಇನ್ನೆರಡು ಮೂರು ಮಹಾ ಚುನಾವಣೆ ಕೂಡ ನೋಡಬಹುದಾಗಿತ್ತು, ಹೊರಟೇ ಹೋದು!” ಎಂದ.<noinclude></noinclude>
fpc06lijydra8t5mctm1a99mmkk4gal
ಪುಟ:ಮಿಂಚು.pdf/೨೬೧
104
20708
321862
206855
2026-05-22T14:18:01Z
Shreelatha.Halemane
7642
/* Validated */
321862
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|left=ಮಿಂಚು |center=|right=255}}
{{gap}}ರಾಜ್ಯಪಾಲ: “ವರ್ಣಮಯ ಬದುಕು.”
{{gap}}ಎಕ್ಸ್ ಪ್ರೆಸ್ ಟ್ರಾವೆಲ್ಸ್ನವರು : “ನಮ್ಮ ಗಾಡಿಯಲ್ಲಿ ಸಫರ್ ಮಾಡುವಾಗ ಪ್ರಾಣ ಹೋಗಿದ್ದಿದ್ರೆ ಬಹಳ ಫಜೀತಿಯಾಗ್ತಿತ್ತು."
{{gap}}ವಿದ್ಯಾಧರ : “ಸ್ನೇಹಪರ ವ್ಯಕ್ತಿ.ಕಿಷ್ಕಿಂಧೆಗೆ ಈ ಸಾವು ತುಂಬಲಾಗದ ನಷ್ಟ."
{{gap}}ರಂಗಧಾಮನ್ : “ಅಸಮಾನ ಟೆನ್ನಿಸ್ ಆಟಗಾರ್ತಿ."
{{gap}}ಬಾಲಾಜಿ-ಸಂಗಪ್ಪ : “ನಿಸ್ಪೃಹ, ಪ್ರಾಮಾಣಿಕ ವ್ಯಕ್ತಿತ್ವ."
{{gap}}ಸುಲೋಚನಾಬಾಯಿ : “ನಾರೀಲೋಕದ ಒಂದು ತಾರೆ ಅಸ್ತಂಗತವಾಯಿತು.”
{{gap}}ನಕುಲದೇವ್ ಮತ್ತು ರಾಜ್ಯಪಾಲರು ಸಲಹೆ ಇತ್ತರು, ವಿಶ್ವಂಭರನಿಗೆ :
{{gap}}“ಪ್ರಮಾಣ ವಚನ ಸ್ವೀಕಾರವಂತೂ ಸಂಜೆಗೆ ಹೋಯಿತು. ದೊಡ್ಡದಲ್ಲ, ಸಕಲ ಪ್ರಭುತ್ವ ಮರ್ಯಾದೆಗಳೊಂದಿಗೆ ಹನ್ನೊಂದು ಗಂಟೆಗೆ అంತ್ಯ ವಿಧಿ. ಯಾರಿಗೂ ಕಾಯಬೇಕಾದ್ದಿಲ್ಲವಲ್ಲ. ನೀವೊಂದು ಪುಟ್ಟ ಭಾಷಣ ಮಾಡಿ."
{{gap}}“ಭಾಷಣ ನಕುಲದೇವರು ಮಾಡ್ಲಿ " ಎಂದ ವಿಶ್ವಂಭರ.
{{gap}}ನಕುಲದೇವ್ ಒಪ್ಪಲಿಲ್ಲ :
{{gap}}“ಬೇಡ, ನೀವು ಸಾಕು."
{{gap}}ಆಕಾಶವಾಣಿಯಿಂದ ಬಿತ್ತರಗೊಂಡುದನ್ನು ಕೇಳಿದೊಡನೆ ಧರ್ಮಮಠದ ಸ್ವಾಮೀಜಿ ಧಾವಿಸಿ ಬಂದರು. ಪರಶುರಾಮ ಅಲ್ಲಿದ್ದ ಪ್ರಭೃತಿಗಳಿಗೆ ಅವರ ಪರಿಚಯ ಮಾಡಿಕೊಟ್ಟ, ಸ್ವಾಮೀಜಿ ಅಂದರು;
{{gap}}“ಸೌದಾಮಿನಿ ದೇವಿ ನಮ್ಮ ಮಠಕ್ಕೆ ನಡೆದುಕೊಳ್ತಿದ್ರು, ದಂತೇಶ್ವರಿ ಅವರ ಕುಲದೇವತೆ."
{{gap}}“ಆ ದೇವತಾವಿಗ್ರಹ ಅಲ್ಲಿ ಪೆಟ್ಟಿಗೆಯಲ್ಲಿದೆ" ಎಂದ ಗುಪ್ತಚಾರ ದಳದ ಮುಖ್ಯಸ್ಥ.
ಸ್ವಾಮೀಜಿ ಮುಂದುವರಿಸಿದರು :
{{gap}}“ನಮ್ಮ ರಿವಾಜಿನ ಪ್ರಕಾರ ಮೊದಲು ಅಗ್ನಿ ಸ್ಪರ್ಶ, ಹನ್ನೊಂದನೇ ದಿನ ಅಸ್ಥಿ ಭಸ್ಮ ಎಲ್ಲ ಮಣ್ಣಿನ ಮಡಕೆಗಳಲ್ಲಿ ತುಂಬಿ ಮಣ್ಣಿನಲ್ಲಿ ಹೂಳೋದು. ಆರ್ಯರು ಬರುವುದಕ್ಕೆ ಮೊದಲೇ ಈ ನಮ್ಮ ದೇಶದಲ್ಲಿ ರೂಢಿಯಲ್ಲಿದ್ದ ಪದ್ಧತಿ ಇದು.”
{{gap}}ವಿಶ್ವಂಭರನೆಂದ:
{{gap}}“ಎಲ್ಲ ಧಾರ್ಮಿಕ ಭಾವನೆಗಳನ್ನೂ ನಾವು ಗೌರವಿಸುತ್ತೇವೆ. ತಾವೇ ಈ ಅಂತ್ಯ ವಿಧಿಕಾರ್ಯದ ನೇತೃತ್ವ ವಹಿಸೋಣಾಗಲಿ. ನಮ್ಮ ಸರಕಾರದ ಸಂಪೂರ್ಣ ಒಪ್ಪಿಗೆ ಇದೆ.”
* * *<noinclude></noinclude>
8cd5y5dc4db1vncawwjj0x0vbenso5f
ಪುಟ:ಸ್ವಾಮಿ ಅಪರಂಪಾರ.pdf/೯೧
104
21241
321926
206404
2026-05-23T03:16:22Z
Shreelatha.Halemane
7642
/* Validated */
321926
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಸ್ವಾಮಿ ಅಪರಂಪಾರ|left=|right=೮೯}}
{{gap}}ಚಿಕವೀರರಾಜ, ರಾಜ್ಯದ ಸುತ್ತಲೂ ನಿಶಾನಿ ಕಲ್ಲುಗಳನ್ನು ನೆಟ್ಟು ಗಡಿಗಳನ್ನು ಭದ್ರ
ಗೊಳಿಸಿದ್ದ. ಅಪ್ಪಣೆ ಚೀಟಿ ಇಲ್ಲದೆ ಒಳಗಾಗಲೀ ಹೊರಗಾಗಲೀ ಯಾರೂ ದಾಟು
ವಂತಿರಲಿಲ್ಲ, ಮೈಸೂರಿನ ಅರಸನನ್ನು ಇಂಗ್ಲಿಷರು ಗದ್ದುಗೆಯಿಂದ ಇಳಿಸಿದ ಮೇಲಂತೂ
ಕೊಡಗಿನ ಗಡಿಗಳ ಪಹರೆ ಬಿಗಿಯಾಯಿತು.
{{gap}}ಕೊಡಗು ರಾಜ್ಯಕ್ಕೆ ಗಂಡಾಂತರದ ದಿನಗಳು ಪ್ರಾಪ್ತವಾಗಲಿವೆ ಎಂದು ಜ್ಯೋತಿಷ್ಕರು
ನುಡಿದಿದ್ದರು. ವಾಸ್ತವವಾಗಿ, ಜ್ಯೋತಿಷ್ಕರೇ ಏತಕ್ಕೆ, ಯಾವ ರಾಜಕೀಯ ಮುತ್ಸದ್ದಿಯೂ
ಅದನ್ನು ಹೇಳಬಹುದಾಗಿತ್ತು. ಈ ತಿಳಿವಳಿಕೆ ಸಹಜವಾಗಿಯೇ ಪಿತೂರಿ ಗರಿಗೆದರಲು
ಕಾರಣವಾಯಿತು.
{{gap}}ದಿವಾನ ಬೋಪಣ್ಣನಿಗೆ, ಕೊಡಗನಾದ ತಾನು ರಾಜ್ಯವಾಳಬೇಕೆಂಬ ಅಪೇಕ್ಷೆ ಇರಲಿಲ್ಲ.
ಪ್ರಜೆಗಳು ರಾಜವಂಶದವರಿಗಷ್ಟೇ ನಿಷ್ಟರಾಗಿರುತ್ತಾರೆ ಎಂಬುದನ್ನು ಆತ ಅರಿತಿದ್ದ. ಆದರೆ,
ತನಗಿಷ್ಟವಿಲ್ಲದವರನ್ನು ಇಳಿಸಿ ತಾನು ಇಚ್ಚಿಸಿದವರನ್ನು ಪಟ್ಟಕ್ಕೇರಿಸುವ ಸಾಮರ್ಥವುಳ್ಳ
ಅಮಾತ್ಯ ತಾನಾಗಬೇಕೆಂಬ ಹಂಬಲ ಅವನಿಗಿತ್ತು, ಚಿಕವೀರರಾಜನ ಆಳ್ವಿಕೆಯನ್ನು
ಮುಕ್ತಾಯಗೊಳಿಸಲು ತಾನು ಶಕ್ತನಾದೆ ಎಂದರೆ, ಮುಂದೆ ಯಾರನ್ನು ಅದರ ಮೇಲೆ
ಕೂಡಿಸಬೇಕು ? ಚಿಕ್ಕವಳಾದ ಅವನ ಮಗಳನ್ನೆ ? ಅಪ್ಪಂಗಳದಲ್ಲಿರುವ ಅವನ ತಂಗಿ
ಯನ್ನೆ ? ಬದಲು, ಮೈಸೂರಿನಲ್ಲಿರುವಂತೆ ಇಂಗ್ಲಿಷರಿಗೇ ರಾಜ್ಯವನ್ನು ವಹಿಸಿಕೊಟ್ಟರೆ?
ಯಾವುದಾದರೂ ಸರಿಯೆ, ತನ್ನ ಹಿರಿಮೆ ಹೆಚ್ಚುತ್ತದೆ, ದಿವಾನಪದವಿ ಅಬಾಧಿತವಾಗಿ
ಸಾಗುತ್ತದೆ...
{{gap}}ಇನ್ನೊಬ್ಬನಿದ್ದ. ಚೆಪ್ಪುಡೀರ ಪೊನ್ನಪ್ಪ. ಮಾಜಿ ದಿವಾನ. ಆಂಗ್ಲ ಅಧಿಕಾರಿಗಳು
ಕೊಡಗಿಗೆ ವಿಹಾರಾರ್ಥವಾಗಿ ಹಿಂದೆ ಬರುತ್ತಲಿದ್ದಾಗ ಅವರ ಸಖ್ಯವನ್ನು ಸಂಪಾದಿಸಿದ್ದ
ಮನುಷ್ಯ. ಆತನೂ ರಾಜ್ಯವಂಶದ ಬದ್ಧ ವೈರಿ. ವಯಸ್ಸಾಗುತ್ತ ಬಂದಿದ್ದರೂ ಸದಾ
ಚುರುಕಾಗಿದ್ದ ಬುದ್ಧಿ. ಈಗ ತಾಳ್ಮೆಯಿಂದ ಸಂಧಿ ಕಾಯುತ್ತಿದ್ದ,
{{gap}}ಅಂತಹ ಸಹನೆ ಸಾಧ್ಯವಾಗದೆ ಕುದಿಯುತ್ತಿದ್ದವನೆಂದರೆ ಚನ್ನಬಸಪ್ಪ, "ದುಡುಕಬೇಡ"
ಎಂದು ಬೋಪಣ್ಣ ಹಿತವಚನ ನುಡಿದರೂ ಅವನಿಗೆ ಸಮಾಧಾನವಿಲ್ಲ. ದಿನದಿಂದ ದಿನಕ್ಕೆ
ಅವನ ಸಿಡುಕು ಹೆಚ್ಚುತ್ತಿತ್ತು.
{{gap}}ಆ ವರ್ಷ ಕೊಡಗನ್ನು ಕವಿದ ಕಾರ್ಮೋಡಗಳು ಎಂದಿಗಿಂತ ಹೆಚ್ಚು ದಟ್ಟವಾಗಿದ್ದುವು.
{{center|೨೮}}
{{gap}}ಧೋ ಧೋ ಎಂದು ಸುರಿಯುತ್ತಿದ್ದ ಮಳೆಯಲ್ಲೇ, ದಿವಾನರಾದ ಬೋಪಣ್ಣ ಹಾಗೂ
ಲಕ್ಷ್ಮಿನಾರಾಯಣರಿಗೆ ಅರಸನಿಂದ ಕರೆಬಂದಿತು.
{{gap}}ಲಕ್ಷ್ಮಿನಾರಾಯಣ ಬಂದು ಮುಟ್ಟಿದ ಅರ್ಧ ಘಳಿಗೆಯ ಬಳಿಕ ಬೋಪಣ್ಣನನ್ನು
ಹೊತ್ತ ಮೇನೆ ಅರಮನೆಯನ್ನು ತಲಪಿತು.
{{gap}}ರಾಜನ ಅಂತಃಪುರದ ಕೊಠಡಿಯಲ್ಲಿ ಲಕ್ಷ್ಮಿನಾರಾಯಣನಾಗಲೇ ಉಪಸ್ಥಿತನಾಗಿದ್ದ.
ಸಹೋದ್ಯೋಗಿ ಒಳಬಂದೊಡನೆ ಎದ್ದು ಗೌರವ ಸೂಚಿಸಿದ.
{{gap}}ತಲೆಯಾಡಿಸಿದ ಬೋಪಣ್ಣನ ವಂದನೆಯನ್ನು ಸ್ವೀಕರಿಸಿ, ಅರಸನೆಂದ:
“ಕೂತುಕೊಳ್ಳಿ."<noinclude></noinclude>
bomcxe0ax8r2fc9jwnrwvcca9l5dqyj
ಪುಟ:ಸ್ವಾಮಿ ಅಪರಂಪಾರ.pdf/೯೨
104
21242
321927
206405
2026-05-23T03:22:40Z
Shreelatha.Halemane
7642
/* Validated */
321927
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಸ್ವಾಮಿ ಆಪರಂಪಾರ|left=೯೦|right=}}
{{gap}}ರಾಜನ ಮಗುಲಲ್ಲಿ ಲಕ್ಷ್ಮಿನಾರಾಯಣನಿಗೆ ಎದುರು ಬದುರಾಗಿ ಬೋಪಣ್ಣ ಕುಳಿತ.
{{gap}}ಚಿಕವೀರರಾಜ ತನ್ನೆದುರಿಗಿದ್ದ ಬಂಗಾರದ ತಟ್ಟೆಯತ್ತ ಬೊಟ್ಟಮಾಡಿ, "ರಾಜೇಂದ್ರ ನಾಮೆಯ ತಾಡವೋಲೆಯ ಪ್ರತಿ. ಭಂಡಾರದಿಂದ ತರಿಸಿದೇವೆ. ಒಂದೆರಡು ವಿಷಯ ಓದಿ ತಿಳಿಯಬೇಕು ಅನಿಸಿತು. ಲಕ್ಷ್ಮಿನಾರಾಯಣಪ್ಪನವರು ಮೊದಲು ಬಂದರು. ಕುಶಲ ಸಂಭಾಷಣೆ ಮಾಡತಾ. ಇದ್ದೇವೆ" ಎಂದ.
{{gap}}ಗಹನವಾದ ಬೇರೇನನ್ನೂ ಮಾತನಾಡಿಲ್ಲವಷ್ಟೆ-ಎಂದು, ತನ್ನ ಸಮಾಧಾನಕ್ಕಾಗಿ ಸೂಕ್ಷ್ಮ ನೋಟದಿಂದ ಲಕ್ಷ್ಮಿನಾರಾಯಣನನ್ನು ಬೋಪಣ್ಣ ದಿಟ್ಟಿಸಿದ ಮಳೆ ತೊಳೆದ ಗಾಜಿನಂತೆ ಸ್ವಚ್ಛವಾಗಿತ್ತು ಆ ಮುಖ.
{{gap}}ಚಿಕವೀರರಾಜನೆಂದ :
{{gap}}"ಏಳು ವರ್ಷ ಆಯಿತಲ್ಲವೆ ಕಾಸಾಮೇಜರ್ ಇಲ್ಲಿಗೆ ಬಂದು ಹೋಗಿ? ಆವತ್ತು ನನ್ನ ಮನಸ್ಸಿನಲ್ಲಿ ಉತ್ಪನ್ನವಾದ ಶಂಕೆಯ ವಿಷಯ ಹೇಳಿದ್ದೆ, ದಿನ ಕಳೆದ ಹಾಗೆ ಅದು ಬಲ ವಾಗುತ್ತಾ ಬಂದಿದೆಯೆ ಹೊರತು ಕಮ್ಮಿಯಾಗಿಲ್ಲ, ಕಿತ್ತೂರನ್ನು ಇಂಗ್ರೇಜಿಯವರು ವಶಪಡಿಸಿಕೊಂಡದು, ಮೈಸೂರಿನ ರಾಜನನ್ನು ಪದಚ್ಯುತಮಾಡಿದ್ದು, ಇವೆಲ್ಲಾ ಪರಿಸ್ಥಿತಿ ವಿಷಮಿಸತಾ ಇದೆ ಅಂತ ತೋರಿಸ್ತವೆ. ನೀವೇನಂತೀರಿ ಬೋಪಣ್ಣನವರೆ?"
{{gap}}ಸ್ವಲ್ಪ ಅನುಮಾನಿಸಿ, ಬೋಪಣ್ಣ ಉತ್ತರವಿತ್ತ :
{{gap}}"ಕೊಡಗು ಸ್ವತಂತ್ರ ರಾಜ್ಯ, ನಾವೂ ಇಂಗ್ರೇಜಿಯವರೂ ದೋಸ್ತರು. ಅದರ ಹೊರ ತಾಗಿ ಈಗ ಬೇರೇನದೆ ?"
{{gap}}"ಈ ಮಾತು ಇಷ್ಟೊಂದು ಸ್ಪಷ್ಟವಾಗಿದ್ದರೆ ನಾನು ಚಿಂತಿಸತಾ ಇರಲಿಲ್ಲ, ಕೊಡಗು ಆಶ್ರಿತ ರಾಜ್ಯ, ಇಂಗ್ರೇಜಿಯವರು ನಮ್ಮ ಮೇಲೆ ನಿಗಾ ಮಡಗಬೇಕು ಅಂತ ಇಲ್ಲಿಂದ ಯಾರೋ ತಳ್ಳಿ ಅರ್ಜಿ ಕಳಿಸಿದ ವಿಷಯ ಬೇಹುಗಾರರು ತಿಳಿಸಿದಾರೆ. ಅದನ್ನು ನೀವು ಬಲ್ಲಿರಿ .."
{{gap}}"ಯಾರೋ ಕ್ಷುದ್ರ ಜನರ ಕೆಲಸ" ಎಂದ ಲಕ್ಷ್ಮಿನಾರಾಯಣ.
{{gap}}"ಮಹಾಸ್ವಾಮಿಗಳು ಅದನ್ನೆಲ್ಲ ಮನಸ್ಸಿಗೆ ಹಚ್ಚಿಕೋಬಾರದು" ಎಂದ ಬೋಪಣ್ಣ.
{{gap}}"ನಮ್ಮ ನಮ್ಮಲ್ಲಿ ಒಂದೆರಡು ವಿಷಯ ಸ್ಪಷ್ಟವಾಗಿರಲಿ ಅಂತ ಆ ಪ್ರಸ್ತಾಪ ಮಾಡಿ ದೆವು, ನಮ್ಮ ತೀರ್ಥರೂಪರ ಕಾಲದಲ್ಲಿ ಈ ಮಾತು ಬಂದಿರಲಿಲ್ಲ, ಈಗ ಬಂದದೆ."
ಬೋಪಣ್ಣ ಮಾತನಾಡಲಿಲ್ಲ.
{{gap}}ಚಿಕವೀರಜನೇ ಅ೦ದ:
{{gap}}"ಲಕ್ಷ್ಮಿನಾರಣಪ್ಪನವರೆ, ಹಾಲೇರಿ ಸಂಸ್ಥಾನ ಹಾಗೂ ಇಂಗ್ರೇಜಿಯವರ ನಡುವೆ ಆದ ಒಪ್ಪಂದದ ವಿಷಯ ಸ್ವಲ್ಪ ಓದತೀರಾ?"
{{gap}}ಅಷ್ಟು ಹೇಳಿ, ಕೈತಟ್ಟಿ ಸೇವಕನನ್ನು ಕರೆದು, ರಾಜ ಆಜ್ಞಾಪಿಸಿದ:
"ಈ ಪೀಟವನ್ನು ದಿವಾನರ ಮುಂದಿಡು."
{{gap}}-ಲಕ್ಷ್ಮಿನಾರಾಯಣ ರೇಶಿಮೆಯ ಹೊದಿಕೆಯನ್ನು ಬಿಚ್ಚಿ, ಕ್ರಮಸಂಖ್ಯೆಯನ್ನು ಪರಿ ಗಣಿಸಿ, ಮೂರನೆಯ ಕಟನ್ನು ತೆರೆದ, ತಾನು ಉಲ್ಲೇಖಿಸಬೇಕಾದ ಭಾಗ ಸರಿಯಾದುದೇ ಎಂಬುದನ್ನೊಮ್ಮೆ ಪರಾಂಬರಿಸಿ, ಆತ ಓದತೊಡಗಿದ.
{{gap}}"ವೀರರಾಜೇಂದ್ರ ಒಡೆಯರವರು, ಸರ್ವ ಬಗೆಯಲ್ಲು ಕಂಪನಿ ಇಂಗ್ರೇಜ ಬಹಾದ್ದರ<noinclude></noinclude>
34lup3w2nkr2d9cmjmvu0ptl7e6fnc0
ಪುಟ:ಸ್ವಾಮಿ ಅಪರಂಪಾರ.pdf/೧೧೩
104
21263
321928
206426
2026-05-23T03:27:26Z
Shreelatha.Halemane
7642
/* Validated */
321928
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಸ್ವಾಮಿ ಅಪರ೦ಪಾರ|left=|right=೧೧೧}}
{{gap}}"ಮಹಾಸ್ವಾಮಿಯವರು ಅದನ್ನು ಮರೆತುಬಿಡಬೇಕು. ಒಂದು ವಿಷಘಳಿಗೆಯಲ್ಲಿ ಏನೋ ಹಾಗಂದೆ. ರಾಜ್ಯಕ್ಕೆ ಆಪತ್ತೊದಗಿದಾಗ ಕೈಕಟ್ಟಿ ಕೂರುತಾರೆಯೇ? ಪಟ್ಟಾಭೀಷೇಕ ವಾದ ಹೊಸತಿನಲ್ಲಿ ನಮ್ಮದೊಂದು ಗಾದೆ ನೆನಪು ಮಾಡಿಕೊಟ್ಟಿದ್ದಿರಿ. ಆಣ್ ಪೊತ್ತಿತ್ ಚಾವುಂಡು..." -
{{gap}}ತನ್ನ ಭುಜಬಲದಲ್ಲೂ ಕೊಡವರ ಹಾಗೂ ಇತರ ಸೈನಿಕರ ನಿಷ್ಟೆಯಲ್ಲೂ ಅಚಲ ವಿಶ್ವಾಸವಿದ್ದ ಚಿಕವೀರರಾಜೇಂದ್ರ, ಬೋಪಣ್ಣನ ಬದಲಾದ ನಡವಳಿಕೆಗೆ ಕಾರಣ ಹುಡುಕು ವುದಕ್ಕಾಗಲೀ ಅರ್ಥಕಲ್ಪಿಸುವುದಕ್ಕಾಗಲೀ ಸಿದ್ಧನಿರಲಿಲ್ಲ, ಆಪತ್ತಿನ ನೆರಳು ಕಂಡಾಗ ಎಲ್ಲ ಭಿನಾಭಿಪ್ರಾಯಗಳನ್ನೂ ಮರೆತು ಜನ ಒಂದಾಗುವುದು ಸಹಜವಾಗಿತ್ತು. ಹೆಚ್ಚೆಂದರೆ ಬೋಪಣ್ಣ ಸ್ವತಃ ಯುದ್ಧರಂಗಕ್ಕೆ ಇಳಿಯದೆ ಇರಬಹುದು–ಎಂದು ಅರಸ ಭಾವಿಸಿದ್ದ. ಆತನಲ್ಲೂ ರಾಜಭಕ್ತಿ ಈಗ ಜಾಗೃತವಾದುದನ್ನು ಕಂಡು ಅವನು ಸಂತುಷ್ಟನಾದ.
{{gap}}ಆದರೂ ತನ್ನ ಆತ್ಮ ಸಮಾಧಾನಕ್ಕಾಗಿ ಸಣ್ಣದೊಂದು ಪರೀಕ್ಷೆ ಇರಲೆಂದು, ಅವನೆಂದ:
{{gap}}"ಹೀಗೆ ನೀವು ಭಾವಿಸೋದು ವೀರೋಚಿತವಾಗಿದೆ. ಹಿಂದೆಯೇ ನಾವು ಎಚ್ಚರಿಕೆ ಕೊಟ್ಟೆವು. ನೀವು, ಇದೆಲ್ಲಾ ತಪಗ್ರಹಿಕೆಯಿಂದ ಆಗಿದೆ: ಸಂಧಾನದಿಂದ ಬಗೆಹರೀತದೆ –ಎಂದಿದ್ದಿರಿ. ಅದು ನಿಜವಾಗಲಿಲ್ಲ."
{{gap}}"ನನ್ನ ಎಣಿಕೆ ತಪ್ಪಾಯಿತು, ಮಹಾಸ್ವಾಮಿಗಳೆ."
{{gap}}"ಮೆನೊನ್ ಗೂಢಚಾರನಾಗಿ ಬಂದಿದ್ದ, ಬಿಟ್ಟಿದ್ದರೆ, ಎಸ್ತೊ ವಿಷಯ ವೈರಿಗೆ ಗೊತ್ತಾಗತಿತ್ತು."
{{gap}}"ಅದೂ ನಿಜವೆ." -
{{gap}}"ಹಳೇ ಮಾತು ಇನ್ನು ಬಿಡುವಾ.. ಈಗ ಏನೇನಾಗಬೇಕು? ನಿಮ್ಮ ಸಲಹೆ ಕೊಡಿರ೦ತೆ."
{{gap}}“ರಸದು ದಾಸ್ತ್ತನು ಮಾಡಬೇಕು. ಜಮ್ಮ ಕೊಡವರಿಗೆಲ್ಲ ಹೊರಟುಬರುವ ಹಾಗೆ ನಿರೂಪ ಕಳಿಸಬೇಕು. ಎಲ್ಲ ತಕ್ಕರಿಗೂ ಕಾರ್ಯಕಾರರಿಗೂ ಆಜ್ಞೆ ಕೊಡಬೇಕು."
{{gap}}"ಅಷ್ಟನ್ನು ಈಗಲೇ ಮಾಡಿದೇವೆ."
{{gap}}“ಗಡಿಪಹರೆ ಬಲಪದಡಿಸಬೇಕು."
{{gap}}"ಅದಕ್ಕೆ ನಮ್ಮ ಕಾರ್ಯಕಾರರಿದ್ದಾರೆ. ಚೆಟ್ಟಿ ಮತ್ತು ಕರ್ತು ಅಮರಸುಳ್ಯ ಮಾಗಣೆಯ ರಕ್ಷಣೆ ಮಾಡತಾರೆ. ಉತ್ತಯ್ಯ ಪೆರಿಯಾಪಟ್ಟ ಗಡಿಯಲ್ಲಿರತಾನೆ. ಸುಲಕೊತ್ತು ಗಡಿಯಲ್ಲಿ ಕಾರ್ಯಕಾರ ಐಯಣ್ಣನನು ಇಡತೇವೆ ಹೆಗ್ಗಳ ಘಟ್ಟವನು ಕಳಿ೦ಗಯ್ಯ ಕಾಯುತ್ತಾನೆ.ಶನಿವಾರಸಂತೆ ಗಡಿಯಲ್ಲಿ ಮಾದಂಟ ಅಪ್ಪಚ್ಚು ಇರತಾನೆ...ಏನಂತೀರಿ?"
{{gap}}ಬೋಪಣ್ಣ ಮೈಯೆಲ್ಲ ಕಿವಿಯಾಗಿ ಕೇಳಿದ. ಅಮರಸುಳ್ಳ ಮುಖ್ಯವಾಗಿರಲಿಲ್ಲ. ಉಳಿದದ್ದರಲ್ಲಿ ಐಯಣ್ಣನದೊಂದೇ ಅವನಿಗೆ ಚಿಂತೆ, ಅಪ್ಪಚ್ಚು, ಕಳಿಂಗಯ್ಯ, ಉತ್ತಯ್ಯ ರಂತೂ ಅಂತರಂಗದಲ್ಲಿ ಅವನ ಜನವೇ.
{{gap}}ಮುಖದ ಮೇಲೆ ಸ್ಥಿರ ಮುಗುಳುನಗೆಯೊಂದನ್ನು ಮೂಡಿಸಿ ಬೋಪಣ್ಣನೆಂದ:
{{gap}}"ಯಾವ ಶೂರ ಸೇನಾನಿಯೂ ಇದಕ್ಕಿಂತ ಉತ್ತಮವಾದ ಏರ್ಪಾಟು ಮಾಡಲಾರ, ಮಹಾಸ್ವಾಮಿ."
{{gap}}ಆ ನವುರು ಮಾತಿಗೆ ಚಿಕವೀರರಾಜ ಮಾರುಹೋದ.<noinclude></noinclude>
kiowr6qkizvezv20fnjdu7i5l82evv1
ಪುಟ:ಸ್ವಾಮಿ ಅಪರಂಪಾರ.pdf/೧೪೦
104
21290
321914
206453
2026-05-23T02:10:57Z
Shreelatha.Halemane
7642
/* Validated */
321914
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|left=೧೩೮|center=ಸ್ವಾಮಿ ಆಪರ೦ಪಾರ|right=}}೧೩೮
ಝಣತ್ಕಾರದ ಹಿನ್ನೆಲೆಯಲ್ಲಿ, ಸಿದ್ದಲಿಂಗ ತನಗೆ ತಾನೇ ಅಂದುಕೊಂಡ :
{{gap}}"ಅಂಜಬೇಡ, ಅಳುಕಬೇಡ. ಹೋದವರಾರು ? ಇದ್ದವರಾರು ? ಎಲೆ ಮರುಳೆ {{gap}}...ಕಾಸ್ಸಾಮೇಜರ್ ದುಭಾಷಿಗೆ ನಿರ್ದೇಶಗಳನ್ನಿತ್ತ್ತ :
{{gap}}"ಆ ಸ್ವಾಮಿಯ ಪತ್ರ ಇಂಗ್ಲೀಷಿಗೆ ತರ್ಜುಮೆಯಾಗಲಿ. ಒಂದು ಪ್ರತಿಯನ್ನು
ಮದರಾಸಿನ ಗವರ್ನರರಿಗೂ ಇನ್ನೊಂದನ್ನು ಮಡಕೇರಿಗೂ ಕಳಿಸಬೇಕು. ಕಾಜಗೋಡಿಗೆ
ನಮ್ಮ ಗೂಢಚಾರರು ಹೋಗಿ ಅಲ್ಲೇನು ನಡೀತದೆ ಅಂತ ವರದಿ ತರಲಿ."
{{gap}}...ಬಸಪ್ಪಾಜಿ ಅರಸು ಬೆಟ್ಟವನ್ನೇರಲಿಲ್ಲ. ಒಬ್ಬ ಅಯ್ಯನನ್ನು ಸೆರೆಮನೆಗೆ ಸೇರಿಸಿದ
ರೆಂಬ ವಾರ್ತೆ ಸಂಜೆಯಾಗುವ ಮೊದಲೇ ಆತನಿಗೆ ತಲಪಿತ್ತು.
{{gap}}ಆ ಸುದ್ದಿಯನ್ನು ಕಾಜಗೋಡಿಗೆ ಮುಟ್ಟಿಸುವುದಕ್ಕೋಸ್ಕರ ಒಬ್ಬ. ದೂತನನ್ನು
ಕಳುಹಬೇಕೆಂದು ಆತ ನಿರ್ಧರಿಸಿದ.
{{center|೪೮}}
{{gap}}ಮೈಸೂರಿನಿಂದ ಬಂದ ಸುದ್ದಿ ಅನಿರೀಕ್ಷಿತವಾಗಿರಲಿಲ್ಲ, ಆದರೂ, ಸಿದ್ಧಲಿಂಗ ನಿಜ
ವಾಗಿಯೂ ಬಂಧಿತನೆಂದು, ಇನ್ನು ಬಹಳ ಕಾಲ ಆತನ ಒಡನಾಟವಿರದೆಂದು,
ಅಪರಂಪಾರನಿಗೆ ತುಸು ಬೇಸರವಾಯಿತು. ಹೊರಗೆ ಅದನ್ನು ತೋರಗೊಡದೆ, ಅಪ್ಪಯ್ಯ
ಮತ್ತು ಇತರ ಹಿಂಬಾಲಕರೆದುರು ಅಪರಂಪಾರ ನುಡಿದ :
{{gap}}"ಪೀಠಿಕಾ ಪ್ರಕರಣ ಇಲ್ಲಿಗೆ ಮುಗಿದಂತಾಯಿತು. ಇನ್ನು ಮೊದಲ ಪರ್ವ."
ಆಂಗ್ಲರ ಆಡಳಿತ ಕೊಡಗಿನಲ್ಲಿ ಕೇಂದ್ರೀಕೃತವಾಗಿದ್ದುದು ಮಡಕೇರಿಯಲ್ಲಿ, ಅವರ
ದೊಂದು ರೆಜಿಮೆಂಟು ಅಲ್ಲಿ ಸ್ಥಿರವಾಗಿ ತಳವೂರಿತ್ತು. ಆಕ್ರಮಣಕಾಲದಲ್ಲಿ ಬಂದಿದ್ದ
ಪಡೆಗಳು ಹಿಂದಕ್ಕೆ ತೆರಳಿದ್ದುವು, ಹಿಂದೂಸ್ಥಾನದ ಇತರ ಅಳಿದುಳಿದ ಸ್ವಾತಂತ್ರ್ಯ ದುರ್ಗ
ಗಳಿಗೆ ಲಗ್ಗೆ ಇಡುವುದಕ್ಕೋಸ್ಕರ, ಪೊನ್ನಪ್ಪ ಬೋಪಣ್ಣರ ಮೂಲಕ, ಅವರಿಗೆ ನಿಷ್ಕರಾದ
ನಾಡುಗಳ ತಕ್ಕರನ್ನೂ ಕಾರ್ಯಕಾರರನ್ನೂ ಹಾದು, ಹೋಬಳಿ ಗ್ರಾಮಗಳಿಗೆ ಪರಕೀಯ
ಅಧಿಕಾರದ ಜೇಡಬಲೆ ಹರಡಿತ್ತು, ಆದರೆ ಅವು ಅಗೋಚರ ತಂತುಗಳು. ಅಂಟಿಕೊಂಡಿ
ದ್ದುದು ನೆಲಕ್ಕೆ, ಆಳುವವರಿಗೆ ಬೇಕಾಗಿದ್ದುದು ಆ ಫಲವತೃದೇಶದ ಉತ್ಪನ್ನದ ಸಿಂಹ
ಭಾಗ. ಸಾಮಾಜಿಕ ಮತ್ತಿತರ ಕಟ್ಟುಕಟ್ಟಳೆಗಳನ್ನು ಪಾಲಿಸುತ್ತೇವೆ ಎಂದಿದ್ದರಲ್ಲ ? ಅದು
ಪೊಳ್ಳು ಭರವಸೆ ಎಂಬುದು ಸ್ವಲ್ಪ ಸಮಯದಲ್ಲೇ ಪ್ರಜೆಗಳಿಗೆ ಮನದಟ್ಟಾಯಿತು. ಇನ್ನು
ಬಳ್ಳಗಳಲ್ಲಿ ಭತ್ತ ಅಕ್ಕಿಗಳನ್ನು ಅಳೆದುಕೊಟ್ಟರಾಗದು; ಕಂದಾಯ ಹಣದ ರೂಪದಲ್ಲಿ
ಸಂದಾಯವಾಗಬೇಕು ಎಂದರು ಆಂಗ್ಲರು. ಆ ಹೊಸ ವ್ಯವಸ್ಥೆಗೆ ಒಪ್ಪಿದರೆ ರೈತ
ಜೀವಚ್ಛವವಾಗಬೇಕು. ಉತ್ಪನ್ನವಾದ ಕಾಳನ್ನೆಲ್ಲ ವರ್ತಕರಿಗೆ ಮಾರಿದರೂ ಕಂದಾಯ
ತೆರಲು ಬೇಕಾದ ಹಣ ಹುಟ್ಟುತ್ತಿರಲಿಲ್ಲ. ಜನರು ಹಿಂದಿನಿಂದ ನಡೆದು ಬಂದಿದ್ದ
ಭೂವ್ಯವ ಸೆಥ್ ಯನ್ನು --'ಲಂಗರಾಜನ ಕೋಲು' ' ಲಂಗರಾಜನ ಶಿಸುತ್ತ 'ಗಳನ್ನು--ಸ್ಮರಿಸಿ
ಕೊಂಡು, ಇಂಥ ದುರ್ಗತಿಯೊದಗಿತಲ್ಲ ಎಂದು ಗೋಳಾಡಿದರು.
{{gap}}ಕೊಡಗಿನಲ್ಲಿ, ಕೊಡಗಿನ ಭಾಗವಾದ ಘಟ್ಟದ ಕೆಳಗಿನ ನಾಲ್ಕು ಮಾಗಣೆಗಳಲ್ಲಿ, ಅಶಾಂತಿ
ಹೊಗೆಯಾಡಿತು.
{{gap}}ಆಗ ಕೇಳಿಸಿತು ಅಪರಂಪಾರನ ವಾಣೆ :<noinclude></noinclude>
qrpkqbzclx821dncwp614vl22mag3ri
ಪುಟ:ಸ್ವಾಮಿ ಅಪರಂಪಾರ.pdf/೧೪೧
104
21291
321915
206454
2026-05-23T02:16:22Z
Shreelatha.Halemane
7642
/* Validated */
321915
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|left=|center=ಸ್ವಾಮಿ ಆಪರಂಪಾರ |right=೧೩೯}}
{{gap}}"ಜಲದ ಮಂಟಪದ ಮೇಲೆ ಉರಿಯ ಚಪ್ಪರವನ್ನಿಕ್ಕಿ, ಅದರಲ್ಲಿ ಆಲಿಕಲ್ಲ ಹಸೆಯ
ಹಾಸಿದರೇನು ಬಂತು ? ಇದ್ದ ಸುಖ ನಷ್ಟವಾಯ್ತೆಂದು ಅತ್ತರೇನು ಬಂತು ? ಸುಮ್ಮನೆ
ಕಾಲವನು ಕಳೆದು ಸಾವುದುಚಿತವೆ ? ಪಡೆವೆ ನೀನೆಂದಿಗೆ ವರ ಮುಕ್ತಿ ಸುಖವನು ? ಕೆಡುವ
ಕಾಯದ ಮೋಹವನು ಮಾಣು ಮನುಜ !"
{{gap}}ಜನತೆ ಕಿವಿಗೊಟ್ಟು ಆಲಿಸಿತು.
{{gap}}ಅಪರಂಪಾರನೆ೦ದ :
{{gap}}"ಕರಿಯಂಜುವುದು ಅಂಕುಶಕ್ಕಯ್ಯ, ಗಿರಿಯಂಜುವುದು ಕುಲಿಶಕ್ಕಯ್ಯ, ತಮಂಧ
ವಂಜುವುದು ಜ್ಯೋತಿಗಯ್ಯ. ಕಾನನವಂಜುವುದು ಬೇಗೆಗಯ್ಯ. ಪಂಚಮಹಾಪಾತಕ
ವಂಜುವುದು ಕೂಡಲ ಸಂಗಮನ ನಾಮಕ್ಕಯ್ಯ, ಪರಕೀಯ ಮರ್ಕಟನಂಜುವುದು
ಕಾವೇರಿ ಮಕ್ಕಳ ಠೇಂಕಾರ ಹೂಂಕಾರಕ್ಕಯ್ಯ."
{{gap}}ನಿಜವೆಂದು ಪ್ರಜೆಗಳು ತಲೆದೂಗಿದರು. ಕೊಡಗಿನ ವಿವಿಧ ನಾಡುಗಳಿಗೆ ಪ್ರತಿಭಟನೆಯ
ಸಂದೇಶ ಮುಟ್ಟಿಸಲೆಂದು ಅಪರಂಪಾರ ಯಾತ್ರೆ ಕೈಗೊಂಡ.
{{gap}}ಕೊಡ್ಲಿಪೇಟೆ ; ಅಲ್ಲಿಂದ ಸೋಮವಾರಪೇಟೆ...
{{gap}}ಅಪರಂಪಾರನೂ ಅವನ ಸಂಗಡಿಗರೂ ಹೋದಲ್ಲೆಲ್ಲ ಅಭೂತಪೂರ್ವ ಸ್ವಾಗತ ದೊರೆಯಿತು. ಸ್ವಾಮಿ ಅಪರಂಪಾರ ಕೊಡಗಿನ ವಿಮೋಚನೆಗೆಂದೇ ಅವತರಿಸಿರುವ ಮಹಾ
ಮಹಿಮ ಎoದು ಜನ ಹೊಗಳಿದರು.
{{gap}}ಅವರಿಗೆ ಅಪರಂಪಾರನೆಂದ :
{{gap}}"ನಾನು ಘನ ತಾನು ಘನವೆಂಬ ಹಿರಿಯರು೦ಟೆ ? ಜಗದೊಳಗೆ ಹಿರಿಯರ ಹಿರಿತನ
ದಿಂದೇನಾಯ್ತು ? ಹಿರಿದು ಕಿರಿದೆಂಬ ಶಬ್ದವಡಗಿದರೆ ಆತನೆ ಶರಣ, ಗುಹೇಶ್ವರಾ."
ವಿವರಿಸುತ್ತ ಆತ ನುಡಿದ :
{{gap}}"ಸಮುದ್ರ ಘನವೆಂಬೆನೆ ? ಧರೆಯ ಮೇಲಡಗಿತ್ತು, ಧರೆ ಘನವೆಂಬೆನೆ ? ನಾಗೇಂದ್ರನ
ಫಣಾಮಣಿಯ ಮೇಲಡಗಿತ್ತು, ನಾಗೇಂದ್ರ ಘನವೆಂಬೆನೆ ? ಪಾರ್ವತಿಯ ಕಿರುಕುಣಿಯ
ಮುದ್ರಿಕೆಯಾಯಿತ್ತು. ಅಂಥ ಪಾರ್ವತಿ ಘನವೆಂಬೆನೆ ? ಪರಮೇಶ್ವರನ ಅರ್ಧಾಂಗಿ.
ಯಾದಳು. ಹಾಗಾದರೆ ಯಾವುದಪ್ಪ ಘನ ? ಹಿರಿತನದ ಮಾತು ಬೇಡಿ, ಮರುಳರಿರಾ !
ಈ ಘಳಿಗೆಯಲ್ಲಿ ನಾವೊಂದು, ನಾಡೊಂದು. ಗುರಿ ಒಂದೇ! ಬಂದವರನ್ನು ಹೊರಕ್ಕಟ್ಟ
ವುದು."
{{gap}}ಜನರೆಂದರು :
{{gap}}"ಅಪ್ಪಣೆಯಾದರೆ ಈಗಲೇ ಈ ಕ್ಷಣವೇ ನಿಮ್ಮ ಜತೆ ಹೊರಡುತೇವೆ."
ಅಪರಂಪಾರನೆಂದ :
{{gap}}"ಮನೆಮನೆಯ ಪಣತೆಗೆ ತೈಲ ಸುರಿಯುತಿದೇವೆ. ಬತ್ತಿ ನೆನೆಯಲಿ, ಸೊಡರ
ಮುಟ್ಟಿಸುವ ಹೊತ್ತು ಬಂದಾಗ ಕೂಗಿ ಹೇಳುತೇವೆ. ಗಿರಿಗೆ ಗಿರಿ, ಕಾನನಕ್ಕೆ ಕಾನನ,
ಮಾರ್ದನಿ ಕೊಡತವೆ. ಆಗ ಏಕಕಾಲದಲ್ಲಿ ಸಹಸ್ರ ಸಹಸ್ರ ಜ್ಯೋತಿಗಳು ಕೊಡಗನ್ನು
ಬೆಳಗುತವೆ."
{{gap}}...ಹಾರಂಗಿಯಲ್ಲಿ ದಳವಾಯಿ ವೆಂಕಟಪ್ಪ,ತಾನೂ ತನ್ನ ಕೈ ಕೆಳಗಿನ ಚಾವಡಿಕಾರರೂ.ಸ್ವಾಮಿಗಳನ್ನು ಸೇರುವುದಾಗಿ ಘೋಷಿಸಿದ.<noinclude></noinclude>
ovepap1t7tz0ch9s9wiivyymyd8enec
ಪುಟ:ಸ್ವಾಮಿ ಅಪರಂಪಾರ.pdf/೧೪೨
104
21292
321921
206455
2026-05-23T02:31:47Z
Shreelatha.Halemane
7642
/* Validated */
321921
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಸ್ವಾಮಿ ಅಪರಂಪಾರ|left=|right=}}
{{gap}}ಅಪರಂಪಾರ ನುಡಿದ:
{{gap}}ನಮ್ಮವರೆಲ್ಲ ಅಲ್ಲಲ್ಲೇ ತಂಗಿರಲಿ. ಹಾಲೇರಿ__ಹೊಸಳ್ಳಿ__ಮಡಕೇರಿ ಕಡೆ ನಾವೊಮ್ಮೆ
ಹೊಗಿಬರಬೇಕು. ಒಂಟಿಯಾಗಿಯೇ ಹೋಗುವುದು ಮೇಲು."
{{gap}}ವೆಂಕಟಪ್ಪ ವಿಸ್ಮಿತನಾದ.
{{gap}}"ಮಡಕೇರಿಗೂ ಹೋಗಬೇಕೆನ್ನುತೀರಾ? ಸಿಂಹ ಅಲ್ಲೇ ಅದೆಯಲ್ಲ!"
{{gap}}"ಅದರ ಕೂಡೆ ಕುಸ್ತಿಗೆ ಹೋಗತೇವೆ ಅಂದುಕೊಂಡಿರಾ? ನಾವು ಗುಪ್ತವಾಗಿರತೇವೆ."
{{gap}}ಅಪ್ಪಯ್ಯನೆಂದ:
{{gap}}"ಅಂಗರಕ್ಷಕರಾಗಿ ಇಬ್ಬರು ಭಟರು ಜತೆಗಿರಲಿ. ಸ್ವಾಮಿಯವರು ಒಪ್ಪುವುದಾದರೆ
ಅವರು ಕಾವಿಯುಟ್ಟ ವೇಷ ಮರೆಸಿಕೊಳ್ಳುತಾರೆ."
{{gap}}"ನಮ್ಮ ಅಭ್ಯಂತರವಿಲ್ಲ."
{{gap}}...ಹಾಲೇರಿ ನಾಡಿನಲ್ಲಿ ಪ್ರಮುಖರೊಂದಾಗಿ, "ಅರಮನೆಯ ಅನ್ನ ತಿಂದಿದೇವೆ.
ಕೃತಘ್ನರಾದೇವಾ? ಯಾವಾಗ ಬೇಕೋ ಆಗ ಬರುತೇವೆ. ತಯಾರಾಗಿರುತೇವೆ" ಎಂದು
ವಚನವಿತ್ತರು.
{{gap}}...ಅಪರಂಪಾರನನ್ನು ಇದಿರ್ಗೊಂಡ ಸಂಜೆ, ಹೊಸಳ್ಳಿಯ ಮಲ್ಲಪ್ಪಗೌಡ ಪರಮ
ಸುಖಿ. ಅಶ್ರುಧಾರೆ ಬತ್ತದ ತೊರೆಯಾಯಿತು. ಅಕ್ಕವ್ವನೂ ಆನಂದಬಾಷ್ಪ ಸುರಿಸುತ್ತ
ಓಡಾಡಿದಳು.
{{gap}}ಅವಳು ಬಾರಿಬಾರಿಗೂ ಅಂದಳು:
{{gap}}"ಬಂದಿರಾ ದೇವರೇ? ಬಂದಿರಾ ನಮ್ಮಪ್ಪ ?"
{{gap}}ನೋಡಿದವರು ತಲೆಬಾಗುವಂತೆ ಮಾಡುವ ಈ ಹಿರಿಯ ವ್ಯಕ್ತಿಯೆಲ್ಲಿ? ಗಂಜಿ ನೀರು
ಕುಡಿಸಿ ತಾನೂ ಬದುಕಿಸಿದ ಆ ಬಡಜೀವವೆಲ್ಲಿ ?'ದೊರೆ ಮಗನಿಗೆ ಶಿವಮರಳು' ಎನಿಸಿತ್ತು
ಆಗ. ಈಗಲೋ? ಲೋಕವನ್ನೆ ಮರುಳುಗೊಳಿಸುವ ಮಾಂತ್ರಿಕ ಮಹಾನುಭಾವ ಆತ.
{{gap}}ಮಲ್ಲಪ್ಪಗೌಡನಿಗೆ ದೊಡ್ಡ ಔತಣವೇರ್ಪಡಿಸಬೇಕೆಂಬ ಆಸೆ. ಆದರೆ, ಅದು ಈಗ
ಸಲ್ಲದೆಂದು ಆತ ಬಲ್ಲ. ಆಂಗ್ಲರ ಅಭಿಯೋಗಕ್ಕೆ ಮುನ್ನ ಸಿದ್ಧಲಿಂಗ ಅಯ್ಯ ಬಂದಿದ್ದಾಗಲೇ ಮಲ್ಲಪ್ಪಗೌಡನಿಗೆ ಮನದಟ್ಟಾಗಿತ್ತು-—ಅಪರಂಪಾರಸ್ವಾಮಿ ತುಳಿಯುತ್ತಿರುವುದು ಕಂಟಕ
ತುಂಬಿದ ದಾರಿಯನ್ನು ಎಂಬುದು.
{{gap}}ಅಕ್ಕವ್ವನನ್ನು ಅಪರಂಪಾರ ಕೇಳಿದ:
{{gap}}"ಹಡೆದವ್ವ, ಭಿಕ್ಷೆ ಕೇಳೋಕೆ ಬಂದಿದೇನೆ."
{{gap}}ಆಕೆ ಮುಗ್ದೆ
{{gap}}"ಎಂಥ ಮಾತು ಸೋಮಿಯೋರೆ! ಇಲ್ಲಿ ಇರುವುದೇಲ್ಲಾ ನಿಮ್ಮದೇ ಅಲ್ಲವಾ?"
{{gap}}"ಮಲ್ಲಪ್ಪನನ್ನು ನನಗೆ ಕೊಡು.ಒಂದೆರಡು ವರ್ಷದ ಮಟ್ಟಿಗೆ. ಆಮೇಲೆ ತಂದು
ಒಪ್ಪಿಸುತೇನೆ."
{{gap}}ಮಗ್ಧೆಯೀಗ ದಿಟ್ಟೆ.
{{gap}}"ಸಂತೋಸವಾಗಿ ಕಳಿಸಿಕೊಡತೇನೆ.ಸೋಮಿಯೋರೆ. ಮಹಾದೇವ ನನ್ನ ಮಾಂಗಲ್ಯ
ಕಾಯುತಾನೆ."
{{gap}}...ಇರುಳಿನ ರಕ್ಷೆಯಲ್ಲಿ ಅವರು ಮಡಕೇರಿಯನ್ನು ತಲಪಿದರು. ಓಂಕಾರೇಶ್ವರ<noinclude></noinclude>
9puppm0wgjwl3sg3nzacxpmwmssyjmg
ಪುಟ:ಸ್ವಾಮಿ ಅಪರಂಪಾರ.pdf/೧೪೩
104
21293
321922
206456
2026-05-23T02:38:06Z
Shreelatha.Halemane
7642
/* Validated */
321922
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಸ್ವಾಮಿ ಅಪರಂಪಾರ|left=|right=೧೪೧}}
ದೇವಾಲಯದ ಪುಷ್ಕರಿಣಿಯ ದಂಡೆಯ ಮೇಲೆ ಅಪರಂಪಾರ ಧ್ಯಾನಮಗ್ನನಾದ.
{{gap}}ಮಲ್ಲಪ್ಪ ಶಂಕರಪ್ಪನನ್ನು ಕರೆದುಕೊಂಡು ಬಂದ.
{{gap}}ಅಪರಂಪಾರ ಧ್ಯಾನ ಮುಗಿಸಿ ಎಚ್ಚೆತ್ತಾಗ, ಆತನ ಅಡಿಗಳಿಗೆ ಎರಗಿದ ಶಂಕರಪ್ಪನನ್ನು
ಕುರಿತು ಅವನೆ೦ದ:
{{gap}}"ಬಾ ಬಂಧುವೆ, ಇಷ್ಟು ಹೊತ್ತು ನಿನಗಾಗಿ ಕಾದಿದ್ದೆವು, ಏಳು, ಏಳು."
{{gap}}ಗದ್ಗದಿತನಾಗಿ ಶಂಕರಪ್ಪ ನುಡಿದ :
{{gap}}"ಅನ್ನವಲ್ಲದ ಅನ್ನ ತಿಂದು ದಿನ ಕಳೆಯುತಾ ಇದ್ದೆ. ಕಡೆಗೆ ಬಂದಿರಿ. ನನ್ನ ಜನ್ಮ
ಸಾರ್ಥಕ ಆಯಿತು. ಇನ್ನು ನಿಮ್ಮ ಪಾದ ಬಿಟ್ಟಿರಲಾರೆ."
{{gap}}ಶಂಕರಪ್ಪನ ಭುಜಗಳನ್ನು ಮೃದುವಾಗಿ ಮುಟ್ಟಿ, ಅವನನ್ನೆತ್ತಿ, ಅಪರಂಪಾರನೆಂದ :
{{gap}}“ಮಡಕೇರಿಯ ಸ್ಥಿತಿಗತಿಗಳೇನು ಶಂಕರಪ್ಪ? ಹೇಳು ಕೇಳುತೇವೆ."
{{center|೪೯}}
“ಆಕೈಯ್ಯ ಕೊಡಿಚಿರ ಬೋಜ ಪರೆವೆ
ಬೋಜ ಪರಂದ ಫಲ ವೆಚ್ಚಕುಂಡೋ?
ಆಕೈಯ್ಯ ಕೊಡಿಚಿರ ಕಾಬೆರ ನೋಟೊ
ಇಂಜಿಡೊ ಮಂಜಡೊ ಬೇರಿಂಜ ಫೋಲೆ
ಆಕೈಯ್ಯ ಕೊಡಿಚಿರ ಕಾಬೆರ ಬೋಜ
ಚಳ್ಳೆಯ ಕೊಡಿಚಿರ ಕಾಬೆರ ಬೋಜ ಕಾಬೆರ ಪತ್ತಾಂಗ್ ಮೋದಿರ ಬೋಂಡು"
{{gap}}__ಕೊಡವನೊಬ್ಬ ಇಂಪಾಗಿ ಹಾಡುತ್ತಿದ್ದ. ನೆರೆದಿದ್ದ ಜನರಲ್ಲಿ ಹಲವರು ಆಲಿಸು
ತ್ತಿದ್ದರು. ಉಳಿದವರು ಅಲ್ಲಲ್ಲಿ, ಹಾಡಿಗೆ ಭಂಗ ಬರದಿರಲೆಂದು ಧ್ವನಿ ತಗ್ಗಿಸಿ, ತಮ್ಮ
ತಮ್ಮೊಳಗೆ ಮಾತನಾಡುತ್ತಿದ್ದರು.
{{gap}}ಅದು, ಕೆಂಚಮನೆ ಮಂದಯ್ಯನ ಗೃಹ. ಮುಂಭಾಗದ ಹಜಾರ, 'ತೂಕುಂಬೊಳಿಚ'ದ
ಬೆಳಕು ಹಜಾರದಲ್ಲಿ ಪಸರಿಸಿತ್ತು. ನೆರೆದವರಲ್ಲಿ ಏಳು ಸಾವಿರ ಸೀಮೆ, ಯಾದವ ನಾಡು,
ಹಾಲೇರಿ ನಾಡು, ತಲಕಾವೇರಿ ನಾಡು, ನಾಲ್ಕು ನಾಡು ಮತ್ತಿತರ ಪ್ರದೇಶಗಳ ಪ್ರಮುಖ
ರಿದ್ದರು, ಚಾವಡಿಕಾರರಿದ್ದರು.
{{gap}}ಅವರೆಲ್ಲ ಇದಿರು ನೋಡುತ್ತಿದ್ದುದು ಅಪರಂಪಾರಸ್ವಾಮಿಯ ಬರುವಿಕೆಯನ್ನು.
ಹಾವುಗೆಗಳ ಸಪ್ಪಳವಾಯಿತು. ಮನೆಯ ಹೊರಮೈಯ ಒಂದು ಕೊಠಡಿಯಲ್ಲಿ
ಬಿಡಾರ ಮಾಡಿದ್ದ ಅಪರಂಪಾರಸಾಮಿ, ಶಿವಪೂಜೆಯನ್ನು ಮುಗಿಸಿ, ಮಂದಯ್ಯ___
ಶಂಕರಪ್ಪನೊಡನೆ ಹಜಾರಕ್ಕೆ ಆಗಮಿಸಿದ. ಎಲ್ಲರೂ ಎದ್ದು ನಿಂತರು. "ಶರಣು"
"ಶರಣು" ಎಂದರು. ಅಪರಂಪಾರ ಅವರ ವಂದನೆಗಳನ್ನು ಸ್ವೀಕರಿಸಿದ.
{{gap}}ಮಂದಯ್ಯನೆಂದ :
{{gap}}"ಹೀಗೆ ದಯಮಾಡಿಸಬೇಕು."
{{gap}}ಅಪರಂಪಾರ ಅವನನ್ನು ಹಿಂಬಾಲಿಸಿ, ಹಜಾರದ ಪಶ್ಚಿಮ ಗೋಡೆಯ ಬಳಿ ಪೂರ್ವ
ದಿಕ್ಕಿಗೆ ಮುಖಮಾಡಿ, ಪೀಠದ ಮೇಲೆ ಆಸೀನನಾದ. ಅವನೆದುರು 'ನಡುಬಾಬಾಡೆಯ'<noinclude></noinclude>
2tx2uwd1bwxn44xx6e3pybqzq082hjr
ಪುಟ:ಸ್ವಾಮಿ ಅಪರಂಪಾರ.pdf/೧೪೪
104
21294
321923
206457
2026-05-23T02:41:22Z
Shreelatha.Halemane
7642
/* Validated */
321923
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಸ್ವಾಮಿ ಅಪರಂಪಾರ|left=೧೪೨|right=}}
{{gap}}ಜ್ಯೋತಿಯೊಂದನ್ನು ತಂದಿರಿಸಿದರು. ನೆರೆದವರೆಲ್ಲ ಸ್ವಾಮಿಗೂ ಜ್ಯೋತಿಗೂ ಇದಿರಾಗಿ ಕುಳಿತರು.
{{gap}}ಇದು, ದೀರ್ಘ ಸಿದ್ಧತೆಯ ಬಳಿಕ ಏರ್ಪಡಿಸಲಾಗಿದ್ದ ಸಭೆ. ಮಡಕೇರಿಯಿಂದ
ಹಿಂತಿರುಗಿದ ಅಪರಂಪಾರ, ಅಂಥದೊಂದು ಸಭೆ ಅಗತ್ಯವೆಂದು ಮನಗಂಡು, ಹಾಲೇರಿ
ರಾಜವಂಶಕ್ಕೆ ನಿಷ್ಠರಾಗಿದ್ದ ಹಲವರಿಗೆ ಕರೆ ಕಳುಹಿದ. ಬಿತ್ತಿದ ಬೀಜಗಳು ಮೊಳಕೆಯೊಡೆ
ದಿದ್ದುವು. ಈಗ ಸಸಿಗಳನ್ನು ಪಾತಿಯಿಂದ ಎತ್ತಿ, ಉತ್ತ ಹೊಲಗಳಲ್ಲಿ ಕ್ರಮಬದ್ಧವಾಗಿ
ನೆಡುವ ಕಾಲ ಒದಗಿತ್ತು.
{{gap}}ಮಂದಯ್ಯನೆಂದ:
{{gap}}"ಸ್ವಾಮಿಗಳು ಪ್ರವಚನ ಶುರುಮಾಡಬಹುದು."
{{gap}}ಸಾಸಿವೆ ಬಿದ್ದರೂ ಸಪ್ಪಳ ಕೇಳಿಸುವಂತಹ ನೀರವತೆ ಹಜಾರದಲ್ಲಿ ನೆಲೆಸಿತು.
ಅಪರಂಪಾರ ಅರಂಭಿಸಿದ:
{{gap}}"ಕೊಡಗಿನ ಹಲವು ಹದಿನೆಂಟು ನಾಡುಗಳ ಪ್ರಮುಖರೇ, ರಾಜನಿಷ್ಠರಾದ ವೀರಾಗ್ರಣಿ
ಗಳೇ, ಇದು ಪ್ರವಚನವಲ್ಲ__ಕಥೆ, ನಮ್ಮ ಹುಟ್ಟನಾಡಿನ ಏಳು ಬೀಳುಗಳ ಕರುಣ
ಕಥೆ...”
* * *
{{gap}}ಬದುಕಿನ ಜಂಜಡವನ್ನು ತೊರೆದು ದೂರ ಹೋಗಲೆಳಸಿ ತಾನು ಹಿಂದೆಯೊಮ್ಮೆ
ಶಿವಾಚಾರ್ಯ ಸ್ವಾಮಿಗಳ ಸನ್ನಿಧಿಗೆ ಹೋಗಿದ್ದನಲ್ಲ? ಆ ರಾತ್ರೆ ಅವರಾಡಿದ ಮಾತುಗಳು
ಅಪರಂಪಾರನ ನೆನಪಿಗೆ ಬಂದುವು.
{{gap}}ಆ ಪದಗಳನ್ನೇ ಈಗ ಅಪರಂಪಾರ ಪುನರುಚ್ಚರಿಸಿದ.
{{gap}}[ಮಲ್ಲಪ್ಪಗೌಡನ ನೆನಪೂ ಮುಸುಕು ಸರಿಸಿ ಹೊರಗಿಣಿಕಿತು. ನಂಜರಾಜಪಟ್ಟಣದಲ್ಲಿ
ಅವನಿಗಾಗಿದ್ದ ಅನುಭವದ ಪುನರಾವರ್ತನೆಯಾಯಿತು ಈಗಿನದು.]
{{gap}}ಜಂಗಮನೆಂದು ಬಂದವನನ್ನು ಕೊಡವರು ತಮ್ಮ ಅರಸನಾಗಿ ಸ್ವೀಕರಿಸಿದ ಬಗೆ: ಆ
ವರೆಗೆ ಹಲವು ಪಾಳೆಯಗಾರರ ಕೆಳಗೆ ಹರಿದು ಹಂಚಿಹೋಗಿದ್ದ ಕೊಡಗನ್ನು ಆತ
ಒಗ್ಗೂಡಿಸಿದ್ದು: ಸಿರಿಬಾಯಿ ದೊಡ್ಡವೀರಪ್ಪನ ಕಾಲದಲ್ಲಿ ಕೊಡಗು ಉಚ್ಚ್ರಾಯಸ್ಥಿತಿ
ಗೇರಿದ್ದು...
* * *
{{gap}}"ಸದ್ಭಕ್ತಿ ಸದಾಚಾರವಿಲ್ಲದ ಗುರುತ್ವ ಉಂಟೆ? ಸದ್ಭಕ್ತಿ ಸದಾಚಾರವಿಲ್ಲದ ನಿಜಲಿಂಗ
ಉಂಟೆ? ನಿಜಜಂಗಮ ಉಂಟೆ? ಸದ್ಭಕ್ತಿ ಸದಾಚಾರ ಇಲ್ಲದ ಶರಣತ್ವ ಉಂಟೆ?
ಸಿರಿಬಾಯಿ ದೊಡ್ಡವೀರಪ್ಪ ಆಚಾರವಂತನಾದ ಧರ್ಮಪರಾಯಣನಾದ ಹಿರಿಯ ವ್ಯಕ್ತಿ
ಯಾಗಿದ್ದ...ಮುಂದೆ ಕೊಡಗು ಮತ್ತೊಮ್ಮೆ ಅನೈಕ್ಯದ ರೋಗಕ್ಕೆ ತುತ್ತಾಯಿತು...
ಅನಂತರ ದೊಡ್ಡವೀರರಾಜೇಂದ್ರ ಒಡೆಯರ್ ಅಧಿಕಾರಕ್ಕೆ ಬಂದು ಕೊಡಗಿನ ಹಿರಿಮೆ
ಯನ್ನು ಪುನಃ ಎತ್ತಿ ಹಿಡಿದರು. ಆಂಗ್ಲರ ಮೈತ್ರಿಯನ್ನು ಅವರು ಸಂಪಾದಿಸಿದರು.
ಸರಿಯೆನ್ನಿ, ತಪ್ಪೆನ್ನಿ, ಕಾಲಗರ್ಭದಲ್ಲಿ ಈಗಾಗಲೇ ಅಡಗಿಹೋಗಿರುವಂಥ ಘಟನೆ ಅದು.
ಟೀಪೂಗಿದಿರು ನಡೆದ ಯುದ್ಧದಲ್ಲಿ ಇಂಗ್ರೇಜಿಯವರಿಗೆ ಆ ರಾಜೇಂದ್ರ ಸಹಾಯ<noinclude></noinclude>
4f31aj1d19tapuwt58a0oogp01i299m
ಪುಟ:ಸ್ವಾಮಿ ಅಪರಂಪಾರ.pdf/೧೪೫
104
21295
321924
206458
2026-05-23T03:11:45Z
Shreelatha.Halemane
7642
/* Validated */
321924
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಸ್ವಾಮಿ ಆಪರಂಪಾರ |left=|right=೧೪೩}}
ಮಾಡಿದರು. ಒಂದೂವರೆ ಲಕ್ಷ ವರಹ ಬೆಲೆಬಾಳುವ ಸರಂಜಾಮು ಸಾಮಗ್ರಿಗಳನ್ನು
ಒಂದು ಕವಡೆಯನ್ನೂ ಸ್ವಿಕರಿಸದೆ ಆತ ಇಂಗ್ರೇಜಿಯವರಿಗೆ ಕೊಟ್ಟರು.
{{gap}}"ಅದಕ್ಕೆ ಪ್ರತಿಫಲವಾಗಿ ಅವರಿಗೇನು ಸಿಕ್ಕಿತು ? ಟೀಪೂ ಸೋತ ಬಳಿಕ ಮೈಸೂರಿಗೆ
ಅಧಿಕಾರಿಯಾಗಿ ಬಂದ ಕರ್ನಲ್ ಕ್ಲೋಸ್, ಒಂದು ಓಲೆ ಬರೆದು, ಮೈಸೂರು ರಾಜ್ಯದಲ್ಲಿ
ನೀವು ಕೊಳ್ಳೆ ಹೊಡೆದಿದೀರಂತೆ; ಕೆಳಗೆ ನಮೂದಿಸಿರುವುದನ್ನು ನಮ್ಮ ವಶಕ್ಕೊಪ್ಪಿಸಿ--
ಎಂದ. ನಮೂದಿಸಿದ್ದೇನು? ನಗಬೇಡಿ. ಹೇಳುತೇನೆ ; ೬೭ ಹೆಂಗಸರು ; ೩೪.ಗಂಡಸರು ;
೧೧ ಹುಡುಗರು : ೧೦ ಹುಡುಗಿಯರು : ೧೩೮೩ ಹಸುಗಳು : ೫೭೪ ಎಮ್ಮೆಗಳು : ೮೩೪
ಹೋರಿಗಳು; ೧೨೧ ಎಳೆಗರುಗಳು; ೭೨೯ ಕಂಠೀರವ ವರಹಗಳು; ల೯ ಬೆಳ್ಳಿ ಆಭರಣ
ಗಳು; ೬೪ ಜೋಡಿ ಬಂಗಾರದ ಬೆಂಡೋಲೆಗಳು ; ೨೧೫ ಹಿತ್ತಾಳೆ ತಟ್ಟೆಗಳು ; ೯೩
ತಾಮ್ರದ ಪಾತ್ರೆಗಳು ; ೬೭ ಬಂದೂಕುಗಳು; ೬ ಕುದುರೆಗಳು ; ೧೫೫ ಕುರಿಗಳು ; ೯೫
ಚಾಕುಗಳು : ೯೬ ಕುಡುಗೋಲುಗಳು ; ೬೦ ಕೊಡಲಿಗಳು ; ೭ ಕಬ್ಬಿಣದ ಸಂಕೋಲೆಗಳು;
೭೨ ಮೂಟೆ ಬಟ್ಟೆಗಳು...
{{gap}}[ಶ್ರೋತೃಗಳು ನಕ್ಕರು. ಅಪರಂಪಾರ ತಾನೂ ಸಣ್ಣನೆ ನಕ್ಕ.]
{{gap}}ಎಂಥೆಂಥ ಅಮೂಲ್ಯ ಒಡವೆಗಳು! ಕೊಡಗಿನ ಸಿಂಹಾಸನಾಧೀಶ್ವರ ಒಬ್ಬ ಯಃಕಶ್ಚಿತ್
ದರೋಡೆಗಾರ ಎನ್ನುವ ಹಾಗೆ ಆ ಕ್ಲೋಸ್ ಕಾಗದ ಬರೆದ. ಅದು, ಶ್ರೀದೇವರು
ಸೂರ್ಯ ಚಂದ್ರ ಭೂಮಿ ಇರುವ ತನಕ ಮೈತ್ರಿಯಿಂದಿರುತೇವೆ ಎಂದು ಕುಂಪಣಿ
ಸರಕಾರ ಒಡಂಬಡಿಕೆ ಮಾಡಿಕೊಂಡಿದ್ದ ಒಬ್ಬ ಸ್ವತಂತ್ರ ರಾಜನಿಗೆ! ನಮ್ಮ ಅರಸ ಆತನಿಗೆ
ಉತ್ತರ ಕೊಡಲಿಲ್ಲ. ಬದಲು, ನೇರವಾಗಿ, ಮದರಾಸಿನ ಗವರ್ನರನಿಗೂ ಕಲ್ಕತ್ತೆಯ
ಗವರ್ನರ್ ಜನರಲನಿಗೂ ಪತ್ರ ಕಳುಹಿಸಿದರು. ಅದರಲ್ಲಿ ಏನಂದರು ? 'ಈ ಕರ್ನಲ್
ಕ್ಲೋಸ್ ನಮ್ಮನ್ನೆಂದೂ ನೋಡಿಲ್ಲ. ನಮ್ಮ ಬಗ್ಗೆ ಅವನಿಗೇನೂ ತಿಳಿಯದು. ಒಬ್ಬ
ಗುಲಾಮನನ್ನು ಸಂಬೋಧಿಸುವ ಹಾಗೆ ಕಾರಕೂನನ ಕೈಲಿ ನನಗೆ ಕಾಗದ ಬರೆಸಿದ್ದಾನೆ.'
{{gap}}[ಶ್ರೋತೃವೃಂದದಿಂದ: "ಕೇಳಿರಿ! ಕೇಳಿರಿ!"]
{{gap}}"ಮುಂದೇನಾಯಿತು? ಅದು ಹಾಗಲ್ಲ, ಹೀಗೆ; ತಪ್ಪು ತಿಳಿವಳಿಕೆಯಿಂದ ನಡೆದ
ಅಚಾತುರ್ಯ; ನ್ಯಾಯ ದರಿಯಾಸ್ತು ಮಾಡೋಣ__ಅಂದರು. ಆ ಜಾತಿಯೇ ಹಾಗೆ.
ಒದೆದಿರೋ ಮುದುರಿಕೋತವೆ. ಬಗ್ಗಿದಿರೋ ಬೆನ್ನಮೇಲೆ ಕೂಡುತವೆ. ಕಂಕುಳಲ್ಲಿ
ದೊಣ್ಣೆ ಇಟ್ಟುಕೊಂಡೇ 'ಶರಣಾರ್ಥಿ' ಅನ್ನೋದು.
{{gap}}"ಮುಂದೆ ಪಟ್ಟವೇರಿದ ಲಿಂಗರಾಜರು ಸ್ವಾತಂತ್ರ್ಯವನ್ನು ಬಿಟ್ಟಕೊಡಲಿಲ್ಲ. ದಾರಿ
ಯಲ್ಲಿ ಹೋಗುತ್ತಿದ್ದ ಮಾರಿಯನ್ನು ಮನೆಗೆ ಕರೆಯಲೂ ಇಲ್ಲ. ಸಂಯಮದಿಂದ ದಕ್ಷತೆ
ಯಿಂದ ರಾಜ್ಯ ಆಳಿದರು.
{{gap}}"ಅವರ ಬಳಿಕ ಘನತೆವೆತ್ತ ಚಿಕವೀರರಾಜೇಂದ್ರ ಒಡೆಯರು ಸಿಂಹಾಸನಾರೂಢರಾದರು.
ನಿಮಗೆ ಗೊತ್ತೇ ಇದೆ. ಆಗ ಮಾರಿಬೇನೆಯೊಂದು ತಲೆದೋರಿ ದೊರೆಯ ದಾಯಾದಿ
ಗಳಿಬ್ಬರು ಮಡಿದರು..."
{{gap}}ಒಮ್ಮಿಂದೊಮ್ಮೆಲೆ ಕುಳಿರುಗಾಳಿ ಬೀಸಿದಂತಾಯಿತು. ಸ್ವಾಮಿಯ ಮಾತಿನ ಪ್ರವಾಹ
ದಲ್ಲಿ ತೇಲುತ್ತ ಸಾಗಿದ್ದ ಶಂಕರಪ್ಪ, ತಲೆಗೇನೋ ಬಡೆದಂತಾಗಿ ಕಣ್ಣುಗಳನ್ನರಳಿಸಿ
ನೋಡಿದ. 'ಇವನು ಮನುಷ್ಯನಲ್ಲ, ದೇವತೆ' ಎಂದುಕೊಂಡ ಮಲ್ಲಪ್ಪಗೌಡ. ಅಪರಂಪಾರ<noinclude></noinclude>
tgo3no41cpvrbtufn2sir37l4v6vy7o
ಪುಟ:ಸ್ವಾಮಿ ಅಪರಂಪಾರ.pdf/೧೪೬
104
21296
321925
321677
2026-05-23T03:12:33Z
Shreelatha.Halemane
7642
321925
proofread-page
text/x-wiki
<noinclude><pagequality level="4" user="Pragathi. BH" />{{rh|center=ಸ್ವಾಮಿ ಅಪರಂಪಾರ|left=೧೪೪|right=}}</noinclude>
ಪೂರ್ವಾಶ್ರಮದಲ್ಲಿ ಪದಚ್ಯುತ ಅರಸನ ಜ್ನಾತಿ ಎಂದು ಅಸ್ಪಷ್ಟವಾಗಿ ತಿಳಿದಿದ್ದ ಬೇರೆ ಕೆಲವರಿಗೆ, ಇದೇನು, ಹೀಗನ್ನುತಿದ್ದಾರೆ'__ಅನಿಸಿತು.
{{gap}}['ಒಂದೇ ನೆಗೆತಕ್ಕೆ ಕಂದಕವನ್ನು ದಾಟಿದೆ. ಇನ್ನು ಮುಂದಕ್ಕೆ ಓಡಬೇಕು' ಎಂದು
ಅವಸರಪಟ್ಟ ಅಪರಂಪಾರ.]
{{gap}}"...ಚಿಕವೀರರಾಜರ ಆಳ್ವಿಕೆ, ಸುವರ್ಣ ಲಿಪಿಯಲ್ಲಿ ಬರೆದಿಡುವ ಅಧ್ಯಾಯ
ವಾಗತದೆ__ಎಂದು ಪ್ರಜೆಗಳು ಭಾವಿಸಿದರು. ಆದರೆ, ಇದ್ದಕ್ಕಿದ್ದಹಾಗೆ ಏನಾಗಿಬಿಟ್ಟಿತು!
ಆಂಗ್ಲರ ಕುಟಿಲ ಕಾರಸ್ಥಾನಕ್ಕೆ ಜಯವಾಯಿತು. ಅವರು ಅನ್ನವನಿಕ್ಕಿ, ಹಿರಣ್ಯ ಕೊಟು,
ಹೊಗಳುಭಟರನ್ನು ಪಡೆದರು. ನಮ್ಮವರು ಕೆಲವರು ಉಂಡ ಮನೆಗೆ ಎರಡು ಬಗೆ
ದರು. <br />
{{gap}}"ಕತ್ತೆ ಬಲ್ಲುದೆ ಕತ್ತುರಿಯ ವಾಸನೆಯ ? ತೊತ್ತು ಬಲ್ಲಳೆ ಗುರುಹಿರಿಯರುತ್ತಮ
ರೆಂಬುದ? ಊಹೂಂ. ಸ್ವತಂತ್ರನಾಗಿ ಜೀವಿಸಿದ್ದು, ಮುಂದೆ ಸ್ವಾತಂತ್ರ್ಯವನ್ನು ಕಳೆದು
ಕೊಂಡವನೊಬ್ಬನೇ ಬಲ್ಲ ಅದರ ಸವಿಯ. ಮನೆಯ ಕೊಳ್ಳೆ ಹೊಡೆದರೆಂದು ಅಳಬೇಕೆ
ನಾವು? ಕಡುಗಲಿಗಳಾಗಿ ಆ ಕಳ್ಳರ ಹಿಡಿಯಬೇಕು. ಆಯುಷ್ಯ ತೀರದೆ ಮರಣವಿಲ್ಲ.
ಸಾವಿಗ್ಯಾತಕೆ ಅಂಜಬೇಕು ನಾವು ? ನಡುಬಾಬಾಡೆಯ ಜ್ಯೋತಿಯ ಎದುರು ಈ ಮಾತು
ಹೇಳುತಿದೇನೆ. ಈ ನೆಲದಲ್ಲಿ ಕಾರಣವರಿಗೆ__ವೀರರಿಗೆ__ಬರಗಾಲವಿಲ್ಲ. ಕಾಡುಗಳಲ್ಲಿ
ಬೇಟೆಕಾರ ಅಯ್ಯಪ್ಪ ದೇವರ ನೆನೆದು ನಾವು ಬೇಟೆಯಾಡುವುದಿಲ್ಲವೆ? ಮನಸ್ಸಿದ್ದಲ್ಲಿ
ಮಹಾದೇವನಿಪ್ಪ. ಅವನ ನೆನೆದು, ಸಪ್ತಸಾಗರಂಗಳ ದಾಟಿ ಬಂದಿರುವ ಕ್ರೂರಮೃಗ
ವನ್ನು ನಾವು ಬೇಟೆಯಾಡಬೇಕು.<br />
{{gap}}"ನಾನು ಮೊರೆವ ನಾದವ ಕೇಳಿದೆ; ಉರಿವ ಜ್ಯೋತಿಯ ನೋಡಿದೆ; ಸುರಿವ
ಅಮೃತವ ಸವಿದುಂಡೆ. ಅದಕಾರಣ ತೊರೆದೆ ಜನನ ಮರಣವ. ಚಿತ್ತಮುಟ್ಟಿ ಸೇವೆಯ
ಮಾಡುವ ಭಕ್ತ ನಾನು. ಮರ್ತ್ಯ-ಕೈಲಾಸ ನನಗಿಲ್ಲ. ಕೈದು ಹಿಡಿದು ಪರಕೀಯರ
ವಿರುದ್ಧ ಹೋರಾಡಿ ಎಂದು ನನಗೋಸ್ಕರ ನಾ ಕೇಳುತ್ತಿಲ್ಲ. ಬಟ್ಟೆಯಲ್ಲಿ ಹೊನ್ನ ವಸ್ತ್ರ
ಬಿದ್ದಿದ್ದರೆ, ನಾನು ಕೈಮುಟ್ಟಿ ಎತ್ತಿದೆನಾದಡೆ ನಿಮಾಣೆ, ನಿಮ್ಮ ಪ್ರಮಥರಾಣೆ, ಅದೇನು
ಕಾರಣವೆಂದಡೆ. ನೀವಿಕ್ಕಿದ ಭಿಕ್ಷೆಯಲ್ಲಿಪ್ಪೆನಾಗಿ. ಇಂತಲ್ಲದೆ ನಾನು ಅಳಿಮನವ ಮಾಡಿ
ಪರದ್ರವ್ಯಕ್ಕೆ ಆಸೆ ಮಾಡಿದೆನಾದಡೆ ನೀನಾಗಲೇ ಎನ್ನ ನರಕದಲದ್ದಿ ನೀನೆದು ಹೋಗಾ
ಶಂಭು ಜಕ್ಕೇಶ್ವರಾ...ಮಾಡುವಾತ ನಾನಲ್ಲಯ್ಯ ! ನೀಡುವಾತ ನಾನಲ್ಲವಯ್ಯ! ಬೇಡು
ವಾತ ನಾನಲ್ಲವಯ್ಯ...ಮಹಾದೇವ ಕೂಗಿ ನುಡಿಯುತಿದಾನೆ. ನಿಮಗಾಗಿ ಹೋರಾಡಿ !
ನಿಮ್ಮ ಮಕ್ಕಳಿಗಾಗಿ ಹೋರಾಡಿ!"<br />
{{gap}}ಭಾವನೆಗಳು ಉತ್ಕಟಗೊಂಡಿದ್ದ ಶ್ರೋತೃಗಣ ಕೂಗಿತು: <br />
{{gap}}“ಉಘೇ! ಉಘೇ! ಸ್ವಾಮಿ ಅಪರಂಪಾರ ಉಫೇ! ಉಘೇ!"<br />
{{gap}}ಅಪರಂಪಾರನೆಂದ :<br />
{{gap}}"ಚಿಕವೀರರಾಜರಿಗೆ ಜಯವಾಗಲಿ__ಎನ್ನಿ."<br />
{{gap}}ನೆರೆದವರು ಜಯಘೋಷ ಮಾಡಿದರು : <br />
{{gap}}"ಹಾಲೇರಿ ವಂಶೋತ್ಪನ್ನ ಕೊಡಗು ಸಿಂಹಾಸನಾಧೀಶ್ವರ ಚಿಕವೀರರಾಜೇಂದ್ರ ಒಡೆಯರಿಗೆ__ಜಯವಾಗಲಿ!"<noinclude></noinclude>
hu4kbw1adjhy8tyfihyasd6l0lcao62
ಪುಟ:ಸ್ವಾಮಿ ಅಪರಂಪಾರ.pdf/೧೮೪
104
21334
321842
321841
2026-05-22T13:07:29Z
Pragathi. BH
7585
321842
proofread-page
text/x-wiki
<noinclude><pagequality level="4" user="Pragathi. BH" />{{rh|center=ಸ್ವಾಮಿ ಅಪರಂಪಾರ|left=೧೮೨|right=}}</noinclude>
ಗಳಿಗೂ ಪಾದಗಳಿಗೂ ಮೊಳೆಗಳು. ಸೋರುತ್ತಿದ್ದ ರಕ್ತ, ಅಪರಂಪಾರ ಆ ಘಳಿಗೆಯಲ್ಲಿ
ತೋರಿದ ನಿಶ್ಚಲತೆಯ ರಹಸ್ಯವೇನು ? ಆ ಅಂತಃಶಕ್ತಿಯ ನೆಲೆ ಯಾವುದು ? ಶ್ರದ್ದೆಯೆ?
ಧರ್ಮವೆ ? ದೈವಿಕತೆಯ ಮಟ್ಟವನ್ನು ತಲಪಿದ ಅತಿಮಾನವತ್ವವೆ ?<br />
{{gap}}ರಾಜಕಾರಣಿಗಳಾದ ಸ್ವದೇಶ ಬಾಂಧವರೊಡನೆ ಚರ್ಚಿಸುವ ವಿಷಯವಲ್ಲ ಅದು.
ಆದರೂ ಅಂತರಂಗದಲ್ಲಿ, ನಿತ್ಯದ ಚಿಂತನೆಯಲ್ಲಿ ಆ ವಿಷಯ ಅವನನ್ನು ಕಾಡಿತು.<br />
{{gap}}...ಅಪರಂಪಾರ ದೇವರನ್ನು ಕೇಳುತ್ತಿದ್ದ :<br />
{{gap}}“ನಾಳೆ ಬಪ್ಪುದು ನಮಗಿಂದೇ ಬರಲಿ. ಇಂದು ಬಪ್ಪುದು ನಮಗೀಗಲೇ ಬರಲಿ.”<br />
{{gap}}ಆವರೆಗಿನ ಬದುಕನ್ನು ಅವಲೋಕಿಸುತ್ತ ಆತ ಅಂದುಕೊಳ್ಳುತ್ತಿದ್ದ :<br />
{{gap}}“ಕಿಚ್ಚಿಲ್ಲದ ಬೇಗೆಯಲಿ ಬೆಂದೆ, ಏರಿಲ್ಲದ ಗಾಯದಲಿ ನೊಂದೆ...ಹಿಡಿಯಿಲ್ಲದ ಶಸ್ತ್ರ,
ಕೀಲಿಲ್ಲದ ಕತ್ತರಿ, ಉಭಯವನೊಡಗೂಡದ ಚಿಮ್ಮಣ, ರೂಹಿಲ್ಲದ ಚಾಣ, ಹಲ್ಲಿಲ್ಲದ
ಹಣಿಗೆ ಹಿಡಿದು ಬಂದೆ...ಹೇಡಿ ಬಿರುದ ಕಟ್ಟಿದಂತಾಯಿತನ್ನ ವೇಷ...ಹಗರಣ ನಗೆಗೆಡೆ
ಯಾಯಿತ್ತು.”<br />
{{gap}}ತನ್ನನ್ನು ತಾನೇ ಸಂತೈಸುತ್ತಿದ್ದ :<br />
{{gap}}“ಮನುಜ, ನಿನಗಾದ ನೋವಿಂಗೆ ಚಿಂತಿಸುವರೆ ?”<br />
{{rh|center=****}}
{{gap}}“ಸಿಪಾಯಿ ಶಂಭು'ವಾಗಿದ್ದ ಶಂಕರಪ್ಪ, ಆ ರಾತ್ರೆ ಆಂಗ್ಲರ ಕೈಗೆ ಬೀಳಲಿಲ್ಲ. ಅನಂತರವೂ
ಅವರಿಗೆ ಸಿಗಲಿಲ್ಲ. ಏನು ನಡೆಯಿತೆಂಬುದರ ಪೂರ್ಣ ವಿವರ ಆತನಿಗೆ ತಿಳಿಯಲು ಒಂದೆರಡು
ದಿನ ಬೇಕಾಯಿತು. ತಿಳಿದಾಗ ಅವನು, “ಅಯ್ಯೋ ಶಿವನೇ ! ಹೀಗೂ ಆಯಿತೆ ?” ಎಂದು
ಗೋಳಾಡಿದ.<br />
{{gap}}ಮಲ್ಲಪ್ಪ ಇನ್ನಿಲ್ಲ ; ಸ್ವಾಮಿಯ ಕಣ್ಣುಗಳನ್ನು ಕಿತ್ತರು ನಡೆದು ಹೋದ ಆ ಘಟನೆ
ಯನ್ನು ನಂಬಲು ಅವನಿಗೆ ಬಹಳ ಹೊತ್ತು ಹಿಡಿಯಿತು.<br />
{{gap}}ಕರಿಯ ಸಿಪಾಯರು ಮಹದೇವ'ನ ಶವವನ್ನು ಮಣ್ಣು ಮಾಡಿದ್ದ ತಾಣವನ್ನು
ಶಂಕರಪ್ಪ ಗೊತ್ತುಹಚ್ಚಿದ. ಒಂದು ಇರುಳೆಲ್ಲ ಅಲ್ಲಿದ್ದು ಕಣ್ಣೀರಿನಿಂದ ನೆಲ ತೋಯಿಸಿದ.<br />
{{gap}}ಶಂಕರಪ್ಪ ಇನ್ನು ತುಕ್ಕಡಿಯಲ್ಲಿ ಸಿಪಾಯಿಯಾಗಿ ಇರುವಂತಿಲ್ಲ. ಸೆರೆಮನೆಯೊಳಗೆ
ಚಾಕರನಾಗಿ ಇದ್ದರೆ ಒಂದಲ್ಲ ಒಂದು ರೀತಿಯಲ್ಲಿ ಅಪರಂಪಾರಸ್ವಾಮಿಯ ಸೇವೆ ಮಾಡ
ಬಹುದು. ಆದರೆ, ತನ್ನನ್ನು ಹಿಡಿಯಬೇಕೆಂದು ಆಜ್ಞೆಯಾಗಿರುವಾಗ, ಅಂತಹ ಹುಚ್ಚು
ಸಾಹಸ ತರವಲ್ಲ. ಮುಂದೇನು ಮಾಡಬೇಕು ತಾನು ?<br />
{{gap}}ಮಡಕೇರಿಯಲ್ಲಿ ನೆಲೆಸೋಣವೆಂದರೆ ಅದೂ ಗಂಡಾಂತರದ ಯೋಚನೆಯೇ, ಆತ
ಅಪರಂಪಾರನ ಹಿಂಬಾಲಕನಾದುದನ್ನು ಅರಿತ ಕೆಲವರಿದ್ದರು. ಅವರಿಂದ ತನಗೆ ತೊಂದರೆ
ಯಾಗಲೂಬಹುದು.<br />
{{gap}}ಮಕ್ಕಳು ದೊಡ್ಡವರಾಗಿದ್ದರು. ಅವರನ್ನು ಸಂಪಾದನೆಯ ದಾರಿಗೆ ಹಚ್ಚಬೇಕು...<br />
{{gap}}ಸಂಸಾರವನ್ನು ಬೆಂಗಳೂರಿಗೆ ಕರೆತಂದರೆ ? ಇಲ್ಲಿಯೇ ತಾನು ಸ್ಥಿರವಾಗಿ ನೆಲಸಿದರೆ ?
ನಾಳೆ ಪರಿಸ್ಥಿತಿ ಹೇಗೆ ರೂಪುಗೊಳ್ಳುವುದೋ ಯಾರು ಬಲ್ಲ ? ತಾನು ಇಲ್ಲಿಯೇ ಇರುವುದ
ರಿಂದ ಸ್ವಾಮಿಯವರಿಗೆ ತನ್ನಿಂದ ಯಾವುದಾದರೊಂದು ಬಗೆಯ ಸಹಾಯವಾಗಲೂ
ಬಹುದು...<noinclude></noinclude>
ehlozxp6cez2d5rwo9okm40u4ph4xj6
ಪುಟ:ಸ್ವಾಮಿ ಅಪರಂಪಾರ.pdf/೧೮೫
104
21335
321843
206498
2026-05-22T13:08:18Z
Pragathi. BH
7585
/* Validated */
321843
proofread-page
text/x-wiki
<noinclude><pagequality level="4" user="Pragathi. BH" /></noinclude>ಸಾಮಿ అ55oవారి ౧లశి
ಕೊನೆಯ ಯೋಚನೆಯೇ ಸರಿ-ಎಂದುಕೊಂಡ ಶಂಕರಪ್ಪ, ಗೂಢಚಾರರ ಸುಳಿವು ಹತ್ತದಂತೆ ತನ್ನ ಸಂಸಾರವನ್ನು ಮಡಕೇರಿಯಿಂದ ಕರೆದು ತರುವುದಕ್ಕೆ ಮುನ್ನ, ಹೊಸಳ್ಳಿಗೆ ಶಂಕರಪ್ಪ ಹೋಗುವುದು ಅಗತ್ಯವಿತು, ಮಲ್ಲಪ್ಪನ ಸಾವನ್ನು ಕುರಿತು ಅಕ್ಕವ್ವನಿಗೆ ಹೇಳಬೇಕಲ್ಲ? 'ನನ್ನ ಆಸೆ ಇನ್ನು ಬಿಟ್ಟುಬಿಡು' ಎಂದು ತನ್ನ ಹೆಂಡತಿಗಾದರೂ ಹೇಳಬಹುದು: 'ನಿನ್ನ ಗಂಡ ತೀರಿಹೋದ' ಎಂದು ಇನ್ನೊಬ್ಬನ ಹೆಂಡತಿಗೆ ಹೇಳುವುದಕ್ಕಾಗದು. ಅಕ್ಕವ್ವನನ್ನು ಕಾಣುವ ಸನ್ನಿವೇಶವನ್ನು ಚಿತ್ರಿಸಿಕೊಂಡಾಗ లేల్ల ఆచేనిగే భయువాగుక్మిలేు.
ಆದರೆ ವಾಸ್ತವದಲ್ಲಿ ಅದು ಅಷ್ಟೊಂದು ಭಯಾನಕವಾಗಿರಲಿಲ್ಲ, ಮಿಾಸೆ ಬೋಳಿಸಿ ಕೊಂಡು ವರ್ತಕನಂತೆ ವೇಷ ಮರೆಸಿಕೊಂಡು ಶಂಕರಪ್ಪ ಕೊಡಗನ್ನು ಪ್ರವೇಶಿಸಿದ. ಹೊಸಳ್ಳಿ ಯನ್ನು ತಲಪಿ. ಅಕ್ಕವ್ವನನ್ನು ಕಂಡ.
"ಅಕಾ, ನಾನು ಯಾವ ಪಾಪ ಮಾಡಿದೇನೋ ಏನೋ ? ಒಬ್ಬನೇ ಬಂದಿದೀನಿ." ಅಕ್ಕವ್ವ ತನ್ನ ಹಣೆಯೊರೆಸಿಕೊಂಡಳು. ಕರಿಮಣಿಸೂತ್ರವನ್ನು ಕಿತ್ತಳು. ಅಪರಂಪಾರ ಸ್ವಾಮಿಗೆ ವಿಧಿಸಲಾದ ಶಿಕ್ಷೆಯ ಬಗೆಗೆ ಹೇಳಿದಾಗ ಮಾತ್ರ ಅವಳ ಅಳಲಿನ ಕಟ್ಟೆಯೊಡೆ (మిలేు.
ಚೇತರಿಸಿಕೊಂಡ ಮೇಲೆ, ಮಲ್ಲಪ್ಪಗೌಡನ ಕೊನೆಯ ದಿನಗಳ ಸಾಹಸದ ಕಥೆಯನ್ನು ತನ್ನ ಮುಂದಿನ ದಾರಿಯ ಬುತ್ತಿಯಾಗಿ ಆಕೆ ಸ್ವೀಕರಿಸಿದಳು.
...ಶಂಕರಪ್ಪ ಮಡಕೇರಿಗೆ ಬಂದು ಹೋದ ಬಳಿಕ ಅವನ ಹೆಂಡತಿ ಬಹಿರಂಗವಾಗಿ
ನಾಲ್ಕು ಜನರೆದುರು ಅಂದಳು : -
“ನಮಗಿನ್ನು ಯಾರೂ ದಿಕ್ಕಿಲ್ಲ, ಮಕ್ಕಳ ಜತೆ ಮೈಸೂರಿಗೆ ಹೋಗಿ ಏನಾದರೂ ಚಾಕರಿ ಮಾಡಿಕೊಂಡು ಬದುಕಿರತೇನೆ."
ఒందాని దినో యొ85ుబండిగాళు చేుಸೂರಿನ ಕಡೆ ಹೊರಟಾಗ ಶಂಕರಪ್ಪನ ಸಂಸಾರವೂ ಮಡಕೇರಿಯನ್ನು ತ್ಯಜಿಸಿತು. -
ಅವರಿಗಾಗಿ ಶಂಕರಪ್ಪ ಮೈಸೂರಲ್ಲಿ ಕಾದಿದ್ದ, ಆತ ಅವರನ್ನುಬೆಂಗಳೂರಿಗೆ ಕರೆದೊಯ್ದ. ಅಲ್ಲಿ ಊರಿನ ಹೊರವಲಯದಲ್ಲಿ ಒಂದು ಗುಡಿಸಲು ಕಟ್ಟಿಕೊಂಡು ಅವರು ವಾಸಿಸತೊಡ ಗಿದರು. ಶಂಕರಪ್ಪ ಕಡಲೆಪುರಿ ಚಿಲ್ಲರೆ ವಾಪಾರವನ್ನು ಕೈಗೊಂಡ. ದೊಡ್ಡವರಾಗಿದ್ದ ಶಂಕರಪ್ಪನ ಮಕ್ಕಳಿಬ್ಬರೂ, ತಾವು ಶಿವಮೊಗ್ಗಿ ಕಡೆಯವರೆಂದು ಹೇಳಿಕೊಂಡು, ಮಂಡಿ ಪೇಟೆಯಲ್ಲಿ ವರ್ತಕರ ಬಳಿ ಊಳಿಗಕ್ಕೆ ನಿಂತರು.
米 米 米 ದೇವಮಾಜಿ ಅಪ್ಪಂಗಳದಲ್ಲಿ ತಾಯಿಯಾದಳು. ಹುಟ್ಟಿದು ಹೆಣ್ಣು. “ಹಾಲೇರಿ ವಂಶದಲ್ಲಿ ಹೆಣ್ಣೆ ಜಾಸ್ತಿ, ನಾ ಅರಸನಾಗಿದ್ದಿದ್ದರೆ ನನ್ನ ಮಗಳಿಗೆ ಒಬ್ಬ ಕೊಡವ ಗಂಡನ್ನ ತರತಿದ್ದೆ, ಅರಸಲ್ಲವಲ್ಲ!" ಎಂದು ಚನ್ನಬಸಪ್ಪ ಮೂದಲಿಸಿದ.
ಮುಂದಿನ ವರ್ಷವೆ ದೇವಮಾಜಿ ಒಂದು ಗಂಡನ್ನು ಹೆತ್ತಳು. ಮಗು ಬಡವಾಗಿತು. "ಅಯ್ಯೋ! ಅರಸಾಗುವ ಲಕ್ಷಣ ಕಾಣಿಸತದಾ ಇದರ ಮುಖದಲ್ಲಿ ?” ಎಂದು జన్నెబస్చ్చె రేటు క్తి యూడిదా. - - ತನ್ನ ದುಃಖ ತೋಡಿಕೊಳ್ಳಲು ದೇವಮಾಜಿಗಿದುದೊಂದೇ ಆಸರೆ–ರಾಜಮಾಜಿ.<noinclude></noinclude>
4j28jpaspvuy3456d687401bhpr09iv
321844
321843
2026-05-22T13:13:13Z
Pragathi. BH
7585
321844
proofread-page
text/x-wiki
<noinclude><pagequality level="4" user="Pragathi. BH" />{{rh|center=ಸ್ವಾಮಿ ಅಪರಂಪಾರ|left=|right=೧೮೩}}</noinclude>
{{gap}}ಕೊನೆಯ ಯೋಚನೆಯೇ ಸರಿ ಎಂದುಕೊಂಡ ಶಂಕರಪ್ಪ,<br />
{{gap}}ಗೂಢಚಾರರ ಸುಳಿವು ಹತ್ತದಂತೆ ತನ್ನ ಸಂಸಾರವನ್ನು ಮಡಕೇರಿಯಿಂದ ಕರೆದು
ತರುವುದಕ್ಕೆ ಮುನ್ನ, ಹೊಸಳ್ಳಿಗೆ ಶಂಕರಪ್ಪ ಹೋಗುವುದು ಅಗತ್ಯವಿತ್ತು. ಮಲ್ಲಪ್ಪನ
ಸಾವನ್ನು ಕುರಿತು ಅಕ್ಕವ್ವನಿಗೆ ಹೇಳಬೇಕಲ್ಲ ? 'ನನ್ನ ಆಸೆ ಇನ್ನು ಬಿಟ್ಟು ಬಿಡು' ಎಂದು
ತನ್ನ ಹೆಂಡತಿಗಾದರೂ ಹೇಳಬಹುದು ; “ನಿನ್ನ ಗಂಡ ತೀರಿಹೋದ' ಎಂದು ಇನ್ನೊಬ್ಬನ
ಹೆಂಡತಿಗೆ ಹೇಳುವುದಕ್ಕಾಗದು. ಅಕ್ಕವ್ವನನ್ನು ಕಾಣುವ ಸನ್ನಿವೇಶವನ್ನು ಚಿತ್ರಿಸಿಕೊಂಡಾಗ
ಲೆಲ್ಲ ಅವನಿಗೆ ಭಯವಾಗುತ್ತಿತ್ತು.<br />
{{gap}}ಆದರೆ ವಾಸ್ತವದಲ್ಲಿ ಅದು ಅಷ್ಟೊಂದು ಭಯಾನಕವಾಗಿರಲಿಲ್ಲ. ಮಾಸ ಬೋಳಿಸಿ
ಕೊಂಡು ವರ್ತಕನಂತೆ ವೇಷ ಮರೆಸಿಕೊಂಡು ಶಂಕರಪ್ಪ ಕೊಡಗನ್ನು ಪ್ರವೇಶಿಸಿದ. ಹೊಸಳ್ಳಿ
ಯನ್ನು ತಲಪಿ, ಅಕ್ಕವ್ವನನ್ನು ಕಂಡ.<br />
{{gap}}“ಅಕ್ಕಾ, ನಾನು ಯಾವ ಪಾಪ ಮಾಡಿದೇನೋ ಏನೋ ? ಒಬ್ಬನೇ ಬಂದಿದೀನಿ.”<br />
{{gap}}ಅಕ್ಕವ್ವ ತನ್ನ ಹಣೆಯೊರೆಸಿಕೊಂಡಳು. ಕರಿಮಣಿಸೂತ್ರವನ್ನು ಕಿತ್ತಳು. ಅಪರಂಪಾರ
ಸ್ವಾಮಿಗೆ ವಿಧಿಸಲಾದ ಶಿಕ್ಷೆಯ ಬಗೆಗೆ ಹೇಳಿದಾಗ ಮಾತ್ರ ಅವಳ ಅಳಲಿನ ಕಟ್ಟೆಯೊಡೆ
ಯಿತು.<br />
{{gap}}ಚೇತರಿಸಿಕೊಂಡ ಮೇಲೆ, ಮಲ್ಲಪ್ಪಗೌಡನ ಕೊನೆಯ ದಿನಗಳ ಸಾಹಸದ ಕಥೆಯನ್ನು
ತನ್ನ ಮುಂದಿನ ದಾರಿಯ ಬುತ್ತಿಯಾಗಿ ಆಕೆ ಸ್ವೀಕರಿಸಿದಳು.<br />
{{gap}}..ಶಂಕರಪ್ಪ ಮಡಕೇರಿಗೆ ಬಂದು ಹೋದ ಬಳಿಕ ಅವನ ಹೆಂಡತಿ ಬಹಿರಂಗವಾಗಿ
ನಾಲ್ಕು ಜನರೆದುರು ಅಂದಳು :<br />
{{gap}}“ನಮಗಿನ್ನು ಯಾರೂ ದಿಕ್ಕಿಲ್ಲ. ಮಕ್ಕಳ ಜತೆ ಮೈಸೂರಿಗೆ ಹೋಗಿ ಏನಾದರೂ ಚಾಕರಿ
ಮಾಡಿಕೊಂಡು ಬದುಕಿರತೇನೆ.”<br />
{{gap}}ಒಂದು ದಿನ ಹೇರುಬಂಡಿಗಳು ಮೈಸೂರಿನ ಕಡೆ ಹೊರಟಾಗ ಶಂಕರಪ್ಪನ ಸಂಸಾರವೂ
ಮಡಕೇರಿಯನ್ನು ತ್ಯಜಿಸಿತು.<br />
{{gap}}ಅವರಿಗಾಗಿ ಶಂಕರಪ್ಪ ಮೈಸೂರಲ್ಲಿ ಕಾದಿದ್ದ. ಆತ ಅವರನ್ನು ಬೆಂಗಳೂರಿಗೆ ಕರೆದೊಯ್ದ.
ಅಲ್ಲಿ ಊರಿನ ಹೊರವಲಯದಲ್ಲಿ ಒಂದು ಗುಡಿಸಲು ಕಟ್ಟಿಕೊಂಡು ಅವರು ವಾಸಿಸತೊಡ
ಗಿದರು. ಶಂಕರಪ್ಪ ಕಡಲೆಪುರಿ ಚಿಲ್ಲರೆ ವ್ಯಾಪಾರವನ್ನು ಕೈಗೊಂಡ. ದೊಡ್ಡವರಾಗಿದ್ದ
ಶಂಕರಪ್ಪನ ಮಕ್ಕಳಿಬ್ಬರೂ, ತಾವು ಶಿವಮೊಗ್ಗಿ ಕಡೆಯವರೆಂದು ಹೇಳಿಕೊಂಡು, ಮಂಡಿ
ಪೇಟೆಯಲ್ಲಿ ವರ್ತಕರ ಬಳಿ ಊಳಿಗಕ್ಕೆ ನಿಂತರು.<br />
{{rh|center=****}}
{{gap}}ದೇವಮ್ಮಾಜಿ ಅಪ್ಪಂಗಳದಲ್ಲಿ ತಾಯಿಯಾದಳು. ಹುಟ್ಟಿದ್ದು ಹೆಣ್ಣು,<br />
{{gap}}“ಹಾಲೇರಿ ವಂಶದಲ್ಲಿ ಹೆಣ್ಣೆ ಜಾಸ್ತಿ. ನಾ ಅರಸನಾಗಿದ್ದಿದ್ದರೆ ನನ್ನ ಮಗಳಿಗೆ ಒಬ್ಬ
ಕೊಡವ ಗಂಡನ್ನ ತರತಿದ್ದೆ, ಅರಸಲ್ಲವಲ್ಲ !” ಎಂದು ಚನ್ನಬಸಪ್ಪ ಮೂದಲಿಸಿದ.<br />
{{gap}}ಮುಂದಿನ ವರ್ಷವೆ ದೇವಮ್ಮಾಜಿ ಒಂದು ಗಂಡನ್ನು ಹೆತ್ತಳು. ಮಗು ಬಡವಾಗಿತ್ತು.<br />
{{gap}}“ಅಯ್ಯೋ! ಅರಸಾಗುವ ಲಕ್ಷಣ ಕಾಣಿಸತದಾ ಇದರ ಮುಖದಲ್ಲಿ ?” ಎಂದು
ಚನ್ನಬಸಪ್ಪ ಕಟಕ್ತಿಯಾಡಿದ.<br />
{{gap}}ತನ್ನ ದುಃಖ ತೋಡಿಕೊಳ್ಳಲು ದೇವಮ್ಮಾಜಿಗಿದ್ದುದೊಂದೇ ಆಸರೆ ರಾಜಮ್ಮಾಜಿ,<noinclude></noinclude>
3iypnf93p0ziyzxhx4sjdkv2nvr59bp
ಪುಟ:ಸ್ವಾಮಿ ಅಪರಂಪಾರ.pdf/೧೮೬
104
21336
321845
206499
2026-05-22T13:14:01Z
Pragathi. BH
7585
/* Validated */
321845
proofread-page
text/x-wiki
<noinclude><pagequality level="4" user="Pragathi. BH" /></noinclude>ಸಾಮಿ ಅಪರಂಪಾರ לנeל)
ರಾಜಮಾಜಿ ಅನ್ನುತ್ತಿದ್ದಳು :
"ಅಕಾ, ದುಃಖಿಸಬೇಡ, ಯಾವುದಕ್ಕೂ ಕಾಲ ಬರಬೇಕು, ಅಲ್ಲವಾ?"
ಕಾಲನ ಕರೆ ಹಳ್ಳಿಯಲ್ಲಿ ಗಂಗಮ್ಮನಿಗೆ ಬಂದಿತು, ಅವಳ ಒಡಹುಟ್ಟಿದವನು, ಅಪ್ಪಂಗಳದ ಹಾದಿಯಾಗಿ ಹೋಗುತ್ತಿದ್ದ ಒಬ್ಬನೊಡನೆ ಸುದ್ದಿ ಕಳುಹಿದ್ದ:
ಅಪ್ಪಂಗಳದಿಂದ ಹಿಂತಿರುಗಿದ್ದಾಗಿನಿಂದಲೂ ಗಂಗಮ್ಮನಿಗೆ ಆಗಾಗ್ಗೆ ಮತಿಭ್ರಮಣೆ ಯಾಗುತ್ತಿತ್ತಂತೆ. ಕಳೆದ ತಿಂಗಳಲ್ಲಿ ಆ ಕಾಹಿಲೆ ಪ್ರಕೋಪಕ್ಕೆ ಹೋಯಿತಂತೆ. ಕೆಲ ದಿನಗಳ ಹಿಂದೆ ಒಮ್ಮೆ ಮೂರ್ಛೆ ತಪ್ಪಿದವಳು ಪುನಃ ಚೇತರಿಸಿಕೊಳ್ಳಲಿಲ್ಲವಂತೆ.
ಅದನ್ನು ಕೇಳಿದ ರಾಜಮಾಜಿ ರೋದಿಸಲಿಲ್ಲ, ಎರಡು ದಿನ ಮಂಕು ಕವಿದವಳಂತೆ ವರ್ತಿಸಿದಳು.ನಿಂತಲ್ಲೆ ನಿಂತುಬಿಡುತ್ತಿದ್ದಳು. ಕುಳಿತಲ್ಲೆ ಕುಳಿತುಬಿಡುತ್ತಿದ್ದಳು. ಮೂರನೆಯ ದಿನನಿತ್ಯದಂತೆ ಮನೆಗೆಲಸದಲ್ಲಿ ನಿರತಳಾದಳು.
ದೇವಮಾಜಿಯೊಡನೆ ಅವಳೆಂದಳು :
"ನಮ್ಮಮ್ಮ ಏನೇನೋ ಆಸೆ ಕಟ್ಟೊಂಡಿದು, ಒಂದು ದಿನವಾದರೂ ಸುಖವಾಗಿರಲಿಲ್ಲ. ಪಾಪ! ಪಡೆದು ಬಂದಿದ್ದರಲ್ಲವಾ ಅದೆಲ್ಲ ?"
&筑
ಕುಳಿತು ತಿನ್ನಲು ಕುಡಿಕೆ ಹೊನ್ನು ಸಾಲದು. ಚಿಕವೀರರಾಜನ ಬಳಿ ಹೊನ್ನು ತುಂಬಿದ ಹಲವು ಕುಡಿಕೆಗಳಿದ್ದುವು. ಆದರೂ ಆ ನಿಧಿ ಬರಬರುತ್ತ ಸ್ವಾಭಾವಿಕವಾಗಿಯೇ ಕರಗಿತು. ಅರಸೊತ್ತಿಗೆಯನ್ನು ಮರಳಿ ಪಡೆಯುವ ಅವನ ನಿರೀಕ್ಷೆ ಈಗ ಬರಿಯ ಕನಸಾಯಿತು. ಕಂಪೆನಿ ಸರಕಾರ ಕೊಡಲೊಪ್ಪಿದ ಆರು ಸಾವಿರ ಪವನುಗಳ ವರ್ಷಾಶನವನ್ನು ಚಿಕವೀರ ರಾಜೇಂದ್ರ ಸ್ವೀಕರಿಸಿದ.
“ನಮಗೋಸ್ಕರ ಅಲ್ಲ, ಇದು ನಮ್ಮ ಪರಿವಾರದ ಅಲ್ಪಸ್ವಲ್ಪ ವೆಚ್ಚಕ್ಕೆ" ಎಂದ ಆತ. ಮಾಸಗಳು ವರ್ಷಗಳಾದುವು. "ಅರಸ ಊರಿಗೆ ಹಿಂತಿರುಗುವ ಮಾತೇ ಇಲ್ಲ, ನಾವು ಇನ್ನೆಷ್ಟು ವರ್ಷ ಅಂತ ಇಲ್ಲಿ ಇರೋಣ ?” ಎಂದು ಪರಿವಾರದ ಕೆಲವರು ತಮ್ಮ ತಮ್ಮೊಳಗೇ ಆಡಿಕೊಂಡರು.
ಆದಷ್ಟು ಜನರನ್ನು ಕೊಡಗಿಗೆ ಕಳುಹಿಬಿಡಬೇಕೆಂದು ಚಿಕವೀರರಾಜನಿಗೂ ಅನಿಸಿತು. ಆದರೆ, ಅದು ನಿಷ್ಟುರದ ವರ್ತನೆಯಾಗುತ್ತದೆಂದು ಅವನು ಹಿಂಜರಿದಿದ್ದ, ಈಗ ಪರಿವಾರದ ಜನರಿಂದಲೇ ಆ ಪ್ರಸಾಪ ಬಂದಾಗ ಅವನು ಕ್ಷಿಪ್ರ ತೀರ್ಮಾನವನ್ನು ಕೈಕೊಂಡ.
ಹಲವು ಕುಟುಂಬಗಳು ಸನಾನಿತವಾಗಿ ಹುಟ್ಟೂರಿಗೆ ಮರಳಿದುವು. ರಾಜ್ಯ-ಅಧಿಕಾರಗಳಿಲ್ಲದೆ ಹೋದರೂ ಚಿಕವೀರರಾಜ ಅರಸನಂತೆ ಬಾಳ್ವೆ ನಡೆಸಿದ. ರಾಣಿಯನ್ನೂ ರಾಜಕುಮಾರಿಯನ್ನೂ ಓಲೈಸಲು ದಾಸದಾಸಿಯರು, ನಿವಾಸಕ್ಕೆ ದಾರ ಪಾಲಕರು, ಅಂಗರಕ್ಷಕರು, ಕುದುರೆಗಳು, ಸಾರೋಟು, ಇಬ್ಬರು ಮೂವರು ಉಪಪತ್ನಿ ಯರು–ಸಣ್ಣ ಪ್ರಮಾಣದ್ದೇ ಆದರೂ ಅರಮನೆಯ ಶೋಭೆಯಿತು ಚಿಕವೀರರಾಜನ ವಸತಿಗೆ.
ಉಪಪತ್ನಿಯರಲ್ಲಿ ಅರಸನಿಗೆ ಗಂಡುಮಕ್ಕಳೂ ಹುಟ್ಟಿದರು.<noinclude></noinclude>
5ahxwfhy6gjdqa6yx472rf3uf6iyut9
321850
321845
2026-05-22T13:59:28Z
Pragathi. BH
7585
321850
proofread-page
text/x-wiki
<noinclude><pagequality level="4" user="Pragathi. BH" />{{rh|center=ಸ್ವಾಮಿ ಅಪರಂಪಾರ|left=೧೮೪|right=}}</noinclude>
{{gap}}ರಾಜಮಾಜಿ ಅನ್ನುತ್ತಿದ್ದಳು :<br />
{{gap}}"ಅಕಾ, ದುಃಖಿಸಬೇಡ, ಯಾವುದಕ್ಕೂ ಕಾಲ ಬರಬೇಕು, ಅಲ್ಲವಾ?"<br />
{{gap}}ಕಾಲನ ಕರೆ ಹಳ್ಳಿಯಲ್ಲಿ ಗಂಗಮ್ಮನಿಗೆ ಬಂದಿತು, ಅವಳ ಒಡಹುಟ್ಟಿದವನು, ಅಪ್ಪಂಗಳದ ಹಾದಿಯಾಗಿ ಹೋಗುತ್ತಿದ್ದ ಒಬ್ಬನೊಡನೆ ಸುದ್ದಿ ಕಳುಹಿದ್ದ:
{{gap}}ಅಪ್ಪಂಗಳದಿಂದ ಹಿಂತಿರುಗಿದ್ದಾಗಿನಿಂದಲೂ ಗಂಗಮ್ಮನಿಗೆ ಆಗಾಗ್ಗೆ ಮತಿಭ್ರಮಣೆ ಯಾಗುತ್ತಿತ್ತಂತೆ. ಕಳೆದ ತಿಂಗಳಲ್ಲಿ ಆ ಕಾಹಿಲೆ ಪ್ರಕೋಪಕ್ಕೆ ಹೋಯಿತಂತೆ. ಕೆಲ ದಿನಗಳ ಹಿಂದೆ ಒಮ್ಮೆ ಮೂರ್ಛೆ ತಪ್ಪಿದವಳು ಪುನಃ ಚೇತರಿಸಿಕೊಳ್ಳಲಿಲ್ಲವಂತೆ.<br />
{{gap}}ಅದನ್ನು ಕೇಳಿದ ರಾಜಮಾಜಿ ರೋದಿಸಲಿಲ್ಲ, ಎರಡು ದಿನ ಮಂಕು ಕವಿದವಳಂತೆ ವರ್ತಿಸಿದಳು.ನಿಂತಲ್ಲೆ ನಿಂತುಬಿಡುತ್ತಿದ್ದಳು. ಕುಳಿತಲ್ಲೆ ಕುಳಿತುಬಿಡುತ್ತಿದ್ದಳು. ಮೂರನೆಯ ದಿನನಿತ್ಯದಂತೆ ಮನೆಗೆಲಸದಲ್ಲಿ ನಿರತಳಾದಳು.<br />
{{gap}}ದೇವಮಾಜಿಯೊಡನೆ ಅವಳೆಂದಳು :<br />
{{gap}}"ನಮ್ಮಮ್ಮ ಏನೇನೋ ಆಸೆ ಕಟ್ಟೊಂಡಿದು, ಒಂದು ದಿನವಾದರೂ ಸುಖವಾಗಿರಲಿಲ್ಲ. ಪಾಪ! ಪಡೆದು ಬಂದಿದ್ದರಲ್ಲವಾ ಅದೆಲ್ಲ ?"<br />
{{center|೬೫}}
{{gap}}ಕುಳಿತು ತಿನ್ನಲು ಕುಡಿಕೆ ಹೊನ್ನು ಸಾಲದು. ಚಿಕವೀರರಾಜನ ಬಳಿ ಹೊನ್ನು ತುಂಬಿದ ಹಲವು ಕುಡಿಕೆಗಳಿದ್ದುವು. ಆದರೂ ಆ ನಿಧಿ ಬರಬರುತ್ತ ಸ್ವಾಭಾವಿಕವಾಗಿಯೇ ಕರಗಿತು.<br />
{{gap}}ಅರಸೊತ್ತಿಗೆಯನ್ನು ಮರಳಿ ಪಡೆಯುವ ಅವನ ನಿರೀಕ್ಷೆ ಈಗ ಬರಿಯ ಕನಸಾಯಿತು.<br />{{gap}} ಕಂಪೆನಿ ಸರಕಾರ ಕೊಡಲೊಪ್ಪಿದ ಆರು ಸಾವಿರ ಪವನುಗಳ ವರ್ಷಾಶನವನ್ನು ಚಿಕವೀರ ರಾಜೇಂದ್ರ ಸ್ವೀಕರಿಸಿದ.<br />
{{gap}}“ನಮಗೋಸ್ಕರ ಅಲ್ಲ, ಇದು ನಮ್ಮ ಪರಿವಾರದ ಅಲ್ಪಸ್ವಲ್ಪ ವೆಚ್ಚಕ್ಕೆ" ಎಂದ ಆತ.<br />
{{gap}}ಮಾಸಗಳು ವರ್ಷಗಳಾದುವು. <br />
{{gap}}"ಅರಸ ಊರಿಗೆ ಹಿಂತಿರುಗುವ ಮಾತೇ ಇಲ್ಲ, ನಾವು ಇನ್ನೆಷ್ಟು ವರ್ಷ ಅಂತ ಇಲ್ಲಿ ಇರೋಣ ?” ಎಂದು ಪರಿವಾರದ ಕೆಲವರು ತಮ್ಮ ತಮ್ಮೊಳಗೇ ಆಡಿಕೊಂಡರು.<br />
{{gap}}ಆದಷ್ಟು ಜನರನ್ನು ಕೊಡಗಿಗೆ ಕಳುಹಿಬಿಡಬೇಕೆಂದು ಚಿಕವೀರರಾಜನಿಗೂ ಅನಿಸಿತು. ಆದರೆ, ಅದು ನಿಷ್ಟುರದ ವರ್ತನೆಯಾಗುತ್ತದೆಂದು ಅವನು ಹಿಂಜರಿದಿದ್ದ, ಈಗ ಪರಿವಾರದ ಜನರಿಂದಲೇ ಆ ಪ್ರಸಾಪ ಬಂದಾಗ ಅವನು ಕ್ಷಿಪ್ರ ತೀರ್ಮಾನವನ್ನು ಕೈಕೊಂಡ.<br />
{{gap}}ಹಲವು ಕುಟುಂಬಗಳು ಸನಾನಿತವಾಗಿ ಹುಟ್ಟೂರಿಗೆ ಮರಳಿದುವು.<br />
{{gap}} ರಾಜ್ಯ-ಅಧಿಕಾರಗಳಿಲ್ಲದೆ ಹೋದರೂ ಚಿಕವೀರರಾಜ ಅರಸನಂತೆ ಬಾಳ್ವೆ ನಡೆಸಿದ. <br />
{{gap}}ರಾಣಿಯನ್ನೂ ರಾಜಕುಮಾರಿಯನ್ನೂ ಓಲೈಸಲು ದಾಸದಾಸಿಯರು, ನಿವಾಸಕ್ಕೆ ದಾರ ಪಾಲಕರು, ಅಂಗರಕ್ಷಕರು, ಕುದುರೆಗಳು, ಸಾರೋಟು, ಇಬ್ಬರು ಮೂವರು ಉಪಪತ್ನಿ ಯರು–ಸಣ್ಣ ಪ್ರಮಾಣದ್ದೇ ಆದರೂ ಅರಮನೆಯ ಶೋಭೆಯಿತು ಚಿಕವೀರರಾಜನ ವಸತಿಗೆ.<br />
{{gap}}ಉಪಪತ್ನಿಯರಲ್ಲಿ ಅರಸನಿಗೆ ಗಂಡುಮಕ್ಕಳೂ ಹುಟ್ಟಿದರು.<noinclude></noinclude>
ooxq0txqews4io2a9zy04skwwrjsqch
ಪುಟ:ಸ್ವಾಮಿ ಅಪರಂಪಾರ.pdf/೧೮೭
104
21337
321882
206500
2026-05-22T15:41:05Z
Shreesha Sharma
7840
/* Validated */
321882
proofread-page
text/x-wiki
<noinclude><pagequality level="4" user="Shreesha Sharma" /></noinclude>{{rh|left=|center=ಸ್ವಾಮಿ ಆಪರಂಪಾರ|right=}}
{{gap}}ಮಡಕೇರಿಯ ಅರಮನೆಯಿಂದ ತಂದಿದ್ದ ಅಮೂಲ್ಯ ಆಭರಣಗಳ, ಅನರ್ಘ ರತ್ನ ವಜ್ರ ವೈಡೂರಗಳ, ಸಂಪತ್ತೊಂದು ಚಿಕವೀರರಾಜನ ವಶವಿತು. ಆ ಸಂದೂಕಕ್ಕೆ ರಾಣಿ ಗೌರಮ್ಮನೇ ಒಡತಿ. ಅರಸ ಅಂತರ್ಮುಖಿಯಾಗಿ ದಿನಕಳೆದರೆ, ಗೌರಮ್ಮ-ತನ್ನನ್ನು ಅನಾರೋಗ್ಯ ಪದೇಪದೇ ಪೀಡಿಸುತ್ತಿದ್ದರೂ-ಅರಮನೆಯ ಯಾಜಮಾನ್ಯ ವಹಿಸಿ ಎಲ್ಲ ವನ್ನೂ ಸರಿತೂಗಿಸಿಕೊಂಡು ಹೋಗುತ್ತಿದ್ದಳು. ರಾಣಿಯ ವಿಷಯದಲ್ಲಿ ಚಿಕವೀರರಾಜನಿ ಗಿದ್ದ ಪ್ರೇಮವಿಶ್ವಾಸ ಎಂದೂ ಕುಗ್ಗಲಿಲ್ಲ.
{{gap}}ಅವನ ವಿಶೇಷ ಒಲವಿಗೆ ಪಾತ್ರಳಾಗಿದ್ದವಳು ರಾಜಕುಮಾರಿ. ಅವಳೀಗ ಯುವತಿ. ತಾನಲ್ಲದೆ ಹೋದರೆ ಇವಳಾದರೂ ಕೊಡಗಿನ ಸಿಂಹಾಸನವೇರಬೇಕು ಎಂಬ ಬಯಕೆ ಚಿಕವೀರರಾಜನಿಗೆ ಇಂಗ್ಲೆಂಡಿನಲ್ಲಿ ವಿಕ್ಟೋರಿಯಾ ರಾಣಿ ಆಳತೊಡಗಿದ್ದಳು. ಸ್ತ್ರೀಯೊಬ್ಬಳು ದೊಡ್ಡ ಸಾಮ್ರಾಜ್ಯದ ಚಕ್ರವರ್ತಿನಿಯಾಗಬಲ್ಲಳಾದರೆ. ವೀರ ಸಂತಾನವಾದ ತನ್ನ ಪತ್ರಿ ಕೊಡಗನ್ನು ಆಳಬಾರದೆ?
{{gap}}ರಾಜಕುಮಾರಿಯನ್ನು ಎಲ್ಲರೂ ಕಿರಿಯ ರಾಣಿ ಎಂದೇ ಕರೆಯುತ್ತಿದ್ದರು.
{{gap}}"ಇವಳು ಕಿರಿಯ ಗೌರಮ್ಮ, ಎನ್ನುತ್ತಿದ್ದ ಅರಸ, ರಾಣಿಯೊಡನೆ ಅಪರೂಪದ ಸರಸ ಸಲಾಪದಲ್ಲಿ ತಾನು ಮಗ್ನನಾದಾಗ.
{{gap}}ಕಿರಿಯ ಗೌರಮ್ಮನಿಗೆ ಶಿಕ್ಷಣ ಕೊಡಿಸುವುದಕ್ಕಾಗಿ ಆಂಗ್ಲ ಮಹಿಳೆಯೊಬ್ಬಳನ್ನು ಚಿಕವೀರರಾಜ ನೇಮಿಸಿದ. ಬದಲಾಗುತ್ತಿದ್ದ ಲೋಕದಲ್ಲಿ ಪಾಶ್ಚಾತ್ಯರ ವಿಚಾರಗಳನ್ನೂ ಸಾಧನೆಗಳನ್ನೂ ತಿಳಿದಿರುವುದು ಅಗತ್ಯವೆಂದು ಅವನಿಗೆ ಅನಿಸಿತ್ತು.
{{gap}}ಈಸ್ಟ್ ಇಂಡಿಯಾ ಕಂಪೆನಿಯ ಪ್ರಮುಖ ಅಧಿಕಾರಿಗಳು ಹಲವರು ಚಿಕವೀರರಾಜನೆಡೆಗೆ ಆಕರ್ಷಿತರಾದರು.ಹತು ವರ್ಷಗಳಿಗೆ ಹಿಂದೆ ತಾವು ಪದಚುತಗೊಳಿಸಿದ ಅರಸ ಈತಎಂಬುದನ್ನು ಮರೆತು, ಲಾರ್ಡ್ ಎಲೆನ್ಬರೋ, ಗವರ್ನರ್ ಜನರಲನ ಏಜೆಂಟನಾದ ಲೆಫ್ಫಿನೆ೦ಟ್ ಕನ್ರಲ್ ಕಾಪ್ರೆಂಟರ್,ಅವನ ಆನ೦ತರ ఆ ಸ್ಥಾನಕ್ಕೆ బంದ ಮೆಕ್ ಗ್ರಿಗೊರ್–ಇವರೆಲ್ಲ ಚಿಕವೀರರಾಜನ ಮಿತ್ರರಾದರು.
{{gap}}ಅರಸನ ದೊಡ್ಡಪ್ಪ ದೊಡ್ಡ ವೀರರಾಜೇಂದ್ರ ಅಸ್ವಸ್ಥನಾಗಿದ್ದಾಗ ಮದರಾಸಿನಿಂದ ಬಂದು ಆತನಿಗೆ ಚಿಕಿತ್ಸೆ ಮಾಡಿದ್ದ ಆಂಗ್ಲ ವೈದ್ಯನೊಬ್ಬನಿದ್ದ-ಡಾಕ್ಟರ್ ಮೇಗ್ಲಿಂಗ್. ಕೊಡಗಿನ ಜನ ಅವನನ್ನು ಆತ್ಮೀಯತೆಯಿಂದ ಮೇಗ್ಲಿಂಗ ಎಂದು ಕರೆದದುಂಟು. ಚಿಕವೀರರಾಜನ ರಾಜ್ಯಭಾರದ ಮೊದಲ ವರ್ಷಗಳಲ್ಲಿ ಮೇಗ್ಲಿಂಗ್ ಒಂದೆರಡು ಸಾರಿ ಮಡಕೇರಿಗೆ ಬಂದಿದ್ದ. ಮುಂದೆ ಅವನಿಗೆ ಕಲಕತ್ತೆಗೆ ವರ್ಗವಾಯಿತು. ವಯಸಾದ ಮೇಲೆ, ಉದ್ಯೋಗದಿಂದ ನಿವೃತ್ತನಾಗಿ ತಾಯಾಡಿಗೆ ಮರಳಲು ಆತ ತೀರ್ಮಾನಿಸಿದ. ಹಾಗೆ ಹೊರಡುವುದಕ್ಕೆ ಮುನ್ನ ಚಿಕವೀರರಾಜೇಂದ್ರನನ್ನು ಕಂಡು ಹೋಗಲೆಂದು ಅವನು ಕಾಶಿಗೆ ಬ೦ದ.
{{gap}}ಅರಸನೆಂದ :
{{gap}}"ಬನ್ನಿ ಮೇಘಲಿಂಗರೇ, ಕುಶಾಲು ತೋಪುಗಳನ್ನು ಹಾರಿಸಿ ವೈಭವದ ಸ್ವಾಗತ ನೀಡಲು ಈಗ ನಾನು ಅಶಕ್ತ, ಇದು ಬಡವನ ಆತಿಥ್ಯ, ಸ್ವೀಕರಿಸಬೇಕು.
{{gap}}ಚಿಕವೀರರಾಜನನ್ನೂ ಅವನ ಸಂಸಾರವನ್ನೂ ಆಗಿನ ಇರುವಿಕೆಯಲ್ಲಿ ಕಂಡು ಮೇಗ್ ಲಿಂಗನ ಹೃದಯ ತುಡಿಯಿತು:<noinclude></noinclude>
oa5bs53osbse4dqcq0pd1f6ig9z9h2b
ಪುಟ:ಸ್ವಾಮಿ ಅಪರಂಪಾರ.pdf/೧೮೮
104
21338
321883
206501
2026-05-22T15:43:06Z
Shreesha Sharma
7840
/* Validated */
321883
proofread-page
text/x-wiki
<noinclude><pagequality level="4" user="Shreesha Sharma" /></noinclude>{{rh|left=೧೮೬|center=ಸ್ವಾಮಿ ಅಪರ೦ಪಾರ|right=}}
{{gap}}"ಮಹಾಸ್ವಾಮಿ, ಹೀಗಾಗಬಾರದಿತು, ನನಗೆ ನಿಜವಾಗಿಯೂ ಖೇದವಾಗಿದೆ: ನಿಜ ವಾಗಿಯೂ ಖೇದವಾಗಿದೆ."
{{gap}}"ಮರೆತುಬಿಡಿ ಅದನ್ನು" ಎಂದು ಅರಸ ನುಡಿದು, ದಾಸಿಯೊಬ್ಬಳನ್ನು ಕರೆದು ಆಜ್ಞಾಪಿ ಸಿದ:
{{gap}}"ಮೇಘಲಿಂಗರು ಬಂದಿದಾರೆ ಅಂತ ರಾಣಿಯವರಿಗೆ ತಿಳಿಸು."
...ಹಲವು ಮಾತುಗಳನಾಡಿದ ಬಳಿಕ ಮೇಗ್ಲಿಂಗ್ ಅಂದ:
{{gap}}"ಮಹಾಸ್ವಾಮಿ, ತಾವು ಇಂಗ್ಲೆಂಡಿಗೆ ಬರುವ ಯೋಚನೆ ಮಾಡಬೇಕು. ಮಹಾರಾಣಿ ಯವರನ್ನೂ ರಾಜಕುಮಾರಿಯನ್ನೂ ಕರೆದುಕೊಂಡು ಬರಬೇಕು. ಅಲ್ಲಿ ನನ್ನ ಅತಿಥಿಗಳಾಗಿರ ಬೇಕು-ನಿಮಗೆ ನಾಯ ದೊರಕಿಸಿಕೊಡುತೇನೆ. ಒಲ್ಲೆ ಅನ್ನಬೇಡಿ."
{{gap}}"ವಿಲಾಯತಿಯೆಲ್ಲಿ-ಕಾಶಿಯೆಲ್ಲಿ..." ಎಂದು ತಲೆಯಲ್ಲಾಡಿಸಿದಳು ಗೌರಮ್ಮ, ಅರಸ ಪ್ರತಿಕ್ರಿಯೆ ವ್ಯಕ್ತಪಡಿಸುವುದಕ್ಕೂ ಮುನ್ನ.
{{gap}}"ವಿಚಾರಮಾಡಿ, ಮಹಾರಾಣಿಯವರೆ, ಇದರಿಂದ ತಮಗೆ ಪ್ರಯೋಜನವಾಗುತದೆ. ನಾನು ಮುದುಕನಾದೆ. ಈಗ ಯಾರ ನೌಕರಿಯಲ್ಲಾ ಇಲ್ಲ, ಸ್ವತಂತ್ರ, ಕೊಡಗಿನ ರಾಜ್ಯ ತಮಗೆ ಮರಳಿ ಸಿಗುವಂತೆ ಮಾಡಿ ನಾನು ಕಣ್ಣು ಮುಚ್ಚುತೇನೆ. ಆಗ ಮಾತ್ರ ನನ್ನ ಆತ್ಮಕ್ಕೆ ಶಾಂತಿ ದೊರೆತೀತು."
{{gap}}ಚಿಕವೀರರಾಜನೆಂದ :
{{gap}}"ಮೇಘಲಿಂಗರೆ, ನಿಮ್ಮ ವಿಶ್ವಾಸ ದೊಡ್ಡದು. ಇರಲಿ, ಮುಂದೆ ಈ :ವಿಷಯವಾಗಿ ನಾವು ನಿಮಗೆ ಬರೆಯುತೇವೆ."
{{gap}}...ಮೇಗ್ಲಿಂಗ್ ಸ್ವದೇಶಕ್ಕೆ ತೆರಳಿದ, ಅವನು ಬಿತ್ತಿಹೋಗಿದ್ದ ಬೀಜ ಚಿಕವೀರರಾಜನ ಮನಸಿನಲ್ಲಿ ಮೊಳೆತಿತು. ಇಂಗ್ಲೆಂಡಿಗೆ ಹೋಗಿ ರಾಜ್ಯಪಾಪ್ತಿಗಾಗಿ ಯತ್ನಿಸುವುದು ಸಮಂಜಸ: ಅಷ್ಟೇ ಅಲ್ಲ, ಈಗ ಉಳಿದಿರುವುದು ಅದೊಂದೇ ಮಾರ್ಗ-ಎಂಬುದು ಅವನಿಗೆ ಮನದಟಾಯಿತು.
{{gap}}ಇದ್ದುದೊಂದೇ ತೊಂದರೆ–ರಾಣಿ ಗೌರಮ್ಮನ ಶರೀರಸ್ಥಿತಿ."
{{gap}}ಅವಳೆಂದಳು :
{{gap}}"ಸಮುದ್ರ ಪಯಣ.. ಈ ಜೀವ ಅದನ್ನು ತಡಕೋತದಾ ? ಹಡಗಿನಲ್ಲೇ ಶಿವ ಅಂತ ಕಣ್ಣ ಮುಚ್ಚತೀನಿ, ಕಡಲಿಗೆ ಎಸೀತೀರಾ? ವಿಶ್ವೇಶ್ವರನ ಸಾನ್ನಿಧ್ಯದಲ್ಲೇ ನಾನು ಸತ್ತ ರಾಗುತ್ತಿತ್ತು."
{{gap}}ಗೌರಮ್ಮನ ಕಳೆಗುಂದಿದ ಮುಖವನ್ನು ನೋಡಿ, ವಿದೇಶ ಪ್ರವಾಸದ ತನ್ನ ವಿಚಾರ ವನ್ನು ಚಿಕವೀರರಾಜ ದೂರ ತಳ್ಳಿದ.
{{gap}}ಆದರೆ ಸ್ವಲ್ಪ ಸಮಯದೊಳಗಾಗಿಯೇ ಪರಿಸ್ಥಿತಿ ಬದಲಾಯಿಸಿತು.
{{gap}}ರಾಣಿ ಗೌರಮ್ಮ ವಿಷಮಶೀತಜ್ವರದಿಂದ ನರಳಿದಳು. ಮೊದಲೇ ಸೊರಗಿದ್ದ ಜೀವ ಆ ಆಘಾತದಿಂದ ಚೇತರಿಸಿಕೊಳ್ಳಲಾರದೇ ಹೋಯಿತು. ಯಾವ ಔಷಧೋಪಚಾರಕ್ಕೂ ಕಾಹಿಲೆ ಜಗ್ಗలిల్లి.
{{gap}}ಒಂದು ಸಂಜೆ ಜ್ವರ ಇಳಿಯಿತು, ಮುಖದಲ್ಲಿ ಗೆಲುವು ಮೂಡಿತು.
ಹೊರಗೆ ಒಬ್ಬನೇ ಕುಳಿತಿದ್ದ ಅರಸನೆಡೆಗೆ ಮಗಳು ಓಡಿ ಬಂದಳು.<noinclude></noinclude>
73um8jh8mqudb2ifu8im5sjkg40iyyb
ಪುಟ:ಸ್ವಾಮಿ ಅಪರಂಪಾರ.pdf/೧೮೯
104
21339
321884
206502
2026-05-22T16:58:06Z
Pragathi. BH
7585
/* Validated */
321884
proofread-page
text/x-wiki
<noinclude><pagequality level="4" user="Pragathi. BH" /></noinclude> ಸ್ವಾಮಿ ಆಪರಂಪಾರ
"ಅಪ್ಪಾಜಿ! ಅಪ್ಪಾಜಿ! ಅಮ್ಮನಿಗೆ ಜ್ವರ ಕಮ್ಮಿಯಾಗಿದೆ. ಕರೀತಾಳೆ. ನೀವು ಬರ ಬೇಕಂತೆ."
ಗೌರಮ್ಮನ ಪಾಲಿಗೆ ಸಾವು ಬದುಕಿನ ಎಲ್ಲ ಯಾತನೆಗಳಿಂದ ಬಿಡುಗಡೆ, ತಾನು ದುಃಖಿಸ ಬಾರದು-ಎಂಬ ಅಂತಿಮ ತೀರ್ಮಾನಕ್ಕೆ ಬಂದಿದ್ದ ಚಿಕವೀರರಾಜ, ಮಗಳ ಧ್ವನಿಯಲ್ಲಿ ಒಡಮೂಡಿದ್ದ ಹರ್ಷವನ್ನು ಕಂಡವನೇ ಲಗುಬಗೆಯಿಂದ ಎದು, ಆಕೆಯನ್ನು ಹಿಂಬಾಲಿ ಸಿದ.
ಅರಸ ಹತ್ತಿರ ಬಂದಾಗ ಗೌರಮ ಅಂದಳು.:
"ಕೂತ್ಕೋಳ್ಳಿ..ತೊಡೆಯ ಮೇಲೆ ತಲೆ–ಇರಿಸಿಕೊಳ್ಳಿ.."
ಹಾಗೆ ಮಿಸುಕಾಡಬಾರದು, ಬೇಡ-ಎನ್ನಲು ಹೊರಟಿದ್ದ ಚಿಕವೀರರಾಜ-ಆದರೆ, ಮಡದಿಯ ಗುಳಿ ಬಿದ್ದಿದ್ದ ಕಣ್ಣಗಳಲ್ಲಿ ಆಸೆಯ ಕುಡಿಗಳು ತೂರಾಡುತ್ತಿದ್ದುದನ್ನು ಆತ ಕಂಡ.
ತಾನು ಪಲ್ಲಂಗದ ಮೇಲೆ ಆಕೆಯ ಶಿರಸ್ಸಿನ ಬಳಿ ಕುಳಿತು, ಮೃದುವಾಗಿ ತನ್ನ ತೊಡೆಯ ಮೇಲೆ ಆಕೆಯ ತಲೆಯನ್ನಿರಿಸಿದ.
ದಾಸಿ ಬ೦ದು ಪಿಸುನುಡಿದಳು :
"ವೈದ್ಯರು ಒಳಕ್ಕೆ ಬರಲೇ ಅಂತ ಕೇಳುತಿದ್ದಾರೆ."
"ಬೇಡ-ಅನ್ನಿ" ಎಂದಳು ಗೌರಮ್ಮ, ಗಂಡನೊಡನೆ. ಅವಳ ತುಟಿಗಳ ಮೇಲೆ .
ಗೌರಮ್ಮನೆಂದಳು.:
"ದೀಪ ತರಿಸಿ, ಕಾಣಿಸತಾ ಇಲ್ಲ, ನಿಮ್ಮನ್ನ ನೋಡಬೇಕು."
ಸೂರ್ಯ ಮುಳುಗಲು ಮತ್ತೂ ಒಂದು ಘಳಿಗೆಯಿತು, ಆದರೂ ತಾಯಿಯ ಅಪೇಕ್ಷೆಯಂತೆ ರಾಜಕುಮಾರಿ ನೀಲಾಂಜನವನ್ನು ಹಚ್ಚಿಸಿದಳು.
ಗೌರಮ್ಮ ಕೆಲ ನಿಮಿಷ ಗಂಡನ ಮುಖವನ್ನೇ ಎವೆಯಿಕ್ಕದೆ ದಿಟ್ಟಿಸಿದಳು.
ಕಣ್ಣಿನ ರೆಪ್ಪೆಗಳಿಗೆ ಮುಚ್ಚಿಕೊಳ್ಳುವ ಶಕ್ತಿಯೇ ಇದ್ದಂತಿಲ್ಲ–ಎನಿಸಿತು ಚಿಕವೀರರಾಜ నిಗ.
ಗೌರಮ್ಮ ನಿಧಾನವಾಗಿ ಅಂದಳು :
“ಇಲ್ಲಿ ಬಾ ಮಗಳೇ, ಕೂತುಕೊ."
ರಾಜಕುಮಾರಿ ಸಮಿಾಪಿಸಿ ಪಲ್ಲಂಗದ ಅಂಚಿನ ಮೇಲೆ ಕುಳಿತಳು.
"ದೊರೆ, ನಾ ಇನ್ನು ಹೋಗತೀನಿ...ಕಂದಮ್ಮ ತಾಯಿ ಇಲ್ಲದ ತಬ್ಬಲಿಯಾಗುತ್ತಾಳೆ. ನೋಡಿಕೊಳ್ಳಿ...ಇವಳ ಮೇಲಿನ ಮಮಕಾರದಿಂದ ಬೇರೆ ಆ ಮಕ್ಕಳನ್ನ ಕಡೆಗಣಿಸಬೇಡಿ. ಮಗಳ ಕರಕೊಂಡು ವಿಲಾಯತಿಗೆ ಹೋಗಿ ಬನ್ನಿ.ರಾಜ್ಯ ಸಿಕಾತು..ಇವಳ ರಾಣಿ ಮಾಡಿ...ಒಳ್ಳೆ ವರ ನೋಡಿ ಮದುವೆ ಮಾಡಿಸಿ."
ಅರಸನೆoದ :
"ನೀವು ಚಿಂತಿಸಬಾರದು. ಹೆಚ್ಚು ಮಾತಾಡಬೇಡಿ. ಆಯಾಸವಾಗತದೆ."
ಗೌರಮ್ಮ ನುಡಿದಳು :<noinclude></noinclude>
cwsft2g64phcz1fs93xjx2gll45vlcl
321885
321884
2026-05-22T17:01:14Z
Pragathi. BH
7585
321885
proofread-page
text/x-wiki
<noinclude><pagequality level="4" user="Pragathi. BH" />{{rh|center=ಸ್ವಾಮಿ ಆಪರಂಪಾರ|left=|right=}}</noinclude>
{{gap}}"ಅಪ್ಪಾಜಿ! ಅಪ್ಪಾಜಿ! ಅಮ್ಮನಿಗೆ ಜ್ವರ ಕಮ್ಮಿಯಾಗಿದೆ. ಕರೀತಾಳೆ. ನೀವು ಬರ ಬೇಕಂತೆ."
{{gap}}ಗೌರಮ್ಮನ ಪಾಲಿಗೆ ಸಾವು ಬದುಕಿನ ಎಲ್ಲ ಯಾತನೆಗಳಿಂದ ಬಿಡುಗಡೆ, ತಾನು ದುಃಖಿಸ ಬಾರದು-ಎಂಬ ಅಂತಿಮ ತೀರ್ಮಾನಕ್ಕೆ ಬಂದಿದ್ದ ಚಿಕವೀರರಾಜ, ಮಗಳ ಧ್ವನಿಯಲ್ಲಿ ಒಡಮೂಡಿದ್ದ ಹರ್ಷವನ್ನು ಕಂಡವನೇ ಲಗುಬಗೆಯಿಂದ ಎದು, ಆಕೆಯನ್ನು ಹಿಂಬಾಲಿ ಸಿದ.
{{gap}}ಅರಸ ಹತ್ತಿರ ಬಂದಾಗ ಗೌರಮ ಅಂದಳು.:
{{gap}}"ಕೂತ್ಕೋಳ್ಳಿ..ತೊಡೆಯ ಮೇಲೆ ತಲೆ–ಇರಿಸಿಕೊಳ್ಳಿ.."
{{gap}}ಹಾಗೆ ಮಿಸುಕಾಡಬಾರದು, ಬೇಡ-ಎನ್ನಲು ಹೊರಟಿದ್ದ ಚಿಕವೀರರಾಜ-ಆದರೆ, ಮಡದಿಯ ಗುಳಿ ಬಿದ್ದಿದ್ದ ಕಣ್ಣಗಳಲ್ಲಿ ಆಸೆಯ ಕುಡಿಗಳು ತೂರಾಡುತ್ತಿದ್ದುದನ್ನು ಆತ ಕಂಡ.
{{gap}}ತಾನು ಪಲ್ಲಂಗದ ಮೇಲೆ ಆಕೆಯ ಶಿರಸ್ಸಿನ ಬಳಿ ಕುಳಿತು, ಮೃದುವಾಗಿ ತನ್ನ ತೊಡೆಯ ಮೇಲೆ ಆಕೆಯ ತಲೆಯನ್ನಿರಿಸಿದ.
{{gap}}ದಾಸಿ ಬ೦ದು ಪಿಸುನುಡಿದಳು :
{{gap}}"ವೈದ್ಯರು ಒಳಕ್ಕೆ ಬರಲೇ ಅಂತ ಕೇಳುತಿದ್ದಾರೆ."
{{gap}}"ಬೇಡ-ಅನ್ನಿ" ಎಂದಳು ಗೌರಮ್ಮ, ಗಂಡನೊಡನೆ. ಅವಳ ತುಟಿಗಳ ಮೇಲೆ .
{{gap}}ಗೌರಮ್ಮನೆಂದಳು.:
{{gap}}"ದೀಪ ತರಿಸಿ, ಕಾಣಿಸತಾ ಇಲ್ಲ, ನಿಮ್ಮನ್ನ ನೋಡಬೇಕು."
{{gap}}ಸೂರ್ಯ ಮುಳುಗಲು ಮತ್ತೂ ಒಂದು ಘಳಿಗೆಯಿತು, ಆದರೂ ತಾಯಿಯ ಅಪೇಕ್ಷೆಯಂತೆ ರಾಜಕುಮಾರಿ ನೀಲಾಂಜನವನ್ನು ಹಚ್ಚಿಸಿದಳು.
{{gap}}ಗೌರಮ್ಮ ಕೆಲ ನಿಮಿಷ ಗಂಡನ ಮುಖವನ್ನೇ ಎವೆಯಿಕ್ಕದೆ ದಿಟ್ಟಿಸಿದಳು.
{{gap}}ಕಣ್ಣಿನ ರೆಪ್ಪೆಗಳಿಗೆ ಮುಚ್ಚಿಕೊಳ್ಳುವ ಶಕ್ತಿಯೇ ಇದ್ದಂತಿಲ್ಲ–ಎನಿಸಿತು ಚಿಕವೀರರಾಜ నిಗ.
{{gap}}ಗೌರಮ್ಮ ನಿಧಾನವಾಗಿ ಅಂದಳು :
{{gap}}“ಇಲ್ಲಿ ಬಾ ಮಗಳೇ, ಕೂತುಕೊ."
{{gap}}ರಾಜಕುಮಾರಿ ಸಮಿಾಪಿಸಿ ಪಲ್ಲಂಗದ ಅಂಚಿನ ಮೇಲೆ ಕುಳಿತಳು.
{{gap}}"ದೊರೆ, ನಾ ಇನ್ನು ಹೋಗತೀನಿ...ಕಂದಮ್ಮ ತಾಯಿ ಇಲ್ಲದ ತಬ್ಬಲಿಯಾಗುತ್ತಾಳೆ. ನೋಡಿಕೊಳ್ಳಿ...ಇವಳ ಮೇಲಿನ ಮಮಕಾರದಿಂದ ಬೇರೆ ಆ ಮಕ್ಕಳನ್ನ ಕಡೆಗಣಿಸಬೇಡಿ. ಮಗಳ ಕರಕೊಂಡು ವಿಲಾಯತಿಗೆ ಹೋಗಿ ಬನ್ನಿ.ರಾಜ್ಯ ಸಿಕಾತು..ಇವಳ ರಾಣಿ ಮಾಡಿ...ಒಳ್ಳೆ ವರ ನೋಡಿ ಮದುವೆ ಮಾಡಿಸಿ."
ಅರಸನೆoದ :
{{gap}}"ನೀವು ಚಿಂತಿಸಬಾರದು. ಹೆಚ್ಚು ಮಾತಾಡಬೇಡಿ. ಆಯಾಸವಾಗತದೆ."
{{gap}}ಗೌರಮ್ಮ ನುಡಿದಳು :<noinclude></noinclude>
afbl81xxe9v7fd3dvt7ewddenej7bjw
ಪುಟ:ಸ್ವಾಮಿ ಅಪರಂಪಾರ.pdf/೧೯೦
104
21340
321886
206503
2026-05-22T17:01:25Z
Pragathi. BH
7585
/* Validated */
321886
proofread-page
text/x-wiki
<noinclude><pagequality level="4" user="Pragathi. BH" /></noinclude> ಸ್ವಾಮಿ ಆಪರಂಪಾರ
"ನೀನು ಅನ್ನಿ."
ಚಿಕವೀರರಾಜನಿಗೆ ದುಃಖ ಒತ್ತರಿಸಿ ಬಂತು. ಗೊಗ್ಗರ ಧ್ವನಿಯಲ್ಲಿ ಅವನೆಂದ:
"ಹ್ಮ ಚಿನ್ನ."
"ಓಂಕಾರೇಶ್ವರನಿಗೆ ನನ್ನ ಹೆಸರಿಲೆ ವರ್ಷ ವರ್ಷ ಸೇವೆ ಆಗೂ ಹಾಗೆ ಮಾಡತೀರಾ?”
ಅವಳೀಗ ತನ್ನ ರಾಜ್ಯದ ರಾಜಧಾನಿಯನ್ನು ತಲಪಿದ್ದಳು.
"ಮಾಡತೀನಿ ಚಿನ್ನ."
"ಇಷ್ಟೆ, ಬೇರೆ ಯಾವ ಆಸೇನೂ ನನಗಿಲ್ಲ."
ಧ್ವನಿ ಇಂಗಿತು. ಗಂಟಲಲ್ಲಿ ಗೊರಗೊರ ಸಪ್ಪಳವಾಯಿತು.
ಕಾತರನಾದ ಅರಸ ಏರಿದ ಧ್ವನಿಯಲ್ಲಿ ಅಂದ:
"ಮಗೂ, ಗಂಗೋದಕತಾ !"
ರಾಜಕುಮಾರಿ ಕೊಠಡಿಯಿಂದ ಹೊರಕ್ಕೆ ಧಾವಿಸಿ ಗಂಗೆಯ ನೀರಿನೊಡನೆ ಬಂದಳು.
ಗವಿಯ ಆಳದಿಂದ ಗೌರಮ್ಮನ ಧ್ವನಿ ಕೇಳಿಸಿತು:
"ಆ-ಪ್ಪ-ಣೆ-ಕೂ-ಡಿ..."
ಬ೦ದು ಗುಟುಕು ನೀರು.
"ಮ-ಹಾ-ದೇ-ವ ಮ-ಹಾ-ದೇ-ವ."
ಗೌರಮ್ಮನ ಕೊನೆಯುಸಿರು ಆಕೆಯ ಶರೀರವನ್ನು ಬಿಟ್ಟ ಹೂಯಿತು.
ಅರಸನ ತೊಡೆಯ ಮೇಲಿದ್ದ ಅವಳ ತಲೆ ಒಂದು ಮಗುಲಿಗೆ ಹೊರಳಿತು.
"ಅಮಾ!" ಎಂದು ಚೀರುತ್ತ ರಾಜಕುಮಾರಿ ತನ್ನ ತಾಯಿಯ ದೇಹದ ಮೇಲೆ ಬಿದ್ದಳು. ಚಿಕವೀರರಾಜ ಗಾಳಿಗೆ ಸಿಲುಕಿದ ತರಗೆಲೆಯಾದ.
ಮೃತು ತನಗೆ ಕೈಕೊಟ್ಟದನ್ನು ಕಣಾರೆ ಕಾಣಲು ವೈದ್ಯ ಒಳ ಬಂದ.
ಕೊಡಗಿನಿಂದ ವರ್ಷ ವರ್ಷವೂ ಯಾತಾರ್ಥಿಗಳಾಗಿ ಯಾರಾದರೂ ಕಾಶಿಗೆ ಬರುತ್ತಿ ದ್ದರು. ಬಂದವರು ಚಿಕವೀರರಾಜನ ಮನೆಯಲ್ಲೆ ಬಿಡಾರ ಹೂಡುತ್ತಿದ್ದರು.
ಈ ಸಲ ತಂಡ ಬಂದಾಗ, ರಾಣಿ ಗೌರಮ್ಮನ ಹೆಸರಲ್ಲಿ ವರ್ಷಂಪ್ರತಿ ಓಂಕಾರೇಶ್ವರನಿಗೆ ಸೇವೆ ನೆಡೆಸಲು ಬೇಕಾಗುವಷ್ಟು ಹೊನ್ನನ್ನು ಮಡಕೇರಿಯ ದೇವಾಲಯಕ್ಕೆ ಚಿಕವೀರರಾಜ ಕಳುಹಿಸಿಕೊಟ್ಟ.
ಅದು ಸಾವಿರದ ಎಂಟುನೂರ ಐವತ್ರನೆಯ ವರ್ಷ.
ಮಕ್ಕಳ ವಿದ್ಯಾಭ್ಯಾಸಕ್ಕೆ ಸ೦ಬ೦ಧಿಸಿ ಏಪ್ರಟು ಮಾಡುವುದಕ್ಕೋಸ್ಕರ ಇಂಗ್ಲೆಂಡಿಗೆ ಹೋಗಬಯಸುವುದಾಗಿಯೂ ಇದಕ್ಕೆಅನುಮತಿ ನೀಡಬೇಕೆಂದೂ ಚಿಕವೀರರಾಜ ಗವರ್ನರ್ ಜನರಲನಿಗೆ ಮನವಿ ಸಲ್ಲಿಸಿದ.
ಕಂಪೆನಿ ಸರಕಾರ ಒಪ್ಪಿಗೆ ಕೊಡಲು ಎರಡು ವರ್ಷ ಹಿಡಿಯಿತು.
ಹಿಂದೂಸ್ಥಾನದಿಂದ ಹೊರಟ ಹಾಯಿ ಹಡಗು ಆರು ತಿಂಗಳ ದೀರ್ಘ ಪ್ರವಾಸದ ಬಳಿಕ ಸಾವಿರದ ಎಂಟುನೂರ ಐವತ್ತೆರಡರ ವಸಂತ ಮಾಸದಲ್ಲಿ ಇಂಗ್ಲೆಂಡನ್ನು ತಲಪಿ<noinclude></noinclude>
auv8dfpvfanbxh5e9immhsu4ej9cbb8
321887
321886
2026-05-22T17:03:37Z
Pragathi. BH
7585
321887
proofread-page
text/x-wiki
<noinclude><pagequality level="4" user="Pragathi. BH" />{{rh|center=ಸ್ವಾಮಿ ಆಪರಂಪಾರ|left=೧೮೮|right=}}</noinclude>
{{gap}}"ನೀನು ಅನ್ನಿ."<br />
{{gap}}ಚಿಕವೀರರಾಜನಿಗೆ ದುಃಖ ಒತ್ತರಿಸಿ ಬಂತು. ಗೊಗ್ಗರ ಧ್ವನಿಯಲ್ಲಿ ಅವನೆಂದ:<br />
{{gap}}"ಹ್ಮ ಚಿನ್ನ."
{{gap}}"ಓಂಕಾರೇಶ್ವರನಿಗೆ ನನ್ನ ಹೆಸರಿಲೆ ವರ್ಷ ವರ್ಷ ಸೇವೆ ಆಗೂ ಹಾಗೆ ಮಾಡತೀರಾ?”
{{gap}}ಅವಳೀಗ ತನ್ನ ರಾಜ್ಯದ ರಾಜಧಾನಿಯನ್ನು ತಲಪಿದ್ದಳು.
{{gap}}"ಮಾಡತೀನಿ ಚಿನ್ನ."
{{gap}}"ಇಷ್ಟೆ, ಬೇರೆ ಯಾವ ಆಸೇನೂ ನನಗಿಲ್ಲ."
{{gap}}ಧ್ವನಿ ಇಂಗಿತು. ಗಂಟಲಲ್ಲಿ ಗೊರಗೊರ ಸಪ್ಪಳವಾಯಿತು.
{{gap}}ಕಾತರನಾದ ಅರಸ ಏರಿದ ಧ್ವನಿಯಲ್ಲಿ ಅಂದ:
{{gap}}"ಮಗೂ, ಗಂಗೋದಕತಾ !"
{{gap}}ರಾಜಕುಮಾರಿ ಕೊಠಡಿಯಿಂದ ಹೊರಕ್ಕೆ ಧಾವಿಸಿ ಗಂಗೆಯ ನೀರಿನೊಡನೆ ಬಂದಳು.
{{gap}}ಗವಿಯ ಆಳದಿಂದ ಗೌರಮ್ಮನ ಧ್ವನಿ ಕೇಳಿಸಿತು:
{{gap}}"ಆ-ಪ್ಪ-ಣೆ-ಕೂ-ಡಿ..."
{{gap}}ಬ೦ದು ಗುಟುಕು ನೀರು.
{{gap}}"ಮ-ಹಾ-ದೇ-ವ ಮ-ಹಾ-ದೇ-ವ."
{{gap}}ಗೌರಮ್ಮನ ಕೊನೆಯುಸಿರು ಆಕೆಯ ಶರೀರವನ್ನು ಬಿಟ್ಟ ಹೂಯಿತು.
{{gap}}ಅರಸನ ತೊಡೆಯ ಮೇಲಿದ್ದ ಅವಳ ತಲೆ ಒಂದು ಮಗುಲಿಗೆ ಹೊರಳಿತು.
{{gap}}"ಅಮಾ!" ಎಂದು ಚೀರುತ್ತ ರಾಜಕುಮಾರಿ ತನ್ನ ತಾಯಿಯ ದೇಹದ ಮೇಲೆ ಬಿದ್ದಳು. ಚಿಕವೀರರಾಜ ಗಾಳಿಗೆ ಸಿಲುಕಿದ ತರಗೆಲೆಯಾದ.
{{gap}}ಮೃತು ತನಗೆ ಕೈಕೊಟ್ಟದನ್ನು ಕಣಾರೆ ಕಾಣಲು ವೈದ್ಯ ಒಳ ಬಂದ.
{{gap}}ಕೊಡಗಿನಿಂದ ವರ್ಷ ವರ್ಷವೂ ಯಾತಾರ್ಥಿಗಳಾಗಿ ಯಾರಾದರೂ ಕಾಶಿಗೆ ಬರುತ್ತಿ ದ್ದರು. ಬಂದವರು ಚಿಕವೀರರಾಜನ ಮನೆಯಲ್ಲೆ ಬಿಡಾರ ಹೂಡುತ್ತಿದ್ದರು.
{{gap}}ಈ ಸಲ ತಂಡ ಬಂದಾಗ, ರಾಣಿ ಗೌರಮ್ಮನ ಹೆಸರಲ್ಲಿ ವರ್ಷಂಪ್ರತಿ ಓಂಕಾರೇಶ್ವರನಿಗೆ ಸೇವೆ ನೆಡೆಸಲು ಬೇಕಾಗುವಷ್ಟು ಹೊನ್ನನ್ನು ಮಡಕೇರಿಯ ದೇವಾಲಯಕ್ಕೆ ಚಿಕವೀರರಾಜ ಕಳುಹಿಸಿಕೊಟ್ಟ.
{{gap}}ಅದು ಸಾವಿರದ ಎಂಟುನೂರ ಐವತ್ರನೆಯ ವರ್ಷ.
{{gap}}ಮಕ್ಕಳ ವಿದ್ಯಾಭ್ಯಾಸಕ್ಕೆ ಸ೦ಬ೦ಧಿಸಿ ಏಪ್ರಟು ಮಾಡುವುದಕ್ಕೋಸ್ಕರ ಇಂಗ್ಲೆಂಡಿಗೆ ಹೋಗಬಯಸುವುದಾಗಿಯೂ ಇದಕ್ಕೆಅನುಮತಿ ನೀಡಬೇಕೆಂದೂ ಚಿಕವೀರರಾಜ ಗವರ್ನರ್ ಜನರಲನಿಗೆ ಮನವಿ ಸಲ್ಲಿಸಿದ.
{{gap}}ಕಂಪೆನಿ ಸರಕಾರ ಒಪ್ಪಿಗೆ ಕೊಡಲು ಎರಡು ವರ್ಷ ಹಿಡಿಯಿತು.
{{gap}}ಹಿಂದೂಸ್ಥಾನದಿಂದ ಹೊರಟ ಹಾಯಿ ಹಡಗು ಆರು ತಿಂಗಳ ದೀರ್ಘ ಪ್ರವಾಸದ ಬಳಿಕ ಸಾವಿರದ ಎಂಟುನೂರ ಐವತ್ತೆರಡರ ವಸಂತ ಮಾಸದಲ್ಲಿ ಇಂಗ್ಲೆಂಡನ್ನು ತಲಪಿ<noinclude></noinclude>
er2i8wldbe2fe7pc6xhkcy75vobovj6
321888
321887
2026-05-22T17:04:28Z
Pragathi. BH
7585
321888
proofread-page
text/x-wiki
<noinclude><pagequality level="4" user="Pragathi. BH" />{{rh|center=ಸ್ವಾಮಿ ಆಪರಂಪಾರ|left=೧೮೮|right=}}</noinclude>
{{gap}}"ನೀನು ಅನ್ನಿ."<br />
{{gap}}ಚಿಕವೀರರಾಜನಿಗೆ ದುಃಖ ಒತ್ತರಿಸಿ ಬಂತು. ಗೊಗ್ಗರ ಧ್ವನಿಯಲ್ಲಿ ಅವನೆಂದ:<br />
{{gap}}"ಹ್ಮ ಚಿನ್ನ."
{{gap}}"ಓಂಕಾರೇಶ್ವರನಿಗೆ ನನ್ನ ಹೆಸರಿಲೆ ವರ್ಷ ವರ್ಷ ಸೇವೆ ಆಗೂ ಹಾಗೆ ಮಾಡತೀರಾ?”
{{gap}}ಅವಳೀಗ ತನ್ನ ರಾಜ್ಯದ ರಾಜಧಾನಿಯನ್ನು ತಲಪಿದ್ದಳು.
{{gap}}"ಮಾಡತೀನಿ ಚಿನ್ನ."
{{gap}}"ಇಷ್ಟೆ, ಬೇರೆ ಯಾವ ಆಸೇನೂ ನನಗಿಲ್ಲ."
{{gap}}ಧ್ವನಿ ಇಂಗಿತು. ಗಂಟಲಲ್ಲಿ ಗೊರಗೊರ ಸಪ್ಪಳವಾಯಿತು.
{{gap}}ಕಾತರನಾದ ಅರಸ ಏರಿದ ಧ್ವನಿಯಲ್ಲಿ ಅಂದ:
{{gap}}"ಮಗೂ, ಗಂಗೋದಕತಾ !"
{{gap}}ರಾಜಕುಮಾರಿ ಕೊಠಡಿಯಿಂದ ಹೊರಕ್ಕೆ ಧಾವಿಸಿ ಗಂಗೆಯ ನೀರಿನೊಡನೆ ಬಂದಳು.
{{gap}}ಗವಿಯ ಆಳದಿಂದ ಗೌರಮ್ಮನ ಧ್ವನಿ ಕೇಳಿಸಿತು:
{{gap}}"ಆ-ಪ್ಪ-ಣೆ-ಕೂ-ಡಿ..."
{{gap}}ಬ೦ದು ಗುಟುಕು ನೀರು.
{{gap}}"ಮ-ಹಾ-ದೇ-ವ ಮ-ಹಾ-ದೇ-ವ."
{{gap}}ಗೌರಮ್ಮನ ಕೊನೆಯುಸಿರು ಆಕೆಯ ಶರೀರವನ್ನು ಬಿಟ್ಟ ಹೂಯಿತು.
{{gap}}ಅರಸನ ತೊಡೆಯ ಮೇಲಿದ್ದ ಅವಳ ತಲೆ ಒಂದು ಮಗುಲಿಗೆ ಹೊರಳಿತು.
{{gap}}"ಅಮಾ!" ಎಂದು ಚೀರುತ್ತ ರಾಜಕುಮಾರಿ ತನ್ನ ತಾಯಿಯ ದೇಹದ ಮೇಲೆ ಬಿದ್ದಳು. ಚಿಕವೀರರಾಜ ಗಾಳಿಗೆ ಸಿಲುಕಿದ ತರಗೆಲೆಯಾದ.
{{gap}}ಮೃತು ತನಗೆ ಕೈಕೊಟ್ಟದನ್ನು ಕಣಾರೆ ಕಾಣಲು ವೈದ್ಯ ಒಳ ಬಂದ.
{{rh|center=****}}
{{gap}}ಕೊಡಗಿನಿಂದ ವರ್ಷ ವರ್ಷವೂ ಯಾತಾರ್ಥಿಗಳಾಗಿ ಯಾರಾದರೂ ಕಾಶಿಗೆ ಬರುತ್ತಿ ದ್ದರು. ಬಂದವರು ಚಿಕವೀರರಾಜನ ಮನೆಯಲ್ಲೆ ಬಿಡಾರ ಹೂಡುತ್ತಿದ್ದರು.
{{gap}}ಈ ಸಲ ತಂಡ ಬಂದಾಗ, ರಾಣಿ ಗೌರಮ್ಮನ ಹೆಸರಲ್ಲಿ ವರ್ಷಂಪ್ರತಿ ಓಂಕಾರೇಶ್ವರನಿಗೆ ಸೇವೆ ನೆಡೆಸಲು ಬೇಕಾಗುವಷ್ಟು ಹೊನ್ನನ್ನು ಮಡಕೇರಿಯ ದೇವಾಲಯಕ್ಕೆ ಚಿಕವೀರರಾಜ ಕಳುಹಿಸಿಕೊಟ್ಟ.
{{gap}}ಅದು ಸಾವಿರದ ಎಂಟುನೂರ ಐವತ್ರನೆಯ ವರ್ಷ.
{{gap}}ಮಕ್ಕಳ ವಿದ್ಯಾಭ್ಯಾಸಕ್ಕೆ ಸ೦ಬ೦ಧಿಸಿ ಏಪ್ರಟು ಮಾಡುವುದಕ್ಕೋಸ್ಕರ ಇಂಗ್ಲೆಂಡಿಗೆ ಹೋಗಬಯಸುವುದಾಗಿಯೂ ಇದಕ್ಕೆಅನುಮತಿ ನೀಡಬೇಕೆಂದೂ ಚಿಕವೀರರಾಜ ಗವರ್ನರ್ ಜನರಲನಿಗೆ ಮನವಿ ಸಲ್ಲಿಸಿದ.
{{gap}}ಕಂಪೆನಿ ಸರಕಾರ ಒಪ್ಪಿಗೆ ಕೊಡಲು ಎರಡು ವರ್ಷ ಹಿಡಿಯಿತು.
{{center|೬೬}}
{{gap}}ಹಿಂದೂಸ್ಥಾನದಿಂದ ಹೊರಟ ಹಾಯಿ ಹಡಗು ಆರು ತಿಂಗಳ ದೀರ್ಘ ಪ್ರವಾಸದ ಬಳಿಕ ಸಾವಿರದ ಎಂಟುನೂರ ಐವತ್ತೆರಡರ ವಸಂತ ಮಾಸದಲ್ಲಿ ಇಂಗ್ಲೆಂಡನ್ನು ತಲಪಿ<noinclude></noinclude>
7s0g8pdb09o3olj7rgvhcrabye9y2nk
ಪುಟ:ಸ್ವಾಮಿ ಅಪರಂಪಾರ.pdf/೧೯೨
104
21342
321889
206505
2026-05-22T17:04:46Z
Pragathi. BH
7585
/* Validated */
321889
proofread-page
text/x-wiki
<noinclude><pagequality level="4" user="Pragathi. BH" /></noinclude> ఆ 55o535
ರೀವಿಗಳೊಂದೂ ಇಲ್ಲದೆ ಇಲ್ಲಿ ಜನ ಸರಳವಾಗಿ ವರ್ತಿಸುತ್ತಿದ್ದರು.
ಪ್ರಾಚೀನ ಸೌಧಗಳು, ಅನೇಕ ಅರಮನೆಗಳು, ದೇವಾಲಯಗಳು, ಸಾಮಾನ್ಯ ವಸತಿ ಗಳು-ಒಂದು ಚೂರು ನೆಲವೂ ಹಾಳಾಗದಂತೆ ಆ ನಗರವನ್ನು ನಿರ್ಮಿಸಿದ್ದರು, ಸಮುದ್ರ ದಿಂದ ಸುತುವರಿಯಲ್ಪಟ್ಟ ಆ ದ್ವೀಪವಾಸಿಗಳು. ವಿಶ್ವದ ಹತು ಮೂಲೆಗಳಿಂದ ಅವರು ಕೊಳ್ಳೆ ಹೊಡೆದು ತಂದ ಸಂಪತು ಆ ನಗರದಲ್ಲಿ ಮೈಮುರಿದು ಬಿದ್ದಿತು.
ಸಾರೋಟಿನಲ್ಲಿ ಬೀದಿಗಳುದ್ದಕ್ಕೂ ಹೋಗುತ್ತ ಮೇಗ್ ಲಿಂಗ್ ಅನ್ನುತ್ತಿದ್ದ: "ಇದು ಹೈಡ್ ಪಾರ್ಕ್, ಮಹಾಸಾಮಿಾ, ನಮ್ಮ ನಗರದ ಪ್ರಖ್ಯಾತ ಉದಾನ... ಅಕೋ, ಅದು ವೀರರ ಸೇತುವೆ-ನೈಟ್ಸ್ ಬ್ರಿಜ್...ಇದು ಕೆನ್ಸಿಂಗ್ಟನ್ ರಸ್ತೆ, ಅದು ಪುಷ್ಟೋದಾನ. ಹಿಂದೆ ಈ ವಿಸಾರ ಪ್ರದೇಶ ಚಕ್ರವರ್ತಿಗಳ ಸೊತಾಗಿತು, ಅವರ ಲೋಬ್ಬರು ಸಾರ್ವಜನಿಕರ ಉಪಯೋಗಕ್ಕಿರಲಿ ಅಂತ ಬಿಟ್ಟುಕೊಟ್ಟರು."
ಕ್ಲಿಫ್ಟನ್ ವಿಲಾ ಚಿಕವೀರರಾಜನಿಗೆ ಮೆಚ್ಚುಗೆಯಾಯಿತು. ಬಿಳಿಯ ಅಡುಗೆಯವ ರಿದ್ದರು, ನೀಗ್ರೋ ಆಳುಗಳಿದ್ದರು. ಲಾಯದಲ್ಲಿ ಕುದುರೆಗಳಿದುವು. ಸಾರೋಟು ಸೊಗ నౌగిల్కే.
పోుర్రిగా లింగా అండా : "ಇಲ್ಲೇ ಸಮೀಪದಲ್ಲೇ ನನ್ನ ಮನೆ." ಕಿರಿಯ ಗೌರಮ್ಮನ ಕಡೆ ನೋಡಿ ಅವನೆಂದ: "ನಿಮ್ಮ ದೇಶಕ್ಕೆ ನಾನು ಮೊದಲು ಬಂದಾಗ ಎಲಾ ಚಿತ್ರವಿಚಿತ್ರವಾಗಿ ಹೇಗೆ ನನಗೆ ಅನಿಸಿತ್ತೊ, ಈಗ ರಾಜಕುಮಾರಿಗೆ ಹಾಗೆಯೇ ಅನಿಸುತ್ತಿರಬಹುದು."
ಕಿರಿಯ ಗೌರಮ್ಮ ಮುಗುಳುನಕು ಇಂಗ್ಲಿಷಿನಲ್ಲಿ ಅಂದಳು : "ಲಂಡನ್ ನಗರದ ವಿಷಯ ನಾನು ಕೇಳಿ ಬಲ್ಲೆ, ಓದಿ ತಿಳಕೊಂಡಿದ್ದೇನೆ. ಬಾಲ್ಯದಲ್ಲಿ ನೋಡಿ ಮರೆತುಹೋದ ಊರಿಗೆ ಪುನಃ ಬಂದಹಾಗೆ ಅನಿಸತಾ ಇದೆ."
"ಓ! ಎಷ್ಟು ಸೊಗಸಾಗಿ ಅಂದಿರಿ!" ಎಂದ ಮೇಗ್ಲಿಂಗ್. ಚಿಕವೀರರಾಜ ಹೆಮ್ಮೆಯಿಂದ ಮಂದಸ್ಮಿತನಾದ. .ಒಂದಷ್ಟು ತಿಂಗಳು ವಿಹಾರದಲ್ಲಿ ಪ್ರೇಕ್ಷಣೀಯ ಸ್ಥಳಗಳ ಸಂದರ್ಶನದಲ್ಲಿ ಪ್ರತಿಷ್ಠಿತರ ಪರಿಚಯ ಮಾಡಿಕೊಳ್ಳುವುದರಲ್ಲಿ ಭೇಟಿ, ಮರುಭೇಟಿಗಳಲ್ಲಿ ಕಳೆಯಿತು.
ಈಸ್ಟ್ ಇಂಡಿಯಾ ಕಂಪೆನಿಯ ಪ್ರತಿನಿಧಿಗಳು ಚಿಕವೀರರಾಜನ ಮೇಲೆ ಕಣ್ಣಿಟ್ಟರು. ಲಾರ್ಡ್ ಎಲೆನ್ಬರೋ ತೀರಿಕೊಂಡಿದ್ದ. ಲೆಫಿನೆಂಟ್ ಕರ್ನಲ್ ಕಾರ್ಪೆಂಟರ್ ಚಿಕವೀರರಾಜ ಬಂದುದಕ್ಕೆ ಸಂತೋಷ ವ್ಯಕ್ತಪಡಿಸಿದ.
ನೇಮಕ ಪತ್ರಗಳನ್ನು ಪಡೆದು ಹಿಂದೂಸ್ಥಾನಕ್ಕೆ ಹೊಸದಾಗಿ ಹೋಗುವವರಿಗೂ ಅಲ್ಲಿಂದ ಹಿಂತಿರುಗುವವರಿಗೂ ವಾರ್ ವಿಕ್ ರಸ್ತೆಯ ಕ್ಲಿಫ್ಟನ್ ವಿಲಾ ಯಾತಾ్కుళ ವಾಯಿತು. ಚಿಕವೀರರಾಜನ ಆತಿಥ್ಯ ಲಂಡನ್ನಿನ ಮನೆಮಾತಾಯಿತು.
&& ಚಿಕವೀರರಾಜನನ್ನು ಕುರಿತು ಆಳುವ ವೃತ್ತಗಳಲ್ಲಿ ಸದಭಿಪಾಯ ಮೂಡುವಂತೆ ಮೇಗ್ ಲಿಂಗ್ ಹೃತ್ಪೂರ್ವಕವಾಗಿ ಶ್ರಮಿಸಿದ. ಪ್ರಮುಖ ವ್ಯಕ್ತಿಗಳಿಗೆಲ್ಲ ಮೂರು ಪತ್ರ ಗಳನ್ನು ಆತ ತೋರಿಸುತ್ತಿದ್ದ.<noinclude></noinclude>
i083f8l5xeaa53c4506l1btxd43mpos
321890
321889
2026-05-22T17:11:49Z
Pragathi. BH
7585
321890
proofread-page
text/x-wiki
<noinclude><pagequality level="4" user="Pragathi. BH" />{{rh|center=ಸ್ವಾಮಿ ಆಪರಂಪಾರ|left=೧೯೦|right=}}</noinclude>
ಠೀವಿಗಳೊಂದೂ ಇಲ್ಲದೆ ಇಲ್ಲಿ ಜನ ಸರಳವಾಗಿ ವರ್ತಿಸುತ್ತಿದ್ದರು.
{{gap}}ಪ್ರಾಚೀನ ಸೌಧಗಳು, ಅನೇಕ ಅರಮನೆಗಳು, ದೇವಾಲಯಗಳು, ಸಾಮಾನ್ಯ ವಸತಿ
ಗಳು ಒಂದು ಚೂರು ನೆಲವೂ ಹಾಳಾಗದಂತೆ ಆ ನಗರವನ್ನು ನಿರ್ಮಿಸಿದ್ದರು, ಸಮುದ್ರ
ದಿಂದ ಸುತ್ತುವರಿಯಲ್ಪಟ್ಟ ಆ ದ್ವೀಪವಾಸಿಗಳು, ವಿಶ್ವದ ಹತ್ತು ಮೂಲೆಗಳಿಂದ ಅವರು
ಕೊಳ್ಳೆ ಹೊಡೆದು ತಂದ ಸಂಪತ್ತು ಆ ನಗರದಲ್ಲಿ ಮೈಮುರಿದು ಬಿದ್ದಿತ್ತು.
{{gap}}ಸಾರೋಟಿನಲ್ಲಿ ಬೀದಿಗಳುದ್ದಕ್ಕೂ ಹೋಗುತ್ತ ಮೇಗ್ಲಿಂಗ್ ಅನ್ನುತ್ತಿದ್ದ :
{{gap}}“ಇದು ಹೈಡ್ರಾರ್ಕ್, ಮಹಾಸ್ವಾಮಿಾ, ನಮ್ಮ ನಗರದ ಪ್ರಖ್ಯಾತ ಉದ್ಯಾನ...
ಅಕೋ, ಅದು ವೀರರ ಸೇತುವೆ ನೈಟ್ಸ್ ಬ್ರಿಜ್...ಇದು ಕೆನ್ಸಿಂಗ್ಟನ್ ರಸ್ತೆ, ಅದು
ಪುಷೋದ್ಯಾನ. ಹಿಂದೆ ಈ ವಿಸ್ತಾರ ಪ್ರದೇಶ ಚಕ್ರವರ್ತಿಗಳ ಸೊತ್ತಾಗಿತ್ತು. ಅವರ
ಲ್ಲೊಬ್ಬರು ಸಾರ್ವಜನಿಕರ ಉಪಯೋಗಕ್ಕಿರಲಿ ಅಂತ ಬಿಟ್ಟುಕೊಟ್ಟರು...”
{{gap}}ಕ್ಲಿಪ್ಟನ್ ವಿಲ್ಲಾ ಚಿಕವೀರರಾಜನಿಗೆ ಮೆಚ್ಚುಗೆಯಾಯಿತು. ಬಿಳಿಯ ಅಡುಗೆಯವ
ರಿದ್ದರು, ನೀಗೋ ಆಳುಗಳಿದ್ದರು. ಲಾಯದಲ್ಲಿ ಕುದುರೆಗಳಿದ್ದುವು. ಸಾರೋಟು ಸೊಗ
ಸಾಗಿತ್ತು.
{{gap}}ಮೇಗ್ಲಿಂಗ್ ಅಂದ :
{{gap}}“ಇಲ್ಲೇ ಸಮೀಪದಲ್ಲೇ ನನ್ನ ಮನೆ.”
{{gap}}ಕಿರಿಯ ಗೌರಮ್ಮನ ಕಡೆ ನೋಡಿ ಅವನೆಂದ :
{{gap}}“ನಿಮ್ಮ ದೇಶಕ್ಕೆ ನಾನು ಮೊದಲು ಬಂದಾಗ ಎಲ್ಲಾ ಚಿತ್ರವಿಚಿತ್ರವಾಗಿ ಹೇಗೆ ನನಗೆ
ಅನಿಸಿತ್ತೋ, ಈಗ ರಾಜಕುಮಾರಿಗೆ ಹಾಗೆಯೇ ಅನಿಸುತ್ತಿರಬಹುದು.”
{{gap}}ಕಿರಿಯ ಗೌರಮ್ಮ ಮುಗುಳುನಕ್ಕು ಇಂಗ್ಲಿಷಿನಲ್ಲಿ ಅಂದಳು :
{{gap}}“ಲಂಡನ್ ನಗರದ ವಿಷಯ ನಾನು ಕೇಳಿ ಬಲ್ಲೆ. ಓದಿ ತಿಳಕೊಂಡಿದ್ದೇನೆ. ಬಾಲ್ಯದಲ್ಲಿ
ನೋಡಿ ಮರೆತುಹೋದ ಊರಿಗೆ ಪುನಃ ಬಂದಹಾಗೆ ಅನಿಸತಾ ಇದೆ.”
{{gap}}“ಓ! ಎಷ್ಟು ಸೊಗಸಾಗಿ ಅಂದಿರಿ !” ಎಂದ ಮೇಗ್ಲಿಂಗ್.
{{gap}}ಚಿಕವೀರರಾಜ ಹೆಮ್ಮೆಯಿಂದ ಮಂದಸ್ಮಿತನಾದ.
{{gap}}...ಒಂದಷ್ಟು ತಿಂಗಳು ವಿಹಾರದಲ್ಲಿ ಪ್ರೇಕ್ಷಣೀಯ ಸ್ಥಳಗಳ ಸಂದರ್ಶನದಲ್ಲಿ ಪ್ರತಿಷ್ಠಿತರ
ಪರಿಚಯ ಮಾಡಿಕೊಳ್ಳುವುದರಲ್ಲಿ ಭೇಟಿ, ಮರುಭೇಟಿಗಳಲ್ಲಿ ಕಳೆಯಿತು.
{{gap}}ಈಸ್ಟ್ ಇಂಡಿಯಾ ಕಂಪೆನಿಯ ಪ್ರತಿನಿಧಿಗಳು ಚಿಕವೀರರಾಜನ ಮೇಲೆ ಕಣ್ಣಿಟ್ಟರು.
{{gap}}ಲಾರ್ಡ್ ಎಲೆನ್ಬರ್ ತೀರಿಕೊಂಡಿದ್ದ. ಲೆಫ್ಟಿನೆಂಟ್ ಕರ್ನಲ್ ಕಾರ್ಪೆಂಟರ್
ಚಿಕವೀರರಾಜ ಬಂದುದಕ್ಕೆ ಸಂತೋಷ ವ್ಯಕ್ತಪಡಿಸಿದ.
{{gap}}ನೇಮಕ ಪತ್ರಗಳನ್ನು ಪಡೆದು ಹಿಂದೂಸ್ಥಾನಕ್ಕೆ ಹೊಸದಾಗಿ ಹೋಗುವವರಿಗೂ
ಅಲ್ಲಿಂದ ಹಿಂತಿರುಗುವವರಿಗೂ ವಾರ್ಕ್ ರಸ್ತೆಯ ಕ್ಲಿಪ್ಟನ್ ವಿಲ್ಲಾ ಯಾತ್ರಾಸ್ಥಳ
ವಾಯಿತು. ಚಿಕವೀರರಾಜನ ಆತಿಥ್ಯ ಲಂಡನ್ನಿನ ಮನೆಮಾತಾಯಿತು.
{{center|೬೭}}
{{gap}}ಚಿಕವೀರರಾಜನನ್ನು ಕುರಿತು ಆಳುವ ವೃತ್ತಗಳಲ್ಲಿ ಸದಭಿಪ್ರಾಯ ಮೂಡುವಂತೆ
ಮೇಲಿಂಗ್ ಹೃತ್ತೂರ್ವಕವಾಗಿ ಶ್ರಮಿಸಿದ. ಪ್ರಮುಖ ವ್ಯಕ್ತಿಗಳಿಗೆಲ್ಲ ಮೂರು ಪತ್ರ
ಗಳನ್ನು ಆತ ತೋರಿಸುತ್ತಿದ್ದ.<noinclude></noinclude>
58jehr87ok6eh7izff9tx0f21qwelsy
ಪುಟ:ಸ್ವಾಮಿ ಅಪರಂಪಾರ.pdf/೧೯೩
104
21343
321891
206506
2026-05-22T17:12:04Z
Pragathi. BH
7585
/* Validated */
321891
proofread-page
text/x-wiki
<noinclude><pagequality level="4" user="Pragathi. BH" /></noinclude>ಸಾಮಿ ಅಪರ೦ಪಾರ ○ F○
ಒಂದು, ಲಾರ್ಡ್ ಎಲೆನ್ಬರೋ ೧೮೪೧ರಲ್ಲಿ ಹಿಂದೂಸ್ಥಾನದಲ್ಲಿದ್ದಾಗ ಚಿಕವೀರರಾಜ ನಿಗೆ ಬರೆದುದು :
"...ತಮ್ಮ ವೈಯಕ್ತಿಕ ಪರಿಚಯ ಲಾಭದ ಅದೃಷ್ಟವಿದ್ದ ನನ್ನ ದೇಶಬಾಂಧವರೆಲ್ಲ ತಮ್ಮ ಗುಣಗಳನ್ನು ಕುರಿತು, ಕಾಶಿಯ ವಾಸ್ತವ್ಯದಲ್ಲಿ ತಾವು ನಡೆದುಕೊಂಡಿರುವ ರೀತಿ ಯನ್ನು ಕುರಿತು, ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಆ ಅಭಿಪ್ರಾಯ ಸಹಾನುಭೂತಿಯ ನನ್ನ ಭಾವನೆಗಳನ್ನು ಬಹಳವಾಗಿ ಬಲಪಡಿಸಿದೆ. ತಮಗೆ ತೃಪ್ತಿಕರವೂ ಘನತೆವೆತ್ರ ತಮ್ಮ ವಂಶಕ್ಕೆ ಗೌರವೋಚಿತವೂ ಆದ ಪಾಯೋಗಿಕವಾದ ಏರ್ಪಾಟೊಂದನ್ನು ಮಾಡುವುದು ಸಾಧ್ಯವಾಗಬೇಕೆಂಬುದು ನನ್ನ ತೀವ್ರ ಬಯಕೆಯಾಗಿದೆ." :
ಚಿಕವೀರರಾಜನಿಗೆ ೧೮೪೮ರಲ್ಲಿ ಕಾರ್ಪೆಂಟರ್ ಬರೆದುದು:
"ಕೊಡಗಿನ ಶ್ರೀಮನ್ಮಹಾರಾಜರಿಗೆ ವಿದಾಯ ಹೇಳುವ ಈ ಸಂದರ್ಭದಲ್ಲಿ ನನ್ನಲ್ಲಿ ಅವರು ಉಂಟುಮಾಡಿರುವ ಮಧುರ ಭಾವನೆಗಳನ್ನು ಕುರಿತು ನಾನೊಂದು ಪ್ರಮಾಣ ಪತ್ರವನ್ನು ಕೊಡದಿರಲಾರೆ. ನಮ್ಮ ಪರಿಚಯದ ಹದಿನಾಲ್ಕು ವರ್ಷಗಳ ದೀರ್ಘಾವಧಿ ಯಲ್ಲಿ ಅವರು ತೋರಿದ ಶಾಂತ, ಸ್ನೇಹಪರ ಹಾಗೂ ಅತುತ್ಕೃಷ್ಟ ನಡತೆಯ ಬಗೆಗೆ ಇಲ್ಲಿ ಬರೆಯಲು ನನಗೆ ಬಹಳ ಸಂತೋಷವೆನಿಸುತ್ತಿದೆ."
ಮೆಕ್ ಗ್ರಿಗರ್'ನಿಂದ, ೧೮೪೯ರಲ್ಲಿ:
"ತಾವು ಶಾಂತ ಹಾಗೂ ಸರಳ ನಡತೆಯಿಂದ, ಎಲಾ ಸಂದರ್ಭಗಳಲ್ಲವೂ ಸರಿಯಾದ ವರ್ತನೆಯಿಂದ, ನನ್ನ ಸದಭಿಪ್ರಾಯವನ್ನೂ ಗೌರವವನ್ನೂ ಸಂಪೂರ್ಣವಾಗಿ ಸಂಪಾದಿಸಿ ద్విరి."
ಹಾಗೆ ತಮ್ಮವರಿಂದಲೇ ಬಣ್ಣಿಸಲ್ಪಟ್ಟ ವ್ಯಕ್ತಿಯನ್ನು ಆಂಗ್ಲ ಪ್ರಮುಖರು ಈಗ ಕಣಾರೆ ಕಂಡರು : ಸಮಾಧಾನಪಟ್ಟರು.
పాలగాలింగా? ఆచారిండారాు :
"ನಿಮ್ಮ ಮಿತ್ರರಿಗೆ ಅನಾಯವಾಗಿದೆ. ಒಪ್ಪತೇವೆ. ಆದರೆ ಈಸ್ಟ್ ಇಂಡಿಯಾ ಕಂಪೆನಿಯ ನಿರ್ಧಾರಗಳನ್ನು ಬದಲಿಸುವುದು ಸಾಧ್ಯವೆ? ರಾಜಕೀಯವಾಗಿ ಪ್ರಯತ್ನ ಗಳನ್ನು ಮಾಡುವುದಕ್ಕೆ ಮುಂಚೆ ಬೇರೆ ದಾರಿಗಳೇನಿವೆಯೋ ನೋಡಬೇಕು."
ಅವರ ಮುಂದೆ ಒಂದು ದೃಷಾಂತವಿತು, ದುಲೀಪ್ ಸಿಂಗನದು. ಪಂಜಾಬಿನ ಸಿಂಹ ರಣಜಿತ್ ಸಿಂಗನನ್ನು ಇಂಗ್ಲಿಷರು ಸೋಲಿಸಿದಾಗ, ಪಟ್ಟಕ್ಕೆ ಹಕ್ಕುದಾರನಾದ ಅವನ ಪತ್ರ ಎಳೆಯ ಮಗು. ಆತ ಒಂಬತು ವರ್ಷದವನಾದಾಗ ತಾಯಿಯಿಂದ ಅವನನ್ನು ಬೇರ್ಪಡಿಸಿ ಇಂಗ್ಲಿಷರು ತಮ್ಮ ದೇಶಕ್ಕೆ ಕರೆದೊಯ್ದರು. ವಿದ್ಯಾಭಾಸ ಕೊಡಿಸಿದರು. ಆತ ಕ್ರಿಸ್ತ ಮತಾವಲಂಬಿಯಾದ, ಎಲ್ಲರ ಪ್ರೀತಾದರಗಳಿಗೆ ಪಾತ್ರನಾಗಿ ಬೆಳೆದ.
ಅವರೆಂದರು : -
"ಕೊಡಗಿನ ರಾಜ ತಮ್ಮ ಮಗಳನ್ನು ಚಕ್ರವರ್ತಿನಿಯವರ ರಕ್ಷಣೆಗೆ ಒಪ್ಪಿಸಲಿ. ದುಲೀಪ್ಸಿಂಗ್ ನಾಳೆ ಪಂಜಾಬಿನ ಅರಸನಾಗುವುದು ಹೇಗೆ ಸಾಧ್ಯವೋ ಹಾಗೆಯೇ ಆ ರಾಜಕುಮಾರಿ ಕೊಡಗಿನ ರಾಣಿಯಾಗುವುದೂ ಸಾಧ್ಯ."
ಸ್ವತಃ ಮೇಗ್ಲಿಂಗನೇ ಈ ಯೋಚನೆಯನ್ನು ಮಾಡಿರಲಿಲ್ಲ ಎಂದಲ್ಲ, ಆದರೆ ಅಪ್ರಿಯ<noinclude></noinclude>
5vxo6bnn8o9vvf0e9ffuren797y17kg
321892
321891
2026-05-22T17:18:17Z
Pragathi. BH
7585
321892
proofread-page
text/x-wiki
<noinclude><pagequality level="4" user="Pragathi. BH" />{{rh|center=ಸ್ವಾಮಿ ಆಪರಂಪಾರ|left=|right=೧೯೧}}</noinclude>{{gap}}ಒಂದು ಲಾರ್ಡ್ ಎಲೆನ್ಬರೋ
೧೮೪೧ರಲ್ಲಿ ಹಿಂದೂಸ್ಥಾನದಲ್ಲಿದ್ದಾಗ ಚಿಕವೀರರಾಜ
ನಿಗೆ ಬರೆದುದು:
{{gap}}“...ತಮ್ಮ ವೈಯಕ್ತಿಕ ಪರಿಚಯ ಲಾಭದ ಅದೃಷ್ಟವಿದ್ದ ನನ್ನ ದೇಶಬಾಂಧವರೆಲ್ಲ
ತಮ್ಮ ಗುಣಗಳನ್ನು ಕುರಿತು, ಕಾಶಿಯ ವಾಸ್ತವ್ಯದಲ್ಲಿ ತಾವು ನಡೆದುಕೊಂಡಿರುವ ರೀತಿ
ಯನ್ನು ಕುರಿತು, ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಆ ಅಭಿಪ್ರಾಯ ಸಹಾನುಭೂತಿಯ ನನ್ನ
ಭಾವನೆಗಳನ್ನು ಬಹಳವಾಗಿ ಬಲಪಡಿಸಿದೆ. ತಮಗೆ ತೃಪ್ತಿಕರವೂ ಘನತೆವೆತ್ತ ತಮ್ಮ
ವಂಶಕ್ಕೆ ಗೌರವೋಚಿತವೂ ಆದ ಪ್ರಾಯೋಗಿಕವಾದ ಏರ್ಪಾಟೊಂದನ್ನು ಮಾಡುವುದು
ಸಾಧ್ಯವಾಗಬೇಕೆಂಬುದು ನನ್ನ ತೀವ್ರ ಬಯಕೆಯಾಗಿದೆ.”
{{gap}}ಚಿಕವೀರರಾಜನಿಗೆ ೧೮೪೮ರಲ್ಲಿ ಕಾರ್ಪೆಂಟರ್ ಬರೆದುದು :
{{gap}}“ಕೊಡಗಿನ ಶ್ರೀಮನ್ಮಹಾರಾಜರಿಗೆ ವಿದಾಯ ಹೇಳುವ ಈ ಸಂದರ್ಭದಲ್ಲಿ ನನ್ನಲ್ಲಿ
ಅವರು ಉಂಟುಮಾಡಿರುವ ಮಧುರ ಭಾವನೆಗಳನ್ನು ಕುರಿತು ನಾನೊಂದು ಪ್ರಮಾಣ
ಪತ್ರವನ್ನು ಕೊಡದಿರಲಾರೆ. ನಮ್ಮ ಪರಿಚಯದ ಹದಿನಾಲ್ಕು ವರ್ಷಗಳ ದೀರ್ಘಾವಧಿ
ಯಲ್ಲಿ ಅವರು ತೋರಿದ ಶಾಂತ, ಸ್ನೇಹಪರ ಹಾಗೂ ಅತ್ಯುತ್ಕೃಷ್ಟ ನಡತೆಯ ಬಗೆಗೆ ಇಲ್ಲಿ
ಬರೆಯಲು ನನಗೆ ಬಹಳ ಸಂತೋಷವೆನಿಸುತ್ತಿದೆ.”
{{gap}}ಮ್ರೆಕ್ ಗ್ರಿಗರ್ನಿಂದ, ೧೮೪೯ರಲ್ಲಿ :
{{gap}}“ತಾವು ಶಾಂತ ಹಾಗೂ ಸರಳ ನಡತೆಯಿಂದ, ಎಲ್ಲಾ ಸಂದರ್ಭಗಳಲ್ಲಿ ಸರಿಯಾದ
ವರ್ತನೆಯಿಂದ, ನನ್ನ ಸದಭಿಪ್ರಾಯವನ್ನೂ ಗೌರವವನ್ನೂ ಸಂಪೂರ್ಣವಾಗಿ ಸಂಪಾದಿಸಿ
ದ್ದೀರಿ.”
{{gap}}ಹಾಗೆ ತಮ್ಮವರಿಂದಲೇ ಬಣ್ಣಿಸಲ್ಪಟ್ಟ ವ್ಯಕ್ತಿಯನ್ನು ಆಂಗ್ಲ ಪ್ರಮುಖರು ಈಗ
ಕಣ್ಣಾರೆ ಕಂಡರು ; ಸಮಾಧಾನಪಟ್ಟರು,
{{gap}}ಮೇಗ್ಲಿಂಗ್ಗೆ ಅವರೆಂದರು :
{{gap}}“ನಿಮ್ಮ ಮಿತ್ರರಿಗೆ ಅನ್ಯಾಯವಾಗಿದೆ. ಒಪ್ಪುತೇವೆ. ಆದರೆ ಈಸ್ಟ್ ಇಂಡಿಯಾ
ಕಂಪೆನಿಯ ನಿರ್ಧಾರಗಳನ್ನು ಬದಲಿಸುವುದು ಸಾಧ್ಯವೆ ? ರಾಜಕೀಯವಾಗಿ ಪ್ರಯತ್ನ
ಗಳನ್ನು ಮಾಡುವುದಕ್ಕೆ ಮುಂಚೆ ಬೇರೆ ದಾರಿಗಳೇನಿವೆಯೋ ನೋಡಬೇಕು.”
{{gap}}ಅವರ ಮುಂದೆ ಒಂದು ದೃಷ್ಟಾಂತವಿತ್ತು, ದುಲೀಪ್ಸಿಂಗನದು, ಪಂಜಾಬಿನ ಸಿಂಹ
ರಣಜಿತ್ಸಿಂಗನನ್ನು ಇಂಗ್ಲಿಷರು ಸೋಲಿಸಿದಾಗ, ಪಟ್ಟಕ್ಕೆ ಹಕ್ಕುದಾರನಾದ ಅವನ ಪುತ್ರ
ಎಳೆಯ ಮಗು, ಆತ ಒಂಬತ್ತು ವರ್ಷದವನಾದಾಗ ತಾಯಿಯಿಂದ ಅವನನ್ನು ಬೇರ್ಪಡಿಸಿ
ಇಂಗ್ಲಿಷರು ತಮ್ಮ ದೇಶಕ್ಕೆ ಕರೆದೊಯ್ದರು. ವಿದ್ಯಾಭ್ಯಾಸ ಕೊಡಿಸಿದರು. ಆತ ಕ್ರಿಸ್ತ
ಮತಾವಲಂಬಿಯಾದ. ಎಲ್ಲರ ಪ್ರೀತ್ಯಾದರಗಳಿಗೆ ಪಾತ್ರನಾಗಿ ಬೆಳೆದ.
{{gap}}ಅವರೆಂದರು :
{{gap}}“ಕೊಡಗಿನ ರಾಜ ತಮ್ಮ ಮಗಳನ್ನು ಚಕ್ರವರ್ತಿನಿಯವರ ರಕ್ಷಣೆಗೆ ಒಪ್ಪಿಸಲಿ,
ದುಲೀಪ್ ಸಿಂಗ್ ನಾಳೆ ಪಂಜಾಬಿನ ಅರಸನಾಗುವುದು ಹೇಗೆ ಸಾಧ್ಯವೋ ಹಾಗೆಯೇ ಆ
ರಾಜಕುಮಾರಿ ಕೊಡಗಿನ ರಾಣಿಯಾಗುವುದೂ ಸಾಧ್ಯ.”
{{gap}}ಸ್ವತಃ ಮೇಗ್ಲಿಂಗನೇ ಈ ಯೋಚನೆಯನ್ನು ಮಾಡಿರಲಿಲ್ಲ ಎಂದಲ್ಲ. ಆದರೆ ಅಪ್ರಿಯ<noinclude></noinclude>
1wosxnuh59i30ujmwyt0ok4y7nsmv03
ಪುಟ:ಸ್ವಾಮಿ ಅಪರಂಪಾರ.pdf/೧೯೪
104
21344
321893
206507
2026-05-22T17:18:35Z
Pragathi. BH
7585
/* Validated */
321893
proofread-page
text/x-wiki
<noinclude><pagequality level="4" user="Pragathi. BH" /></noinclude>QᏋᏳᏊ ಸಾಮಿ ఆవరింనారా
ವಾದುದನ್ನು ಚಿಕವೀರರಾಜನಿಗೆ ಹೇಳಿ ಅವನಿಗೆ ನೋವುಂಟುಮಾಡುವೆನೇನೋ ಎಂಬ ಭಯ ಆತನಿಗೆ.
ಕಡೆಗೂ ಧೈರ್ಯಮಾಡಿ ಅವನು ಕಾರ್ಯೊನಮ್ಮಖನಾದ ಯೋಜನೆಯ ಮೊದಲ ಹಂತ : ದುಲೀಪ್ ಸಿಂಗ್ ಚಿಕವೀರರಾಜನಲ್ಲಿ ಸ್ವೀಕರಿಸಿದ ಆತಿಥ್ಯ,
ಕೊಡಗಿನ ಅರಸ ಆ ರಾಜಕುಮಾರನಿಗೆ ಅಂದ : పఱa=్ప "ಹಿಂದಿನ ಕಥೆ. ನಿಮ್ಮ ತಂದೆಯವರ ಜತೆ ಸ್ನೇಹ ಬೆಳೆಸಬೇಕು ಅಂಬೋಉದ್ದೇಶ ದಿಂದ ಲಾಹೋರ್ ಸಿಂಗ್ ಅಂತ ಒಬ್ಬನನ್ನು ಮಡಕೇರಿಯಿಂದ ರಾಯಭಾರಿಯಾಗಿ ನಾವು ಕಳಿಸಿದ್ದೆವು, ಮುಂದೆ ಸ್ವಲ್ಪ ಸಮಯದಲ್ಲೇ ನಮ್ಮ ರಾಜ್ಯದ ಮೇಲೆ ಇಂಗ್ಲಿಷರ ಆಕ್ರಮಣ ನಡೆಯಿತು. ನಮ್ಮ ರಾಯಭಾರಿ ಲಾಹೋರ್ ತಲುಪಿದನೋ ಇಲ್ಲವೋ ಒಂದೂ త్రిళియది చేJణలయు3ు."
ದುಲೀಪ್ ಸಿಂಗ್ಗೆ ತಂದೆಯನ್ನು ಕುರಿತ ಪ್ರಸಾಪ ಕಸಿವಿಸಿಯುಂಟುಮಾಡಿದಂತೆ లేండిలేు.
ಆತನೆಂದ : “ಆಗಿನ ಕಾಲದಲ್ಲಿ ಏನೇನೋ ನಡೆದುಹೋಯು, ಆ ವಿಷಯ ಈಗ ಮಾತನಾಡಿ చ్చేరినేణRజనెచిల్ల అన్నిదే."
ಚಿಕವೀರರಾಜನ ಪ್ರತಿಕ್ರಿಯೆಯನ್ನೂ ನಿರೀಕ್ಷಿಸದೆ ದುಲೀಪ್ಸಿಂಗ್, ಇಂಗ್ಲೆಂಡಿನಲ್ಲಿ ತಾನು ಕಂಡು ಅನುಭವಿಸಿದ ಸಂಗತಿಗಳನ್ನು ಕುರಿತು, ತಾನು ಆ ದೇಶದ ಪ್ರಜೆಯೇ ಎಂಬ ಅಭಿಮಾನದಿಂದ, ಮಾತನಾಡಿದ.
ఆవానామ శ్రేరాణ్ణిడా బళికా పాsRగాలింగానేంది : "ಚುರುಕು ಹುಡುಗ. ಒಬ್ಬನೇ ಇದು ಸ್ವಲ್ಪ ವಿಚಿತ್ರವಾಗಿ ಬೆಳೆದಿದ್ದಾನೆ, ಅಷ್ಟೆ. ಹಿರಿಯರಾದವರ ರಕ್ಷಣೆ ಅವನಿಗೆ ದೊರೆತಿದ್ದರೆ ಇನ್ನೂ ಉತ್ತಮನಾಗುತ್ತಿದ್ದ."
జిరేబిరారాజ ఒప్పిదా : “ನಿಮ್ಮ ಶಿಕ್ಷಣ ಪದ್ಧತಿಯಿಂದಂತೂ ಮನುಷ್ಯ ಪೂರ್ತಿಯಾಗಿ ಬದಲಾಗತಾನೆ." ಆ ದಿನ ಮಾತು ಮುಂದುವರಿಸುವುದು ಮೇಗ್ಲಿಂಗನಿಂದ ಆಗಲಿಲ್ಲ. .ಮುಂದೆಯೊಮ್ಮೆ ಇದ್ದಕ್ಕಿದ್ದಂತೆ ಸಂದರ್ಭ ಒದಗಿ ಬಂತು. ಬೇಸರದಲ್ಲಿದ್ದ ಅರಸನೆಂದ: "ಇಲ್ಲಿಗೆ ಬಂದು ಹತ್ತರ ಹತ್ತರ ಎರಡು ವರ್ಷವಾಗತಾ ಬಂತು. ನಮ್ಮ ಹಕ್ಕಿನ ಪ್ರಸಾಪ ಮಾಡುವುದು ಆಗಲಿಲ್ಲ."
పాపినిగా లింగా నోుడిది : ''ಸಸೂತ್ರವಾಗಿ ಕೆಲಸ ಆಗಬೇಕಾದರೆ ಇರುವುದು ಒಂದೇ ದಾರಿ, ರಾಜಕುಮಾರಿಯ ಮೇಲೆ ಚಕ್ರವರ್ತಿನಿಯ ಕೃಪಾಕಟಾಕ್ಷ ಬೀಳಬೇಕು.” "ನಾವು ಬಯಸುವುದಾದರೂ ಅದನ್ನೇ ಅಲ್ಲ ?" "ರಾಜಕುಮಾರಿಗೆ ತಾಯಿಯಿಲ್ಲ. 'ತಮ್ಮ ಉಡಿಯಲ್ಲಿ ಹಾಕಿದೇನೆ: ದೇವಮಾತೆಯಾಗಿ ಸಲಹುವ ಕೃಪೆಮಾಡಿ' ಅಂತ ಚಕ್ರವರ್ತಿನಿಯನ್ನು ಪಾರ್ಥಿಸಬೇಕು.”
"ಅಂದರೆ ಅವಳನ್ನು ಬಿಟ್ಟ ನಾವಿರಬೇಕೆ?"<noinclude></noinclude>
5uub2qhiq2k2o3wig0ejauyuf48c7rp
321894
321893
2026-05-22T17:27:49Z
Pragathi. BH
7585
321894
proofread-page
text/x-wiki
<noinclude><pagequality level="4" user="Pragathi. BH" />{{rh|center=ಸ್ವಾಮಿ ಅಪರಂಪಾರ|left=೧೯೨|right=}}</noinclude>
ವಾದುದನ್ನು ಚಿಕವೀರರಾಜನಿಗೆ ಹೇಳಿ ಅವನಿಗೆ ನೋವುಂಟುಮಾಡುವನೇನೋ ಎಂಬ
ಭಯ ಆತನಿಗೆ.
{{gap}}ಕಡೆಗೂ ಧೈರ್ಯಮಾಡಿ ಅವನು ಕಾರ್ಯೋನ್ಮುಖನಾದ. ಯೋಜನೆಯ ಮೊದಲ
ಹಂತ : ದುಲೀಪ್ಸಿಂಗ್ ಚಿಕವೀರರಾಜನಲ್ಲಿ ಸ್ವೀಕರಿಸಿದ ಆತಿಥ್ಯ.
{{gap}}ಕೊಡಗಿನ ಅರಸ ಆ ರಾಜಕುಮಾರನಿಗೆ ಅಂದ :
{{gap}}“ಹಿಂದಿನ ಕಥೆ. ನಿಮ್ಮ ತಂದೆಯವರ ಜತೆ ಸ್ನೇಹ ಬೆಳೆಸಬೇಕು ಅಂಬೋ ಉದ್ದೇಶ
ದಿಂದ ಲಾಹೋರ್ಸಿಂಗ್ ಅಂತ ಒಬ್ಬನನ್ನು ಮಡಕೇರಿಯಿಂದ ರಾಯಭಾರಿಯಾಗಿ ನಾವು
ಕಳಿಸಿದ್ದೆವು. ಮುಂದೆ ಸ್ವಲ್ಪ ಸಮಯದಲ್ಲೇ ನಮ್ಮ ರಾಜ್ಯದ ಮೇಲೆ ಇಂಗ್ಲಿಷರ ಆಕ್ರಮಣ
ನಡೆಯಿತು. ನಮ್ಮ ರಾಯಭಾರಿ ಲಾಹೋರ್ ತಲುಪಿದನೋ ಇಲ್ಲವೋ ಒಂದೂ
ತಿಳಿಯದೆ ಹೋಯಿತು.”
{{gap}}ದುಲೀಪ್ ಸಿಂಗ್ಗೆ ತಂದೆಯನ್ನು ಕುರಿತ ಪ್ರಸ್ತಾಪ ಕಸಿವಿಸಿಯುಂಟುಮಾಡಿದಂತೆ
ಕಂಡಿತು.
{{gap}}ಆತನೆಂದ :
“ಆಗಿನ ಕಾಲದಲ್ಲಿ ಏನೇನೋ ನಡೆದುಹೋಯ್ತು. ಆ ವಿಷಯ ಈಗ ಮಾತನಾಡಿ
ಪ್ರಯೋಜನವಿಲ್ಲ ಅನಿಸ್ತದೆ.”
{{gap}}ಚಿಕವೀರರಾಜನ ಪ್ರತಿಕ್ರಿಯೆಯನ್ನೂ ನಿರೀಕ್ಷಿಸದೆ ದುಲೀಪ್ಸಿಂಗ್, ಇಂಗ್ಲೆಂಡಿನಲ್ಲಿ
ತಾನು ಕಂಡು ಅನುಭವಿಸಿದ ಸಂಗತಿಗಳನ್ನು ಕುರಿತು, ತಾನು ಆ ದೇಶದ ಪ್ರಜೆಯೇ
ಎಂಬ ಅಭಿಮಾನದಿಂದ, ಮಾತನಾಡಿದ.
{{gap}}ಅವನು ತೆರಳಿದ ಬಳಿಕ ಮೇಗ್ಲಿಂಗನೆಂದ :
{{gap}}“ಚುರುಕು ಹುಡುಗ, ಒಬ್ಬನೇ ಇದ್ದು ಸ್ವಲ್ಪ ವಿಚಿತ್ರವಾಗಿ ಬೆಳೆದಿದ್ದಾನೆ, ಅಷ್ಟೆ.
ಹಿರಿಯರಾದವರ ರಕ್ಷಣೆ ಅವನಿಗೆ ದೊರೆತಿದ್ದರೆ ಇನ್ನೂ ಉತ್ತಮನಾಗುತ್ತಿದ್ದ.”
{{gap}}ಚಿಕವೀರರಾಜ ಒಪ್ಪಿದ :
{{gap}}“ನಿಮ್ಮ ಶಿಕ್ಷಣ ಪದ್ಧತಿಯಿಂದಂತೂ ಮನುಷ್ಯ ಪೂರ್ತಿಯಾಗಿ ಬದಲಾಗತ್ತಾನೆ.”
{{gap}}ಆ ದಿನ ಮಾತು ಮುಂದುವರಿಸುವುದು ಮೇಗ್ಲಿಂಗನಿಂದ ಆಗಲಿಲ್ಲ.
{{gap}}...ಮುಂದೆಯೊಮ್ಮೆ ಇದ್ದಕ್ಕಿದ್ದಂತೆ ಸಂದರ್ಭ ಒದಗಿ ಬಂತು.
ಬೇಸರದಲ್ಲಿದ್ದ ಅರಸನೆಂದ :
{{gap}}“ಇಲ್ಲಿಗೆ ಬಂದು ಹತ್ತಿರ ಹತ್ತಿರ ಎರಡು ವರ್ಷವಾಗತಾ ಬಂತು. ನಮ್ಮ ಹಕ್ಕಿನ
ಪ್ರಸ್ತಾಪ ಮಾಡುವುದು ಆಗಲಿಲ್ಲ.”
{{gap}}ಮೇಗ್ಲಿಂಗ್ ನುಡಿದ :
{{gap}}“ಸಸೂತ್ರವಾಗಿ ಕೆಲಸ ಆಗಬೇಕಾದರೆ ಇರುವುದು ಒಂದೇ ದಾರಿ, ರಾಜಕುಮಾರಿಯ
ಮೇಲೆ ಚಕ್ರವರ್ತಿನಿಯ ಕೃಪಾಕಟಾಕ್ಷ ಬೀಳಬೇಕು.”
{{gap}}“ನಾವು ಬಯಸುವುದಾದರೂ ಅದನ್ನೇ ಅಲ್ಲ ?”
{{gap}}“ರಾಜಕುಮಾರಿಗೆ ತಾಯಿಯಿಲ್ಲ. 'ತಮ್ಮ ಉಡಿಯಲ್ಲಿ ಹಾಕಿದೇನೆ ; ದೇವಮಾತೆಯಾಗಿ
ಸಲಹುವ ಕೃಪೆ ಮಾಡಿ' ಅಂತ ಚಕ್ರವರ್ತಿನಿಯನ್ನು ಪ್ರಾರ್ಥಿಸಬೇಕು.”
{{gap}}“ಅಂದರೆ ಅವಳನ್ನು ಬಿಟ್ಟು ನಾವಿರಬೇಕೆ ?”<noinclude></noinclude>
p2q8m7ereuyn1x9wzlninvdn8sup7yg
ಪುಟ:ಸ್ವಾಮಿ ಅಪರಂಪಾರ.pdf/೧೯೫
104
21345
321895
206508
2026-05-22T17:28:00Z
Pragathi. BH
7585
/* Validated */
321895
proofread-page
text/x-wiki
<noinclude><pagequality level="4" user="Pragathi. BH" /></noinclude>ಸಾಮಿ ಆಪರ೦ಪಾರ ogą
"ಛೆ! ಅಲ್ಲ! ಅದೊಂದು ನಾಮಕರಣ ಸಮಾರಂಭ ಮಾತ್ರ."
ಚಿಕವೀರರಾಜ ಮೇಗ್ಲಿಂಗನನ್ನು ಕ್ಷಣ ದಿಟ್ಟಿಸಿ ನೋಡಿ ಅಂದ :
“ಯುವರಾಣಿ ಬೇರೊಂದು ಹೆಸರಿಟ್ಟುಕೊಳ್ಳಬೇಕು ಅಂತೀರೊ?”
"ಇರುವ ಹೆಸರಿನ ಜತೆಗೆ ಇನ್ನೊಂದು."
"ಮತದೀಕ್ಷೆಯ ವಿಷಯ ನೀವು ಹೇಳುತಿರೋದು."
లుగా ుట్టు నొుంగి చెు(గాలింగసాందా :
"ಹಿಂದೂಸ್ಥಾನದಲ್ಲಿ ఎమేణ ಜನರ ಮತಾಂತರಕ್ಕೆ ಕಾರಣನಾಗಿದೇನೆ, ನಿಜ. ಆದರೆ ನಿಮ್ಮ ಮಗಳಿಗೊಂದು ದೀಕ್ಷೆ ವಿಧಿಸುವುದರಿಂದ ನಾನು ಸ್ವರ್ಗದಲ್ಲಿ ಹೆಚ್ಚಿನ ಸಾ 3 ವನ್ನೇನೂ ಪಡೆಯುವುದಿಲ್ಲ. ಚಕ್ರವರ್ತಿನಿ ದೊಡ್ಡ ಮನಸ್ಸು ಮಾಡಿ ಕೊಡಗನ್ನು ಪುನಃ ನಿಮಗೆ ಕೊಡಿಸುವಂತಾಗಲಿ–ಅಂತ ಈ ಸಲಹೆ ಮಾಡಿದೇನೆ."
శికిచేవిలరరాజసాండా :
"ಇವತು ರಾತ್ರೆ ನನಗೆ ನಿದ್ದೆ ಬರದು."
...ಆ ರಾತ್ರೆಯಷ್ಟೇ ಅಲ್ಲ, ಮುಂದೆ ಹಲವು ರಾತ್ರೆ ಚಿಕವೀರರಾಜ ನಿದ್ರಿಸಲಿಲ್ಲ.
ಒಂದು ಸಂಜೆ ಹಿಮ ಬೀಳುತ್ತಿತು, ಸಾರೋಟಿನಲ್ಲಿ ಲಂಡನ್ ಸೇತುವೆಯ ತನಕ ಹೋಗಿ, ವಾಹನವನ್ನು ಅಲ್ಲಿ ನಿಲ್ಲಿಸಿ, ಚಿಕವೀರರಾಜ ಸೇತುವೆಯ ಮೇಲೆ ಒಬ್ಬನೇ ನಡೆದ. ಆಂಗ್ಲ ಪೋಷಾಕು ಧರಿಸಿದ್ದ ವರ್ಣಿಯ. ಸುರಿಯುತ್ತಿದ್ದ ಹಿಮವರ್ಷದಲ್ಲಿ ಇತರ ದಾರಿ ಹೋಕರಿಗೆ ಅದು ಕಾಣಿಸುತ್ತಿರಲಿಲ್ಲ, ಸೇತುವೆಯ ಮಧ್ಯೆ ఆంజగి తెగలి నిరిEు, ఆ3 ಥೇಮ್ಸ್ ನದಿಯನ್ನೂ ಅಳಿವೆ ಬಾಗಿಲನ್ನೂ ನೋಡಿದ. ಕಾವೇರಿ ಅವನ ಹುಟ್ಟೂರಿನ ನದಿ. ಗಂಗೆಯನ್ನು ಅವನು ಬಲ್ಲ, ಇಲ್ಲಿಯ ಜನರಿಗೆ ಥೇಮ್ಸ್ ಪವಿತ್ರವಾದುದು, ಧಾರ್ಮಿಕ ಅರ್ಥದಲ್ಲಿ ಅಲ್ಲವಾದರೂ ಇತಿಹಾಸ-ಸಾಧನೆಗಳ ದೃಷ್ಟಿಯಿಂದ ಅದಕ್ಕೆ ಮಹತ್ವ, ಈ ಸೇತುವೆಯನ್ನು ಹದಿನೆಂಟು ಶತಮಾನಗಳಿಗೆ ಹಿಂದೆ ಕಾಡಿಯಸ್ ಎಂಬ ರೋಮನ್ ಸಮಾಟ ಇಂಗ್ಲೆಂಡನ್ನು ಆಕ್ರಮಿಸಿದಾಗ ಕಟ್ಟಿದನಂತಲ್ಲ? ಹಿಂದೊಮ್ಮೆ ಈ ದೇಶವೂ ಪರಕೀಯರ ಕೆಳಗೆ ನರಳಿತು, ಈಗ ಅದೇ ದೇಶ ಇತರರನ್ನು ದಾಸ್ಯದಲ್ಲಿ ಬಿಗಿದಿದೆ. ತಾನೊಬ್ಬ ಕೈದಿ, ಗೊತ್ತುಗುರಿಯಿಲ್ಲದೆ ಬದುಕಿನ ಸಾಗರದಲ್ಲಿ ಅಲೆಯುವ ಕಡ್ಡಿಯಾದೆ. ವೇಲೂರಿನ ಕೋಟೆಯೊಳಗಿನ ಅರಮನೆಗಿಂತ ಏನು ಭಿನ್ನ ಈ ಕ್ಲಿಫ್ಟನ್ ವಿಲಾ? ಈ ಸೇತುವೆಯಿಂದ ಕೆಳಗೆ ತಾನು ಧುಮುಕಿದರೊ ? ಉಂಟೆ? ಆತ್ಮಹತ್ಯೆ చాూడికి ఇళ్ళలేe ತಾನು? ತನ್ನ ಮಗಳ ಗತಿ? ಏನೇ ಆಗಲಿ ವಿಫಲನಾಗಿ ಈ ದೇಶದಿಂದ ಮರಳಬಾರದು. ಕಳೆದುಹೋದ ರಾಜ್ಯವನ್ನು ತಾನು ಪಡೆಯಲೇ ಬೇಕು. ಹೇಗೆ? ಈ ಜನರಿಗೆ ಧರ್ಮದ ಹುಚ್ಚ ಎಲ್ಲ ಧರ್ಮಗಳೂ ಒಂದೇ ಅಲ್ಲವೆ? ಅವರ ಆಸೆ ತೀರಿಸಿಕೊಳ್ಳಲಿ. ತಾನೇನು ಪಾಪಿಯಾಗುತೇನೆಯೆ? ಅಂತೂ ದೊಡ್ಡಪ್ಪನ ಕಾಲದಲ್ಲಿ ಮಡಕೇರಿಯಲ್ಲಿ ಸಾಧಿಸಲಾಗ ದುದನ್ನು ಈ ಮೇಘಲಿಂಗ ಈಗ ಆಗಮಾಡುತಿದಾನೆ. ಇಲ್ಲ, ಅವನನ್ನು ತಾನು ಜರೆಯ ಬಾರದು. ಪಾಪ, ಅವನಿಂದ ಏನು ತಾನೆ ಆದಾತು? ಆತನ ಪ್ರೇರಣೆಯಿಂದಲೇ ಇಷ್ಟು ದೂರ ಬಂದೆ. ಈಗ ಅವನನ್ನು ತುಚ್ಛನೆಂದು ಹೀಗಳೆಯಲೆ? ಹಾಗೆ ಮಾಡಲಾರೆ. ಇಷ್ಟರಲ್ಲಿ, ಅವನು ಹೇಳಿದ್ದಾದರೂ ಏನು ? ಪುನರ್ನಾಮಕರಣ, ನಾಮ ಮಾತ್ರ ದೀಕ್ಷೆ. ಮಗಳ ಅಭಿಪ್ರಾಯವೇನಿದ್ದೀತು ಇದರಲ್ಲಿ? ಅದನ್ನು ತಾನು ತಿಳಿಯಬೇಕು. ಅವಳಿಗೆ
13<noinclude></noinclude>
2dotjjgnjn9gu64alh7bjpevv8gqu55
321896
321895
2026-05-22T17:34:13Z
Pragathi. BH
7585
321896
proofread-page
text/x-wiki
<noinclude><pagequality level="4" user="Pragathi. BH" />{{rh|center=ಸ್ವಾಮಿ ಅಪರಂಪಾರ|left=|right=೧೯೩}}</noinclude>
{{gap}}“ಛೇ! ಅಲ್ಲ ! ಅದೊಂದು ನಾಮಕರಣ ಸಮಾರಂಭ ಮಾತ್ರ.”<br />
{{gap}}ಚಿಕವೀರರಾಜ ಮೇಗ್ಲಿಂಗನನ್ನು ಕ್ಷಣ ದಿಟ್ಟಿಸಿ ನೋಡಿ ಅಂದ :<br />
{{gap}}“ಯುವರಾಣಿ ಬೇರೊಂದು ಹೆಸರಿಟ್ಟುಕೊಳ್ಳಬೇಕು ಅಂತೀರೋ ?”<br />
{{gap}}“ಇರುವ ಹೆಸರಿನ ಜತೆಗೆ ಇನ್ನೊಂದು."<br />
{{gap}}“ಮತದೀಕ್ಷೆಯ ವಿಷಯ ನೀವು ಹೇಳುತಿರೋದು.”<br />
ಉಗುಳು ನುಂಗಿ ಮಗ್ಲಿಂಗನೆಂದ :<br />
{{gap}}“ಹಿಂದೂಸ್ಥಾನದಲ್ಲಿ ಎಷ್ಟೋ ಜನರ ಮತಾಂತರಕ್ಕೆ ಕಾರಣನಾಗಿದ್ದೇನೆ, ನಿಜ, ಆದರೆ
ನಿಮ್ಮ ಮಗಳಿಗೊಂದು ದೀಕ್ಷೆ ವಿಧಿಸುವುದರಿಂದ ನಾನು ಸ್ವರ್ಗದಲ್ಲಿ ಹೆಚ್ಚಿನ ಸ್ಥಾನ.
ವನ್ನೇನೂ ಪಡೆಯುವುದಿಲ್ಲ. ಚಕ್ರವರ್ತಿನಿ ದೊಡ್ಡ ಮನಸ್ಸು ಮಾಡಿ ಕೊಡಗನ್ನು ಪುನಃ
ನಿಮಗೆ ಕೊಡಿಸುವಂತಾಗಲಿ ಅಂತ ಈ ಸಲಹೆ ಮಾಡಿದೇನೆ.”<br />
{{gap}}ಚಿಕವೀರರಾಜನೆಂದ :<br />
{{gap}}“ಇವತ್ತು ರಾತ್ರೆ ನನಗೆ ನಿದ್ದೆ ಬರದು."
{{gap}}...ಆ ರಾತ್ರಿಯಷ್ಟೇ ಅಲ್ಲ, ಮುಂದೆ ಹಲವು ರಾತ್ರೆ ಚಿಕವೀರರಾಜ ನಿದ್ರಿಸಲಿಲ್ಲ.<br />
{{gap}}ಒಂದು ಸಂಜೆ ಹಿಮ ಬೀಳುತ್ತಿತ್ತು. ಸಾರೋಟಿನಲ್ಲಿ ಲಂಡನ್ ಸೇತುವೆಯ ತನಕ
ಹೋಗಿ, ವಾಹನವನ್ನು ಅಲ್ಲಿ ನಿಲ್ಲಿಸಿ, ಚಿಕವೀರರಾಜ ಸೇತುವೆಯ ಮೇಲೆ ಒಬ್ಬನೇ ನಡೆದ.
ಆಂಗ್ಲ ಪೋಷಾಕು ಧರಿಸಿದ್ದ ವರ್ಣೀಯ, ಸುರಿಯುತ್ತಿದ್ದ ಹಿಮವರ್ಷದಲ್ಲಿ ಇತರ ದಾರಿ
ಹೋಕರಿಗೆ ಅದು ಕಾಣಿಸುತ್ತಿರಲಿಲ್ಲ. ಸೇತುವೆಯ ಮಧ್ಯೆ ಅಂಚಿಗೆ ತಗಲಿ ನಿಂತು, ಆತ
ಥೇಮ್ಸ್ ನದಿಯನ್ನೂ ಅಳಿವೆ ಬಾಗಿಲನ್ನೂ ನೋಡಿದ. ಕಾವೇರಿ ಅವನ ಹುಟ್ಟೂರಿನ ನದಿ.
ಗಂಗೆಯನ್ನು ಅವನು ಬಲ್ಲ. ಇಲ್ಲಿಯ ಜನರಿಗೆ ಥೇಮ್ ಪವಿತ್ರವಾದುದು. ಧಾರ್ಮಿಕ
ಅರ್ಥದಲ್ಲಿ ಅಲ್ಲವಾದರೂ ಇತಿಹಾಸ-ಸಾಧನೆಗಳ ದೃಷ್ಟಿಯಿಂದ ಅದಕ್ಕೆ ಮಹತ್ವ. ಈ
ಸೇತುವೆಯನ್ನು ಹದಿನೆಂಟು ಶತಮಾನಗಳಿಗೆ ಹಿಂದೆ ಕ್ಲಾಡಿಯಸ್ ಎಂಬ ರೋಮನ್
ಸಮ್ರಾಟ ಇಂಗ್ಲೆಂಡನ್ನು ಆಕ್ರಮಿಸಿದಾಗ ಕಟ್ಟಿದನಂತಲ್ಲ ? ಹಿಂದೊಮ್ಮೆ ಈ ದೇಶವೂ
ಪರಕೀಯರ ಕೆಳಗೆ ನರಳಿತ್ತು. ಈಗ ಅದೇ ದೇಶ ಇತರರನ್ನು ದಾಸ್ಯದಲ್ಲಿ ಬಿಗಿದಿದೆ.
ತಾನೊಬ್ಬ ಕೈದಿಯ ಗೊತ್ತುಗುರಿಯಿಲ್ಲದೆ ಬದುಕಿನ ಸಾಗರದಲ್ಲಿ ಅಲೆಯುವ ಕಡ್ಡಿಯಾದೆ.
ವೇಲೂರಿನ ಕೋಟೆಯೊಳಗಿನ ಅರಮನೆಗಿಂತ ಏನು ಭಿನ್ನ ಈ ಕ್ಲಿಪ್ಟನ್ ಎಲ್ಲಾ ? ಈ
ಸೇತುವೆಯಿಂದ ಕೆಳಗೆ ತಾನು ಧುಮುಕಿದರೆ ? ಉಂಟೆ ? ಆತ್ಮಹತ್ಯೆ ಮಾಡಿಕೊಳ್ಳಲೇ
ತಾನು ? ತನ್ನ ಮಗಳ ಗತಿ ? ಏನೇ ಆಗಲಿ ವಿಫಲನಾಗಿ ಈ ದೇಶದಿಂದ ಮರಳಬಾರದು.
ಕಳೆದುಹೋದ ರಾಜ್ಯವನ್ನು ತಾನು ಪಡೆಯಲೇ ಬೇಕು. ಹೇಗೆ ? ಈ ಜನರಿಗೆ ಧರ್ಮದ
ಹುಚ್ಚು. ಎಲ್ಲ ಧರ್ಮಗಳೂ ಒಂದೇ ಅಲ್ಲವೆ ? ಅವರ ಆಸೆ ತೀರಿಸಿಕೊಳ್ಳಲಿ, ತಾನೇನು
ಪಾಪಿಯಾಗುತ್ತೇನೆಯೆ ? ಅಂತೂ ದೊಡ್ಡಪ್ಪನ ಕಾಲದಲ್ಲಿ ಮಡಕೇರಿಯಲ್ಲಿ ಸಾಧಿಸಲಾಗ
ದುದನ್ನು ಈ ಮೇಘಲಿಂಗ ಈಗ ಆಗಮಾಡುತಿದಾನೆ. ಇಲ್ಲ. ಅವನನ್ನು ತಾನು ಜರೆಯ
ಬಾರದು. ಪಾಪ, ಅವನಿಂದ ಏನು ತಾನೆ ಆದಾತು ? ಆತನ ಪ್ರೇರಣೆಯಿಂದಲೇ ಇಷ್ಟು
ದೂರ ಬಂದೆ. ಈಗ ಅವನನ್ನು ತುಚ್ಛನೆಂದು ಹೀಗಳೆಯಲೆ ? ಹಾಗೆ ಮಾಡಲಾರೆ.
ಇಷ್ಟರಲ್ಲಿ, ಅವನು ಹೇಳಿದ್ದಾದರೂ ಏನು ? ಪುನರ್ನಾಮಕರಣ, ನಾಮ ಮಾತ್ರ ದೀಕ್ಷೆ...
ಮಗಳ ಅಭಿಪ್ರಾಯವೇನಿದ್ದೀತು ಇದರಲ್ಲಿ ? ಅದನ್ನು ತಾನು ತಿಳಿಯಬೇಕು. ಅವಳಿಗೆ
13<noinclude></noinclude>
3iefi1btrbdya1h8qmz16ok84e7yb7c
ಪುಟ:ಸ್ವಾಮಿ ಅಪರಂಪಾರ.pdf/೧೯೬
104
21346
321897
206509
2026-05-22T17:34:55Z
Pragathi. BH
7585
/* Validated */
321897
proofread-page
text/x-wiki
<noinclude><pagequality level="4" user="Pragathi. BH" /></noinclude>ಸ್ವಾಮಿ ಅಪರಂಪಾರ
ಒಪ್ಪಿಗೆಯಾಗದುದನ್ನು ಎಂದಾದರೂ ಮಾಡಿಯೇನೆ ?...
ಸೇತುವೆಯ ಮೇಲಿಂದ ಚಿಕವೀರರಾಜ ಮರಳಿ ಸಾರೋಟಿನ ಬಳಿಗೆ ನಡೆದ.
ಕ್ಲಿಪ್ಟನ್ ವಿಲ್ಲಾ ತಲಪಿದ.
ಆತ.
ಅಲ್ಲಿ ಮೇಗ್ಲಿಂಗ್ ಅವನಿಗಾಗಿ ಕಾದಿದ್ದ :
“ಅವೊತ್ತು ತಮ್ಮ ಮನಸ್ಸನ್ನು ನೋಯಿಸಿದೆ. ಕ್ಷಮೆ ಕೇಳೋಕೆ ಬಂದಿದೇನೆ” ಎಂದ
ಅರಸನೆಂದ :
“ರಾಜಕುಮಾರಿಯ ಮುಂದೆ ಪ್ರಸ್ತಾಪ ಮಾಡೋಣ. ಅವಳು ಹೇಗೆ ಹೇಳುತ್ತಾಳೋ
ಹಾಗೆ.”
ತನ್ನ ಮಗಳಿಗೆ ದೇವಮಾತೆಯಾಗಬೇಕೆಂದು ಕೊಡಗಿನ ಪದಚ್ಯುತ ರಾಜ ಅರ್ಪಿಸಿದ
ಪ್ರಾರ್ಥನಾ ಪತ್ರವನ್ನು ಬ್ರಿಟಿಷ್ ಸಾಮ್ರಾಜ್ಞ ವಿಕ್ಟೋರಿಯಾ ಮಾನ್ಯ ಮಾಡಿದಳು.
ಕೊಡಗಿನ ರಾಜಕುಮಾರಿ, ವಿಕ್ಟೋರಿಯಾ ಗೌರಮ್ಮ ಎಂದು ಹೊಸ ಹೆಸರು
ಪಡೆದಳು. ಆ ಸಮಾರಂಭ ಅರಮನೆಯೊಳಗಿನ ದೇವಾಲಯದಲ್ಲಿ ಕೆಲವೇ ಜನ ಆಮಂತ್ರಿತ
ರೆದುರು ನಡೆಯಿತು. ಚಿಕವೀರರಾಜ ಪ್ರೇಕ್ಷಕನಂತೆ ಅದನ್ನು ಈಕ್ಷಿಸಿದ. ವಿಕ್ಟೋರಿಯಾ
ರಾಣಿ, ತನ್ನ 'ಮಗಳು' ವಿಕ್ಟೋರಿಯಾ ಗೌರಮ್ಮನ ಮೈದಡವಿದಾಗ, ಇದು ಹೊಸ
ಸಂಭವಕ್ಕೆ ನಾಂದಿ ಎಂದು ಆತ ಭ್ರಮಿಸಿದ.
'ಮಗಳು' 'ತಾಯಿ'ಗೆ ಅನರ್ಥ್ಯ ರತ್ನಗಳ ಕಾಣಿಕೆ ಒಪ್ಪಿಸಿದಳು.
ಚಿಕವೀರರಾಜ ತನ್ನ ಮಗಳ ಧರ್ಮಮಾತೆಗೆ ಮಂಡಿಯೂರಿ ನಮಿಸಿದ.
ಅಷ್ಟೆ.
ಕಾಲ ಕಳೆಯಿತು. ದುಲೀಪಸಿಂಗನ ಪಂಜಾಬಿನ ಅರಸನಾಗಲಿಲ್ಲ; ವಿಕ್ಟೋರಿಯಾ
ಗೌರಮ್ಮನೂ ಕೊಡಗಿನ ರಾಣಿಯಾಗಲಿಲ್ಲ.
ಕಾರ್ಪೆಂಟರ್ ಅಂದ :
“ತಾವು ಸುಮ್ಮನಿರಬಾರದು. ತಮಗೆ ಅನ್ಯಾಯವಾಗಿದೆ; ಕಂಪೆನಿಯ ವಶವಿರುವ ನಿಧಿ
ಕೊಡಿಸಬೇಕು ಅಂತ ನ್ಯಾಯಸ್ಥಾನದಲ್ಲಿ ದೂರಿಕೊಳ್ಳುವುದು ವಿಹಿತ. ಅದಕ್ಕೆ ಪೂರ್ವ
ಭಾವಿಯಾಗಿ ಪತ್ರಿಕೆಗಳ ಬೆಂಬಲ ಪಡೆಯಿರಿ, ಪಾರ್ಲಿಮೆಂಟಿನ ಕೆಲ ಸದಸ್ಯರನ್ನು ಒಲಿಸಿ
ಕೊಳ್ಳಿ. ವಕೀಲರನ್ನು ನೇಮಿಸೋಣ. ವೆಚ್ಚವಾಗುತದೆ ಅಂತ ಹಿಂದೆ ಮುಂದೆ ನೋಡ
ಬಾರದು.”
ಲಂಡನಿನ ಪತ್ರಿಕೆಗಳಲ್ಲಿ ಚಿಕವೀರರಾಜ ಸಂಪಾದಕರಿಗೆ ಬರೆದ ಪತ್ರಗಳು ಪ್ರಕಟ
ವಾದುವು.
ಸಾವಿರದ ಎಂಟುನೂರ ಐವತ್ತಾರರಲ್ಲಿ 'ಡೇಲಿ ನ್ಯೂಸ್' ಪತ್ರಿಕೆಯಲ್ಲಿ ಪ್ರಕಟವಾದ
ಆತನ ಒಂದು ಪತ್ರ, ಸತ್ಯಸಂಗತಿಗಳನ್ನು ಮುಸುಕಿದ್ದ ತೆರೆಯನ್ನು ಬದಿಗೆ ಎಳೆಯಿತು.
ಅದರಲ್ಲಿ ಆತನೆಂದ :
...ಕೊಡಗಿನ ಜನತೆ, ಘನತೆವೆತ್ತ ಕಂಪೆನಿಯ ಪ್ರಜೆಗಳಾಗಲು ಇಷ್ಟಪಡುತ್ತಾರೆಂಬುದು<noinclude></noinclude>
h9eellxq9hxvvcbru0vzdufew9mhc2k
321898
321897
2026-05-22T17:40:26Z
Pragathi. BH
7585
321898
proofread-page
text/x-wiki
<noinclude><pagequality level="4" user="Pragathi. BH" />{{rh|center=ಸ್ವಾಮಿ ಅಪರಂಪಾರ|left=೧೮೪|right=}}</noinclude>
ಒಪ್ಪಿಗೆಯಾಗದುದನ್ನು ಎಂದಾದರೂ ಮಾಡಿಯೇನೆ ?...<br />
{{gap}}ಸೇತುವೆಯ ಮೇಲಿಂದ ಚಿಕವೀರರಾಜ ಮರಳಿ ಸಾರೋಟಿನ ಬಳಿಗೆ ನಡೆದ.
ಕ್ಲಿಪ್ಟನ್ ವಿಲ್ಲಾ ತಲಪಿದ.<br />
{{gap}}ಅಲ್ಲಿ ಮೇಗ್ಲಿಂಗ್ ಅವನಿಗಾಗಿ ಕಾದಿದ್ದ :
{{gap}}“ಅವೊತ್ತು ತಮ್ಮ ಮನಸ್ಸನ್ನು ನೋಯಿಸಿದೆ. ಕ್ಷಮೆ ಕೇಳೋಕೆ ಬಂದಿದೇನೆ” ಎಂದ
ಆತ<br />
{{gap}}ಅರಸನೆಂದ :<br />
{{gap}}“ರಾಜಕುಮಾರಿಯ ಮುಂದೆ ಪ್ರಸ್ತಾಪ ಮಾಡೋಣ. ಅವಳು ಹೇಗೆ ಹೇಳುತ್ತಾಳೋ
ಹಾಗೆ.”<br />
{{center|೬೮}}
{{gap}}ತನ್ನ ಮಗಳಿಗೆ ದೇವಮಾತೆಯಾಗಬೇಕೆಂದು ಕೊಡಗಿನ ಪದಚ್ಯುತ ರಾಜ ಅರ್ಪಿಸಿದ
ಪ್ರಾರ್ಥನಾ ಪತ್ರವನ್ನು ಬ್ರಿಟಿಷ್ ಸಾಮ್ರಾಜ್ಞ ವಿಕ್ಟೋರಿಯಾ ಮಾನ್ಯ ಮಾಡಿದಳು.<br />
{{gap}}ಕೊಡಗಿನ ರಾಜಕುಮಾರಿ, ವಿಕ್ಟೋರಿಯಾ ಗೌರಮ್ಮ ಎಂದು ಹೊಸ ಹೆಸರು
ಪಡೆದಳು. ಆ ಸಮಾರಂಭ ಅರಮನೆಯೊಳಗಿನ ದೇವಾಲಯದಲ್ಲಿ ಕೆಲವೇ ಜನ ಆಮಂತ್ರಿತ
ರೆದುರು ನಡೆಯಿತು. ಚಿಕವೀರರಾಜ ಪ್ರೇಕ್ಷಕನಂತೆ ಅದನ್ನು ಈಕ್ಷಿಸಿದ. ವಿಕ್ಟೋರಿಯಾ
ರಾಣಿ, ತನ್ನ 'ಮಗಳು' ವಿಕ್ಟೋರಿಯಾ ಗೌರಮ್ಮನ ಮೈದಡವಿದಾಗ, ಇದು ಹೊಸ
ಸಂಭವಕ್ಕೆ ನಾಂದಿ ಎಂದು ಆತ ಭ್ರಮಿಸಿದ.<br />
{{gap}}'ಮಗಳು' 'ತಾಯಿ'ಗೆ ಅನರ್ಥ್ಯ ರತ್ನಗಳ ಕಾಣಿಕೆ ಒಪ್ಪಿಸಿದಳು.
{{gap}}ಚಿಕವೀರರಾಜ ತನ್ನ ಮಗಳ ಧರ್ಮಮಾತೆಗೆ ಮಂಡಿಯೂರಿ ನಮಿಸಿದ.
ಅಷ್ಟೆ.<br />
{{gap}}ಕಾಲ ಕಳೆಯಿತು. ದುಲೀಪಸಿಂಗನ ಪಂಜಾಬಿನ ಅರಸನಾಗಲಿಲ್ಲ; ವಿಕ್ಟೋರಿಯಾ
ಗೌರಮ್ಮನೂ ಕೊಡಗಿನ ರಾಣಿಯಾಗಲಿಲ್ಲ.<br />
{{gap}}ಕಾರ್ಪೆಂಟರ್ ಅಂದ :<br />
{{gap}}“ತಾವು ಸುಮ್ಮನಿರಬಾರದು. ತಮಗೆ ಅನ್ಯಾಯವಾಗಿದೆ; ಕಂಪೆನಿಯ ವಶವಿರುವ ನಿಧಿ
ಕೊಡಿಸಬೇಕು ಅಂತ ನ್ಯಾಯಸ್ಥಾನದಲ್ಲಿ ದೂರಿಕೊಳ್ಳುವುದು ವಿಹಿತ. ಅದಕ್ಕೆ ಪೂರ್ವ
ಭಾವಿಯಾಗಿ ಪತ್ರಿಕೆಗಳ ಬೆಂಬಲ ಪಡೆಯಿರಿ, ಪಾರ್ಲಿಮೆಂಟಿನ ಕೆಲ ಸದಸ್ಯರನ್ನು ಒಲಿಸಿ
ಕೊಳ್ಳಿ. ವಕೀಲರನ್ನು ನೇಮಿಸೋಣ. ವೆಚ್ಚವಾಗುತದೆ ಅಂತ ಹಿಂದೆ ಮುಂದೆ ನೋಡ
ಬಾರದು.”<br />
{{gap}}ಲಂಡನಿನ ಪತ್ರಿಕೆಗಳಲ್ಲಿ ಚಿಕವೀರರಾಜ ಸಂಪಾದಕರಿಗೆ ಬರೆದ ಪತ್ರಗಳು ಪ್ರಕಟ
ವಾದುವು.
{{gap}}ಸಾವಿರದ ಎಂಟುನೂರ ಐವತ್ತಾರರಲ್ಲಿ 'ಡೇಲಿ ನ್ಯೂಸ್' ಪತ್ರಿಕೆಯಲ್ಲಿ ಪ್ರಕಟವಾದ
ಆತನ ಒಂದು ಪತ್ರ, ಸತ್ಯಸಂಗತಿಗಳನ್ನು ಮುಸುಕಿದ್ದ ತೆರೆಯನ್ನು ಬದಿಗೆ ಎಳೆಯಿತು.<br />
{{gap}}ಅದರಲ್ಲಿ ಆತನೆಂದ :<br />
{{gap}}...ಕೊಡಗಿನ ಜನತೆ, ಘನತೆವೆತ್ತ ಕಂಪೆನಿಯ ಪ್ರಜೆಗಳಾಗಲು ಇಷ್ಟಪಡುತ್ತಾರೆಂಬುದು<noinclude></noinclude>
83z9mm36qu30apjbc7xt7t9t2vw6i5t
ಪುಟ:ಸ್ವಾಮಿ ಅಪರಂಪಾರ.pdf/೧೯೭
104
21347
321899
206510
2026-05-22T17:43:55Z
Pragathi. BH
7585
/* Validated */
321899
proofread-page
text/x-wiki
<noinclude><pagequality level="4" user="Pragathi. BH" />{{rh|center=ಸ್ವಾಮಿ ಅಪರಂಪಾರ|left=|right=೧೯೫}}</noinclude> ನಿಜವಲ್ಲ.ಅವರು ತಲೆಬಾಗಿದರು ಎಂಬುದನ್ನು ನಾನೊಪ್ಪುತ್ತೇನೆ.ಆದರೆ ಯಾವ ಕಾರಣ ದಿಂದ? ತಮ್ಮ ಅರಸನನ್ನು ಅವರು ಕಳೆದುಕೊಂಡಿದ್ದರು. ಬಲಗುಂದಿದರಾದುದರಿಂದ ಹಾಗೂ ತಮ್ಮನ್ನು ಮುನ್ನಡೆಸಲು ನಾಯಕನಿಲ್ಲದುದರಿಂದ,ತಮ್ಮ ಭಾವನೆಗಳೇನೇ ಇದ್ದರೂ,ಬಲಶಾಲಿಯಾದ ಎದುರಾಳಿಗೆ ಆವರು ಶರಣಾಗಬೇಕಾಯಿತು...ನಾವು ನಿರ್ವಾ ಸಿತರಾಗಿದ್ದಾಗ, ಆಂಗ್ಲರ ಗೌರವಕ್ಕಾಗಲೀ ಸಹಾನುಭೂತಿಗಾಗಲೀ ಪಾತ್ರನಲ್ಲದ ವ್ಯಕ್ತಿಯೆಂದು ನಮ್ಮನ್ನು ಚಿತ್ರಿಸಲಾಯಿತು. ಆದರೆ, ಸಂಪಾದಕರೇ, ಯಾವ ಪಾತಕವನ್ನೂ ಮಾಡದ ಮನಸ್ಸಾಕ್ಷಿಯಿಂದೊಡಗೂಡಿ ನಾವಿಲ್ಲಿ ನಿಂತಿದ್ದೇವೆ...ನಮ್ಮ ರಾಜ್ಯವನ್ನು ನಮ್ಮಿಂದ ಕಸಿದುಕೊಳ್ಳಲಾಯಿತು. ನಮ್ಮ ಸಹಸ್ರಾರು ಪ್ರಜೆಗಳು ನಮ್ಮ ಅಸಹಾಯ ಸ್ಥಿತಿಗಾಗಿ ರೋದಿಸುತ್ತಲಿದ್ದಂತೆ, ಅವಸರ ಅವಸರವಾಗಿ ನಮ್ಮನ್ನು ರಾಜಕೈದಿಯಂತೆ ನಮ್ಮ ರಾಜ್ಯದ ಹೊರಕ್ಕೆ ಕರೆದೊಯ್ಯಲಾಯಿತು."<br />
{{gap}}ಪಾರ್ಲಿಮೆಂಟಿನ ಕೆಲ ಸದಸ್ಯರು ಈಸ್ಟ್ ಇಂಡಿಯಾ ಕಂಪೆನಿಯ ದುರ್ವರ್ತನೆಯನ್ನು ಪ್ರಸ್ತಾಪಿಸಿದರು.<br />
{{gap}}ಛಾನ್ಸರಿ, ಇಂಗ್ಲೆಂಡಿನ ಉಚ್ಚ ನ್ಯಾಯಸ್ಥಾನದ ಒಂದು ವಿಭಾಗ. ಅಲ್ಲಿಗೆ ಚಿಕವೀರರಾಜ ದೂರುಕೊಟ್ಟ.<br />
{{gap}}[ಪದಚ್ಯುತನಾಗಿ ಇಪ್ಪತ್ತೈದು ವರ್ಷಗಳಿಗೂ ಮೇಲಾಗಿದ್ದರೂ ಮೈಸೂರಿನ ಕೃಷ್ಣರಾಜ ಒಡೆಯನ ಪರವಾಗಿ ವಕೀಲರು ಲಂಡನ್ನಿನಲ್ಲಿ ಆಗ ವಾದ ನಡೆಸಿದ್ದರು!]<br />
{{gap}}ಚಿಕವೀರರಾಜನ ದೂರಿನ ವಿಚಾರಣೆ ಇಂಗ್ಲೆಂಡಿನ ಜನತೆಯ ಗಮನವನ್ನು ಸೆಳೆಯಿತು. <br /> {{gap}}ಈಸ್ಟ್ ಇಂಡಿಯಾ ಕಂಪೆನಿ ಕೊಡಗಿನ ಪದಚ್ಯುತ ರಾಜನಿಗೆ ತಾನು ಸಲ್ಲಿಸುತ್ತಿದ್ದ ವಿಶ್ರಾಂತಿವೇತನವನ್ನು ನಿಲ್ಲಿಸಿತು. ಆತ ತಕ್ಷಣವೇ ಹಿಂದೂಸ್ಥಾನಕ್ಕೆ ಹಿಂತಿರುಗಿ ಪುನಃ ಕಾಶಿ ಯಲ್ಲಿ ನೆಲೆಸಬೇಕು; ಆಗ ವೇತನ ಕೊಡಲಾಗುವುದು_ಎಂದಿತು.<br />
{{gap}}ಚಿಕವೀರರಾಜ ಕಂಪೆನಿಯ ನಿರ್ದೆಶಕರ ಆಸ್ಥಾನಕ್ಕೆ ಪ್ರತಿಭಟನೆ ಸಲ್ಲಿಸಿದ: <br />
{{gap}}"ಇನ್ನೂ ಸ್ವಲ್ಪ ಕಾಲ ಈ ದೇಶದಲ್ಲಿ ನಾವಿದ್ದರೆ ಘನತೆವೆತ್ತ ಕಂಪೆನಿಗೆ ಯಾವ ರೀತಿ ಯಲ್ಲಿ ಅಪಾಯ ತಟ್ಟುವುದೋ ನಮಗೆ ತಿಳಿಯದಾಗಿದೆ.<br />
{{gap}}"ನಾವು ಹಿಂದೂಸ್ಥಾನಕ್ಕೆ ಈಗಲೇ ಸ್ಥಳಾಂತರ ಹೊಂದುವುದರಿಂದ ಛಾನ್ಸರಿಯಲ್ಲಿರುವ ಖಟ್ಲೆಯ ವ್ಯವಹರಣೆಗೆ ಧಕ್ಕೆಯುಂಟಾಗುವುದು.<br />
{{gap}}"ಶ್ರೀಮನ್ಮಹಾರಾಜ ದುಲೀಪಸಿಂಗರಿಗೆ ನಮ್ಮದಕ್ಕಿಂತಲೂ ನಾಲ್ವತ್ತು ಪಟ್ಟು ದೊಡ್ಡ ದಾದ ವಿಶ್ರಾಂತಿವೇತನ ಕೊಡುತ್ತಿದ್ದೀರಿ. ಅಷ್ಟನ್ನೂ ಇಂಗ್ಲೆಂಡಿನಲ್ಲೇ ವ್ಯಯ ಮಾಡಲು ಅವಕಾಶವಿತ್ತಿದ್ದೀರಿ. ಅವರ ಇಲ್ಲಿನ ವಾಸ್ತವ್ಯದ ಬಗೆಗೆ ಯಾವ ನಿರ್ಬಂಧವನ್ನೂ ಹೊರಿ ಸಿಲ್ಲ. ನಮ್ಮೊಬ್ಬರ ವಿಷಯದಲ್ಲೇ ಹೀಗೆ ಯಾಕೆ ಎಂದು ಕೇಳಬಹುದೆ?
{{gap}}"ನಮ್ಮ ಪ್ರಕರಣವನ್ನು ಶಾಂತವಾಗಿ ಪರಿಶೀಲಿಸಿದ ಮೇಲೆ,ತಾವುಗಳು ಒಬ್ಬೊಬ್ಬರೂ ಎದೆಯ ಮೇಲೆ ಕೈ ಇರಿಸಿ,'ಕೊಡಗಿನ ವೃದ್ದರಾಜನ ವಿಶ್ರಾಂತಿವೇತನವನ್ನು ತಡೆಹಿಡಿಯಲು ಅನುಮೋದನೆ ಕೊಡುತ್ತೇನೆ'–'ನನಗೆಂದೂ ಯಾವ ಕೆಡುಕನ್ನೂ ಮಾಡದ ಈ ಮುದುಕ ನನ್ನು ಭಾರತಕ್ಕೆ ಹಿಂತೆರಳುವಂತೆ ಬಲಾತ್ಕರಿಸುವುದಕ್ಕೆ ಅನುಮೋದನೆ ಕೊಡುತ್ತೇನೆ'_'ಆತನ ಪ್ರೀತಿಯ ಮಗಳಿಂದ ಆತನನ್ನು ಬೇರ್ಪಡಿಸುವುದಕ್ಕೆ ಅನುಮೋದನೆ ಕೊಡುತ್ತೇನೆ'_ "ಆತನಿಗೂ ಆತನ ವಕೀಲರಿಗೂ ನಡುವೆ ಸಾಗರಗಳ ಅಂತರ ಕಲ್ಪಿಸಿ ನ್ಯಾಯವಾದುದೆಂದು<noinclude></noinclude>
hifc0f1kqrnqceepoum2lxnnmnw0o3o
321900
321899
2026-05-22T17:44:45Z
Pragathi. BH
7585
321900
proofread-page
text/x-wiki
<noinclude><pagequality level="4" user="Pragathi. BH" />{{rh|center=ಸ್ವಾಮಿ ಅಪರಂಪಾರ|left=|right=೧೯೫}}</noinclude> ನಿಜವಲ್ಲ.ಅವರು ತಲೆಬಾಗಿದರು ಎಂಬುದನ್ನು ನಾನೊಪ್ಪುತ್ತೇನೆ.ಆದರೆ ಯಾವ ಕಾರಣ ದಿಂದ? ತಮ್ಮ ಅರಸನನ್ನು ಅವರು ಕಳೆದುಕೊಂಡಿದ್ದರು. ಬಲಗುಂದಿದರಾದುದರಿಂದ ಹಾಗೂ ತಮ್ಮನ್ನು ಮುನ್ನಡೆಸಲು ನಾಯಕನಿಲ್ಲದುದರಿಂದ,ತಮ್ಮ ಭಾವನೆಗಳೇನೇ ಇದ್ದರೂ,ಬಲಶಾಲಿಯಾದ ಎದುರಾಳಿಗೆ ಆವರು ಶರಣಾಗಬೇಕಾಯಿತು...ನಾವು ನಿರ್ವಾ ಸಿತರಾಗಿದ್ದಾಗ, ಆಂಗ್ಲರ ಗೌರವಕ್ಕಾಗಲೀ ಸಹಾನುಭೂತಿಗಾಗಲೀ ಪಾತ್ರನಲ್ಲದ ವ್ಯಕ್ತಿಯೆಂದು ನಮ್ಮನ್ನು ಚಿತ್ರಿಸಲಾಯಿತು. ಆದರೆ, ಸಂಪಾದಕರೇ, ಯಾವ ಪಾತಕವನ್ನೂ ಮಾಡದ ಮನಸ್ಸಾಕ್ಷಿಯಿಂದೊಡಗೂಡಿ ನಾವಿಲ್ಲಿ ನಿಂತಿದ್ದೇವೆ...ನಮ್ಮ ರಾಜ್ಯವನ್ನು ನಮ್ಮಿಂದ ಕಸಿದುಕೊಳ್ಳಲಾಯಿತು. ನಮ್ಮ ಸಹಸ್ರಾರು ಪ್ರಜೆಗಳು ನಮ್ಮ ಅಸಹಾಯ ಸ್ಥಿತಿಗಾಗಿ ರೋದಿಸುತ್ತಲಿದ್ದಂತೆ, ಅವಸರ ಅವಸರವಾಗಿ ನಮ್ಮನ್ನು ರಾಜಕೈದಿಯಂತೆ ನಮ್ಮ ರಾಜ್ಯದ ಹೊರಕ್ಕೆ ಕರೆದೊಯ್ಯಲಾಯಿತು."<br />
{{gap}}ಪಾರ್ಲಿಮೆಂಟಿನ ಕೆಲ ಸದಸ್ಯರು ಈಸ್ಟ್ ಇಂಡಿಯಾ ಕಂಪೆನಿಯ ದುರ್ವರ್ತನೆಯನ್ನು ಪ್ರಸ್ತಾಪಿಸಿದರು.<br />
{{gap}}ಛಾನ್ಸರಿ, ಇಂಗ್ಲೆಂಡಿನ ಉಚ್ಚ ನ್ಯಾಯಸ್ಥಾನದ ಒಂದು ವಿಭಾಗ. ಅಲ್ಲಿಗೆ ಚಿಕವೀರರಾಜ ದೂರುಕೊಟ್ಟ.<br />
{{gap}}[ಪದಚ್ಯುತನಾಗಿ ಇಪ್ಪತ್ತೈದು ವರ್ಷಗಳಿಗೂ ಮೇಲಾಗಿದ್ದರೂ ಮೈಸೂರಿನ ಕೃಷ್ಣರಾಜ ಒಡೆಯನ ಪರವಾಗಿ ವಕೀಲರು ಲಂಡನ್ನಿನಲ್ಲಿ ಆಗ ವಾದ ನಡೆಸಿದ್ದರು!]<br />
{{gap}}ಚಿಕವೀರರಾಜನ ದೂರಿನ ವಿಚಾರಣೆ ಇಂಗ್ಲೆಂಡಿನ ಜನತೆಯ ಗಮನವನ್ನು ಸೆಳೆಯಿತು. <br /> {{gap}}ಈಸ್ಟ್ ಇಂಡಿಯಾ ಕಂಪೆನಿ ಕೊಡಗಿನ ಪದಚ್ಯುತ ರಾಜನಿಗೆ ತಾನು ಸಲ್ಲಿಸುತ್ತಿದ್ದ ವಿಶ್ರಾಂತಿವೇತನವನ್ನು ನಿಲ್ಲಿಸಿತು. ಆತ ತಕ್ಷಣವೇ ಹಿಂದೂಸ್ಥಾನಕ್ಕೆ ಹಿಂತಿರುಗಿ ಪುನಃ ಕಾಶಿ ಯಲ್ಲಿ ನೆಲೆಸಬೇಕು; ಆಗ ವೇತನ ಕೊಡಲಾಗುವುದು_ಎಂದಿತು.<br />
{{gap}}ಚಿಕವೀರರಾಜ ಕಂಪೆನಿಯ ನಿರ್ದೆಶಕರ ಆಸ್ಥಾನಕ್ಕೆ ಪ್ರತಿಭಟನೆ ಸಲ್ಲಿಸಿದ: <br />
{{gap}}"ಇನ್ನೂ ಸ್ವಲ್ಪ ಕಾಲ ಈ ದೇಶದಲ್ಲಿ ನಾವಿದ್ದರೆ ಘನತೆವೆತ್ತ ಕಂಪೆನಿಗೆ ಯಾವ ರೀತಿ ಯಲ್ಲಿ ಅಪಾಯ ತಟ್ಟುವುದೋ ನಮಗೆ ತಿಳಿಯದಾಗಿದೆ.<br />
{{gap}}"ನಾವು ಹಿಂದೂಸ್ಥಾನಕ್ಕೆ ಈಗಲೇ ಸ್ಥಳಾಂತರ ಹೊಂದುವುದರಿಂದ ಛಾನ್ಸರಿಯಲ್ಲಿರುವ ಖಟ್ಲೆಯ ವ್ಯವಹರಣೆಗೆ ಧಕ್ಕೆಯುಂಟಾಗುವುದು.<br />
{{gap}}"ಶ್ರೀಮನ್ಮಹಾರಾಜ ದುಲೀಪಸಿಂಗರಿಗೆ ನಮ್ಮದಕ್ಕಿಂತಲೂ ನಾಲ್ವತ್ತು ಪಟ್ಟು ದೊಡ್ಡ ದಾದ ವಿಶ್ರಾಂತಿವೇತನ ಕೊಡುತ್ತಿದ್ದೀರಿ. ಅಷ್ಟನ್ನೂ ಇಂಗ್ಲೆಂಡಿನಲ್ಲೇ ವ್ಯಯ ಮಾಡಲು ಅವಕಾಶವಿತ್ತಿದ್ದೀರಿ. ಅವರ ಇಲ್ಲಿನ ವಾಸ್ತವ್ಯದ ಬಗೆಗೆ ಯಾವ ನಿರ್ಬಂಧವನ್ನೂ ಹೊರಿ ಸಿಲ್ಲ. ನಮ್ಮೊಬ್ಬರ ವಿಷಯದಲ್ಲೇ ಹೀಗೆ ಯಾಕೆ ಎಂದು ಕೇಳಬಹುದೆ?
{{gap}}"ನಮ್ಮ ಪ್ರಕರಣವನ್ನು ಶಾಂತವಾಗಿ ಪರಿಶೀಲಿಸಿದ ಮೇಲೆ,ತಾವುಗಳು ಒಬ್ಬೊಬ್ಬರೂ ಎದೆಯ ಮೇಲೆ ಕೈ ಇರಿಸಿ,'ಕೊಡಗಿನ ವೃದ್ದರಾಜನ ವಿಶ್ರಾಂತಿವೇತನವನ್ನು ತಡೆಹಿಡಿಯಲು ಅನುಮೋದನೆ ಕೊಡುತ್ತೇನೆ'–'ನನಗೆಂದೂ ಯಾವ ಕೆಡುಕನ್ನೂ ಮಾಡದ ಈ ಮುದುಕ ನನ್ನು ಭಾರತಕ್ಕೆ ಹಿಂತೆರಳುವಂತೆ ಬಲಾತ್ಕರಿಸುವುದಕ್ಕೆ ಅನುಮೋದನೆ ಕೊಡುತ್ತೇನೆ'_'ಆತನ ಪ್ರೀತಿಯ ಮಗಳಿಂದ ಆತನನ್ನು ಬೇರ್ಪಡಿಸುವುದಕ್ಕೆ ಅನುಮೋದನೆ ಕೊಡುತ್ತೇನೆ'_ "ಆತನಿಗೂ ಆತನ ವಕೀಲರಿಗೂ ನಡುವೆ ಸಾಗರಗಳ ಅಂತರ ಕಲ್ಪಿಸಿ ನ್ಯಾಯವಾದುದೆಂದು<noinclude></noinclude>
4vy19pi9ujpkbuiey2tt7mmlad06i7h
321913
321900
2026-05-23T02:02:54Z
Shreelatha.Halemane
7642
321913
proofread-page
text/x-wiki
<noinclude><pagequality level="4" user="Pragathi. BH" />{{rh|center=ಸ್ವಾಮಿ ಅಪರಂಪಾರ|left=|right=೧೯೫}}</noinclude>ನಿಜವಲ್ಲ.ಅವರು ತಲೆಬಾಗಿದರು ಎಂಬುದನ್ನು ನಾನೊಪ್ಪುತ್ತೇನೆ.ಆದರೆ ಯಾವ ಕಾರಣ ದಿಂದ? ತಮ್ಮ ಅರಸನನ್ನು ಅವರು ಕಳೆದುಕೊಂಡಿದ್ದರು. ಬಲಗುಂದಿದರಾದುದರಿಂದ ಹಾಗೂ ತಮ್ಮನ್ನು ಮುನ್ನಡೆಸಲು ನಾಯಕನಿಲ್ಲದುದರಿಂದ,ತಮ್ಮ ಭಾವನೆಗಳೇನೇ ಇದ್ದರೂ,ಬಲಶಾಲಿಯಾದ ಎದುರಾಳಿಗೆ ಆವರು ಶರಣಾಗಬೇಕಾಯಿತು...ನಾವು ನಿರ್ವಾ ಸಿತರಾಗಿದ್ದಾಗ, ಆಂಗ್ಲರ ಗೌರವಕ್ಕಾಗಲೀ ಸಹಾನುಭೂತಿಗಾಗಲೀ ಪಾತ್ರನಲ್ಲದ ವ್ಯಕ್ತಿಯೆಂದು ನಮ್ಮನ್ನು ಚಿತ್ರಿಸಲಾಯಿತು. ಆದರೆ, ಸಂಪಾದಕರೇ, ಯಾವ ಪಾತಕವನ್ನೂ ಮಾಡದ ಮನಸ್ಸಾಕ್ಷಿಯಿಂದೊಡಗೂಡಿ ನಾವಿಲ್ಲಿ ನಿಂತಿದ್ದೇವೆ...ನಮ್ಮ ರಾಜ್ಯವನ್ನು ನಮ್ಮಿಂದ ಕಸಿದುಕೊಳ್ಳಲಾಯಿತು. ನಮ್ಮ ಸಹಸ್ರಾರು ಪ್ರಜೆಗಳು ನಮ್ಮ ಅಸಹಾಯ ಸ್ಥಿತಿಗಾಗಿ ರೋದಿಸುತ್ತಲಿದ್ದಂತೆ, ಅವಸರ ಅವಸರವಾಗಿ ನಮ್ಮನ್ನು ರಾಜಕೈದಿಯಂತೆ ನಮ್ಮ ರಾಜ್ಯದ ಹೊರಕ್ಕೆ ಕರೆದೊಯ್ಯಲಾಯಿತು."<br />
{{gap}}ಪಾರ್ಲಿಮೆಂಟಿನ ಕೆಲ ಸದಸ್ಯರು ಈಸ್ಟ್ ಇಂಡಿಯಾ ಕಂಪೆನಿಯ ದುರ್ವರ್ತನೆಯನ್ನು ಪ್ರಸ್ತಾಪಿಸಿದರು.<br />
{{gap}}ಛಾನ್ಸರಿ, ಇಂಗ್ಲೆಂಡಿನ ಉಚ್ಚ ನ್ಯಾಯಸ್ಥಾನದ ಒಂದು ವಿಭಾಗ. ಅಲ್ಲಿಗೆ ಚಿಕವೀರರಾಜ ದೂರುಕೊಟ್ಟ.<br />
{{gap}}ಪದಚ್ಯುತನಾಗಿ ಇಪ್ಪತ್ತೈದು ವರ್ಷಗಳಿಗೂ ಮೇಲಾಗಿದ್ದರೂ ಮೈಸೂರಿನ ಕೃಷ್ಣರಾಜ ಒಡೆಯನ ಪರವಾಗಿ ವಕೀಲರು ಲಂಡನ್ನಿನಲ್ಲಿ ಆಗ ವಾದ ನಡೆಸಿದ್ದರು!]<br />
{{gap}}ಚಿಕವೀರರಾಜನ ದೂರಿನ ವಿಚಾರಣೆ ಇಂಗ್ಲೆಂಡಿನ ಜನತೆಯ ಗಮನವನ್ನು ಸೆಳೆಯಿತು. <br />
{{gap}}ಈಸ್ಟ್ ಇಂಡಿಯಾ ಕಂಪೆನಿ ಕೊಡಗಿನ ಪದಚ್ಯುತ ರಾಜನಿಗೆ ತಾನು ಸಲ್ಲಿಸುತ್ತಿದ್ದ ವಿಶ್ರಾಂತಿವೇತನವನ್ನು ನಿಲ್ಲಿಸಿತು. ಆತ ತಕ್ಷಣವೇ ಹಿಂದೂಸ್ಥಾನಕ್ಕೆ ಹಿಂತಿರುಗಿ ಪುನಃ ಕಾಶಿ ಯಲ್ಲಿ ನೆಲೆಸಬೇಕು; ಆಗ ವೇತನ ಕೊಡಲಾಗುವುದು_ಎಂದಿತು.<br />
{{gap}}ಚಿಕವೀರರಾಜ ಕಂಪೆನಿಯ ನಿರ್ದೆಶಕರ ಆಸ್ಥಾನಕ್ಕೆ ಪ್ರತಿಭಟನೆ ಸಲ್ಲಿಸಿದ: <br />
{{gap}}"ಇನ್ನೂ ಸ್ವಲ್ಪ ಕಾಲ ಈ ದೇಶದಲ್ಲಿ ನಾವಿದ್ದರೆ ಘನತೆವೆತ್ತ ಕಂಪೆನಿಗೆ ಯಾವ ರೀತಿ ಯಲ್ಲಿ ಅಪಾಯ ತಟ್ಟುವುದೋ ನಮಗೆ ತಿಳಿಯದಾಗಿದೆ.<br />
{{gap}}"ನಾವು ಹಿಂದೂಸ್ಥಾನಕ್ಕೆ ಈಗಲೇ ಸ್ಥಳಾಂತರ ಹೊಂದುವುದರಿಂದ ಛಾನ್ಸರಿಯಲ್ಲಿರುವ ಖಟ್ಲೆಯ ವ್ಯವಹರಣೆಗೆ ಧಕ್ಕೆಯುಂಟಾಗುವುದು.<br />
{{gap}}"ಶ್ರೀಮನ್ಮಹಾರಾಜ ದುಲೀಪಸಿಂಗರಿಗೆ ನಮ್ಮದಕ್ಕಿಂತಲೂ ನಾಲ್ವತ್ತು ಪಟ್ಟು ದೊಡ್ಡ ದಾದ ವಿಶ್ರಾಂತಿವೇತನ ಕೊಡುತ್ತಿದ್ದೀರಿ. ಅಷ್ಟನ್ನೂ ಇಂಗ್ಲೆಂಡಿನಲ್ಲೇ ವ್ಯಯ ಮಾಡಲು ಅವಕಾಶವಿತ್ತಿದ್ದೀರಿ. ಅವರ ಇಲ್ಲಿನ ವಾಸ್ತವ್ಯದ ಬಗೆಗೆ ಯಾವ ನಿರ್ಬಂಧವನ್ನೂ ಹೊರಿ ಸಿಲ್ಲ. ನಮ್ಮೊಬ್ಬರ ವಿಷಯದಲ್ಲೇ ಹೀಗೆ ಯಾಕೆ ಎಂದು ಕೇಳಬಹುದೆ?
{{gap}}"ನಮ್ಮ ಪ್ರಕರಣವನ್ನು ಶಾಂತವಾಗಿ ಪರಿಶೀಲಿಸಿದ ಮೇಲೆ,ತಾವುಗಳು ಒಬ್ಬೊಬ್ಬರೂ ಎದೆಯ ಮೇಲೆ ಕೈ ಇರಿಸಿ,'ಕೊಡಗಿನ ವೃದ್ದರಾಜನ ವಿಶ್ರಾಂತಿವೇತನವನ್ನು ತಡೆಹಿಡಿಯಲು ಅನುಮೋದನೆ ಕೊಡುತ್ತೇನೆ'–'ನನಗೆಂದೂ ಯಾವ ಕೆಡುಕನ್ನೂ ಮಾಡದ ಈ ಮುದುಕ ನನ್ನು ಭಾರತಕ್ಕೆ ಹಿಂತೆರಳುವಂತೆ ಬಲಾತ್ಕರಿಸುವುದಕ್ಕೆ ಅನುಮೋದನೆ ಕೊಡುತ್ತೇನೆ'_'ಆತನ ಪ್ರೀತಿಯ ಮಗಳಿಂದ ಆತನನ್ನು ಬೇರ್ಪಡಿಸುವುದಕ್ಕೆ ಅನುಮೋದನೆ ಕೊಡುತ್ತೇನೆ'_ "ಆತನಿಗೂ ಆತನ ವಕೀಲರಿಗೂ ನಡುವೆ ಸಾಗರಗಳ ಅಂತರ ಕಲ್ಪಿಸಿ ನ್ಯಾಯವಾದುದೆಂದು<noinclude></noinclude>
az348xa8fe5knhdwhjst8yh19j5ug69
ಪುಟ:ಸ್ವಾಮಿ ಅಪರಂಪಾರ.pdf/೧೯೮
104
21348
321967
206511
2026-05-23T11:25:59Z
Shreelatha.Halemane
7642
/* Validated */
321967
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಸ್ವಾವಿು ಅಪರಂಪಾರ|left=೧೯೬|right=}}
ಆತ ನಂಬಿರುವ ಹಕ್ಕನ್ನು ಪಡೆಯದಂತೆ ಅಡ್ಡಿ ಮಾಡುವುದಕ್ಕೆ ಅನುಮೋದನೆ ಕೊಡುತ್ತೇನೆ" -ಎಂದು ಸಾರುವಿರಾ?
{{gap}}"ಒಬ್ಬೊಬ್ಬರಾಗಿ ನೀವು ಧಿಕ್ಕರಿಸುವಂಥದನ್ನು ಸಾಂಘಿಕವಾಗಿ ಅನುಮೋದಿಸುವಿರಾ?
{{gap}}"ವಿಸ್ತಾರವಾದ ಶಕ್ತಿಯುತವಾದ ಸಾಮ್ರಾಜ್ಯದ ಒಡೆಯರೆಂದಲ್ಲ. 'ನೀನು ನಿನ್ನ ಬಗ್ಗೆ ಇತರರಿಂದ ಯಾವ ವರ್ತನೆಯನ್ನು ಅಪೇಕ್ಷಿಸುತ್ತೀಯೋ ಅದೇ ವರ್ತನೆಯನ್ನು ಇತರರ ವಿಷಯದಲ್ಲಿ ತೋರು' ಎಂಬ ಕ್ರಿಸ್ತೀಯ ಭಾವನೆಯಿಂದ, ನನ್ನ ಪರಿಸ್ಥಿತಿಯನ್ನು ಗಮನಿಸ ಬೇಕೆಂದು ಕೇಳುತ್ತಿದ್ದೇನೆ."
{{gap}}ಕಂಪೆನಿಯ ಸಂಚಾಲಕರು 'ನಾವು ಕಿವುಡರು' ಎಂದರು.
{{gap}}ನಾಯಸ್ಥಾನ ಪ್ರಸಂಗವನ್ನು ಗಮನಿಸಿ 'ವ್ಯವಹರಣೆ ಮುಗಿಯುವ ತನಕ ಫ಼ಿರ್ಯಾದಿಯು ಇಲ್ಲಿಯೇ ಇರಲಿ' ಎಂದಿತು.
{{gap}}ಕಂಪೆನಿ, 'ವಿಶ್ರಾಂತಿ ವೇತನ ಮಾತ್ರ ನಾಸ್ತಿ' ಎಂದು ಸ್ಪಷ್ಟಪಡಿಸಿತು.
{{gap}}ವ್ಯವಹರಣೆ ಮುಗಿಯುತ್ತ ಬಂದಾಗ ಚಿಕವೀರರಾಜ ವಿಕ್ಟೋರಿಯಾ ರಾಣಿಗೇ ಒಂದು ಮನವಿಯನ್ನು ಸಲ್ಲಿಸಿದ.
{{gap}}ಪದಚ್ಯುತನಾಗಿ ಈ ಇಪ್ಪತ್ತನಾಲ್ಕು ವರ್ಷಗಳ ಕಾಲ ತನ್ನನ್ನು ಕೈದಿಯಾಗಿ ಪರಿಗಣಿ ಸಿದ್ದಾಯಿತು. ಇನ್ನಾದರೂ ವೈಯಕ್ತಿಕ ಸ್ವಾತಂತ್ರವನ್ನು ತನಗೆ ಕೊಡಬೇಕು. ಹಿಂದೂ ಸ್ಥಾನಕ್ಕೆ ಮರಳುವಂತೆ ಒತ್ತಾಯಿಸಬಾರದು. ಅಲ್ಲಿಗೆ ಹೋಗುವ ಇರಾದೆ ತನಗಿದೆ. ತನ್ನ ಉಳಿದ ಮಕ್ಕಳೊಡನೆ, ಅವರಿಗೆ ಶಿಕ್ಷಣ ಕೊಡಿಸುವುದಕ್ಕಾಗಿ, ಇಲ್ಲಿಗೆ ತಾನು ಹಿಂತಿರುಗುತ್ತೇನೆ. ಈ ದೇಶ ಹಾಗೂ ಹಿಂದೂಸ್ಥಾನಗಳ ನಡುವೆ ಸಂಚರಿಸುವ ಸ್ವಾತಂತ್ರವನ್ನು ತನಗೆ ನೀಡ ಬೇಕು. ವಿಶ್ರಾಂತಿ ವೇತನದ ಬದಲು ತನ್ನ ಮುಂದಿನ ಪೀಳಿಗೆ ಗೌರವದಿಂದ ಬಾಳಲು ಅನುಕೂಲವಾಗುವಂತೆ ಜಹಗೀರು ದಯಪಾಲಿಸಬೇಕು
{{gap}}_ಎಂದು ಆ ಮನವಿಯಲ್ಲಿ ಅವನು ಯಾಚಿಸಿದ.
{{gap}}ಆದರೆ ಆತ ಕೈ ಜೋಡಿಸಿ ನಿಂತ ಆ ಘಳಿಗೆ ಅತ್ಯಂತ ಕ್ರೂರವಾಗಿತ್ತು!
{{center|೬೯}}
{{gap}}ಸಾವಿರದ ಎಂಟುನೂರ ಐವತ್ತೇಳು, ಹಿಂದೂಸ್ಥಾನದ ಪಾಲಿಗೆ ಮುಂದೆಂದೂ ಮರೆಯ ಲಾಗದ ವರ್ಷ.
{{gap}}ರಾಷ್ಟ್ರೀಯ ಚೇತನ ಸಿಡಿದೆದ್ದು, ಪರಕೀಯ ಸುಲಿಗೆಯನ್ನು ತಡೆಗಟ್ಟಲೆತ್ನಿಸಿತು. ಅಲ್ಲಲ್ಲಿ ಅಸಂತೋಷದ ಹೊಗೆಯಾಡುತ್ತಿದ್ದೆಡೆಗಳಲ್ಲಿ ಬೆಂಕಿ ಭುಗಿಲ್ಲೆಂದಿತು. -
ಆಂಗ್ಲರ ಚಾಕರರಾಗಿ ಹಲವು ಹೋರಾಟಗಳನ್ನು ಜಯಿಸಿ ಕೊಟ್ಟಿದ್ದ ದೇಶೀಯ ಸಿಪಾಯರೇ ತಮ್ಮ ಒಡೆಯರ ವಿರುದ್ಧ ದಂಗೆ ಎದ್ದರು. ಆಂಗ್ಲರು ನೀಡಿದ್ದ ಬಂದೂಕು ಗಳು ಅವರಿಗೇ ಇದಿರಾದುವು.
{{gap}}ಏಕ ರಾಷ್ಟ್ರ ಕಲ್ಪನೆಯಿಂದ ಬಂಡಾಯಗಾರರು ಪ್ರೇರಿತರಾಗಿರಲಿಲ್ಲವಾದರೂ, ಅವರ ವರ್ತನೆ ಭಾರತೀಯರ ಸುಪ್ತ ದೇಶಾಭಿಮಾನವನ್ನು ಜಾಗೃತಗೊಳಿಸಿತು. ತಾವು ಅಜೇಯರು, ಜಗಜ್ಜೇತರು-ಎಂದೆಣಿಸಿದ್ದ ಆಂಗ್ಲರು ದಾರಿಕಾಣದಾದರು. -
{{gap}}ರಾಜರು ಪ್ರಜೆಗಳು, ಹಿಂದೂಗಳು ಮುಸಲ್ಮಾನರು, ಎಲ್ಲರೂ ಒಂದೇ ತಳಹದಿಯ<noinclude></noinclude>
kpk35wsrzssht2qnu28c3m4skqlo9y0
ಪುಟ:ಸ್ವಾಮಿ ಅಪರಂಪಾರ.pdf/೧೯೯
104
21349
321973
206512
2026-05-23T11:47:41Z
Shreelatha.Halemane
7642
/* Validated */
321973
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಸ್ವಾಮಿ ಅಪರಂಪಾರ |left=|right= ೧೯೭}}
ಮೇಲೆ ನಿಂತು, ಪರಕೀಯರಿಗೆ ಪ್ರತಿಭಟಿಸಿ ತೋರಿದ ಆ ಘಟನೆ ಅಭೂತಪೂರ್ವವಾಗಿತ್ತು.
{{gap}}ಆದರೂ ಆಂಗ್ಲರು ಗೆದ್ದರು!
{{gap}}ಮಹಾಪೂರದಲ್ಲಿ ಕೊಚ್ಚಿಹೋಗುತ್ತೇವೆ, ಎಂದಿದ್ದರು ಅವರು. ಆದರೆ ಒಮ್ಮೆಲೆ ಬಿರುಗಾಳಿ ನಿಂತು, ನೀರಿಳಿದು, ದೋಣಿ ಕಿಲಕಿಲನೆ ನಕ್ಕಿತು.
{{gap}}ಭಾರತೀಯರಲ್ಲಿ ಏಕೀಕೃತ ನಾಯಕತ್ವವಿರಲಿಲ್ಲ; ಸಮರ ಸಂಯೋಜನೆ ಇರಲಿಲ್ಲ; ಸಂಘಟನಾ ಸಾಮರ್ಥ್ಯವಿರಲಿಲ್ಲ, ಹಲವರು ಹೋರಾಡಿದರು. ಹೋರಾಡಿದವರು ಹುತಾತ್ಮರಾದರು. ಅಲ್ಲಿಗಾಯಿತು.
{{gap}}ಇಂಗ್ಲೆಂಡು, ತನ್ನ ಸಾಮಾಜ್ಯದ ಗತಿ ಏನಾಗುವುದೋ ಎಂದು ಗಾಬರಿಗೊಂಡಿತ್ತು.ಗಂಡಾಂತರ ಕಳೆದಾಗ ಅದು ಸಮಾಧಾನದ ನಿಟ್ಟುಸಿರನ್ನು ಬಿಟ್ಟಿತು.
{{gap}}ವಿಕ್ಟೋರಿಯಾ ರಾಣಿ ಈಸ್ಟ್ ಇಂಡಿಯಾ ಕಂಪೆನಿಯಿಂದ ಹಿಂದುಸ್ಥಾನದ ಆಡಳಿತಾಧಿ ಕಾರವನ್ನು ತಾನೇ ವಶಪಡಿಸಿಕೊಂಡಳು.
{{gap}}ಸಾವಿರದ ಎಂಟುನೂರ ಐವತ್ತೆಂಟರ ಕೊನೆಯಲ್ಲಿ ಆಕೆಯ ಘೋಷಣೆ ಹೊರಟಿತು; "ಅವರ ಸುಖ ಸಮೃದ್ಧಿಯಲ್ಲಿ ನಮ್ಮ ಬಲವಿರುತ್ತದೆ; ಅವರ ಸಂತೃಪ್ತಿಯಲ್ಲಿ ನಮ್ಮ ಭದ್ರತೆ ಇರುತ್ತದೆ; ಅವರ ಕೃತಜ್ಞತೆಯೇ ನಮಗೆ ದೊರೆಯುವ ಶ್ರೇಷ್ಟ ಪ್ರತಿಫಲ.”
{{gap}}ಉದಾತ್ತ ವಿಚಾರಗಳು!
{{gap}}ಆ ಎಲ್ಲ ಅವಸ್ಥಾಂತರಗಳ ನಡುವೆ ಚಿಕವೀರರಾಜನ ಮೊರೆಯನ್ನು ಯಾರು ಕೇಳ ಬೇಕು ? -
{{gap}}ದಿಲ್ಲೀಶ್ವರ ಬಹಾದ್ದೂರ್ ಷಹನೇ ಆಂಗ್ಲರ ಸೆರೆಯಾಳಾಗಿ ನಿರ್ವಾಸಿತನಾದ ಮೇಲೆ ಕೊಡಗಿನ ಚಿಕವೀರರಾಜ ಯಾವ ಲೆಕ್ಕ?
{{gap}}ಛಾನ್ಸರಿಯ ವ್ಯವಹರಣೆಯಲ್ಲಿ ಅವನು ಗೆಲ್ಲಲಿಲ್ಲ, ಶಸ್ತ್ರಾಸ್ತ್ರಗಳ ಯುದ್ಧದಲ್ಲಿ ಸೋತಿದ್ದವನು ಕಾನೂನುಗಳ ಕಾಳಗದಲ್ಲೂ ಪರಾಜಿತನಾದ.
ಹಿಂದೂಸ್ಥಾನಕ್ಕೆ ಹೊರಡು-ಎನ್ನಲು ಈಸ್ಟ್ ಇಂಡಿಯಾ ಕಂಪೆನಿ ಈಗಿರಲಿಲ್ಲ. ಆದರೆ, ತನ್ನ ಜೀವಮಾನದಲ್ಲಿ ಎಷ್ಟೋ ಜನರಿಗೆ ಜಹಗೀರುಗಳನ್ನು ಕೊಟ್ಟಿದ್ದ ಕೊಡಗಿನ ದೊರೆಗೆ, ಬ್ರಿಟಿಷ್ ಸಾಮ್ರಾಜ್ಞೆ ಒಂದೇ ಒಂದು ಜಹಗೀರನ್ನೂ ವಯಪಾಲಿಸಲಿಲ್ಲಿ. -
{{gap}}-ಕೊಡಗಿನ ರಾಜಕುಮಾರಿ ವಿಕ್ಟೋರಿಯಾ ಗೌರಮ್ಮ ಆಂಗ್ಲ ಕ್ಯಾಪ್ಟನೊಬ್ಬನನ್ನು ಮದುವೆಯಾದಳು. -
{{gap}}'ಒಳ್ಳೇ ವರನ ನೋಡಿ ಮದುವೆ ಮಾಡಿಸಿ' ಎಂದಿದ್ದಳು ರಾಣಿ ಗೌರಮ್ಮ, ಮರಣ ಶಯ್ಕೆಯಲ್ಲಿ ಮಲಗಿದಾಗ.
{{gap}}ಒಳ್ಳೆಯ ವರ ಹೌದೋ ಅಲ್ಲವೋ. ಗೌರಮ್ಮ ಬದುಕಿದ್ದರೆ ಒಪ್ಪುತ್ತಿದ್ದಳೋ ಇಲ್ಲವೋ. ಚಿಕವೀರರಾಜ ಹೆಚ್ಚಿನ ಯೋಚನೆ ಮಾಡದೆ ಮಾವನಾದ. ಆತ ನೀಡಿದ ಭೋಜನಕೂಟಕ್ಕೆ
'ದೇವಮಾತೆ' ಬಂದಿರಲಿಲ್ಲವಾದರೂ ಲಂಡನ್ ನಗರದ ಪ್ರತಿಷ್ಠಿತರು ಸಹಸ್ರಗಟ್ಟಲೆಯಲ್ಲಿ ఆಗಮಿಸಿದರು.
{{gap}}ತನ್ನಲ್ಲಿ ಇನ್ನೂ ಉಳಿದಿದ್ದ ನವರತ್ನಗಳನ್ನೆಲ್ಲ ಚಿಕವೀರರಾಜ ಮಗಳಿಗೆ ಮದುವೆಯ ಉಡುಗೊರೆಯಾಗಿ ಕೊಟ್ಟ.<noinclude></noinclude>
fu8yk4jj3v4zkxp3peh15c5z7ufu9hp
ಪುಟ:ಸ್ವಾಮಿ ಅಪರಂಪಾರ.pdf/೨೦೦
104
21350
321933
206513
2026-05-23T04:20:58Z
Pragathi. BH
7585
/* Validated */
321933
proofread-page
text/x-wiki
<noinclude><pagequality level="4" user="Pragathi. BH" />{{rh|center=ಸ್ವಾಮಿ ಅಪರಂಪಾರ|left=೧೯೮|right=}}</noinclude>
{{gap}}ಇಷ್ಟಾದ ಮೇಲೆ, ಅನಾರೋಗ್ಯ ಬಾಗಿಲು ತಟ್ಟಿ, 'ನನ್ನನ್ನು ಸತ್ಕರಿಸು' ಎಂದಿತು.<br />
{{gap}}ಮಾತೃಭೂಮಿ ದೂರದಿಂದ ಅವನನ್ನು ಕರೆಯುತ್ತಿತ್ತು.<br />
{{gap}}ಮಕ್ಕಳಲ್ಲಿ ಹಿರಿಯವನಾದ ಸೋಮಶೇಖರ, "ಅಪಾಜಿ ಅಕ್ಕನನ್ನು ಕರಕೊಂಡು ವಾಪಸು ಬನ್ನಿ" ಎಂದು ಹಲವಾರು ಸಲ ಬರೆದಿದ್ದ.
<br />{{gap}}ಕಾಶಿಗೆ ಹೋಗಬೇಕು, ತನ್ನ ಮಕ್ಕಳ-ಪರಿವಾರದ ಸುಖ ದುಃಖ ವಿಚಾರಿಸಬೇಕು ಎನಿಸುತ್ತಿತ್ತು అరునిಗೆ.<br />
{{gap}}ಆದರೆ ಆಸ್ವಾಸ್ಥ್ಯ , "నిನ್ನನ್ನು ಬಿಡಲೊಲ್ಲೆ ఎందిತು.
ಮೇಗ್ಲಿಂಗ್ ಪ್ರಖ್ಯಾತ ವೈದ್ಯರ ಜತೆಗೂಡಿ ಚಿಕವೀರರಾಜನನ್ನು ಪರೀಕ್ಷಿಸಿದ. ಹೊತ್ತು ಹೊತ್ತು ಔಷಧಿ ಸೇವನೆ, ಪಥ್ಯ...<br />
{{gap}}ತನ್ನ ತಂದೆಯೊಂದು ಎಳೆಯ ಮಗು ಎನ್ನುವಂತೆ ಗೌರಮ್ಮ ಆರೈಕೆ ಮಾಡಿದಳು.<br />
{{gap}}ಯಾವ ಯತ್ನವೂ ಫಲಕಾರಿಯಾಗದೆ. ಕೊನೆಯ ಘಳಿಗೆ ಸಮಿಾಪಿಸಿತು. ಮೇಗ್ ಲಿಂಗ್ ದುಃಖಿತನಾಗಿ, "ತಮ್ಮನ್ನು ಇಲ್ಲಿಗೆ ಕರೆಸಿ ತಪ್ಪು ಮಾಡಿದೆ. ನಾನು ಒಂದೆಣಿಸಿದರೆ ದೈವ ಬೇರೆಯೇ ಬಗೆಯಿತು" ಎಂದ.<br />
{{gap}}ಇಂಥ ಮಾತು ಆಡಬಾರದು, ಎನ್ನುವಂತೆ ಅರಸ ಕೈಸನ್ನೆ ಮಾಡಿದ.
ಅಳಿಯ ಕ್ಯಾಪ್ಟನ್, ಒಬ್ಬ ಪಾದ್ರಿಯನ್ನು ಕರೆತಂದ :<br />
{{gap}}“ಮಾವ, ಸಾಯುವುದಕ್ಕೆ ಮುಂಚೆ ಇದಿಷ್ಟು ಮಾಡಿಸಿಕೋತೀರಾ ?"<br />
{{gap}}ಚಿಕವೀರರಾಜ ಪಾದ್ರಿಯನ್ನು ದಿಟ್ಟಿಸಿ ನೋಡಿ,ಶಾಂತವಾಗಿ ಅಂದ :<br />
{{gap}}"ಕ್ಷಮಿಸಿ,ಒಲ್ಲೆ."<br />
{{gap}}ಗೌರಮ್ಮನ ಕಡೆ ಹೊರಳಿ ಅರಸ ಅಂದ: <br /> {{gap}}"ನಿನ್ನ ನಾ ಚೆನಾಗಿ ನೋಡ್ಕೊಳ್ಳಿಲ್ಲ."<br />
#REDIRECT [[]]“ಹಾಗನ್ನಬೇಡಿ, ಅಪ್ಪಾಜಿ."<br />
{{gap}}"ಸೋಮಶೇಖರನನ್ನು ಕರೆಸಿಕೋ, ಕಂದ."<br />
{{gap}}"ಕರೆಸಿಕೊತೀನಿ, ಅಪ್ಪಾಜಿ. <br />
{{gap}}ಕೆಲ ನಿಮಿಷಗಳು ಮೌನವಾಗಿ ಕಳೆದುವು. <br /> {{gap}}"ಗಂಗೆಯೋದಕ ತಾ..."<br />
{{gap}}ಎಂಟು ವರ್ಷಗಳ ಹಿಂದೆ ಕಾಶಿಯಿಂದ ತಂದಿದ್ದ ಗಂಗಾಜಲ ಆ ಘಳಿಗೆಗಾಗಿ ಕಾದಿತ್ತು.<br />
{{gap}}ಪ್ರಯಾಸದಿಂದ ಒಂದು ಗುಟುಕನ್ನು ಸ್ವೀಕರಿಸಿ ಚಿಕವೀರರಾಜ ಕೈಗಳನ್ನು ಮೇಲಕ್ಕೆ ಎತ್ತಲೆತ್ನಿಸಿದ.<br />
{{gap}}"ಮಹಾ-ದೇವ...ಮಹಾ–'<br />
{{gap}}ಕೈಗಳು ಕಾಸಿದುಬಿದ್ದುವು.<br />
{{gap}}ಅರುವತ್ತು ತುಂಬಿದ್ದ ಅರಸ ಚಿರಶಾಂತಿಯಲ್ಲಿ ಮಲಗಿದ...<br />
{{gap}}...ಚಿಕವೀರರಾಜನ ಶವವನ್ನು ಕೆನ್ಸಾಲ್ ಗ್ರೀನ್ ಸ್ಮಶಾನದಲ್ಲಿ ದಫನ್ ಮಾಡಿದರು.<br />
{{center| * * *}}
{{gap}}ಮಾರನೆಯ ವರ್ಷ ಸೋಮಶೇಖರ ರಾಜೇಂದ್ರ,ಒಡೆಯ ಕಾಶಿಯಿಂದ ಲಂಡನ್ನಿಗೆ
ಬಂದು ತಲಪಿದ.<noinclude></noinclude>
car0juhh5p5txellpsa13e604ka8avj
321975
321933
2026-05-23T11:51:50Z
Shreelatha.Halemane
7642
321975
proofread-page
text/x-wiki
<noinclude><pagequality level="4" user="Pragathi. BH" />{{rh|center=ಸ್ವಾಮಿ ಅಪರಂಪಾರ|left=೧೯೮|right=}}</noinclude>{{gap}}ಇಷ್ಟಾದ ಮೇಲೆ, ಅನಾರೋಗ್ಯ ಬಾಗಿಲು ತಟ್ಟಿ, 'ನನ್ನನ್ನು ಸತ್ಕರಿಸು' ಎಂದಿತು.<br />
{{gap}}ಮಾತೃಭೂಮಿ ದೂರದಿಂದ ಅವನನ್ನು ಕರೆಯುತ್ತಿತ್ತು.<br />
{{gap}}ಮಕ್ಕಳಲ್ಲಿ ಹಿರಿಯವನಾದ ಸೋಮಶೇಖರ, "ಅಪ್ಪಾಜಿ ಅಕ್ಕನನ್ನು ಕರಕೊಂಡು ವಾಪಸು ಬನ್ನಿ" ಎಂದು ಹಲವಾರು ಸಲ ಬರೆದಿದ್ದ.
<br />{{gap}}ಕಾಶಿಗೆ ಹೋಗಬೇಕು, ತನ್ನ ಮಕ್ಕಳ-ಪರಿವಾರದ ಸುಖ ದುಃಖ ವಿಚಾರಿಸಬೇಕು ಎನಿಸುತ್ತಿತ್ತು అರಸనిಗೆ.<br />
{{gap}}ಆದರೆ ಆಸ್ವಾಸ್ಥ್ಯ , "ನಿನ್ನನ್ನು ಬಿಡಲೊಲ್ಲೆ ಎಂದಿತು.ಮೇಗ್ಲಿಂಗ್ ಪ್ರಖ್ಯಾತ ವೈದ್ಯರ ಜತೆಗೂಡಿ ಚಿಕವೀರರಾಜನನ್ನು ಪರೀಕ್ಷಿಸಿದ. ಹೊತ್ತು ಹೊತ್ತು ಔಷಧಿ ಸೇವನೆ, ಪಥ್ಯ...<br />
{{gap}}ತನ್ನ ತಂದೆಯೊಂದು ಎಳೆಯ ಮಗು ಎನ್ನುವಂತೆ ಗೌರಮ್ಮ ಆರೈಕೆ ಮಾಡಿದಳು.<br />
{{gap}}ಯಾವ ಯತ್ನವೂ ಫಲಕಾರಿಯಾಗದೆ. ಕೊನೆಯ ಘಳಿಗೆ ಸಮಿಾಪಿಸಿತು. ಮೇಗ್ ಲಿಂಗ್ ದುಃಖಿತನಾಗಿ, "ತಮ್ಮನ್ನು ಇಲ್ಲಿಗೆ ಕರೆಸಿ ತಪ್ಪು ಮಾಡಿದೆ. ನಾನು ಒಂದೆಣಿಸಿದರೆ ದೈವ ಬೇರೆಯೇ ಬಗೆಯಿತು" ಎಂದ.<br />
{{gap}}ಇಂಥ ಮಾತು ಆಡಬಾರದು, ಎನ್ನುವಂತೆ ಅರಸ ಕೈಸನ್ನೆ ಮಾಡಿದ.
ಅಳಿಯ ಕ್ಯಾಪ್ಟನ್, ಒಬ್ಬ ಪಾದ್ರಿಯನ್ನು ಕರೆತಂದ :<br />
{{gap}}“ಮಾವ, ಸಾಯುವುದಕ್ಕೆ ಮುಂಚೆ ಇದಿಷ್ಟು ಮಾಡಿಸಿಕೋತೀರಾ ?"<br />
{{gap}}ಚಿಕವೀರರಾಜ ಪಾದ್ರಿಯನ್ನು ದಿಟ್ಟಿಸಿ ನೋಡಿ,ಶಾಂತವಾಗಿ ಅಂದ :<br />
{{gap}}"ಕ್ಷಮಿಸಿ,ಒಲ್ಲೆ."<br />
{{gap}}ಗೌರಮ್ಮನ ಕಡೆ ಹೊರಳಿ ಅರಸ ಅಂದ: <br />
{{gap}}"ನಿನ್ನ ನಾ ಚೆನ್ನಾಗಿ ನೋಡ್ಕೊಳ್ಳಿಲ್ಲ."
{{gap}}“ಹಾಗನ್ನಬೇಡಿ, ಅಪ್ಪಾಜಿ."<br />
{{gap}}"ಸೋಮಶೇಖರನನ್ನು ಕರೆಸಿಕೋ, ಕಂದ."<br />
{{gap}}"ಕರೆಸಿಕೊತೀನಿ, ಅಪ್ಪಾಜಿ. <br />
{{gap}}ಕೆಲ ನಿಮಿಷಗಳು ಮೌನವಾಗಿ ಕಳೆದುವು. <br />
{{gap}}"ಗಂಗೋದಕ ತಾ..."<br />
{{gap}}ಎಂಟು ವರ್ಷಗಳ ಹಿಂದೆ ಕಾಶಿಯಿಂದ ತಂದಿದ್ದ ಗಂಗಾಜಲ ಆ ಘಳಿಗೆಗಾಗಿ ಕಾದಿತ್ತು.<br />
{{gap}}ಪ್ರಯಾಸದಿಂದ ಒಂದು ಗುಟುಕನ್ನು ಸ್ವೀಕರಿಸಿ ಚಿಕವೀರರಾಜ ಕೈಗಳನ್ನು ಮೇಲಕ್ಕೆ ಎತ್ತಲೆತ್ನಿಸಿದ.<br />
{{gap}}"ಮಹಾ-ದೇವ...ಮಹಾ–'<br />
{{gap}}ಕೈಗಳು ಕಾಸಿದುಬಿದ್ದುವು.<br />
{{gap}}ಅರುವತ್ತು ತುಂಬಿದ್ದ ಅರಸ ಚಿರಶಾಂತಿಯಲ್ಲಿ ಮಲಗಿದ...<br />
{{gap}}...ಚಿಕವೀರರಾಜನ ಶವವನ್ನು ಕೆನ್ಸಾಲ್ ಗ್ರೀನ್ ಸ್ಮಶಾನದಲ್ಲಿ ದಫನ್ ಮಾಡಿದರು.<br />
{{center| * * *}}
{{gap}}ಮಾರನೆಯ ವರ್ಷ ಸೋಮಶೇಖರ ರಾಜೇಂದ್ರ,ಒಡೆಯ ಕಾಶಿಯಿಂದ ಲಂಡನ್ನಿಗೆ ಬಂದು ತಲಪಿದ.<noinclude></noinclude>
7m4mlgc1aajd3c7o5eyj4ua2lr6pprq
ಪುಟ:ಸ್ವಾಮಿ ಅಪರಂಪಾರ.pdf/೨೦೧
104
21351
321976
206514
2026-05-23T11:57:32Z
Shreelatha.Halemane
7642
/* Validated */
321976
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಸ್ವಾಮಿ ಅಪರಂಪಾರ |left=|right=೧೯೯ }}
{{gap}}ಗೌರಮ್ಮನನ್ನು ಆತ ಕೇಳಿದ:
{{gap}}"ಅಕ್ಕಾ, ನೀನು ಬರುವುದಿಲ್ಲೇನಕ್ಕ?"
{{gap}}ಗೌರಮ್ಮ ಅಂದಳು:
{{gap}}"ನೋಡಿದಿಯಲ್ಲ.ಸೋಮ? ಇದು ನನ್ನ ಗಂಡನ ಮನೆ. ನಾ ಇಲ್ಲೇ ಇರಬೇಕಾದ್ದು ಧರ್ಮ, ಅಲ್ಲವಾ?"
{{gap}}...ಸೋಮಶೇಖರ, ತಂದೆಯ ಕಿರೀಟ, ಖಡ್ಗಗಳೊಡನೆ ಕಾಶಿಗೆ ಮರಳಿದ.ಅಲ್ಲಿ ರಾಣಿ ಗೌರಮ್ಮನ ಸಮಾಧಿಯ ಪಕ್ಕದಲ್ಲಿ ತಂದೆಗೊಂದು ಸ್ಮಾರಕವನ್ನು ನಿರ್ಮಿಸಿದ.
{{center|೭೦}}
{{gap}}ಅಪರಂಪಾರಸ್ವಾಮಿ ತಪ್ಪಿಸಿಕೊಂಡು ಹೋಗಲು ಯತ್ನಿಸಿದುದಕ್ಕೆ ಮುಂಚೆ ಸೆರೆ ಮನೆಯ ಅಧಿಕಾರಿ ಅವರೊಡನೆ ಆಗಾಗ್ಗೆ ಸಂಭಾಷಣೆಗೆ ಬರುತ್ತಿದ್ದನಷ್ಟೆ. ಮುಂದೆ ಕುರುಡ ಸ್ವಾಮಿಯನ್ನು ಒಂಟಿ ಕೊಠಡಿಯಲ್ಲಿ ಇರಿಸಿದ ಬಳಿಕ, ಆತ ಆ ಕಡೆಗೆ ಹಾಯಲಿಲ್ಲ.
{{gap}}ಡಾಕ್ಟರ್ ಕ್ಯಾಂಪ್ ಬೆಲ್ ಅವನು ಸೂಚನೆಕೊಟ್ಟ :
{{gap}}"ಅವನ ಜತೆ ಸಲಿಗೆಯಿಂದಿರಬೇಡಿ, ಡಾಕ್ಟರ್. ಕೆಟ್ಟ ಸಹವಾಸ. ಈ ದೇಶೀಯರು ಯಾವ ಘಳಿಗೆಯಲ್ಲಿ ಏನು ಮಾಡುತಾರೋ ಹೇಳುವುದು ಕಷ್ಟ."
{{gap}}ಕ್ಯಾಂಪ್ ಬೆಲ್ ನಕ್ಕು ನುಡಿದ :
{{gap}}"ಕುರುಡ ಇನ್ನೇನು ತಾನೆ ಮಾಡಾನು? ಆದರೂ ಥ್ಯಾಂಕ್ಸ್.ಹುಷಾರಾಗಿರತೀನಿ."
{{gap}}ಕಾಂಪ್ ಬೆಲ್ ವಾರಕ್ಕೊಮ್ಮೆಯಾದರೂ ಸೆರೆಮನೆಗೆ ಭೇಟಿ ನೀಡುವುದಿತ್ತು. ಆಗ ಅಪರಂಪಾರನ ಬಳಿಗೆ ಅವನು ತಪ್ಪದೆ ಬರುತ್ತಿದ್ದ.
{{gap}}ಬೂಟುಗಳ ಸಪ್ಪಳದಿಂದಲೇ, ಬರುತ್ತಿರುವಾತ ಕಾಂಪ್ಬೆಲ್ ಎಂದು ಅಪರಂಪಾರ ನಿಗೆ ತಿಳಿಯುತ್ತಿತ್ತು. ఆತ ಹತ್ತಿರ ಬಂದಂತೆ ಇವನ ಮುಖ ರಂಗೇರುತ್ತಿತ್ತು.
{{gap}}ಆತನ ಧ್ವನಿ ಕೇಳಲು ಇವನ ಕಿವಿಗಳು ನಿಮಿರುತ್ತಿದ್ದುವು :
{{gap}}"ಶರಣು, ಸ್ವಾಮಿಾಜಿ."
{{gap}}"ಶರಣು. ವೈದ್ಯರೆ."
{{gap}}"ಏನು ಮಾಡುತಾ ಇದೀರಿ ?"
{{gap}}"ನಿಮ್ಮನ್ನ ನೋಡುತಾ ಇದೇನೆ."
{{gap}}ಕಾಂಪ್ಬೆಲ್ಗೆ ಪಿಚ್ಚೆನಿಸುತ್ತಿತ್ತು.
{{gap}}"ಆರೋಗ್ಯವಾಗಿದೀರಾ?"
{{gap}}"ಹಾ"
{{gap}}"ನಿಮಗೆ ಏನಾದರೂ ಬೇಕೆ?"
{{gap}}"ಕೊಡುತೀರೇನು ?"
{{gap}}"ಏನು ಬೇಕು ?"
{{gap}}"ನನಗೆ ಸ್ವಾತಂತ್ರ್ಯ _ನನ್ನ ದೇಶಕ್ಕೆ ಸ್ವಾತಂತ್ರ್ಯ."
{{gap}}ಕ್ಯಾಂಪ್ ಬೆಲ್ ನಿರುತ್ತರನಾಗುರತ್ತಿದ್ದ.<noinclude></noinclude>
fbkibkwojvf92q8oyvc5gofrl3zd591
ಪುಟ:ಸ್ವಾಮಿ ಅಪರಂಪಾರ.pdf/೨೦೨
104
21352
321935
206515
2026-05-23T04:26:20Z
Pragathi. BH
7585
/* Validated */
321935
proofread-page
text/x-wiki
<noinclude><pagequality level="4" user="Pragathi. BH" /></noinclude>'''೨೦೦''' '''ಸ್ವಾಮಿ అಪರಂಪಾರ'''
{{gap}}"ನೋಡಿದಿರಾ? ಅದನ್ನು ಕೊಡೋದು ನಿಮ್ಮ ಕೈಲಿಲ್ಲ, ಕೊಡೋದು ಯಾರ ಕೈಲೂ ಇಲ್ಲ, ಕಸಕೊಂಡರೇನೇ ಅದು ಸಿಗೋದು."
{{gap}}...ಅಪರಂಪಾರನ ಪಾಲಿಗೆ, ಪಂಜರದೊಳಗಿನ ಆ ಬದುಕು ಏಕಪ್ರಕಾರವಾಗಿತ್ತು. ಒಂಟಿ ಕೊಠಡಿಯ ಪ್ರತ್ಯೇಕ ಕಟ್ಟಡವಾಗಿದ್ದುದರಿಂದ ಹಗಲು ಸ್ವಲ್ಪ ಹೊತ್ತು ಬಾಗಿಲಿನ ಸರಳುಗಳೆಡೆಯಿಂದ ಸೂರ್ಯ ರಶ್ಮಿಗಳು ಒಳಕ್ಕೆ ಬರುತ್ತಿದ್ದುವು. ತಿಂಗಳಲ್ಲಿ ಕೆಲ ದಿನ ಚಂದ್ರ ಕಿರಣಗಳೂ ತೂರುತ್ತಿದ್ದುವು. ಮಳೆಗಾಲದಲ್ಲಿ ಇರಿಚಲು ಬೀಸಿ ನೀರು ಕೊಠಡಿಯೊಳಗೆ ಬರುತ್ತಿತ್ತು. ಅಂತಹ ರಾತ್ರೆ ಮಲಗಲು ಸ್ಥಳವಿರುತ್ತಿರಲಿಲ್ಲ. ಶಿವಧ್ಯಾನ ಮಾಡುತ್ತ ಅಪರಂಪಾರ ಕುಳಿತೇ ಇರುತ್ತಿದ್ದ. 'ಇದು ಶಿವರಾತ್ರಿ ಜಾಗರ' ಎನ್ನುತ್ತಿದ್ದ. ಅಡ್ಡಮಳೆ ಬಂದು ನೀರು ಜೋರಾಗಿ ಒಳಕ್ಕೆ ಸೀರಿದರೆ, ಮೈಯೊಡ್ಡಿ, 'ಕಾವೇರಿ ಸ್ನಾನ'
'ಗಂಗಾ ಸ್ನಾನ' ಎನ್ನುತ್ತಿದ್ದ.<br />
{{gap}}ಕ್ಯಾಂಪ್ಬೆಲ್ ಬಂದಾಗ ಆಗೊಮ್ಮೆ ಈಗೊಮ್ಮೆ ಆತ ವಿಚಾರಿಸುತ್ತಿದ್ದ : <br />
{{gap}}"ಇವತ್ತು ಇಂಥ ವಾರ, ಇಂಥ ಮಾಸ, ಇಂಥ ಸಂವತ್ಸರ ಅಂದರೆ ನಿಮ್ಮ ಲೆಕ್ಕದಲ್ಲಿ
ಇಂಥ ದಿನ, ಇಷ್ಟನೇ ತಿಂಗಳು, ಇಷ್ಟನೇ ವರ್ಷ, ಹೌದಾ ?"<br />
{{gap}}ಒಂದು ಸಲವೂ ಆತನ ಎಣಿಕೆ ತಪ್ಪಾಗಿರುತ್ತಿರಲಿಲ್ಲ.
{{gap}}ಮನಸ್ಸು ಮುದುಡಿಕೊಂಡ ವೇಳೆಯಲ್ಲಿ, 'ಯೋಚನೆಯ ಪಿಶಾಚಿಗಳೇ ಇನ್ನು ತೊಲಗಿ'
ಎಂದು ಗದರಿ ನುಡಿದು, ಉಚ್ಚ ಕಂಠದಲ್ಲಿ ಅಪರಂಪಾರ ಶಿವಶರಣ-ಶರಣೆಯರ ವಚನ
ಗಳನ್ನು ಅನ್ನುತ್ತಿದ್ದ. ತುಸು ದೂರದಲ್ಲಿದ್ದ ಕೊಠಡಿ ಸಾಲುಗಳಿಗೆ ಆ ಧ್ವನಿ ಕೇಳಿಸುತ್ತಿತ್ತು.
ಕೈದಿಗಳು ತನ್ಮಯರಾಗಿ ಕಿವಿಗೊಡುತ್ತಿದ್ದರು. ಎಷ್ಟೋ ವೇಳೆ ಈತ ಹಾಡತೊಡಗುವುದನ್ನೇ
ಆತುರದಿಂದ ಅವರು ಇದಿರು ನೋಡುತ್ತಿದ್ದರು.<br />
{{gap}}ಏಕಾಂತವೂ ಮೌನವೂ ದುಸ್ಸಹವಾದಾಗ ಅಪರಂಪಾರ ಒಮ್ಮೊಮ್ಮೆ ಗಟ್ಟಿಯಾಗಿ
ಕೂಗಿ ನುಡಿಯುತ್ತಿದ್ದ:<br />
{{gap}}"ಎಲವೋ, ಎಲವೋ, ಪಾಪಕರ್ಮವ ಮಾಡಿದವನೇ !'' ಆಗ ಕಾವಲುಗಾರರು <br />
{{gap}}"ಅಯ್ನೋರಿಗೆ ಉಚ್ಚಿಡಿದಂಗೈತಪೋ" ಎಂದು ಪರಿಹಾಸ್ಯ ಮಾಡುತ್ತಿದ್ದರು.<br />
{{gap}}ಹೀಗೆ ಎಷ್ಟೊಂದು ವರ್ಷಗಳು ಕಳೆದುವು! <br />
{{gap}}...ದೇಶದಾದ್ಯಂತ ಬಂಡಾಯದ ಬರಸಿಡಿಲು ಎರಗಿದಾಗ, ಕಾವಲುಗಾರರ ಉತ್ಸು
ಕತೆಯ ಗಾಬರಿಯ ಸಂವಾದಗಳಿಂದ ಗಂಭೀರವಾದುದೇನೋ ಹೊರಗೆ ನಡೆಯುತ್ತಿದೆ
ಎಂದು ಅಪರಂಪಾರ ಊಹಿಸಿದ. ಅವನ ಚೇತನ ಕೆರಳಿತು. ಮನಸ್ಸು ಅಶಾಂತವಾಯಿತು.
ಆತ ನಿದ್ದೆಗೆಟ್ಟ, ಇದ್ದಕ್ಕಿದ್ದಂತೆ ಸೆರೆಮನೆಯ ಗೋಡೆಗಳು ಕುಸಿಯಬಹುದು, ಪಾರಾಗಲು
ತಾನು ಸಿದ್ಧನಿರಬೇಕು-ಎಂದುಕೊಂಡ.
{{gap}}ಆ ವಾರ ಕ್ಯಾಂಪ್ಬೆಲ್ ಬರಲಿಲ್ಲ. ಮತ್ತೊಂದು ವಾರ ಬಂದಾಗ, ಅಪರಂಪಾರ ಪಿಸು
ದನಿಯಲ್ಲಿ ಕೇಳಿದ:<br />
{{gap}}"ವೈದ್ಯರೆ, ಹೊರಗೆ ಏನಾಗತಿದೆ?"
ನಿರುತ್ಸಾಹದ ಧ್ವನಿಯಲ್ಲಿ ಕಾಂಪ್ ಬೆಲ್ ಎಂದ :
{{gap}}"ಏನೂ ಇಲ್ಲ, ಸ್ವಾಮಿಜಿ.ಎಲ್ಲೋ ಉತ್ತರದಲ್ಲಿ ಗದ್ದಲ. ನಿಮ್ಮ ರಾಜ್ಯದಲ್ಲಾಗಲೀ
ಇಲ್ಲಾಗಲೀ ಗಲಾಟೆಯಿಲ್ಲ."<noinclude></noinclude>
g1c4cmdlut9psevl4wiuyr5dnxesz0d
ಪುಟ:ಸ್ವಾಮಿ ಅಪರಂಪಾರ.pdf/೨೦೩
104
21353
321938
206516
2026-05-23T04:34:20Z
Pragathi. BH
7585
/* Validated */
321938
proofread-page
text/x-wiki
<noinclude><pagequality level="4" user="Pragathi. BH" />{{rh|center=ಸ್ವಾಮಿ ಅಪರಂಪಾರ|left=|right=೨೦೧}}</noinclude>
{{gap}}ಸಿಟ್ಟಿನಿಂದ ಅಪರಂಪಾರನ ಮುಖ ಗಂಟಿಕ್ಕಿತು. ಆ ದಿನ ಆತ ಮತ್ತೇನನ್ನೂ ಮಾತನಾಡಲಿಲ್ಲ.
{{gap}}...ಒಂದೆರಡು ವರ್ಷಗಳ ಅನಂತರ ಕ್ಯಾಂಪ್ಬೆಲ್ ರಜದ ಮೇಲೆ ಇಂಗ್ಲೆಂಡಿಗೆ ಹೊರಟ. ಆತನಿಲ್ಲದ ಅವಧಿಯಲ್ಲಿ ವೈದ್ಯಕೀಯ ಅಧಿಕಾರಿಯಾಗಿದ್ದವನು ಸೆರೆಮನೆಯ ಕಡೆಗೆ ಸಾಧಾರಣವಾಗಿ ಬರುತ್ತಿರಲಿಲ್ಲ. ಬಂದರೂ ಅಪರಂಪಾರನನ್ನು ಮಾತನಾಡಿಸುತ್ತಿರಲಿಲ್ಲ.
{{gap}}ಅಪರಂಪಾರನಿಗೆ ಇದು ವನವಾಸದೊಳಗಿನ ಅಜ್ಞಾತವಾಸವಾಯಿತು.
{{gap}}ಒಂದು ವರ್ಷ ಬಿಟ್ಟು ಹಿಂತಿರುಗಿದ ಕ್ಯಾಂಪ್ಬೆಲ್ ತನ್ನ ತಾಯ್ನಾಡಿನಿಂದ ಅಪರಂಪಾರನಿಗಾಗಿ ವಾರ್ತೆಯನ್ನು ತಂದ. ಅದು ಚಿಕವೀರರಾಜನ ವಿಲಾಯತಿ ವಾಸ್ತವ್ಯವನ್ನು ಕುರಿತದ್ದು.
{{gap}}"ನನ್ನ ದೇಶದಲ್ಲಿ ನಿಮ್ಮ ರಾಜನನ್ನು ಎಲ್ಲರೂ ಹೊಗಳುವವರೇ."
{{gap}}ಕ್ಯಾಂಪ್ಬೆಲ್ ನೀಡಿದ ವಿವರಗಳೆಲ್ಲ ಕಹಿಯಾಗಿದ್ದುವು. ಮುಖದ ಮೇಲೆ ಯಾವ ಭಾವಗಳನ್ನೂ ಪ್ರಕಟಿಸದೆ, ವೈದ್ಯನಾಡಿದುದನ್ನು ಅಪರಂಪಾರ ಆಲಿಸಿದ.
{{gap}}"ಆತ ಅಸ್ವಸ್ಥನಾಗಿ ತೀರಿಕೊಂಡ. ನಾನು ವಾಪಸು ಬಂದ ಜಹಜಿನಲ್ಲೇ ಆತನ ಕಿರೀಟವನ್ನೂ ಖಡ್ಗವನ್ನೂ ತಂದರು."
{{gap}}ತನ್ನ ಮೌನವನ್ನು ಮುರಿದು, ಒಮ್ಮೆಲೆ ಅಪರಂಪಾರನೆಂದ :
{{gap}}"ವೈದ್ಯರೇ, ಬಹಳ ಹೇಳಿದಿರಿ. ಸಾಕುಮಾಡಿ !"
{{gap}}ಕ್ಯಾಂಪ್ಬೆಲ್ಗೆ ಆಶ್ಚರ್ಯವಾಯಿತು. ಬಳಿಕ, 'ಇದು ನೋಂದ ಜೀವ. ಒಳಗೆ ಒದ್ದಾಡುತಿದೆ. ಈತ ಮಾತನಾಡಲೊಲ್ಲ' ಎಂದುಕೊಳ್ಳುತ್ತ ಆತ ತನ್ನ ದಾರಿ ಹಿಡಿದ.
{{gap}}ಅದು ಅತೀವವಾದ ಮಾನಸಿಕ ಸಂಕಟ. ಗತಕಾಲದ ಅಸಂಖ್ಯ ಘಟನೆಗಳು,
ಅಪರಂಪಾರನನ್ನು ಮುಸುಕಿದ್ದ ಗಾಢಾಂಧಕಾರದಲ್ಲಿ ವಿಕೃತ ಸ್ವರಗಳನ್ನು ಹೊರಡಿಸುತ್ತ ಹುಚ್ಚೆದ್ದು ಕುಣಿದುವು.
{{gap}}"ನಾ ತಾಳಲಾರೆ, ತಾಳಲಾರೆ” ಎಂದು ಅವನ ಹೃದಯ ಗೋಗರೆಯಿತು. ಒಂದು ವಚನ ಅಪರಂಪಾರನ ನಾಲಗೆಯಿಂದ ಹೊರ ಹೊಮ್ಮಿತು :
::"ಅರಿಯಲಿಲ್ಲದ ಅರಿವು, ಮರೆಯಲಿಲ್ಲದ ಮರಹು
:: ನೋಡಲಿಲ್ಲದ ಬೆರಗು, ನಿಂದುದು ಕೂಡಲ ಚೆನ್ನಸಂಗಯ್ಯ ಲಿಂಗೈಕ್ಯಂಗೆ
:: ಬೆಳಗು ಕತ್ತಲೆಯ ನುಂಗಿ ಒಳಗೆ ನಾನೊಬ್ಬನೇ ಆದೆ.
: :ಕಾಂಬ ಕತ್ತಲೆಯ ಕಳೆದುಳಿದು ನಿಮಗಾನು ಗುರಿಯಾದೆ."
{{center|'''೭೧'''}}
{{gap}}ಲೀಹಾರ್ಡಿಯ ಬದಲು ಕೊಡಗಿಗೆ ಹೊಸ ಆಡಳಿತಗಾರ ಬಂದ.
ಪೊನ್ನಪ್ಪ ವೃದ್ಧಾಪ್ಯದಿಂದ ಸತ್ತ; ಅಷ್ಟೊಂದು ವೃದ್ಧನಲ್ಲದ ಬೋಪಣ್ಣನೂ ಅವನ ದಾರಿ ಹಿಡಿದ.
ವೆಸ್ರಾಯ್ಯ ಆದೇಶ ಗವರ್ನರರ ಮೂಲಕ ಆಡಳಿತಗಾರನನ್ನು ತಲಪಿತು:<noinclude></noinclude>
hpo1m80q1o62adbzntnpxmc5ewmc88i
ಪುಟ:ಸ್ವಾಮಿ ಅಪರಂಪಾರ.pdf/೨೦೪
104
21354
321954
206517
2026-05-23T10:41:06Z
Pragathi. BH
7585
/* Validated */
321954
proofread-page
text/x-wiki
<noinclude><pagequality level="4" user="Pragathi. BH" />{{rh|center=ಸ್ವಾಮಿ ಅಪರಂಪಾರ|left=೨೦೨|right=}}</noinclude>
{{gap}}"ಹೊಸ ದಿವಾನರನ್ನು ನೇಮಿಸಬೇಡ. ಇನ್ನು ಅಂಥ ಹುದ್ದೆಗಳ ಅಗತ್ಯವಿಲ್ಲ."
{{gap}}ವ್ಯವಸಾಯ ತಜ್ಞರು ಕೊಡಗಿಗೆ ಭೇಟಿ ಕೊಟ್ಟರು. ಕಾಫಿತೋಟಗಳ ಸ್ತಾಪನೆಗೆ ಇದು ಯೋಗ್ಯ ತಾಣ ಎಂದರು. ಆದರೆ ತೋಟಗಳಲ್ಲಿ ದುಡಿಯಲು ಆಳುಗಳು ಬೇಕು.
{{gap}}ಕೊಡಗಿನ ಸರಕಾರ ಗುಲಾಮ ಪದ್ಧತಿಯನ್ನು ತೊಡೆದು ಹಾಕಿತು. 'ಸ್ವತಂತ್ರ'ರಾದ ಗುಲಾಮರು ಆಂಗ್ಲ ದೊರೆಗಳ ಕಾಫಿ ತೋಟಗಳಲ್ಲಿ ದುಡಿಯಲು ಸಿದ್ಧವಾದರು. ಘಟ್ಟದ ಕೆಳಗಿನ ಜನ ತಾವೂ ಬರುವೆವೆಂದರು.
{{gap}}...ಕರ್ನಲ್ ಕಬ್ಬನ್ ಹದಿನಾಲ್ಕು ವರ್ಷಗಳ ಕಾಲ ಮೈಸೂರು ರಾಜ್ಯದ ಮುಖ್ಯ ಆಡಳಿತಗಾರನಾಗಿ ಭದ್ರಮುಷ್ಟಿಯಿಂದ ಆಳಿ, ಲಾರ್ಡ್ ಬಿರುದಾಂಕಿತನಾಗಿ, ಸಾವಿರದ ಎಂಟುನೂರ ಅರುವತ್ತೊಂದರಲ್ಲಿ ಬೆಂಗಳೂರಿನಿಂದ ತೆರಳಿದ.
{{gap}}ಬಳಿಕ ಬಂದವನು ಬೌರಿಂಗ್. ಅವನು ಅಧಿಕಾರ ಸ್ವೀಕರಿಸಿದ ಐದನೆಯ ವರ್ಷ ಮುಮ್ಮಡಿ ಕೃಷ್ಣರಾಜ ಒಡೆಯನಿಗೆ ಪುನಃ ರಾಜ್ಯದ ಆಡಳಿತವನ್ನು ಒಪ್ಪಿಸಬೇಕೆಂದು ಇಂಗ್ಲಿಷ್ ಸರಕಾರ ತೀರ್ಮಾನಿಸಿತು.
{{gap}}ಯುವಕ ಮಹಾರಾಜನನ್ನು ರಟ್ಟೆಹಿಡಿದು ಕೆಳಕ್ಕೆ ಇಳಿಸಿದ್ದರು. ಮೂವತ್ತಾರು ವರುಷಗಳ ಬಳಿಕ ಎಪ್ಪತ್ತು ದಾಟಿದ ಮುದುಕನನ್ನು ಕೈಹಿಡಿದು ಮೇಲಕ್ಕೊಯ್ದು ಕುಳ್ಳಿರಿಸಿದರು.
{{gap}}ಯದುವಂಶದ ಅರಸನಿಗೆ ಮತ್ತೆ ರಾಜ್ಯಪ್ರಾಪ್ತಿಯಾಯಿತೆಂದು ಪ್ರಜೆಗಳು ಸಂತೋಷ ಪಟ್ಟರು.
{{gap}}"ಶ್ರೀಕೃಷ್ಣಭೂಪ–ಮನೆಗೆಲ್ಲ ದೀಪ" ಎಂದು ಕೊಂಡಾಡಿದರು.
{{gap}}ರಾಜನ ಪುನಃ ಪಟ್ಟಾಭಿಷೇಕ ವಿಜೃಂಭಣೆಯಿಂದ ನಡೆಯಿತು. ರಾಜ್ಯದ ಎಲ್ಲೆಡೆಗಳಲ್ಲವೂ ಸಂತೋಷ ಸಂಭ್ರಮ.
{{gap}}ಆ ನಿಮಿತ್ತ, ಬೆಟ್ಟದ ಮೇಲೆ ಚಾಮುಂಡೇಶ್ವರಿಗೂ ಶ್ರೀರಂಗಪಟ್ಟಣದಲ್ಲಿ ರಂಗನಾಥ ನಿಗೂ ನಂಜನಗೂಡಿನಲ್ಲಿ ನಂಜುಂಡೇಶ್ವರನಿಗೂ ವಿಶೇಷ ಪೂಜೆಗಳಾದುವು.
{{gap}}ಆ ಸಂದರ್ಭದಲ್ಲಿ ರಾಜ್ಯದ ವಿವಿಧ ಸೆರೆಮನೆಗಳಿಂದ, ಅಪಾಯಕಾರಿಗಳಲ್ಲವೆಂದು ಆಂಗ್ಲ ಅಧಿಕಾರಿಗಳು ಪರಿಗಣಿಸಿದ ಅನೇಕ ಕೈದಿಗಳನ್ನು ಬಿಡುಗಡೆ ಮಾಡಲಾಯಿತು.
{{gap}}ಶ್ರೀರಂಗಪಟ್ಟಣದ ಸೆರೆಮನೆಯಿಂದ ಹೊರಬಂದವರಲ್ಲಿ, ನಡುಬಾಗಿದ ಮೂಳೆಯ ಹಂದರವೊ೦ದಿತ್ತು.
{{gap}}ಆ ಮನುಷ್ಯ ಕಾವಲುಗಾರರನ್ನು ಕೇಳಿದ:
{{gap}}"ಇದೇನು ಜಾತ್ರೆ ? ಯಾಕೆ ಬಿಟ್ಟಿರಿ ನಮ್ಮನ್ನು? ಒಳಗೇ ಹಾಯಾಗಿತ್ತಲ್ಲ!"
{{gap}}"ಹೊರಟ್ಹೋಗು, ಮಹಾರಾಜರಿಗೆ ಇವತ್ತು ಪಟಾಭಿಷೇಕ."
ಆತ ಪ್ರಶ್ನಿಸಿದ:
{{gap}}"ಯಾವ ಮಹಾರಾಜರಿಗಪ್ಪ?"
{{gap}}"ಕೃಷ್ಣರಾಜ ಒಡೆಯರಿಗೆ! ಅರಸನ ಹೆಸರೂ ತಿಳೀದಾ ನಿಂಗೆ?"
{{gap}}ಆ ವ್ಯಕ್ತಿಯ ಹುಬ್ಬುಗಳು ಮೇಲೇರಿದುವು. ಗಂಟು ಕಟ್ಟಲೆತ್ನಿಸಿ ಮತ್ತೆ ಸಡಿಲ ಗೊ೦ಡುವು.
{{gap}}ಆತ ನಿಧಾನವಾಗಿ ಅ೦ದ :<noinclude></noinclude>
g2ee5bfnc1eijyyyhoagv6a1dye7y4a
ಪುಟ:ಸ್ವಾಮಿ ಅಪರಂಪಾರ.pdf/೨೦೫
104
21355
321963
206518
2026-05-23T11:17:11Z
Pragathi. BH
7585
/* Validated */
321963
proofread-page
text/x-wiki
<noinclude><pagequality level="4" user="Pragathi. BH" />{{rh|center=ಸ್ವಾಮಿ ಅಪರಂಪಾರ|left=|right=೨೦೩}}</noinclude>
{{gap}}"ಒಬ್ಬ ರಾಜನಿಗಾದರೂ ಪಟ್ಟ ಸಿಗ್ತಲ್ಲ! ಮೈಸೂರು ರಾಜ್ಯವಾದರೂ ಸ್ವತಂತ್ರ ವಾಯ್ತಲ್ಲ ! ಸಂತೋಷವಪ್ಪ !"
{{gap}}ಪ್ರಯಾಸಪಡುತ್ತ ಆತ ಮುಂದೆ ನಡೆದ.
{{gap}}'ನಂಜರಾಜಪಟ್ಟಣಕ್ಕೆ ಹೋಗಬೇಕು. ಯಾವುದು ದಾರಿ?ಸ್ವಾಮಿಗಳು ಹೇಗಿದಾರೋ! ಯಾರನ್ನು ಕೇಳಿದರೆ ತಿಳಿದಾತು?'
{{gap}}–ಎಂದು ತನ್ನಷ್ಟಕ್ಕೇ ಅವನು ಗೊಣಗಿದ.
{{gap}}ಮುಂದೆ ಐದು ದಿನ ಕಾವೇರಿ ದಂಡೆಯಲ್ಲಿ ಜನ ಅವನನ್ನು ಕಂಡರು.
{{gap}}ಪ್ರಯಾಣಕ್ಕೆಂದು ಆತ ಒಂದು ಊರುಗೋಲನ್ನೂ ದೊರಕಿಸಿಕೊಂಡಿದ್ದ. ಆದರೆ, ದಿನದಿಂದ ದಿನಕ್ಕೆ ಅವನು ಶಕ್ತಿಗುಂದುತ್ತಲಿದ್ದುದು ಸ್ಪಷ್ಟವಾಗಿತು.
{{gap}}ಆರನೆಯ ದಿನ, ಊರುಗೋಲು ಮಾತ್ರ ದಂಡೆಯ ಮೇಲಿತು, ವ್ಯಕ್ತಿ ಇರಲಿಲ್ಲ.
{{center|'''೭೨'''}}
{{gap}}ಕೆಲ ತಿಂಗಳ ಅನಂತರದ ಮಾತು.
{{gap}}ಒಂದು ರಾತ್ರೆ ಅಪರಂಪಾರ ನಿದ್ದೆಯಲ್ಲಿ ಚಿಟ್ಟನೆ ಚೀರಿಕೊಂಡ. ಎಚ್ಚರವಾಯಿತು; ಗಡಬಡಿಸಿ ಎದ್ದು ಕುಳಿತ.
{{gap}}ಕೆಟ್ಟ ಕನಸು.
{{gap}}[ಕೆಟ್ಟದೆ ? ಕೆಟ್ಟದೆ?]
{{gap}}ಕನಸಿನಲ್ಲಿ ಅತಿ ವಿಸ್ತಾರದ ಎರಡು ಅಂಗೈಗಳು ಒಂದಕ್ಕೊಂದು ಜೋಡಿಯಾಗಿ ಅವನ ಮುಂದೆ ಕಾಣಿಸಿಕೊಂಡಿದ್ದುವು. ಕೋಮಲ ಸುಸ್ಪಷ್ಟವಾದ ರೇಖೆಗಳು. ಅಂಗೈಗಳ ಹೊರತು ಬೇರೆ ಅವಯವಗಳಿರಲಿಲ್ಲ. ಆದರೆ ಹೆಣ್ಣು ಧ್ವನಿಯೊಂದು ಗಹಗಹಿಸಿ ನಗುತ್ತಿತು. ಅಂಗೈಗಳು ಕ್ರಮೇಣ ಹಿಂದಕ್ಕೆ ಸರಿಯತೊಡಗಿ, ಕಿರಿದಾಗಿ-ಕಿರಿದಾಗಿ, ಚುಕ್ಕೆಯಾಗಿ ಶೂನ್ಯದಲ್ಲಿ ಲೀನವಾಗಿಬಿಟ್ಟವು.
{{gap}}ಕಣ್ಣಿಲ್ಲದವನು ತಾನು. ಅಂಗೈಗಳನ್ನು ಕಾಣುವುದೆಂದರೇನು ? ಹೇಗೆ ಕಂಡೆ ?
ಕನಸು, ನಿಜ. ಆದರೆ ಅದರ ಅರ್ಥ ?
ಅಥವಾ ಜಾಗೃತಾವಸ್ಥೆಯಲ್ಲೇ ಕಂಡೆನೊ ? ಅಂಗೈಗಳು ತನ್ನ ಮುಂದೆಯೇ ಇವೆಯೊ ಏನೊ ?
ಆ ನಗೆ? ಎದುರಲ್ಲಿ ಯಾರೂ ಇಲ್ಲವಷ್ಟೆ ? ತನ್ನನ್ನು ಅಣಕಿಸುತ್ತಿಲ್ಲವಷ್ಟೆ?
ಇರಲಾರದು. ನೆನಪಾಗುತ್ತಿದೆ. ಆ ಅಂಗೈಗಳನ್ನು ತಾನು ಹಿಂದೆ ಕಂಡಿದ್ದೆ-ಕಂಡಿದ್ದೆ.
ಆದರೆ, ಕನಸಿನಲ್ಲಿ ಯಾಕೀಗ? ಯಾಕೆ?
{{gap}}...ಉತ್ತರವಿರಲಿಲ್ಲ. ಅಪರಂಪಾರ ಗೋಡೆಗೊರಗಿ ಕುಳಿತು 'ಶಿವ ಶಿವ ಶಿವ' ಎನ್ನುತ್ತ ಮನಸಿಗೆ ನೆಮ್ಮದಿ ತಂದುಕೊಳ್ಳಲು, ಇರುಳನ್ನು ಕಳೆಯಲು, ಯತ್ನಿಸಿದ.
{{rh|center=* * *}}
{{gap}}ಅಪರಂಪಾರ ಕನಸು ಕಂಡ ಘಳಿಗೆಯಲ್ಲಿ, ದೂರದ ಅಪ್ಪಂಗಳದಲ್ಲಿ, ರಾಜಮ್ಮಾಜಿಗೆ ಪ್ರಾಣೋತ್ಕ್ರಮಣವಾಗಿತ್ತು.<noinclude></noinclude>
7w8jsn5s1jbd8me12kf3niew8y3gyct
ಪುಟ:ಸಂತಾಪಕ.djvu/೩೮
104
40265
321901
219530
2026-05-22T17:51:57Z
Pragathi. BH
7585
/* Validated */
321901
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=ಕರ್ಣಾಟಕ ಚಂದ್ರಿಕೆ.|left=೩೨|right=}}
{{rule}}
ಗೋಳಾಡತೊಡಗಿದರು. ಯಜ್ಞೇಶ್ವರನು ಕ್ರಮವಾಗಿ ಮನೆಯನ್ನೆಲ್ಲ ಆಕ್ರಮಿಸಿ ತನ್ನ ಅಪ್ರತಿಹತವಾದ ಯವ್ವನವನ್ನು ಪ್ರಕಾಶಗೊಳಿಸುತ್ತಿದ್ದನು.ಐದು ನಿಮಿಷಗಳೊಳಗಾಗಿ ಮನೆಯಲ್ಲೆಲ್ಲ ಉರಿಯೆದ್ದಿತು. ಬಾಗಿಲಲ್ಲಿ ಮಲಗಿದ್ದ ಒಬ್ಬಿಬ್ಬರು ಸೇವಕರು ವಿನಾ ಮನೆಯೊಳಗಿದ್ದವರನ್ನು ಬದುಕಿಸಬೇಕೆಂದು ಪ್ರಯತ್ನ ಪಟ್ಟವರೆಲ್ಲರೂ ಅಗ್ನಿದೇವನಿಗೆ ಆಹುತಿಯಾಗಿ ಹೋದರು. ಈ ಕೋಲಾಹಲವನ್ನು ಕೇಳಿ ನಮ್ಮ ನಿದ್ರಾಲಸನಾದ ಯಾಮಿಕನೂ ಅಲ್ಲಿಗೆ ಬಂದನು. ಯಾರೂ ಮನೆಯೊಳಗಿದ್ದವರನ್ನು ಬದುಕಿಸಲಾರದೆ ಹೋದರು. ಯಾಮಿಕನು ಜಾಗ್ರತೆಯಾಗಿ ಹೋಗಿ ತಮ್ಮ ಅಧಿಪತಿಯನ್ನು ಕರೆತಂದನು. ಪಟ್ಟಣದ ಮುಖ್ಯಾಧಿಕಾರಿಗಳೆಲ್ಲರೂ ಬಂದರು. ಎಲ್ಲರೂ ಸೇರುವುದರೊಳಗಾಗಿ ಮನೆಯು ಕುಸಿದು ಬಿದ್ದಿತು.ಮನೆಯ ಅಧಿಕಾರಿಯ ಹೆಸರು ಪಲ್ಲವಕ. ಪಲ್ಲವಕನು ವಿಮಲನಗರದ ಮುಖ್ಯ ಮಂತ್ರಿಯಾಗಿದ್ದನು. ಇವನಿಗೆ ತಾರಾಮಾಲಿನಿಯೆಂಬ ಹೆಂಡತಿಯೂ ನಿರುಪಮಕುಮಾರಿಯೆಂಬ ಒಬ್ಬ ಮಗಳೂ ಇದ್ದರು. ಈದಿನ ಆ ಮೂವರೂ ಪರಿವಾರಸಹಿತರಾಗಿ ಅಗ್ನಿದೇವನಿಗೆ ಆಹುತಿಯಾದರು. ಈ ವಿಷಯವು ರಾಜನಾದ ವಿಕ್ರಮಸಿಂಹನಿಗೆ ತಿಳಿಯಿತು. ವಿಕ್ರಮಸಿಂಹನು ಪಾದ ಚಾರಿಯಾಗಿ ಅಲ್ಲಿಗೆ ತಾನೇ ಬಂದನು. ಮನೆಗೆ ಕಿಚ್ಚು ಹೇಗೆ ತಗಲಿತೆ೦ಬುದು ಗೊತ್ತಾಗಲಿಲ್ಲ. ಗುಣಶಾಲಿಯಾಗಿಯೂ ಧರ್ಮಾತ್ಮನಾಗಿಯೂಇದ್ದ ಪಲ್ಲವಕನ ಮರಣಕ್ಕೋಸ್ಕರ ಎಲ್ಲರೂ ದುಃಖಿಸಲಾರಂಭಿಸಿದರು.ಯಾಮಿಕಾಧಿಪತಿಯಾದ ಭುಜಂಗಶೇಖರನು ಮನೆಗೆ ಕಿಚ್ಚುಬಿದ್ದ ವಿಚಾರದಲ್ಲಿ ಯಾರೋ ದ್ರೋಹಿಗಳು ಮನಃಪೂರ್ವಕವಾಗಿ ಈ ಅನಾಹುತವನ್ನು ನಡೆಯಿಸಿರುವರೆಂದು ವಾದಿಸಿದನು. ದ್ರೋಹಿಗಳಾರೆಂಬುದು ಮಾತ್ರ ತಿಳಿಯಲಿಲ್ಲ. ಅವರಿಗಾದ ಫಲವೂ ಗೊತ್ತಾಗಲಿಲ್ಲ. ದ್ರೋಹಿಗಳನ್ನು ಹುಡುಕಿ ಹಿಡಿದು ತರುವಂತೆ ಯಾಮಿಕರಿಗಾಜ್ಞೆಯಾಯಿತು. ವಿಕ್ರಮಸಿಂಹ ಮಹಾರಾಜನು ಪ್ರಾಸಾದಾಭಿಮುಖನಾಗಿ ಹೊರಟುಹೋದನು. ಅನಂತರ ಎಲ್ಲರೂ ಒಬ್ಬೊಬ್ಬರಾಗಿ ತಂತಮ್ಮ ನಿವಾಸಗಳಿಗೆ ಹಿಂತಿರುಗಿ ಹೋದರು.</br><noinclude></noinclude>
4yco8mtdivrlg51ehc083t5rri2jx0k
ಪುಟ:ಸಂತಾಪಕ.djvu/೩೯
104
40266
321902
219547
2026-05-22T17:57:31Z
Pragathi. BH
7585
/* Validated */
321902
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=ಸಂತಾಪಕ.|left=|right=೩೩}}
{{rule}}
{{center|<big>ಒಂಭತ್ತನೆಯ ಪರಿಚ್ಛೇದ.</big>}}
{{gap}}ವಿವಿಮಲನಗರದಲ್ಲಿ ಪಲ್ಲವಕನ ಮನೆಯು ಹತ್ತಿ ಉರಿದುಹೋದ ನಾಲ್ಕೈದು ದಿನಗಳಾದಬಳಿಕ ಒಂದಾನೊಂದು ಸಾಯಂಕಾಲ ಕಿಂಶುಕಾಟವಿಯ ಸರೋವರದ ಬಳಿಯಲ್ಲಿ ಇಬ್ಬರು ವೃದ್ಧರು ಕುಳಿತು ಮಾತನಾಡುತ್ತಿದ್ದರು. ಅವರಲ್ಲಿ ಒಬ್ಬನು ಕಾವಿಯಬಟ್ಟೆಯನ್ನು ಧರಿಸಿ, ಕೈಯಲ್ಲಿ ದೊಡ್ಡದಾದ ಒಂದು ದಂಡವನ್ನಿಟ್ಟುಕೊಂಡಿದ್ದನು. ಮತ್ತೊಬ್ಬನು ಸಾಧಾರಣವಾದ ಬಿಳಿಯ ಉಡುಪನ್ನು ಹಾಕಿಕೊಂಡು ಒಂದು ಖಡ್ಗವನ್ನು ಧರಿಸಿದ್ದನು. ಇಬ್ಬರೂ ಬಲುಹೊತ್ತು ಮಾತನಾಡುತ್ತೆ ಕುಳಿತಿದ್ದರು. ಅವರು ಯಾವ ವಿಚಾರವನ್ನು ಕುರಿತು ಮಾತನಾಡುತ್ತಿದ್ದರೆಂಬುದು ಮಾತ್ರತಿಳಿಯಲಿಲ್ಲ. ಕ್ರಮವಾಗಿ ರಾತ್ರಿಯಲ್ಲಿ ಅರ್ಧ ಭಾಗವು ಕಳೆದುಹೋಯಿತು. ಆದರೂ ಅವರ ಮಾತುಗಳು ಕೊನೆಗಾಣಲಿಲ್ಲ. ಅವರು ಕುಳಿತಿದ್ದ ಪ್ರದೇಶಕ್ಕೆ ದಕ್ಷಿಣಭಾಗದಲ್ಲಿ ಒಂದು ಕುಟೀರವಿದ್ದಿತು. ಅಲ್ಲಿ ಯಾರೋ ಳ್ರ ಲುತ್ತಿದ್ದಂತೆ ಶಬ್ದವು ಕೇಳಿಬರುತ್ತಿದ್ದಿತು. ಖಡ್ಗಪಾಣಿಯಾಗಿದ್ದ ಯುವಕನು ತನ್ನ ಸಂಗಡಿಗನೊಡನೆ ಎದ್ದು ಆ ಕುಟೀರದ ಬಳಿಗೆ ಹೋಗಿ ಬಾಗಿಲನ್ನು ತೆರೆದನು. ಅಲ್ಲಿ ಹಗ್ಗದಿಂದ ಬಂಧಿತಳಾಗಿದ್ದ ಒಬ್ಬ ಸುಂದರಿಯು ಕೈಕಾಲುಗಳನ್ನಲುಗಾಡಿಸುವುದಕ್ಕೂ ಅವಕಾಶವಿಲ್ಲದೆ ನಿಟ್ಟುಸಿರನ್ನು</br>ಬಿಡುತ್ತೆ ಅರ್ಧನಿಮೀಲಿತನಯನೆಯಾಗಿ ಬಿದ್ದಿದ್ದಳು. ಖಡ್ಗಪಾಣಿಯಾದ</br>ಯುವಕನು ಅವಳ ಸಮೀಪಕ್ಕೆ ಹೋಗಿ ತನ್ನ ಖಡ್ಗದಿಂದ ಅವಳ ಪಾಶ</br>ವನ್ನು ಬಿಡಿಸಿದನು. ತರುಣಿಯು ಎದ್ದು ಕುಳಿತು ನಾಲ್ಕು ದಿಕ್ಕುಗಳನ್ನೂ</br>ನೋಡಿದಳು. ಅವಳ ಕಣ್ಣುಗಳಿಂದ ಧಾರಾಕಾರವಾಗಿ ಅಶ್ರುವರ್ಷಣವು</br>ಮೊದಲಾಯಿತು. ಮತ್ತೆ ಕಣ್ಣುಗಳನ್ನು ಮುಚ್ಚಿದಳು. ಖಡ್ಗಪಾಣಿಯಾದ</br>ಯುವಕನು " ಎಲೆ ಹುಡುಗಿ ! ಭಯಪಡಬೇಡ. ನಾನು ನಿನ್ನನ್ನು</br>ಮದುವೆಯಾಗಬೇಕೆಂಬ ಅಭಿಪ್ರಾಯದಿಂದ ತಂದಿರುವೆನಲ್ಲದೆ ಕೊಲ್ಲಬೇ</br>ಕೆಂದು ತಂದವನಲ್ಲ. ದೇವತಾಸುಲಭವಾದ ನಿನ್ನ ಸೌಂದರ್ಯದಿಂದ</br>ನಾನು ಮುಗ್ಧನಾಗಿರುವೆನು. ನೀನು ನನ್ನಲ್ಲಿ ದಯೆಯಿಟ್ಟು ಅರ್ಧಾಂಗಿ</br>ಯಾಗು " ಎಂದು ಹೇಳಿದನು. ಮುಮೂರ್ಷಾವಸ್ಥೆಯಲ್ಲಿದ್ದ ತರುಣಿಯ</br>
{{Right|3}}<noinclude></noinclude>
3907c80703748k75wla5oaajdlndrsj
321903
321902
2026-05-22T17:58:58Z
Pragathi. BH
7585
321903
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=ಸಂತಾಪಕ.|left=|right=೩೩}}
{{rule}}
{{center|<big>ಒಂಭತ್ತನೆಯ ಪರಿಚ್ಛೇದ.</big>}}
{{gap}}ವಿವಿಮಲನಗರದಲ್ಲಿ ಪಲ್ಲವಕನ ಮನೆಯು ಹತ್ತಿ ಉರಿದುಹೋದ ನಾಲ್ಕೈದು ದಿನಗಳಾದಬಳಿಕ ಒಂದಾನೊಂದು ಸಾಯಂಕಾಲ ಕಿಂಶುಕಾಟವಿಯ ಸರೋವರದ ಬಳಿಯಲ್ಲಿ ಇಬ್ಬರು ವೃದ್ಧರು ಕುಳಿತು ಮಾತನಾಡುತ್ತಿದ್ದರು. ಅವರಲ್ಲಿ ಒಬ್ಬನು ಕಾವಿಯಬಟ್ಟೆಯನ್ನು ಧರಿಸಿ, ಕೈಯಲ್ಲಿ ದೊಡ್ಡದಾದ ಒಂದು ದಂಡವನ್ನಿಟ್ಟುಕೊಂಡಿದ್ದನು. ಮತ್ತೊಬ್ಬನು ಸಾಧಾರಣವಾದ ಬಿಳಿಯ ಉಡುಪನ್ನು ಹಾಕಿಕೊಂಡು ಒಂದು ಖಡ್ಗವನ್ನು ಧರಿಸಿದ್ದನು. ಇಬ್ಬರೂ ಬಲುಹೊತ್ತು ಮಾತನಾಡುತ್ತೆ ಕುಳಿತಿದ್ದರು. ಅವರು ಯಾವ ವಿಚಾರವನ್ನು ಕುರಿತು ಮಾತನಾಡುತ್ತಿದ್ದರೆಂಬುದು ಮಾತ್ರತಿಳಿಯಲಿಲ್ಲ. ಕ್ರಮವಾಗಿ ರಾತ್ರಿಯಲ್ಲಿ ಅರ್ಧ ಭಾಗವು ಕಳೆದುಹೋಯಿತು. ಆದರೂ ಅವರ ಮಾತುಗಳು ಕೊನೆಗಾಣಲಿಲ್ಲ. ಅವರು ಕುಳಿತಿದ್ದ ಪ್ರದೇಶಕ್ಕೆ ದಕ್ಷಿಣಭಾಗದಲ್ಲಿ ಒಂದು ಕುಟೀರವಿದ್ದಿತು. ಅಲ್ಲಿ ಯಾರೋ ಳ್ರ ಲುತ್ತಿದ್ದಂತೆ ಶಬ್ದವು ಕೇಳಿಬರುತ್ತಿದ್ದಿತು. ಖಡ್ಗಪಾಣಿಯಾಗಿದ್ದ ಯುವಕನು ತನ್ನ ಸಂಗಡಿಗನೊಡನೆ ಎದ್ದು ಆ ಕುಟೀರದ ಬಳಿಗೆ ಹೋಗಿ ಬಾಗಿಲನ್ನು ತೆರೆದನು. ಅಲ್ಲಿ ಹಗ್ಗದಿಂದ ಬಂಧಿತಳಾಗಿದ್ದ ಒಬ್ಬ ಸುಂದರಿಯು ಕೈಕಾಲುಗಳನ್ನಲುಗಾಡಿಸುವುದಕ್ಕೂ ಅವಕಾಶವಿಲ್ಲದೆ ನಿಟ್ಟುಸಿರನ್ನುಬಿಡುತ್ತೆ ಅರ್ಧನಿಮೀಲಿತನಯನೆಯಾಗಿ ಬಿದ್ದಿದ್ದಳು. ಖಡ್ಗಪಾಣಿಯಾದ ಯುವಕನು ಅವಳ ಸಮೀಪಕ್ಕೆ ಹೋಗಿ ತನ್ನ ಖಡ್ಗದಿಂದ ಅವಳ ಪಾಶವನ್ನು ಬಿಡಿಸಿದನು. ತರುಣಿಯು ಎದ್ದು ಕುಳಿತು ನಾಲ್ಕು ದಿಕ್ಕುಗಳನ್ನೂ ನೋಡಿದಳು. ಅವಳ ಕಣ್ಣುಗಳಿಂದ ಧಾರಾಕಾರವಾಗಿ ಅಶ್ರುವರ್ಷಣವು. ಮೊದಲಾಯಿತು. ಮತ್ತೆ ಕಣ್ಣುಗಳನ್ನು ಮುಚ್ಚಿದಳು. ಖಡ್ಗಪಾಣಿಯಾದ ಯುವಕನು " ಎಲೆ ಹುಡುಗಿ ! ಭಯಪಡಬೇಡ. ನಾನು ನಿನ್ನನ್ನು ಮದುವೆಯಾಗಬೇಕೆಂಬ ಅಭಿಪ್ರಾಯದಿಂದ ತಂದಿರುವೆನಲ್ಲದೆ ಕೊಲ್ಲಬೇಕೆಂದು ತಂದವನಲ್ಲ. ದೇವತಾಸುಲಭವಾದ ನಿನ್ನ ಸೌಂದರ್ಯದಿಂದ ನಾನು ಮುಗ್ಧನಾಗಿರುವೆನು. ನೀನು ನನ್ನಲ್ಲಿ ದಯೆಯಿಟ್ಟು ಅರ್ಧಾಂಗಿಯಾಗು " ಎಂದು ಹೇಳಿದನು. ಮುಮೂರ್ಷಾವಸ್ಥೆಯಲ್ಲಿದ್ದ ತರುಣಿಯ</br>
{{Right|3}}<noinclude></noinclude>
tnetypu9or0gqqcsr5pmr1afugn4qg5
ಪುಟ:ಸಂತಾಪಕ.djvu/೬೫
104
40292
321904
220930
2026-05-22T17:59:46Z
Pragathi. BH
7585
/* Validated */
321904
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=ಸಂತಾಪಕ.|left=|right=೫೯}}
{{rule}}
ಕಾಂತಿಹೀನವಾಯಿತು. ಪಾಟಲಿಕೆಯು ದೀಪವನ್ನು ಮತ್ತೆ ಪ್ರಜ್ವಲಿಸು</br>ವಂತೆ ಮಾಡಿ ಕುಮಾರಿಯ ಮುಖವನ್ನು ನೋಡಿದಳು. ಕುಮಾರಿಯ</br>ಕಣ್ಣುಗಳಲ್ಲಿ ನೀರೇ ಇಲ್ಲ. ಅವಳ ಮುಖವು ಸಂತೋಷಯುಕ್ತವಾಗಿದ್ದಂತೆ</br>ತೋರಿತು. ಪಾಟಲಿಕೆಗೆ ಬಹುಸಂತೋಷವಾಯಿತು. ಕುಮಾರಿಯು</br>ಇನ್ನು ಬದುಕಿಕೊಂಡಳೆಂದು ಭಾವಿಸಿದಳು. ಉತ್ತರಕ್ಷಣದಲ್ಲಿಯೇ</br>ಕುಮಾರಿಯ ಕಣ್ಣುಗಳು ವಿವರ್ಣವಾಗಿ ಹೋದುವು. ಅವಳ ಬಾಯಿಂದ</br>ಅಸ್ಪುಟವಾದ ಹಲವು ಮಾತುಗಳು ಹೊರಡುತ್ತಿದ್ದವು. ಸ್ವರವು</br>ತಗ್ಗಿಹೋಯಿತು. ಹಾಗೆಯೇ ನೋಡುತ್ತಿರಲು " ಸಂ - ತಾ - ಪ.</br>ಸಂತಾ. ಸಂ. " ಎಂದು ಅತಿಕಷ್ಟದಿಂದ ಉಚ್ಚರಿಸುತ್ತೆ ಸುಮ್ಮನಾದಳು.</br>ಇಂದಿಗೆ ಅವಳ ಮಾನವಜನ್ಮ ಲೀಲೆಯು ಪೂರ್ತಿಯಾಗಿ ಹೋಯಿತು.</br>ಆಃ, ಕುಮಾರಿ ! ನೀನೇ ಧನ್ಯೆ. ನೀನು ವರಿಸಿದ ಪತಿಯು ದುಷ್ಟನಾಗಿದ್ದರೂ</br>ಅವನ ಗುಣಗಳನ್ನು ಲಕ್ಷಿಸದೆ, ಸಾಧ್ಯವಾದಷ್ಟು ಬುದ್ದಿವಾದವನ್ನು ಅವನಿಗೆ</br>ಹೇಳಿ ನಿನ್ನ ಕರ್ತವ್ಯವನ್ನು ನೀನು ನೆರವೇರಿಸಿದೆ ! ಕಮಲೇ ! ನೀನೇ ಧನ್ಯೆ.</br>ಪತಿಯು ದುಷ್ಟನಾಗಲಿ, ಸಾಧುವಾಗಲಿ ಅವನ ಚರಣ ದರ್ಶನವನ್ನು</br>ಮಾಡಿ ಅವನ ಕರದಿಂದ ಜಲಪಾನ ಮಾಡಿ ನಿನ್ನ ಜನ್ಮವನ್ನು ಸಾರ್ಥಕ</br>ಪಡಿಸಿಕೊಂಡೆ. ಕಮಲೆ ! ನಿನ್ನ ಧರ್ಮವನ್ನು ನೀನು ಸಾಧಿಸಿದೆ. ನಿನ್ನಂತಹ</br>ಧನೆಯರಾದ ಸ್ತ್ರೀಯರು ಇನ್ನು ಹುಟ್ಟುವರೇ ? ಹಾಗೆ ಹುಟ್ಟಿದರೂ ನಿನ್ನ</br>ಗುಣಗಳೆಲ್ಲಾ ಅವರಲ್ಲಿರುವುದೇ ? ಆಃ ಕಮಲೆ ! ಇನ್ನೊಂದುಬಾರಿ ನೀನೇ</br>ಈ ಲೋಕದಲ್ಲಿ ಜನ್ಮಿಸು. ನಮ್ಮ ರಮಣೀಪಾಠಕರು ನಿನ್ನನ್ನು ಬಹಳವಾಗಿ</br>ಪ್ರೀತಿಸುವರು. ನಿನ್ನಗುಣಗಳನ್ನು ಕೊಂಡಾಡುವರು. ನೀನು ಎಲ್ಲರಿಗೂ</br>ಪತಿವ್ರತಾಧರ್ಮವನ್ನು ಬೋಧಿಸುತ್ತಿರು. ನನ್ನ ಲೇಖನಿಗೆ ವಿಶ್ರಾಂತಿ</br>ಯನ್ನು ಕೊಡುವೆವು.</br>
{{Css image crop
|Image = ಸಂತಾಪಕ.djvu
|Page = 65
|bSize = 402
|cWidth = 53
|cHeight = 12
|oTop = 465
|oLeft = 177
|Location = center
|Description =
}}
{{center|<big>ಹದಿನಾರನೆಯ ಪರಿಚ್ಛೇದ.</big>}}
{{gap}}<big>ಸಂ</big>ತಾಪಕನು ದತ್ತನ ಮನೆಯನ್ನು ಬಿಟ್ಟ ಬಳಿಕ ಹುಚ್ಚನಂತೆ</br>ಆವುದೋ ಮಾರ್ಗದಲ್ಲಿ ಹೊರಟನು. . ಅವನಿಗೆ ಪ್ರಪಂಚದಲ್ಲಿಯೇ ಬೇಸರ</br><noinclude></noinclude>
3gw5lwop7obl9kpwnwchazb7zn90ncu
ಪುಟ:ಸಂತಾಪಕ.djvu/೬೬
104
40293
321905
220605
2026-05-22T18:00:10Z
Pragathi. BH
7585
/* Validated */
321905
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=ಕರ್ಣಾಟಕ ಚ೦ದ್ರಿಕೆ.|left=೬೦|right=}}
{{rule}}
ವುಂಟಾಯಿತು. ಸೆರೆಮನೆಯ ಬಳಿಗೆ ಹೋದನು. ಅಲ್ಲಿ ಯಾರೂ</br>ಇರಲಿಲ್ಲ. ಅಲ್ಲಿಂದ ಪೂರ್ವಾಭಿಮುಖವಾಗಿ ಹೊರಟನು. ಎಲ್ಲಿಗೆ ಹೋಗ</br>ಬೇಕೋ ಏನು ಮಾಡಬೇಕೋ ತೋರಲಿಲ್ಲ. ಮುಂದೆ ಮುಂದೆ</br>ಹೋದನು. ಉಭಯಪಾರ್ಶ್ವಗಳಲ್ಲಿಯೂ ತಮಾಲವೃಕ್ಷಗಳು ಸಾಂದ್ರ</br>ವಾಗಿ ಬೆಳೆದಿದ್ದುವು. ಸಂತಾಪಕನು ಆ ಮರಗಳ ಮಧ್ಯದಲ್ಲಿ ಪ್ರವೇಶಿಸಿ</br>ಸ್ವಲ್ಪ ದೂರ ಹೋಗುವುದರೊಳಗಾಗಿ ಯಾರೋ ಹಿಂದಣಿಂದ ಬಂದು</br>ಸಂತಾಪಕನ ಬೆನ್ನಮೇಲೆ ಬಲವಾಗಿ ಹೊಡೆದರು. ಸಂತಾಪಕನು ತನ್ನ</br>ಜನ್ಮದಲ್ಲಿ ಪ್ರತ್ಯರ್ಥಿಯಿಂದ ಪೆಟ್ಟು ತಿಂದುದು ಇದೇ ಮೊದಲು. ಅವನಿಗೆ</br>ಬಹುಕೋಪವುಂಟಾಯಿತು. ತತ್ಕ್ಷಣವೇ ಸಮೀಪದಲ್ಲಿದ್ದ ಈಟಿಯನ್ನು</br>ಹೊರಕ್ಕೆ ತೆಗೆದು ಆಗಂತುಕನ ಎದೆಗೆ ತಿವಿದನು. ಈಟಿಯು ಎದೆ</br>ಯಿಂದ ಹೊರಟು ಬೆನ್ನನ್ನು ಭೇದಿಸಿಕೊಂಡು ಹೋಯಿತು. ಆಗಂತು</br>ಕನು " ಹಾ ಸಂತಾಪಕ ! ಮಿತ್ರ " ಎಂದು ಕೂಗಿ ನೆಲಕ್ಕೆ ಬಿದ್ದನು.</br>ಸಂತಾಪಕನಿಗೆ ಎದೆಯು ನಡುಗಿತು. ಪಾಠಕಮಹಾಶಯ ! ಈ ಅಪರಿ</br>ಚಿತನು ಯಾರೆಂಬುದು ನಿಮಗೆ ತಿಳಿಯದೇನೋ ? ಸಂತಾಪಕನಿಗೇನೋ</br>ತಿಳಿದುಹೋಯಿತು. ಅವನ ಕಂಠಸ್ವರವು ಚಿರಪರಿಚಿತವಾದುದಾಗಿ</br>ದ್ದಿತು. ಆಕಾರವೂ ಮಾತುಗಳೂ ಅವನೇ ನಂದಕುಮಾರ ಮಿತ್ರ</br>ನೆಂದು ಸ್ಪಷ್ಟೀಕರಿಸಿದುವು. ಸಂತಾಪಕನನ್ನು ಸೆರೆಯಿಂದ ಬಿಡಿಸಿದ ಮೇಲೆ</br>ನಂದಕುಮಾರನು ಸಂತೋಷಪ್ರದರ್ಶನಾರ್ಥವಾಗಿ ಸುರಾದೇವಿಯ ಅರ್ಚನೆ</br>ಯನ್ನು ಮಾಡಿ ಅವಳ ಅನುಗ್ರಹಕ್ಕೆ ಪಾತ್ರನಾದನು. ಸುರಾದೇವಿಯು</br>ನಂದಕುಮಾರ ಮಿತ್ರನ ಮನಸ್ಸನ್ನು ಸೂರೆಗೊಂಡಿದ್ದಳು. ಆದುದರಿಂದಲೇ</br>ಅವನು ಸಂತಾಪಕನನ್ನು ಒಬ್ಬ ಪಥಿಕನೆಂದು ಭ್ರಮಿಸಿ ಅವನನ್ನು ತಡೆದು</br>ಪೆಟ್ಟುತಿಂದು ನೆಲಕ್ಕೆ ಬಿದ್ದನು. ಸುರಾದೇವತೆಯು ತನ್ನ ಕಾರ್ಯ ಕೈ</br>ಗೂಡಿತೆಂದು ನಿಶ್ಚಯಿಸಿ ನಂದಕುಮಾರಮಿತ್ರನನ್ನು ಬಿಟ್ಟಳು ಅವನ</br>ಹೃದಯವನ್ನು ಬಿಟ್ಟು ಮೇಲೆ ಬರುವಾಗ ಅವನ ಪ್ರಾಣವಾಯುವನ್ನೂ</br>ಹೃದಯಪಂಜರದಿಂದ ಹೊರಕ್ಕೆ ತಂದಳು. ನಂದಕುಮಾರನ ಈ ಅವಸ್ಥೆ</br>ಯನ್ನು ನೋಡಿ ಸಂತಾಪಕನು ಅವನನ್ನು ಕಿಂಶುಕಾಟವಿಗೆ ಎತ್ತಿಕೊಂಡು</br>ಹೋಗಬೇಕೆ೦ದಾಲೋಚಿಸುತ್ತಿದ್ದನು. ನಂದಕುಮಾರನ ಪ್ರಜ್ಞಾಶಕ್ತಿಯು</br><noinclude></noinclude>
ox2ddab1fh7uls0zw23ve3em9eeqy1p
ಪುಟ:ಸಂತಾಪಕ.djvu/೬೭
104
40294
321906
220143
2026-05-22T18:00:40Z
Pragathi. BH
7585
/* Validated */
321906
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=ಸಂತಾಪಕ.|left=|right=೬೧}}
{{rule}}
ಸಂಪೂರ್ಣವಾಗಿ ನಾಶವಾಯಿತು. ಅವನ ಉಚ್ಛ್ವಾಸನಿಶ್ವಾಸಗಳೂ ನಿಂತು</br>ಹೋದುವು. ಅಷ್ಟರಲ್ಲಿ ಪಾಟಲಿಕೆಯು ಬಂದು ನಿಂತಳು. ಸಂತಾಪಕನು</br>ಗದ್ಗದಸ್ವರದಿಂದ " ಪಾಟಲೀ ! ಏನು ಸಮಾಚಾರ ? " ಎಂದು ಕೇಳಿದನು.</br>ಪಾಟಲಿಕೆಯು ಕುಮಾರಿಯ ಶೋಚನೀಯವಾದ ಕಡೆಯ ವರ್ತಮಾನವನ್ನು</br>ತಿಳಿಸುವುದಕ್ಕೋಸುಗ ಸಂತಾಪಕನನ್ನು ಹುಡುಕಿಕೊಂಡು ಇಲ್ಲಿಗೆ ಬಂದಳು.</br>ಸಂತಾಪಕನು ಮಾತನಾಡಿಸಿದೊಡನೆಯೇ ಅವಳು " ಕುಮಾರಿಯ ಮಾತು</br>ಗಳನ್ನು ಜ್ಞಾಪಿಸಿಕೊ. ಅದರಂತೆ ನಡೆದುಕೊ. ಈ ಸರವನ್ನು ಅವಳ</br>ಜ್ಞಾಪಕಾರ್ಥವಾಗಿ ತೆಗೆದುಕೊ " ಎಂದು ಒಂದುಸರವನ್ನು ಕೊಟ್ಟಳು.</br>ಸಂತಾಪಕನು ಹಠಾತ್ತಾಗಿ ನಡುಗಿ " ಪಾಟಲೀ ! ಕಮಲೆ ಹೇಗಿರುವಳು ? "</br>ಎಂದು ಕೇಳಿದನು. ಪಾಟಲಿಕೆಯು ಕಣ್ಣೀರು ತಂದುಕೊಂಡು, " ಇನ್ನವಳ</br>ಯೋಚನೆಯೇಕೆ ? ನೀಚ ! ನಿನ್ನನ್ನು ನೋಡಿ ಭ್ರಮಿಸಿಯೇ ನನ್ನ ಸಖಿಯು</br>ಮೃತಳಾದಳು. ಚಿಃ, ನಿನ್ನ ಜನ್ಮವನ್ನು ಸುಡು. ಅಂತಹ ಸ್ತ್ರೀರತ್ನವು ನಿನ್ನಂ</br>ತಹ ನರಾಧಮನಿಗೆ ದಕ್ಕುವುದೆಂದರೇನು? " ಎಂದು ಹೀಯ್ಯಾಳಿಸಿದಳು.</br>{{gap}}ಸಂತಾಪಕನು ಈ ಮಾತನ್ನು ಕೇಳಿದ ತತ್ಕ್ಷಣವೇ ಮೂರ್ಛಾಕ್ರಾಂ</br>ತನಾಗಿ ನೆಲದಮೇಲೆ ಬಿದ್ದನು. ಪಾಟಲಕುಮಾರಿಯು ಕಣ್ಣೀರುಮಳೆ</br>ಯನ್ನು ಕರೆಯುತ್ತೆ ಹೊರಟುಹೋದಳು. ಅಷ್ಟರಲ್ಲಿ ದಿನಮಣಿಯು ಬರುವ</br>ವೇಳೆಯು ಸಮೀಪಿಸಿತೆಂದು ಮಂದಮಾರುತನು ಸಾರಿಕೊಂಡು ಹೋದನು.</br>ಶುಕ ಪಿಕಾದಿ ಪಕ್ಷಿಗಳು ದಿನಮಣಿಗೆ ನಮಸ್ಕಾರ ಮಾಡಲೋಸುಗ</br>ತಂತಮ್ಮ ರೆಕ್ಕೆಗಳನ್ನು ಕೊಡಹಿಕೊಂಡು ಸಿದ್ಧವಾಗುತ್ತಿದ್ದುವು. ಮಂದ</br>ಮಾರುತಸ್ಪರ್ಶನದಿಂದ ಸಂತಾಪಕನಿಗೆ ಎಚ್ಚರವಾಯಿತು. ಅವನಿಗೆ ಪೃಥ್ವಿ</br>ಯೇ ಬೇಡವಾಯಿತು. ಕಣ್ಣುಗಳಲ್ಲಿ ದರದರ ನೀರು ಸುರಿಯಲಾರಂಭಿ</br>ಸಿತು. ಏನುಮಾಡುವುದಕ್ಕೂ ತೋರಲಿಲ್ಲ. ಏನೇನೋ ಮಾತನಾಡಿಕೊಂ</br>ಡನು. ಬಹುಕಾಲ ಅತ್ತನು. " ಕಮಲೇ ! ಕಮಲೇ ! " ಎಂದು ಕೂಗಿ</br>ದನು. ಮತ್ತೆ ಅಳತೊಡಗಿದನು ಮತ್ತೆ ಕೂಗಿದನು. " ಕಮಲೇ ! ಕಮಲೇ ! "</br>
{{Css image crop
|Image = ಸಂತಾಪಕ.djvu
|Page = 67
|bSize = 402
|cWidth = 81
|cHeight = 15
|oTop = 545
|oLeft = 161
|Location = center
|Description =
}}<noinclude></noinclude>
psd024m8gfyde9hql5xo5yl8f0mla16
ಪುಟ:ಸಂತಾಪಕ.djvu/೬೮
104
40295
321907
220109
2026-05-22T18:00:54Z
Pragathi. BH
7585
/* Validated */
321907
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=ಕರ್ಣಾಟಕ ಚಂದ್ರಿಕೆ.|left=೬೨|right=}}
{{rule}}
{{center|<big>ಉಪಸಂಹಾರ.</big>}}
{{gap}}<big>ಪಾ</big>ಠಕಮಹಾಶಯರೇ ! ಭುಜಂಗಮನು ಪಾದಹೀನನಾಗಿ ಕಿಂಶುಕಾಟ</br>ವಿಯಲ್ಲಿ ಬಿದ್ದು ಕೆಲದಿವಸ ನರಳಿ ಸತ್ತುಹೋದನೆಂದು ನಮಗೆ ತಿಳಿಯಿತು.</br>ಭುಜಂಗಮನೂ, ನಂದಕುಮಾರನೂ ಮೃತರಾದುದಕ್ಕಿಂತ ಪ್ರೀತಿಪಾತ್ರಳಾದ</br>ಕಮಲಕುಮಾರಿಯು ಮೃತಳಾದ ವ್ಯಸನವು ಮಿತಿಮೀರಲು ಸಂತಾಪಕನಿಗೆ</br>ಹುಚ್ಚು ಹಿಡಿಯಿತೆಂದೂ, ಆ ದುಃಖವನ್ನು ಸೈಸಲಾರದೆ ಅವನು ಪಾಟಿಲ</br>ಕುಮಾರಿಯು ಕೊಟ್ಟಸರವನ್ನೇ ಕೊರಲಿಗೆ ಬಿಗಿದುಕೊಂಡು ಮೃತನಾದ</br>ನೆಂದೂ ನಮ್ಮ ವಿಚಾರಣೆಯಿಂದ ತಿಳಿಯಿತು. ಕಮಲಾಕರದತ್ತನೂ,</br>ವಿನಯಚಂದ್ರದತ್ತನೂ ಪುತ್ರೀಪುತ್ರರ ಮರಣದಿಂದ ವ್ಯಥಿತರಾಗಿ ನಿರುಪಮಾ</br>ವಿಜಯವರ್ಮರನ್ನೇ ತಮ್ಮ ಮಕ್ಕಳೆಂದು ಭಾವಿಸಿ, ಅವರಿಗೆ ವಿವಾಹವನ್ನು</br>ಮಾಡಿ ತಂತಮ್ಮ ಆಸ್ತಿಯನ್ನು ಅವರಿಗೆ ಕೊಟ್ಟು ತಮ್ಮ ಜೀವಿತಕಾಲವನ್ನು</br>ಕಳಾಮಾಲಿನಿಯ ಆಶ್ರಮದಲ್ಲಿ ಕಳೆದರೆಂದೂ ತಿಳಿಯಿತು. ನಿರುಪಮಾ</br>ವಿಜಯವರ್ಮರ ಮದುವೆಯ ಉಡುಗೆರೆಯು ಮಾತ್ರ ನಮಗೆ ಬರಲಿಲ್ಲ.</br>ಇನ್ನೆಷ್ಟುದಿವಸ ತಾನೆ ಅದನ್ನು ನಿರೀಕ್ಷಿಸಲಾದೀತು ? ಇಂದಲ್ಲದಿದ್ದರೆ ನಾಳೆ</br>ಯಾದರೂ ಬಂದೇಬರುವುದು. ದಂಪತಿಗಳು ಚಿರಕಾಲಸೌಖ್ಯವಾಗಿರಲಿ.</br>
{{center|ಸಂಪೂರ್ಣ೦.}}
{{center|{{bar}}}}
{{center|'''ಬಿಕರಿಗೆ ಸಿದ್ಧವಾಗಿದೆ.'''}}
ಚಂದ್ರಮತಿ - [ ಪರಿಷ್ಕೃತವಾದ ದ್ವಿತೀಯಮುದ್ರಣ. ]{{gap}}ಬೆಲೆ 8 ಆಣೆ.</br>{{gap}}<small>ಮೈಸೂರು ಆಸ್ಥಾನ ವಿರ್ದ್ವಾ ನಂಜನಗೂಡು ಶ್ರೀಕಂಠಶಾಸ್ತ್ರಿಗಳವರಿಂದ ರಚಿತವಾದ</br>ಎಲ್ಲಾ ಪುಸ್ತಕಗಳೂ ನಮ್ಮಲ್ಲಿ ದೊರೆಯುತ್ತವೆ. ಪಟ್ಟಿಗಾಗಿ ಮುಖಪತ್ರದ ಕಡೆಯ ಪುಟ</br>ವನ್ನು ನೋಡಿ.</small></br>
{{center|'''ವಿಳಾಸ :- ಎಂ. ಎಸ್. ರಾವ್ ಕಂಪೆನಿ,'''}}
{{Right|ಪುಸ್ತಕ ವ್ಯಾಪಾರಿಗಳು,}}
{{Right|ಅವೆನ್ಯೂ ರೋಡ್, ಬೆಂಗಳೂರು ಸಿಟಿ.}}<noinclude></noinclude>
4sogl892cmt6jaifxkc34iksiiqc193
ಪುಟ:ಸಂತಾಪಕ.djvu/೬೯
104
40296
321908
102509
2026-05-22T18:01:31Z
Pragathi. BH
7585
/* Proofread */
321908
proofread-page
text/x-wiki
<noinclude><pagequality level="3" user="Pragathi. BH" /></noinclude>ಸಂತಾಪಕ-ಶೋಧನಪತ್ರ.
ಅಶುದ್ಧ.
ಶುದ್ಧ.
ಪುಟ.
ಪು.
ಪ್ರಸನ ನаಯ ಕುಮುದೀನಿಚಂದ್ರ
ಸಂತಾಪ ಕರದು
ಮನಸು೦ಟಾ ನಡುವುನಲ್ಲಿದ್ದ ಪರಪಾತಕಿ
# " # ; : # ಕ ... ... ... 8 # # # ;
b & .
* & C 1 c ? 4 3 4 # ನ ನ 4
೪
ನಮ್ಮ
ಪ್ರಸನ್ನ ನಡಯ ಕುಮುದಿನೀಚಂದ್ರ ಸಂತಾಪಕ ಕರೆದು
ಮನಸ್ಸು ೦ಟಾ ನಡುವಿನಲ್ಲಿದ್ದ ಪರಮಪಾತಕಿ ನಮ್ಮ ಭಕ್ಸ್ದಿಗಳು ಮದುವಣಿಗ
ಬರಲಿಲ್ಲ ಮದುವಣಿಗ ವಾದ್ಯಗಾರ ಮರತೇ . ಎಲ್ಲರನ್ನೂ ಛಕ್ಕೆ
೪೮
೫೦
೫
೫೨
ಭಕ್ತಾದಿಗಳು ಮದವಣಿಗ ಬಾರಲಿಲ್ಲ ಮದವಣಿಗ ವಾದ್ಯಾಗಾರ ಮರತೇ। ಎಲ್ಲರನ್ನು ಆಕ
೫೩
೨೬<noinclude></noinclude>
3g7ucqexf3zftu7pf5l7hn6yt58a9cj
ಪುಟ:ನನ್ನ ಸಂಸಾರ.djvu/೧೭
104
57300
321930
317845
2026-05-23T04:09:00Z
Vikashegde
1258
/* Validated */
321930
proofread-page
text/x-wiki
<noinclude><pagequality level="4" user="Vikashegde" />{{rh|center=ನನ್ನ ಸಂಸಾರ|left=|right=9}}</noinclude>ಹಾಗೆಯೇ ಪ್ಲೇಗಿನಿಂದ ಒಬ್ಬೊಬ್ಬರು ಸಾಯುವದಕ್ಕೂ ಆರಂಭವಾಗಿತ್ತು. ವಿನಾಯಕಶಾಸ್ತ್ರಿಗಳು ಪ್ಲೇಗಿಗೆ ಹೆದರಿ ಭಾದ್ರಪದ ಶುದ್ಧ ಬಿದಿಗೆದಿನ ಸಾಯಂಕಾಲ ಹರಪುರಕ್ಕೆ ಆರು ಮೈಲಿ ದೂರದಲ್ಲಿದ್ದ ತಮ್ಮ ಗ್ರಾಮವಾದ ಕ್ಷೀರಪುರಕ್ಕೆ ಪ್ರಯಾಣಮಾಡಿಕೊಂಡು ಹೊರಟುಹೋದರು. ಇವರು ಪ್ರಯಾಣಮಾಡುವುದಕ್ಕೆ ಮೂರುದಿನಮುಂಚೆಯೇ ಮದುವೆಯಾದ ಮನೆಯಲ್ಲಿ ಎರಡು ಇಲಿಗಳು ಸತ್ತುಹೋಗಿದ್ದವು. ಆದುದರಿಂದಲೇ ಅವರು ಅಷ್ಟು ತ್ವರೆಯಾಗಿಯೇ ಊರುಬಿಟ್ಟು ಹೋದರು, ಭಾದ್ರಪದ ಶುದ್ಧ ತದಿಗೆ ಚೌತಿ ಇವೆರಡು ದಿನವೂ ಊರಿನಲ್ಲೆಲ್ಲರ ಮನೆಯಲ್ಲೂ ಗೌರಿ-ಗಣೇಶ ಹಬ್ಬದ ಸಮಾರಂಭ, ಗಣಪತಿಯನ್ನು ಕೂರಿಸಿದ ಮೇಲೆ ವಿಘ್ನೇಶ್ವರನಿಗೆ ಮಂಗಳಾರತಿ ಮಾಡಿ ಬಿಟ್ಟ ಹೊರತು ಮನೆಬಿಟ್ಟು ಹೋಗುವಹಾಗಿಲ್ಲ. ಊರಿನಲ್ಲಾದರೋ ಪ್ಲೇಗು ದಿನೇ ದಿನೇ ಹೆಚ್ಚುತ್ತ ಬಂದು ಬ್ರಾಹ್ಮಣಕೇರಿಯಲ್ಲೇ ದಿನವೊಂದಕ್ಕೆ ಎರಡು ಮೂರು ಹೆಣಗಳು ಹೋಗಲಾರಂಭವಾಯಿತು. ಜನಗಳಿಗೆ ಬಹು ಗಾಬರಿಯಾದ್ದರಿಂದ ಎಲ್ಲರೂ ಊರ ಹೊರಗೆ ಎರಡು ಮೈಲಿ ದೂರದಲ್ಲಿ ಮಟ್ಟೇ ಜೋಪಡಿಗಳನ್ನು ಕಟ್ಟಿಕೊಂಡು ಅಲ್ಲಿಗೆ ವಾಸಕ್ಕೆ ಹೊರಟುಹೋದರು. ಭಾದ್ರಪದ ಶುದ್ಧ ದಶಮಿ ಹೊತ್ತಿಗೆ ಊರೆಲ್ಲವೂ ಖಾಲಿಯಾದವು, ನೀಲಕಂಠಶಾಸ್ತ್ರಿಗಳ ಮನೆಯವರೂ ತಮ್ಮ ಮನೆಗೆ ಬೀಗ ಹಾಕಿಕೊಂಡು ಗುಡಿಸಲಿಗೇ ವಾಸಕ್ಕೆ ಹೊರಟುಹೋದರು.
{{gap}}ವಿನಾಯಕ ಶಾಸ್ತ್ರಿಗಳ ಮನೆಯವರು ಕ್ಷೀರಪುರಕ್ಕೆ ಪ್ರಯಾಣ ಮಾಡಿದ ವಿಷಯವನ್ನು ಹಿಂದೆಯೇ ಬರೆದಿದೆಯಷ್ಟೆ? ಅವರು ಅಲ್ಲಿಗೆ ಹೋದ ಮೇಲೆ ಒಂದು ತಿಂಗಳವರಿಗೆ ಕ್ಷೇಮವಾಗಿಯೇ ಇದ್ದರು. ಇಷ್ಟು ಹೊತ್ತಿಗೆ ನವರಾತ್ರಿ ಹಬ್ಬ ಬಂದಿದ್ದಿತು. ನವರಾತ್ರಿ ಪಾಡ್ಯದದಿನ ರಾತ್ರಿಯೇ ಏನಾಯಕ ಶಾಸ್ತ್ರಿಗಳು ಒಕ್ಕಲಿದ್ದ ಮನೆಯಲ್ಲಿ ಒಂದು ಇಲಿ ಸತ್ತು ಹೋಯಿತು. ಮನೆಯವರಿಗೆ ಇದನ್ನು ನೋಡಿ ಬಹುಗಾಬರಿಯಾಗಿ ಹೋಯಿತು. ಮಾರನೇ ದಿನವೇ ಬೇರೊಂದು ಮನೆಗೆ ವಾಸ ಹೊರಟು ಹೋದರು. ಅದೇ ದಿನ ಸಾಯಂಕಾಲ ಐದು ಗಂಟೆ ಸಮಯದಲ್ಲಿ ಹೊಸ ಮದವಣಗಿತ್ತಿ ಲಕ್ಷ್ಮೀದೇವಮ್ಮನಿಗೆ ಜ್ವರವೂ ತಲೆನೋವೂ ಕಾಣಿಸಿ ಕೊಂಡಿತು. ಮನೆಯವರ ಹೆದರಿಕೆಯನ್ನು ಕೇಳಬೇಕೆ? ವಿನಾಯಕ ಶಾಸ್ತ್ರಿಗಳು ಪೂರ್ವಭಾವಿಯಾಗಿಯೇ ಪ್ಳೇಗಿನ ಔಷಧಗಳನ್ನು ಬೇಕಾದಹಾಗೆ ತರಿಸಿಟ್ಟುಕೊಂಡಿದ್ದರು. ಅದನ್ನೆಲ್ಲಾ ಜ್ವರ ಬಂದ ಹುಡುಗಿಗೆ ಕೊಟ್ಟುದಾಯಿತು. ಮಾರನೇದಿನ ಲಕ್ಷ್ಮೀದೇವಮ್ಮನಿಗೆ ಕಂಕುಳು ಸಂದಿಯಲ್ಲಿ ಎರಡು ಗೆಡ್ಡೆಗಳು ಕಾಣಿಸಿಕೊಂಡವು. ಆ ಗ್ರಾಮದವರು ಇದನ್ನು ತಿಳಿದು ಒಟ್ಟುಗೂಡಿ ಒಂದು ಕ್ಷಣವೂ ತಮ್ಮೂರಿನಲ್ಲಿರಲಾಗದೆಂದು ವಿನಾಯಕ ಶಾಸ್ತ್ರಿಗಳ ಮನೆಯ{{nop}}<noinclude></noinclude>
gpaggfff8ut5b1se4m452h9z7n4pnb6
ಪುಟ:ನನ್ನ ಸಂಸಾರ.djvu/೧೮
104
57301
321931
317943
2026-05-23T04:16:54Z
Vikashegde
1258
/* Validated */
321931
proofread-page
text/x-wiki
<noinclude><pagequality level="4" user="Vikashegde" />{{rh|center=ಕಾದಂಬರಿ ಸಂಗ್ರಹ|left=10|right=}}</noinclude>ವರನ್ನು ಪ್ಲೇಗು ತಗಲಿದ ಹುಡುಗಿಯೊಡನೆ ಬಲವಂತವಾಗಿ ಊರು ಬಿಟ್ಟು ಹೊರಡಿಸಿ ಬಿಟ್ಟರು. ಅವರು ಧೈರ್ಯವನ್ನು ಹೊಂದಿ ಕ್ಷೀರಪುರಕ್ಕೆ ಮೂರು ಮೈಲಿ ದೂರದಲ್ಲಿದ್ದ ನಾಗಪುರಕ್ಕೆ ತಮ್ಮನೆಂಟರೊಬ್ಬರ ಮನೆಗೆ ಹೋಗೋಣವೆಂದುಹೊರಟರು. ನಾಗಪುರಕ್ಕೂ ಬಂದದ್ದಾಯಿತು. ಇವರು ಅಲ್ಲಿಗೆ ಹೋದುದು ಮಹಾನವಮಿಯ ದಿನ ಮಧ್ಯಾಹ್ನ ನಾಲ್ಕು ಘಂಟೆ ಸಮಯ, ಇವರು ಬಂದ ವಿಷಯವನ್ನು ಎಷ್ಟೋ ಗುಟ್ಟಿನಲ್ಲಿಟ್ಟಿರಬೇಕೆಂದು ಮಾಡಿಕೊಂಡಿದ್ದಾಗ್ಯೂ ಸಾಯಂಕಾಲ ೮ ಘಂಟೆಯೊಳಗಾಗಿ ಊರಿಗೆಲ್ಲವೂ ಈ ಸುದ್ದಿ ತಿಳಿದೇ ಹೋಯಿತು. ಮೊದಲು ವಿನಾಯಕ ಶಾಸ್ತ್ರಿಗಳು ಇಳಿದುಕೊಳ್ಳಕ್ಕೆ ತಕ್ಕ ಸ್ಥಳವೇ ದೊರೆಯಲಿಲ್ಲ. ಹೇಗೋ ಕಷ್ಟಪಟ್ಟು ಸಾಯಂಕಾಲ ಏಳುಗಂಟೆ ಹೊತ್ತಿಗೆ ಬಂಧುವೊಬ್ಬನ ಮನೆಯ ಬೀದಿ ಬಾಗಲಲ್ಲಿ ರೋಗಿಯನ್ನು ಮಲಗಿಸಿಕೊಂಡು ತಾವೂ ಕೂತುಕೊಂಡರು. ೯ ಘಂಟೆ ಹೊತ್ತಿಗೆ ಇಳಿದಿದ್ದ ಮನೆ ಬಾಗಲಿಗೆ ದೊಣ್ಣೆಗಳನ್ನು ಹಿಡಿದುಕೊಂಡು ಒಂದು ಭಯಂಕರವಾದ ಮನುಷ್ಯರ ಗುಂಪು ಬಂದಿತು. ಅವರಲ್ಲಿ ಒಬ್ಬೊಬ್ಬರು ಒಂದೊಂದುರೀತಿ ಗಳಹುವುದಕ್ಕಾರಂಭಿಸಿದರು. ಹತ್ತು ಘಂಟಿಯೊಳಗಾಗಿ ಈ ಊರನ್ನು ಒಟ್ಟು ರೋಗಿಯನ್ನು ಹೊರಕ್ಕೆ ತೆಗೆದುಕೊಂಡು ಹೋದರೆ ಸರಿ, ಇಲ್ಲವಾದರೆ ಬಹಳ ಅನರ್ಥವಾಗುವುದೆಂದು ಗುಂಪಿಗೆ ಗುಂಪೇ ಕೂಗತೊಡಗಿತು. ವಿನಾಯಕ ಶಾಸ್ತ್ರಿಗಳ ಮನೆಯವರ ಮನಸ್ಸು ಈಗ ಹೇಗಿದೆಯೆಂಬುದು ಅನುಭವದವಿನಹ ಗೊತ್ತಾಗಲಾರದಾದ್ದರಿಂದ ಅದನ್ನು ಹೇಳುವುದಿಲ್ಲ. ಅಂತು ವಿನಾಯಕ ಶಾಸ್ತ್ರಿಗಳು ಆ ಊರನ್ನೂ ಬಿಟ್ಟು ಹೊರಡಲೇಬೇಕಾಯಿತು. ಅವರ ಕಷ್ಟ ಜಗದೀಶ್ವರನೊಬ್ಬ ಬಲ್ಲ. ಅವರಿಗೆ ಏನೂ ತೋರದೆ ಹಣೆಯಲ್ಲಿ ಒರದಂತಾಗಲೆಂದು ಯೋಚಿಸಿ ಸ್ವಸ್ಥಳವಾದ ಹರಪ್ರರಕ್ಕೆ ಪ್ರಯಾಣ ಮಾಡಲು ನಿಷ್ಕರ್ಮಿಸಿದರು. ರಾತ್ರಿ ಹನ್ನೆರಡು ಗಂಟೆ ಹೊತ್ತಿಗೆ ವಿನಾಯಕ ಶಾಸ್ತ್ರಿಗಳು ಎರಡು ಬಂಡಿಗಳನ್ನು ಹೊಡಿಸಿಕೊಂಡು ಬಂದು ಅದರಲ್ಲೊಂದರಲ್ಲಿ ರೋಗಿಯನ್ನೂ ಸಮೀಪದಲ್ಲಿ ತಮ್ಮ ತಾಯಿಯನ್ನೂ ಕುಳ್ಳಿರಿಸಿ ಇನ್ನೊಂದರಲ್ಲಿ ಕಡಮೆಯವರೆಲ್ಲರೂ ಕುಳಿತು ಪ್ರಯಾಣ ಮಾಡಿದರು.
{{gap}}ಗಾಡಿಯು ಮೆಲ್ಲ ಮೆಲ್ಲನೆ ಹೋಗುತ್ತಿತ್ತು. ರೋಗಿಯ ಸಂಕಟವೂ ಆರ್ತನಾದವೂ ಕ್ಷಣೇಕ್ಷಣೇ ಹೆಚ್ಚುತ್ತಿತ್ತು. ಈ ಭಯಂಕರ ಘಟನೆಯನ್ನು ನೋಡಿದವರ ಎದೆಯು ಒಡೆದು ಹೋಗುವಂತಿತ್ತು. ನಾಗಪುರಕ್ಕೂ ಹರಪುರಕ್ಕೂ ಹತ್ತು ಮೈಲು ದೂರ. ವಿಜಯದಶಮಿಯದಿನ ಬೆಳಗಿನಝಾವ ನಾಲ್ಕು ಗಂಟೆ ಸಮಯದಲ್ಲಿ ಈ ಪ್ರಯಾಣಿಕರ ಬಂಡಿಗಳು ನಾಗಪುರ ಹರಪುರಗಳ ಮಧ್ಯ ದಾರಿಯಲ್ಲಿರುವ ಒಂದು ಕೆರೆಯ ಏರಿಯ ಮೇಲೆ ಬರುತ್ತಿದ್ದಾಗ ಲಕ್ಷ್ಮೀ ದೇವಿಯು ಈ ಭೂಲೋಕವನ್ನು ಬಿಟ್ಟು{{nop}}<noinclude></noinclude>
h0ec6v9n0imjvhjjw8ysuphhtfbgm8g
ಪುಟ:ನನ್ನ ಸಂಸಾರ.djvu/೨೪
104
57307
321932
285143
2026-05-23T04:20:14Z
Vikashegde
1258
/* Validated */
321932
proofread-page
text/x-wiki
<noinclude><pagequality level="4" user="Shreelatha.Halemane" />{{rh|center=ಕಾದಂಬರಿ ಸಂಗ್ರಹ|left=16|right=}}</noinclude>ಗಳು ಆಗಾಗ್ಗೆ ಕರೆದುಕೊಂಡು ಹೋಗುತ್ತಲೇ ಇರುತ್ತಾರೆ. ಆದರೆ ಇನ್ನೊಂದು ವಿಶೇಷವುಂಟು;-ಯಾರಿಗಾದರೂ ಆಗಲಿ, ತನ್ನ ಮಗಳನ್ನು ಒಬ್ಬನಿಗೆ ಕೊಟ್ಟ ಮೇಲೆ ಮಗಳೂ ಅಳಿಯನೂ ತಮ್ಮ ಮನೆಯಲ್ಲಿಯೇ ಇರಬೇಕೆಂಬ ಆಶೆ ಅವರಿಗೆ ಬಹಳವಾಗಿ ಇದ್ದೇ ಇರುತ್ತದೆ. ಮತ್ತು ಇದರಲ್ಲೂ ಧನಿಕರಾದವರಿಗಂತೂ ಈ ವಿಧವಾದ ಆಶೆಯು ಖಂಡಿತವಾಗಿ ಇದ್ದೇ ಇರುತ್ತದೆ. ಈ ಕಾರಣದಿಂದ ಮಗಳ ಮೇಲೆ ತಂದೆತಾಯಿಗಳ ಪ್ರೀತಿಯು ಎಷ್ಟಿರಬಹುದೆಂಬುದನ್ನು ನಮ್ಮ ವಾಚಕರು ತಮ್ಮ ತಮ್ಮ ಹೃದಯದಲ್ಲಿ ಭಾವಿಸಿಕೊಳ್ಳಲಿ ? ಆದರೇನು ? ಈಶ್ವರನಿಯಾಮಕವನ್ನು ತಪ್ಪಿಸುವದಕ್ಕೆ ಆರಕೈಲೂ ಸಾಗಲಾರದು. ತಂದೆತಾಯಿಗಳಿಗೆ ಮಕ್ಕಳ ಮೇಲೆ ಅದೆಷ್ಟು ಪ್ರೀತಿ ಇದ್ದಾಗ್ಯೂ ಗೃಹಿಣಿಯಾಗಲರ್ಹಳಾದ ಮಗಳನ್ನು ಎಂದಾದರೊಂದುದಿನ ಪತಿಗೃಹಕ್ಕೆ ಕಳುಹಿಸಿಯೇ ಬಿಡಬೇಕಲ್ಲವೆ ? ಚಿಕ್ಕಂದಿನಿಂದ ಸಾಕಿದ ಮಗಳನ್ನು ತಮ್ಮ ಮನೆಯಿಂದ ಶಾಶ್ವತವಾಗಿ ಪತಿಗೃಹವಾಸಕ್ಕೆಂದು ಪ್ರಯಾಣಮಾಡಿ ಕಳುಹಿಸುವ ಸಮಯದಲ್ಲಿ ಮಾತಾಪಿತೃಗಳಿಗೆ ಎಷ್ಟು ವ್ಯಸನವಾಗಬಹುದು ? ಅದರೆ ಅವರು ಆಗಣಸ್ಥಿತಿಯಲ್ಲಿ ವ್ಯಸನಪಡುವುದು ಸರಿಯಾದುದಲ್ಲ. ಮಗಳೂ ಅಳಿಯನೂ ಅನ್ಯೋನ್ಯವಾಗಿ ಸುಖದಿಂದಿರಲೆಂದೂ ಸತ್ಸಂತಿಯೂ ಅವರಿಗೆ ಪ್ರಾಪ್ತವಾಗಿ ಆಯುರಾರೋಗ್ಯೈಶ್ವರ್ಯಾದಿಗಳಿಂದ ಅವರು ಚಿರಕಾಲ ಜೀವಿಸಬೇಕೆಂದೂ ಹರಸಿ ಮಗಳಿಗೆ, ಸತೀಧರ್ಮಗಳನ್ನುಪ ದೇಶಿಸಿ ಕಳುಹಿಸಿಕೊಡುವುದು ಅವರ ಮುಖ್ಯ ಕರ್ತವ್ಯ. ಆದರೆ ಹೆಣ್ಣುಮಗಳು ಪ್ರಯಾಣಮಾಡಿಕೊಂಡು ಪತಿಗೃಹಕ್ಕೆ ಹೋಗುವಾಗ ತಂದೆತಾಯಿಗಳು ಪಡುವ ವ್ಯಸನವು ಎಂತಹ ವ್ಯಸನವೆಂಬುದನ್ನು ಆಲೋಚಿಸೋಣ. ನಮಗೆ ದುಃಖಕಾಲದಲ್ಲಾ ಗಲೀ ವಿಶೇಷ ಸಂತೋಷಕಾಲದಲ್ಲಾಗಲೀ ಸ್ವಭಾವವಾಗಿ ಕಣ್ಣೀರು ಸುರಿವುದು ಸ್ವಭಾವವಷ್ಟೆ. ದುಃಖದಿಂದ ಸುರಿವ ಕಣ್ಣೀರಿಗೆ ಶೋಕಬಾಷ್ಪವೆಂದೂ ಆನಂದದಿಂದ ಸುರಿವ ಕಣ್ಣೀರಿಗೆ ಆನಂದಬಾಷ್ಪವೆಂದೂ ಹೆಸರು ಕೊಡಲ್ಪಟ್ಟಿರುವುದು.ಮಗಳನ್ನು ಕಳುಹಿ ಸುವಾಗ ಸುರಿವ ಕಣ್ಣೀರು ಎರಡು ವಿಧವಾದ ಬಾಷ್ಪಗಳಿಗೂ ಸಂಬಂಧಿಸಲ್ಪಟ್ಟುದು. ಮಗಳನ್ನು ಕಳುಹಿಸಬೇಕಲ್ಲಾ, ಎಂಬ ವ್ಯಸನವೂ; ನನ್ನ ಮಗಳು ಇನ್ನು ಮುಂದೆ ಪತಿಯೊಡನೆ ಸಂಸಾರ ಮಾಡಿಕೊಂಡು ಸುಖಿಸುವಳಲ್ಲಾ ಎಂಬ ಸಂತೋಷವೂ ಮಿಳಿತವಾಗುವುದರಿಂದ ಆಗಣಕಾಲದ ಚಿಂತೆಯು ಅಪರಿಮಿತವಾದುದೇಸರಿ.
{{gap}}ನಮ್ಮ ತಂದೆತಾಯಿಗಳು ನನ್ನನ್ನು ಹರಪುರಕ್ಕೆ ಕರೆದುಕೊಂಡು ಬಂದು ಪತಿ ಗೃಹದಲ್ಲಿ ಬಿಟ್ಟು ವಿಹಿತವಾದ ನೀತಿಗಳನ್ನು ಪದೇಶಿಸಿ ರಂಗಪುರಕ್ಕೆ ಪ್ರಯಾಣಮಾಡಿದರು. ಇಂದು ನನಗೆ ಬಹು ದುಃಖವಾಯಿತು. ನಮ್ಮ ತಾಯಿತಂದೆಗಳನ್ನು ನಾನೊಂದು{{nop}}<noinclude></noinclude>
dmh5bddfcxmzgm01uvu92zj91giyn8m
ಪುಟ:ನನ್ನ ಸಂಸಾರ.djvu/೨೫
104
57308
321934
293289
2026-05-23T04:23:20Z
Vikashegde
1258
/* Validated */
321934
proofread-page
text/x-wiki
<noinclude><pagequality level="4" user="Vikashegde" />{{rh|center=ನನ್ನ ಸಂಸಾರ|left=|right=17}}</noinclude>ದಿನವೂ ಬಿಡಲಾರದಿದ್ದವಳು ಇಂದು ಅವರನ್ನು ಅಗಲಿರಬೇಕಾಗಿ ಬಂದಿತು. ಆದರೆ ಆ ನನ್ನ ದುಃಖವು ಬಹು ಕ್ಷಣಿಕವಾದುದಾಗಿದ್ದಿತು. ನಮ್ಮ ಯಜಮಾನರು ನನಗೆ ಎಷ್ಟೋ ಸಮಾಧಾನಗಳನ್ನು ಹೇಳಿ ನನ್ನ ವ್ಯಸನವನ್ನು ಕಮ್ಮಿ ಮಾಡಿದರು. ನಾನು ಕ್ರಮವಾಗಿ ಮನೆಗೆಲಸಗಳನ್ನು ಮಾಡುತ್ತಾ, ಮನೆಯವರೆಲ್ಲರಿಂದಲೂ ಒಳ್ಳೆಯವಳೆಂದು ಹೇಳಿಸಿಕೊಳ್ಳುತ್ತಿದ್ದೆನು. ನನಗೆ ಪತಿಗೃಹದಲ್ಲಿ ವಾಸಮಾಡುವದೂ ಅಲ್ಲಿ ಕಷ್ಟಪಟ್ಟು ಗೃಹಕಾರ್ಯಗಳನ್ನು ಚಟುವಟಿಕೆಯಿಂದ ಮಾಡುವುದೂ ಸ್ವರ್ಗಸುಖಕ್ಕೆ ಸಮಾನವಾದ ಸುಖವೇ ಸರಿ. ನಮ್ಮ ಮನೆಯಲ್ಲಿ ಈಗ ನಮ್ಮ ಅತ್ತಮ್ಮನವರೂ ನಮ್ಮ ಭಾವನವರೂ (ಯಜಮಾನರ ಅಣ್ಣಂದಿರು) ನಮ್ಮ ಅಕ್ಕ (ಭಾವನವರ ಕುಟುಂಬ) ಮತ್ತು ಅವರ ಮಕ್ಕಳು, ನಮ್ಮ ತಾತನವರು, (ಇನ್ನು ಮೇಲೆ ನಮ್ಮ ತಾತನವರೆಂದರೆ ನೀಲಕಂಠಶಾಸ್ತ್ರಿಗಳು) ನಾವಿಬ್ಬರು, ಇಷ್ಟು ಮಂದಿ ಇದೇವೆ. ನಾನೇ ನಮ್ಮ ಅತ್ತೆಗೆ ಕಿರೀಸೊಸೆಯಾದ್ದರಿಂದಲೂ ಕೆಲಸಗಳನ್ನು ಚೆನ್ನಾಗಿ ಮಾಡುತ್ತಿದ್ದುದರಿಂದಲೂ ನನ್ನನ್ನು ಕಂಡರೆ ಅವರಿಗೆ ದಿನೇದಿನೇ ಪ್ರೀತಿಯು ಹೆಚ್ಚುತ್ತಿತ್ತು. ಕಡಮೆಯವರೂ ನನ್ನ ವಿಷಯದಲ್ಲಿ ಎಷ್ಟೋ ಪ್ರೀತಿಯನ್ನಿಟ್ಟುಕೊಂಡಿದ್ದರು. ನಾನು ಪ್ರತಿದಿನವೂ ಬೆಳಗಿನ ಐದು ಘಂಟೆಗೇ ಎದ್ದು ಕಸ, ಮುಸರೆ, ಉಪಕರಣಗಳ ಕೆಲಸಗಳನ್ನು ಏಳು ಘಂಟೆಯೊಳಗಾಗಿ ಮಾಡಿಕೊಂಡು ಆ ಮೇಲೆ ಊಟದ ಎಲೆಯನ್ನು ಹಚ್ಚುತ್ತ ಕುಳಿತುಕೊಳ್ಳುವೆನು. ಮಧ್ಯಾಹ್ನ ಊಟವಾದ ನಂತರ ಎಲೆ ಎತ್ತಿ ಗೋಮಯವನ್ನು ಹಚ್ಚಿ ನಮ್ಮ ಅತ್ತೆಯವರೊಡನೆ ಕೊಳಕ್ಕೆ ಹೋಗಿ ಸೀನೀರನ್ನು ತುಂಬಿಕೊಂಡು ಮನೆಗೆ ಬರುವೆನು. ಬಳಿಕ ಒಂದೆರಡು ಘಳಿಗೆ ವಿಶ್ರಮಿಸಿಕೊಂಡ ಬಳಿಕ ನಮ್ಮ ಯಜಮಾನರು ನನಗೆ ಯಾವುದಾದರೂ ಪುಸ್ತಕವನ್ನು ತಂದು ಕೊಟ್ಟು ಒಂದೆರಡು ಪಾಠಗಳನ್ನು ಹೇಳಿ ಕೊಡುವರು. ಸಾಯಂಕಾಲವಾದ ನಂತರ ದೇವರ ಮನೆಗೆ ದೀಪವನ್ನು ಹತ್ತಿಸಿ ದೇವರ ಸ್ತೋತ್ರಗಳನ್ನು ಹೇಳುತ್ತಿದ್ದು ಮನೆಯವರಿಗೆಲ್ಲರಿಗೂ ಊಟವಾದ ನಂತರ ನಾನೂ ಊಟಮಾಡಿ ರಾತ್ರಿ ಹತ್ತು ಘಂಟೆಯಾದ ಬಳಿಕ ಮಲಗುತ್ತಿದ್ದೆನು. ರಾತ್ರಿ ಮಲಗುವುದಕ್ಕೆ ಮುಂಚೆ ನಮ್ಮ ಯಜಮಾನರು ಯಾವುದಾದರೂ ಅಪೂರ್ವವಾದ, ಸತೀಧರ್ಮ ಬೋಧಕವಾದ ಉಪಾಖ್ಯಾನಗಳನ್ನು ಓದಿ ಹೇಳುತ್ತಿದ್ದರು. ನಾವು ಬಳಿಕ ದೈವಭಕ್ತಿಯುತವಾದ ನಿರ್ಮಲ ಮನಸ್ಸಿನಿಂದ ನಿದ್ದೆ ಮಾಡುವೆವು.
{{gap}}ಈ ರೀತಿಯಾಗಿ ನಾವು ಸುಖದಿಂದ ಆರು ತಿಂಗಳುಕಾಲ ಅನ್ಯೋನ್ಯವಾಗಿ ಸಂಸಾರವನ್ನು ನಡೆಸಿಕೊಂಡು ಹೋಗುತ್ತಿದ್ದೆವು. ಇಷ್ಟು ಹೊತ್ತಿಗೆ ನಾನು ಅಂತರ್ವತ್ನಿ ಗರ್ಭಿಣಿಯಾಗಿರುವೆನೆಂಬ ವಿಷಯವು ನಮ್ಮ ತಾಯಿತಂದೆಗಳಿಗೆ ತಿಳಿದು ಅವರು ನನ್ನನ್ನು{{nop}}<noinclude></noinclude>
1sb1xbypie5ggazvzt759da6fk4pkib
ಪುಟ:ನನ್ನ ಸಂಸಾರ.djvu/೨೬
104
57309
321936
293291
2026-05-23T04:26:21Z
Vikashegde
1258
/* Validated */
321936
proofread-page
text/x-wiki
<noinclude><pagequality level="4" user="Vikashegde" />{{rh|center=ಕಾದಂಬರೀ ಸಂಗ್ರಹ|left=18|right=}}</noinclude>ಕರೆವುದಕ್ಕೆ ಬಂದರು. ಲೋಕಾಚಾರಕ್ರಮವಾಗಿ ನಮ್ಮ ತಾತನವರೂ, ನನ್ನನ್ನು ತೌರುಮನೆಗೆ ಪ್ರಯಾಣಮಾಡಿಸಿ ಕಳುಹಿಸಿಕೊಟ್ಟರು. ನನಗೇನೋ ತೌರುಮನೆಗೆ ಹೋಗುವೆನೆಂಬ ಸಂತೋಷವು ಪೂರ್ಣವಾಗಿದ್ದಿತಾದರೂ ಪತಿದೇವನನ್ನು ಅಗಲಿ ಇರಬೇಕಾಗುವುದಲ್ಲಾ, ಎಂಬ ಚಿಂತೆಯೊಂದು ನನ್ನ ಮನಸ್ಸಿನಲ್ಲಿ ಸ್ಥಾನಮಾಡಿಕೊಂಡಿದ್ದಿತು. ಇದಕ್ಕಾಗಿ ನಾನು ನನ್ನ ಸ್ವಾಮಿಯನ್ನು ರಂಗಪುರಕ್ಕೆ ಬಂದಿರಬೇಕೆಂದು ಪ್ರಾರ್ಥಿಸಿಕೊಂಡೆನು. ಅವರು ಅದಕ್ಕೆ ಒಪ್ಪಲಿಲ್ಲ. ಆಗಿಂದಾಗ್ಗೆ ರಂಗಪುರಕ್ಕೆ ಬರುತ್ತಿರುವೆನೆಂದು ಅವರು ಹೇಳಿದ ಮೇಲೆ ನನಗೆ ಮನಸ್ಸಮಾಧಾನವಾಯಿತು. ನಾನು ಸಂತೋಷದಿಂದ ತೌರುಮನೆಗೆ ಪ್ರಯಾಣಮಾಡಿದೆನು. ಅಲ್ಲಿ ನನ್ನ ತಾಯಿತಂದೆಗಳು ನನ್ನನ್ನು ಬಹು ಪ್ರೀತಿಯಿಂದ ಆದರಿಸುತ್ತಲೂ ನಾನು ಕೇಳಿದ್ದನ್ನು ತಂದುಕೊಡುತ್ತಲೂ ಇದ್ದರು. ಬಳೆ ತೊಡಿಸುವುದು, ಅಕ್ಷತೆ, ಸೀಮಂತ ಮುಂತಾದ ಕಲಾಪಗಳು ವಿಹಿತವಾಗಿ ನೆರವೇರಿದುವು. ಎಂಟು ತಿಂಗಳು ತುಂಬುತ್ತಿದ್ದ ಹಾಗೆಯೇ ನನಗೆ ಸುಂದರವಾದ ಒಂದು ಗಂಡು ಮಗುವು ಜನಿಸಿತು. ನಮ್ಮ ತಂದೆತಾಯಿಗಳ ಆನಂದಕ್ಕೆ ಪಾರವೇ ಇಲ್ಲ. ನನಗೋಸ್ಕರ-ನನ್ನ ಸುಖಕ್ಕೋಸ್ಕರ-ನನ್ನ ಆರೋಗ್ಯಕ್ಕೋಸ್ಕರ ನೂರಾರು ರೂಪಾಯಿಗಳನ್ನು ವೆಚ್ಚಮಾಡಿದರು. ಈ ಶಿಶುಜನನವಿಚಾರವನ್ನು ಹರಪುರಕ್ಕೆ ತಿಳಿಸಿದಮೇಲೆ ಅಲ್ಲಿ ನಮ್ಮ ಮನೆಯವರು ತುಂಬಾ ಸಂತೋಷಪಟ್ಟು ಕೊಂಡರು. ಮತ್ತು ಬಹು ದ್ರವ್ಯವ್ಯಯದಿಂದ, ಜಾತಕರ್ಮ ನಾಮಕರಣಾದಿಗಳು ನೆರವೇರಿಸಲ್ಪಟ್ಟುವು. ಆದರೆ ಮಗುವು ಎರಡು ಮೂರು ದಿನ ಹಾಲನ್ನೇ ಕುಡಿಯಲಿಲ್ಲ. ಮನೆಯವರು ಬಹು ಗಾಬರಿಪಟ್ಟು ಏನೇನೋ ಔಷಧಿಗಳನ್ನೂ, ಸುವಾಸಿನೀ ಪ್ರಾರ್ಥನೆಯನ್ನೂ ಮಾಡಿದ ಮೇಲೆ ಮಗುವು ಸ್ವಸ್ಥವಾಗಿ ಆಡಿಕೊಂಡಿದ್ದಿತು.
{{gap}}ನಾನು ಬಾಣಂತಿಯಾಗಿದ್ದಾಗ ನನ್ನ ತೌರುಮನೆಯಲ್ಲಿ ಅನೇಕ ಅನರ್ಥಗಳು ನಡೆದುಹೋದುವು. ಏನೆಂದರೆ ನಾನು ಎರಡು ತಿಂಗಳ ಬಾಣಂತಿಯಾಗಿದ್ದಾಗ ನನಗೆ ಜ್ವರಛಳಿಗಳು ಬರುವುದಕ್ಕೆ ಆರಂಭವಾಗಿ ಅನ್ನವೇ ಸೇರದೆ ಸುಸ್ತಾಗಿ ಮಲಗಿಬಿಡುತ್ತಿದ್ದೆನು. ಮಗುವಿಗೂ ಆಗಿಂದಾಗ್ಗೆ ಆಲಸ್ಯವಾಗುತ್ತಲೇ ಇತ್ತು. ಮಗುವಿಗೆ ಆಲಸ್ಯವಾದಾಗಲೆಲ್ಲಾ ನಮ್ಮ ತಾಯಿಯು ಚಿಟಿಕಿಯನ್ನು ಹಾಕುತ್ತಿದ್ದರು. ನನಗೆ ಬಾಣಂತಿಯಲ್ಲಿ ಪ್ರಾಪ್ತವಾಗುತ್ತಿದ್ದ ಕಾಹಿಲೆಗಳನ್ನು ನೋಡಿ ಮೂಢರಾದ ನಮ್ಮ ತಂದೆತಾಯಿಗಳು ಇದು ದೈವದ ಕಾಟವೆಂದೂ ಸವತಿಯರು ಈ ರೀತಿ ಕಾಡುತ್ತಿದಾರೆಂದೂ ನಿರ್ಧರಿಸಿಬಿಟ್ಟರು. ಇವರ ಈ ಊಹೆಯು ನನಗೆ ಬಹು ಕಷ್ಟಕ್ಕೆ ಕಾರಣವಾಯಿತು. ಬೆಳಗೆದ್ದರೆ, ಆ ಮಂತ್ರವಾದಿ, ಈ ಮಂತ್ರವಾದಿ, ಈ ಔಷಧ, ಆ ವೈದ್ಯ, ಈ ದೇವರ{{nop}}<noinclude></noinclude>
gk4m88vmhx4dbl93y25b5v4cf7jvepg
ಪುಟ:ನನ್ನ ಸಂಸಾರ.djvu/೨೭
104
57310
321937
160563
2026-05-23T04:30:44Z
Vikashegde
1258
/* Proofread */
321937
proofread-page
text/x-wiki
<noinclude><pagequality level="3" user="Vikashegde" />{{rh|center=ನನ್ನ ಸಂಸಾರ|left=|right=19}}</noinclude>ಹರಿಕೆ, ಮುತ್ತೈದೆಯ ಪ್ರಾರ್ಥನೆ, ಇತ್ಯಾದಿ ಹಗರಣಗಳಿಂದ ನನಗೆ ದಿಕ್ಕೇ ತೋಚದೆ ಹೋಯಿತು. ನನಗೆ ದಿನೇದಿನೇ ನಿಶ್ಯಕ್ತಿಯೇ ಹೆಚ್ಚುತ್ತಬಂತು. ಮಗುವಿನ ವಿಷಯವಂತೂ ಹೇಳಲಶಕ್ಯ. ಈ ರೀತಿಯಾದ ಕಟಪಟೆಯಿಂದ ನನ್ನ ಬಾಣಂತನವು ಬೇಗ ಮುಗಿಯಲೇ ಇಲ್ಲ. ಮೂರನೇ ತಿಂಗಳಲ್ಲಿ, ಐದನೇ ತಿಂಗಳಲ್ಲಿ, ಏಳನೇ ತಿಂಗಳಲ್ಲಿ, ಕಳುಹಿಸಿಕೊಡಬೇಕೆಂದು ಹರಪುರದಿಂದ ಕಾಗದ ಬರುತ್ತಲೇ ಇತ್ತು. ಏಳು ತಿಂಗಳಾಗುವವರೆಗೂ ನನ್ನ ಬಾಣಂತನವೂ ಮುಗಿಯಲಿಲ್ಲ. ಹರಪುರಕ್ಕೂ ಹೋಗಲಿಲ್ಲ. ನನ್ನ ಔಷಧಪಥ್ಯಗಳಿಗಾಗಿ ನಮ್ಮ ತಂದೆಗೆ ಬಹಳ ದ್ರವ್ಯವು ವ್ಯಯವಾಯಿತು. ಸಾಲದುದಕ್ಕೆ ಇದೇ ಸಮಯದಲ್ಲಿ ನಮ್ಮ ತಂದೆಯು ನೋಡುತ್ತಿದ್ದ ಕೆಲಸವೂ ತಪ್ಪಿ ಹೋಯಿತು. ಈಗ ನಮ್ಮ ತಂದೆತಾಯಿಗಳಿಗೆ ಜೀವನಕ್ಕೆ ಬಹು ತೊಂದರೆಯೂ ಪ್ರಾಪ್ತವಾಯಿತು.
{{gap}}ಅವರ ಕಷ್ಟವನ್ನು ನೋಡಲಾರದೆ ನನ್ನ ವಶಕ್ಕೆ ನಮ್ಮ ಮನೆಯವರು ಕೊಟ್ಟಿದ್ದ ಕೆಲವು ರೂಪಾಯಿಗಳನ್ನು ಕೊಟ್ಟು ಅವರ ತೊಂದರೆಯನ್ನು ತಪ್ಪಿಸಬೇಕಾಯಿತು. ಅಲ್ಲದೆ ನಮ್ಮ ತಂದೆಗೆ ಆಗ ಅನುಕೂಲವಿರಲಿಲ್ಲವಾದ್ದರಿಂದ ಮಗುವಿಗೆ ನಾನೇ ಒಂದೆರಡು ಒಡವೆಗಳನ್ನು ನಮ್ಮ ಯಜಮಾನರ ಹಣದಿಂದಲೇ ಮಾಡಿಸಿ ಇಟ್ಟನು. ಇಂತಹ ಕಷ್ಟಕಾಲವು ನಮ್ಮ ತಂದೆಗೆ ಸಂಭವಿಸಿದ್ದಾಗ್ಯೂ ನಮ್ಮ ತಾಯಿಯು ಮಾತ್ರ ಕಷ್ಟದಲ್ಲಿ ಸಹಾಯವಾಗಲೆಂದು ಐವತ್ತೈದು ರೂಪಾಯಿಗಳನ್ನು ಯಾರಿಗೂ ಕಾಣದಂತೆ ಇಟ್ಟುಕೊಂಡಿದ್ದರು. ನನ್ನನ್ನು ಒಂಭತ್ತನೇ ತಿಂಗಳಲ್ಲಿ ನಮ್ಮ ಯಜಮಾನರೇ ಬಂದು ನಮ್ಮ ತಂದೆತಾಯಿಗಳನ್ನು ನನ್ನೊಡನೆ ಒಟ್ಟಿಗೆ ಹರಪುರಕ್ಕೆ ಕರೆದು ಕೊಂಡುಹೋದರು. ಹರಪುರಕ್ಕೆ ಬಂದಮೇಲೆ ನಮ್ಮ ತಾಯಿಯು ತಮ್ಮ ವಶದಲ್ಲಿದ್ದ ಐವತ್ತೈದು ರೂಪಾಯಿಗಳನ್ನು "ಯಾರಿಗೂ ತಿಳಿಯದಂತೆ ನಿನ್ನ ವಶದಲ್ಲಿಟ್ಟುಕೊಂಡಿರು" ಎಂದು ಹೇಳಿ ನನ್ನ ಕೈಗೆ ಕೊಟ್ಟರು. ನಾನೂ ಅದನ್ನು ಬಹು ಗೂಢವಾಗಿ ನನ್ನ ಪೆಟ್ಟಿಗೆಯಲ್ಲಿಟ್ಟುಕೊಂಡೆನು.
{{center|'''V'''}}
{{gap}}ಶ್ರೀನಗರವು ಸುಪ್ರಸಿದ್ಧವಾದ ಪಟ್ಟಣ. ಈ ಪಟ್ಟಣದ ಸೌಂದರ್ಯವು ಪ್ರೇಕ್ಷಕರ ಕಣ್ಮನಗಳನ್ನು ಮುಗ್ಧಮಾಡುತ್ತಿರುವುದು. ಈ ಊರಿನ ಸುತ್ತಳತೆಯು ಹತ್ತು ಮೈಲಿಯಾಗುವುದು. ಊರಿನ ಮಧ್ಯದಲ್ಲಿ ವಿಸ್ತಾರವಾದ ಧೂಮಶಕಟಮಂದಿರ(ರೈಲ್ವೆ ಸ್ಟೇಷನ್)ವೊಂದುಂಟು. ಹರಪುರದಲ್ಲಿ ಬೆಳಗಿನ ಏಳು ಘಂಟೆಗೆ ಧೂಮಶಕಟವನ್ನೇರಿದರೆ ಹತ್ತು ಘಂಟೆ ಹೊತ್ತಿಗೆ ಶ್ರೀನಗರಕ್ಕೆ ತಲಪಬಹುದು. ಶ್ರೀನಗರದಲ್ಲಿ ಇಳಿಯದೆ ಮುಂದಕ್ಕೆ ಪ್ರಯಾಣಮಾಡಿದರೆ ಹನ್ನೆರಡು ಘಂಟೆಗೆ ರಂಗಪುರಿಗೆ ಹೋಗ{{nop}}<noinclude></noinclude>
b360hvlyldnfailk67cja3o04hpspl9
ಪುಟ:ನನ್ನ ಸಂಸಾರ.djvu/೨೮
104
57311
321939
285397
2026-05-23T04:35:04Z
Vikashegde
1258
/* Validated */
321939
proofread-page
text/x-wiki
<noinclude><pagequality level="4" user="Vikashegde" />{{rh|center=ಕಾದಂಬರೀ ಸಂಗ್ರಹ|left=|right=20}}</noinclude>ಬಹುದು. ಈ ವಿಧವಾದ ಪ್ರಯಾಣಸೌಕರ್ಯವನ್ನು ಕಲ್ಪಿಸಿರುವವರು ಚಿರಸ್ಮರಣೀಯರೇ ಸರಿ. ಈ ಧೂಮಶಕಟವು ನಮ್ಮ ದೇಶಕ್ಕೆ ಬರುವುದಕ್ಕಿಂತ ಮೊದಲು ನಮ್ಮ ದೇಶೀಯರ ಪ್ರಯಾಣಸ್ಥಿತಿಗಳು ಅತ್ಯಂತ ಕಷ್ಟಕರಗಳಾಗಿದ್ದುವು. ಒಂದೂರಿನಿಂದ ಇನ್ನೊಂದೂರಿಗೆ ಹೋಗಬೇಕಾದರೆ ಮಾರ್ಗಗಳೇ ಸರಿಯಾಗಿರಲಿಲ್ಲ. ಒಂದೊಂದು ಗಾಡಿಗೆ ಎಷ್ಟೋ ಬಾಡಿಗೆಯನ್ನು ಕೊಡಬೇಕಾಗುತ್ತಿದ್ದಿತು. ಇಷ್ಟು ಕಷ್ಟದಿಂದ ಪ್ರಯಾಣಮಾಡಿಕೊಂಡು ಹೋಗುವಾಗ ಮಧ್ಯಮಾರ್ಗದಲ್ಲಿ ಕಳ್ಳಕಾಕರ ಭೀತಿ ಬೇರೆ. ಮತ್ತು ವಿಶೇಷವಾದ ಪದಾರ್ಥಗಳನ್ನು ದೂರ ದೇಶಕ್ಕೆ ಸಾಗಿಸುವುದಕ್ಕೆ ಆಗತ್ತಲೇ ಇರಲಿಲ್ಲ. ಈ ಕಾರಣದಿಂದ ಅಲ್ಲಲ್ಲಿ ಬೆಳೆದ ಧಾನ್ಯಾದಿಗಳು ಅಲ್ಲಲ್ಲಿಯೇ ಉಳಿದುಕೊಳ್ಳುತ್ತಿದ್ದುವಲ್ಲದೆ ನಮಗೆ ಆವಶ್ಯಕವಾಗಿ ಬೇಕಾಗುವ, ದೂರದೇಶದಲ್ಲಿ ದೊರೆವ ಪದಾರ್ಥಗಳು ನಮಗೆ ದೊರಿಯುವುದು ಕಷ್ಟವಾಗಿದ್ದಿತು. ಮತ್ತು ದೂರ ದೇಶದೊಡನೆ ಆಗ ವ್ಯಾಪಾರವೆಂಬುದು ಶಶವಿಪಾಣ ಪ್ರಾಯವಾಗಿದ್ದಿತು. ಕ್ಷಾಮಡಾಮರಾದಿಗಳು ದೇಶದಲ್ಲಿ ಪ್ರಾಪ್ತವಾದಾಗ ಆಗಣಕಾಲದ ಕಷ್ಟವನ್ನು ವರ್ಣಿಸತೀರದು. ಜನರಿಗೆ ಯಾವ ವಿಧದಲ್ಲಿಯೂ ಸರಿಯಾದ ಆನುಕೂಲ್ಯಗಳಿರಲಿಲ್ಲ. ಅಂಚೆಮನೆ ಬಂದಮೇಲೂ ಗಾಡಿಯ ರಸ್ತೆ ಬಂದಮೇಲೆಯೂ ಮೇಲೆ ವಿವರಿಸಿದ ಕಷ್ಟಗಳು ಸ್ವಲ್ಪ ಮಟ್ಟಿಗೆ ಕಮ್ಮಿಯಾದುವು. ಸರ್ವತ್ರವಿಸ್ತೃತಗತಿಯುಳ್ಳ ಈ ಧೂಮಶಕಟವು ಬಂದ ಮೇಲಂತೂ ದೇಶಕ್ಕೆ ಎಷ್ಟೋ ಸುಖವುಂಟಾಯಿತು. ದೇಶದ ಮೇಲೆ ವ್ಯಾಪಾರಾದಿಗಳು ವಿಶೇಷವಾಗಿ ಅಭಿವೃದ್ಧಿಯಾದುವು. ವಾಚಕರೆ! ಪ್ರಪಂಚದ ಎಲ್ಲಾ ಕಡೆಯಲ್ಲೂ ದೊರೆಯಬಹುದಾದ ಸಮಸ್ತ ವಿಧವಾದ ಪದಾರ್ಥಗಳೂ ಒಂದೇ ಊರಿನಲ್ಲಿ ಯಾವಕಾಲದಲ್ಲಿಯೂ ಸಿಕ್ಕಬಹುದಾದ ಚಮತ್ಕಾರವು ಧೂಮಶಕಟದ ಮಹಿಮೆಯಲ್ಲವೆ! ಆಸೇತ ಹಿಮಾಚಲಪರ್ಯಂತವಾಗಿ ಪ್ರಸರಿಸಿರತಕ್ಕ ಹಳ್ಳಿ-ನಗರಗಳಲ್ಲೆಲ್ಲೆಲ್ಲಿಯೂ ಒಂದೇ ವಿಧವಾಗಿ ಪದಾರ್ಥಗಳ ಧಾರಣೆಯು ಮಾರ್ಪಟ್ಟಿರುವುದು ಹೊಗೇ ಗಾಡಿಯ ಪ್ರಚಾರದಿಂದಲೇ ಅಲ್ಲವೆ? ಮೈಲಿಯೊಂದಕ್ಕೆ ಎರಡೇ ಕಾಸಿನಂತೆ ದೇಶದ ಯಾವ ಕಡೆಯಲ್ಲಿ ಸುತ್ತುವುದಕ್ಕೂ ಅನುಕೂಲವನ್ನುಂಟುಮಾಡಿರುವುದು ರೈಲೇ ಅಲ್ಲವೆ? ಯಾವನಾದರೂ ಪೂರ್ವಕಾಲದಲ್ಲಿ ಕಾಶೀ ಯಾತ್ರೆ ಮಾಡುವುದೆಂದರೆ ಅವನು ಪರಲೋಕಕ್ಕೆ ಹೋದಂತೆಯೇ ಸರಿ. ಏಕೆಂದರೆ ಯಾತ್ರಿಕರು ಕಾಲುನಡಗೆಯಲ್ಲಿ ವರ್ಷಾಂತರಕಾಲ ಕಷ್ಟಪಟ್ಟು ಕಾಶಿಗೆ ಸೇರಬೇಕಾಗಿದ್ದಿತು. ಮಾರ್ಗಮಧ್ಯದಲ್ಲಿ ಎಷ್ಟೋ ಭಯಂಕರವಾದ ದುಃಖಗಳಿದ್ದುವು. ಇಂತಹ ದುರ್ಗಮವಾದ ಕ್ಷೇತ್ರ ಪ್ರಯಾಣದಿಂದ ಹಿಂತಿರುಗುವುದು ಎಷ್ಟು ಹಿಂಸೆಯ ವಿಚಾರವಿರಬಹುದು. ಇಂಥಾ {{nop}}<noinclude></noinclude>
kitwov494tezxg9ambojdxbo34dwupt
ಪುಟ:ನನ್ನ ಸಂಸಾರ.djvu/೨೯
104
57312
321940
285163
2026-05-23T04:36:41Z
Vikashegde
1258
/* Validated */
321940
proofread-page
text/x-wiki
<noinclude><pagequality level="4" user="Shreelatha.Halemane" />{{rh|center=ನನ್ನ ಸಂಸಾರ|left=21|right=}}</noinclude>ಅವರ್ಣನೀಯ ವ್ಯಥೆಗಳನ್ನು ತಪ್ಪಿಸಿ ಸ್ವಲ್ಪವೇ ವೆಚ್ಚದಿಂದ ಒಂದೇ ಒಂದು ತಿಂಗಳೊಳಗಾಗಿ ಮಹಾಯಾತ್ರೆಗಳನ್ನು ಮಾಡಿಸಿ ಜನರನ್ನು ಪ್ರತಿಕ್ಷಣವೂ ಮುಕ್ತ್ಯಂಗನಾ ಲಿಂಗನ ಸುಖಕ್ಕೆ ಭಾಗಿಗಳನ್ನಾಗಿ ಮಾಡುತ್ತಿರುವುದಾವುದು? ರೈಲುಗಾಡಿಯಲ್ಲವೋ ? ಇಂತಹ ರೈಲುಗಾಡಿಯನ್ನು ಕಂಡುಹಿಡಿದು ಲೋಕೋಪಕಾರಮಾಡಿದಂತಹ ಮಹತ್ಮನ ಬುದ್ಧಿಶಕ್ತಿಯು ಎಷ್ಟಿರಬಹುದು ? ಅರ್ಥಸಾಧನೆಗೆ ಮೂಲ ಮಂತ್ರದಂತಿರುವ ಧೂಮಶಕಟನಿರ್ಮಾಣ ಕ್ರಮವನ್ನು ಕುರಿತು ನಮ್ಮ ಸೋದರರು ವಿಮರ್ಶೆಮಾಡಲಿ! ಇದರಂತೆಯೇ ಜಲಪಾತಗಳ ಮೂಲಕ ವಿದ್ಯುಚ್ಛಕ್ತಿಯನ್ನಾಕರ್ಷಿಸಿ ಹೊಗೆ ಹೊರಡದಿರುವ, ಎಣ್ಣೆಯನ್ನು ತುಂಬುವ ಮತ್ತು ಬತ್ತಿಯನ್ನಿಡುವ ಶ್ರಮವನ್ನು ಹೊಂದದೆ, ಒಬ್ಬರು ಹತ್ತಿಸಬೇಕೆಂಬ ತೊಂದರೆಯನ್ನುಂಟುಮಾಡದಿರುವ ದೀಪಗಳನ್ನು ನೋಡಿದರೆ ಬುದ್ದಿಗೆ ಎಂತಹ ಶಕ್ತಿ ಇದೆಯೆಂಬುದು ಎಲ್ಲರಿಗೂ ಗೊತ್ತಾಗುವದಲ್ಲವೆ ? ಇಂತಹ ಸರ್ವೋತ್ತಮವಾದ ಬುದ್ಧಿಯನ್ನು ಪರಮಾತ್ಮನು ಸಮಸ್ತ ಮನುಷ್ಯರಿಗೂ ದಯಪಾಲಿಸಿರುವಾಗ ಅಂತಹ ಬುದ್ದಿಯಿಂದ ಎಷ್ಟು ಲೋಕೋಪಕಾರಮಾಡಬಹುದೆಂಬುದು ಸರ್ವರ ಗಮನಕ್ಕೂ ಬರಲಿ. ಅಸಂಖ್ಯ ಜನಸಂಖ್ಯೆಯುಳ್ಳ ಈ ಭೂಲೋಕದಲ್ಲಿ ಕೋಟಿಗೊಬ್ಬ ಮನುಷ್ಯನ ಬುದ್ದಿಯಾದರೂ, ರೈಲ್ವೆ, ವಿದ್ಯುಚ್ಛಕ್ತಿ ಮುಂತಾದ ನಿರ್ಮಾಣಕ್ರಮವನ್ನು ಹೊಸಹೊಸ ರೀತಿಯಿಂದ ವಿಧವಿಧ ವಸ್ತು ಜಾತದಿಂದ ಕಂಡುಹಿಡಿವ ಶಕ್ತಿಯನ್ನು ಹೊಂದಿದುದಾದರೆ ಲೋಕದ ಪುಣ್ಯಕ್ಕೆ ಎಣೆಯೇ ಇಲ್ಲ.
{{gap}}ಇಂತಹ ಸಮಸ್ತ ಕಲಾ ಕೌಶಲ್ಯದಿಂದಲೂ ಶ್ರೀನಗರವು ತುಂಬಲ್ಪಟ್ಟಿದ್ದಿತು. ಅಲ್ಲದೆ ಇದು ರಾಜಧಾನಿ. ಮನೋಹರವಾದೀ ಪಟ್ಟಣದ ಮಧ್ಯಭಾಗದಲ್ಲಿ ಇಂದ್ರನ ಅರಮನೆಯನ್ನು ಮೀರಿಸುವ ಅರಮನೆಯೊಂದಿರುವುದು. ಚಂದ್ರಕಾಂತ ಶಿಲಾನಿರ್ಮಿತವಾದೀ ಅರಮನೆಯ ಮಹಾದ್ವಾರದ ಮುಂದುಗಡೆ ಒಂದು ಕ್ಷಣ ಯಾವನಾದರೂ ನಿಂತು ನೋಡಿದರೆ ಆ ಮನುಷ್ಯನ ಮನಸ್ಸಿನಲ್ಲಿ ಎಷ್ಟು ಯೋಚನೆಗಳಿದ್ದರೂ ಅವೆಲ್ಲವೂ ಮಲಿನವಾಗಿ ಅರಮನೆಯ ಸೌಂದರ್ಯವನ್ನು ಕುರಿತು ಯೋಚಿಸಲಾರಂಭವಾಗುವುದು. ಚಂದ್ರಕಾಂತ ಶಿಲೆಯಲ್ಲಿ ಕೆತ್ತಲ್ಪಟ್ಟು ಸುಂದರವಾಗಿ ಬಿಡಿಸಿ ನಿರ್ಮಿಸಿರುವ ವಿಧ ವಿಧ ದೇವ ಮೂರ್ತಿಗಳು ಮನಸ್ಸನ್ನು ಅಪಹಾರ ಮಾಡುವುವು. ಅರಮನೆಯ ಹೊರ ಸೊಬಗೇ ಇಂತಿರುವಲ್ಲಿ ಒಳಗಣ ವೈಭವವನ್ನು ಏನು ಹೇಳೊಣ. ಸುವರ್ಣ ಮಯಸ್ತಂಭಗಳಿಂದಲೂ ರತ್ನಮಯಕುಟ್ಟಿ ಮಗಳಿಂದಲೂ ವಿವಿಧ ಚಿತ್ರಗಳನ್ನೋಳಗೋಂಡಿರುವ ಮಹಾ ರಜತಮಯ ಭಿತ್ತಿಗಳಿಂದಲೂ, ಎಲ್ಲೆಲ್ಲಿ ನೋಡಿದರೂ ರತ್ನವೈಡೂರ್ಯ ಮರಕತ ವಿಕಾರಗಳಾದ ಪ್ರಾಂತಗಳೇ ಕಂಗೊಳಿಸುವ ಆಸ್ಥಾನವೂ, ಇದಕ್ಕಿಂತ ಶತಾಧಿಕ ಪ್ರಕಾಶಗ{{nop}}<noinclude></noinclude>
cz2ndqmm8nb7r1ycyt2krmpdd9x5vjq
321941
321940
2026-05-23T04:37:18Z
Vikashegde
1258
321941
proofread-page
text/x-wiki
<noinclude><pagequality level="4" user="Shreelatha.Halemane" />{{rh|center=ನನ್ನ ಸಂಸಾರ|left=|right=21}}</noinclude>ಅವರ್ಣನೀಯ ವ್ಯಥೆಗಳನ್ನು ತಪ್ಪಿಸಿ ಸ್ವಲ್ಪವೇ ವೆಚ್ಚದಿಂದ ಒಂದೇ ಒಂದು ತಿಂಗಳೊಳಗಾಗಿ ಮಹಾಯಾತ್ರೆಗಳನ್ನು ಮಾಡಿಸಿ ಜನರನ್ನು ಪ್ರತಿಕ್ಷಣವೂ ಮುಕ್ತ್ಯಂಗನಾ ಲಿಂಗನ ಸುಖಕ್ಕೆ ಭಾಗಿಗಳನ್ನಾಗಿ ಮಾಡುತ್ತಿರುವುದಾವುದು? ರೈಲುಗಾಡಿಯಲ್ಲವೋ ? ಇಂತಹ ರೈಲುಗಾಡಿಯನ್ನು ಕಂಡುಹಿಡಿದು ಲೋಕೋಪಕಾರಮಾಡಿದಂತಹ ಮಹತ್ಮನ ಬುದ್ಧಿಶಕ್ತಿಯು ಎಷ್ಟಿರಬಹುದು ? ಅರ್ಥಸಾಧನೆಗೆ ಮೂಲ ಮಂತ್ರದಂತಿರುವ ಧೂಮಶಕಟನಿರ್ಮಾಣ ಕ್ರಮವನ್ನು ಕುರಿತು ನಮ್ಮ ಸೋದರರು ವಿಮರ್ಶೆಮಾಡಲಿ! ಇದರಂತೆಯೇ ಜಲಪಾತಗಳ ಮೂಲಕ ವಿದ್ಯುಚ್ಛಕ್ತಿಯನ್ನಾಕರ್ಷಿಸಿ ಹೊಗೆ ಹೊರಡದಿರುವ, ಎಣ್ಣೆಯನ್ನು ತುಂಬುವ ಮತ್ತು ಬತ್ತಿಯನ್ನಿಡುವ ಶ್ರಮವನ್ನು ಹೊಂದದೆ, ಒಬ್ಬರು ಹತ್ತಿಸಬೇಕೆಂಬ ತೊಂದರೆಯನ್ನುಂಟುಮಾಡದಿರುವ ದೀಪಗಳನ್ನು ನೋಡಿದರೆ ಬುದ್ದಿಗೆ ಎಂತಹ ಶಕ್ತಿ ಇದೆಯೆಂಬುದು ಎಲ್ಲರಿಗೂ ಗೊತ್ತಾಗುವದಲ್ಲವೆ? ಇಂತಹ ಸರ್ವೋತ್ತಮವಾದ ಬುದ್ಧಿಯನ್ನು ಪರಮಾತ್ಮನು ಸಮಸ್ತ ಮನುಷ್ಯರಿಗೂ ದಯಪಾಲಿಸಿರುವಾಗ ಅಂತಹ ಬುದ್ದಿಯಿಂದ ಎಷ್ಟು ಲೋಕೋಪಕಾರಮಾಡಬಹುದೆಂಬುದು ಸರ್ವರ ಗಮನಕ್ಕೂ ಬರಲಿ. ಅಸಂಖ್ಯ ಜನಸಂಖ್ಯೆಯುಳ್ಳ ಈ ಭೂಲೋಕದಲ್ಲಿ ಕೋಟಿಗೊಬ್ಬ ಮನುಷ್ಯನ ಬುದ್ದಿಯಾದರೂ, ರೈಲ್ವೆ, ವಿದ್ಯುಚ್ಛಕ್ತಿ ಮುಂತಾದ ನಿರ್ಮಾಣಕ್ರಮವನ್ನು ಹೊಸಹೊಸ ರೀತಿಯಿಂದ ವಿಧವಿಧ ವಸ್ತು ಜಾತದಿಂದ ಕಂಡುಹಿಡಿವ ಶಕ್ತಿಯನ್ನು ಹೊಂದಿದುದಾದರೆ ಲೋಕದ ಪುಣ್ಯಕ್ಕೆ ಎಣೆಯೇ ಇಲ್ಲ.
{{gap}}ಇಂತಹ ಸಮಸ್ತ ಕಲಾ ಕೌಶಲ್ಯದಿಂದಲೂ ಶ್ರೀನಗರವು ತುಂಬಲ್ಪಟ್ಟಿದ್ದಿತು. ಅಲ್ಲದೆ ಇದು ರಾಜಧಾನಿ. ಮನೋಹರವಾದೀ ಪಟ್ಟಣದ ಮಧ್ಯಭಾಗದಲ್ಲಿ ಇಂದ್ರನ ಅರಮನೆಯನ್ನು ಮೀರಿಸುವ ಅರಮನೆಯೊಂದಿರುವುದು. ಚಂದ್ರಕಾಂತ ಶಿಲಾನಿರ್ಮಿತವಾದೀ ಅರಮನೆಯ ಮಹಾದ್ವಾರದ ಮುಂದುಗಡೆ ಒಂದು ಕ್ಷಣ ಯಾವನಾದರೂ ನಿಂತು ನೋಡಿದರೆ ಆ ಮನುಷ್ಯನ ಮನಸ್ಸಿನಲ್ಲಿ ಎಷ್ಟು ಯೋಚನೆಗಳಿದ್ದರೂ ಅವೆಲ್ಲವೂ ಮಲಿನವಾಗಿ ಅರಮನೆಯ ಸೌಂದರ್ಯವನ್ನು ಕುರಿತು ಯೋಚಿಸಲಾರಂಭವಾಗುವುದು. ಚಂದ್ರಕಾಂತ ಶಿಲೆಯಲ್ಲಿ ಕೆತ್ತಲ್ಪಟ್ಟು ಸುಂದರವಾಗಿ ಬಿಡಿಸಿ ನಿರ್ಮಿಸಿರುವ ವಿಧ ವಿಧ ದೇವ ಮೂರ್ತಿಗಳು ಮನಸ್ಸನ್ನು ಅಪಹಾರ ಮಾಡುವುವು. ಅರಮನೆಯ ಹೊರ ಸೊಬಗೇ ಇಂತಿರುವಲ್ಲಿ ಒಳಗಣ ವೈಭವವನ್ನು ಏನು ಹೇಳೊಣ. ಸುವರ್ಣ ಮಯಸ್ತಂಭಗಳಿಂದಲೂ ರತ್ನಮಯಕುಟ್ಟಿ ಮಗಳಿಂದಲೂ ವಿವಿಧ ಚಿತ್ರಗಳನ್ನೋಳಗೋಂಡಿರುವ ಮಹಾ ರಜತಮಯ ಭಿತ್ತಿಗಳಿಂದಲೂ, ಎಲ್ಲೆಲ್ಲಿ ನೋಡಿದರೂ ರತ್ನವೈಡೂರ್ಯ ಮರಕತ ವಿಕಾರಗಳಾದ ಪ್ರಾಂತಗಳೇ ಕಂಗೊಳಿಸುವ ಆಸ್ಥಾನವೂ, ಇದಕ್ಕಿಂತ ಶತಾಧಿಕ ಪ್ರಕಾಶಗ{{nop}}<noinclude></noinclude>
47r47pe2hnak4e681qa3li26zm3b6wa
ಪುಟ:ನನ್ನ ಸಂಸಾರ.djvu/೩೦
104
57313
321942
289365
2026-05-23T04:41:47Z
Vikashegde
1258
/* Validated */
321942
proofread-page
text/x-wiki
<noinclude><pagequality level="4" user="Vikashegde" />{{rh|center=ಕಾದಂಬರೀ ಸಂಗ್ರಹ|left=22|right=}}</noinclude>ಳುಳ್ಳ ಅಂತಃಪುರಗಳಿಂದಲೂ, ಕಿರುಮನೆಗಳಿಂದಲೂ ಕೂಡಿದ ವಿಲಾಸ ಭವನಗಳೂ, ಶಿಲ್ಪಿಯ ಕಲಾನೈಪುಣ್ಯವನ್ನು ಚೆನ್ನಾಗಿ ವ್ಯಕ್ತಪಡಿಸುತ್ತಿದ್ದುವು. ಅರಮನೆಯ ಮುಂಗಡೆ ವಿವಿಧ ಫಲ ಪೂಷ್ಪದ್ರುಮಗಳಿಂ ಕಂಗೊಳಿಸುವ ಉದ್ಯಾನವನವೊಂದುಂಟು. ಇಂತಹ ಅರಮನೆಯ ಸುತ್ತಲೂ ದುರ್ಭೇದ್ಯವಾದ ಕೋಟೆಯಿರುವುದು. ಕೋಟೆಯ ಸುತ್ತಲೂ ಇರುವ ಪ್ರಾಂತಗಳಲ್ಲೆಲ್ಲಾ ಅಂಗಡಿಬೀದಿಗಳು, ಬ್ರಾಹ್ಮಣರ ಅಗ್ರಹಾರಗಳೂ, ಅಗ್ರಹಾರಗಳಿಗೆ ದೂರವಾಗಿ ಇತರ ಜಾತಿಯವರ ಬೀದಿಗಳೂ ಇರುವುವು. ಅಲ್ಲದೆ ಧನಿಕರನೇಕರ ವಿಲಾಸ ಭವನಗಳೂ ಮಹೋನ್ನತ ಹರ್ಮ್ಯಗಳಿಂ ವಿರಾಜಿತವಾದ ಮಂದಿರಗಳೂ ಈ ಪಟ್ಟಣದಲ್ಲಿ ಅಸಂಖ್ಯಾಕವಾಗಿ ರಾರಾಜಿಸುತ್ತಿರುವುವು.
{{gap}}ಇಂತಹ ನಗರದಲ್ಲಿ ವಾಸಮಾಡಲು ಆರಿಗೆ ತಾನೆ ಇಷ್ಟವಿರದು? ಯಾರು ತಾನೇ ಈ ನಗರದ ಸೌಂದರ್ಯಕ್ಕೆ ಬೆರಗಾಗದಿದ್ದಾರು? ಯಾರಿಗೆತಾನೇ ವಿಲಾಸಗಳಲ್ಲಿ ಅಭಿಲಾಷೆಯಿಲ್ಲ? ಸರ್ವಸಂಗಪರಿತ್ಯಾಗ ಮಾಡಿದ ವಿರಾಗಿಯೇ ಈ ವಿಧವಾದ ವಿಲಾಸಗಳಿಗೆ ಸೋತುಬಿಡುವನೆಂದ ಮೇಲೆ ಅಜಿತೇಂದ್ರಿಯರಾದವರ ಪಾಡು ಹೇಗಿರಬಹುದು? "ಏಕೋವಾಸಃ ಪತ್ತನೇವಾ ವನೇವಾ.”
{{gap}}ನಮ್ಮ ತಂದೆ ತಾಯಿಗಳು ನಮ್ಮೂರಿನಲ್ಲಿ (ಹರಪುರದಲ್ಲಿ) ಒಂದೆರಡು ತಿಂಗಳಿದ್ದು ರಂಗಪುರಕ್ಕೆ ಪ್ರಯಾಣ ಮಾಡಿದರು. ಅವರು ಹರಪುರದಲ್ಲಿದ್ದಾಗಲೇ ನಮ್ಮ ಮನೆಯಲ್ಲಿ ಕೊಂಚ ಕೊಂಚ ಗೃಹ ಕಲಹಗಳಿಗೆ ಅಂಕುರವಾಗಿದ್ದಿತು. ನನ್ನ ತಂದೆ ತಾಯಿಗಳು ಪ್ರಯಾಣ ಮಾಡಿದಮೇಲೆ ಆ ಅಂಕುರವು ಸಣ್ಣ ಸಸಿಯಾಗಿ ಪರಿಣಮಿಸಿತು. (ನನ್ನ ಓರಗಿತ್ತಿಯನ್ನು ಇನ್ನು ಮೇಲೆ ಅಕ್ಕನೆಂದು ಸಂಬೋಧಿಸುತ್ತಾ ಬರುವೆನು.) ನನ್ನ ಅಕ್ಕನಿಗೆ ಎರಡು ಗಂಡುಮಕ್ಕಳುಗಳಿವೆ. ನನ್ನ ಮಗುವಿಗೂ ಈಗ ಹತ್ತು ತಿಂಗಳಾಗಿದೆಯೆಂಬುದು ನಮ್ಮ ಸೋದರಿಯರಿಗೆ ತಿಳಿದೇ ಇದೆ. ನಮ್ಮ ಅತ್ತಮ್ಮನವರು ನಮ್ಮ ತಾತನವರ ಸಹಾಯಕ್ಕಾಗಿ ಅವರ ಜತೆಯಲ್ಲೇ ಯಾವಾಗಲೂ ಇರಬೇಕಾಗಿದ್ದುದರಿಂದಲೂ, ತಾತನವರು ನಿಯತವಾಗಿ ಶ್ರೀ ನಗರದಲ್ಲೇ ವಾಸಮಾಡಬೇಕಾಗಿದ್ದುದರಿಂದಲೂ, ಇದುವರಿಗೆ ನಮ್ಮ ಅಕ್ಕನು ಒಬ್ಬಂಟಿಗರಾಗಿದ್ದುದರಿಂದಲೂ, ನಮ್ಮ ಅತ್ತಮ್ಮನವರು ಶ್ರೀನಗರದಲ್ಲೂ ನಮ್ಮ ಅಕ್ಕನು ಹರಪುರದಲ್ಲೂ, ವಸಿಸುತ್ತಾ ಅಗಿಂದಾಗ್ಗೆ ಇಬ್ಬರೂ ಒಂದೊಂದು ಕಾಲದಲ್ಲಿ ಒಂದೇ ಕಡೆಯಲ್ಲೇ ಇರುತ್ತಲೂ ಇದ್ದರು. ನಮ್ಮ ತಾತನವರು ಆಗಿಂದಾಗ್ಗೆ ಶ್ರೀ ನಗರದಿಂದ ಹರಪುರಕ್ಕೆ ಬರಬೇಕಾಗುತ್ತಿದ್ದುದರಿಂದ ಸಂಸಾರ ಸ್ಥಿತಿಯು ಹೀಗೆಯೇ ಇತ್ತು.<noinclude></noinclude>
onaw2g9ahg58h97odhq5xsbmatn5dt0
ಪುಟ:ನನ್ನ ಸಂಸಾರ.djvu/೩೧
104
57314
321943
285172
2026-05-23T04:44:35Z
Vikashegde
1258
/* Validated */
321943
proofread-page
text/x-wiki
<noinclude><pagequality level="4" user="Shreelatha.Halemane" />{{rh|center=ನನ್ನ ಸಂಸಾರ|left=|right=23}}</noinclude>{{gap}}ನಮ್ಮ ತಾತನವರಿಗೆ ಶ್ರೀ ನಗರದಲ್ಲಿ ಈಗ ಐವತ್ತು ರೂಪಾಯಿ ತಲಬು ಬರುತಿತ್ತು. ನಮ್ಮ ಭಾವನವರಿಗೆ ಹರಪುರದಲ್ಲಿ ಮೂವತ್ತು ರೂಪಾಯಿಗಳು ತಲಬುಳ್ಳ ಪ್ರಧಾನೋಪಾಧ್ಯಾಯರ ಕೆಲಸವಿದ್ದಿತು. ನಮ್ಮ ಯಜಮಾನರಿಗೆ ಹತ್ತು ರೂಪಾಯಿಗಳುಳ್ಳ ಸಣ್ಣ ನೌಕರಿಯೊಂದಿದ್ದಿತು. ನಾನೂ ನನ್ನ ಅಕ್ಕನೂ ಹರಪುರದಲ್ಲಿ ಸಂಸಾರ ಮಾಡುತ್ತಿದ್ದಾಗ ಒಬ್ಬರಮರ್ಜಿ ಇನ್ನೊಬ್ಬಳಿಗೆ ಸರಿಬೀಳುತ್ತಿರಲಿಲ್ಲ. ಆಹಾರ ವ್ಯವಹಾರಗಳಲ್ಲೂ ಶಿಶು ಪೋಷಣಾದಿ ಕಾರ್ಯಗಳಲ್ಲೂ ನಮ್ಮ ಅಕ್ಕನು ವಿಶೇಷ ಪಕ್ಷಪಾತ ಮಾಡುತಿದ್ದರು. ನಾನು ಕಿರೀ ಸೊಸೆಯಾದ್ದರಿಂದಲೂ ಅಷ್ಟು ಸ್ವಾತಂತ್ರ್ಯವಿಲ್ಲದ್ದರಿಂದಲೂ ನನ್ನ ಅಕ್ಕನು ಹೇಳಿದಂತೆ ಕೇಳುತಿದ್ದೆನು. ಆದರೆ ಒಂದೆರಡು ವಿಚಾರಗಳು ತಿಳಿದಮೇಲೆ ನನಗೆ ನನ್ನ ಅಕ್ಕನಮೇಲೆ ವಿಶೇಷ ಸ್ಪರ್ಧೆಯುಂಟಾಯಿತು. ಕೆಲಸ ಬೊಗಸೆಗಳನ್ನು ನಾನೇ ಮಾಡಲೆಂಬ ಅಭಿಪ್ರಾಯದಿಂದ ನನ್ನ ಅಕ್ಕನು ಕೆಲವುದಿನ ಕೆಲಸಗಳನ್ನು ನನ್ನ ಪಾಲಿಗೆ ಬಿಟ್ಟು ತಾವು ಅಡಿಗೆ ಕೆಲಸವನ್ನು ಇಟ್ಟುಕೊಂಡರು. ಅದರಂತೆ ನಾನೂ ನಡೆಯುತ್ತಿದ್ದೆನು. ಆದರೊಂದು ದಿನ ನಾನು ಉಪಕರಣವನ್ನು ತೊಳೆದು ಒಳಗಿಡುವುದಕ್ಕೆಂದು ಬಂದೆನು. ಆಗ ಅಕ್ಕನವರು ಮಕ್ಕಳಿಗೆ ಹಾಲು ಕಾಸಿ ಕೆಳಗಿಳಿಸುತ್ತಿದ್ದರು. ನಾನು ನನ್ನ ಮಗುವಿಗೆ ಹಾಲು ಹಾಕಬೇಕೆಂದು ಆಗಲೇ ಹಾಲನ್ನು ಕೇಳಿದೆನು. ಒಂದು ಪಂಚಪಾತ್ರೆಯಲ್ಲಿದ್ದ ಹಾಲನ್ನು ಅಕ್ಕನು ನನ್ನ ವಶಕ್ಕೆ ಕೊಟ್ಟರು. ಅದನ್ನು ತೆಗೆದುಕೊಂಡು ನೋಡಲು ತುಂಬಾ ನೀರು ಬೆರಸಿದ್ದಂತೆ ತೋರಿತು. ಬಳಿಕ ನಾನು ಅದನ್ನು ಅವರಿಗೇ ಕೊಟ್ಟು ಬೇರೆ ಪಾತ್ರೆಯಲ್ಲಿದ್ದ ಹಾಲನ್ನು ಕೊಡಬೇಕೆಂದು ಕೇಳಿದೆನು. ಅವರಿಗೆ ಅಷ್ಟಕ್ಕೇ ಕೋಪ ಬಂದು ಹಾಲಿನ ಪಾತ್ರೆಯನ್ನು ಎಸೆದುಬಿಟ್ಟರು. ಅದನ್ನು ನೋಡಿ ನನಗೆ ಬಹು ದುಃಖವಾಯಿತು. ಅಂದಿನಿಂದ ಅವರು ನಾನು ಮಾಡತಕ್ಕ ಕೆಲಸಗಳಲ್ಲಿ ಏನಾದರೊಂದು ತಪ್ಪನ್ನು ಕಂಡು ಹಿಡಿಯುತ್ತಲೇ ಬಂದರು. ನಾನು ಸಹಿಸುವವರೆಗೂ ಸಹಿಸುತ್ತಿದ್ದೆನು. ಕ್ರಮೇಣ ನನಗೆ ಸಹನೆಯು ಕಮ್ಮಿಯಾಗುತ್ತ ಬಂದಿತು. ನಮ್ಮ ಅಕ್ಕನವರ ಈ ವರ್ತನೆಗಳನ್ನು ನಾನು ನಮ್ಮ ಯಜಮಾನರೊಡನೆ ಏಕಾಂತದಲ್ಲೊಂದು ದಿನ ಹೇಳಿದೆನು. ಅವರು ಅದನ್ನು ಗಮನಿಸದೆ ನನ್ನನ್ನೇ ಬೈದು ಹಿರಿಯರು ಹೇಳಿದಂತೆ ಕೇಳಿಕೊಂಡು ಬಿದ್ದಿರಬೇಕೆಂದು ಅಂದುಬಿಟ್ಟರು. ನನಗೆ ಅದನ್ನು ಕೇಳಿ ಆಕಾಶವೇ ಬಿದ್ದು ಹೋದಂತಾಯಿತು. ಇದೇರೀತಿ ಇನ್ನು ಮುಂದೆ ಪಕ್ಷಪಾತಗಳೂ ಅಂತಃ ಕಲಹಗಳೂ ಹೆಚ್ಚುತ್ತ ಹೋದುವು. ಇದು ನಮ್ಮ ಯಜಮಾನರಿಗೆ ತಿಳಿದು ಕೆಲವು ತಿಂಗಳು ರಜವನ್ನು ಪಡೆದು ಶ್ರೀ ನಗರಕ್ಕೆ ಹೊರಟು ಹೋದರು. ಅವರ ಮನಸ್ಸಿನಲ್ಲಿ ಹರಪುರವನ್ನು ಬಿಟ್ಟು ಶ್ರೀ ನಗರದಲ್ಲೇ ಇದ್ದರೆ ಸಂಸಾರದಲ್ಲಿ{{nop}}<noinclude></noinclude>
0wi5cmn5ng0emtbiv0h5p6o2ps2gd41
ಪುಟ:ನನ್ನ ಸಂಸಾರ.djvu/೩೨
104
57315
321944
285180
2026-05-23T04:46:54Z
Vikashegde
1258
/* Validated */
321944
proofread-page
text/x-wiki
<noinclude><pagequality level="4" user="Shreelatha.Halemane" />{{rh|center=ಕಾದಂಬರೀ ಸಂಗ್ರಹ|left=24|right=}}</noinclude>ಕಲಹಗಳು ಹುಟ್ಟಲಾರದೆಂದು ಅಭಿಪ್ರಾಯವಿದ್ದುದರಿಂದ ಅದಕ್ಕಾಗಿಯೇ ಶ್ರೀನಗರಕ್ಕೆ
ಹೊರಟು ಹೋದರು.
{{gap}}ಈಗ ಹರಪುರದಲ್ಲಿ ನಾನು ನನ್ನ ಅಕ್ಕ ಅವರ ಸಂಸಾರ, ನಮ್ಮ ಭಾವನವರು ಇಷ್ಟು ಮಂದಿ ಉಳಿದುಕೊಂಡೆವು. ನಮ್ಮ ಭಾವನವರು ಒಳ್ಳೇ ಸರಳ ಹೃದಯರು. ಅಲ್ಲದೆ ತುಂಬಾ ಸಾಧುಗಳು. ಒಬ್ಬರನ್ನು ಒಂದು ದಿನ ಗದರಿಸಕೊಳ್ಳುವವರಲ್ಲ. ಇಂತಹ ಸುಗುಣಿಗಳಾದ ಭಾವನವರಿಗೆ ನನ್ನ ಮತ್ತು ಅಕ್ಕನ ಅಂತಃಕಲಹಗಳು ತಿಳಿಯದೆ ಹೋಗಲಿಲ್ಲ. ಚಾಡಿಕೋರರು ಹೇಳಿದ ಮಾತನ್ನು ಕೇಳಿ ಅದರಂತೆ ನಡಿಯುವ ಹುಚ್ಚು ನಮ್ಮ ಭಾವನವರಲ್ಲಿ ಇಲ್ಲದ್ದರಿಂದಲೇ ನನ್ನ ಮೇಲೆ ನನ್ನ ಅಕ್ಕನು ವಿಧ ವಿಧವಾಗಿ ಹೇಳಿದ ದೂರುಗಳನ್ನು ಅವರು ಮನಸ್ಸಿಗೆ ನಿಜವೆಂದು ತಿಳಿದುಕೊಳ್ಳಲಿಲ್ಲ. ನಮ್ಮ ಭಾವನವರಿಗೆ ನಮ್ಮ ಯಜಮಾನರನ್ನು ಕಂಡರೆ ತುಂಬಾ ಪ್ರೀತಿ ಇದ್ದಿತು. ಅಲ್ಲದೆ ಅವರಿಗೆ ಚಿಕ್ಕಂದಿನಲ್ಲೇ ಎರಡು ವಿವಾಹವಾಗಿ ಅದು ಕೈ ಸೇರದೆ ಹೋಗಿ ಇಂತಹ ಕಷ್ಟವುಂಟಾಯಿತಲ್ಲಾ ಎಂಬ ಯೋಚನೆಯು ನಮ್ಮ ಭಾವನವರ ಮನಸ್ಸಿಗೆ ಹೊಳೆದಾಗ ಎಷ್ಟೋ ಕನಿಕರವುಂಟಾಗುತ್ತಿತ್ತು. ಅದೇ ಕನಿಕರವೇ ನಾದಿನಿಯಾದ ನನ್ನ ಮೇಲೂ ಇದ್ದಿತೆಂದು ಹೇಳಿದರೆ ಅತಿಶಯೋಕ್ತಿಯಾಗಲಾರದು. ನನ್ನ ಅಕ್ಕನು ಗೃಹಕೃತ್ಯದಲ್ಲಿ ತುಂಬಾ ಪಳಗಿದವರು. ಪತಿಸೇವೆಯಲ್ಲಿ ಬದ್ದಾದರರು. ಒಂದು ದಿನವೂ ಭಾವನವರ ಮನಸ್ಸಿಗೆ ಆಯಾಸವಾಗದಂತೆ ನಡೆದು ಕೊಳ್ಳುತ್ತಿದ್ದರು. ಶಿಶುಪೊಷಣೆಯಲ್ಲಿ ಅಕ್ಕನವರಿಗಿರುವಷ್ಟು ಅನುಭವವು ನನಗೆ ಇರಲಿಲ್ಲ. ಅಲ್ಲದೆ ಅಕ್ಕನು ಒಳ್ಳೆಯ ನೀತಿಪರರಾಗಿದ್ದರು. ಇಂತಹ ಸುಗುಣಿಗಳಾದ ಅಕ್ಕನವರು ನನ್ನ ಮೇಲೆ ಅವಿಶ್ವಾಸಿಗಳಾದುದು ನನ್ನ ದುರ್ದೈವವೋ ಅಥವಾ ನಾನು ಈ ಮನೆಗೆ ಪ್ರವೇಶ ಮಾಡಿದ ವೇಳೆಯ ಫಲವೋ ಹೇಳುವುದಕ್ಕಾಗುವುದಿಲ್ಲ.
{{center|'''VI'''}}
ನಮ್ಮ ಯಜಮಾನರು ಶ್ರೀನಗರಕ್ಕೆ ಹೊರಟುಹೋಗಿ ಎರಡು ತಿಂಗಳಾದರೂ ಅವರಯೋಗಕ್ಷೇಮವೇ ತಿಳಿಯಲಿಲ್ಲ. ಎರಡು ತಿಂಗಳು ಕಳದ ಮೇಲೆ ಅವರೊಂದು ಕಾಗದವನ್ನು ಬರೆದರು. ಆ ಕಾಗದದಿಂದ ನಮ್ಮ ಯಜಮಾನರಿಗೆ ಶ್ರೀನಗರದಲ್ಲೇ 25 ರೂಪಾಯಿ ತಲಬುಳ್ಳ ಒಂದು ಶಾಲೋಪಾಧ್ಯಾಯರ ಕೆಲಸವಾಗಿದೆಯೆಂದು ತಿಳಿದು ಬಂದಿತು. ನಮ್ಮ ಯಜಮಾನರು ಶ್ರೀನಗರಕ್ಕೆ ಪ್ರಯಾಣ ಮಾಡಿದ ಮೇಲೆ ನಾನೂ ಅಕ್ಕನೂ ಸರಿ ಹೋಗಿಸಿಕೊಂಡು ಅನ್ಯೋನ್ಯವಾಗಿ ಗೃಹಕಾರ್ಯಗಳನ್ನು ನಡೆಸಿಕೊಂಡು ಹೋಗುತ್ತಿದ್ದೆವು. ನಮ್ಮ ಮನೆಗೆ ಕಾಗದಬಂದ ೪ ದಿನದೊಳಗಾಗಿ ನಮ್ಮ{{nop}}<noinclude></noinclude>
99h5s0afjtxfi5wz80ke90xmerrh0va
ಪುಟ:ನನ್ನ ಸಂಸಾರ.djvu/೪೯
104
57332
321945
321513
2026-05-23T04:53:13Z
Vikashegde
1258
/* Validated */
321945
proofread-page
text/x-wiki
<noinclude><pagequality level="4" user="Vikashegde" />{{rh|center=ನನ್ನ ಸಂಸಾರ|left=|right=41}}</noinclude>ಪ್ರತ್ಯಕ್ಷವಾಗಿಯಾಗಲೀ ಪರೋಕ್ಷವಾಗಿಯಾಗಲೀ ಯಾವುದಾದರೂ ಪಧಾರ್ಥಗಳನ್ನು
ಕೊಟ್ಟಿರುವಿರಾ? ಹಾಗೆಕೊಟ್ಟಿದ್ದರೆ ಅವುಗಳ ತಪಶೀಲನ್ನು ತಿಳಿಸಿರಿ” ಎಂದು ಕೇಳಿದೆನು. ನನ್ನ ಮಾತನ್ನು ಕೇಳಿ ಅವರು ಸಂಕೋಚವನ್ನೂ ಗಾಬರಿಯನ್ನೂ ಹೊಂದಿದರೆಂದು ತಿಳಿದು ಬಂದಿತು. ಪುನಃ ನಾನು, ಸಂಕೋಚಕ್ಕೂ ಗಾಬರಿಗೂ ಇದು ಸಮಯವಲ್ಲ. ಈ ವಿಚಾರವನ್ನು ನೀವು ಹೇಳಲೇಬೇಕು. ಅಥವಾ ಏನೂ ಕೊಡದಿದ್ದರೆ, ಏನೂ ಕೊಟ್ಟಿಲ್ಲವೆಂದು ಹೇಳಿಬಿಡಿರಿ. ಅಂತೂ ನಿಶ್ಚಯವಾದ ಮಾತನ್ನು ಈಗ ಹೇಳಬೇಕು.
ಇಲ್ಲವಾದರೆ ಆಭಾಸವಾದೀತು. ಎಂದುಹೇಳಿದೆನು. ಇಷ್ಟಾದಮೇಲೆ ಅವರು ಅಂಜುತ್ತ ಅಂಜುತ್ತ ನಾನು ಯಾರಿಗೂ ತಿಳಿಸದಿರುವಂತೆ ಹೇಳಿ ಒಂದು ಅಡುವಿನ ಅಡ್ಡಿಕೆಯನ್ನೂ ಐವತ್ತು ರೂಪಾಯಿಗಳನ್ನೂ ನಮ್ಮ ಹಡುಗಿಯವಶಕ್ಕೆ ಕೊಟ್ಟಿರುವೆನೇ ವಿನಾ ಇನ್ನಾವ ಪದಾರ್ಥಗಳನ್ನೂ ಕೊಟ್ಟಿಲ್ಲವೆಂದು ಹೇಳಿದರು. ಈ ಸ್ಥಿತಿಯನ್ನು ಯೋಚಿಸಿ ನೋಡಿದರೆ ನಿನ್ನೆ ನಿಮ್ಮ ಪೆಟ್ಟಿಗೆಯಲ್ಲಿ ಹೋಯಿತೆಂಬ ಹಣವು ಸೌಭಾಗ್ಯವತಿಯ ಪೆಟ್ಟಿಗೆಯಲ್ಲಿ ದೊರೆತ ಹಣವಲ್ಲವಾದ್ದರಿಂದ ಆ ಹಣವನ್ನು ಅವಳಿಗೇ ಹಿಂತಿರುಗಿ ಕೊಟ್ಟು ಬಿಡಬೇಕು. ನಿನ್ನೆಯ ದಿವಸ ಸರ್ವರ ಸಮಕ್ಷಮದಲ್ಲಿ ನಮ್ಮ ತಾಯಿಯ ಹಣವೆಂದು ಸೌಭಾಗ್ಯವತಿಯು ಹೇಳಿದ ಮಾತು ನಿಜವಾಗಿರುತ್ತದೆ. ಆದ್ದರಿಂದ ನಿಮ್ಮ ಹಣ ಹೋದುದಕ್ಕೆ ನಾವು ಉತ್ತರವಾದಿಗಳಲ್ಲ. ಹಣವನ್ನು ಕೊಡದಿದ್ದರೆ ಮನಸ್ತಾಪಕ್ಕೆ ಕಾರಣವಾಗಬಹುದು.
{{rh|center=|left=ರಂಗಪುರೀ,|right=ಇತಿ ವಿಜ್ಞಾಪನಾ.}}
{{rh|center=|left=16-1-17.|right=H. V. SASTRY.}}
{{rule|5em}}
{{center|'''ನನ್ನ ಹೆಸರಿಗೆ ಕಳುಹಿಸಿದ ವರ್ತಮಾನ'''.}}
{{gap}}ನಿನ್ನೆ ನಡೆದ ವಿಷಯದಲ್ಲಿ ನಾನು ನಿನ್ನನ್ನು ಅಪರಾಧಿಯೆಂದು ನಿಶ್ವಯಿಸಿದ್ದೆನು. ಆದರೆ ನಮ್ಮ ಮನೆಯವರ ಮತ್ತು ನಿನ್ನ ಕೋರಿಕೆಯಂತೆ ನಾನು ನಿನ್ನ ಮಾತಿನ ನಿಶ್ಚಯಾಂಶವನ್ನು ತಿಳಿಯುವದಕ್ಕಾಗಿ ನಿಮ್ಮ ತಾಯಿಯವರನ್ನು ಏನೋ ಒಂದು ವಿಧವಾಗಿ ಪ್ರಶ್ನೆ ಮಾಡಲು, ನಿನ್ನ ವಶಕ್ಕೆ 50 ರೂಪಾಯನ್ನೂ ಒಂದು ಅಡ್ಡಿಕೆಯನ್ನೂ ಕೊಟ್ಟಿರುವೆನೆಂದು ಹೇಳಿದರು. ಇದೇ ವಿಷಯವನ್ನು ನಮ್ಮ ಅಣ್ಣನವರ ಪರಾಂಬರಿಕೆಗಾಗಿ ತಿಳಿಸಿರುತ್ತೇನೆ. ಅವರು ಸಂತೋಷದಿಂದ ಹಣವನ್ನು ಕೊಟ್ಟರೆಕೊಡಲಿ. ಇಲ್ಲವಾದರೆ ಅದನ್ನು ನೀನು ಕೇಳಬೇಡ, ನೀನು ನನ್ನ ಸಂಗಡ ಈ ವಿಷಯವನ್ನು ಹೇಳದೆ ಗೋಪ್ಯ ಮಾಡಿಕೊಂಡಿದ್ದ ಅಪರಾಧಕ್ಕೆ ಆ ಹಣವನ್ನು ಭಾವ{{nop}}<noinclude></noinclude>
cu61x5zb9w9p6e2li5rerbblvv59teo
ಪುಟ:ನನ್ನ ಸಂಸಾರ.djvu/೫೦
104
57333
321946
320013
2026-05-23T07:36:55Z
Vikashegde
1258
/* Validated */
321946
proofread-page
text/x-wiki
<noinclude><pagequality level="4" user="Vikashegde" />{{rh|center=ಕಾದಂಬರೀ ಸಂಗ್ರಹ|left=42 |right=}}</noinclude>ನವರಿಗೆ ಜುಲ್ಮಾನೆಯಾಗಿ ಕೊಟ್ಟಂತೆ ಭಾವಿಸಿಕೊ. ಇನ್ನು ಮೇಲಾದರೂ ಹಠಮಾರಿತನವನ್ನೂ, ಹುರುಡನ್ನೂ, ಮೌಗ್ದ್ಯವನ್ನೂ, ಪರಿತ್ಯಜಿಸು. ನಾನು ನಾಳೆಯದಿನ ಸಾಯಂಕಾಲ ಅಲ್ಲಿಗೆ ಬರುತ್ತೇನೆ.
{{rh|center=|left=ರಂಗಪುರಿ,|right=ಇತ್ಯಾಶಿಷಃ }}
{{rh|center=|left=16-1-17.|right=H. V. SASTRY.}}
{{gap}}ಕಾಗದವನ್ನು ನೋಡಿ ನನಗೆ ಬಹು ಸಂತೋಷವಾಯಿತು. ಮತ್ತು ನಾನು ವೃಥಾಪವಾದ ಗ್ರಸ್ತಳಾಗಿ ನನ್ನ ಯಜಮಾನರ ಅಹಿತಕ್ಕೆ ಪಾತ್ರಳಾಗಿದ್ದುದಕ್ಕೆ ತಕ್ಕ ಪ್ರಾಯಶ್ಚಿತ್ತಕಾಗಿ "ಉಧ್ಯಂಧನಂವಾ ವಿಷಭಕ್ಷಣಂವಾ ಕೃತ್ವಾಮರಿಷ್ಯೆ" ಎಂದು ನಿಶ್ಚಯಮಾಡಿಕೊಂಡೆನು. ಯಾವ ಸ್ತ್ರೀಯು ತನ್ನ ಪತಿಯ ವಿಷಯದಲ್ಲಿ ದ್ರೋಹಮಾಡುವಳೋ ಅಂಥವಳು ಜನ್ನಿಸಿದ್ದರೂ ವ್ಯರ್ಥ. ನಾನು ನನ್ನಲ್ಲಿದ್ದ ಹಣದ ವಿಷಯವನ್ನು ನನ್ನ ಯಜಮಾನರಿಗೆ ತಿಳಿಸದಿದುದು ಮಹಾ ಪಾಪಕರವಾದ ಕಾರ್ಯವಾದಾಗ್ಯೂ, ನನ್ನ ನೈಜಗುಣವೂ, ಭೀರುಭಾವವೂ, ನಿರಪರಾಧಿತ್ವವೂ ಸ್ಥಾಪಿತವಾದ ಮೇಲೆ ನಾನು ಹರ್ಷಾಕಾಂತಳೇನೋ ಆದೆನು, ಆದರೆ ಕಿಂಚಿತ್ಕಾಲ ನನ್ನ ಯಜಮಾನರ ಮನಸ್ಸಿನಲ್ಲಿ ಮಹಾ ಸಂಕಟವನ್ನು ತಂದಿಟ್ಟಿದ್ದ. ನಾನು ಇನ್ನು ಬದುಕಿ ಏನು ಪ್ರಯೋಜನ. ಆದುದರಿಂದ ಹೇಗಾದರೂ ಈ ಪ್ರಾರ್ಥಿವ ದೇಹವನ್ನು ಪಂಚಭೂತಗಳಲ್ಲಿ ಐಕ್ಯ ಮಾಡುವುದೇ ಸರಿಯೆಂದು ನಿರ್ಧರಿಸಿದೆನು. ಆದರೂ ಈವರ್ತಮಾನವನ್ನು ಅವರ ಪಾದತಲದಲ್ಲಿ ಸಮರ್ಪಿಸಿ, ಜಲಪತನ ಮಾಡಬೇಕೆಂದು ನಿಶ್ಚಯಿಸಿಕೊಂಡೆನು. ನಮ್ಮ ಭಾವನವರಾದರೂ ನಮ್ಮ ಯಜಮಾನರ ಕಾಗದವನ್ನು ನೋಡಿ ಹೆಂಡತಿಯೊಡನೆ ಏನೋ ಗುಸುಗುಸು ಮಾತನಾಡಿಕೊಳ್ಳುತ್ತಿದ್ದರು. ಅದೇನೆಂದು ನನಗೆ ಅರ್ಧವಾಗಲಿಲ್ಲ. ಆದರೂ ಕಷ್ಟದಿಂದಲೂಹಿಸಿನೋಡಲು, ಅಪರಾಧಿಯಾದ ಹೆಂಡತಿಯ ಗುಣವನ್ನು ಮುಚ್ಚಿಬಿಡುವದಕ್ಕಾಗಿ ಈ ಆಟವನ್ನು ಹೂಡಿದ್ದಾನೆಂದು ನಮ್ಮ ಭಾವನವರು ತಮ್ಮನ ವಿಷಯದಲ್ಲಿ ನಿಷ್ಕರ್ಷಿಸಿರುವರೆಂದು ತಿಳಿದು ಬಂದಿತು. ಏನಾದರೂ ಆಗಲಿ. ಹೇಗಾದರೂ ಹೋಗಲಿ. ಇತರರು ಏನು ಬೇಕಾದರೂ ಊಹಿಸಿಕೊಳ್ಳಲಿ. ನನ್ನ ಯಜಮಾನರು ನನ್ನ ವಿಷಯದಲ್ಲಿ ನಿಷ್ಕಳಂಕರಾಗಿರುವುದೊಂದೇ ನನಗೆ ಮುಖ್ಯವಾಗಿಬೇಕಾದುದು.
{{gap}}ಮಾರನೆಯದಿನ ಪ್ರಾತಃಕಾಲ ನಮ್ಮ ಯಜಮಾನರೂ ಬಂದರು. ನನ್ನನ್ನು ವಿಶೇಷವಾಗಿ ತಿರಸ್ಕರಿಸಿದುದಕ್ಕಾಗಿ ಕ್ಷಮೆ ಬೇಡಲು ನನ್ನ ಬಳಿಗೆ ಬಂದರು. ನನಗೆ ಆಗ ಮನ{{nop}}<noinclude></noinclude>
2nzn6u9uti3uv926azo59u5svvcpzjl
ಪುಟ:ನನ್ನ ಸಂಸಾರ.djvu/೫೧
104
57334
321947
160501
2026-05-23T10:27:09Z
Vikashegde
1258
/* Proofread */
321947
proofread-page
text/x-wiki
<noinclude><pagequality level="3" user="Vikashegde" />{{rh|center=ನನ್ನ ಸಂಸಾರ|left=|right=43}}</noinclude>ಸ್ಸಿನಲ್ಲಿ ಹರ್ಷಾಶ್ಚರ್ಯ ವ್ಯಸನಗಳು ಸಂಮಿಳಿತವಾಗಿದ್ದುವು. ನಾನು ನಮ್ಮ ಯಜಮಾನರನ್ನು ಬಹು ವಿಧವಾಗಿ ಪ್ರಾರ್ಥಿಸಿದೆನು. ಪತಿಗೆ ವಂಚನೆಮಾಡಿ ಆತನ ಮನಸ್ಸಿಗೆ ಬೇಸರ ಪಡಿಸಿದವಳು ಬದುಕಿರುವುದಕ್ಕಿಂತಲೂ ಸಾಯುವುದು ಮೇಲೆಂದು ಅವರೊಡನೆ ಹೇಳಿ ಮಗುವನ್ನು ಎರಡುಬಾರಿ ಮುದ್ದಿಸಿ ನಮ್ಮ ಸ್ವಾಮಿಯ ಪಾದಗಳಿಗೆ ನಮಸ್ಕರಿಸಿ ನಾನು ಮನಸ್ಸಿನಲ್ಲಿ ಮಾಡಿಕೊಂಡಿದ್ದ ವಿಷಯವನ್ನು ಅವರೊಡನೆ ವಿಜ್ಞಾಪಿಸಿಕೊಂಡೆನು. ಆಗ ಯಜಮಾನರು ಚಕಿತರಾಗಿ ನನ್ನನ್ನೇ ದಿಟ್ಟಿಸಿನೋಡುತ್ತಾ ನನ್ನೆರಡು ಕೈಗಳನ್ನೂ ಹಿಡಿದೆಳೆದು ತಮ್ಮ ಹತ್ತಿರದಲ್ಲಿ ಕುಳ್ಳಿರಿಸಿಕೊಂಡು ಇಂತು ಉಪದೇಶಿಸಲಾರಂಭಿಸಿದರು.
{{gap}}ಮುಗ್ದೆ !
{{gap}}ನಿನಗಿನ್ನೂ ಪ್ರಾಪಂಚಿಕ ವ್ಯವಹಾರಜ್ಞಾನವೂ ಗೃಹಿಣಿಯ ವೃತ್ತವೂ ಚೆನ್ನಾಗಿ ತಿಳಿದಿಲ್ಲ. ಈಗ ನಮ್ಮ ಮನೆಯಲ್ಲಿ ಸಂಘಟಿಸಿರುವ ಹಣದ ವಿಷಯವು ನಿನ್ನನ್ನು ಒಳ್ಳೆಯ ಗೃಹಿಣಿಯನ್ನಾಗಿ ಮಾಡಲು ನಡೆದಂತೆಯೇ ಭಾವಿಸುತ್ತೇನೆ. ನಿನ್ನ ಮನಸಿನಲಿ, ನನ್ನ ಹಣವೂ ಹೋಗಿ ನಿಷ್ಕಾರಣಾವಾದಕ್ಕೂ ಪಾತ್ರಳಾಗಬೇಕಾಗಿ ಬಂದಿತಲ್ಲಾ ಎಂಬ ಯೋಚನೆಯು ಪ್ರಬಲವಾಗಿರಬಹುದು. ಹಣ ಹೋದರೆ ಹೋಗಲಿ. ಅದಕ್ಯಾಗಿ ನೀನು ಚಿಂತಿಸಬೇಡ, ನಿಮ್ಮ ತಾಯಿಯನ್ನು ಕೇಳಿದಾಗ ನೀನು ನಿರಪರಾಧಿನಿಯೆಂದು ನನಗೆ ಗೊತ್ತಾದುದು. ಇಷ್ಟು ಅನರ್ಥಗಳಿಗೂ ಮೂಲಕಾರಣರು ನಿಮ್ಮ ತಾಯಿ ತಂದೆಗಳೆಂದು ಭಾವಿಸಿಕೊ. ನಿಮ್ಮ ತಾಯಿಯು ನಿನ್ನಲ್ಲಿ ಹಣವನ್ನು ಕೊಡುವಾಗ ನಿಮ್ಮ ಯಜಮಾನರಿಗೆ ಈ ವಿಷಯವನ್ನು ತಿಳಿಸಬೇಕೆಂದು ಹೇಳದೆ ಇದ್ದುದು ಅವರ ಮುಖ್ಯ ತಪ್ಪು. ನಿನಗಾದರೂ ಮೌಗ್ಧ್ಯವುಂಟಾಗಿ ಆ ವಿಚಾರವನ್ನು ನನ್ನೊಡನೆ ತಿಳಿಸದಿದ್ದುದು ನಿನ್ನ ತಪ್ಪು. ನಮ್ಮ ಮನೆಯಲ್ಲಿ ಹಣ ಹೋಯಿತೆಂದು ಚರ್ಚೆಬಿದ್ದಾಗಲಾಗಲೀ ಪೆಟ್ಟಿಗೆಗಳನ್ನು ಶೋಧಿಸಬೇಕೆಂಬ ವಿಚಾರ ಬಂದಾಗಲಾಗಲೀ ನೀನು ಈ ವಿಷಯವನ್ನು ಯಾರೊಡನೆಯೂ ಹೇಳದೇಹೋದೆ. ಹೀಗೆ ಹೇಳದಿರುವುದರ ಕಾರಣವನ್ನು ನಾನುಬಲ್ಲೆ. ನಿನ್ನ ಭೀರುಸ್ವಭಾವವೂ, ಮಾತೃರಹಸ್ಯೋಪದೇಶಮಂತ್ರವೂ, ಅವಿವೇಕವೂ ನಿನಗೆ ಆಗ ಅಜ್ಞಾನವನ್ನು ತಂದಿಟ್ಟಿತು. ಲೋಕದಲ್ಲಿ ತಂದೆ ತಾಯಿಗಳು ಹೆಣ್ಣು ಮಕ್ಕಳಿಗೆ, ಪತಿಸೇವಾ ಧರ್ಮವನ್ನು ತಿಳಿಯಿಸದೆ, ಆತನ ಮನಸ್ಸನ್ನು ಪ್ರಸನ್ನವಾಗಿರುವಂತೆ ಇಡಲು ತಕ್ಕಂತೆ ಉಪದೇಶಿಸದೆ ನಿನ್ನ ತಂದೆತಾಯಿಗಳಂತೆ ಇಂತಹ ಮನೆ ಹಾಳು ರಹಸ್ಯಗಳನ್ನೂ ಮಕ್ಕಳುಗಳಿಗೆ ಹಠಮಾರಿತನವನ್ನೂ ಒಡವೆಗಾಗಿ ಗಂಡನನ್ನು ಪೀಡಿಸಬೇಕೆಂಬುದನ್ನು, ಇನ್ನೊಬ್ಬರನ್ನು ನೋಡಿ ಕುರುಡು ಹತ್ತಬೇಕೆಂಬುದನ್ನು ಉಪದೇಶಿಸಿದರೆ ಲೋಕದಲ್ಲಿ ಯಾವ ಸಂಸಾರವೂ ನೆಟ್ಟಗಾಗಲಾರದು. ತನ್ನ ಮನೆಗೆ ತಾನೇ{{nop}}<noinclude></noinclude>
49vgotmsc7il46shvbgk8jox8tpabd4
ಪುಟ:ನನ್ನ ಸಂಸಾರ.djvu/೫೨
104
57335
321948
160053
2026-05-23T10:31:04Z
Vikashegde
1258
/* Proofread */
321948
proofread-page
text/x-wiki
<noinclude><pagequality level="3" user="Vikashegde" />{{rh|center=ಕಾದಂಬರೀ ಸಂಗ್ರಹ|left=44|right=}}</noinclude>ಬೆಂಕಿ ಹಚ್ಚಿಕೊಂಡು ಜ್ವಾಲೆಯು ಸರ್ವತ್ರವ್ಯಾಪಿಸಿದಾಗ ಪಶ್ಚಾತ್ತಾಪ ಪಡುವರಂತೆ ನಿನ್ನ ತಾಯಿಯ ಸ್ಥಿತಿಯಾಯಿತು. ನೀನು ಇದನ್ನೆಲ್ಲಾ ಮನಸ್ಸಿನಲ್ಲಿ ಚೆನ್ನಾಗಿ ಆಲೋಚಿಸು. ಇನ್ನು ಮುಂದಾದರೂ ನಿನ್ನ ಎಚ್ಚರಿಕೆಯಲ್ಲಿ ನೀನಿರು. ನೀನು ಈಗ ಕಳೆದುಕೊಂಡ ಹಣವು ನೀತಿಬೋಧೆಗಾಗಿ ಗುರುಗಳಿಗೆ ಕೊಟ್ಟ ದಕ್ಷಿಣೆಯೆಂದು ತಿಳಿದುಕೊ. ಈಗ ಹಣ ಹೋದ ವಿಚಾರವು ನಡೆಯದಿದ್ದರೆ ಇಷ್ಟು ಸಂಘಟನೆಗಳು ಉಂಟಾಗುತ್ತಿರಲಿಲ್ಲ. ನಿನಗೆ ಚೆನ್ನಾಗಿ ಬುದ್ದಿಯೂ ಬರುತ್ತಿರಲಿಲ್ಲ. ನಿನ್ನ ತಂದೆ ತಾಯಿಗಳ ಹಿತೋಪದೇಶವು ಹೀಗೆಯೇ ಬೆಳೆದು ನಮ್ಮಿಬ್ಬರನ್ನೂ ಬಹುಕಷ್ಟಕ್ಕೆ ಗುರಿಮಾಡುತ್ತಿದ್ದಿತು. ಈಗ ನಾನು ಮಾಡಿದ ಉಪದೇಶವೂ ನಿನಗೆ ಲಭಿಸುತ್ತಿರಲಿಲ್ಲ. ಪ್ರಿಯೆ! ಭಾವಿಸು! ಚನ್ನಾಗಿ ಯೋಚಿಸು.! ಈಗ ನಿನಗೆ ಅಕಸ್ಮಾತ್ತಾಗಿ ಪ್ರಾಪ್ತವಾದ ಅಪಮಾನವು ನಿನ್ನ ಭವಿಷ್ಯತ್ಸುಖಾಭಿವೃದ್ಧಿಗೆ ಹೌದೋ ಅಲ್ಲವೋ ಹೇಳು. ಇನ್ನೂ ಕೇಳು, ಲೋಕದಲ್ಲಿ ಕೆಲವು ಮಂದಿ ಮೂರ್ಖಸ್ತ್ರೀಯರು ತಮ್ಮ ಗಂಡಂದಿರನ್ನು ಸ್ವಾಧೀನಪಡಿಸಿಕೊಳ್ಳುವುದಕ್ಕೆ ಉಪಾಯವನ್ನು ಹುಡುಕುತ್ತಾರೆ. ಇಂತಹ ಸ್ತ್ರೀಯರಿಗೆ ತಕ್ಕ ಉಪದೇಶಕರೂ ಸಿಕ್ಕುತ್ತಾರೆ. ಪಂಚಾಕ್ಷರೀಪುರಶ್ಚರಣೆ, ತಾಯತೀ, ಭಸ್ಮವೇ, ಮುಂತಾದ ಔಷಧಪ್ರಯೋಗ, ಹಸುರು ಹಾಕುವುದು, ಇಂತಹ ಕಪಟಮಾಯಾವಿದ್ಯೆಯನ್ನು ಆ ಉಪದೇಶಕರಾದ-ಮೋಸಗಾರರಾದ-ನೀಚಸ್ತ್ರೀಯರು ಮುಗ್ಧೆಯರಾದ ಹೆಣ್ಣು ಮಕ್ಕಳಿಗೆ ಕಲಿಸಿ ಬಿಡುತ್ತಾರೆ. ಇದರಿಂದ ಶ್ರಮಪಟ್ಟು ಸಂಪಾದಿಸಿದ ದ್ರವ್ಯವು ವ್ಯಯವಾಗಿ ಆ ದುಷ್ಟ ಹೆಂಗಸರ ದುರ್ಬೋಧನೆಯಿಂದ ಆ ಸ್ತ್ರೀಯರ ಮರ್ಯಾದೆಯೂ ಉಳಿಯುವುದಿಲ್ಲ. ಸ್ತ್ರೀಯರು ಇವರ ಹೇಳಿಕೆಯಂತೆ ಅನೇಕ ಅಧರ್ಮದ ಕೆಲಸಗಳನ್ನು ಮಾಡಿ ಜನರಲ್ಲಿ ಅಪವಾದಕ್ಕೆ ಗುರಿಯಾಗಬೇಕಾಗುತ್ತದೆ. ಇದರ ಫಲಿತಾರ್ಥವು ಇಷ್ಟರಿಂದಲೇ ಕೊನೆಗಾಣುವುದಿಲ್ಲ. ಈ ಮೋಸಗಾರರು ತಮ್ಮ ಮಾತು, ನಿಜವೆಂದು ತೋರ್ಪಡಿಸಿಕೊಳ್ಳಲಿಕ್ಕಾಗಿ, ಈ ಔಷಧವನ್ನು ಇಂತಹ ವೇಳೆಯಲ್ಲಿ ಈ ವಿಧದಲ್ಲಿ ನಿನ್ನ ಗಂಡನಿಗೆ ಏನಾದರೂ ರುಚಿಯಾದ ತಿಂಡಿಯಲ್ಲಿ ಬೆರಸಿಕೊಡು, ಇದರಿಂದ ನೀನು ಹೇಳಿದಂತೆ ಅವನು ನಡೆಯುತ್ತಾನೆಂದು ಹೇಳಿ, ಏನೋ ಒಂದು, ಕಲ್ಲೋ, ಮಣ್ಣೋ, ಬೂದಿಯೋ, ಹಸರು ಸಪ್ಪೋ-ಏನಾದರೊಂದನ್ನು ಕೊಟ್ಟುಬಿಡುತ್ತಾರೆ. ಬುದ್ದಿಹೀನರಾದ ಹೆಂಗಸರು ಆ ಉಪದೇಶಕ್ಕೆ ಮರುಳಾಗಿ ಆ ಔಷಧಗಳನ್ನು ತಮ್ಮ ಗಂಡಂದಿರಿಗೆ ಯಾವಾಗಲಾದರೂ ತಿನ್ನಿಸಿಬಿಡುತ್ತಾರೆ. ಆ ಔಷಧಗಳ ಸ್ವಭಾವವನ್ನು ಪರೀಕ್ಷಿಸುವಷ್ಟು ಬುದ್ಧಿ ಇವರಿಗಿರುವುದಿಲ್ಲ. ಇವುಗಳಲ್ಲಿ, ತಾಮ್ರ, ಪಾದರಸ, ಪಾಷಾಣ, ಮುಂತಾದ ಅಪಕ್ವ ಭಸ್ಮಗಳೂ ಅಪಾಯಕರಗಳಾದ-ಬುದ್ದಿಯನ್ನು ಕೆಡಿಸಿಬಿಡುವ-ದೀರ್ಘರೋಗಿಗಳ{{nop}}<noinclude></noinclude>
scl84zrlj2w82y3vr8ibjvcv91tbjuj
ಪುಟ:ನನ್ನ ಸಂಸಾರ.djvu/೫೩
104
57336
321949
203795
2026-05-23T10:34:59Z
Vikashegde
1258
/* Proofread */
321949
proofread-page
text/x-wiki
<noinclude><pagequality level="3" user="Vikashegde" /> {{rh|center=ನನ್ನ ಸಂಸಾರ|left=|right=45}}</noinclude>ನ್ನಾಗಿ ಮಾಡುವ ಹಸುರು ರಸಗಳೂ ಸೇರಿರುತ್ತವೆ. ಈ ಔಷಧಗಳು ಹೊಟ್ಟೆಗೆ ಹೋದ ಸ್ವಲ್ಪ ಕಾಲದಲ್ಲಿ ಪ್ರಾಣವನ್ನು ಸಹ ಹಾಳುಮಾಡಿಬಿಡುತ್ತವೆ. ಬುದ್ಧಿಯಿಲ್ಲದ ಹೆಂಗಸರು ಆ ಮೋಸಗಾರರ ಸುಳ್ಳು ಮಾತುಗಳನ್ನು ನಂಬಿ ಗಂಡಂದಿರನ್ನು ವಶಮಾಡಿಕೊಳ್ಳಬೇಕೆಂದು ಇಂತಹ ಅಪಾಯಕರಗಳಾದ ಪದಾರ್ಥಗಳನ್ನು ಅವರ ಹೊಟ್ಟೆಗೆ ಹಾಕಿ ಪ್ರಾಣಭಯವನ್ನುಂಟು ಮಾಡುತ್ತಾರೆ. ಇದಕ್ಕಾಗಿ-ಗಂಡನ ಸ್ವಾಧೀನಕ್ಕಾಗಿ ಯಾವ ಮಂತ್ರತಂತ್ರಗಳೂ ಇಲ್ಲ. ಇಂತಹ ನಡತೆಗಳು ಎಂದಾದರೊಂದು ದಿನ ಗಂಡಂದಿರಿಗೆ ತಿಳಿಯದೆ ಹೋಗದು. ಆಗ ಹೆಂಡತಿಯರ ಮೇಲಿನ ಅಭಿಮಾನವು ಅವರಿಗೆ ಸುತರಾಂ ತಪ್ಪಿಯೂ ಹೋಗುತ್ತದೆ.
{{gap}}ಗಂಡನನ್ನು ಉಪಾಯದಿಂದ ಸ್ವಾಧೀನಪಡಿಸಿಕೊಳ್ಳುವುದಕ್ಕೆ ಕೆಲವು ಚಮತ್ಕಾರಗಳಿವೆ. ಅದನ್ನು ಹೇಳುವೆನು ಕೇಳು. ಹೆಂಡತಿಯ ನಡತೆ ಗಂಡನ ಮನಸ್ಸಿಗೆ ಒಪ್ಪುವಂತಿರಬೇಕು. ಗಂಡನಿಗೆ ಅಹಿತವಾದುದನ್ನೆಂದಿಗೂ ಮಾಡಬಾರದು. ಅವರೆದುರಿಗೆ ಗಟ್ಟಿಯಾಗಿ ಮಾತನಾಡಬಾರದು. ಅವರ ಮನಸ್ಸಿಗೆ ಆಯಾಸವನ್ನುಂಟುಮಾಡಬಾರದು. ಅವರನ್ನು ಎಂದಿಗೂ ನಿರಾಕರಿಸಬಾರದು. ಎಷ್ಟು ಕಷ್ಟ ಬಂದರೂ ಧರ್ಮ ಮಾರ್ಗವನ್ನತಿಕ್ರಮಿಸಬಾರದು. ಗಂಡನು ಯಾವ ಸಮಯದಲ್ಲಿ ಏನು ಕೆಲಸವನ್ನು ಹೇಳುತ್ತಾನೋ ಅದನ್ನು ತಕ್ಷಣವೇ ಆತನಿಗೆ ತೃಪ್ತಿಕರವಾಗುವಂತೆ ಮಾಡಬೇಕು.ಈ ಕೆಲಸವನ್ನು ನಾನು ಮಾಡೆನೆಂದಾಗಲೀ ನನಗೆ ಬೇಜಾರಾಗುವುದಾಗಲೀ ಹೇಳಬಾರದು. ಆ ಕೆಲಸವು ತಮ್ಮಿಂದಾಗದ ಪಕ್ಷದಲ್ಲಿ ನಮ್ರತೆಯಿಂದ ಅದರ ಕಾರಣವನ್ನು ಅವರಿಗೆ ತಿಳಿಯಪಡಿಸಬೇಕು. ಅವರೊಡನೆ ಯಾವ ವಿಧವಾದ ಸುಳ್ಳನ್ನು ಹೇಳಬಾರದು. ಅವರೆದುರಿಗೆ ಇತರರ ನಿಂದೆಯನ್ನು ಇತರರೆದುರಿಗೆ ಅವರ ನಿಂದೆಯನ್ನು ಸರ್ವಥಾ ಮಾಡಬಾರದು. ನಿಷ್ಕಾರಣವಾಗಿ ಕೋಪಿಸಿಕೊಂಡು ಅವರೆದುರಿಗೆ ಬಾಯಿಗೆ ಬಂದಂತೆ ಮಾತಾಡಬಾರದು. ಅವರನ್ನು ಎಂದಿಗೂ ಮೋಸಗೊಳಿಸಬಾರದು. ಅವರು ಮಾಡುವ ಒಳ್ಳೆ ಕೆಲಸಕ್ಕೆ ಅಡ್ಡಿ ಮಾಡಬಾರದು. ಯಾವ ಕೆಲಸದಲ್ಲಾಗಲೀ ತಮ್ಮದು ತಪ್ಪಾಗಿದ್ದರೆ ಒಪ್ಪಿಕೊಂಡು ಕ್ಷಮೆಯನ್ನು ಕೇಳಬೇಕು. ಅವರಲ್ಲಿ ತಪ್ಪಿದ್ದರೆ ಅದಕ್ಕೆ ಕೋಪಿಸಿಕೊಳ್ಳದೆ ಸಮಾಧಾನದಿಂದ ಅದನ್ನು ಅವರಿಗೆ ತಿಳಿಸಬೇಕು. ತಮ್ಮಿಂದ ಆದಷ್ಟು ಪ್ರೀತಿಯಿಂದ ಅವರ ಸೇವೆಮಾಡಬೇಕು.
{{gap}}ಒಳ್ಳೇ ಸೀರೆಗಳನ್ನುಟ್ಟುಕೊಂಡು ಒಡವೆಗಳನ್ನಿಟ್ಟುಕೊಂಡು ಪತಿಗಳನ್ನು ಮೋಹಗೊಳಿಸುವ ಪ್ರಯತ್ನವನ್ನೆಂದಿಗೂ ಮಾಡಬಾರದು. ನಿಮ್ಮ ಮನಸ್ಸು ಒಳ್ಳೆಯದಾಗಿದ್ದರೆ ಅದರಿಂದಲೇ ಅವರ ಮನಸ್ಸು ನಿಮ್ಮ ಕಡೆಗೆ ತಿರುಗುತ್ತದೆ. ನಿಮ್ಮ ಸದ್ಗು{{nop}}<noinclude></noinclude>
es6ty94m0tpi9wdudbzhirle93rb10y
ಪುಟ:ನನ್ನ ಸಂಸಾರ.djvu/೫೪
104
57337
321950
160074
2026-05-23T10:38:20Z
Vikashegde
1258
/* Proofread */
321950
proofread-page
text/x-wiki
<noinclude><pagequality level="3" user="Vikashegde" />{{rh|center=ಕಾದಂಬರೀ ಸಂಗ್ರಹ|left=46 |right=}}</noinclude>ಣಗಳಿಂದ ನೀವು ಪತಿಯನ್ನು ಮೋಹಗೊಳಿಸಬೇಕು. ಅವರಿಗೆ ಯಾವ ವಿಷಯದಲ್ಲಿಯೂ ನೀವು ವಂಚನೆಯನ್ನು ಮಾಡಬಾರದು. ಪತಿಗೆ ಸಮನಾದ ಸ್ನೇಹಿತನು ಈ ಜಗತ್ತಿನಲ್ಲಿ ಯಾರೂ ಇಲ್ಲ. ಆತನು ಗುರುವಿನಂತೆ ಸನ್ಮಾರ್ಗವನ್ನು ತೋರಿಸುತ್ತಾನೆ. ತಂದೆಯಂತೆ ಹಿತವನ್ನುಂಟುಮಾಡುತ್ತಾನೆ. ತಾಯಿಯಂತೆ ಪ್ರೀತಿಸುತ್ತಾನೆ. ದೇವರಂತೆ ಪೂಜ್ಯನಾಗಿ ನಿಮ್ಮ ಪ್ರಾಣಕ್ಕಿಂತಲೂ ಪ್ರಿಯನಾಗಿರುತ್ತಾನೆ. ಇಂತಹ ಅದ್ದಿತೀಯನಾದ ಸ್ನೇಹಿತನನ್ನೇ ನೀವು ವಂಚಿಸಿದ ಪಕ್ಷದಲ್ಲಿ ನಿಮಗೆ ಇನ್ನೇತರಿಂದ ಸುಖವುಂಟಾದೀತು? ಪತಿಯನ್ನು ವಂಚಿಸುವ ಹೆಂಗಸು ಎಂತಹ ಅಕೃತ್ಯಮಾಡಲಿಕ್ಕೂ ಹಿಂತೆಗೆಯಳು. ಆದ್ದರಿಂದ ಗೃಹಿಣಿಯಾದವಳು ಪತಿಯ ಸಂಗಡ ನಿರ್ವಂಚನೆಯಿಂದ ನಡೆದುಕೊಳ್ಳಬೇಕು. ನಿಮ್ಮ ಪತಿಗಳಿಗೆ ಅಹಿತವಾದ ಕೆಲಸದಿಂದ ನಿಮಗೆಷ್ಟೇ ಲಾಭದ್ದಾಗ್ಯೂ ನೀವು ಅದನ್ನು ಮಾಡಬಾರದು. ನಿಮ್ಮ ಪತಿಯು ನಿಮ್ಮಲ್ಲಿ ಹೇಳಿರುವ ಗುಟ್ಟಿನ ಮಾತುಗಳನ್ನು ಇತರರ ಸಂಗಡ ಹೇಳಬಾರದು. ಏಕಾಂತದಲ್ಲಿ ಪತಿಯು ನಿಮ್ಮ ವಿಷಯದಲ್ಲಿ ಸಣ್ಣ ಮಾತನ್ನಾಡಿದ್ದರೆ ಅದನ್ನು ಹೊರಪಡಿಸಬಾರದು. ಈ ಪ್ರಕಾರ ಯಾವ ಹೆಂಗಸು ಆಚರಣೆಯಲ್ಲಿಟ್ಟಿರುವಳೋ ಅವಳಿಗೆ ಯಾರಲ್ಲಿಯೂ ವಿರೋಧವುಂಟಾಗುವುದಿಲ್ಲ. ಚಾಡಿಮಾತನ್ನು ಹೆಂಗಸು ಕಲಿಯಬಾರದು. ಕ್ಷುದ್ರ ಹೇಳುವವರನ್ನಾರೂ ನಂಬುವುದಿಲ್ಲ. ನಿಮ್ಮ ವಿಷಯದಲ್ಲಿ ನಿಷ್ಕಾರಣವಾಗಿ ಯಾರಾದರೂ ಅಪವಾದವನ್ನು ಹೊರಿಸಿದರೆ ಅದನ್ನು ಕೇಳಿಕೊಂಡು ಸುಮ್ಮನಿದ್ದು ನಿಮ್ಮ ಆಚರಣೆಯನ್ನು ನಿರ್ಮಲವನ್ನಾಗಿ ಮಾಡಿಕೊಂಡು ಸಮಾಧಾನದಿಂದಿರಬೇಕು. ಈ ಅಪವಾದವು ಸುಳ್ಳೆಂಬುದು ಕಾಲಕ್ರಮೇಣ ಎಲ್ಲರಿಗೂ ತಿಳಿದು ಆ ಅಪವಾದವನ್ನು ಹೊರಿಸಿದವರ ಮುಖಭಂಗವಾಗದೆ ಇರುವುದಿಲ್ಲ. ನಿಮ್ಮ ಗಂಡಂದಿರನ್ನು ಯಾರಾದರೂ ದೂಷಣೆ ಮಾಡಿದರೆ ಅದಕ್ಕಾಗಿ ಅವರ ಸಂಗಡ ವಿವಾದಮಾಡಬಾರದು. ಆ ಅಪವಾದವು ನಿಜವಾಗಿದ್ದ ಪಕ್ಷದಲ್ಲಿ ಅವನ್ನು ನಿವಾರಿಸುವ ಪ್ರಯತ್ನ ಮಾಡಬೇಕು. ನಿಮ್ಮ ಗಂಡಂದಿಗೆ ನೀವು ಎಲ್ಲ ಕೆಲಸದಲ್ಲಿಯೂ ಆದಷ್ಟು ಸಹಾಯ ಮಾಡಬೇಕು. ಮನೆಯ ಕೆಲಸಗಳನ್ನು ಪಾಲುಮಾರಿಕೆ ಇಲ್ಲದೆ ಕಾಲಕಾಲಕ್ಕೆ ಸರಿಯಾಗಿ ಮಾಡುತ್ತಾ ನಿಮ್ಮ ಗಂಡಂದಿರನ್ನು ಸಂತೋಷಗೊಳಿಸಬೇಕು. ಯಜಮಾನರು ಹೊರಗಿನಿಂದ ಮನೆಗೆ ಬಂದಾಗ ಅವರೊಡನೆ ಕೆಲಸಕ್ಕೆ ಬಾರದ ಮಾತುಗಳನ್ನಾಡಿ ಕಾಲಕಳೆಯಬಾರದು. ನಿಮ್ಮ ಗಂಡಂದಿರ ಸಂಗಡ ಮಾತನಾಡುವಾಗ ಹೆಚ್ಚು ಹರಟೆಯನ್ನು ಬಿಟ್ಟು, ನೀತಿ, ಜ್ಞಾನ, ಧರ್ಮವಿಚಾರವಾಗಿ ಚರ್ಚೆಮಾಡಬೇಕು. ಸಂಸಾರಕ್ಕೆ ಬೇಕಾದ ವಿಷಯಗಳನ್ನು ಕಾಲವರಿತು ತಿಳಿಸಬೇಕು. ಗಂಡನಮನಸ್ಸು ಖಿನ್ನವಾಗಿದ್ದರೆ ಒಳ್ಳೆ {{nop}}<noinclude></noinclude>
lc800gd7z64ophmsd6wak5nrqw1sl1b
ಪುಟ:ನನ್ನ ಸಂಸಾರ.djvu/೫೫
104
57338
321951
289185
2026-05-23T10:39:29Z
Vikashegde
1258
/* Validated */
321951
proofread-page
text/x-wiki
<noinclude><pagequality level="4" user="Shreelatha.Halemane" />{{center|ನನ್ನ ಸಂಸಾರ}}{{Right|47}}</noinclude>ಯ ಮಾತನ್ನಾಡಿ ಸಮಾಧಾನಪಡಿಸಬೇಕು. ವಿಪತ್ತು ಬಂದಾಗ ನಿಮ್ಮ ಪತಿಯು ಯಾವ ಸ್ಥಿತಿಯಲ್ಲಿರುವನೋ ನೀವೂ ಅದೇ ಸ್ಥಿತಿಯಲ್ಲಿರಬೇಕು. ಯಾವಾಗಲೂ ಅಸಮಾ ಧಾನಪಡಬಾರದು. ಅತ್ತೆ, ವಾರಗಿತ್ತಿ, ಅತ್ತಿಗೆನಾದಿನಿಯರು ಕ್ರೂರವಾಗಿ ಮಾತನಾ ಡಿದರೆ ಸಹಿಸಿಕೊಂಡಿರಬೇಕು. ಅವರು ಇನ್ನು ಮುಂದೆ ಅಂತಹ ತಾವಾಗಿಯೇ ಬಿಡುವಂತೆ ನಿಮ್ಮ ಸಮಾಧಾನಸದ್ಗುಣಗಳಿಂದ ಏರ್ಪಡಿಸಿಕೊಳ್ಳಬೇಕು. ಗಂಡನಸ್ಥಿತಿಯು ಒಳ್ಳೆಯದಾಗಲೀ ಕೆಟ್ಟದ್ದಾಗಲೀ ಗಂಡನಿಗೆ ಐಶ್ವರ್ಯವಿರಲಿ ಬಡತನ ವಿರಲಿ ಅದನ್ನು ಹೆಂಡತಿಯು ಅನುಭವಿಸಬೇಕು. ತಂದೆಯಾದವನು ಧೊರೆಯಾಗಿ ದ್ದಾಗ್ಯೂ ಆತನ ಪದವಿಗೆ ಸ್ತ್ರೀಯು ಎಂದೂ ಅಧಿಕಾರಿಯಾಗಲಾರಳು. ತನ್ನ ಗಂಡನ ಮಾನವನ್ನು ಕಾಪಾಡಿ ಆತನಿರುವ ಸ್ಥಿತಿಯಲ್ಲೇ ತಾನೂ ಇರಬೇಕು. ಮೇಲೆಕಂಡ ಸುಗುಣಗಳಿಂದ ಕೂಡಿದ ಸ್ತ್ರೀಯೇ ಈ ಲೋಕದಲ್ಲಿ ಮಾನ್ಯಳಾಗಿಯೂ, ಪೂಜ್ಯಳಾ ಗಿಯೂ, ಪ್ರಾತಃಸ್ಮರಣೀಯಳಾಗಿಯೂ, ಇರುತ್ತಾಳೆ, ಇದೇ ಗುಣದಿಂದ ಕೂಡಿದ್ದು ದರಿಂದಲೇ ಅಲ್ಲವೆ, ಸೀತೆ, ಸಾವಿತ್ರಿ, ದಮಯಂತಿ, ಸತ್ಯವತಿ, ಲೋಪಾಮುದ್ರೆ, ಮುಂತಾದ ಕುಲಸ್ತ್ರೀಯರ ಹೆಸರು ಈ ಭರತಖಂಡದ ಎಲ್ಲಾ ಕಡೆಯಲ್ಲೂ ಸುವ ರ್ಣಾಕ್ಷರಗಳಿಂದ ಕೆತ್ತಲ್ಪಟ್ಟು ರಾರಾಜಿಸುತಲಿವೆ-ಇವರು ಪರಮ ಪತಿವ್ರತೆಯರಾಗಿ ಪತಿಭಕ್ತರಾಗಿ ಅವರಲ್ಲಿ ಅತ್ಯಂತ ಪ್ರೇಮವನ್ನಿಟ್ಟು ಕೊಂಡಿದ್ದುದರಿಂದಲೇ ಅಲ್ಲವೆ. ಅವರ ಕೀರ್ತಿಗಳು ದಶದಿಕ್ಕುಗಳಲ್ಲಿಯೂ ಹರಡಿಕೊಂಡಿವೆ. ಇತರ ವಿಷಯಗಳಲ್ಲಿ ನಮ್ಮೀ ಭರತಖಂಡವು ಉಳಿದ ದೇಶಗಳಿಗಿಂತ ಹಿಂದೆ ಬಿದ್ದಿದ್ದಾಗ್ಯೂ ಸೀತೆ, ಸಾವಿತ್ರಿಯೇ ಮುಂತಾದ ಮಹಾಮಹಾ ಪತಿವ್ರತೆಯರ ಸತ್ಕೀರ್ತಿ ವಿಷಯದಲ್ಲಿ ಇದಕ್ಕೆ ಸಮಾನವಾದ ದೇಶ ಮತ್ತೊಂದಿಲ್ಲ.ತಮ್ಮ ಸ್ತ್ರೀಜನರ ಯೋಗ್ಯತೆಯನ್ನು ಅಭಿವೃ ದ್ವಿಪಡಿಸಲಪೇಕ್ಷೆಯುಳ್ಳ ಸ್ತ್ರೀಯರು ಮೇಲೆ ಹೇಳಿದ ಪುತ್ರನಡತೆಗಳು ಮರಳಿ ಉಜ್ಜೀ ವಿತವಾಗುವಂತೆ ನಡೆದುಕೊಳ್ಳಬೇಕು. ಇದನ್ನು ಕೇಳಿದ ಪ್ರತಿಯೊಬ್ಬಹೆಂಗಸೂ ಇದೇ ವಿಧದಲ್ಲಿ ನಡೆವುದಾದರೆ ಈ ಗ್ರಂಥಲೇಖನವು ಸಾರ್ಥಕವಾಗುವುದು.
{{gap}}ಸೋದರಿಯರೇ ! ಇಷ್ಟು ಉಪದೇಶವನ್ನು ಮಾಡಿ ನಮ್ಮ ಯಜಮಾನರು, ಇನ್ನು ಮುಂದೆ ನಿನ್ನಿಷ್ಟದಂತೆ ಮಾಡೆಂದು ಹೇಳಿ ನನ್ನ ಕೈಬಿಟ್ಟುಬಿಟ್ಟು ಸುಮ್ಮನಾದರು. ಅವರ ಉಪದೇಶವನ್ನು ಕೇಳಿದ ಮೇಲೆ ನನ್ನ ಮನಸ್ಸಿನಲ್ಲಿ ಬಹುವಾಗಿ ಸಂತೋಷವಾಯಿತು. ಹರ್ಷಾಶ್ರುಗಳು ಕಣ್ಣಿನಿಂದುದುರಿದುವು. ಕೂಡಲೆ ಪತಿಚರಣಗಳಲ್ಲಿ ನನ್ನ ಶಿರಸ್ಸನ್ನಿಟ್ಟು, ದೇವ! ಕ್ಷಮಿಸು. ಇದುವರಿಗೆ ನಾನು ಮೂಢತನದಿಂದ ಮಾಡಿದ ತಪ್ಪುಗಳನ್ನೆಲ್ಲಾ ಮನ್ನಿಸು. ಇಂದು ನಿಮ್ಮ ಉಪದೇಶದಿಂದ ನಾನು ಪುನರು{{nop}}<noinclude></noinclude>
imfpshf4g67f238vx1u2kgari5g1otg
321952
321951
2026-05-23T10:40:10Z
Vikashegde
1258
321952
proofread-page
text/x-wiki
<noinclude><pagequality level="4" user="Shreelatha.Halemane" />{{rh|center=ನನ್ನ ಸಂಸಾರ|left=|right=47}}</noinclude>ಯ ಮಾತನ್ನಾಡಿ ಸಮಾಧಾನಪಡಿಸಬೇಕು. ವಿಪತ್ತು ಬಂದಾಗ ನಿಮ್ಮ ಪತಿಯು ಯಾವ ಸ್ಥಿತಿಯಲ್ಲಿರುವನೋ ನೀವೂ ಅದೇ ಸ್ಥಿತಿಯಲ್ಲಿರಬೇಕು. ಯಾವಾಗಲೂ ಅಸಮಾ ಧಾನಪಡಬಾರದು. ಅತ್ತೆ, ವಾರಗಿತ್ತಿ, ಅತ್ತಿಗೆನಾದಿನಿಯರು ಕ್ರೂರವಾಗಿ ಮಾತನಾ ಡಿದರೆ ಸಹಿಸಿಕೊಂಡಿರಬೇಕು. ಅವರು ಇನ್ನು ಮುಂದೆ ಅಂತಹ ತಾವಾಗಿಯೇ ಬಿಡುವಂತೆ ನಿಮ್ಮ ಸಮಾಧಾನಸದ್ಗುಣಗಳಿಂದ ಏರ್ಪಡಿಸಿಕೊಳ್ಳಬೇಕು. ಗಂಡನಸ್ಥಿತಿಯು ಒಳ್ಳೆಯದಾಗಲೀ ಕೆಟ್ಟದ್ದಾಗಲೀ ಗಂಡನಿಗೆ ಐಶ್ವರ್ಯವಿರಲಿ ಬಡತನ ವಿರಲಿ ಅದನ್ನು ಹೆಂಡತಿಯು ಅನುಭವಿಸಬೇಕು. ತಂದೆಯಾದವನು ಧೊರೆಯಾಗಿ ದ್ದಾಗ್ಯೂ ಆತನ ಪದವಿಗೆ ಸ್ತ್ರೀಯು ಎಂದೂ ಅಧಿಕಾರಿಯಾಗಲಾರಳು. ತನ್ನ ಗಂಡನ ಮಾನವನ್ನು ಕಾಪಾಡಿ ಆತನಿರುವ ಸ್ಥಿತಿಯಲ್ಲೇ ತಾನೂ ಇರಬೇಕು. ಮೇಲೆಕಂಡ ಸುಗುಣಗಳಿಂದ ಕೂಡಿದ ಸ್ತ್ರೀಯೇ ಈ ಲೋಕದಲ್ಲಿ ಮಾನ್ಯಳಾಗಿಯೂ, ಪೂಜ್ಯಳಾ ಗಿಯೂ, ಪ್ರಾತಃಸ್ಮರಣೀಯಳಾಗಿಯೂ, ಇರುತ್ತಾಳೆ, ಇದೇ ಗುಣದಿಂದ ಕೂಡಿದ್ದು ದರಿಂದಲೇ ಅಲ್ಲವೆ, ಸೀತೆ, ಸಾವಿತ್ರಿ, ದಮಯಂತಿ, ಸತ್ಯವತಿ, ಲೋಪಾಮುದ್ರೆ, ಮುಂತಾದ ಕುಲಸ್ತ್ರೀಯರ ಹೆಸರು ಈ ಭರತಖಂಡದ ಎಲ್ಲಾ ಕಡೆಯಲ್ಲೂ ಸುವ ರ್ಣಾಕ್ಷರಗಳಿಂದ ಕೆತ್ತಲ್ಪಟ್ಟು ರಾರಾಜಿಸುತಲಿವೆ-ಇವರು ಪರಮ ಪತಿವ್ರತೆಯರಾಗಿ ಪತಿಭಕ್ತರಾಗಿ ಅವರಲ್ಲಿ ಅತ್ಯಂತ ಪ್ರೇಮವನ್ನಿಟ್ಟು ಕೊಂಡಿದ್ದುದರಿಂದಲೇ ಅಲ್ಲವೆ. ಅವರ ಕೀರ್ತಿಗಳು ದಶದಿಕ್ಕುಗಳಲ್ಲಿಯೂ ಹರಡಿಕೊಂಡಿವೆ. ಇತರ ವಿಷಯಗಳಲ್ಲಿ ನಮ್ಮೀ ಭರತಖಂಡವು ಉಳಿದ ದೇಶಗಳಿಗಿಂತ ಹಿಂದೆ ಬಿದ್ದಿದ್ದಾಗ್ಯೂ ಸೀತೆ, ಸಾವಿತ್ರಿಯೇ ಮುಂತಾದ ಮಹಾಮಹಾ ಪತಿವ್ರತೆಯರ ಸತ್ಕೀರ್ತಿ ವಿಷಯದಲ್ಲಿ ಇದಕ್ಕೆ ಸಮಾನವಾದ ದೇಶ ಮತ್ತೊಂದಿಲ್ಲ.ತಮ್ಮ ಸ್ತ್ರೀಜನರ ಯೋಗ್ಯತೆಯನ್ನು ಅಭಿವೃ ದ್ವಿಪಡಿಸಲಪೇಕ್ಷೆಯುಳ್ಳ ಸ್ತ್ರೀಯರು ಮೇಲೆ ಹೇಳಿದ ಪುತ್ರನಡತೆಗಳು ಮರಳಿ ಉಜ್ಜೀ ವಿತವಾಗುವಂತೆ ನಡೆದುಕೊಳ್ಳಬೇಕು. ಇದನ್ನು ಕೇಳಿದ ಪ್ರತಿಯೊಬ್ಬಹೆಂಗಸೂ ಇದೇ ವಿಧದಲ್ಲಿ ನಡೆವುದಾದರೆ ಈ ಗ್ರಂಥಲೇಖನವು ಸಾರ್ಥಕವಾಗುವುದು.
{{gap}}ಸೋದರಿಯರೇ ! ಇಷ್ಟು ಉಪದೇಶವನ್ನು ಮಾಡಿ ನಮ್ಮ ಯಜಮಾನರು, ಇನ್ನು ಮುಂದೆ ನಿನ್ನಿಷ್ಟದಂತೆ ಮಾಡೆಂದು ಹೇಳಿ ನನ್ನ ಕೈಬಿಟ್ಟುಬಿಟ್ಟು ಸುಮ್ಮನಾದರು. ಅವರ ಉಪದೇಶವನ್ನು ಕೇಳಿದ ಮೇಲೆ ನನ್ನ ಮನಸ್ಸಿನಲ್ಲಿ ಬಹುವಾಗಿ ಸಂತೋಷವಾಯಿತು. ಹರ್ಷಾಶ್ರುಗಳು ಕಣ್ಣಿನಿಂದುದುರಿದುವು. ಕೂಡಲೆ ಪತಿಚರಣಗಳಲ್ಲಿ ನನ್ನ ಶಿರಸ್ಸನ್ನಿಟ್ಟು, ದೇವ! ಕ್ಷಮಿಸು. ಇದುವರಿಗೆ ನಾನು ಮೂಢತನದಿಂದ ಮಾಡಿದ ತಪ್ಪುಗಳನ್ನೆಲ್ಲಾ ಮನ್ನಿಸು. ಇಂದು ನಿಮ್ಮ ಉಪದೇಶದಿಂದ ನಾನು ಪುನರು{{nop}}<noinclude></noinclude>
inoirdmwl81vw2dt72hgujwa39m6haz
ಪುಟ:ನನ್ನ ಸಂಸಾರ.djvu/೬೪
104
57347
321955
160343
2026-05-23T10:54:36Z
Vikashegde
1258
/* Proofread */
321955
proofread-page
text/x-wiki
<noinclude><pagequality level="3" user="Vikashegde" />{{rh|center=ಕಾದಂಬರೀ ಸಂಗ್ರಹ|left=56|right=}}</noinclude>ಒಳಕ್ಕೆ ಹೋಗಿ ಪೆಚ್ಚಾಗಿ ನಿಂತುಕೊಂಡನು. ಅವರಜ್ಜಿಯು ಇವನ ಸ್ಥಿತಿಯನ್ನು ನೋಡಿ ಇದೇಕೆ! ಹೀಗಿರುವೆಯೆಂದು ಕೇಳಿದರು. ಉತ್ತರಹೊರಡಲಿಲ್ಲ. ಅಷ್ಟರಲ್ಲೆ ನಮ್ಮ ಭಾವನವರು ಹೋಗಿ ಮುದುಕಿಯೊಡನೆ, ನಡೆದ ವೃತ್ತಾಂತವನ್ನೂ ಹುಡುಗರಿಬ್ಬರ ಸಂಭಾಷಣೆಯನ್ನೂ ತಿಳಿಸಿದರು. ಅದರ ಮೇಲೆ ಚಂಡಕೇಶವನ ಬೇಬನ್ನು ಶೋಧಿಸಲು ಮೂರು ಪಾವಲಿಗಳು ಸಿಕ್ಕಿದುವು. ಅದನ್ನು ನೋಡಿ ಮುದುಕಿಯು ಆ ಹುಡುಗನನ್ನು ಹೊಡೆದು ಬಡೆದು ವಿಪರೀತವಾಗಿ ಶಿಕ್ಷಿಸಿಬಿಟ್ಟರು. ತುಂಬಾ ರೂಪಾಯಿಗಳಿವೆಯೆಂದು ನಾರಾಯಣನ ಸಂಗಡ ಹೇಳಿದೆಯಲ್ಲಾ, ಇಲ್ಲಿ ಕೊಡು ಅದನ್ನು ಕೊಟ್ಟರೆ ನಿನಗೆ ಎರಡುರೂಪಾಯಿ ಇನಾಮು ಕೊಡುವೆನೆಂದು ನಮ್ಮ ಭಾವನವರು ಹೇಳಲು ಆ ಹುಡುಗನು ಅಳುತ್ತಾ, ಇಲ್ಲ! ನನ್ನಲ್ಲಿಲ್ಲ! ಎಂದು ಹೇಳಿದನು. ಅವನನ್ನು ಎಲ್ಲರೂ ತುಂಬಾ ಹೆದರಿಸಿ, ನೀನು ಹೇಳದಿದ್ದರೆ ನಿನ್ನನ್ನು ಪೋಲೀಸಿಗೆ ಕೊಟ್ಟುಬಿಡುತ್ತೇನೆಂದು ಹೇಳಿದರು. ಆಹುಡುಗನು ಬಹು ಕಷ್ಟದಿಂದ ಹಿತ್ತಲಿಗೆ ಹೋಗಿ ಗೋಡೆಯ ಪಕ್ಕದಲ್ಲಿ ಒಂದು ಸ್ಥಳದಲ್ಲಿ ಬಗೆದು ಅಳುತ್ತಾ ನಿಂತುಕೊಂಡನು. ಎಲ್ಲರೂ ಹೋಗಿ ಆ ಸ್ಥಳದಲ್ಲಿ ನೋಡಲು ಮಣ್ಣು ಹಿಡಿಯಲಾರಂಭವಾಗಿದ್ದ ಬೆಳ್ಳಿಯ ರೂಪಾಯಿಗಳು ಕಾಣಬಂದುವು. ಭಾವನವರು ಅದನ್ನು ತೆಗೆದು ಎಣಿಸಲು ಅರವತ್ತೆರಡು ರೂಪಾಯಿಗಳಿದ್ದುವು. ಇಷ್ಟು ಹಣ ನಿನಗೆಲ್ಲಿ ಸಿಕ್ಕಿತೆಂದು ಕೇಳಲು ಅವನು ನಡುಗುತ್ತಾ ತನ್ನ ಅಜ್ಜಿಯನ್ನು ತೋರಿಸಿದನು. ಅದರ ಅರ್ಥವೇನೆಂದು ಎಲ್ಲರೂ ಕೇಳಲು, ನಾನು ಈಗ ಒಂದು ತಿಂಗಳಲ್ಲಿ ನಿಮ್ಮ ಮನೆಯಲ್ಲಿ ಪೆಟ್ಟಿಗೆಯಲ್ಲಿದ್ದ ಹಣವನ್ನು ಕೈಗೆ ಸಿಕ್ಕಿದಷ್ಟನ್ನು ತಂದು ನನ್ನ ಅಜ್ಜಿಯ ಕೈಗೆ ಕೊಡಲು ಅವಳು ಅದನ್ನು ನನ್ನೆದುರಾಗಿ ಇಲ್ಲಿ ಹೂಳಿಟ್ಟಳೆಂದು ಹೇಳಿದನು. ಪಾಠಕರೆ! ಈಗ ಮುದುಕಿಯ ಮುಖವನ್ನು ಒಮ್ಮೆ ದೃಷ್ಟಿಸಿ ನೋಡಿರಿ, ಗುಟ್ಟು ಬಯಲಾಯಿತು. ಇನ್ನೊಂದು ಕ್ಷಣವೂ ತಮ್ಮ ಮನೆಯಲ್ಲಿರಲಾಗದೆಂದು ಮುದುಕಿಯನ್ನು ಆ ಹುಡುಗನೊಡನೆ ಹೊರಕ್ಕೆ ಕಳುಹಿಸಿಬಿಟ್ಟರು. ಈ ರೀತಿಯಾಗಿ ಶ್ರೀ ನಗರದಲ್ಲಿ ಕಳ್ಳತನ ಪತ್ತೆಯಾಯಿತು.
{{gap}}ನಮ್ಮ ಭಾವನವರ ಪೆಟ್ಟಿಗೆಯಲ್ಲಿ ಹಿಂದೆ ಕಳುವಾದುದು ಐವತ್ತೈದು ರೂಪಾಯಿಗಳೆಂದೂ ನಿರ್ಧರವಾಯಿತಂತೆ! ಮುದುಕಿಯು ಆಹುಡುಗನೊಡನೆ ಮನೆಬಿಟ್ಟು ಹೊರಟು ಹೊದಮೇಲೆ ಮನೆಯವರೆಲ್ಲರೂ ಮಾತನಾಡಿಕೊಂಡು ನನ್ನನ್ನೂ ನಮ್ಮ ಯಜಮಾನರನ್ನೂ ಪುನಃ ಹಿಂತಿರುಗಿ ಮನೆಗೆ ಬರುವಂತೆ ಎಷ್ಟೋ ಉಪಚಾರವನ್ನು ಹೇಳಿದರು. ನಾನು ತಸ್ಕರಿಯಲ್ಲವೆಂದು ಆಗ ನಮ್ಮ ಮನೆಯವರಿಗೆ ಗೊತ್ತಾಗಿ ನನ್ನ ವಿಷಯದಲ್ಲಿ ಹಿಂದೆ ನಡೆಸಿದ ನಡವಳಿಕೆಗಾಗಿ ಒಹು ಪಶ್ಚಾತ್ತಾಪ ಪಟ್ರಂತೆ?<noinclude></noinclude>
0itxed1vb5zj8nbe1rfppmuehukis52
ಪುಟ:ನನ್ನ ಸಂಸಾರ.djvu/೬೫
104
57348
321956
313624
2026-05-23T10:57:10Z
Vikashegde
1258
/* Validated */
321956
proofread-page
text/x-wiki
<noinclude><pagequality level="4" user="Shreesha Sharma" />{{rh|center=ನನ್ನ ಸಂಸಾರ|left=|right=57}}</noinclude>ಈ ರೀತಿಯಾಗಿ ಸಮಸ್ತ ವೃತ್ತಾಂತವೂ ನನಗೆ ಪತ್ರಮೂಲಕವಾಗಿ ತಿಳಿದುಬಂದಿತು-ಹೀಗೆಯೇ ಇನ್ನೂ ಒಂದು ತಿಂಗಳು ಕಳೆದಿತು. ನಮ್ಮ ಯಜಮಾನರಿಗೆ ಅಷ್ಟು ಹೊತ್ತಿಗೆ ರಜವು ಮುಗಿದುದರಿಂದ ನನ್ನನ್ನು ಕರೆದು ಕೊಂಡು ಹೋಗಲು ರಂಗಪುರಕ್ಕೆ ಬಂದರು.
{{gap}}ನಾವು ರಂಗಪುರದಿಂದ ಶ್ರೀನಗರಕ್ಕೆ ಬಂದು ನಮ್ಮ ಯಜಮಾನರು ಹೊಸದಾಗಿ ಹತ್ತು ರೂಪಾಯಿ ಬಾಡಿಗೆಗೆ ಮಾಡಿದ್ದ ಒಂದು ದಿವ್ಯ ಗೃಹದಲ್ಲಿ ಸಂಸಾರ ಮಾಡಲಾರಂಭಿಸಿದೆವು. ಅದೇ ತಿಂಗಳಲ್ಲೇ ನಮ್ಮ ಯಜಮಾನರಿಗೆ 15ರೂಪಾಯಿ ಸಂಬಳ ಹೆಚ್ಚಾಯಿತು. ನಮ್ಮ ಭಾವನವರಿಗೂ 100ರೂಪಾಯಿಗಳು ಆತಿಂಗಳಿಂದ ಬರಲಾರಂಭವಾಯಿತು. ಇನ್ನೊಂದು ತಿಂಗಳಿಗೆ ನಮ್ಮ ಭಾವನವರ ಮಗು ವಿದ್ಯಾಮೂರ್ತಿಗೆ ಉಪನಯನವೂ ನಮ್ಮ ಹುಡುಗಿ (ಸಪತ್ನಿ ಪುತ್ರಿ) ಸೀತಾಲಕ್ಷ್ಮಿಗೆ ವಿವಾಹ ಲಗ್ನಪೂ ಹರಪುರದಲ್ಲಿ ಬೆಳೆಯಲು ನಿಷ್ಕರ್ಷೆ ಯಾಗಿರುವುದು. ನಾವೆಲ್ಲರೂ ಅಲ್ಲಿಗೆ ಹೋಗ ಬೇಕಾಗಿದೆ. ಇಂದೀಗಲೇ ನಮ್ಮ ಸಂಸಾರವು ಶಾಂತಿ ಗೃಹದಂತೆ ರಾರಾಜಿಸುತ್ತೆಲಿದೆ. ವಿಷಬೀಜವೂ ವಿಷಲತೆಯೂ ಧ್ವಂಸವಾಗಿ ಸರ್ವತ್ರ ಅಮೃತ ವರ್ಷಣವು ವರ್ಷ ಸುತಲಿದೆ. ನಾನು ಪತಿಯ ಬೋಧೆಗಳನ್ನು ಮನನಮಾಡುತ್ತಾ ಪತಿಸೇವೆಯನ್ನು ತೃಪ್ತಿ ಕರವಾಗಿ ಮಾಡಲು ಆರಂಭಮಾಡಿರುವೆನು. ಸೋದರಿಯರೇ! ಪುನಃ ನಮ್ಮ ಸಂಸಾರದಲ್ಲಿ ಅಶಾಂತಿ ಯುಂಟಾಗಲು ಕಾರಣವೇನೂ ಇರದು. ನನ್ನೀ ಸಂಸಾರಸ್ಥಿತಿಯನ್ನು ನೋಡಿ-ಓದಿ, ಸರ್ವರೂ ಗೃಹಚ್ಛಿದ್ರಗಳನ್ನು ಕಳೆದು ಸುಖಿಗಳಾಗಲೆಂದೂ, ನಮ್ಮೀ ಭಾರತ ಭೂಮಾತೆಯು ಸದ್ಗೃಹಿಣಿಯರಿಂದ ಕೂಡಿ ಚಿರಕಾಲ ರಾರಾಜಿಸಲೆಂದೂ ಮಂಗಳ ಪರಂಪರೆಗಳು ಗೃಹಗೃಹದಲ್ಲೂ ವೃದ್ಧಿಯಾಗಲೆಂದೂ ಅನನ್ಯ ಭಾವದಿಂದ ಪರಮಾತ್ಮನನ್ನು ಧ್ಯಾನಿಸಿ ವಿಶ್ರಾಂತಿ ಹೊಂದುವೆನು. ಸಮಯ ಬಂದಾಗ ಪುನಃ ನಿಮ್ಮ ಸಂದರ್ಶನವನ್ನು ತೆಗೆದುಕೊಳ್ಳಲು ಅಡ್ಡಿಯಿಲ್ಲ.
{{center|ನಮ್ಮ ಭಗಿನೀಪರ್ಗಕ್ಕೆ ಶುಭವಾಗಲಿ !!!}}
{{center|ಸಂಪೂರ್ಣ೦.}}
{{rule|10em}}
{{center|printed by B. V. Narasimha Tyengar, at the }}
{{center|ROYAL PRINTING PRESS, MYSORE}}<noinclude></noinclude>
10zhc52bw5z8hdb3pjdcwn86w5ry70v
ಪುಟ:ನನ್ನ ಸಂಸಾರ.djvu/೭೪
104
57357
321953
125971
2026-05-23T10:40:51Z
Vikashegde
1258
/* Without text */
321953
proofread-page
text/x-wiki
<noinclude><pagequality level="0" user="Vikashegde" /></noinclude><noinclude></noinclude>
ttvonnlzfeaaugborzg10bkrmnkhx32
ಪುಟ:ನನ್ನ ಸಂಸಾರ.djvu/೧೧೪
104
57397
321957
159999
2026-05-23T11:01:40Z
Vikashegde
1258
/* Validated */
321957
proofread-page
text/x-wiki
<noinclude><pagequality level="4" user="Vikashegde" />{{rh|center=ಕಾದಂಬರೀ ಸಂಗ್ರಹ|left=38|right=}}</noinclude>ದ್ದನು. ವಿಶ್ವನಾಥನು ಮೋಸೆಸ್ಸನ್ನು ಹಿಂಬಾಲಿಸುತ್ತಲೂ ಅವನು ಇವನನ್ನು ಹಿಂಬಾಲಿ ಸುತ್ತಲೂ ಇದ್ದರು. ಈ ದಿವಸ ನಡೆದ ಸುರತಪುರದ ಡಕಾಯತೀ ವಿಷಯವನ್ನು ಕೇಳಿದ ಕೂಡಲೇ ಅವನಿಗೆ 'ಎಂ' ಕೂಟದವರ ಮೇಲೆ ಸಂದೇಹವುಂಟಾಯಿತು. ಅವನು ಇದಕ್ಕೆ ಮೊದಲೇ ಅವರ ಕಾಳೀಬೀದಿಯಲ್ಲಿದ್ದ ಮನೆಯನ್ನು ನೋಡಿ ತಿಳಿದುಕೊಂಡಿದ್ದನು. ಆದ್ದರಿಂದ ಈ ದಿನ ಸಾಯಂಕಾಲ ಆರುಗಂಟೆಗೆ ಸರಿಯಾಗಿ ಸಂಗಡ ಒಬ್ಬ ಪೊಲೀಸ್ ಜವಾನನನ್ನೂ ಕರೆದುಕೊಂಡು ಕಾಳಿಬೀದಿಯ ಮನೆಗೆ ಬಂದು ಬೀದಿಯಲ್ಲಿದ್ದ ಗಂಟೆಯ ದಾರವನ್ನು
ಹಿಡಿದೆಳದನು. ಸ್ವಲ್ಪಹೊತ್ತಿಗೆಲ್ಲಾ ಒಬ್ಬ ತರುಣನು ಬಂದು ಕರೆಯಲು ಕಾರಣವೇನೆಂದು ಕೇಳಿದನು.
{{gap}}ಮೋಸೆಸ್:-ಅಯ್ಯಾ ನಾನು ನಿಮ್ಮ ಕೂಟದ ಯಜಮಾನನನ್ನು ನೋಡಬೇಕು. ನಾನು ಸರ್ಕಾರದ ಪರವಾಗಿ ಬಂದಿರುತ್ತೇನೆ.
{{gap}}ತರುಣ:-ತಾವು ಸರ್ಕಾರದ ಪರವಾಗಿ ಬಂದಿದ್ದರೆ ತಕ್ಷಣವೇ ಒಳಕ್ಕೆ ಬರಬಹುದು. ನಮ್ಮ ಯಜಮಾನರು ಓದುತ್ತಾ ಕುಳಿತಿರುವರು.
{{gap}}ಮೋಸೆಸ್ಸನು ತಾನು ಬರುವಾಗ ತನ್ನನ್ನು ತಡೆಯುವರೆಂದೂ, ಅದಕ್ಕಾಗಿ ಎರಡು ರಿವಾಲ್ವರುಗಳನ್ನು ತೆಗೆದುಕೊಂಡು ತನ್ನ ಸಂಗಡ ಕರತಂದಿದ್ದ ಸೇವಕರಿಗೆ ಏನಾದರೂ ಜಗಳವಾಗುವಹಾಗೆ ಕಂಡುಬಂದರೆ ತಕ್ಷಣವೇ ಸಮೀಪದಲ್ಲಿದ್ದ ಪೊಲೀಸ್ ಸ್ಟೇಷನ್ನಿಗೆ ಹೋಗಿ ಅಲ್ಲಿಂದ ಸಹಾಯವನ್ನು ತರಬೇಕೆಂದೂ ಹೇಳಿಕೊಟ್ಟಿದ್ದನು. ಆದರೆ ಅವನು ಇದನ್ನೆಲ್ಲಾ ಅರಿತ ವಿಶ್ವನಾಥನ ಬುದ್ದಿಯನ್ನು ಇನ್ನೂ ಅರಿತಿರಲಿಲ್ಲ. ಇವನು ಬರುವನೆಂದು ತಿಳಿದೇ ಎಲ್ಲವನ್ನೂ ಸಿದ್ಧಪಡಿಸಿಟ್ಟುಕೊಂಡಿದ್ದನು. ತನ್ನನ್ನು ಯಾವ ವಿಧವಾದ ಅಡಚನೆಯನ್ನೂ ಮಾಡದೆ ಒಳಕ್ಕೆ ಬಿಟ್ಟುದನ್ನು ನೋಡಿ ಮೋಸೆಸ್ಸನು ಆಶ್ಚರ್ಯಪಡುತ್ತಾ ಒಳಕ್ಕೆ ಪ್ರವೇಶಮಾಡಿದನು. ಅಲ್ಲಿ ಹಾಲಿನ (Ha11) ಮಧ್ಯದಲ್ಲಿ ಎರಡು ಮೂರು ಕುರ್ಚಿಗಳೂ ಒಂದು ದೊಡ್ಡ ಮೇಜೂ ಇಡಲ್ಪಟ್ಟಿದ್ದವು. ಒಂದು ಸುಖಾಸನ(Easy chair)ದಮೇಲೆ ವಿಶ್ವನಾಥನು ಕುಳಿತುಕೊಂಡು ಏನನ್ನೋ ಓದುತ್ತಿದ್ದನು. ಮೋಸೆಸ್ಸನು ಒಳಕ್ಕೆ ಬಂದುದನ್ನು ನೋಡಿ ಓದುತ್ತಿದ್ದ ಪುಸ್ತುಕವನ್ನು ಮುಚ್ಚಿಟ್ಟು ಬಂದಂಥಾವನಿಗೆ ವಂದಿಸಿ ಒಂದು ಕುರ್ಚಿಯಮೇಲೆ ಕುಳಿತುಕೊಳ್ಳುವಹಾಗೆ ಹೇಳಿ, ಬಂದ ಕೆಲಸವೇನೆಂದು ಕೇಳಿದನು. ಮೊಸೆಸ್ಸು (ನಗುತ್ತಾ) ನಿಮಗೇ ತಿಳಿದಿರಬಹುದು. ನೀವು ನನ್ನನ್ನು ಮೋಸಪಡಿಸುವುದಕ್ಕೆ ಪ್ರಯತ್ನ ಪಟ್ಟರೆ ಅದು ಸಾಗಲಾರದು.{{nop}}<noinclude></noinclude>
q8mntcz16wqlkcsp51b5gjxyfv82xml
321958
321957
2026-05-23T11:02:10Z
Vikashegde
1258
321958
proofread-page
text/x-wiki
<noinclude><pagequality level="4" user="Vikashegde" />{{rh|center=ಕಾದಂಬರೀ ಸಂಗ್ರಹ|left=38|right=}}</noinclude>ದ್ದನು. ವಿಶ್ವನಾಥನು ಮೋಸೆಸ್ಸನ್ನು ಹಿಂಬಾಲಿಸುತ್ತಲೂ ಅವನು ಇವನನ್ನು ಹಿಂಬಾಲಿ ಸುತ್ತಲೂ ಇದ್ದರು. ಈ ದಿವಸ ನಡೆದ ಸುರತಪುರದ ಡಕಾಯತೀ ವಿಷಯವನ್ನು ಕೇಳಿದ ಕೂಡಲೇ ಅವನಿಗೆ 'ಎಂ' ಕೂಟದವರ ಮೇಲೆ ಸಂದೇಹವುಂಟಾಯಿತು. ಅವನು ಇದಕ್ಕೆ ಮೊದಲೇ ಅವರ ಕಾಳೀಬೀದಿಯಲ್ಲಿದ್ದ ಮನೆಯನ್ನು ನೋಡಿ ತಿಳಿದುಕೊಂಡಿದ್ದನು. ಆದ್ದರಿಂದ ಈ ದಿನ ಸಾಯಂಕಾಲ ಆರುಗಂಟೆಗೆ ಸರಿಯಾಗಿ ಸಂಗಡ ಒಬ್ಬ ಪೊಲೀಸ್ ಜವಾನನನ್ನೂ ಕರೆದುಕೊಂಡು ಕಾಳಿಬೀದಿಯ ಮನೆಗೆ ಬಂದು ಬೀದಿಯಲ್ಲಿದ್ದ ಗಂಟೆಯ ದಾರವನ್ನು
ಹಿಡಿದೆಳದನು. ಸ್ವಲ್ಪಹೊತ್ತಿಗೆಲ್ಲಾ ಒಬ್ಬ ತರುಣನು ಬಂದು ಕರೆಯಲು ಕಾರಣವೇನೆಂದು ಕೇಳಿದನು.
{{gap}}ಮೋಸೆಸ್:-ಅಯ್ಯಾ ನಾನು ನಿಮ್ಮ ಕೂಟದ ಯಜಮಾನನನ್ನು ನೋಡಬೇಕು. ನಾನು ಸರ್ಕಾರದ ಪರವಾಗಿ ಬಂದಿರುತ್ತೇನೆ.
{{gap}}ತರುಣ:-ತಾವು ಸರ್ಕಾರದ ಪರವಾಗಿ ಬಂದಿದ್ದರೆ ತಕ್ಷಣವೇ ಒಳಕ್ಕೆ ಬರಬಹುದು. ನಮ್ಮ ಯಜಮಾನರು ಓದುತ್ತಾ ಕುಳಿತಿರುವರು.
{{gap}}ಮೋಸೆಸ್ಸನು ತಾನು ಬರುವಾಗ ತನ್ನನ್ನು ತಡೆಯುವರೆಂದೂ, ಅದಕ್ಕಾಗಿ ಎರಡು ರಿವಾಲ್ವರುಗಳನ್ನು ತೆಗೆದುಕೊಂಡು ತನ್ನ ಸಂಗಡ ಕರತಂದಿದ್ದ ಸೇವಕರಿಗೆ ಏನಾದರೂ ಜಗಳವಾಗುವಹಾಗೆ ಕಂಡುಬಂದರೆ ತಕ್ಷಣವೇ ಸಮೀಪದಲ್ಲಿದ್ದ ಪೊಲೀಸ್ ಸ್ಟೇಷನ್ನಿಗೆ ಹೋಗಿ ಅಲ್ಲಿಂದ ಸಹಾಯವನ್ನು ತರಬೇಕೆಂದೂ ಹೇಳಿಕೊಟ್ಟಿದ್ದನು. ಆದರೆ ಅವನು ಇದನ್ನೆಲ್ಲಾ ಅರಿತ ವಿಶ್ವನಾಥನ ಬುದ್ದಿಯನ್ನು ಇನ್ನೂ ಅರಿತಿರಲಿಲ್ಲ. ಇವನು ಬರುವನೆಂದು ತಿಳಿದೇ ಎಲ್ಲವನ್ನೂ ಸಿದ್ಧಪಡಿಸಿಟ್ಟುಕೊಂಡಿದ್ದನು. ತನ್ನನ್ನು ಯಾವ ವಿಧವಾದ ಅಡಚನೆಯನ್ನೂ ಮಾಡದೆ ಒಳಕ್ಕೆ ಬಿಟ್ಟುದನ್ನು ನೋಡಿ ಮೋಸೆಸ್ಸನು ಆಶ್ಚರ್ಯಪಡುತ್ತಾ ಒಳಕ್ಕೆ ಪ್ರವೇಶಮಾಡಿದನು. ಅಲ್ಲಿ ಹಾಲಿನ (Hall) ಮಧ್ಯದಲ್ಲಿ ಎರಡು ಮೂರು ಕುರ್ಚಿಗಳೂ ಒಂದು ದೊಡ್ಡ ಮೇಜೂ ಇಡಲ್ಪಟ್ಟಿದ್ದವು. ಒಂದು ಸುಖಾಸನ(Easy chair)ದಮೇಲೆ ವಿಶ್ವನಾಥನು ಕುಳಿತುಕೊಂಡು ಏನನ್ನೋ ಓದುತ್ತಿದ್ದನು. ಮೋಸೆಸ್ಸನು ಒಳಕ್ಕೆ ಬಂದುದನ್ನು ನೋಡಿ ಓದುತ್ತಿದ್ದ ಪುಸ್ತುಕವನ್ನು ಮುಚ್ಚಿಟ್ಟು ಬಂದಂಥಾವನಿಗೆ ವಂದಿಸಿ ಒಂದು ಕುರ್ಚಿಯಮೇಲೆ ಕುಳಿತುಕೊಳ್ಳುವಹಾಗೆ ಹೇಳಿ, ಬಂದ ಕೆಲಸವೇನೆಂದು ಕೇಳಿದನು. ಮೊಸೆಸ್ಸು (ನಗುತ್ತಾ) ನಿಮಗೇ ತಿಳಿದಿರಬಹುದು. ನೀವು ನನ್ನನ್ನು ಮೋಸಪಡಿಸುವುದಕ್ಕೆ ಪ್ರಯತ್ನ ಪಟ್ಟರೆ ಅದು ಸಾಗಲಾರದು.{{nop}}<noinclude></noinclude>
0osvlcz2iq1qzopnq6dplkfce49ahls
ಪುಟ:ನನ್ನ ಸಂಸಾರ.djvu/೧೧೫
104
57398
321959
160850
2026-05-23T11:06:24Z
Vikashegde
1258
/* Validated */
321959
proofread-page
text/x-wiki
<noinclude><pagequality level="4" user="Vikashegde" />{{rh|center=ಮಧುಸೂದನ |left=|right=39}}</noinclude>ವಿಶ್ವನಾಥ:-----ಸ್ವಾಮಿಾ ! ನೀವೇನು ಹೇಳುತ್ತಿರುವಿರಿ? ನೀವು ಹೇಳುವದೊಂದೂ ನನಗರ್ಥವಾಗುವುದಿಲ್ಲ. ಹೀಗೆ ಗೂಢಾರ್ಥವಾಗಿ ಮಾತನಾಡಿದರೆ ನಾನು ಹೇಗೆ ತಿಳಿದುಕೊಳ್ಳಲಿ.?
{{gap}}ಮೋಸೆಸ್:-ಅಯ್ಯೋ! ಸಾಕು!!! ವೃಥಾ ಏಕೆ, ನನ್ನನ್ನು ಮೋಸಗೊಳಿಸಲು ಪ್ರಯತ್ನ ಮಾಡುವಿರಿ. ಕಳೆದ ಆರು ತಿಂಗಳುಗಳಿಂದಲೂ ನಿಮ್ಮ ಮೇಲೆ ನನಗೆ ಕಣ್ಣಿರುವುದು. ಚರ್ಮದ ವ್ಯಾಪಾರಿಯನ್ನು ಲೂಟೀ ಮಾಡಲಿಲ್ಲವೆಂದೂ ನಿನ್ನೇ ದಿವಸ ನೀವು ದರೋಡೆಯನ್ನು ನಡಿಸಲಿಲ್ಲವೆಂದೂ ನನ್ನ ಮುಖವನ್ನು ನೋಡಿ ಹೇಳಿರಿ.
{{gap}}ವಿಶ್ವನಾಥ:-ಇದೀಗ ಸರಿಯಾದ ಮಾತು. ಏನು? ನಾನು ದರೋಡೇ ಮಾಡತಕ್ಕ ಕಳ್ಳನೋ? ನಾನೇನು ಕೊಲೆಪಾತಕನೋ ? ಸರಿ ಸರಿ ! ನನ್ನನ್ನು ಹಿಡಿಯುವುದಕ್ಕಾಗಿ ಬಂದಿರುವಿರಲ್ಲವೇ? ವಾರಂಟನ್ನು ಸ್ವಲ್ಪ ತೋರಿಸಿ! ನೋಡೋಣ! ಯಾರಾರನ್ನು ಸಾಕ್ಷಿಗಾಗಿ ಸಿದ್ಧಪಡಿಸಿರುವಿರಿ? ಸ್ವಾಮೀ! ನಿಶ್ಚಯವಾಗಿಯೂ ತಮ್ಮ ಮಾತುಗಳು ನನಗೆ ಆಶ್ಚರ್ಯವನ್ನುಂಟುಮಾಡುತ್ತಿವೆ. ನಾನು ಮನಃಪೂರಕವಾಗಿ ದೇಶದ ಹಿತಕ್ಕಾಗಿ ಕಷ್ಟಪಡುತ್ತಿರಲು ನನ್ನನ್ನು ಕಳ್ಳನೆಂದೂ ಬೀದಿಯಲ್ಲಿ ನಿಂತು ತಲೆಯೊಡೆಯುವ ಕೊಲೆಪಾತಕನೆಂದೂ!! ಅಪರಾಧವನ್ನು ಹೊರಿಸುವಿರಾ? ನೀವು ಪೋಲೀಸ್ ಇಲಾಖೆಗೇ ಗೌರವವನ್ನು ತರತಕ್ಕವರಲ್ಲವೇ!!!
{{gap}}ಮೋಸೆಸ್:-(ಆಶ್ಚರ್ಯದಿಂದ ಸ್ತಂಭಿತನಾಗಿ,) ತಾನು ಯೋಚಿಸಿದ್ದ ಉಪಾಯಗಳೆಲ್ಲಾ ಹಾಳಾದವೆಂದು ಯೋಚಿಸಿ, ನಗುತ್ತಾ ಅಯ್ಯಾ! ನಿಮಗೆ ಇಷ್ಟು ಬುದ್ಧಿಯಿಲ್ಲದಿದ್ದರೆ ನೀವು ಇಷ್ಟು ದಿನಸವೂ ತಪ್ಪಿಸಿಕೊಂಡು ಅಲೆಯುತ್ತಿರಲಿಲ್ಲ. ಈಗತಾನೇ ಏನು? ದಯವಿಟ್ಟು ನನ್ನನ್ನು ಈ ಮನೆಯನ್ನು ಶೋಧಿಸುವುದಕ್ಕೆ ಬಿಡುವಿರಾ?
{{gap}}ವಿಶ್ವನಾಥ:-ಯಾವ ಅಧಿಕಾರದ ಮೇಲೆ ನನ್ನ ಮನೆಯನ್ನು ನೀವು ಹುಡುಕುವಿರಿ? ಒಂದುವೇಳೆ ನಾನು ನಿಮ್ಮನ್ನು ತಡದರೋ? ಪೋಲೀಸ್-(ಆಹಾ ಈಗಲೀಗ ಸಿಕ್ಕಿಬಿದ್ದನೆಂದು ಯೋಚಿಸಿ) ಇದೋ ಈ ಪೋಲೀಸ್ ಅಧಿಕಾರದ ಮಹಾತ್ಮೆಯಿಂದಲೂ ಮತ್ತು ಇದೋ, ಈ ಎರಡು ರಿವಾಲ್ವರುಗಳ ಮಹಾತ್ಮೆಯಿಂದಲೂ ನಾನು ನಿಮ್ಮ ಮನೆಯನ್ನು ಹುಡುಕುವೆನು. ಹಾಗೆ ನೀವು ನನ್ನನ್ನು ಬಿಡದಿದ್ದರೆ ನಿಮ್ಮನ್ನು ಈ ಕ್ಷಣದಲ್ಲಿ ಕೈದಿಯನ್ನಾಗಿ ಮಾಡಿ ತೆಗೆದುಕೊಂಡು ಹೋಗುವೆನು. ಅದಾಗದಿದ್ದರೆ ಈ ಗೋಲಿಗಳು ನಿಮ್ಮ ದೇಹವನ್ನು ಹೊಕ್ಕು ದಾರಿಯನ್ನು ಬಿಡಿಸುವವು.
{{gap}}ವಿಶ್ವನಾಥ:-ಸ್ವಾಮೀ ನೀವು ಅಷ್ಟು ಆಗ್ರಹಮಾಡಿದಮೇಲೆ ನಾನೇನು ಮಾಡುವದು? ಅಂತೂ ಈ ರಾಜ್ಯದಲ್ಲಿ ಜನಗಳಿಗೆ ತಮ್ಮ ಮನೆಯಲ್ಲಿ ಕೂಡಾ ಸ್ವಾತಂತ್ರ್ಯ{{nop}}<noinclude></noinclude>
oyhskbfp6dqfbd6pkrtwi4hplk2s9qo
321960
321959
2026-05-23T11:06:49Z
Vikashegde
1258
321960
proofread-page
text/x-wiki
<noinclude><pagequality level="4" user="Vikashegde" />{{rh|center=ಮಧುಸೂದನ|left=|right=39}}</noinclude>ವಿಶ್ವನಾಥ:-----ಸ್ವಾಮಿಾ ! ನೀವೇನು ಹೇಳುತ್ತಿರುವಿರಿ? ನೀವು ಹೇಳುವದೊಂದೂ ನನಗರ್ಥವಾಗುವುದಿಲ್ಲ. ಹೀಗೆ ಗೂಢಾರ್ಥವಾಗಿ ಮಾತನಾಡಿದರೆ ನಾನು ಹೇಗೆ ತಿಳಿದುಕೊಳ್ಳಲಿ.?
{{gap}}ಮೋಸೆಸ್:-ಅಯ್ಯೋ! ಸಾಕು!!! ವೃಥಾ ಏಕೆ, ನನ್ನನ್ನು ಮೋಸಗೊಳಿಸಲು ಪ್ರಯತ್ನ ಮಾಡುವಿರಿ. ಕಳೆದ ಆರು ತಿಂಗಳುಗಳಿಂದಲೂ ನಿಮ್ಮ ಮೇಲೆ ನನಗೆ ಕಣ್ಣಿರುವುದು. ಚರ್ಮದ ವ್ಯಾಪಾರಿಯನ್ನು ಲೂಟೀ ಮಾಡಲಿಲ್ಲವೆಂದೂ ನಿನ್ನೇ ದಿವಸ ನೀವು ದರೋಡೆಯನ್ನು ನಡಿಸಲಿಲ್ಲವೆಂದೂ ನನ್ನ ಮುಖವನ್ನು ನೋಡಿ ಹೇಳಿರಿ.
{{gap}}ವಿಶ್ವನಾಥ:-ಇದೀಗ ಸರಿಯಾದ ಮಾತು. ಏನು? ನಾನು ದರೋಡೇ ಮಾಡತಕ್ಕ ಕಳ್ಳನೋ? ನಾನೇನು ಕೊಲೆಪಾತಕನೋ ? ಸರಿ ಸರಿ ! ನನ್ನನ್ನು ಹಿಡಿಯುವುದಕ್ಕಾಗಿ ಬಂದಿರುವಿರಲ್ಲವೇ? ವಾರಂಟನ್ನು ಸ್ವಲ್ಪ ತೋರಿಸಿ! ನೋಡೋಣ! ಯಾರಾರನ್ನು ಸಾಕ್ಷಿಗಾಗಿ ಸಿದ್ಧಪಡಿಸಿರುವಿರಿ? ಸ್ವಾಮೀ! ನಿಶ್ಚಯವಾಗಿಯೂ ತಮ್ಮ ಮಾತುಗಳು ನನಗೆ ಆಶ್ಚರ್ಯವನ್ನುಂಟುಮಾಡುತ್ತಿವೆ. ನಾನು ಮನಃಪೂರಕವಾಗಿ ದೇಶದ ಹಿತಕ್ಕಾಗಿ ಕಷ್ಟಪಡುತ್ತಿರಲು ನನ್ನನ್ನು ಕಳ್ಳನೆಂದೂ ಬೀದಿಯಲ್ಲಿ ನಿಂತು ತಲೆಯೊಡೆಯುವ ಕೊಲೆಪಾತಕನೆಂದೂ!! ಅಪರಾಧವನ್ನು ಹೊರಿಸುವಿರಾ? ನೀವು ಪೋಲೀಸ್ ಇಲಾಖೆಗೇ ಗೌರವವನ್ನು ತರತಕ್ಕವರಲ್ಲವೇ!!!
{{gap}}ಮೋಸೆಸ್:-(ಆಶ್ಚರ್ಯದಿಂದ ಸ್ತಂಭಿತನಾಗಿ,) ತಾನು ಯೋಚಿಸಿದ್ದ ಉಪಾಯಗಳೆಲ್ಲಾ ಹಾಳಾದವೆಂದು ಯೋಚಿಸಿ, ನಗುತ್ತಾ ಅಯ್ಯಾ! ನಿಮಗೆ ಇಷ್ಟು ಬುದ್ಧಿಯಿಲ್ಲದಿದ್ದರೆ ನೀವು ಇಷ್ಟು ದಿನಸವೂ ತಪ್ಪಿಸಿಕೊಂಡು ಅಲೆಯುತ್ತಿರಲಿಲ್ಲ. ಈಗತಾನೇ ಏನು? ದಯವಿಟ್ಟು ನನ್ನನ್ನು ಈ ಮನೆಯನ್ನು ಶೋಧಿಸುವುದಕ್ಕೆ ಬಿಡುವಿರಾ?
{{gap}}ವಿಶ್ವನಾಥ:-ಯಾವ ಅಧಿಕಾರದ ಮೇಲೆ ನನ್ನ ಮನೆಯನ್ನು ನೀವು ಹುಡುಕುವಿರಿ? ಒಂದುವೇಳೆ ನಾನು ನಿಮ್ಮನ್ನು ತಡದರೋ? ಪೋಲೀಸ್-(ಆಹಾ ಈಗಲೀಗ ಸಿಕ್ಕಿಬಿದ್ದನೆಂದು ಯೋಚಿಸಿ) ಇದೋ ಈ ಪೋಲೀಸ್ ಅಧಿಕಾರದ ಮಹಾತ್ಮೆಯಿಂದಲೂ ಮತ್ತು ಇದೋ, ಈ ಎರಡು ರಿವಾಲ್ವರುಗಳ ಮಹಾತ್ಮೆಯಿಂದಲೂ ನಾನು ನಿಮ್ಮ ಮನೆಯನ್ನು ಹುಡುಕುವೆನು. ಹಾಗೆ ನೀವು ನನ್ನನ್ನು ಬಿಡದಿದ್ದರೆ ನಿಮ್ಮನ್ನು ಈ ಕ್ಷಣದಲ್ಲಿ ಕೈದಿಯನ್ನಾಗಿ ಮಾಡಿ ತೆಗೆದುಕೊಂಡು ಹೋಗುವೆನು. ಅದಾಗದಿದ್ದರೆ ಈ ಗೋಲಿಗಳು ನಿಮ್ಮ ದೇಹವನ್ನು ಹೊಕ್ಕು ದಾರಿಯನ್ನು ಬಿಡಿಸುವವು.
{{gap}}ವಿಶ್ವನಾಥ:-ಸ್ವಾಮೀ ನೀವು ಅಷ್ಟು ಆಗ್ರಹಮಾಡಿದಮೇಲೆ ನಾನೇನು ಮಾಡುವದು? ಅಂತೂ ಈ ರಾಜ್ಯದಲ್ಲಿ ಜನಗಳಿಗೆ ತಮ್ಮ ಮನೆಯಲ್ಲಿ ಕೂಡಾ ಸ್ವಾತಂತ್ರ್ಯ{{nop}}<noinclude></noinclude>
9o18nmlf5p1mvpqn0w46c1phf38c9ge
ಪುಟ:ನನ್ನ ಸಂಸಾರ.djvu/೧೧೬
104
57399
321961
160341
2026-05-23T11:10:14Z
Vikashegde
1258
/* Proofread */
321961
proofread-page
text/x-wiki
<noinclude><pagequality level="3" user="Vikashegde" />{{rh|center=ಕಾದಂಬರೀ ಸಂಗ್ರಹ|left=40|right=}}</noinclude>ವಿಲ್ಲವೆಂದು ಕಾಣುತ್ತೆ. ಇನ್ನು ನೀವು ಹುಡುಕಬಹುದು, ನಾನು ತಮ್ಮ ಸಂಗಡಲೇ ಬರಲೋ, ಇಲ್ಲ ಹೊರಕ್ಕೆ ಹೋಗಲೋ ?
{{gap}}ಮೋಸೆಸ್ಸನು ವಿಶ್ವನಾಥನನ್ನೂ ಸಂಗಡಲೇ ಬರುವಂತೆ ಹೇಳಿ ತನ್ನ ಸಂಗಡ ಬಂದಿದ್ದ ಪೋಲೀಸ್ ಸೇವಕನನ್ನು ತನ್ನ ರಿವಾಲ್ವರುಗಳನ್ನು ಕೈಲಿ ಹಿಡಿದುಕೊಂಡು ಬಾಗಿಲಲ್ಲಿ ಕಾದಿರಬೇಕೆಂದು ಅಪ್ಪಣೆಯನ್ನು ಮಾಡಿ ತಾನೂ ತನ್ನ ರಿವಾಲ್ವರುಗಳನ್ನು ಕೈಯಲ್ಲಿಟ್ಟುಕೊಂಡು ಒಂದೊಂದು ಕೊಠಡಿಗಳನ್ನಾಗಿ ಪರೀಕ್ಷಿಸುತ್ತಾ ಹೊರಟನು. ಅವನು ನೋಡಿದ ಸ್ಥಳದಲ್ಲೆಲ್ಲಾ ಒಬ್ಬ ಸಭ್ಯರು ವಾಸಮಾಡುವುದಕ್ಕೆ ಬೇಕಾದ ಸಾಮಗ್ರಿಗಳಿದ್ದಿತೇ ವಿನಹಾ ಮತ್ತೇನೂ ಇರಲಿಲ್ಲವು. ಮೋಸೆಸ್ಸನು ತನ್ನನ್ನು ತನ್ನ ಶತ್ರುವು ಸೋಲಿಸಿದನೆಂದು ಯೋಚಿಸುತ್ತಾ ಬರುತ್ತಿರಲು ಒಂದು ಕೊಠಡಿಯಲ್ಲಿ ನೆಲಕ್ಕೆ ಜಮಖಾನವನ್ನು ಹಾಸಿರುವುದನ್ನು ನೋಡಿ ಅದನ್ನು ತೆಗೆದು ನೋಡಲು ಒಂದು ಮೊಳೆಯು ಕಾಣಿಸಿತು. ಅದನ್ನು ಹಿಡಿದು ಹಿಂದಕ್ಕೂ ಮುಂದಕ್ಕೂ, ಕೆಳಕ್ಕೂ ಮೇಲಕ್ಕೂ ಆಡಿಸಿದರೂ ಏನೂ ಪ್ರಯೋಜನವಿಲ್ಲದಿರುವುದನ್ನು ನೋಡಿ ಅದರಲ್ಲೇನೂ ಇಲ್ಲವೆಂದು ತಿಳಿದು ಅದನ್ನು ಬಿಟ್ಟು ಮುಂದಕ್ಕೆ ಹೊರಟನು. ಕೊನೆಗೂ ಅವನಿಗೆ ಸಂಶಯಾಸ್ಪದವಾದ ಪದಾರ್ಥವೊಂದೂ ಸಿಗಲಿಲ್ಲ. ವಿಶ್ವನಾಥನು ನಗುತ್ತಾ “ಸ್ವಾಮಿ! ಮತ್ತೊಂದುಸಲ ಬೇಕಾದರೂ ಹುಡುಕಿರಿ” ಎಂದನು.
{{gap}}ಮನಸ್ಸಿನಲ್ಲಿ ಉಕ್ಕಿ ಬರುತ್ತಿದ್ದ ಕೋಪವನ್ನು ತೋರ್ಪಡಿಸದೆ, ಮೋಸೆಸ್ಸನು ವಿಶ್ವನಾಥನನ್ನು ಕುರಿತು "ಅಯ್ಯಾ, ನೀನು ಈ ದಿವಸ ನನ್ನನ್ನು ಸೋಲಿಸಿರುವಿ, ಆದರೆ ಒಂದು ಕುರಿಯು ಒಂದುಸಲ ಬಿದ್ದ ಹಳ್ಳಕ್ಕೆ ಮತ್ತೊಂದುಸಲ ಬೀಳುವುದಿಲ್ಲವು. ನೀನು ನನ್ನನ್ನು ಜಯಿಸಿದೆನೆಂದು ಸಂತೋಷಪಡದಿರು. ಅಲ್ಪಕಾಲದಲ್ಲೇ ನಿನ್ನನ್ನು ಪೋಲೀಸಿಗೆ ಹಿಡಿದುಕೊಡುವೆನು, ನಿನ್ನ ವಿಷಯವೆಲ್ಲಾ ನನಗೆ ತಿಳದಿದೆ.” ಎಂದು ಹೇಳಿ ತನ್ನ ಸೇವಕನನ್ನೂ ಕರೆದುಕೊಂಡು ಹೊರಟನು.
{{gap}}ವಿಶ್ವನಾಥನು ಮೋಸೆಸ್ಸನು ಹೊರಟುಹೋದ ಕೂಡಲೇ ಗುಪ್ತಗೃಹವನ್ನು ಹೊಕ್ಕು ಅಲ್ಲಿದ್ದವರಿಗೆಲ್ಲಾ ಮೋಸೆಸ್ಸನ ವಿಷಯವನ್ನು ತಿಳಿಸಿ ಮದುವೆಯು ಇನ್ನು ಮೂರು ದಿವಸಗಳಲ್ಲಿ ಅದೇ ಮನೆಯಲ್ಲಿ ನಡೆಯುವುದೆಂದು ಹೇಳಿ ಪುನಃ ಮೇಲಕ್ಕೆ ಹೊರಟುಹೋದನು. ಭಾಸ್ಕರನು ಅವನು ಹೋಗುವುದನ್ನೇ ನೋಡಿಕೊಂಡಿದ್ದು ತಾನೂ ಮೇಲಕ್ಕೆ ಬಂದು ಸ್ವಲ್ಪ ಹೊರಕ್ಕೆ ಹೋಗಿ ಬರುವುದಾಗಿ ತಿಳಿಸಿ ಅಲ್ಲಿಂದ ಹೊರಟು ಯಾರಿಗೂ ತಿಳಿಯದ ರೀತಿ ಗೋವಿಂದನ ಮನೆಯನ್ನು ಸೇರಿ ತನ್ನ ಉಡುಪನ್ನು ಬದಲಾಯಿಸಿಕೊಂಡು ವೃತ್ತಪತ್ರಿಕೆಗಳನ್ನು ನೋಡುತ್ತ ಕುಳಿತನು.<noinclude></noinclude>
7o705c2rq13w9rpbmt1c94azprsy52k
ಪುಟ:ನನ್ನ ಸಂಸಾರ.djvu/೧೧೭
104
57400
321962
160314
2026-05-23T11:15:47Z
Vikashegde
1258
/* Proofread */
321962
proofread-page
text/x-wiki
<noinclude><pagequality level="3" user="Vikashegde" />{{rh|center=ಮಧುಸೂದನ|left=|right=41}}</noinclude><big>{{center|'''ಒಂಭತ್ತನೇ ಅಧ್ಯಾಯ.'''}}</big>
<small>{{center|(ವಿವಾಹಭಂಗ ಮತ್ತು "ಎಂ" ಸಂಘದ ಮುಕ್ತಾಯ.)}}</small>
{{gap}}ಮಾರನೇ ದಿವಸ ಪೊಲೀಸ್ ಕಮೀಷನರು ತಮ್ಮ ಆಫೀಸಿನಲ್ಲಿ ಕುಳಿತಿರುವಾಗ ಒಬ್ಬ ಸೇವಕನು ಬಂದು ಚೀಟಿಯೊಂದನ್ನು ಕೊಟ್ಟನು. ಅದರಲ್ಲಿ "ಪತ್ತೇದಾರಿ ಇಲಾಖೆಗೆ ಸೇರಿದ ಭಾಸ್ಕರ" ಎಂದಿದ್ದಿತು. ಕೂಡಲೇ ಕಳೆಗುಂದಿದ್ದ ಕಮೀಷನರ ಮುಖವು ಕಾಂತಿಯನ್ನು ಹೊಂದಿತು. 'ತಕ್ಷಣವೇ ಅವರನ್ನು ಕರೆದುಕೊಂಡು ಬಾ' ಎಂದು ಕಟ್ಟಳೇ ಮಾಡಿ ಕಳುಹಿಸಿದನು. ಭಾಸ್ಕರನು ಅವನಿಗೆ ಹೊಸಬನಲ್ಲವು, ಭಾಸ್ಕರನೂ ಅವನೂ ಸ್ನೇಹಿತರಾಗಿದ್ದರು. ಹಿಂದಲ ದಿವಸಗಳಲ್ಲಿ ನಡೆದ ವಿಷಯಗಳ ವಿಷಯವಾಗಿ ಯೋಚಿಸುತ್ತಾ ಭಾಸ್ಕರನಿಗೆ ಈ ವಿಷಯಗಳನ್ನೆಲ್ಲಾ ತಿಳಿಯಪಡಿಸಬೇಕೆಂದಿದ್ದನು. ಅಷ್ಟರಲ್ಲೇ ಭಾಸ್ಕರನೇ ತನ್ನನ್ನು ನೋಡಲು ಬರಲು ಅತ್ಯಂತ ಸಂತೋಷದಿಂದ ಅವನನ್ನು ಬರುವಹಾಗೆ ಹೇಳಿಕಳುಹಿಸಿದನು.
{{gap}}ಸ್ವಲ್ಪಹೊತ್ತಿಗೆ ಭಾಸ್ಕರನು ಪೊಲೀಸ್ ಕಮೀಷನರ ಕೊಠಡಿಗೆ ಬಂದು ಅವನನ್ನು ಕಾಣಿಸಿಕೊಂಡನು. ಆತನು ಇವನ ಕೈಹಿಡಿದು ಆಡಿಸಿ "ಭಾಸ್ಕರಾ! ನೀನು ಈ ಸಮಯದಲ್ಲಿ ಬಂದದ್ದು ನನಗೆ ಬಹಳ ಸಂತೋಷವನ್ನುಂಟುಮಾಡಿದೆ. ನೀನು ನಿನ್ನೆ ಮೊನ್ನೇ ನಡೆದ ಡಕಾಯಿತಿಗಳನ್ನೂ ಮತ್ತು ಕೊಲೆಗಳನ್ನೂ ಕೇಳಿರುವಿಯೆಂದು ನಂಬುತ್ತೇನೆ. ನೀನು ಈ ವಿಷಯಗಳಲ್ಲಿ ಪ್ರವೇಶಮಾಡಿ ಈ ಕೊಲೆಪಾತಕರನ್ನು ಪತ್ತೆಮಾಡುವಿಯೆಂದು ನಂಬಿರುತ್ತೇನೆ. ನೀನು ಪತ್ತೆಮಾಡಿಕೊಟ್ಟರೆ ನಿನಗೆ ಬಹುಮಾನವೂ ಮತ್ತು ಯಶಸ್ಫೂ ಬರುವುವು ಮತ್ತು ನನಗೂ ಬಹಳ ಸಹಾಯಮಾಡಿದಂತಾಗುವುದು." ಎಂದು ಹೇಳಿದನು.
{{gap}}ಭಾಸ್ಕರ:-ಸ್ವಾಮಿ! ನಾನು ಆಗಲೇ ಎಲ್ಲವನ್ನೂ ಪತ್ತೆಮಾಡಿರುತ್ತೇನೆ. ಈ ಎರಡು ದಿವಸಗಳಲ್ಲಿ ನಡೆದ ವಿಷಯಗಳಲ್ಲದೆ ಕೆಲವು ದಿವಸಗಳ ಹಿಂದೆ ವಾಸವಪುರದ ಜಮೀನ್ದಾರರ ಮಗನು ಕಾಣದೇಹೋದ ವಿಷಯವನ್ನೂ ಸಹ ಪತೇಮಾಡಿರುತ್ತೇನೆ.
{{gap}}ಕಮೀಷನರು:-ಏನು? ಆಗಲೇ ಎಲ್ಲವನ್ನೂ ಪತೇಮಾಡಿರುವಿಯಾ? ನೀನೀಗ ನಿಜವಾದ ಪತ್ತೇದಾರನು. ಈ ವಿಷಯಗಳೆಲ್ಲಾ ಪತ್ತೆಯಾಗಲು ಇನ್ನೂ ಅನೇಕ ತಿಂಗಳುಗಳಾಗುವುವೆಂದು ನಾನು ಯೋಚಿಸಿದ್ದೆನು, ಆದರೆ ನೀನು ಆಗಲೇ{{nop}}<noinclude></noinclude>
2mx86z90umbbalg09456hu1gqq1va51
ಪುಟ:ನನ್ನ ಸಂಸಾರ.djvu/೧೧೮
104
57401
321964
160048
2026-05-23T11:20:16Z
Vikashegde
1258
/* Proofread */
321964
proofread-page
text/x-wiki
<noinclude><pagequality level="3" user="Vikashegde" />{{rh|center=ಕಾದಂಬರೀ ಸಂಗ್ರಹ|left=42|right=}}</noinclude>ಎಲ್ಲವನ್ನೂ ಪತ್ತೆಮಾಡಿರುವ ವಿಷಯವನ್ನು ನೋಡಿ ನನಗೆ ಆಶ್ಚರವಾಗುತ್ತದೆ. ಕಳ್ಳರನ್ನು ಯಾವಾಗ ಹಿಡಿಯೋಣ?
{{gap}}ಭಾಸ್ಕರ:-ನಾನು ವಾಸವಪುರದ ಜಮೀನ್ದಾರನ ಪರವಾಗಿ ಇಲ್ಲಿಗೆ ಬಂದು ಅವನ ಮಗನ ವಿಷಯವಾಗಿ ಪತ್ತೇಮಾಡುತ್ತಿರಲು ಇತರ ವಿಷಯಗಳೂ ನನ್ನ ಮಾರ್ಗದಲ್ಲಿ ತಾವಾಗಿಯೇ ಬಂದವು.
{{gap}}ಭಾಸ್ಕರನೂ ಪೊಲೀಸ್ ಕಮಿಷನರೂ "ಬಹಳಹೊತ್ತು ಮಾತನಾಡುತ್ತಿದ್ದು ಎಲ್ಲಾ ವಿಷಯಗಳನ್ನೂ ಕ್ರಮವಾಗಿ ತೀರ್ಮಾನಮಾಡಿಕೊಂಡ ಮೇಲೆ ಭಾಸ್ಕರನು ಅಪ್ಪಣೆಯನ್ನು ಪಡೆದು ಗೋವಿಂದನ ಮನೆಗೆ ಹೋದನು. ಅದೇ ದಿವಸ ಮಧ್ಯಾಹ್ನ ಹರಿಚಂದ್ರನು ಭಾಸ್ಕರನ ನಯಭಯಗಳಿಗೊಳಪಟ್ಟು ತಮ್ಮ ಸಂಘಕ್ಕೆ ಸಂಬಂಧವಾದ ಎಲ್ಲಾ ವಿಷಯಗಳನ್ನೂ ಅಂದರೆ (1)ಮಧುಸೂದನನನ್ನು ವಿಶ್ವನಾಥನು ಎತ್ತಿಕೊಂಡು ಹೋದ ವಿಷಯವನ್ನೂ, (2)ವಿವಾಹದ ದಿವಸ ತಾನು ಜನಗಳ ಮಧ್ಯದಲ್ಲಿ ನುಗ್ಗಿ ತಮ್ಮ ಯಜಮಾನನಾದ ವಿಶ್ವನಾಥನು ಬಂದು ಮಧುಸೂದನನ ಕೊಠಡಿಯಲ್ಲಿ ಕಾದಿರುವ ಹಾಗೂ ತಕ್ಷಣವೇ ಬಾರದಿದ್ದರೆ ಮಧುಸೂದನನು ತನಗೆ ಕೊಡಬೇಕಾದ ಇಪ್ಪತ್ತು ಸಾವಿರ ರೂಪಾಯಿಗಳ ವಿಷಯವನ್ನೂ ಮತ್ತು ಅವನು ತನ್ನ ಮಗಳನ್ನು ಮದುವೆಯಾಗುವೆನೆಂದು ಮಾತು ಕೊಟ್ಟಿದ್ದ ವಿಷಯವನ್ನೂ ತಿಳಿಸುವುದಾಗಿ ಹೇಳಿರುವನೆಂಬ ವಿಷಯಗಳನ್ನೆಲ್ಲಾ ಅವನೊಡನೆ ಹೇಳಿದನು. ಭಾಸ್ಕರನು ಅವನನ್ನು ಸರ್ಕಾರದ ಪರ ಪಕ್ಷದ ಸಾಕ್ಷಿಯಾಗಿ ತೆಗೆದುಕೊಳ್ಳುವುದಾಗಿ ಹೇಳಿ ಅವನನ್ನು ಪುನಃ ಕೊಠಡಿ
ಯಲ್ಲಿ ಕೂಡಿಟ್ಟನು.
{{gap}}ಅದೇ ದಿವಸ ಮಧ್ಯಾಹ್ನ 'ಎಂ' ಸಂಘದವರ ಗುಪ್ತ ಗೃಹದಲ್ಲಿ ಮಾರನೇ ದಿವಸದ ವಿವಾಹಕ್ಕಾಗಿ ಎಲ್ಲವನ್ನೂ ಸಿದ್ಧಪಡಿಸಿಟ್ಟುಕೊಳ್ಳುತ್ತಿದ್ದರು. ಒಂದು ಕಡೆಯಲ್ಲಿ
ಮಧುಸೂದನನೂ ವಿಶ್ವನಾಥನೂ ಕುಳಿತುಕೊಂಡು ಮಾತನಾಡುತ್ತಿದ್ದರು. ಅವರ
ಮುಂದುಗಡೆ ಮೇಜಿನ ಮೇಲೆ ಮೂರು ಶೀಸೆಗಳ ವ್ಹಿಸ್ಕಿಯೂ, ಒಂದು ತಟ್ಟೆಯಲ್ಲಿ ಕೆಲವು ಫಲಹಾರ ಸಾಮಗ್ರಿಗಳೂ ಮತ್ತೊಂದು ಕಡೆ ಕೆಲವು ಹೊಗೆಯಬತ್ತಿಗಳೂ ಇದ್ದವು. ವಿಶ್ವನಾಥನು ಬಟ್ಟಲುಗಳಲ್ಲಿ ಮದ್ಯವನ್ನು ತುಂಬಿತುಂಬಿ ಮದುಸೂದನನಿಗೆ ಕುಡಿಸುತ್ತಿದ್ದನು. ಅಯ್ಯೋ! ಅತ್ಯಂತ ಆಚಾರಸಂಪನ್ನನಾದವನ ಪುತ್ರನಾಗಿ ಹುಟ್ಟಿ ತಾನೂ ಆಚಾರಸಂಪನ್ನನಾಗಿದ್ದು ಈಗ ಸಹವಾಸದೋಷದಿಂದ ಒಂದೇಸಲಕ್ಕೆ ತನ್ನ ಆಚಾರವನ್ನೂ, ಶೀಲವನ್ನೂ, ಜಾತಿಯನ್ನೂ ಮರೆತು ಮದ್ಯಪಾನ ಮಾಡುತ್ತಿರು{{nop}}<noinclude></noinclude>
dlgdztn67xag688rb03k916b21gfb1c
ಪುಟ:ನನ್ನ ಸಂಸಾರ.djvu/೧೧೯
104
57402
321965
160052
2026-05-23T11:24:38Z
Vikashegde
1258
/* Proofread */
321965
proofread-page
text/x-wiki
<noinclude><pagequality level="3" user="Vikashegde" />{{rh|center=ಮಧುಸೂದನ|left=|right=43}}</noinclude>ಈ ಮಧುಸೂದನನನ್ನು ನೋಡಿ ತಂದೆಗಳಾದವರು ತಮ್ಮ ಪುತ್ರರ ವಿಷಯದಲ್ಲಿ ಎಚ್ಚರವಾಗಿರಲಿ! ಪುತ್ರರು ಕೆಟ್ಟ ಸಂಘಗಳಿಗೆ ಸೇರಿ ಜಾತಿ ಭೇದವಿಲ್ಲವೆಂದು ಹೇಳಿಕೊಂಡು
ಕುಡಿತ ಮುಂತಾದುವುಗಳನ್ನು ಕಲಿತು ಹಾಳಾಗುವರೆಂದು ತಿಳಿದು, ಅವರು ಅಂಥಾ
ಸಂಘಗಳಿಗೆ ಸೇರದಹಾಗೆ ಇರುವುದಕ್ಕೆ ಪ್ರಯತ್ನಪಡಲಿ!!
{{gap}}ವಿಶ್ವನಾಥ:-ಮಧುಸೂದನಾ! ನಾಳೆದಿವಸ ನೀನು ನನ್ನ ಅಳಿಯನಾಗುವಿ. ಆಮೇಲೆ ನೀನು ನಿಮ್ಮ ಮನೆಗೆ ಹೋಗಬಹುದು. ನಾನೂ ಸಹಾ ನನ್ನ ಸಂಘವನ್ನೊಡೆದು ಬೇರೆಸ್ಥಳಕ್ಕೆ ಹೋಗುವೆನು.
{{gap}}ಮಧುಸೂದನ (ಮದ್ಯದ ವೇಗದಿಂದ ಉನ್ಮತ್ತನಾಗಿ) ಅದಕ್ಕೇನು! ನಾನು ನಿಮ್ಮ ಪುತ್ರಿಯನ್ನು ವಿವಾಹ ಮಾಡಿಕೊಳ್ಳುವೆನು. ನನ್ನ ಸಂಗಡಲೇ ನಿಮ್ಮ ಪುತ್ರಿಯನ್ನೂ ಕರೆದುಕೊಂಡು ವಾಸವಪುರಕ್ಕೆ ಹೋಗುವೆನು. ನನ್ನ ತಂದೆಯು ನನ್ನನ್ನು ಬಹಿಷ್ಕರಿಸಿದರೆ ನನ್ನ ಭಾಗವನ್ನು ತೆಗೆದುಕೊಂಡು ಸುಖವಾಗಿರುವನು.(ಸ್ವಲ್ಪ ಶಾಂತನಾಗಿ) ಅಯ್ಯೋ ನನ್ನ ಗತಿಯು ಹೀಗೆ ಆಗಬೇಕೇ? ನನ್ನ ತಂದೆಯೇನು ಹೇಳುವನೋ ? ಈ ವಿವಾಹಕ್ಕೆ ಅವನೆಂದಿಗೂ ಒಪ್ಪನು.
{{gap}}ವಿಶ್ವನಾಥನು ಅವನಿಗೆ ಮತ್ತಿಷ್ಟು ಮದ್ಯವನ್ನು ಕೊಟ್ಟು ನಿಮ್ಮ ತಂದೆಯು ಒಪ್ಪದೇ ಏನುಮಾಡುವನು? ವಿವಾಹವು ಶಾಸ್ತ್ರಾಚಾರರೀತಿಯಿಂದಲೇ ನಡೆದಮೇಲೆ ನಿಮ್ಮ ತಂದೆಯೇನು ಮಾಡುವನು? ಇನ್ನು ಹೊತ್ತಾಯಿತು. ನಾನು ಹೋಗಿಬರುವೆನು. ನಾನು ಹೇಳಿದ ವಿಷಯಗಳು ಜ್ಞಾಪಕದಲ್ಲಿರಲಿ. ವಾಸವಪುರವನ್ನು ಸೇರಿದಮೇಲೆ ಒಂದು ಲಕ್ಷ ರೂಪಾಯನ್ನು ಕಳುಹಲು ಮರೆತುಬಿಡಬೇಡ” ಎಂದು ಹೇಳಿ ಹೊರಟುಹೋದನು.
{{gap}}ಈದಿವಸ ಕಾಳಿಬೀದಿಯಲ್ಲಿರುವ "ಎಂ" ಸಂಘದವರ ಮನೆಯಲ್ಲಿ ಅತ್ಯಂತ ಕೋಲಾಹಲ, ಮನೆಯೆಲ್ಲವೂ ಕದಳಿ ಸ್ತಂಭಗಳಿಂದಲೂ ಮಾವಿನ ತೋರಣಗಳಿಂದಲೂ ಅಲಂಕರಿಸಲ್ಪಟ್ಟಿರುವುದು. ಒಂದು ಕಡೆಯಲ್ಲಿ ವಾದ್ಯಗಳು ತಮ್ಮ ನಾದವನ್ನು ಎಲ್ಲ
ಕಡೆಗೂ ಕಳುಹಿಸುತ್ತಿದ್ದವು. ಬೀದಿಯಲ್ಲಿ ಜನಗಳೆಲ್ಲರೂ ವಿಶ್ವನಾಥನ ಮಗಳಾದ
ಸುಂದರಿಯೆಂಬ ಋತುಮತಿಯಾದ ಕನ್ನೆಯನ್ನು ಸೋಮೇಂದ್ರನೆಂಬುವನಿಗೆ ಕೊಟ್ಟು ವಿವಾಹವೆಂದು ಹೇಳಿಕೊಳ್ಳುತ್ತಿದ್ದರು. ಕರೆಯಲ್ಪಟ್ಟಿದ್ದ ಜನಗಳು ಮಾತ್ರ ಬಿಡಲ್ಪಡುವರೆಂದೂ
ಹೇಳಿಕೊಳ್ಳುತ್ತಿದ್ದರು. ಸುಮಾರು ಇಪ್ಪತ್ತೈದು ಮಂದಿ ವೈದಿಕಬ್ರಾಹ್ಮಣರುಗಳು ವಿಭೂತೀ ರುದ್ರಾಕ್ಷೀ ಮುಂತಾದವುಗಳನ್ನು ಧರಿಸಿಕೊಂಡು ಬೀದೀಬಾಗಲಿನಲ್ಲಿ {{nop}}<noinclude></noinclude>
n1u7uhgp4v4i4f897me6rpgbv08pz4r
321966
321965
2026-05-23T11:25:39Z
Vikashegde
1258
321966
proofread-page
text/x-wiki
<noinclude><pagequality level="3" user="Vikashegde" />{{rh|center=ಮಧುಸೂದನ|left=|right=43}}</noinclude>ಈ ಮಧುಸೂದನನನ್ನು ನೋಡಿ ತಂದೆಗಳಾದವರು ತಮ್ಮ ಪುತ್ರರ ವಿಷಯದಲ್ಲಿ ಎಚ್ಚರವಾಗಿರಲಿ! ಪುತ್ರರು ಕೆಟ್ಟ ಸಂಘಗಳಿಗೆ ಸೇರಿ ಜಾತಿ ಭೇದವಿಲ್ಲವೆಂದು ಹೇಳಿಕೊಂಡು
ಕುಡಿತ ಮುಂತಾದುವುಗಳನ್ನು ಕಲಿತು ಹಾಳಾಗುವರೆಂದು ತಿಳಿದು, ಅವರು ಅಂಥಾ
ಸಂಘಗಳಿಗೆ ಸೇರದಹಾಗೆ ಇರುವುದಕ್ಕೆ ಪ್ರಯತ್ನಪಡಲಿ!!
{{gap}}ವಿಶ್ವನಾಥ:-ಮಧುಸೂದನಾ! ನಾಳೆದಿವಸ ನೀನು ನನ್ನ ಅಳಿಯನಾಗುವಿ. ಆಮೇಲೆ ನೀನು ನಿಮ್ಮ ಮನೆಗೆ ಹೋಗಬಹುದು. ನಾನೂ ಸಹಾ ನನ್ನ ಸಂಘವನ್ನೊಡೆದು ಬೇರೆಸ್ಥಳಕ್ಕೆ ಹೋಗುವೆನು.
{{gap}}ಮಧುಸೂದನ (ಮದ್ಯದ ವೇಗದಿಂದ ಉನ್ಮತ್ತನಾಗಿ) ಅದಕ್ಕೇನು! ನಾನು ನಿಮ್ಮ ಪುತ್ರಿಯನ್ನು ವಿವಾಹ ಮಾಡಿಕೊಳ್ಳುವೆನು. ನನ್ನ ಸಂಗಡಲೇ ನಿಮ್ಮ ಪುತ್ರಿಯನ್ನೂ ಕರೆದುಕೊಂಡು ವಾಸವಪುರಕ್ಕೆ ಹೋಗುವೆನು. ನನ್ನ ತಂದೆಯು ನನ್ನನ್ನು ಬಹಿಷ್ಕರಿಸಿದರೆ ನನ್ನ ಭಾಗವನ್ನು ತೆಗೆದುಕೊಂಡು ಸುಖವಾಗಿರುವನು.(ಸ್ವಲ್ಪ ಶಾಂತನಾಗಿ) ಅಯ್ಯೋ ನನ್ನ ಗತಿಯು ಹೀಗೆ ಆಗಬೇಕೇ? ನನ್ನ ತಂದೆಯೇನು ಹೇಳುವನೋ ? ಈ ವಿವಾಹಕ್ಕೆ ಅವನೆಂದಿಗೂ ಒಪ್ಪನು.
{{gap}}ವಿಶ್ವನಾಥನು ಅವನಿಗೆ ಮತ್ತಿಷ್ಟು ಮದ್ಯವನ್ನು ಕೊಟ್ಟು ನಿಮ್ಮ ತಂದೆಯು ಒಪ್ಪದೇ ಏನುಮಾಡುವನು? ವಿವಾಹವು ಶಾಸ್ತ್ರಾಚಾರರೀತಿಯಿಂದಲೇ ನಡೆದಮೇಲೆ ನಿಮ್ಮ ತಂದೆಯೇನು ಮಾಡುವನು? ಇನ್ನು ಹೊತ್ತಾಯಿತು. ನಾನು ಹೋಗಿಬರುವೆನು. ನಾನು ಹೇಳಿದ ವಿಷಯಗಳು ಜ್ಞಾಪಕದಲ್ಲಿರಲಿ. ವಾಸವಪುರವನ್ನು ಸೇರಿದಮೇಲೆ ಒಂದು ಲಕ್ಷ ರೂಪಾಯನ್ನು ಕಳುಹಲು ಮರೆತುಬಿಡಬೇಡ” ಎಂದು ಹೇಳಿ ಹೊರಟುಹೋದನು.
{{gap}}ಈದಿವಸ ಕಾಳಿಬೀದಿಯಲ್ಲಿರುವ "ಎಂ" ಸಂಘದವರ ಮನೆಯಲ್ಲಿ ಅತ್ಯಂತ ಕೋಲಾಹಲ, ಮನೆಯೆಲ್ಲವೂ ಕದಳಿ ಸ್ತಂಭಗಳಿಂದಲೂ ಮಾವಿನ ತೋರಣಗಳಿಂದಲೂ ಅಲಂಕರಿಸಲ್ಪಟ್ಟಿರುವುದು. ಒಂದು ಕಡೆಯಲ್ಲಿ ವಾದ್ಯಗಳು ತಮ್ಮ ನಾದವನ್ನು ಎಲ್ಲ
ಕಡೆಗೂ ಕಳುಹಿಸುತ್ತಿದ್ದವು. ಬೀದಿಯಲ್ಲಿ ಜನಗಳೆಲ್ಲರೂ ವಿಶ್ವನಾಥನ ಮಗಳಾದ
ಸುಂದರಿಯೆಂಬ ಋತುಮತಿಯಾದ ಕನ್ನೆಯನ್ನು ಸೋಮೇಂದ್ರನೆಂಬುವನಿಗೆ ಕೊಟ್ಟು ವಿವಾಹವೆಂದು ಹೇಳಿಕೊಳ್ಳುತ್ತಿದ್ದರು. ಕರೆಯಲ್ಪಟ್ಟಿದ್ದ ಜನಗಳು ಮಾತ್ರ ಬಿಡಲ್ಪಡುವರೆಂದೂ ಹೇಳಿಕೊಳ್ಳುತ್ತಿದ್ದರು. ಸುಮಾರು ಇಪ್ಪತ್ತೈದು ಮಂದಿ ವೈದಿಕಬ್ರಾಹ್ಮಣರುಗಳು ವಿಭೂತೀ ರುದ್ರಾಕ್ಷೀ ಮುಂತಾದವುಗಳನ್ನು ಧರಿಸಿಕೊಂಡು ಬೀದೀಬಾಗಲಿನಲ್ಲಿ {{nop}}<noinclude></noinclude>
210ft04e45ns0u93uvq4okhz2vtd7e1
321968
321966
2026-05-23T11:26:22Z
Vikashegde
1258
321968
proofread-page
text/x-wiki
<noinclude><pagequality level="3" user="Vikashegde" />{{rh|center=ಮಧುಸೂದನ|left=|right=43}}</noinclude>ಈ ಮಧುಸೂದನನನ್ನು ನೋಡಿ ತಂದೆಗಳಾದವರು ತಮ್ಮ ಪುತ್ರರ ವಿಷಯದಲ್ಲಿ ಎಚ್ಚರವಾಗಿರಲಿ! ಪುತ್ರರು ಕೆಟ್ಟ ಸಂಘಗಳಿಗೆ ಸೇರಿ ಜಾತಿ ಭೇದವಿಲ್ಲವೆಂದು ಹೇಳಿಕೊಂಡು
ಕುಡಿತ ಮುಂತಾದುವುಗಳನ್ನು ಕಲಿತು ಹಾಳಾಗುವರೆಂದು ತಿಳಿದು, ಅವರು ಅಂಥಾ
ಸಂಘಗಳಿಗೆ ಸೇರದಹಾಗೆ ಇರುವುದಕ್ಕೆ ಪ್ರಯತ್ನಪಡಲಿ!!
{{gap}}ವಿಶ್ವನಾಥ:-ಮಧುಸೂದನಾ! ನಾಳೆದಿವಸ ನೀನು ನನ್ನ ಅಳಿಯನಾಗುವಿ. ಆಮೇಲೆ ನೀನು ನಿಮ್ಮ ಮನೆಗೆ ಹೋಗಬಹುದು. ನಾನೂ ಸಹಾ ನನ್ನ ಸಂಘವನ್ನೊಡೆದು ಬೇರೆಸ್ಥಳಕ್ಕೆ ಹೋಗುವೆನು.
{{gap}}ಮಧುಸೂದನ (ಮದ್ಯದ ವೇಗದಿಂದ ಉನ್ಮತ್ತನಾಗಿ) ಅದಕ್ಕೇನು! ನಾನು ನಿಮ್ಮ ಪುತ್ರಿಯನ್ನು ವಿವಾಹ ಮಾಡಿಕೊಳ್ಳುವೆನು. ನನ್ನ ಸಂಗಡಲೇ ನಿಮ್ಮ ಪುತ್ರಿಯನ್ನೂ ಕರೆದುಕೊಂಡು ವಾಸವಪುರಕ್ಕೆ ಹೋಗುವೆನು. ನನ್ನ ತಂದೆಯು ನನ್ನನ್ನು ಬಹಿಷ್ಕರಿಸಿದರೆ ನನ್ನ ಭಾಗವನ್ನು ತೆಗೆದುಕೊಂಡು ಸುಖವಾಗಿರುವನು.(ಸ್ವಲ್ಪ ಶಾಂತನಾಗಿ) ಅಯ್ಯೋ ನನ್ನ ಗತಿಯು ಹೀಗೆ ಆಗಬೇಕೇ? ನನ್ನ ತಂದೆಯೇನು ಹೇಳುವನೋ ? ಈ ವಿವಾಹಕ್ಕೆ ಅವನೆಂದಿಗೂ ಒಪ್ಪನು.
{{gap}}ವಿಶ್ವನಾಥನು ಅವನಿಗೆ ಮತ್ತಿಷ್ಟು ಮದ್ಯವನ್ನು ಕೊಟ್ಟು ನಿಮ್ಮ ತಂದೆಯು ಒಪ್ಪದೇ ಏನುಮಾಡುವನು? ವಿವಾಹವು ಶಾಸ್ತ್ರಾಚಾರರೀತಿಯಿಂದಲೇ ನಡೆದಮೇಲೆ ನಿಮ್ಮ ತಂದೆಯೇನು ಮಾಡುವನು? ಇನ್ನು ಹೊತ್ತಾಯಿತು. ನಾನು ಹೋಗಿಬರುವೆನು. ನಾನು ಹೇಳಿದ ವಿಷಯಗಳು ಜ್ಞಾಪಕದಲ್ಲಿರಲಿ. ವಾಸವಪುರವನ್ನು ಸೇರಿದಮೇಲೆ ಒಂದು ಲಕ್ಷ ರೂಪಾಯನ್ನು ಕಳುಹಲು ಮರೆತುಬಿಡಬೇಡ” ಎಂದು ಹೇಳಿ ಹೊರಟುಹೋದನು.
{{gap}}ಈದಿವಸ ಕಾಳಿಬೀದಿಯಲ್ಲಿರುವ "ಎಂ" ಸಂಘದವರ ಮನೆಯಲ್ಲಿ ಅತ್ಯಂತ ಕೋಲಾಹಲ, ಮನೆಯೆಲ್ಲವೂ ಕದಳಿ ಸ್ತಂಭಗಳಿಂದಲೂ ಮಾವಿನ ತೋರಣಗಳಿಂದಲೂ ಅಲಂಕರಿಸಲ್ಪಟ್ಟಿರುವುದು. ಒಂದು ಕಡೆಯಲ್ಲಿ ವಾದ್ಯಗಳು ತಮ್ಮ ನಾದವನ್ನು ಎಲ್ಲ ಕಡೆಗೂ ಕಳುಹಿಸುತ್ತಿದ್ದವು. ಬೀದಿಯಲ್ಲಿ ಜನಗಳೆಲ್ಲರೂ ವಿಶ್ವನಾಥನ ಮಗಳಾದ ಸುಂದರಿಯೆಂಬ ಋತುಮತಿಯಾದ ಕನ್ನೆಯನ್ನು ಸೋಮೇಂದ್ರನೆಂಬುವನಿಗೆ ಕೊಟ್ಟು ವಿವಾಹವೆಂದು ಹೇಳಿಕೊಳ್ಳುತ್ತಿದ್ದರು. ಕರೆಯಲ್ಪಟ್ಟಿದ್ದ ಜನಗಳು ಮಾತ್ರ ಬಿಡಲ್ಪಡುವರೆಂದೂ ಹೇಳಿಕೊಳ್ಳುತ್ತಿದ್ದರು. ಸುಮಾರು ಇಪ್ಪತ್ತೈದು ಮಂದಿ ವೈದಿಕಬ್ರಾಹ್ಮಣರುಗಳು ವಿಭೂತೀ ರುದ್ರಾಕ್ಷೀ ಮುಂತಾದವುಗಳನ್ನು ಧರಿಸಿಕೊಂಡು ಬೀದೀಬಾಗಲಿನಲ್ಲಿ {{nop}}<noinclude></noinclude>
dugrzj5ez32muhjjmlush6pj6y4h0d7
ಪುಟ:ನನ್ನ ಸಂಸಾರ.djvu/೧೨೦
104
57403
321969
160084
2026-05-23T11:31:03Z
Vikashegde
1258
/* Proofread */
321969
proofread-page
text/x-wiki
<noinclude><pagequality level="3" user="Vikashegde" />{{rh|center=ಕಾದಂಬರೀ ಸಂಗ್ರಹ |left=44|right=}}</noinclude>ನಿಂತಿದ್ದ ಇಬ್ಬರು ಬ್ರಾಹ್ಮಣ ತರುಣರಿಗೆ ಏನನ್ನೋ ತೋರಿಸುತ್ತಾ ಒಳಕ್ಕೆ ಹೋಗುತ್ತಿದ್ದರು. ಈ ಬ್ರಾಂಹ್ಮಣರುಗಳನ್ನು ಯಾರಾದರೂ ಶೋಧನೆಮಾಡಿದ್ದರೆ ಪ್ರತಿಯೊಬ್ಬನ ಮಡಿಲಿಯಲ್ಲಿಯೂ ಒಂದೊಂದು ರಿವಾಲ್ವರುಗಳನ್ನು ನೋಡಬಹುದಾಗಿತ್ತು. ಈ ವಿವಾಹಮಂಟಪದಲ್ಲಿ ಮತ್ತೊಂದು ವಿಶೇಷವೇನೆಂದರೆ, ಆ ಸ್ಥಳದಲ್ಲಿ ಒಬ್ಬ ಸ್ತ್ರೀಯಾದರೂ ಇರಲಿಲ್ಲ. ಸುಂದರಿಯೆಂಬ ಋತುಮತಿಯಾದ ಕನ್ಯೆಯು ಸರ್ವಾಭರಣಗಳಿಂದಲಂಕೃತಳಾಗಿದ್ದಳು. ಅವಳು ಅತ್ಯಂತ ಸುಂದರಿಯಾಗಿದ್ದದ್ದರಿಂದ ಬಂದವರೆಲ್ಲರೂ ಅವಳನ್ನೇ ಅವಾಕ್ಕಾಗಿ ನೋಡುತ್ತಿದ್ದರು. ಇಂಥಾ ನಾರೀರತ್ನವು ನೀಚನಾದ ವಿಶ್ವನಾಥನಿಗೆ ಮಗಳಾಗಿ ಹುಟ್ಟಿದ್ದು ಆಶ್ಚರ್ಯವಾಗಿರುವದು. ಆಕೆಗೆ ತನ್ನ ತಂದೆಯ ದುರ್ವ್ಯಾಪಾರದ ವಿಷಯವು ಸ್ವಲ್ಪವಾದರೂ ತಿಳಿಯದು. ಆಕೆಗೆ ತಾನು ಋತುಮತಿಯಾದಮಲೆ ವಿವಾಹವಾಗುವ ವಿಷಯದಲ್ಲಿ ಸ್ವಲ್ಪವಾದರೂ ಮನವಿಲ್ಲವು. ವಿಶ್ವನಾಥನು ಅವಳನ್ನು ಸೋಮೇಂದ್ರನೆಂಬ ಅತುಳೈಶ್ವರ್ಯ ಸಂಪನ್ನನಿಗೆ ವಿವಾಹ ಮಾಡಿಕೊಡುವುದಾಗಿಯೂ, ಮದುವೆಯಾದಮೇಲೆ ಆ ಸೋಮೇಂದ್ರನ ನಿಜವಾದ ಹೆಸರು ತಿಳಿಯುವುದೆಂದೂ ಅವನು ಈಗ ಯಾವುದೋ ಒಂದು ಕಾರಣದಿಂದ ಛದ್ಮವೇಷದಲ್ಲಿರುತಾನೆಂದೂ ಹೇಳಿ, ಅವಳನ್ನು ಈ ವಿವಾಹವನ್ನು ಮಾಡಿಕೊಳ್ಳುವ ಹಾಗೆ ಒಪ್ಪಿಸಿದನು. ಚಿಕ್ಕವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡಿದ್ದ ಆ ಬಾಲೆಯು ತನ್ನ ತಂದೆಯನ್ನು ತನ್ನ ಸರ್ವಸ್ವವೆಂದು ನಂಬಿ ಅವನ ಮಾತಿಗೆ ವ್ಯತಿರಿಕ್ತವಾಗಿ ನಡೆಯದೆ ಅವನ ಮಾತಿಗೊಪ್ಪಿದಳು. ಇಂಥಾ ನವಕೋಮಲಾಂಗಿಯು ಕೊನೆಗೆ ಧೂರ್ತನಾದ ತಂದೆಯ ದೆಸೆಯಿಂದಲೇ ಪ್ರಾಣಬಿಡುವ ಕಾಲವು ಬಂದಿತು.
{{gap}}ವಿವಾಹ ಮುಹೂರ್ತವು ಹತ್ತು ಗಂಟೆಗೆ ಸರಿಯಾಗಿಡಲ್ಪಟ್ಟಿತ್ತು. 'ನನಗೆ ಹೆಂಡತಿಯಿಲ್ಲವಾದ್ದರಿಂದ ಪತ್ನಿಯಿಲ್ಲದೇನೇ ಮದುವೆ ಮಾಡಿಕೊಡುತ್ತೇನೆಂದು ವಿಶ್ವನಾಥನು ಹೇಳಿದನು.' ಇಬ್ಬರು ವೈದಿಕಬ್ರಾಹ್ಮಣರು ದುಡ್ಡಿನಾಶೆಗಾಗಿ ವಿಶ್ವನಾಥನು ಹೇಳಿದ ಹಾಗೇ ವಿವಾಹ ಮಾಡಿಸುವುದಾಗಿ ಹೇಳಿಬಂದಿದ್ದರು. ಸೋಮೇಂದ್ರನೆಂದು ಕರಯಲ್ಪಟ್ಟ ಮದವಣಿಗನು ಅಲಂಕರಿಸಲ್ಪಟ್ಟು ಕರತರಲ್ಪಟ್ಟನು. ಅವನಿಗೆ ಸುಮಾರು ಮೂವತ್ತು ವರ್ಷ ವಯಸ್ಸಾಗಿರಬಹುದೆಂದು ಕಾಣಬಂದಿತು. ಮುಖದಲ್ಲಿ ಮೀಶೆಯೂ ದಾಡಿಯೂ ಇದ್ದವು. ಅವನು ಸುಂದರಿಯನ್ನು ನೋಡಿ ನಗುತ್ತಾ ಬಂದನು. ಮನೆಗೆ ಸೇರಿದ ಆವರಣದಲ್ಲೇ ಕಾಶೀಯಾತ್ರೆಯು ನಡೆಸಲ್ಪಟ್ಟಿತು. ವಧೂವರರು ಮಣೆಯಮೇಲೆ ಕುಳಿತುಕೊಂಡು ಹೋಮಾದಿಗಳನ್ನು ಮಾಡಿದರು. ಇನ್ನೇನು ಧಾರೆ{{nop}}<noinclude></noinclude>
9ifbsaljgky2gfih52q05dprtvx1c1o
ಪುಟ:ನನ್ನ ಸಂಸಾರ.djvu/೧೨೧
104
57404
321970
313616
2026-05-23T11:32:37Z
Vikashegde
1258
/* Validated */
321970
proofread-page
text/x-wiki
<noinclude><pagequality level="4" user="Shreesha Sharma" />{{rh|center=ಮಧುಸೂದನ|left=|right=45}}</noinclude>ಯೆರೆಯುವದೂ ಮಾಂಗಲ್ಯಸೂತ್ರಧಾರಣೆಯೂ ಉಳಿದಿದ್ದವು. ಪುರೋಹಿತರುಗಳು ವೇದಮಂತ್ರವನ್ನು ಘಟ್ಟಿಯಾಗಿ ಹೇಳುತ್ತಿದರು, ಮಧುಸೂದನನ ಕೈಗೆ ಮಾಂಗಲ್ಯ ಸೂತ್ರವು ಕೊಡಲ್ಪಟ್ಟಿತು. ಅವನು ಅದನ್ನು ಸುಂದರಿಯ ಕತ್ತಿಗೆ ಕಟ್ಟುವುದಕ್ಕೆ ಹೋದನು.
ಇದೇನು ಕೂಗಾಟ ? ತೆರದಿದ್ದ ಬಾಗಲಿನ ಮೂಲಕ ಏಕಕಾಲದಲ್ಲಿ ಆಯುಧ ಪಾಣಿಗಳಾದ ಐವತ್ತು ಜನ ಪೋಲೀಸಿನವರೂ ಅವರ ಮುಂದುಗಡೆ ಭಾಸ್ಕರನೂ ಮತ್ತು ಪೋಲೀಸ್ ಕಮಿಷನರೂ ಎರಡೆರಡ ರಿವಾಲ್ವರುಗಳನ್ನು ಹಿಡಿದುಕೊಂಡು ನುಗ್ಗಿ ಬಂದರು ! ಭಾಸ್ಕರನು, ಮಧುಸೂದನ ! ನಿಧಾನಿಸು. ಮಾಂಗಲ್ಯವನ್ನು ಕಟ್ಟಬೇಡ ವೆಂದು ಕೂಗಿದನು. ಅಲ್ಲಿ ನೆರದಿದ್ದವರೆಲ್ಲಾ ಎದ್ದುನಿಂತು ವಿಶ್ವನಾಥನ ಮುಖವನ್ನು ನೋಡಿದರು. ಇಂಥಾ ಸಮಯದಲ್ಲಿಯೂ ಕೂಡಾ ಅವನು ನಗುತ್ತಾ ನೀವು ನನ್ನ ಮನೆಯೊಳಕ್ಕೆ ನುಗ್ಗಲು ಕಾರಣವೇನು ? ಎಂದು ಕೇಳಿದನು. ಭಾಸ್ಕರನು ಇದೋ ಇದೇ ಕಾರಣ ಎಂದು ಹೇಳಿ ಸೋಮೇಂದ್ರನ ಬಳಿಗೆ ನುಗ್ಗಿ ಅವನ ದಾಡಿಯನ್ನೂ ಮಿಶೆಯನ್ನೂ ಹಿಡಿದೆಳೆಯಲು ಅವೆರಡೂ ಬಂದುಬಿಟ್ಟವು. ಕೂಡಲೇ ಭಾಸ್ಕರನು ವಿಶ್ವನಾಥ ! ನಿನ್ನನ್ನು, ಮಧುಸೂದನನನ್ನು ಕದ್ದದ್ದಕ್ಕೂ ಸುರತಪುರದ ಜಹಗೀರ್ದಾ ರನ ಮನೆಯಲ್ಲಿ ಡಕಾಯತಿ ಮತ್ತು ಕೊಲೆಯ ನಡಿಸಿದ್ದಕ್ಕಾಗಿಯೂ, ಮೋಸೆಸ್ಸನನ್ನು ಕೊಂದದ್ದಕ್ಕಾಗಿಯೂ ಸೆರೆಹಿಡಿಯುವೆನು ಎಂದು ಹೇಳಿದ ಕೂಡಲೆ ಸುಂದರಿಯು, ಅಯ್ಯೋ' ಎಂದು ಕೂಗಿ ಕೆಳಕ್ಕೆ ಬಿದ್ದಳು. ಕೂಡಲೇ ವಿಶ್ವನಾಥನು ತನ್ನ ರಿವಾಲ್ವ ರುಗಳನ್ನು ಎಳೆದುಕೊಂಡು” ನಾವು ನಿಮ್ಮ ಕೈಗೆ ಸುಲಭವಾಗಿ ಶಿಗತಕ್ಕವರಲ್ಲವೆಂದು ಘರ್ಜಿಸಿ ಭಾಸ್ಕರನ ಮೇಲೆ ಹೊಡೆದನು. ಕೂಡಲೇ 'ಎ೦' ಸಂಘದ ಮೆಂಬರುಗಳೆಲ್ಲರೂ ತಮ್ಮ ತಮ್ಮ ರಿವಾಲ್ವರುಗಳನ್ನು ಎಳೆದು ಗುಂಡುಗಳನ್ನು ಹೊಡೆಯಲು ಪ್ರಾರಂಭಿಸಿದರು. ಪೋಲೀಸಿನವರಲ್ಲಿಯೂ ಅನೇಕರು ಗತಾಸುಗಳಾಗಿ ಉರುಳಿದರು. ಆದರೆ "ಎಂ” ಸಂಘದ ಮೆಂಬರುಗಳಲ್ಲಿ ಆಗಲೇ ಹದಿನೆಂಟು ಜನಗಳು, ಕೆಲವರು ಪ್ರಾಣ ಬಿಟ್ಟೂ ಮತ್ತೆ ಕೆಲವರು ಪ್ರಾಣಾಪಾಯವಾದ ಘಾಯಗಳನ್ನು ಹೊಂದಿಯೂ ನೆಲದ ಮೇಲೆ ಉರುಳಿದ್ದರು. ಉಳಿದ ಏಳು ಜನಗಳನ್ನು ಸೆರೆಹಿಡಿದುಕೊಂಡರು. ಇಷ್ಟು ಹೊತ್ತಿನವರಿಗೂ ಘೋರವಾಗಿ ಜಗಳವಾಡುತ್ತಿದ್ದ ವಿಶ್ವನಾಥನು ಇನ್ನು ಪ್ರಯೋಜನ ವಿಲ್ಲ ವೆಂದು ಯೋಚಿಸಿ ಭಾಸ್ಕರನಮೇಲೂ ಬಂದೂಕ ಹೊಡೆಯಲು ಅದು ತಪ್ಪಿಹೋಗಿ ಇಬ್ಬರು ಪೋಲೀಸಿನವರನ್ನು ಧಾಯಪಡಿಸಿದವು. ಇನ್ನು ಎರಡೇ ಗೋಲಿಗಳು ಉಳಿದಿ ರುವುದನ್ನು ನೋಡಿ ಅಯ್ಯೋ ! ಪುತ್ರಿ, ನನ್ನನ್ನು ಕ್ಷಮಿಸು. ನಿನ್ನನೊಬ್ಬಳನ್ನೇ ಬಿಟ್ಟು<noinclude></noinclude>
9bc2c5j2jawz1m1hy97j61nvz2bd45v
ಪುಟ:ನನ್ನ ಸಂಸಾರ.djvu/೧೨೨
104
57405
321971
313617
2026-05-23T11:37:36Z
Vikashegde
1258
/* Validated */
321971
proofread-page
text/x-wiki
<noinclude><pagequality level="4" user="Shreesha Sharma" />{{rh|center=ಕಾದಂಬರೀ ಸಂಗ್ರಹ|left=46|right=}}</noinclude>ಹೋಗಲಾರೆನೆಂದು ಕೂಗಿ ಆ ನೀಚನು ಮೇಲಕ್ಕೇಳುತ್ತಿದ್ದ ಸುಂದರಿಯ ಹೃದಯಕ್ಕೊಂದು ಗೋಲಿಯನ್ನು ಕಳುಹಿಸಿ ತಾನೂ ಉಳಿದಿದ್ದ ಗೋಲಿಯಿಂದ ಭಾಸ್ಕರನು ತಡೆಯುವುದರೊಳಗಾಗಿ, ತಲೆ ಹೊಡೆದುಕೊಂಡು ಕೆಳಕ್ಕುರುಳಿದನು. ಭಾಸ್ಕರನು ಸುಂದರಿಯ ಸಮೀಪಕ್ಕೆ ಬಂದು ನೋಡುವಲ್ಲಿ ಪ್ರಾಣವು ಅವಳ ದೇಹವನ್ನು ಬಿಟ್ಟು ನೀಗಿತ್ತು. !!
{{gap}}ಮಧುಸೂದನನನ್ನೂ ಬ್ರಾಹ್ಮಣರಿಬ್ಬರನ್ನೂ ಮೊದಲೇ ಒಂದು ಕೊಠಡಿಗೆ ಕರೆದು ಕೊಂಡುಹೋಗಿಟ್ಟು ಕೊಂಡಿದ್ದರು. ಪೋಲಿಸಿನವರ ಕಡೆಯೂ ಹತ್ತು ಜನಗಳು ಸತ್ತು ಹೋಗಿದ್ದರು. ಮತ್ತಾರು ಜನಗಳಿಗೆ ಬಹಳ ಘಾಯವಾಗಿದ್ದಿತು. 'ಎಂ' ಕೂಟದವರಲ್ಲಿ ಕೈಶೆರೇ ಸಿಕ್ಕಿದ ಏಳು ಜನಗಳನ್ನೂ ತನ್ನ ಪೋಲೀಸ್ ಸೇವಕರನ್ನೂ ಕರೆದುಕೊಂಡು ಮನೆಯಲ್ಲಿ ಬಿದ್ದಿದ್ದ ಹೆಣಗಳನ್ನೆಲ್ಲಾ ಸಾಗಿಸುವಂತೆ ಅಪ್ಪಣೇ ಮಾಡಿ ಮನೆಯ ಬಳಿ ಹತ್ತು ಜನರನ್ನು ಕಾವಲಿಟ್ಟು, ಕಮಿಷನರು ಹೊರಟುಹೋದರು. ಭಾಸ್ಕರನು ಮಧುಸೂದನನನ್ನೂ ಬ್ರಾಹ್ಮಣರಿಬ್ಬರನ್ನೂ ಕರೆದುಕೊಂಡು ಬೀದಿಗೆ ಬಂದು ಅಲ್ಲಿ ಬ್ರಾಹ್ಮಣರನ್ನು ಕಳುಹಿಸಿಬಿಟ್ಟು ಗೋವಿಂದನ ಮನೆಗೆ ಬಂದು ಅಲ್ಲಿ ಮಧುಸೂದನನನ್ನು ಬಿಟ್ಟು ತಾನು ಕಮೀಷನರ ಆಫೀಸಿಗೆ ಬಂದನು.
{{gap}}ಇತ್ತ ಕಲ್ಕತ್ತಾ ನಗರದಲ್ಲೆಲ್ಲಾ ಈ ಸಂಗತಿಗಳು ಹರಡಿದವು. ಕೂಡಲೇ ಅನೇಕ ಸಂಘದವರು ಕಲ್ಕತ್ತಾವನ್ನು ಬಿಟ್ಟೋಡಿದರು. ಎಲ್ಲರೂ ಇವುಗಳನ್ನೆಲ್ಲಾ ಪತ್ತೇಮಾಡಿದ ಭಾಸ್ಕರನನ್ನು ಹೊಗಳಲಾರಂಭಿಸಿದರು. ಅನೇಕರು 'ಎ೦' ಸಂಘದ ಮುಕ್ತಾಯವನ್ನು ಕೇಳಿ "ಸತ್ಪುರುಷರಂತೆ ಕಾಣಬಂದ ಆ ನೀಚರುಗಳ ಹಾಗೆ ಇನ್ನೆಷ್ಟು ಜನಗಳಿದ್ದಾರೋ?” ಎಂದು ಮಾತನಾಡಿದರು. ಅನೇಕರು ಸುಂದರಿಗಾದ ಗತಿಯನ್ನು ಕೇಳಿ ಮರುಗಿದರು.
{{rule|5em}}
<big>{{center|'''ಹತ್ತನೇ ಅಧ್ಯಾಯ.'''}}</big>
<small>{{center|ಭಾಸ್ಕರನ ಹೇಳಿಕೆ-ಮುಕ್ತಾಯ}}</small>
ವಾಸವಪುರದಿಂದ ಸೋಮಸುಂದರನೂ ತ್ರಿಯಂಬಕ ಶಾಸ್ತ್ರಿಯೂ ಕಲ್ಕತ್ತೆಗೆ ಬಂದು ಭಾಸ್ಕರನನ್ನೂ ಮಧುಸೂದನನನ್ನೂ ಕಾಣಿಸಿಕೊಂಡರು. ಮಧುಸೂದನನು ತನ್ನ ಸ್ನೇಹಿತರಿಂದ ತಾನು ಕೆಟ್ಟುಹೋದ ವಿಷಯಗಳನ್ನೆಲ್ಲಾ ತನ್ನ ತಂದೆಗೆ ತಿಳಿಸಿ{{nop}}<noinclude></noinclude>
6jmngmfuped1qudf4kbl32hg1a2esa9
ಪುಟ:ನನ್ನ ಸಂಸಾರ.djvu/೧೨೩
104
57406
321972
313618
2026-05-23T11:39:40Z
Vikashegde
1258
321972
proofread-page
text/x-wiki
<noinclude><pagequality level="4" user="Shreesha Sharma" />{{rh|center=ಮಧುಸೂದನ|left=|right=47}}</noinclude>ಅವನ ಕ್ಷಮಾಪಣೆಯನ್ನು ಕೇಳಿದನು. ಕರುಣಾಶಾಲಿಯಾದ ಸೋಮಸುಂದರನು ತನ್ನ ಮಗನನ್ನು ಕ್ಷಮಿಸಿ ಅವನಿಗೆ ಪ್ರಾಯಶ್ಚಿತ್ತಮಾಡಿಸಿ ಅನೇಕ ಬ್ರಾಹ್ಮಣರಿಗೆ ದಾನಾದಿಗಳನ್ನು ಕೊಟ್ಟನು. ಭಾಸ್ಕರನನ್ನು ಆಗ ಅವನು ಯಾವ ರೀತಿಯಲ್ಲಿ ಮಾತನಾಡಿಸಿದನೆಂಬುದನ್ನು ಹೇಳಬೇಕಾಗಿಲ್ಲ.
ಸೆರೇ ಸಿಕ್ಕಿದ ಏಳುಮಂದಿಯನ್ನೂ ವಿಚಾರಣೇ ಮಾಡುವುದಕ್ಕಾಗಿ ಬೇರೆ ಒಂದು ನ್ಯಾಯಸ್ಥಾನವು ಏರ್ಪಾಡಾಯಿತು. ವಿಚಾರಣೆಯ ದಿವಸ ನ್ಯಾಯಸ್ಥಾನವೆಲ್ಲಾ ಜನಗಳಿಂದ ಕಿಕ್ಕಿರಿದು ಹೋಗಿತ್ತು. ಒಂದು ಬೆಂಚಿನ ಮೇಲೆ ಮಧುಸೂದನ, ಸೋಮ ಸುಂದರ, ತ್ರಿಯಂಬಕಶಾಸ್ತ್ರಿ ಗೋವಿಂದ ಮೊದಲಾದವರು ಕುಳಿತಿದ್ದರು. ಅಪರಾಧಿ ಗಳ ಪಕ್ಷ ಯಾವ ಲಾಯರೂ ಬಂದಿರಲಿಲ್ಲ. ಸರ್ಕಾರದ ಕಡೆ ಸಾಕ್ಷಿ ಹೇಳುವುದಕ್ಕಾಗಿ ಬಂದಿದ್ದ ಹರಿಚಂದ್ರನು ಅಪರಾಧಿಗಳ ಪಕ್ಕದಲ್ಲಿ ನಿಂತಿದ್ದನು. ಭಾಸ್ಕರನೂ ಇತರ ಪೋಲೀಸ್ ಅಧಿಕಾರಿಗಳೂ ಕುರ್ಚಿಗಳ ಮೇಲೆ ಕುಳಿತಿದ್ದರು. ಜನಗಳೆಲ್ಲರೂ ಭಾಸ್ಕರನನ್ನೇ ನೋಡುತ್ತಿದ್ದರು. ನ್ಯಾಯಾಧಿಪತಿಯು ಬಂದು ತನ್ನಾಸನದಲ್ಲಿ ಕುಳಿತು ಮಧುಸೂದನ, ಹರಿಚಂದ್ರ ಇವರ ಹೇಳಿಕೆಗಳನ್ನು ತೆಗೆದುಕೊಂಡನು. ಮಧುಸೂದನನ ಹೇಳಿಕೆಯಿಂದ ಅವನು ತಾನು ಮಾಡಿದ್ದ ಸಾಲದ ಭಯಕ್ಕಾಗಿ ವಿಶ್ವನಾಥನ ಮಗಳನ್ನು ಮದುವೆಯಾಗುವುದಾಗಿ ಮಾತುಕೊಟ್ಟಿದ್ದಹಾಗೂ, ತನ್ನ ತಂದೆಯ ಬಳಿ ಅದನ್ನು ಹೇಳುವುದಕ್ಕೆ ಹೆದರಿ, ಅವನ ಮಾತಿನಂತೆ ಸರಳಬಾಲೆಯನ್ನು ವಿವಾಹ ಮಾಡಿಕೊಳ್ಳುವುದಕ್ಕೊಪ್ಪಿದ ವಿಷಯವು ವಿಶ್ವನಾಥನಿಗೆ ತಿಳಿದು ಮದುವೆಯ ದಿನ ಸವೇ ಬಂದು ಎಲ್ಲಾ ಸಂಗತಿಗಳನ್ನೂ ಬಹಿರಂಗಪಡಿಸುವುದಾಗಿ ಹೇಳಿ ಕಳುಹಲು, ತಾನು ಹೋಗಿ ತನ್ನ ಕೊಠಡಿಯಲ್ಲಿ ಆರು ಜನಗಳೊಡನೆ ಬಂದಿದ್ದ ವಿಶ್ವನಾಥನನ್ನು ಕಂಡಹಾಗೂ ಅವನು ಕೂಡಲೇ ತನ್ನನ್ನು ಹಿಡಿದು ಕೈಕಾಲುಕಟ್ಟಿ ಅವರಿಗೆ ತಾನೇ ಹೇಳಿದ್ದ ಸುರಂಗ ಮಾರ್ಗವಾಗಿ ಸಾಗಿಸಿಕೊಂಡು ಹೋಗಿ ಕಲ್ಕತ್ತೆಗೆ ಕರೆದುತಂದು ಅಲ್ಲಿ ಗುಪ್ತಗೃಹದಲ್ಲಿ ಶೆರೇ ಇಟ್ಟಹಾಗೂ ಬಲವಂತದಿಂದಲೂ, ಹೆದರಿಕೆಯಿಂದಲೂ ಅವರ ಮಾತಿಗೊಪ್ಪಿ ವಿಶ್ವನಾಥನ ಕನ್ಯೆಯನ್ನು ವಿವಾಹಮಾಡಿಕೊಳ್ಳುವುದರಲ್ಲಿದ್ದೆ ನೆಂದೂ, ಮಧುಸೂದನನು ತಿಳಿಸಿದನು.
ಹರಿಚಂದ್ರನು ಅಲ್ಲಿದ್ದ ಏಳು ಅಪರಾಧಿಗಳನ್ನೂ ತೋರಿಸಿ ಅವರೆಲ್ಲರೊಡನೆ ತಾನೂ ಚರ್ಮದ ವ್ಯಾಪಾರಿಯನ್ನು ಸುಲಿಗೇ ಮಾಡಿದಹಾಗೂ ಆ ಮೇಲೆ ನಡೆದ ಕೃತ್ಯಗಳಲ್ಲಿ ಭಾಸ್ಕರನ ದೆಶೆಯಿಂದ ತಾನು ಸೇರಿರಲಿಲ್ಲವೆಂದೂ ತಿಳಿಸಿದನು.<noinclude></noinclude>
7e67lytic3hln7bvwhmi5fco40uvmnd
ಪುಟ:ನನ್ನ ಸಂಸಾರ.djvu/೨೬೫
104
57548
321974
319184
2026-05-23T11:48:48Z
Vikashegde
1258
/* Validated */
321974
proofread-page
text/x-wiki
<noinclude><pagequality level="4" user="Vikashegde" />{{rh|center=ರೋಹಿಣಿ|left=|right= 39}}</noinclude>ರಾಜನನ್ನು ಒಂದು ತೊಟ್ಟಲಿನಲ್ಲಿ ಮಲಗಿಸಿ ಎಲ್ಲಿಯೋ ಒಂದು ಹೊಳೆಯಲ್ಲಿ ಬಿಟ್ಟು
ಬರುವಂತೆ ತನ್ನ ಕಡೆ ಆಳುಗಳಿಗೆ ತಿಳಿಸಿ ಅವರಿಗೆ ಬಹಳವಾಗಿ ಹಣವನ್ನು ಕೊಟ್ಟಿದ್ದಳು.
ಅವರು ಅದರಂತೆಯೇ ಹೊಳೆಯಲ್ಲಿ ಬಿಟ್ಟು ಬಂದಿದ್ದರು. ಒಂದು ದಿವಸ ಭೀಮರಾಜನ
ಸಾಕುತಂದೆಯು ಕಾಡಿಗೆ ಬೇಟಿಮಾಡಲು ಹೋಗಿದ್ದು ತುಂಬಾ ದಣುವಾಗಿದ್ದುದರಿಂದ
ಹೊಳೆಯಬಳಿಗೆ ಬಂದು ನೀರನ್ನು ಕುಡಿದು ತನ್ನ ತೃಷೆಯನ್ನು ನೀಗಿಕೊಳ್ಳುವಷ್ಟರಲ್ಲಿಯೇ ನದಿಯ ಪ್ರವಾಹದ ಮಧ್ಯದಲ್ಲಿ ತೇಲಿಕೊಂಡು ಬರುತ್ತಿದ್ದ ತೊಟ್ಟಿಲನ್ನು ನೋಡಿ
ಅದೇನೋ ಒಂದು ವಿಶೇಷವಿರಬಹುದೆಂದು ಊಹಿಸಿ ತನ್ನ ಬಳಿಯಲ್ಲಿದ್ದ ಅಂಬಿಗರಿಗೆ
ತೊಟ್ಟಿಲನ್ನು ತರುವಂತೆ ಆಜ್ಞಾಪಿಸಲು ಅವರು ಆಜ್ಞೆಯನ್ನು ಶಿರಸಾವಹಿಸಿ ಈಜುಬಿದ್ದು ತೊಟ್ಟಿಲನ್ನೂ ಮತ್ತು ಅದರಲ್ಲಿದ್ದ ತೇಜೋವಂತನಾದ ಮಗುವನ್ನೂ ಸುರಕ್ಷಿತವಾಗಿ ದಡಕ್ಕೆ ತಂದು ದೊರೆಗೆ ಅರ್ಪಿಸಿದರು. ತನಿಗೆ ಮಕ್ಕಳಿಲ್ಲದೆ ಇದ್ದುದರಿಂದ ಭಗವಂತನು ಕರುಣಿಸಿ ದಯಪಾಲಿಸಿದ ಮಗುವನ್ನು ತನ್ನ ಮಗನೆಂದೇ ಭಾವಿಸಿ ಊರನ್ನೆಲ್ಲಾ ತೋರಣ ಮೇಲ್ಕಟ್ಟುಗಳಿಂದ ಅಲಂಕಾರಮಾಡಿಸಿ ಬಹಳ ವಿಜೃಂಭಣೆಯಿಂದ ಪುತ್ರೋತ್ಸವವನ್ನು ಮಾಡಿಕೊಂಡನು. ಭೀಮರಾಜನಿಗೆ ಕ್ಲಿಪ್ತ ಕಾಲದಲ್ಲಿ ವಿದ್ಯಾಭ್ಯಾಸಮಾಡಿಸಿ ಸ್ವಲ್ಪಕಾಲದಲ್ಲೇ ಸಕಲವಿದ್ಯಾಪಾರಂಗತನನ್ನಾಗಿ ಮಾಡಿಸಿ ಆತನಿಗೆ ರಾಜ್ಯಭಾರವನ್ನು ವಹಿಸಿ ತಾನು ಪರಲೋಕವನ್ನೈದಿದನು.
{{gap}}ಭೀಮರಾಜನನ್ನು ಹೊಳೆಯಲ್ಲಿ ಹಾಕುವಂತೆ ಅಪ್ಪಣೆಮಾಡಿದ ಆತನ ಮಲತಾಯಿಯು ತನ್ನ ಪ್ರಾಣೋತ್ಕ್ರಮಣಕಾಲದಲ್ಲಿ ತಾನುಮಾಡಿದ ಈ ಘೋರಕೃತ್ಯವನ್ನೊಪ್ಪಿಕ್ಕೊಂಡು ಪ್ರಾಣಬಿಟ್ಟಳು.
{{gap}}ಭೀಮರಾಜನ ಸಾಕುತಂದೆಯು ಈತನು ತನಗೆ ಹೇಗೆ ಸಿಕ್ಕಿದನೆಂಬುದನ್ನು ಬರೆಸಿಟ್ಟಿದ್ದು ತಾನು ಪ್ರಾಣಬಿಡುವಾಗ ಭೀಮರಾಜನನ್ನು ಹತ್ತಿರಕ್ಕೆ ಕರೆಯಿಸಿ ಎಲ್ಲವಿಷಯವನ್ನೂ ಆತನಿಗೆ ಸಾಂಗವಾಗಿ ತಿಳಿಸಿದ್ದನು. ಅದೇ ಪ್ರಸ್ತಾಪವು ಅವಂತೀಶನ ಕಿರುಮನೆಯಲ್ಲಿ ಬರಲು ಕಡೆಗೆ ಸುವರ್ಣಪುರಾಧ್ಯಕ್ಷನಿಗೂ ಭೀಮರಾಜನಿಗೂ ಇದ್ದಸಂಬಂಧವು ವ್ಯಕ್ತವಾಯಿತು.
{{gap}}ಈ ರೀತಿ ಸುವರ್ಣಪುರ, ಅವಂತಿಪುರದವರಿಬ್ಬರಿಗೂ ಅನ್ಯೋನ್ಯ ಬಾಂಧವ್ಯ ಬೆಳ
ದುದರಿಂದ ಒಬ್ಬರೊಬ್ಬರಿಗೆ ಆಗಾಗ್ಗೆ ನಡೆಯುತ್ತಿದ್ದ ಕಲಹವು ತಪ್ಪಿ ಉಭಯಪಕ್ಷ
ದವರೂ ಸೌಖ್ಯವಾಗಿದ್ದರು.
{{center|'''ಸ೦ಪೂರ್ಣ೦.'''}}
{{rule}}
{{center|PRINTED AT THE ROYAL PRESS, MYSORE-1916}}.<noinclude></noinclude>
pnmlaoxb9xgkiukx796zqc2ctffzfz6
ಪುಟ:ಅರಮನೆ.pdf/೩೭೨
104
86759
321878
206077
2026-05-22T15:23:43Z
Shreesha Sharma
7840
321878
proofread-page
text/x-wiki
<noinclude><pagequality level="1" user="Ashwini2001" /></noinclude>________________
{{rh|left=ಅರಮನೆ|center=|right=೩೪೧}}
ಮಸಲವಾಡವು.. ಜಾಗ ನಿಖಾಲಿ ಮಾಡಲು ಮನಸ್ಸಾಗುವುದೆಂದರೆ.. ಸಾವುರ ವರುಷಗಳ ಪಠ್ಯಂತ ಬದುಕಿದ್ದು ದೀನದಲಿತರನ್ನುದ್ಧಾರ ಮಾಡಬೇಕಿದ್ದ ಭೂತಭುಜಂಗನಾಥರು ಯಾವ ಪಾಪಕ್ಕೆ ಅಕಾಲ ಮರಣಕ್ಕೆ ತುತ್ತಾದರು? ಕಣಸೊಳಗ ಬಂದಾಗ ಸದರಿ ಅನುಮಾನವನ್ನು ಪ್ರಸ್ತಾಪಿಸಬೇಕೆಂದು ತಾಯಕ್ಕ ಪ್ರತಿರಾತ್ರೀಅಂದುಕೊಳ್ಳುತ್ತಿದ್ದಳು. ಆದರೆ ನಾಥರ ಚಮತ್ಕಾರದ ಮಾತುಗಳೆದುರು ಮರೆತು ಬಿಡುತಲಿದ್ದಳು. ಯಲ್ಲಿಯ ತಾರಾನಗರದ ತಾನು? ಯಲ್ಲಿಂಯ ಮಾನ್ಯರ ಮಸಲವಾಡ ಅವರು? ಯಂದಾಕೆ ಬಿಟ್ಟ ನಿಟ್ಟುಸಿರು..
{{gap}}ಹಿಂಗ ಸುತ್ತನ್ನಾಕಡೇಕ ವಂದಲ್ಲಾ ಎಂದು ಯಿದ್ಯಾಮಾನವು ಸಂಭವಿಕೆ ಮಾಡುತಲಿದ್ದಾಗ.. ಅತ್ತ ಕುದುರೆಡವು ಪಟ್ಟಣ ಯಂಬುವ ವರಮಾನದ ಅಗಾಧದೊಳಗ.
{{gap}}ಸೂರನು ಪರಾಕ್ರಮ ಮೆರೆಯುತ್ತ ದೂರುವಾಶ್ರಮದ ವಾಸಣೆಗುಂಟ ಬಂದು ವುದ್ದಕ ಮಲಕ್ಕೊಂಡಿದ್ದ ವಸ್ತಿಯನ್ನು ಅಂದರ ಮೋಬಯನನ್ನು ನಖ ಶಿಖಾಂತ ಮುಸು ಮುಸನೆ ಮೂಸಿತಲ್ಲಾ.. ಅದರ ಸುದೀಪ್ಪ ವಾಕ್ಯಗಳಂಥ ನಿಚುವಾಸಗಳು ಬರೆ ಹಾಕಿದಂಗ ಅಟೆದಿದ್ದವಲ್ಲಾ.. ಅದು ತನ್ನ ಮೊಳವರೆ ನಾಲಗೆ ತೆಗೆದು ಅವಯ್ಯನ ಸರೀರದ ಮ್ಯಾಲಣ ವಂದೊಂದು ಸೈದರಂದ್ರವನ್ನು ನೆಕ್ಕಿ ಕಾಮಗಾರಿ ಮಾಡಿತ್ತಲ್ಲಾ.. ಆ ಕ್ರಿಯೆಯ ಮೂಲಕ ಅದು ಯಂಥದೋ ಸಂದೇಸಗಳನ ರವಾನಿಸುತ್ತಿತ್ತಲ್ಲಾ.. ಅದು ಯಲ್ಲಿ ತನ್ನನ್ನು ಹೊತ್ತೊಯ್ದು ಜಗಲೂರಿ ರಂಬುವ ಬಂದಿಖಾನೆಯೊಳಗೆ ಹಾಕಿ ಬಿಡುವುದೋ ಯಂದೊಂದರಗಳಿಗೆ ಮೋಬಯ್ಯನು ಅಲ್ಲೋಗಿದ್ದನು. ಹಂಗು ಸಹಿಸಿಕೊಂಡು ಮಲಗಿದ್ದನಷ್ಟೆ. ಮಲಗಿ ಹಂಗು ಗಾಢ ನಿದುರೆ ಮಾಡುತ್ತಿದ್ದನಷ್ಟೆ....
{{gap}}ಮುಂದೇನಾತೋ? ಯೇನು ಬುಟ್ರೋ? ಅವಯ್ಯನುಟ್ಟಿದ್ದ ದೋತರದ ಭಾಗವು ಕೆಂಪಾನು ಕೆಂಪಗಾಗಿತ್ತು. ಅದೆಂಗಾತೋ? ಯಾಕಾತೋ! ನೀನೇ ವಡದು ಹೇಳಬೇಕು ಸಿವನೇ.. ಅದೇ ಯಿನ್ನು ಮಜ್ಜಣ ಮಾಡಿ ಬಂದ ಹಂಪಗೆ ಜಡೆತಾತನು 'ಯಲಾಮ್ ಪೂರುವಿಕನೇ ವಸ್ತಿಯ ದೋತರ ರಗುತ ರಂಬಾಟಾಗ ನೋಡು' ಯಂದು ಹೇಳುತ ಗಮನ ಸೆಳೆದನು. ಆಗಿದ್ದು ಮುದೇತನು ಹಂಗೇನು? ಅವುದೇನು? ಯಂದನಕಂತ ಕಣ್ಣುಗಳನ ಯೀಟಗಲ ಮಾಡಿ ನೋಡಿದ್ದಲ್ಲದೆ ಅದರ ರಸವನ್ನು ಬೆರಳಿನ ತುದಿಗೆ ವಂಚೂರು ತಗುಲಿಸಿಕೊಂಡು ಮೂಸಿ ನೋಡಿ ''ಪ್ಲಾ ಪ್ಲಾ.. ಸಾಂಬವಿ” ಯಂದು ವುದ್ದಾರ<noinclude></noinclude>
fnia65myipwd45l1x3xb4y3l6874i3i
321879
321878
2026-05-22T15:24:27Z
Shreesha Sharma
7840
321879
proofread-page
text/x-wiki
<noinclude><pagequality level="1" user="Ashwini2001" /></noinclude>________________
{{rh|left=ಅರಮನೆ|center=|right=೩೪೧}}
ಮಸಲವಾಡವು.. ಜಾಗ ನಿಖಾಲಿ ಮಾಡಲು ಮನಸ್ಸಾಗುವುದೆಂದರೆ.. ಸಾವುರ ವರುಷಗಳ ಪಠ್ಯಂತ ಬದುಕಿದ್ದು ದೀನದಲಿತರನ್ನುದ್ಧಾರ ಮಾಡಬೇಕಿದ್ದ ಭೂತಭುಜಂಗನಾಥರು ಯಾವ ಪಾಪಕ್ಕೆ ಅಕಾಲ ಮರಣಕ್ಕೆ ತುತ್ತಾದರು? ಕಣಸೊಳಗ ಬಂದಾಗ ಸದರಿ ಅನುಮಾನವನ್ನು ಪ್ರಸ್ತಾಪಿಸಬೇಕೆಂದು ತಾಯಕ್ಕ ಪ್ರತಿರಾತ್ರೀಅಂದುಕೊಳ್ಳುತ್ತಿದ್ದಳು. ಆದರೆ ನಾಥರ ಚಮತ್ಕಾರದ ಮಾತುಗಳೆದುರು ಮರೆತು ಬಿಡುತಲಿದ್ದಳು. ಯಲ್ಲಿಯ ತಾರಾನಗರದ ತಾನು? ಯಲ್ಲಿಂಯ ಮಾನ್ಯರ ಮಸಲವಾಡ ಅವರು? ಯಂದಾಕೆ ಬಿಟ್ಟ ನಿಟ್ಟುಸಿರು..
{{gap}}ಹಿಂಗ ಸುತ್ತನ್ನಾಕಡೇಕ ವಂದಲ್ಲಾ ಎಂದು ಯಿದ್ಯಾಮಾನವು ಸಂಭವಿಕೆ ಮಾಡುತಲಿದ್ದಾಗ.. ಅತ್ತ ಕುದುರೆಡವು ಪಟ್ಟಣ ಯಂಬುವ ವರಮಾನದ ಅಗಾಧದೊಳಗ.
{{gap}}ಸೂರನು ಪರಾಕ್ರಮ ಮೆರೆಯುತ್ತ ದೂರುವಾಶ್ರಮದ ವಾಸಣೆಗುಂಟ ಬಂದು ವುದ್ದಕ ಮಲಕ್ಕೊಂಡಿದ್ದ ವಸ್ತಿಯನ್ನು ಅಂದರ ಮೋಬಯನನ್ನು ನಖ ಶಿಖಾಂತ ಮುಸು ಮುಸನೆ ಮೂಸಿತಲ್ಲಾ.. ಅದರ ಸುದೀಪ್ಪ ವಾಕ್ಯಗಳಂಥ ನಿಚುವಾಸಗಳು ಬರೆ ಹಾಕಿದಂಗ ಅಟೆದಿದ್ದವಲ್ಲಾ.. ಅದು ತನ್ನ ಮೊಳವರೆ ನಾಲಗೆ ತೆಗೆದು ಅವಯ್ಯನ ಸರೀರದ ಮ್ಯಾಲಣ ವಂದೊಂದು ಸೈದರಂದ್ರವನ್ನು ನೆಕ್ಕಿ ಕಾಮಗಾರಿ ಮಾಡಿತ್ತಲ್ಲಾ.. ಆ ಕ್ರಿಯೆಯ ಮೂಲಕ ಅದು ಯಂಥದೋ ಸಂದೇಸಗಳನ ರವಾನಿಸುತ್ತಿತ್ತಲ್ಲಾ.. ಅದು ಯಲ್ಲಿ ತನ್ನನ್ನು ಹೊತ್ತೊಯ್ದು ಜಗಲೂರಿ ರಂಬುವ ಬಂದಿಖಾನೆಯೊಳಗೆ ಹಾಕಿ ಬಿಡುವುದೋ ಯಂದೊಂದರಗಳಿಗೆ ಮೋಬಯ್ಯನು ಅಲ್ಲೋಗಿದ್ದನು. ಹಂಗು ಸಹಿಸಿಕೊಂಡು ಮಲಗಿದ್ದನಷ್ಟೆ. ಮಲಗಿ ಹಂಗು ಗಾಢ ನಿದುರೆ ಮಾಡುತ್ತಿದ್ದನಷ್ಟೆ....
{{gap}}ಮುಂದೇನಾತೋ? ಯೇನು ಬುಟ್ರೋ? ಅವಯ್ಯನುಟ್ಟಿದ್ದ ದೋತರದ ಭಾಗವು ಕೆಂಪಾನು ಕೆಂಪಗಾಗಿತ್ತು. ಅದೆಂಗಾತೋ? ಯಾಕಾತೋ! ನೀನೇ ವಡದು ಹೇಳಬೇಕು ಸಿವನೇ.. ಅದೇ ಯಿನ್ನು ಮಜ್ಜಣ ಮಾಡಿ ಬಂದ ಹಂಪಗೆ ಜಡೆತಾತನು 'ಯಲಾಮ್ ಪೂರುವಿಕನೇ ವಸ್ತಿಯ ದೋತರ ರಗುತ ರಂಬಾಟಾಗ ನೋಡು' ಯಂದು ಹೇಳುತ ಗಮನ ಸೆಳೆದನು. ಆಗಿದ್ದು ಮುದೇತನು ಹಂಗೇನು? ಅವುದೇನು? ಯಂದನಕಂತ ಕಣ್ಣುಗಳನ ಯೀಟಗಲ ಮಾಡಿ ನೋಡಿದ್ದಲ್ಲದೆ ಅದರ ರಸವನ್ನು ಬೆರಳಿನ ತುದಿಗೆ ವಂಚೂರು ತಗುಲಿಸಿಕೊಂಡು ಮೂಸಿ ನೋಡಿ ''ಪ್ಲಾ ಪ್ಲಾ.. ಸಾಂಬವಿ” ಯಂದು ವುದ್ದಾರ<noinclude></noinclude>
tk7mmyxkka2dc0boqefrjgfb8t68zfp
ಪುಟ:ಅರಮನೆ.pdf/೩೭೩
104
86764
321880
206082
2026-05-22T15:29:41Z
Shreesha Sharma
7840
321880
proofread-page
text/x-wiki
<noinclude><pagequality level="1" user="Ashwini2001" /></noinclude>________________
{{rh|left=೩೪೨|center=|right=ಅರಮನೆ}}
ತೆಗೆದನು.. ಅದನ್ನು ತನ್ನ ಭೂಮದ್ಯೆ ತಿಲಕದೋಪಾದಿಯಲ್ಲಿ ಧರಿಸಿ ಆಗಲೇ ನೆರೆತ್ತಿದ್ದ ಹತ್ತಾರು ಮಂದಿ ಹಿರೀಕರನ್ನುದ್ದೇಶಿಸಿ ಭಕ್ತರಾ.. ತಾಯಿ ಸಾಂಬವಿ ಮುಟ್ಟಾಗ ಕನರಪ್ಪಾ.. ಯಂದು ನುಡಿದೊಡನೆ..
ಜನ ಮರುಳೋ? ಜಾತುರೆ ಮರುಳೋ.. ಬೆಲ್ಲದ ಕಣ್ಣಿಗೆ ಯಿರುವೆ ಮುತ್ತುವಂತೆ, ಮಾಯಿನ ಹಣ್ಣಿಂಗೆ ನೋಣ ಮುತ್ತುವಂತೆ.. ಯಲ್ಲಿದ್ದರೋ ಯಂತಿದ್ದರೋ.. ಗಂಡು ಹೆಣ್ಣು ಯಂಬುವ ಬೇದಯಿಲ್ಲದ ಅಬಾಲ ರುದ್ಧರಾದಿಯಾಗಿ ಯಾವತ್ತೂ ಮಂದಿಯು ಮೋಬಯ್ಯನ ಸರೀರವನ್ನು ಮುತ್ತಿಬಿಟ್ಟಿತು. ಆ ಅಯಿಲುಗೇಡಿ ಮಂದಿ ಆವೇಸದಿಂದ ತನ್ನನ್ನೆಲ್ಲಿ ಹರಕೊಂಡು ತಿಂಥಾರೋ ಯಂಬ ಭಯವಾಯಿತು ಮೋಬಯ್ಯಗ.. ಅವನ ಗ್ರಾಚಾರ ನೆಟ್ಟಗಿತ್ತು ಯಂಬಂತೆ. ಮುಂದೆ ನಡೆಯಬೇಕಿರುವ ದಯವ ಸಂಬಂಧೀ ಕಾರೈವು, ಕಟ್ಟಳೆಗಳಿಗೆ ದುಡ್ಡು ದುಗ್ಗಾಣಿ ಜೋಡಾವಣಿ ಮಾಡುವ ಸಲುವಾಗಿ ಯಂಬಂತೆ ಹಂಪಜ್ಜನ ಸಲಹೆ ಮೇರೆಗೆ ಪಟ್ಟಣ ಸೋಮಿಗಳು ಆ ಕೂಡಲೆ...
“ನೋಡಿರಾ ತಾಯಿ ವುಟ್ಟು ಮಯ್ಲಿಗೆ ಆಗೊದು ಮನುವಂತರಕೊಂದೊಂದು ಸಲ, ಮುಟ್ಟಾಗುವ ದ್ವಾರ ತಾನೂ ವಂದು ಹೆಣ್ಣೆಂಬುದನು ತಾಯಿ ಸಾಬೀತು ಮಾಡ್ಯಾಳ.. ತಾಯಿ ಮುಟ್ಟಾಗಿರುವ ಪಟ್ಟಣದೊಳಗ ಕ್ಷಾಮಡಾಮರ ಸುಳಿಯೋದಿಲ್ಲ.. ಯೀ ದ್ರವರೂಪೀ ಸವುಭಾಗ್ಯದ ಕಿಂಚಿತ್ತು ಯಾರ ಮನೆಯೊಳಗಿರುತಯ್ಯೋ ಆ ಮನೆಯೊಳಗ ಅನುಗಾಲ ಚಿನ್ನದ ಹೊಗೆ ಆಡತಯ್ಕೆ! ಅದನ್ನು ತಿಲಕದೋಪಾದಿಯಲ್ಲಿ ಧರಿಸಿದವರ ಸನೀಕ ರೋಗ ರುಜೆಣ ಸುಳಿಯಾಕಿಲ್ಲ. ಆದರ ವಂದು ಮಾತನ ಮರಿಬ್ಯಾಡೂರಿ...”
ಯಂದು ಮುಂತಾಗಿ ಯಿವರಿಸಿದ್ದಲ್ಲದೆ ಯಿಂಥಿಷ್ಟಕ್ಕೆ ಯಿಂಥಿಷ್ಟು ರುಸುಮುರಂದು ನಿಗದಿಪಡಿಸಿದೊಡನೆ ಭಕುತಾದಿ ಮಂದಿ ಯಾಕಾಗಬಾರದಂತು. ನೋಡು ನೋಡುವಷ್ಟರೊಳಗ ಮೋಬಯ್ಯನ ಸರೀರವು ಕುಂಕುಮಭರಣಿ ಆತು ಸಿವನೇ.. ವಂದು ಕೊಡುವಲ್ಲಿ ಯರಡು ಕೊಟ್ಟವರೆಷ್ಟೋ? ಯರಡು ಕೊಡುವಲ್ಲಿ ನಾಲುಕು ಕೊಟ್ಟವರೆಷ್ಟೋ? ಪರವೂರೊಳಗ ಯಿರುವ ತಮ ತಮ್ಮ ನೆಂಟರಿಷ್ಟರಿಗೆ ಯಿರಲೆಂದವರೆಷ್ಟೋ? ಅಂತರ ಪಿಚಾಚಿಗಳಾಗಿರುವ ತಮತಮ ಹಿರೀಕರು ಸೊರಗ ಸೇರುವ ಸಲುವಾಗಿ ಯಿರಲಿ ಯಂದವರೆಷ್ಟೋ? ವಟ್ಟಿನಲ್ಲಿ ಯಾರ ಮನೆಯೊಳಗಿಣುಕಿದರೂ.. ಯಾರ ಮನದೊಳಗಿಣುಕಿದರೂ.. ಯಾರ ಹಣೇನ ನೋಡಿದರೂ.. ಸಾಂಬವಿಯ ಪಯಿತ್ತಮುಟ್ಟು ಮಯ್ಲಿಗೆ<noinclude></noinclude>
px27aamqakg7qqi53arh42wm4l0xbay
ಪುಟ:ಅರಮನೆ.pdf/೩೭೪
104
86770
321881
206088
2026-05-22T15:38:27Z
Shreesha Sharma
7840
/* Proofread */
321881
proofread-page
text/x-wiki
<noinclude><pagequality level="3" user="Shreesha Sharma" /></noinclude>________________
{{rh|left=ಅರಮನೆ|center=|right=೩೪೩}}
ಮಾಲ ತಮಗೂ ಹಕ್ಕಯ್ಕೆ.. ತಾವು ಬರೋಗಂಟಾ ವಸ್ತೀಗೆ ಮಜ್ಜಣ ಮಾಡಿಸಬಾರದೆಂಬ ನಿರೂಪ ಅಕ್ಕಪಕ್ಕದ ಗ್ರಾಮಗಳ ಪಟ್ಟಣ ಸೋಮಿಗಳಿಂದ ಬರಲಾರಂಭಿಸಿದೊಡನೆ....
{{gap}}ತನ್ನ ಗಂಡನಿದ್ದಲ್ಲಿಗೆ ತಲುಪಿದ್ದ ತನ್ನತ್ತ ಪಿಳಿಪಿಳಿಗುಟ್ಟುತಲಿದ್ದ ತನ್ನ ಗಂಡನ ಕಣ್ಣುಗಳನ್ನು ನೋಡುತ್ತಿದ್ದ... ಜಗಲೂರವ್ವಗ ಹಿಸ್ಟ್ರಿ ಅನ್ನಿಸಿಬಿಟ್ಟಿತು. ಆ ವಂದರಗಳಿಗೆಯಲ್ಲಿ ಮುಖನ ಸಿಂಡರಿಸಿಕೊಂಡಳು.. ಏಸೋ ವರುಷಂಗಳ ಹಿಂದೆ ಮುಟ್ಟಾಗಿದ್ದ ಆ ಸಾದ್ವಿಯು, ಪ್ಲಾ... ಹಾ... ನಿನ್ ಕಟಕಂಡೀಸುವರುಸ ಬಾಳ್ವೆ ಮಾಡಿದೆನಲ್ಲೋ ಸೂಗಾss ಯಂದನಕಂತ ತನ್ನ ಗಂಡನತ್ತ ನೋಡಿ ಹಲ್ಲು ಕಡಿದಳು. ಕಳ್ಳರೆಂಬ ಅಗ್ಗದಲ್ಲಿ ಹಿರೀಕರತ್ತ ದುರುಗುಟ್ಟಿ ನೋಡುತ್ತ ಪರಪರ ಕೆರೆದುಕೊಂಡು ತಲೆಗೂದಲನ್ನು ಸೆಲ್ಲೊಡೆದಳು. “ಜಗಲೂರಜ್ಜನೇ.. ನನ್ನನ್ಯಾಕ ಬದುಕಲಕ ಹಚ್ಚ ತಂದೆಯೇ..” ಯಂದು ರವುಸದಿಂದ ಚೀರಿದಳು.. ತಾನೀ ದೂರಾಗ ಯಿರೋದ್ರಿಂತ ಬ್ಯಾರೆ ಮೂರಾಗ ಮಣ್ಣಾಗೋದೇವಾಸಿ.. ಯಲ್ಲದಿಯೋ ಸೂರಾಃ ಯಲ್ಲಿದೀಯೋ.. ಯೀ ಸೂಗನಿಗೆ ನನ್ನ ಕೊಟ್ಟಾತನೇ 0ರಂದು ಚೀರಿಕೊತ ಅಲ್ಲಿಂದ ಬಿರುಗಾಳಿಯೋಪಾದಿಯಲ್ಲಿ ಹೊಂಟೋದೊಡನೆ....
{{gap}}ಹಿರೀಕರು ಹಂಪಜ್ಜನ ನೇತ್ರುತ್ವದೊಳಗ ಬಂದ ಯಿಚಾರದಾವುದೆಂದರೆ.. ನೆರಿಗೆ ಕಟ್ಟಿದ್ದೂ ತಡ ಹಿಡೀಲಿಲ್ಲ....
{{gap}}ಮೂರು ಗುಡ್ಡಗಳಿಂದ ಮೂರು ಕಲ್ಲು ಗುಂಡುಗಳನ ತರಿಸಿ ವಲೆ ಮೂಡಿದ್ದು ತಡ ಹಿಡೀಲಿಲ್ಲ...
{{gap}}ಅದರ ಮ್ಯಾಲ ಪುರಾತನಕಾಲದ ಹಂಡೇವ ಯಿಟ್ಟಿದ್ದು ತಡ ಹಿಡೀಲಿಲ್ಲ... {{gap}}ಕೊಡಪಾನಗಟ್ಟಲೆ ಪಂಚೋದಕವನ್ನು ಸುರಿವಿದ್ದು ತಡ ಹಿಡೀಲಿಲ್ಲ..
{{gap}}ಬನ್ನಿ, ಬಿಲ್ವ ಗಂಧದ ಕೊರಡುಗಳನ್ನು ವಲೆಯೊಳಗಮರಿಸಿದ್ದು ತಡಃ ಹಿಡೀಲಿಲ್ಲ..
{{gap}}ಸಿವನ್ನಾಮ ಪಾರೋತಿ ಪತಿ ಹರಹರ ಮಾದೇವ ಯಂದು ಹೇಳುತ ಬೆಂಕಿ ಮುಡಿಸಿದ್ದು ತಡಃ ಹಿಡೀಲಿಲ್ಲ....
{{gap}}ಸಾಂಬವಿಯ ನಾಮಸ್ಮರಣೆ ಮಾಡುತ ಚಳ್ಳಮಳ್ಳ ನೀರು ಕಾಯಿಸಿದರು.. ವಸ್ತಿಯನ್ನು ಮೆಲುಮೆಲ್ಲಕ ಯಬ್ಬಿಸಿ ಬಚ್ಚಲಕ ಕರೆ ತಂದರು. ಅದಕ್ಕಂಟಿದ್ದ ಬಟ್ಟೆಬರೆ ವುದುರಿಸಿ ಬೆಳ್ಳಿ ಪೀಠದ ಮ್ಯಾಲ ಕುಂಡುರಿಸಿದರು. ಸುಡುಸುಡುವ<noinclude></noinclude>
k6usdacidcokm5405okptluao51lzvc
ಪುಟ:ಗಿಳಿವಿಂಡು.djvu/೨೧
104
87659
321909
317442
2026-05-22T18:03:30Z
Pragathi. BH
7585
/* Validated */
321909
proofread-page
text/x-wiki
<noinclude><pagequality level="4" user="Pragathi. BH" /></noinclude>________________
{{center|ಗಿಳಿವಿಂಡು}}{{Right|9}}
ಧರುಮಂಗಳರುಹವು ನಮಗೆ
ಹಗೆಯನ್ನಿರಿಸಲೆಮ್ಮೊಳಗೆ
ಭಾರತೇಯರಾವೆಮಗೊಂದೆ
ತವರೀಕೆಯೆ ನಮ್ಮಯ ಜನನಿ ||೬||
ಮುನ್ನಾದ ಹಲ ನಾಡಿಂದು
ಇತಿಹಾಸದಿ ಕನವರಿಪಂದು,
ಕಂದದು ಕುಂದದು ಎಂದೆಂದು
ಮೀಕೆಯ ಸೌಭಾಗ್ಯದ ತರಣಿ ||೭ ||
ನಿನ್ನ ನಾಮವನೆ ಪಾಡುವೆವು,
ನಾವಿದನೊಂದನೆ ಬೇಡುವೆವು
ನಮ್ಮನಿಂತೆ ಜನುಮಜನುಮದಿ |
ನಿನ್ನುದರದಿ ತಳೆಯೌ ಜನನಿ||೮||
{{center|ವಿದಾಯ}}
(1911ನೆಯ ಎಪ್ರಿಲ್ ತಿಂಗಳ - Modern Review' ಮಾಸಪತ್ರಿಕೆಯಲ್ಲಿ ಪ್ರಕಟವಾದ ಶ್ರೀ ರವೀಂದ್ರನಾಥ ಠಾಕೂರರ " Farewell ' ಎಂಬ ಕವಿತೆಯನ್ನು ಅನುವರ್ತಿಸಿ
ಬರೆದುದು)
ಫೋಗಗೊಡೆನ್ನನು ತಾಯೆ ಬಿಡು,
ಮುದ್ದಿನ ತಾಯೇ ಪೋಗಗೊಡು !
ಮಬ್ಬ ಮರೆಯ ಮುಂಜಾನೆಯಲಿ
ಬರಿತೋಳ್ಗಳ ನಿಡುಚಾಚುತಲಿ,
ಎಲ್ಲಿಹೆ ಮಗುವೇ ? ಬಾರೆಂದು 5
ದಳದಳನೆನ್ನ ನೀ ಕರೆವಂದು,
ಅವ್ವಾ ಮುದ್ದಿನ ಮಗುವಿಲ್ಲಿ
ಇಲ್ಲವೆನುವೆ ನಿನ್ನ ಕಿವಿಯಲ್ಲಿ
ಪೋಗಗೊಡೆನ್ನನು ತಾಯೆ ಬಿಡು,
ಮುದ್ದಿನ ತಾಯೇ ಪೋಗಗೊಡು 10<noinclude></noinclude>
f089hshf56fvdebupvgs4pzc4dhtn7v
321910
321909
2026-05-22T18:04:33Z
Pragathi. BH
7585
321910
proofread-page
text/x-wiki
<noinclude><pagequality level="4" user="Pragathi. BH" /></noinclude>________________
{{center|ಗಿಳಿವಿಂಡು}}{{Right|9}}
<poem>
ಧರುಮಂಗಳರುಹವು ನಮಗೆ
ಹಗೆಯನ್ನಿರಿಸಲೆಮ್ಮೊಳಗೆ
ಭಾರತೇಯರಾವೆಮಗೊಂದೆ
ತವರೀಕೆಯೆ ನಮ್ಮಯ ಜನನಿ ||೬||
ಮುನ್ನಾದ ಹಲ ನಾಡಿಂದು
ಇತಿಹಾಸದಿ ಕನವರಿಪಂದು,
ಕಂದದು ಕುಂದದು ಎಂದೆಂದು
ಮೀಕೆಯ ಸೌಭಾಗ್ಯದ ತರಣಿ ||೭ ||
ನಿನ್ನ ನಾಮವನೆ ಪಾಡುವೆವು,
ನಾವಿದನೊಂದನೆ ಬೇಡುವೆವು
ನಮ್ಮನಿಂತೆ ಜನುಮಜನುಮದಿ |
ನಿನ್ನುದರದಿ ತಳೆಯೌ ಜನನಿ||೮||
</poem>
{{center|ವಿದಾಯ}}
(1911ನೆಯ ಎಪ್ರಿಲ್ ತಿಂಗಳ - Modern Review' ಮಾಸಪತ್ರಿಕೆಯಲ್ಲಿ ಪ್ರಕಟವಾದ ಶ್ರೀ ರವೀಂದ್ರನಾಥ ಠಾಕೂರರ " Farewell ' ಎಂಬ ಕವಿತೆಯನ್ನು ಅನುವರ್ತಿಸಿ
ಬರೆದುದು)
</poem>
ಫೋಗಗೊಡೆನ್ನನು ತಾಯೆ ಬಿಡು,
ಮುದ್ದಿನ ತಾಯೇ ಪೋಗಗೊಡು !
ಮಬ್ಬ ಮರೆಯ ಮುಂಜಾನೆಯಲಿ
ಬರಿತೋಳ್ಗಳ ನಿಡುಚಾಚುತಲಿ,
ಎಲ್ಲಿಹೆ ಮಗುವೇ ? ಬಾರೆಂದು 5
ದಳದಳನೆನ್ನ ನೀ ಕರೆವಂದು,
ಅವ್ವಾ ಮುದ್ದಿನ ಮಗುವಿಲ್ಲಿ
ಇಲ್ಲವೆನುವೆ ನಿನ್ನ ಕಿವಿಯಲ್ಲಿ
ಪೋಗಗೊಡೆನ್ನನು ತಾಯೆ ಬಿಡು,
ಮುದ್ದಿನ ತಾಯೇ ಪೋಗಗೊಡು 10
</poem><noinclude></noinclude>
29tn0p3sfln7xou1i5rhbqsgqgeiufy
321911
321910
2026-05-22T18:05:03Z
Pragathi. BH
7585
321911
proofread-page
text/x-wiki
<noinclude><pagequality level="4" user="Pragathi. BH" /></noinclude>________________
{{center|ಗಿಳಿವಿಂಡು}}{{Right|9}}
<poem>
ಧರುಮಂಗಳರುಹವು ನಮಗೆ
ಹಗೆಯನ್ನಿರಿಸಲೆಮ್ಮೊಳಗೆ
ಭಾರತೇಯರಾವೆಮಗೊಂದೆ
ತವರೀಕೆಯೆ ನಮ್ಮಯ ಜನನಿ ||೬||
ಮುನ್ನಾದ ಹಲ ನಾಡಿಂದು
ಇತಿಹಾಸದಿ ಕನವರಿಪಂದು,
ಕಂದದು ಕುಂದದು ಎಂದೆಂದು
ಮೀಕೆಯ ಸೌಭಾಗ್ಯದ ತರಣಿ ||೭ ||
ನಿನ್ನ ನಾಮವನೆ ಪಾಡುವೆವು,
ನಾವಿದನೊಂದನೆ ಬೇಡುವೆವು
ನಮ್ಮನಿಂತೆ ಜನುಮಜನುಮದಿ |
ನಿನ್ನುದರದಿ ತಳೆಯೌ ಜನನಿ||೮||
<poem>
{{center|ವಿದಾಯ}}
(1911ನೆಯ ಎಪ್ರಿಲ್ ತಿಂಗಳ - Modern Review' ಮಾಸಪತ್ರಿಕೆಯಲ್ಲಿ ಪ್ರಕಟವಾದ ಶ್ರೀ ರವೀಂದ್ರನಾಥ ಠಾಕೂರರ " Farewell ' ಎಂಬ ಕವಿತೆಯನ್ನು ಅನುವರ್ತಿಸಿ
ಬರೆದುದು)
</poem>
ಫೋಗಗೊಡೆನ್ನನು ತಾಯೆ ಬಿಡು,
ಮುದ್ದಿನ ತಾಯೇ ಪೋಗಗೊಡು !
ಮಬ್ಬ ಮರೆಯ ಮುಂಜಾನೆಯಲಿ
ಬರಿತೋಳ್ಗಳ ನಿಡುಚಾಚುತಲಿ,
ಎಲ್ಲಿಹೆ ಮಗುವೇ ? ಬಾರೆಂದು 5
ದಳದಳನೆನ್ನ ನೀ ಕರೆವಂದು,
ಅವ್ವಾ ಮುದ್ದಿನ ಮಗುವಿಲ್ಲಿ
ಇಲ್ಲವೆನುವೆ ನಿನ್ನ ಕಿವಿಯಲ್ಲಿ
ಪೋಗಗೊಡೆನ್ನನು ತಾಯೆ ಬಿಡು,
ಮುದ್ದಿನ ತಾಯೇ ಪೋಗಗೊಡು 10
</poem><noinclude></noinclude>
d2hade5wqaug3y52xhmqknf0sez6r0o
321912
321911
2026-05-22T18:05:47Z
Pragathi. BH
7585
321912
proofread-page
text/x-wiki
<noinclude><pagequality level="4" user="Pragathi. BH" /></noinclude>________________
{{center|ಗಿಳಿವಿಂಡು}}{{Right|9}}
<poem>
ಧರುಮಂಗಳರುಹವು ನಮಗೆ
ಹಗೆಯನ್ನಿರಿಸಲೆಮ್ಮೊಳಗೆ
ಭಾರತೇಯರಾವೆಮಗೊಂದೆ
ತವರೀಕೆಯೆ ನಮ್ಮಯ ಜನನಿ ||೬||
ಮುನ್ನಾದ ಹಲ ನಾಡಿಂದು
ಇತಿಹಾಸದಿ ಕನವರಿಪಂದು,
ಕಂದದು ಕುಂದದು ಎಂದೆಂದು
ಮೀಕೆಯ ಸೌಭಾಗ್ಯದ ತರಣಿ ||೭ ||
ನಿನ್ನ ನಾಮವನೆ ಪಾಡುವೆವು,
ನಾವಿದನೊಂದನೆ ಬೇಡುವೆವು
ನಮ್ಮನಿಂತೆ ಜನುಮಜನುಮದಿ |
ನಿನ್ನುದರದಿ ತಳೆಯೌ ಜನನಿ||೮||
<poem>
{{center|ವಿದಾಯ}}
(1911ನೆಯ ಎಪ್ರಿಲ್ ತಿಂಗಳ - Modern Review' ಮಾಸಪತ್ರಿಕೆಯಲ್ಲಿ ಪ್ರಕಟವಾದ ಶ್ರೀ ರವೀಂದ್ರನಾಥ ಠಾಕೂರರ " Farewell ' ಎಂಬ ಕವಿತೆಯನ್ನು ಅನುವರ್ತಿಸಿ
ಬರೆದುದು)
<poem>
ಫೋಗಗೊಡೆನ್ನನು ತಾಯೆ ಬಿಡು,
ಮುದ್ದಿನ ತಾಯೇ ಪೋಗಗೊಡು !
ಮಬ್ಬ ಮರೆಯ ಮುಂಜಾನೆಯಲಿ
ಬರಿತೋಳ್ಗಳ ನಿಡುಚಾಚುತಲಿ,
ಎಲ್ಲಿಹೆ ಮಗುವೇ ? ಬಾರೆಂದು 5
ದಳದಳನೆನ್ನ ನೀ ಕರೆವಂದು,
ಅವ್ವಾ ಮುದ್ದಿನ ಮಗುವಿಲ್ಲಿ
ಇಲ್ಲವೆನುವೆ ನಿನ್ನ ಕಿವಿಯಲ್ಲಿ
ಪೋಗಗೊಡೆನ್ನನು ತಾಯೆ ಬಿಡು,
ಮುದ್ದಿನ ತಾಯೇ ಪೋಗಗೊಡು 10
</poem><noinclude></noinclude>
6samtpjwzh2hil9wptfyuw4rdlvprbh
ಪುಟ:ಗಿಳಿವಿಂಡು.djvu/೨೨
104
87660
321916
321487
2026-05-23T02:20:30Z
Shreelatha.Halemane
7642
/* Validated */
321916
proofread-page
text/x-wiki
<noinclude><pagequality level="4" user="Shreelatha.Halemane" />{{rh|center=ವಿದಾಯ|left=|10right=}}</noinclude>________________
<poem>
ಅಲೆವೆಲರುಸಿರಿಂ ಹುಯ್ಯುವೆನು,
ನಿನ್ನೆದೆಯಿಂ ನಿಡುಸುಯ್ಯುವೆನು;
ಬಿಮ್ಮನೆ ತೋಳುಗಳಿಂದೆನ್ನ
ಬಿಗಿವಿಡಿಯದೊಲೋಡುವೆ ನಿನ್ನ,
ನೀರಿನ ಕಿರುದೆರೆಯಾಗುತಲಿ, 15
ಯಾರನ್ನರಿಯದೋಲೀಸುತಲಿ,
ಮಾಯುವ ನಿನ್ನನು ಬಲವಂದು
ಮುರಿಮುರಿದಪ್ಪಿ ಕೊಳುವೆನಂದು
ಪೋಗಗೋಡೆನ್ನನು ತಾಯೆ ಬಿಡು,
ಮುದ್ದಿನ ತಾಯೇ ಪೊಗಗೊಡು 20
ಸೂಸುವ ಸೇಸೆಯ ಸೋನೆಯಲಿ
ಇರುಳಲಿ ನೀನಮ್ಮ ಮನೆಯಲಿ
ಒಂಟಿ ಮಲಗಿ ನಮ್ಮ ಹಸೆಯಲ್ಲಿ
ಮಯೂರೆತೆನ್ನನೆ ನೆನೆವಲ್ಲಿ,
ತಟತಟ ತಟಕುವ ತನಿಯೆಲೆಯಿಂ 25
ತೊದಲಾಡುವೆನಿಂಬನಿಯುಲಿಯಿಂ
ಮುಚ್ಚಲು ಮರೆತಿಹ ಕಿಟಕಿಗಳಿಂ
ಮಿಂಚುವ ಮಿಂಚಿನ ಮೊಟಕುಗಳಿಂ
ಅಂದಿನ ನನ್ನಟ್ಟಸವನ್ನ
ಬಗೆಯಲಳವೆ ಅನ್ನಾ ನಿನ್ನ ? 30
ಮೂಾರಿದಿರುಳ ಕಗ್ಗತ್ತಲಲಿ
ನೀನೆಚ್ಚರವಿರೆ ಮರುಗುತಲಿ,
ಮಿರುರೆಪ್ಪೆಯ ತಾರಗೆಯಾಗಿ
ಮಲಗಪ್ಪಾ ಎನುವೆನು ಬಾಗಿ
ಅಳಲಿ ಬಳಲಿ ಕಡೆಯಲಿ ದಣಿದು 35
ಪವಡಿಸುತಲೆ ನೀನರೆಮಣಿದು,
ಚಂದ್ರುನ ಪೊದೆಗದಿರಾಗುವೆನು,
</poem><noinclude></noinclude>
idb5rtrbaw273n8emekaafbte5yiezy
ಪುಟ:ಗಿಳಿವಿಂಡು.djvu/೨೩
104
87661
321917
317449
2026-05-23T02:23:01Z
Shreelatha.Halemane
7642
/* Validated */
321917
proofread-page
text/x-wiki
<noinclude><pagequality level="4" user="Shreelatha.Halemane" />{{rh|center=ಗಿಳಿವಿಂಡು|left=|right=11}}</noinclude>________________
ನಿನ್ನ ಹಸೆಯನಕ ಸಾಗುವೆನು,
ಇಳಿಯುತ ಚುಂಬಿಸಿ ತಂಗುವೆನು
ನಿನ್ನ ಹನಿವ ನನೆಗಂಗಳನು 40
ನಿನ್ನೆವೆಗದವಿನಿಸರಳಿರಲು
ಹೊಂಚುತ ಹಣಕುವೆನೆಳಬರಲು,
ಸಸಿನೆ ನುಸುಳಿ ಕನಸಲಿ ನಿನ್ನ
ಮುದ್ದಿ ಸುವೆನು ನಿದ್ದಿ ಸುವನ್ನ
ಬೆಪ್ಪನೆದ್ದು ನೀ ದಿಗಿಲೆಂದು
ಹಸೆಯೊಳೆನ್ನ ತಡವರಿಪಂದು, 45
ಯಾರಿನ್ನೆಗಮರಿಯದಿಹಲ್ಲಿ
ತಟ್ಟನೆ ಮೆಯ್ಗ ರೆಯುವೆನಲ್ಲಿ
ಪೋಗಗೊಡೆನ್ನನು ತಾಯೆ ಬಿಡು,
ಮುದ್ದಿನ ತಾಯೇ ಪೋಗಗೊಡು 50
ಮಾನವಮಿಯ ಹಬ್ಬದ ದಿನದಿ
ಬಾಲಕರೆಮ್ಮಯ ಪೂಬನದಿ
ಆಡಲು ಬಂದು ನುಡಿವರಂದು
ಈ ಮನೆಯಲ್ಲಿ ಮಗುವಿಲ್ಲೆಂದು;
ಅಂದಾದರು ಕೊಳಲಿಂಚರದಿ 55
ತೇಲುತ ರವಿಗದಿರಂಬರದಿ,
ಮನೆಗೆಲಸವ ಗೆಯ್ಯುವ ನಿನ್ನ
ಸೆರಗನೆ ಹಿಡಿದಾಂ ಬಿಡೆ ಬೆನ್ನ,
ಪೋಗಗೊಡೆನ್ನನು ತಾಯೆ ಬಿಡು,
ಮುದ್ದಿನ ತಾಯೇ ಪೋಗಗೊಡು. 60
ಹಬ್ಬದಡುಗೆರೆಗಳನ್ನು ತಂದು
ನಮ್ಮಯ ಮನೆಗತ್ತಿಗೆ ಬಂದು,<noinclude></noinclude>
2ypd2t35s05d1lulun19ud484uatz2l
321918
321917
2026-05-23T02:23:54Z
Shreelatha.Halemane
7642
321918
proofread-page
text/x-wiki
<noinclude><pagequality level="4" user="Shreelatha.Halemane" />{{rh|center=ಗಿಳಿವಿಂಡು|left=|right=11}}</noinclude>________________
<poem>
ನಿನ್ನ ಹಸೆಯನಕ ಸಾಗುವೆನು,
ಇಳಿಯುತ ಚುಂಬಿಸಿ ತಂಗುವೆನು
ನಿನ್ನ ಹನಿವ ನನೆಗಂಗಳನು 40
ನಿನ್ನೆವೆಗದವಿನಿಸರಳಿರಲು
ಹೊಂಚುತ ಹಣಕುವೆನೆಳಬರಲು,
ಸಸಿನೆ ನುಸುಳಿ ಕನಸಲಿ ನಿನ್ನ
ಮುದ್ದಿ ಸುವೆನು ನಿದ್ದಿ ಸುವನ್ನ
ಬೆಪ್ಪನೆದ್ದು ನೀ ದಿಗಿಲೆಂದು
ಹಸೆಯೊಳೆನ್ನ ತಡವರಿಪಂದು, 45
ಯಾರಿನ್ನೆಗಮರಿಯದಿಹಲ್ಲಿ
ತಟ್ಟನೆ ಮೆಯ್ಗ ರೆಯುವೆನಲ್ಲಿ
ಪೋಗಗೊಡೆನ್ನನು ತಾಯೆ ಬಿಡು,
ಮುದ್ದಿನ ತಾಯೇ ಪೋಗಗೊಡು 50
ಮಾನವಮಿಯ ಹಬ್ಬದ ದಿನದಿ
ಬಾಲಕರೆಮ್ಮಯ ಪೂಬನದಿ
ಆಡಲು ಬಂದು ನುಡಿವರಂದು
ಈ ಮನೆಯಲ್ಲಿ ಮಗುವಿಲ್ಲೆಂದು;
ಅಂದಾದರು ಕೊಳಲಿಂಚರದಿ 55
ತೇಲುತ ರವಿಗದಿರಂಬರದಿ,
ಮನೆಗೆಲಸವ ಗೆಯ್ಯುವ ನಿನ್ನ
ಸೆರಗನೆ ಹಿಡಿದಾಂ ಬಿಡೆ ಬೆನ್ನ,
ಪೋಗಗೊಡೆನ್ನನು ತಾಯೆ ಬಿಡು,
ಮುದ್ದಿನ ತಾಯೇ ಪೋಗಗೊಡು. 60
ಹಬ್ಬದಡುಗೆರೆಗಳನ್ನು ತಂದು
ನಮ್ಮಯ ಮನೆಗತ್ತಿಗೆ ಬಂದು,
<poem><noinclude></noinclude>
29yplt6cyxvd8wmcj6j3disc5htu4sf
321919
321918
2026-05-23T02:24:16Z
Shreelatha.Halemane
7642
321919
proofread-page
text/x-wiki
<noinclude><pagequality level="4" user="Shreelatha.Halemane" />{{rh|center=ಗಿಳಿವಿಂಡು|left=|right=11}}</noinclude>________________
ನಿನ್ನ ಹಸೆಯನಕ ಸಾಗುವೆನು,
ಇಳಿಯುತ ಚುಂಬಿಸಿ ತಂಗುವೆನು
ನಿನ್ನ ಹನಿವ ನನೆಗಂಗಳನು 40
ನಿನ್ನೆವೆಗದವಿನಿಸರಳಿರಲು
ಹೊಂಚುತ ಹಣಕುವೆನೆಳಬರಲು,
ಸಸಿನೆ ನುಸುಳಿ ಕನಸಲಿ ನಿನ್ನ
ಮುದ್ದಿ ಸುವೆನು ನಿದ್ದಿ ಸುವನ್ನ
ಬೆಪ್ಪನೆದ್ದು ನೀ ದಿಗಿಲೆಂದು
ಹಸೆಯೊಳೆನ್ನ ತಡವರಿಪಂದು, 45
ಯಾರಿನ್ನೆಗಮರಿಯದಿಹಲ್ಲಿ
ತಟ್ಟನೆ ಮೆಯ್ಗ ರೆಯುವೆನಲ್ಲಿ
ಪೋಗಗೊಡೆನ್ನನು ತಾಯೆ ಬಿಡು,
ಮುದ್ದಿನ ತಾಯೇ ಪೋಗಗೊಡು 50
ಮಾನವಮಿಯ ಹಬ್ಬದ ದಿನದಿ
ಬಾಲಕರೆಮ್ಮಯ ಪೂಬನದಿ
ಆಡಲು ಬಂದು ನುಡಿವರಂದು
ಈ ಮನೆಯಲ್ಲಿ ಮಗುವಿಲ್ಲೆಂದು;
ಅಂದಾದರು ಕೊಳಲಿಂಚರದಿ 55
ತೇಲುತ ರವಿಗದಿರಂಬರದಿ,
ಮನೆಗೆಲಸವ ಗೆಯ್ಯುವ ನಿನ್ನ
ಸೆರಗನೆ ಹಿಡಿದಾಂ ಬಿಡೆ ಬೆನ್ನ,
ಪೋಗಗೊಡೆನ್ನನು ತಾಯೆ ಬಿಡು,
ಮುದ್ದಿನ ತಾಯೇ ಪೋಗಗೊಡು. 60
ಹಬ್ಬದಡುಗೆರೆಗಳನ್ನು ತಂದು
ನಮ್ಮಯ ಮನೆಗತ್ತಿಗೆ ಬಂದು,<noinclude></noinclude>
2pgngg6ouedjt21qdd8vckwdojhs5ro
321920
321919
2026-05-23T02:25:09Z
Shreelatha.Halemane
7642
321920
proofread-page
text/x-wiki
<noinclude><pagequality level="4" user="Shreelatha.Halemane" />{{rh|center=ಗಿಳಿವಿಂಡು|left=|right=11}}</noinclude>________________
<poem>
ನಿನ್ನ ಹಸೆಯನಕ ಸಾಗುವೆನು,
ಇಳಿಯುತ ಚುಂಬಿಸಿ ತಂಗುವೆನು
ನಿನ್ನ ಹನಿವ ನನೆಗಂಗಳನು 40
ನಿನ್ನೆವೆಗದವಿನಿಸರಳಿರಲು
ಹೊಂಚುತ ಹಣಕುವೆನೆಳಬರಲು,
ಸಸಿನೆ ನುಸುಳಿ ಕನಸಲಿ ನಿನ್ನ
ಮುದ್ದಿ ಸುವೆನು ನಿದ್ದಿ ಸುವನ್ನ
ಬೆಪ್ಪನೆದ್ದು ನೀ ದಿಗಿಲೆಂದು
ಹಸೆಯೊಳೆನ್ನ ತಡವರಿಪಂದು, 45
ಯಾರಿನ್ನೆಗಮರಿಯದಿಹಲ್ಲಿ
ತಟ್ಟನೆ ಮೆಯ್ಗ ರೆಯುವೆನಲ್ಲಿ
ಪೋಗಗೊಡೆನ್ನನು ತಾಯೆ ಬಿಡು,
ಮುದ್ದಿನ ತಾಯೇ ಪೋಗಗೊಡು 50
ಮಾನವಮಿಯ ಹಬ್ಬದ ದಿನದಿ
ಬಾಲಕರೆಮ್ಮಯ ಪೂಬನದಿ
ಆಡಲು ಬಂದು ನುಡಿವರಂದು
ಈ ಮನೆಯಲ್ಲಿ ಮಗುವಿಲ್ಲೆಂದು;
ಅಂದಾದರು ಕೊಳಲಿಂಚರದಿ 55
ತೇಲುತ ರವಿಗದಿರಂಬರದಿ,
ಮನೆಗೆಲಸವ ಗೆಯ್ಯುವ ನಿನ್ನ
ಸೆರಗನೆ ಹಿಡಿದಾಂ ಬಿಡೆ ಬೆನ್ನ,
ಪೋಗಗೊಡೆನ್ನನು ತಾಯೆ ಬಿಡು,
ಮುದ್ದಿನ ತಾಯೇ ಪೋಗಗೊಡು. 60
ಹಬ್ಬದಡುಗೆರೆಗಳನ್ನು ತಂದು
ನಮ್ಮಯ ಮನೆಗತ್ತಿಗೆ ಬಂದು,
</poem><noinclude></noinclude>
gq71nw39wyx9fldpuvfw7qhgnu9vgza
ಪುಟ:ಗಿಳಿವಿಂಡು.djvu/೩೦
104
87668
321929
317456
2026-05-23T03:30:57Z
Shreelatha.Halemane
7642
/* Validated */
321929
proofread-page
text/x-wiki
<noinclude><pagequality level="4" user="Shreelatha.Halemane" /></noinclude>________________
{{rh|center=ಕವಿತೆ|left=18|right=}}
<poem></poem>
ಪ್ರಾಸದಕ್ಷರ ಕೆಲವು
ತೊಡವುಗಳ ಕಿಲಕಿಲವು,
ಶೈಲಿಯಂಗದ ಚೆಲುವು, ಛಂದಸ೦ಚಲವು
ಅರ್ಥಲಾಲಿತ್ಯವೆನು
ವ ಸತೀತ್ವವಿರದೊಡನು
ಗೊಳಿಸುವಳೆ ಕವಿತಾರಮಣಿ ರಸಿಕನಿಗೆ ನಲವು ? 24
ವಿಪುಲ ಮಾನುಷ ಜೀವ
ನದ ಯಥಾರ್ಥ ಸಮಾವ
ಲೋಕನಂ ಕವಿತೆ ಎನೆ ಪಡುದೀವಿಯವರು,
ಕವಿತೆ ಬಡಗಣ ತಾರೆ
ಯಂತೆ ದಾರಿಯ ತೋರೆ,
ಎನಿತು ಧನ್ಯರೂ ಸಂಸ್ಕೃತಿಯ ನಾವನೇರ್ದವರು! 30 |
ಸಂಪಗೆಗೆ ಕಂಪಿಹುದೆ ?
ಇಂಗೋಲಿಗಿಂಪುಹುದೆ ?
ಮಳವಿಲ್ಗೆ ಸೋಂಪಿಹುದೆ ? ಕದಿ೦ಹುದೆ ರವಿಗೆ ?
ತಿಂಗಳಿಗೆ ತಂಪಿಹುದೆ ?
ಸಾಗರಕ ಪೆಂಪಿಹುದೆ ?
ಇಲ್ಲದಡೆ ಪೇಳು ಪೊಸ ಸೃಷ್ಟಿ ರಚಿಸುವ ಕವಿಗೆ 36
ಕಂಬದಿಂ ಕವಿವಂದು,
ದಶಶಿರನ ತಿವಿವಂದು, ಸಲುಗುಣಗೆ ಕೊಳುಗುಳದಿ ಗೀತಯೊರಬಂದು,
ಅರಳಿಯಡಿ ತಪಿಪಂದು,
ಸಿಲುಬೆಯಿಂ ಕ್ಷಮಿಪಂದು
ರವಿಯ ಮೇಣ್ ಕವಿಯೊ ಕಾಣಿಸುವನಂದುಮನಿಂದು? 42
</poem>
1. Poetry is the criticism of lifa' (Matthew Arnold)<noinclude></noinclude>
g15qvmtsf2hs65yjuqhdmznczbnn11x
ವಿಕಿಸೋರ್ಸ್:ವಿಕಿಸೋರ್ಸ್೨೦/ಅಂಕೆಗಳು
4
101285
321861
321787
2026-05-22T14:14:18Z
A826
6806
321861
wikitext
text/x-wiki
{| class="wikitable sortable" style="text-align:center; width:100%; font-size:75%; color: blue;"
|+ ಕನ್ನಡ ವಿಕಿಸೋರ್ಸ್ ಸಂಪಾದನಾ ಸ್ಕೋರ್ಗಳು - ಒಟ್ಟು ಸ್ಪರ್ಧೆಯ ಸಂಪಾದನೆಗಳು: 38105<br><small>ದತ್ತಾಂಶ ಪಡೆದ ಸಮಯ: 2026-05-22 14:13:05 UTC / 2026-05-22 19:43:05 IST</small>
! ಸಂ. !! ಸದಸ್ಯ/ಸದಸ್ಯೆ !! ಮುಖ್ಯ !! ಕರ್ತೃ !! ಪುಟ(points) !! ಪರಿವಿಡಿ !! ಅನುವಾದ !! ಪುಟ ಸೃಷ್ಟಿ !! ಪ್ರೂಫ್ ರೀಡ್ (ಅಂಕ) !! ವ್ಯಾಲಿಡೇಶನ್ (ಅಂಕ) !! ಒಟ್ಟು ಸಂಪಾದನೆಗಳು !! ಒಟ್ಟು ಅಂಕಗಳು
|-
| 1 || [[Special:Contributions/Pragathi. BH|Pragathi. BH]] || 0 || 0 || 9059 (10403) || 0 || 0 || 7983 || 152 (304) || 890 (2670) || 9668 || '''10403'''
|-
| 2 || [[Special:Contributions/Shreelatha.Halemane|Shreelatha.Halemane]] || 0 || 0 || 7124 (10386) || 0 || 0 || 4890 || 818 (1636) || 1320 (3960) || 7529 || '''10386'''
|-
| 3 || [[Special:Contributions/Shreesha Sharma|Shreesha Sharma]] || 0 || 0 || 3272 (4411) || 0 || 0 || 2097 || 364 (728) || 406 (1218) || 3792 || '''4411'''
|-
| 4 || [[Special:Contributions/Sharanya K H|Sharanya K H]] || 0 || 0 || 3832 (3992) || 0 || 0 || 3626 || 210 (420) || 5 (15) || 3966 || '''3992'''
|-
| 5 || [[Special:Contributions/Ashwini Rai K|Ashwini Rai K]] || 0 || 0 || 531 (1259) || 0 || 0 || 70 || 63 (126) || 393 (1179) || 660 || '''1259'''
|-
| 6 || [[Special:Contributions/Adhya.B|Adhya.B]] || 0 || 0 || 553 (553) || 0 || 0 || 553 || 0 (0) || 0 (0) || 564 || '''553'''
|-
| 7 || [[Special:Contributions/A826|A826]] || 10740 || 1 || 195 (243) || 26 || 0 || 5 || 4 (8) || 28 (84) || 10978 || '''267'''
|-
| 8 || [[Special:Contributions/Athmi.J|Athmi.J]] || 0 || 0 || 221 (221) || 0 || 0 || 221 || 0 (0) || 0 (0) || 221 || '''221'''
|-
| 9 || [[Special:Contributions/Hariprasad Shetty10|Hariprasad Shetty10]] || 0 || 0 || 80 (172) || 0 || 0 || 0 || 21 (42) || 39 (117) || 345 || '''172'''
|-
| 10 || [[Special:Contributions/Anzx-ooo|Anzx-ooo]] || 2 || 0 || 66 (148) || 0 || 0 || 0 || 8 (16) || 49 (147) || 99 || '''150'''
|-
| 11 || [[Special:Contributions/Vikashegde|Vikashegde]] || 0 || 0 || 52 (109) || 0 || 0 || 0 || 16 (32) || 27 (81) || 64 || '''109'''
|-
| 12 || [[Special:Contributions/Vinoda mamatharai|Vinoda mamatharai]] || 0 || 0 || 103 (109) || 0 || 0 || 79 || 0 (0) || 5 (15) || 109 || '''109'''
|-
| 13 || [[Special:Contributions/~2026-24108-44|~2026-24108-44]] || 0 || 0 || 44 (44) || 0 || 0 || 44 || 0 (0) || 0 (0) || 44 || '''44'''
|-
| 14 || [[Special:Contributions/Babitha Shetty|Babitha Shetty]] || 0 || 0 || 16 (31) || 0 || 0 || 0 || 7 (14) || 5 (15) || 39 || '''31'''
|-
| 15 || [[Special:Contributions/~2026-25228-62|~2026-25228-62]] || 0 || 0 || 7 (7) || 0 || 0 || 7 || 0 (0) || 0 (0) || 7 || '''7'''
|-
| 16 || [[Special:Contributions/~2026-25211-05|~2026-25211-05]] || 0 || 0 || 4 (4) || 0 || 0 || 4 || 0 (0) || 0 (0) || 4 || '''4'''
|-
| 17 || [[Special:Contributions/VASANTH S.N.|VASANTH S.N.]] || 0 || 0 || 3 (3) || 0 || 0 || 0 || 1 (2) || 0 (0) || 5 || '''3'''
|-
| 18 || [[Special:Contributions/ChiK|ChiK]] || 0 || 0 || 0 (0) || 1 || 0 || 0 || 0 (0) || 0 (0) || 1 || '''1'''
|-
| 19 || [[Special:Contributions/~2026-24744-13|~2026-24744-13]] || 2 || 0 || 0 (0) || 0 || 0 || 0 || 0 (0) || 0 (0) || 2 || '''1'''
|-
| 20 || [[Special:Contributions/~2026-25977-16|~2026-25977-16]] || 1 || 0 || 0 (0) || 0 || 0 || 0 || 0 (0) || 0 (0) || 1 || '''1'''
|-
| 21 || [[Special:Contributions/~2026-25629-17|~2026-25629-17]] || 0 || 0 || 1 (1) || 0 || 0 || 0 || 0 (0) || 0 (0) || 2 || '''1'''
|-
| 22 || [[Special:Contributions/~2026-25495-03|~2026-25495-03]] || 0 || 0 || 1 (1) || 0 || 0 || 1 || 0 (0) || 0 (0) || 1 || '''1'''
|-
| 23 || [[Special:Contributions/~2026-24828-68|~2026-24828-68]] || 0 || 0 || 1 (1) || 0 || 0 || 1 || 0 (0) || 0 (0) || 1 || '''1'''
|-
| 24 || [[Special:Contributions/~2026-24264-88|~2026-24264-88]] || 0 || 0 || 1 (1) || 0 || 0 || 1 || 0 (0) || 0 (0) || 1 || '''1'''
|-
| 25 || [[Special:Contributions/~2026-24211-03|~2026-24211-03]] || 0 || 0 || 1 (1) || 0 || 0 || 0 || 0 (0) || 0 (0) || 1 || '''1'''
|-
| 26 || [[Special:Contributions/~2026-24009-50|~2026-24009-50]] || 0 || 0 || 1 (1) || 0 || 0 || 1 || 0 (0) || 0 (0) || 1 || '''1'''
|}
<noinclude>
<syntaxhighlight lang="python" line copy=1>
#!/usr/bin/env python3
import requests
import time
from datetime import datetime, timezone, timedelta
from collections import defaultdict
import re
START_DATE = datetime(2026, 4, 18, 18, 0, 1, tzinfo=timezone.utc)
END_DATE = datetime(2026, 6, 3, 23, 59, 59, tzinfo=timezone.utc)
TARGET_NAMESPACES = [0, 102, 104, 106, 114]
NAMESPACE_NAMES = {
0: "ಮುಖ್ಯ",
102: "ಕರ್ತೃ",
104: "ಪುಟ",
106: "ಪರಿವಿಡಿ",
114: "ಅನುವಾದ"
}
# Scoring rules for namespace 104
SCORING_RULES = {
'page_creation': 1, # New page creation
'proofread': 2, # Edit summary contains "/* Proofread */"
'validation': 3, # Edit summary contains "/* Validated */"
'regular_edit': 1 # Regular edit in namespace 104
}
WIKI_URL = "https://kn.wikisource.org/w/api.php"
DATA_GENERATION_TIME = datetime.now(timezone.utc)
# Convert to IST for display
IST = timezone(timedelta(hours=5, minutes=30))
DATA_GENERATION_TIME_IST = DATA_GENERATION_TIME.astimezone(IST)
START_DATE_IST = START_DATE.astimezone(IST)
END_DATE_IST = END_DATE.astimezone(IST)
# User to exclude from namespace 0 (set their points to zero)
EXCLUDED_USER = "A826"
EXCLUDED_NAMESPACE = 0
def get_namespace_name(ns):
return NAMESPACE_NAMES.get(ns, f"Namespace {ns}")
def fetch_all_edits():
user_namespace_stats = defaultdict(lambda: defaultdict(set)) # Track unique pages per namespace for scoring
user_scores = defaultdict(lambda: defaultdict(int)) # Track scores by user and namespace
user_edit_details = defaultdict(list) # Store edit details for debugging
user_total_edits = defaultdict(int) # Track total number of edits per user (including duplicates)
user_namespace_edit_counts = defaultdict(lambda: defaultdict(int)) # Track total edit counts per namespace
# Track specific edit types in namespace 104
user_ns104_stats = defaultdict(lambda: {
'creations': 0,
'proofreads': 0,
'validations': 0,
'regular': 0,
'proofread_score': 0, # Track proofread score separately
'validation_score': 0 # Track validation score separately
})
start_iso = START_DATE.strftime('%Y-%m-%dT%H:%M:%SZ')
end_iso = END_DATE.strftime('%Y-%m-%dT%H:%M:%SZ')
print("=" * 80)
print("KANNADA WIKISOURCE EDIT SCORING TOOL")
print("=" * 80)
print(f"Start (UTC): {START_DATE.strftime('%Y-%m-%d %H:%M:%S')}")
print(f"Start (IST): {START_DATE_IST.strftime('%Y-%m-%d %H:%M:%S')}")
print(f"End (UTC): {END_DATE.strftime('%Y-%m-%d %H:%M:%S')}")
print(f"End (IST): {END_DATE_IST.strftime('%Y-%m-%d %H:%M:%S')}")
print(f"Generated (UTC): {DATA_GENERATION_TIME.strftime('%Y-%m-%d %H:%M:%S')}")
print(f"Generated (IST): {DATA_GENERATION_TIME_IST.strftime('%Y-%m-%d %H:%M:%S')}")
print(f"Namespaces: {', '.join([f'{get_namespace_name(ns)} ({ns})' for ns in TARGET_NAMESPACES])}")
print(f"User '{EXCLUDED_USER}' gets 0 points in namespace {EXCLUDED_NAMESPACE} ({get_namespace_name(EXCLUDED_NAMESPACE)})")
print(f"Scoring in namespace 104 (ಪುಟ):")
print(f" - Page creation: {SCORING_RULES['page_creation']} point")
print(f" - Proofread (/* Proofread */): {SCORING_RULES['proofread']} points")
print(f" - Validation (/* Validated */): {SCORING_RULES['validation']} points")
print(f" - Regular edit: {SCORING_RULES['regular_edit']} point")
print("-" * 80)
params = {
'action': 'query',
'list': 'recentchanges',
'rcstart': end_iso,
'rcend': start_iso,
'rcnamespace': '|'.join(str(ns) for ns in TARGET_NAMESPACES),
'rcprop': 'title|user|timestamp|ids|comment|flags',
'rctype': 'edit|new',
'rclimit': '500',
'format': 'json'
}
total_edits = 0
excluded_edits = 0
continue_token = None
page_count = 0
while True:
if continue_token:
params['rccontinue'] = continue_token
try:
response = requests.get(WIKI_URL, params=params, timeout=30)
data = response.json()
if 'query' not in data or 'recentchanges' not in data['query']:
break
changes = data['query']['recentchanges']
page_count += 1
print(f"Batch {page_count}... ({len(changes)} edits)")
for change in changes:
user = change.get('user', 'Unknown')
title = change.get('title', '')
ns = change.get('ns', 0)
comment = change.get('comment', '')
is_new = change.get('type') == 'new'
# Increment total edit count for this user (every edit counts)
user_total_edits[user] += 1
total_edits += 1
user_namespace_edit_counts[user][ns] += 1
# Set points to zero for A826 in namespace 0
if ns == EXCLUDED_NAMESPACE and user == EXCLUDED_USER:
score = 0
# Track unique page for scoring purposes (still counts as 0 points)
if title not in user_namespace_stats[user][ns]:
user_namespace_stats[user][ns].add(title)
user_scores[user][ns] += score
excluded_edits += 1
continue
if ns in TARGET_NAMESPACES:
# Calculate score for this edit
score = 0
if ns == 104: # Special scoring for namespace 104
if is_new:
# Page creation
score = SCORING_RULES['page_creation']
user_ns104_stats[user]['creations'] += 1
user_edit_details[user].append(f"Created page: {title} (+{score})")
elif '/* Validated */' in comment:
# Validation edit
score = SCORING_RULES['validation']
user_ns104_stats[user]['validations'] += 1
user_ns104_stats[user]['validation_score'] += score
user_edit_details[user].append(f"Validated: {title} (+{score})")
elif '/* Proofread */' in comment:
# Proofread edit
score = SCORING_RULES['proofread']
user_ns104_stats[user]['proofreads'] += 1
user_ns104_stats[user]['proofread_score'] += score
user_edit_details[user].append(f"Proofread: {title} (+{score})")
else:
# Regular edit
score = SCORING_RULES['regular_edit']
user_ns104_stats[user]['regular'] += 1
user_edit_details[user].append(f"Regular edit: {title} (+{score})")
else:
# For other namespaces, count each unique page as 1 point
score = 1
# Track unique pages per namespace for scoring
if title not in user_namespace_stats[user][ns]:
user_namespace_stats[user][ns].add(title)
user_scores[user][ns] += score
if total_edits % 500 == 0:
print(f" Processed {total_edits} edits...")
if 'continue' in data and 'rccontinue' in data['continue']:
continue_token = data['continue']['rccontinue']
time.sleep(0.5)
else:
print("Finished fetching all edits!")
break
except Exception as e:
print(f"Error: {e}")
break
print("-" * 80)
print(f"Batches: {page_count}")
print(f"Total edits fetched: {total_edits}")
print(f"User '{EXCLUDED_USER}' edits in namespace {EXCLUDED_NAMESPACE} (scored 0): {excluded_edits}")
print(f"Users with edits: {len(user_total_edits)}")
# Summary of total edits per user
print("\nTotal edits per user (including duplicates):")
print("-" * 60)
for user in sorted(user_total_edits.items(), key=lambda x: x[1], reverse=True)[:20]:
print(f" {user[0]}: {user[1]} edits")
print("=" * 80)
return (user_namespace_stats, user_scores, user_ns104_stats,
user_total_edits, total_edits, user_namespace_edit_counts)
def generate_wikitable(user_namespace_stats, user_scores, user_ns104_stats,
user_total_edits, total_competition_edits, user_namespace_edit_counts):
table_data = []
for user in user_total_edits.keys():
# Calculate total points (sum of scores from all namespaces)
total_points = sum(user_scores[user].values())
# Get unique page counts per namespace
ns_unique_pages = {}
for ns in TARGET_NAMESPACES:
ns_pages = user_namespace_stats[user].get(ns, set())
ns_unique_pages[ns] = len(ns_pages)
# Get total edit counts per namespace (including duplicates)
ns_total_edits = user_namespace_edit_counts.get(user, {})
# Get namespace 104 detailed stats
ns104_stats = user_ns104_stats.get(user, {
'creations': 0,
'proofreads': 0,
'validations': 0,
'regular': 0,
'proofread_score': 0,
'validation_score': 0
})
table_data.append({
'user': user,
'total_score': total_points,
'total_edits': user_total_edits.get(user, 0),
'ns0_edits': ns_total_edits.get(0, 0), # Show total edits, not unique pages
'ns102_edits': ns_total_edits.get(102, 0),
'ns104_unique': ns_unique_pages.get(104, 0),
'ns104_score': user_scores[user].get(104, 0),
'ns106_edits': ns_total_edits.get(106, 0),
'ns114_edits': ns_total_edits.get(114, 0),
'creations': ns104_stats['creations'],
'proofreads': ns104_stats['proofreads'],
'proofread_score': ns104_stats['proofread_score'],
'validations': ns104_stats['validations'],
'validation_score': ns104_stats['validation_score']
})
table_data = [row for row in table_data if row['total_score'] > 0 or row['total_edits'] > 0]
table_data.sort(key=lambda x: x['total_score'], reverse=True)
if not table_data:
return "No edits found in the specified date range."
wikitable = []
wikitable.append('{| class="wikitable sortable" style="text-align:center; width:100%; font-size:75%; color: blue;"')
wikitable.append(f'|+ ಕನ್ನಡ ವಿಕಿಸೋರ್ಸ್ ಸಂಪಾದನಾ ಸ್ಕೋರ್ಗಳು - ಒಟ್ಟು ಸ್ಪರ್ಧೆಯ ಸಂಪಾದನೆಗಳು: {total_competition_edits}<br><small>ದತ್ತಾಂಶ ಪಡೆದ ಸಮಯ: {DATA_GENERATION_TIME.strftime("%Y-%m-%d %H:%M:%S")} UTC / {DATA_GENERATION_TIME_IST.strftime("%Y-%m-%d %H:%M:%S")} IST</small>')
# Updated header with combined columns for proofread and validation
header_cols = ['! ಸಂ.', '!! ಸದಸ್ಯ/ಸದಸ್ಯೆ', '!! ಮುಖ್ಯ', '!! ಕರ್ತೃ', '!! ಪುಟ(points)', '!! ಪರಿವಿಡಿ', '!! ಅನುವಾದ', '!! ಪುಟ ಸೃಷ್ಟಿ', '!! ಪ್ರೂಫ್ ರೀಡ್ (ಅಂಕ)', '!! ವ್ಯಾಲಿಡೇಶನ್ (ಅಂಕ)', '!! ಒಟ್ಟು ಸಂಪಾದನೆಗಳು', '!! ಒಟ್ಟು ಅಂಕಗಳು']
wikitable.append(' '.join(header_cols))
for idx, row in enumerate(table_data, start=1):
user = row['user']
# Always use Special:Contributions link
user_link = f"[[Special:Contributions/{user}|{user}]]"
# Show both unique page count and weighted score for namespace 104
ns104_display = f"{row['ns104_unique']} ({row['ns104_score']})"
# Combine proofread count and score into one column
proofread_display = f"{row['proofreads']} ({row['proofread_score']})"
# Combine validation count and score into one column
validation_display = f"{row['validations']} ({row['validation_score']})"
wikitable.append(f"|-\n| {idx} || {user_link} || {row['ns0_edits']} || {row['ns102_edits']} || {ns104_display} || {row['ns106_edits']} || {row['ns114_edits']} || {row['creations']} || {proofread_display} || {validation_display} || {row['total_edits']} || '''{row['total_score']}'''")
wikitable.append('|}')
return '\n'.join(wikitable)
def main():
(user_namespace_stats, user_scores, user_ns104_stats,
user_total_edits, total_competition_edits, user_namespace_edit_counts) = fetch_all_edits()
if not user_total_edits:
print("\nNo data retrieved.")
return
output = generate_wikitable(user_namespace_stats, user_scores, user_ns104_stats,
user_total_edits, total_competition_edits, user_namespace_edit_counts)
print("\n" + "=" * 80)
print("WIKITABLE OUTPUT (Copy this entire section):")
print("=" * 80)
print(output)
print("=" * 80)
if __name__ == "__main__":
main()
</syntaxhighlight>
</noinclude>
[[ವರ್ಗ:ವಿಕಿಸೋರ್ಸ್೨೦]]
43tmoxaye0bfl1nnkq566ka61o66or9