ವಿಕಿಸೋರ್ಸ್ knwikisource https://kn.wikisource.org/wiki/%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F MediaWiki 1.47.0-wmf.4 first-letter ಮೀಡಿಯ ವಿಶೇಷ ಚರ್ಚೆಪುಟ ಸದಸ್ಯ ಸದಸ್ಯರ ಚರ್ಚೆಪುಟ ವಿಕಿಸೋರ್ಸ್ ವಿಕಿಸೋರ್ಸ್ ಚರ್ಚೆ ಚಿತ್ರ ಚಿತ್ರ ಚರ್ಚೆಪುಟ ಮೀಡಿಯವಿಕಿ ಮೀಡಿಯವಿಕಿ ಚರ್ಚೆಪುಟ ಟೆಂಪ್ಲೇಟು ಟೆಂಪ್ಲೇಟು ಚರ್ಚೆಪುಟ ಸಹಾಯ ಸಹಾಯ ಚರ್ಚೆಪುಟ ವರ್ಗ ವರ್ಗ ಚರ್ಚೆಪುಟ ಸಂಪುಟ ಸಂಪುಟ ಚರ್ಚೆ ಕರ್ತೃ ಕರ್ತೃ ಚರ್ಚೆ ಪುಟ ಪುಟ ಚರ್ಚೆ ಪರಿವಿಡಿ ಪರಿವಿಡಿ ಚರ್ಚೆ ಅನುವಾದ ಅನುವಾದ ಚರ್ಚೆ TimedText TimedText talk ಮಾಡ್ಯೂಲ್ ಮಾಡ್ಯೂಲ್ ಚರ್ಚೆಪುಟ Event Event talk ಪುಟ:ಕಮ್ಯೂನಿಸಂ.djvu/೨೬ 104 88791 323356 210942 2026-05-29T12:55:28Z Vikashegde 1258 /* Proofread */ 323356 proofread-page text/x-wiki <noinclude><pagequality level="3" user="Vikashegde" />{{rh|center=ವೈಜ್ಞಾನಿಕ ಸಮಾಜವಾದ|left=೧೮|right=}}</noinclude>ರಿಂದ ಪ್ರತಿಪಾದಿತವಾದ ಬಂಡವಾಳಷಾಹಿ ಅರ್ಥಶಾಸ್ತ್ರಕ್ಕೆ (Capitalist Economics) ವಿಪುಲ ಪುರಸ್ಕಾರ ಸಿಕ್ಕಿತು. ಬಂಡವಾಳಷಾಹಿ ಆರ್ಥಿಕ ವ್ಯವಸ್ಥೆ ಸಕಲರಿಗೂ ನ್ಯಾಯವನ್ನೂ ಅವರವರ ಯೋಗ್ಯತಾನುಸಾರ ಸುಖ ಸಂಪತ್ತುಗಳನ್ನೂ ದೊರಕಿಸಿಕೊಟ್ಟಿದೆ ಎಂದು ಸಾರಲಾಯಿತು. ಕಾರ್ಮಿಕರ ಶೋಷಣೆಯೆ ಇಲ್ಲವೆಂದು ಬಂಡವಾಳಷಾಹಿ ಅರ್ಥಶಾಸ್ತ್ರ ಸಮರ್ಥಿಸಿತು. ಆದರೆ ವಾಸ್ತವವಾಗಿ ಕಾರ್ಮಿಕವರ್ಗದ ಸ್ಥಿತಿಗತಿಗಳೇ ಬೇರೆಯಾಗಿದ್ದವು. ಬಂಡವಾಳ ವ್ಯವಸ್ಥೆಯ ಬಗ್ಗೆ ಎಲ್ಲ ಸಮರ್ಥನೆಯೂ ಕಾರ್ಮಿಕ ವರ್ಗದ ಚಳವಳಿಯನ್ನು ತಡೆಗಟ್ಟಲು ಅಶಕ್ತವಾದವು. ಕಾರ್ಮಿಕವರ್ಗದ ಪ್ರತಿಭಟನೆ ಮತ್ತು ಚಳವಳಿಗೆ ಶೋಷಣೆ ಮುಖ್ಯ ಕಾರಣವಾಯಿತು. ಶೋಷಣೆ ತಪ್ಪಿ ಎಲ್ಲರಿಗೂ ನ್ಯಾಯ ಸಿಗುವಂತಹ ವ್ಯವಸ್ಥೆ ಬಗ್ಗೆ ಜಿಜ್ಞಾಸೆ ಪ್ರಾರಂಭವಾಯಿತು. ಖಾಸಗೀ ಸ್ವಾಮ್ಯವನ್ನು ನಾಶಪಡಿಸಿದಹೊರತು ಶೋಷಣೆ ತಪ್ಪಿದ್ದಲ್ಲವೆಂದೂ, ಶೋಷಣೆಗೂ ಆರ್ಥಿಕ ಅಸಮಾನತೆಗೂ ಖಾಸಗೀಸ್ವಾಮ್ಯವೇ ಕಾರಣವೆಂದೂ, ಆರ್ಥಿಕ ಸಮಾನತೆಯಿಂದ ಮಾತ್ರ ಸಮಾಜದಲ್ಲಿ ನ್ಯಾಯಸ್ಥಾಪನೆ ಸಾಧ್ಯವೆಂದೂ ಭಾವನೆ ಬೇರೂರಿತು. ಹೀಗೆ ಸಮಾಜವಾದ ಜನ್ಮತಾಳಿತು. ಆದರೆ ಸಮಾಜವಾದೀ ಸಮಾಜವನ್ನು ತರುವುದು ಹೇಗೆ? ಸಮಾಜವಾದೀ ಸಮಾಜ ಬಂದರೂ ಅಲ್ಲಿ ಸಮಾನತೆ ಹೇಗಿರಬೇಕು, ಇವುಗಳನ್ನು ತರುವುದಕ್ಕೆ ಯಾರು ಮುಂದಾಳತ್ವ ವಹಿಸಬೇಕು, ಅಂತಹ ಸಮಾಜದಲ್ಲಿ ಸರ್ಕಾರ, ಆಡಳಿತ, ಹಕ್ಕು ಬಾಧ್ಯತೆಗಳು ಹೇಗಿರಬೇಕು, ನ್ಯಾಯ ಸಮಾಜ ಎಂದರೇನು, ಎಂಬೀ ವಿಷಯಗಳು ಚರ್ಚೆಗೆ ಆಕರವಾದವು. ಸಮಾಜವಾದಿಗಳಲ್ಲೆ ಏಕಾಭಿಪ್ರಾಯವಿರಲಿಲ್ಲ. ಹಲವರು ಹಲವು ರೀತಿಯಲ್ಲಿ ಸಮಾಜವಾದೀ ಸಮಾಜವನ್ನು ಬಣ್ಣಿಸಿದರು. ಕೆಲವರು ಬುದ್ದಿ ಶಕ್ತಿಯ ಬಲದಿಂದ ನ್ಯಾಯ ಸಮಾಜವನ್ನು ರಚಿಸಿ ಅದನ್ನು ಪ್ರದರ್ಶಿಸಿದರೆ ಜನರು ಮೆಚ್ಚಿ ಅನುಸರಿಸುವರೆಂದು ತಿಳಿಸಿದರು. ಇನ್ನು ಕೆಲವರು ಸ್ವಾಮ್ಯವನ್ನು ನಾಶಪಡಿಸಿದರೆ ಸಾಕು, ಮಿಕ್ಕದ್ದೆಲ್ಲವೂ ತನ್ನಷ್ಟಕ್ಕೆ ತಾನೆ ರೂಪಗೊಂಡು ನ್ಯಾಯ ಲಭಿಸುವುದೆಂದು ತಿಳಿಸಿದರು. ಮತ್ತೆ ಕೆಲವರು ಮನಃ ಪರಿವರ್ತನೆಯ ಮೂಲಕ, ಸ್ವಾಮ್ಯವರ್ಗವನ್ನು ಒಲಿಸಿಕೊಳ್ಳುವುದರ ಮೂಲಕ, ಅವರಲ್ಲಿ ದಾನ ಧರ್ಮ ಬುದ್ಧಿಯನ್ನು ಉತ್ಪನ್ನ ಮಾಡುವುದರ ಮೂಲಕ<noinclude></noinclude> 1to8mk2i2l8zm4ph6zf9bomydciynza 323360 323356 2026-05-29T13:01:34Z Vikashegde 1258 323360 proofread-page text/x-wiki <noinclude><pagequality level="3" user="Vikashegde" />{{rh|center=ವೈಜ್ಞಾನಿಕ ಸಮಾಜವಾದ|left=೧೮|right=}}</noinclude>ರಿಂದ ಪ್ರತಿಪಾದಿತವಾದ ಬಂಡವಾಳಷಾಹಿ ಅರ್ಥಶಾಸ್ತ್ರಕ್ಕೆ (Capitalist Economics) ವಿಪುಲ ಪುರಸ್ಕಾರ ಸಿಕ್ಕಿತು. ಬಂಡವಾಳಷಾಹಿ ಆರ್ಥಿಕ ವ್ಯವಸ್ಥೆ ಸಕಲರಿಗೂ ನ್ಯಾಯವನ್ನೂ ಅವರವರ ಯೋಗ್ಯತಾನುಸಾರ ಸುಖ ಸಂಪತ್ತುಗಳನ್ನೂ ದೊರಕಿಸಿಕೊಟ್ಟಿದೆ ಎಂದು ಸಾರಲಾಯಿತು. ಕಾರ್ಮಿಕರ ಶೋಷಣೆಯೆ ಇಲ್ಲವೆಂದು ಬಂಡವಾಳಷಾಹಿ ಅರ್ಥಶಾಸ್ತ್ರ ಸಮರ್ಥಿಸಿತು. ಆದರೆ ವಾಸ್ತವವಾಗಿ ಕಾರ್ಮಿಕವರ್ಗದ ಸ್ಥಿತಿಗತಿಗಳೇ ಬೇರೆಯಾಗಿದ್ದವು. ಬಂಡವಾಳ ವ್ಯವಸ್ಥೆಯ ಬಗ್ಗೆ ಎಲ್ಲ ಸಮರ್ಥನೆಯೂ ಕಾರ್ಮಿಕ ವರ್ಗದ ಚಳವಳಿಯನ್ನು ತಡೆಗಟ್ಟಲು ಅಶಕ್ತವಾದವು. {{gap}}ಕಾರ್ಮಿಕವರ್ಗದ ಪ್ರತಿಭಟನೆ ಮತ್ತು ಚಳವಳಿಗೆ ಶೋಷಣೆ ಮುಖ್ಯ ಕಾರಣವಾಯಿತು. ಶೋಷಣೆ ತಪ್ಪಿ ಎಲ್ಲರಿಗೂ ನ್ಯಾಯ ಸಿಗುವಂತಹ ವ್ಯವಸ್ಥೆ ಬಗ್ಗೆ ಜಿಜ್ಞಾಸೆ ಪ್ರಾರಂಭವಾಯಿತು. ಖಾಸಗೀ ಸ್ವಾಮ್ಯವನ್ನು ನಾಶಪಡಿಸಿದಹೊರತು ಶೋಷಣೆ ತಪ್ಪಿದ್ದಲ್ಲವೆಂದೂ, ಶೋಷಣೆಗೂ ಆರ್ಥಿಕ ಅಸಮಾನತೆಗೂ ಖಾಸಗೀಸ್ವಾಮ್ಯವೇ ಕಾರಣವೆಂದೂ, ಆರ್ಥಿಕ ಸಮಾನತೆಯಿಂದ ಮಾತ್ರ ಸಮಾಜದಲ್ಲಿ ನ್ಯಾಯಸ್ಥಾಪನೆ ಸಾಧ್ಯವೆಂದೂ ಭಾವನೆ ಬೇರೂರಿತು. ಹೀಗೆ ಸಮಾಜವಾದ ಜನ್ಮತಾಳಿತು. {{gap}}ಆದರೆ ಸಮಾಜವಾದೀ ಸಮಾಜವನ್ನು ತರುವುದು ಹೇಗೆ? ಸಮಾಜವಾದೀ ಸಮಾಜ ಬಂದರೂ ಅಲ್ಲಿ ಸಮಾನತೆ ಹೇಗಿರಬೇಕು, ಇವುಗಳನ್ನು ತರುವುದಕ್ಕೆ ಯಾರು ಮುಂದಾಳತ್ವ ವಹಿಸಬೇಕು, ಅಂತಹ ಸಮಾಜದಲ್ಲಿ ಸರ್ಕಾರ, ಆಡಳಿತ, ಹಕ್ಕು ಬಾಧ್ಯತೆಗಳು ಹೇಗಿರಬೇಕು, ನ್ಯಾಯ ಸಮಾಜ ಎಂದರೇನು, ಎಂಬೀ ವಿಷಯಗಳು ಚರ್ಚೆಗೆ ಆಕರವಾದವು. ಸಮಾಜವಾದಿಗಳಲ್ಲೆ ಏಕಾಭಿಪ್ರಾಯವಿರಲಿಲ್ಲ. ಹಲವರು ಹಲವು ರೀತಿಯಲ್ಲಿ ಸಮಾಜವಾದೀ ಸಮಾಜವನ್ನು ಬಣ್ಣಿಸಿದರು. ಕೆಲವರು ಬುದ್ದಿ ಶಕ್ತಿಯ ಬಲದಿಂದ ನ್ಯಾಯ ಸಮಾಜವನ್ನು ರಚಿಸಿ ಅದನ್ನು ಪ್ರದರ್ಶಿಸಿದರೆ ಜನರು ಮೆಚ್ಚಿ ಅನುಸರಿಸುವರೆಂದು ತಿಳಿಸಿದರು. ಇನ್ನು ಕೆಲವರು ಸ್ವಾಮ್ಯವನ್ನು ನಾಶಪಡಿಸಿದರೆ ಸಾಕು, ಮಿಕ್ಕದ್ದೆಲ್ಲವೂ ತನ್ನಷ್ಟಕ್ಕೆ ತಾನೆ ರೂಪಗೊಂಡು ನ್ಯಾಯ ಲಭಿಸುವುದೆಂದು ತಿಳಿಸಿದರು. ಮತ್ತೆ ಕೆಲವರು ಮನಃ ಪರಿವರ್ತನೆಯ ಮೂಲಕ, ಸ್ವಾಮ್ಯವರ್ಗವನ್ನು ಒಲಿಸಿಕೊಳ್ಳುವುದರ ಮೂಲಕ, ಅವರಲ್ಲಿ ದಾನ ಧರ್ಮ ಬುದ್ಧಿಯನ್ನು ಉತ್ಪನ್ನ ಮಾಡುವುದರ ಮೂಲಕ<noinclude></noinclude> ao0ywjorxetguvplqnqe8kofr138uid ಪುಟ:ಕಮ್ಯೂನಿಸಂ.djvu/೨೭ 104 88792 323357 215316 2026-05-29T12:58:55Z Vikashegde 1258 /* Proofread */ 323357 proofread-page text/x-wiki <noinclude><pagequality level="3" user="Vikashegde" />{{rh|center=ಸಮಾಜವಾದದ ಜನನ|left=|right=೧೯}}</noinclude>ಸಾಧ್ಯವಾಗುತ್ತದೆಂದು ತಿಳಿಸಿದರು. ಇನ್ನು ಕೆಲವರು ಸಮಾಜವಾದೀಸಮಾಜ ಒಂದುಗುರಿ (Ideal), ಅದು ಯಾವಾಗ ಲಭಿಸುತ್ತದೆಯೋ ಹೇಳುವುದಕ್ಕಾಗುವುದಿಲ್ಲ; ಆ ಗುರಿಯನ್ನು ಜ್ಞಾಪಕದಲ್ಲಿಟ್ಟು ಖಾಸಗೀ ಸ್ವಾಮ್ಯ ವ್ಯವಸ್ಥೆಯನ್ನು ಹಲವೆಡೆಗಳಲ್ಲಿ ಸುಧಾರಣೆ ಮಾಡುವುದಾದರೆ ಕ್ರಮೇಣ ಆ ಗುರಿಯನ್ನು ಮುಟ್ಟಬಹುದೆಂದು ನುಡಿದರು. ಅಂತೂ ಶೋಷಿತವರ್ಗದ ಚಳವಳಿಗಿಂತ ಮಿಗಿಲಾಗಿ ಸಮಾಜವಾದಿಗಳೆಂದು ಹೇಳಿಕೊಳ್ಳುವ ತತ್ತ್ವ ನಿರೂಪಕರ ಗೊಂದಲ ಹೆಚ್ಚಾಯಿತು. ನ್ಯಾಯವಂತೂ ಶೋಷಿತವರ್ಗಕ್ಕೆ ಲಭಿಸಲಿಲ್ಲ. ಅವರ ಚಳವಳಿಯೂ ನಿಲ್ಲಲಿಲ್ಲ. ಸ್ವಾಮ್ಯವರ್ಗದ ಮನಃ ಪರಿವರ್ತನೆಯೂ ಆಗಲಿಲ್ಲ. ಬಂದ ಸುಧಾರಣೆಗಳು ಶೋಷಣೆಯನ್ನು ಚ್ಯುತಿಗೊಳಿಸಲಿಲ್ಲ. ಶೋಷಿತವರ್ಗ ದಿಕ್ಕೆಟ್ಟು, ಕಂಗಲಾಗಿ, ಚಳವಳಿಗಳಲ್ಲಿ ನೊಂದು ಬೇಸತ್ತಿರುವಾಗ ಮಾರ್ಕ್ ಮತ್ತು ಏಂಗೆಲ್ಸ್ ಎಂಬ ಜರ್ಮನೀ ದೇಶದ ಗೆಳೆಯರು ತಮ್ಮದೇ ಆದ ಒಂದು ಹೊಸ ರೂಪದ ಸಮಾಜ ವಾದವನ್ನು ಪ್ರತಿಪಾದಿಸಿದರು. ತಮ್ಮ ಸಮಾಜವಾದವನ್ನು ವೈಜ್ಞಾನಿಕ ಸಮಾಜವಾದವೆಂದು ಕರೆದರು. ಇತರ ಸಮಾಜವಾದಗಳನ್ನು ಕಾಲ್ಪನಿಕ ಸಮಾಜವಾದಗಳೆಂದು ಘೋಷಿಸಿದರು. ತಮ್ಮ ವಾದದ ಮೂಲಕ ಶೋಷಿತವರ್ಗದ ಚಳವಳಿಯ ಇಷ್ಟಾರ್ಥ ಕೈಗೂಡುವುದೆಂದು ತಿಳಿಸಿದರು. ಶೋಷಿತವರ್ಗದ ವಿಮುಕ್ತಿ ಶೋಷಿತವರ್ಗದ ಚಳವಳಿಯಿಂದ ಮಾತ್ರ ಸಾಧ್ಯವೆಂದು ಸ್ಪಷ್ಟಪಡಿಸಿದರು. ಅಂದಿನಿಂದ ಶೋಷಿತವರ್ಗದ ಚಳವಳಿ ಕಾರ್ಮಿಕವರ್ಗದ, ರೈತವರ್ಗದ ಮತ್ತು ಪ್ರಾಜ್ಞರ ಚಳವಳಿಯಾಗಿದೆ. ಮಾರ್ಕ್ಸ್ ತತ್ತ್ವ ಈ ಚಳವಳಿಯ ತತ್ತ್ವವಾಗಿದೆ. ಈ ತತ್ತ್ವವನ್ನು ಆಚರಣೆಗೆ ತರಲು ಹೂಡಿರುವ ಚಳವಳಿ ಸಮಾಜವಾದೀ ಚಳವಳಿ ಅಥವಾ ಕಮ್ಯೂನಿಸ್ಟ್ ಚಳವಳಿ ಆಗಿದೆ, {{center|ಅಧ್ಯಯನ :}} <poem>What Happened in History: G. Childe, Pelican, London. Social Evolution: Watts, London. Origin of the family, private property and the state; F. Engels : (Marx and Engels Selected Works Vol. II, Pages 155-278; Ed. 1951).</poem><noinclude></noinclude> ovssq92b89d9dfcakcte99273dwwsz8 323358 323357 2026-05-29T13:00:09Z Vikashegde 1258 323358 proofread-page text/x-wiki <noinclude><pagequality level="3" user="Vikashegde" />{{rh|center=ಸಮಾಜವಾದದ ಜನನ|left=|right=೧೯}}</noinclude>ಸಾಧ್ಯವಾಗುತ್ತದೆಂದು ತಿಳಿಸಿದರು. ಇನ್ನು ಕೆಲವರು ಸಮಾಜವಾದೀಸಮಾಜ ಒಂದುಗುರಿ (Ideal), ಅದು ಯಾವಾಗ ಲಭಿಸುತ್ತದೆಯೋ ಹೇಳುವುದಕ್ಕಾಗುವುದಿಲ್ಲ; ಆ ಗುರಿಯನ್ನು ಜ್ಞಾಪಕದಲ್ಲಿಟ್ಟು ಖಾಸಗೀ ಸ್ವಾಮ್ಯ ವ್ಯವಸ್ಥೆಯನ್ನು ಹಲವೆಡೆಗಳಲ್ಲಿ ಸುಧಾರಣೆ ಮಾಡುವುದಾದರೆ ಕ್ರಮೇಣ ಆ ಗುರಿಯನ್ನು ಮುಟ್ಟಬಹುದೆಂದು ನುಡಿದರು. ಅಂತೂ ಶೋಷಿತವರ್ಗದ ಚಳವಳಿಗಿಂತ ಮಿಗಿಲಾಗಿ ಸಮಾಜವಾದಿಗಳೆಂದು ಹೇಳಿಕೊಳ್ಳುವ ತತ್ತ್ವ ನಿರೂಪಕರ ಗೊಂದಲ ಹೆಚ್ಚಾಯಿತು. ನ್ಯಾಯವಂತೂ ಶೋಷಿತವರ್ಗಕ್ಕೆ ಲಭಿಸಲಿಲ್ಲ. ಅವರ ಚಳವಳಿಯೂ ನಿಲ್ಲಲಿಲ್ಲ. ಸ್ವಾಮ್ಯವರ್ಗದ ಮನಃ ಪರಿವರ್ತನೆಯೂ ಆಗಲಿಲ್ಲ. ಬಂದ ಸುಧಾರಣೆಗಳು ಶೋಷಣೆಯನ್ನು ಚ್ಯುತಿಗೊಳಿಸಲಿಲ್ಲ. ಶೋಷಿತವರ್ಗ ದಿಕ್ಕೆಟ್ಟು, ಕಂಗಲಾಗಿ, ಚಳವಳಿಗಳಲ್ಲಿ ನೊಂದು ಬೇಸತ್ತಿರುವಾಗ ಮಾರ್ಕ್ ಮತ್ತು ಏಂಗೆಲ್ಸ್ ಎಂಬ ಜರ್ಮನೀ ದೇಶದ ಗೆಳೆಯರು ತಮ್ಮದೇ ಆದ ಒಂದು ಹೊಸ ರೂಪದ ಸಮಾಜ ವಾದವನ್ನು ಪ್ರತಿಪಾದಿಸಿದರು. ತಮ್ಮ ಸಮಾಜವಾದವನ್ನು ವೈಜ್ಞಾನಿಕ ಸಮಾಜವಾದವೆಂದು ಕರೆದರು. ಇತರ ಸಮಾಜವಾದಗಳನ್ನು ಕಾಲ್ಪನಿಕ ಸಮಾಜವಾದಗಳೆಂದು ಘೋಷಿಸಿದರು. ತಮ್ಮ ವಾದದ ಮೂಲಕ ಶೋಷಿತವರ್ಗದ ಚಳವಳಿಯ ಇಷ್ಟಾರ್ಥ ಕೈಗೂಡುವುದೆಂದು ತಿಳಿಸಿದರು. ಶೋಷಿತವರ್ಗದ ವಿಮುಕ್ತಿ ಶೋಷಿತವರ್ಗದ ಚಳವಳಿಯಿಂದ ಮಾತ್ರ ಸಾಧ್ಯವೆಂದು ಸ್ಪಷ್ಟಪಡಿಸಿದರು. ಅಂದಿನಿಂದ ಶೋಷಿತವರ್ಗದ ಚಳವಳಿ ಕಾರ್ಮಿಕವರ್ಗದ, ರೈತವರ್ಗದ ಮತ್ತು ಪ್ರಾಜ್ಞರ ಚಳವಳಿಯಾಗಿದೆ. ಮಾರ್ಕ್ಸ್ ತತ್ತ್ವ ಈ ಚಳವಳಿಯ ತತ್ತ್ವವಾಗಿದೆ. ಈ ತತ್ತ್ವವನ್ನು ಆಚರಣೆಗೆ ತರಲು ಹೂಡಿರುವ ಚಳವಳಿ ಸಮಾಜವಾದೀ ಚಳವಳಿ ಅಥವಾ ಕಮ್ಯೂನಿಸ್ಟ್ ಚಳವಳಿ ಆಗಿದೆ, {{center|ಅಧ್ಯಯನ :}} <poem>What Happened in History: G. Childe, Pelican, London. Social Evolution: Watts, London. Origin of the family, private property and the state; F. Engels : (Marx and Engels Selected Works {{gap}}Vol. II, Pages 155-278; Ed. 1951).</poem><noinclude></noinclude> fxp4mk55lb33m33hh0sff81sam9jnh3 323359 323358 2026-05-29T13:01:09Z Vikashegde 1258 /* Proofread */ 323359 proofread-page text/x-wiki <noinclude><pagequality level="3" user="Vikashegde" />{{rh|center=ಸಮಾಜವಾದದ ಜನನ|left=|right=೧೯}}</noinclude>ಸಾಧ್ಯವಾಗುತ್ತದೆಂದು ತಿಳಿಸಿದರು. ಇನ್ನು ಕೆಲವರು ಸಮಾಜವಾದೀಸಮಾಜ ಒಂದುಗುರಿ (Ideal), ಅದು ಯಾವಾಗ ಲಭಿಸುತ್ತದೆಯೋ ಹೇಳುವುದಕ್ಕಾಗುವುದಿಲ್ಲ; ಆ ಗುರಿಯನ್ನು ಜ್ಞಾಪಕದಲ್ಲಿಟ್ಟು ಖಾಸಗೀ ಸ್ವಾಮ್ಯ ವ್ಯವಸ್ಥೆಯನ್ನು ಹಲವೆಡೆಗಳಲ್ಲಿ ಸುಧಾರಣೆ ಮಾಡುವುದಾದರೆ ಕ್ರಮೇಣ ಆ ಗುರಿಯನ್ನು ಮುಟ್ಟಬಹುದೆಂದು ನುಡಿದರು. ಅಂತೂ ಶೋಷಿತವರ್ಗದ ಚಳವಳಿಗಿಂತ ಮಿಗಿಲಾಗಿ ಸಮಾಜವಾದಿಗಳೆಂದು ಹೇಳಿಕೊಳ್ಳುವ ತತ್ತ್ವ ನಿರೂಪಕರ ಗೊಂದಲ ಹೆಚ್ಚಾಯಿತು. ನ್ಯಾಯವಂತೂ ಶೋಷಿತವರ್ಗಕ್ಕೆ ಲಭಿಸಲಿಲ್ಲ. ಅವರ ಚಳವಳಿಯೂ ನಿಲ್ಲಲಿಲ್ಲ. ಸ್ವಾಮ್ಯವರ್ಗದ ಮನಃ ಪರಿವರ್ತನೆಯೂ ಆಗಲಿಲ್ಲ. ಬಂದ ಸುಧಾರಣೆಗಳು ಶೋಷಣೆಯನ್ನು ಚ್ಯುತಿಗೊಳಿಸಲಿಲ್ಲ. ಶೋಷಿತವರ್ಗ ದಿಕ್ಕೆಟ್ಟು, ಕಂಗಲಾಗಿ, ಚಳವಳಿಗಳಲ್ಲಿ ನೊಂದು ಬೇಸತ್ತಿರುವಾಗ ಮಾರ್ಕ್ ಮತ್ತು ಏಂಗೆಲ್ಸ್ ಎಂಬ ಜರ್ಮನೀ ದೇಶದ ಗೆಳೆಯರು ತಮ್ಮದೇ ಆದ ಒಂದು ಹೊಸ ರೂಪದ ಸಮಾಜ ವಾದವನ್ನು ಪ್ರತಿಪಾದಿಸಿದರು. ತಮ್ಮ ಸಮಾಜವಾದವನ್ನು ವೈಜ್ಞಾನಿಕ ಸಮಾಜವಾದವೆಂದು ಕರೆದರು. ಇತರ ಸಮಾಜವಾದಗಳನ್ನು ಕಾಲ್ಪನಿಕ ಸಮಾಜವಾದಗಳೆಂದು ಘೋಷಿಸಿದರು. ತಮ್ಮ ವಾದದ ಮೂಲಕ ಶೋಷಿತವರ್ಗದ ಚಳವಳಿಯ ಇಷ್ಟಾರ್ಥ ಕೈಗೂಡುವುದೆಂದು ತಿಳಿಸಿದರು. ಶೋಷಿತವರ್ಗದ ವಿಮುಕ್ತಿ ಶೋಷಿತವರ್ಗದ ಚಳವಳಿಯಿಂದ ಮಾತ್ರ ಸಾಧ್ಯವೆಂದು ಸ್ಪಷ್ಟಪಡಿಸಿದರು. ಅಂದಿನಿಂದ ಶೋಷಿತವರ್ಗದ ಚಳವಳಿ ಕಾರ್ಮಿಕವರ್ಗದ, ರೈತವರ್ಗದ ಮತ್ತು ಪ್ರಾಜ್ಞರ ಚಳವಳಿಯಾಗಿದೆ. ಮಾರ್ಕ್ಸ್ ತತ್ತ್ವ ಈ ಚಳವಳಿಯ ತತ್ತ್ವವಾಗಿದೆ. ಈ ತತ್ತ್ವವನ್ನು ಆಚರಣೆಗೆ ತರಲು ಹೂಡಿರುವ ಚಳವಳಿ ಸಮಾಜವಾದೀ ಚಳವಳಿ ಅಥವಾ ಕಮ್ಯೂನಿಸ್ಟ್ ಚಳವಳಿ ಆಗಿದೆ, {{center|ಅಧ್ಯಯನ :}} <poem>What Happened in History: G. Childe, Pelican, London. Social Evolution: Watts, London. Origin of the family, private property and the state: {{gap}}F. Engels : (Marx and Engels Selected Works {{gap}}{{gap}}Vol. II, Pages 155-278; Ed. 1951).</poem><noinclude></noinclude> qjdu26ms9n396ts4cu5n79swjnnoe3f ಪುಟ:ಕಮ್ಯೂನಿಸಂ.djvu/೨೮ 104 89018 323361 215362 2026-05-29T13:02:54Z Vikashegde 1258 /* Validated */ 323361 proofread-page text/x-wiki <noinclude><pagequality level="4" user="Vikashegde" />{{rh|center=ವೈಜ್ಞಾನಿಕ ಸಮಾಜ ವಾದ|left=೨೦|right=}}</noinclude><poem>Social Struggles in Antiquity : M, Beer, {{gap}}{{gap}}{{gap}}{{gap}} Leonard Parsons, London. Social Struggles The Middle Ages: M Beer, {{gap}}{{gap}}{{gap}}{{gap}} Leonard Parsons, London. The English Resolution 1640 : Ed. C. Hill, {{gap}}{{gap}}{{gap}}{{gap}} L and W, London. Left-Wing Democracy in English Civil War,{{gap}}{{gap}}{{gap}} D. W. Petegorsky: Viktor Gollancz. Essays On the French Revolution: Ed.T.A.Jackson,L and W, London. Birth Of Socialism Series: {{gap}}(i) The French Revolution Of 1848: By A. Soboul, {{gap}}(ii) The German Revolution 1848: Roy Pascal, {{gap}}(iii) The Struggle for Democracy in England: E. Rickwook, Fore Publications, London India--From Primitive Communism to Savagery: Dange, {{gap}} People's Publishing House, Bombay. 2nd Ed. </poem><noinclude></noinclude> f7srlxacg4x9ezxo6r1w2f4l86eugko 323362 323361 2026-05-29T13:04:46Z Vikashegde 1258 323362 proofread-page text/x-wiki <noinclude><pagequality level="4" user="Vikashegde" />{{rh|center=ವೈಜ್ಞಾನಿಕ ಸಮಾಜ ವಾದ|left=೨೦|right=}}</noinclude><poem>Social Struggles in Antiquity : M, Beer, {{gap}}{{gap}}{{gap}}{{gap}} Leonard Parsons, London. Social Struggles The Middle Ages: M Beer, {{gap}}{{gap}}{{gap}}{{gap}} Leonard Parsons, London. The English Resolution 1640 : Ed. C. Hill, {{gap}}{{gap}}{{gap}}{{gap}} L and W, London. Left-Wing Democracy in English Civil War, {{gap}}{{gap}}D. W. Petegorsky: Viktor Gollancz. Essays On the French Revolution: Ed.T.A.Jackson,L and W, London. Birth Of Socialism Series: {{gap}}(i) The French Revolution Of 1848: By A. Soboul, {{gap}}(ii) The German Revolution 1848: Roy Pascal, {{gap}}(iii) The Struggle for Democracy in England: E. Rickwook, Fore Publications, London India--From Primitive Communism to Savagery: Dange, {{gap}} People's Publishing House, Bombay. 2nd Ed. </poem><noinclude></noinclude> j1nokoy3w90gvei6wn7j54xp2wmgy0u ಪುಟ:ಕಮ್ಯೂನಿಸಂ.djvu/೨೯ 104 89366 323363 224097 2026-05-29T13:11:13Z Vikashegde 1258 /* Proofread */ 323363 proofread-page text/x-wiki <noinclude><pagequality level="3" user="Vikashegde" /></noinclude>{{xx-larger{{center|'''ಕಲ್ಪನಾ ಮತ್ತು ವೈಜ್ಞಾನಿಕ ಸಮಾಜ ವಾದಗಳು.'''}} {{center|ಅಧ್ಯಾಯ-2}} {{gap}}1848 ಅತಿ ಮುಖ್ಯವಾದ ವರ್ಷ. ಈ ವರ್ಷದ ಜೂನ್ ತಿಂಗಳಲ್ಲಿ ಮಾರ್ಕ್ಸ್ ಮತ್ತು ಏಂಗೆಲ್ಸರು ತಮ್ಮ ತತ್ತ್ವದ ತಿರುಳನ್ನು ಸಂಕ್ಷಿಪ್ತವಾಗಿ “ಸಮವಾದಿಗಳ ಪ್ರಣಾಳಿಕೆ" (Communist Manifesto) ಎಂಬ ಗ್ರಂಥದ ಮೂಲಕ ಪ್ರಕಟಪಡಿಸಿದರು. ಇವರು ಈ ಸಂದರ್ಭದಲ್ಲಿ ತಮ್ಮದೇ ಆದ ಸಮಾಜವಾದೀ ತತ್ತ್ವವನ್ನು ಪ್ರಕಟಿಸುವುದಕ್ಕೂ ತಾವು ಪ್ರಕಟಿಸಿದ ಗ್ರಂಥಕ್ಕೆ “ಸಮವಾದಿಗಳ ಪ್ರಣಾಳಿಕೆ” ಎಂದು ಹೆಸರು ಇಡುವುದಕ್ಕೂ ಕಾರಣಗಳಿದ್ದವು. ಇವುಗಳ ಪರಿಚಯ ಮಾರ್ಕ್ಸ್-ಏಂಗೆಲ್ಸರು ಪ್ರತಿಪಾದಿಸಿರುವ ಸಮಾಜವಾದೀ ತತ್ತ್ವದ ಸ್ವರೂಪ, ಅದರ ವೈಶಿಷ್ಟ್ಯತೆ ಮತ್ತು ಸಮಾಜವಾದದ ಇತಿಹಾಸದಲ್ಲಿ ಮಾರ್ಕ್ಸ್ ವಾದದ ಪಾತ್ರವನ್ನು ತಿಳಿಯಲು ಸಾಧಕವಾಗಿದೆ. {{gap}}ಮಾರ್ಕ್ದ್ ಹತ್ತೊಂಬತ್ತನೇ ಶತಮಾನದ ಆದಿಭಾಗದಲ್ಲಿ ಪ್ರಚಾರದಲ್ಲಿದ್ದ ಸಮಾಜವಾದೀ ತತ್ತ್ವಗಳಿಗೆ ಮನಸೋತನು. ಅವುಗಳ ಅಧ್ಯಯನಕ್ಯಾಗಿ ಸಮಾಜವಾದೀ ತತ್ತ್ವಗಳಿಗೆ ತೌರುಮನೆಯಂತಿದ್ದ ಫ್ರಾನ್ಸ್ ದೇಶಕ್ಕೆ ಬಂದನು. ಹಾಗೆಯೇ ಮಾರ್ಕ್ಸ್‌ನ ಜೀವನದ ಸಹೋದ್ಯೋಗಿ {{rule}} (1) ಕಾರ್ಲ್ ಮಾರ್ಕ್ಸ್ (1818-1883) – 5ನೇ ಮೇ 1818 ರಲ್ಲಿ ಜರ್ಮನೀ ದೇಶದ ಟೀರ್ ಎಂಬ ಊರಿನಲ್ಲಿ ಜನಿಸಿದನು. ಈತನ ತಂದೆ ವಕೀಲ ವೃತ್ತಿಯವರು ಟೀ‌ರ್‍ನಲ್ಲಿ ಮಾರ್ಕ್ಸ್ ತನ್ನ ಪ್ರಾರಂಭದ ವ್ಯಾಸಂಗಗಳನ್ನು ಮುಗಿಸಿ, ಬಾನ್ ಮತ್ತು ಬರ್ಲಿನ್ ವಿಶ್ವವಿದ್ಯಾನಿಲಯಗಳಲ್ಲಿ ವ್ಯಾಸಂಗ ನಡೆಸಿದನು. ಸಮಾಜದ ಆಗು ಹೋಗುಗಳನ್ನು ತಿಳಿಯಲು ಯತ್ನಿಸಿ ಅಂದು ವಿಖ್ಯಾತರಾಗಿದ್ದ ಹೆಗೆಲ್ ಮತ್ತು ಪೂಯರ್ ಬಾಕ್ ಎಂಬ ತತ್ವವೇತ್ತಿಗಳ ಅನುಯಾಯಿಯಾದನು. ಆದರೆ ಬೆಳಕು ಸಿಗಲಿಲ್ಲ. ಸಮಾಜದ ಆರ್ಥಿಕ ವ್ಯವಸ್ಥೆಯ ಅರಿವಿನಲ್ಲಿ ಸಮಾಜದ ಆಗು ಹೋಗುಗಳು ಅಡಗಿರುವುದನ್ನು ಕಂಡನು. ಭೌತವಾದಿಯಾದನು. ತನ್ನ ಸಂದೇಶವನ್ನು ಸಾರಲು ಸಿದ್ದನಾದನು. {{gap}}ಜರ್ಮನಿಯಲ್ಲಿ ಅಂದು ಪ್ರಗತಿ ವಿರುದ್ದ ವಾತಾವರಣವಿದ್ದುದರಿಂದ ವಿಶ್ವವಿದ್ಯಾನಿಲಯದಲ್ಲಿ ಅಧ್ಯಾಪಕ ವೃತ್ತಿಯನ್ನು ಅವಲಂಬಿಸುವುದು ಕಷ್ಟವಾಯಿತು, ಕಲೋನ್ ನಗರದಲ್ಲಿ ಪ್ರಕಟವಾಗುತ್ತಲ್ಲಿದ್ದ ತೀವ್ರಗಾಮಿ ಬೂ‌ರ್‌ಶ್ವಾ ಪತ್ರಿಕೆಯ<noinclude></noinclude> 7wdh68p7lwqub8cte8panb7zh6isjhl 323364 323363 2026-05-29T13:12:26Z Vikashegde 1258 323364 proofread-page text/x-wiki <noinclude><pagequality level="3" user="Vikashegde" /></noinclude>{{xxx-larger|{{center|'''ಕಲ್ಪನಾ ಮತ್ತು ವೈಜ್ಞಾನಿಕ ಸಮಾಜ ವಾದಗಳು.'''}}}} {{center|ಅಧ್ಯಾಯ-2}} {{gap}}1848 ಅತಿ ಮುಖ್ಯವಾದ ವರ್ಷ. ಈ ವರ್ಷದ ಜೂನ್ ತಿಂಗಳಲ್ಲಿ ಮಾರ್ಕ್ಸ್ ಮತ್ತು ಏಂಗೆಲ್ಸರು ತಮ್ಮ ತತ್ತ್ವದ ತಿರುಳನ್ನು ಸಂಕ್ಷಿಪ್ತವಾಗಿ “ಸಮವಾದಿಗಳ ಪ್ರಣಾಳಿಕೆ" (Communist Manifesto) ಎಂಬ ಗ್ರಂಥದ ಮೂಲಕ ಪ್ರಕಟಪಡಿಸಿದರು. ಇವರು ಈ ಸಂದರ್ಭದಲ್ಲಿ ತಮ್ಮದೇ ಆದ ಸಮಾಜವಾದೀ ತತ್ತ್ವವನ್ನು ಪ್ರಕಟಿಸುವುದಕ್ಕೂ ತಾವು ಪ್ರಕಟಿಸಿದ ಗ್ರಂಥಕ್ಕೆ “ಸಮವಾದಿಗಳ ಪ್ರಣಾಳಿಕೆ” ಎಂದು ಹೆಸರು ಇಡುವುದಕ್ಕೂ ಕಾರಣಗಳಿದ್ದವು. ಇವುಗಳ ಪರಿಚಯ ಮಾರ್ಕ್ಸ್-ಏಂಗೆಲ್ಸರು ಪ್ರತಿಪಾದಿಸಿರುವ ಸಮಾಜವಾದೀ ತತ್ತ್ವದ ಸ್ವರೂಪ, ಅದರ ವೈಶಿಷ್ಟ್ಯತೆ ಮತ್ತು ಸಮಾಜವಾದದ ಇತಿಹಾಸದಲ್ಲಿ ಮಾರ್ಕ್ಸ್ ವಾದದ ಪಾತ್ರವನ್ನು ತಿಳಿಯಲು ಸಾಧಕವಾಗಿದೆ. {{gap}}ಮಾರ್ಕ್ದ್ ಹತ್ತೊಂಬತ್ತನೇ ಶತಮಾನದ ಆದಿಭಾಗದಲ್ಲಿ ಪ್ರಚಾರದಲ್ಲಿದ್ದ ಸಮಾಜವಾದೀ ತತ್ತ್ವಗಳಿಗೆ ಮನಸೋತನು. ಅವುಗಳ ಅಧ್ಯಯನಕ್ಯಾಗಿ ಸಮಾಜವಾದೀ ತತ್ತ್ವಗಳಿಗೆ ತೌರುಮನೆಯಂತಿದ್ದ ಫ್ರಾನ್ಸ್ ದೇಶಕ್ಕೆ ಬಂದನು. ಹಾಗೆಯೇ ಮಾರ್ಕ್ಸ್‌ನ ಜೀವನದ ಸಹೋದ್ಯೋಗಿ {{rule}} (1) ಕಾರ್ಲ್ ಮಾರ್ಕ್ಸ್ (1818-1883) – 5ನೇ ಮೇ 1818 ರಲ್ಲಿ ಜರ್ಮನೀ ದೇಶದ ಟೀರ್ ಎಂಬ ಊರಿನಲ್ಲಿ ಜನಿಸಿದನು. ಈತನ ತಂದೆ ವಕೀಲ ವೃತ್ತಿಯವರು ಟೀ‌ರ್‍ನಲ್ಲಿ ಮಾರ್ಕ್ಸ್ ತನ್ನ ಪ್ರಾರಂಭದ ವ್ಯಾಸಂಗಗಳನ್ನು ಮುಗಿಸಿ, ಬಾನ್ ಮತ್ತು ಬರ್ಲಿನ್ ವಿಶ್ವವಿದ್ಯಾನಿಲಯಗಳಲ್ಲಿ ವ್ಯಾಸಂಗ ನಡೆಸಿದನು. ಸಮಾಜದ ಆಗು ಹೋಗುಗಳನ್ನು ತಿಳಿಯಲು ಯತ್ನಿಸಿ ಅಂದು ವಿಖ್ಯಾತರಾಗಿದ್ದ ಹೆಗೆಲ್ ಮತ್ತು ಪೂಯರ್ ಬಾಕ್ ಎಂಬ ತತ್ವವೇತ್ತಿಗಳ ಅನುಯಾಯಿಯಾದನು. ಆದರೆ ಬೆಳಕು ಸಿಗಲಿಲ್ಲ. ಸಮಾಜದ ಆರ್ಥಿಕ ವ್ಯವಸ್ಥೆಯ ಅರಿವಿನಲ್ಲಿ ಸಮಾಜದ ಆಗು ಹೋಗುಗಳು ಅಡಗಿರುವುದನ್ನು ಕಂಡನು. ಭೌತವಾದಿಯಾದನು. ತನ್ನ ಸಂದೇಶವನ್ನು ಸಾರಲು ಸಿದ್ದನಾದನು. {{gap}}ಜರ್ಮನಿಯಲ್ಲಿ ಅಂದು ಪ್ರಗತಿ ವಿರುದ್ದ ವಾತಾವರಣವಿದ್ದುದರಿಂದ ವಿಶ್ವವಿದ್ಯಾನಿಲಯದಲ್ಲಿ ಅಧ್ಯಾಪಕ ವೃತ್ತಿಯನ್ನು ಅವಲಂಬಿಸುವುದು ಕಷ್ಟವಾಯಿತು, ಕಲೋನ್ ನಗರದಲ್ಲಿ ಪ್ರಕಟವಾಗುತ್ತಲ್ಲಿದ್ದ ತೀವ್ರಗಾಮಿ ಬೂ‌ರ್‌ಶ್ವಾ ಪತ್ರಿಕೆಯ<noinclude></noinclude> s277u8scwfh14uvq222gj54zbe225ni 323367 323364 2026-05-29T13:23:02Z Vikashegde 1258 323367 proofread-page text/x-wiki <noinclude><pagequality level="3" user="Vikashegde" /></noinclude>{{xxx-larger|{{center|'''ಕಲ್ಪನಾ ಮತ್ತು ವೈಜ್ಞಾನಿಕ ಸಮಾಜ ವಾದಗಳು.'''}}}} {{center|ಅಧ್ಯಾಯ-2}} {{gap}}1848 ಅತಿ ಮುಖ್ಯವಾದ ವರ್ಷ. ಈ ವರ್ಷದ ಜೂನ್ ತಿಂಗಳಲ್ಲಿ ಮಾರ್ಕ್ಸ್ ಮತ್ತು ಏಂಗೆಲ್ಸರು ತಮ್ಮ ತತ್ತ್ವದ ತಿರುಳನ್ನು ಸಂಕ್ಷಿಪ್ತವಾಗಿ “ಸಮವಾದಿಗಳ ಪ್ರಣಾಳಿಕೆ" (Communist Manifesto) ಎಂಬ ಗ್ರಂಥದ ಮೂಲಕ ಪ್ರಕಟಪಡಿಸಿದರು. ಇವರು ಈ ಸಂದರ್ಭದಲ್ಲಿ ತಮ್ಮದೇ ಆದ ಸಮಾಜವಾದೀ ತತ್ತ್ವವನ್ನು ಪ್ರಕಟಿಸುವುದಕ್ಕೂ ತಾವು ಪ್ರಕಟಿಸಿದ ಗ್ರಂಥಕ್ಕೆ “ಸಮವಾದಿಗಳ ಪ್ರಣಾಳಿಕೆ” ಎಂದು ಹೆಸರು ಇಡುವುದಕ್ಕೂ ಕಾರಣಗಳಿದ್ದವು. ಇವುಗಳ ಪರಿಚಯ ಮಾರ್ಕ್ಸ್-ಏಂಗೆಲ್ಸರು ಪ್ರತಿಪಾದಿಸಿರುವ ಸಮಾಜವಾದೀ ತತ್ತ್ವದ ಸ್ವರೂಪ, ಅದರ ವೈಶಿಷ್ಟ್ಯತೆ ಮತ್ತು ಸಮಾಜವಾದದ ಇತಿಹಾಸದಲ್ಲಿ ಮಾರ್ಕ್ಸ್ ವಾದದ ಪಾತ್ರವನ್ನು ತಿಳಿಯಲು ಸಾಧಕವಾಗಿದೆ. {{gap}}ಮಾರ್ಕ್ದ್ ಹತ್ತೊಂಬತ್ತನೇ ಶತಮಾನದ ಆದಿಭಾಗದಲ್ಲಿ ಪ್ರಚಾರದಲ್ಲಿದ್ದ ಸಮಾಜವಾದೀ ತತ್ತ್ವಗಳಿಗೆ ಮನಸೋತನು. ಅವುಗಳ ಅಧ್ಯಯನಕ್ಯಾಗಿ ಸಮಾಜವಾದೀ ತತ್ತ್ವಗಳಿಗೆ ತೌರುಮನೆಯಂತಿದ್ದ ಫ್ರಾನ್ಸ್ ದೇಶಕ್ಕೆ ಬಂದನು. ಹಾಗೆಯೇ ಮಾರ್ಕ್ಸ್‌ನ ಜೀವನದ ಸಹೋದ್ಯೋಗಿ {{rule}} {{smaller|(1) ಕಾರ್ಲ್ ಮಾರ್ಕ್ಸ್ (1818-1883) – 5ನೇ ಮೇ 1818 ರಲ್ಲಿ ಜರ್ಮನೀ ದೇಶದ ಟೀರ್ ಎಂಬ ಊರಿನಲ್ಲಿ ಜನಿಸಿದನು. ಈತನ ತಂದೆ ವಕೀಲ ವೃತ್ತಿಯವರು ಟೀ‌ರ್‍ನಲ್ಲಿ ಮಾರ್ಕ್ಸ್ ತನ್ನ ಪ್ರಾರಂಭದ ವ್ಯಾಸಂಗಗಳನ್ನು ಮುಗಿಸಿ, ಬಾನ್ ಮತ್ತು ಬರ್ಲಿನ್ ವಿಶ್ವವಿದ್ಯಾನಿಲಯಗಳಲ್ಲಿ ವ್ಯಾಸಂಗ ನಡೆಸಿದನು. ಸಮಾಜದ ಆಗು ಹೋಗುಗಳನ್ನು ತಿಳಿಯಲು ಯತ್ನಿಸಿ ಅಂದು ವಿಖ್ಯಾತರಾಗಿದ್ದ ಹೆಗೆಲ್ ಮತ್ತು ಪೂಯರ್ ಬಾಕ್ ಎಂಬ ತತ್ವವೇತ್ತಿಗಳ ಅನುಯಾಯಿಯಾದನು. ಆದರೆ ಬೆಳಕು ಸಿಗಲಿಲ್ಲ. ಸಮಾಜದ ಆರ್ಥಿಕ ವ್ಯವಸ್ಥೆಯ ಅರಿವಿನಲ್ಲಿ ಸಮಾಜದ ಆಗು ಹೋಗುಗಳು ಅಡಗಿರುವುದನ್ನು ಕಂಡನು. ಭೌತವಾದಿಯಾದನು. ತನ್ನ ಸಂದೇಶವನ್ನು ಸಾರಲು ಸಿದ್ದನಾದನು.}} {{smaller|{{gap}}ಜರ್ಮನಿಯಲ್ಲಿ ಅಂದು ಪ್ರಗತಿ ವಿರುದ್ದ ವಾತಾವರಣವಿದ್ದುದರಿಂದ ವಿಶ್ವವಿದ್ಯಾನಿಲಯದಲ್ಲಿ ಅಧ್ಯಾಪಕ ವೃತ್ತಿಯನ್ನು ಅವಲಂಬಿಸುವುದು ಕಷ್ಟವಾಯಿತು, ಕಲೋನ್ ನಗರದಲ್ಲಿ ಪ್ರಕಟವಾಗುತ್ತಲ್ಲಿದ್ದ ತೀವ್ರಗಾಮಿ ಬೂ‌ರ್‌ಶ್ವಾ ಪತ್ರಿಕೆಯ}}<noinclude></noinclude> qq0ptj158o5gptce51e636sfx0lv8kz ಪುಟ:ಕಮ್ಯೂನಿಸಂ.djvu/೩೦ 104 89367 323365 224098 2026-05-29T13:20:37Z Vikashegde 1258 /* Proofread */ 323365 proofread-page text/x-wiki <noinclude><pagequality level="3" user="Vikashegde" />{{rh|center=ವೈಜ್ಞಾನಿಕ ಸಮಾಜ ವಾದ|left=೨೨|right=}}</noinclude>ಏಂಗೆಲ್ಸ್ ಸಹ ಬಂದನು. ಸಮಾಜವಾದೀ ತತ್ತ್ವ ನಿರೂಪಣೆಯಲ್ಲಿ ಗೊಂದಲವನ್ನು ಮಾರ್ಕ್ಸ್-ಏಂಗೆಲ್ಪರು ಕಂಡರು. ಆ ಅಧ್ಯಯನ ಪ್ರಚಾರದಲ್ಲಿದ್ದ ಸಮಾಜವಾದೀ ತತ್ತ್ವಗಳ ನಿಷ್ಪ್ರಯೋಜಕತೆಯನ್ನು ವ್ಯಕ್ತಪಡಿಸಿತು. {{rule}} {{smaller|ಸಂಪಾದಕನಾದನು. ಆದರೆ ಕೆಲವು ಕಾಲದಲ್ಲೇ ಪತ್ರಿಕೆಯ ಮಾಲೀಕರಿಂದ ಒತ್ತಾಯ ಬಂದು ಸಂಪಾದಕತ್ವಕ್ಕೆ ರಾಜೀನಾಮೆ ಇತ್ತನು. ಫ್ರಾನ್ಸ್ ದೇಶದ ಸಮಾಜವಾದೀ ತತ್ತ್ವದಿಂದ ಆಕರ್ಷಿಸಲ್ಪಟ್ಟು, ಅದರ ಅಧ್ಯಯನಕ್ಕಾಗಿ ಪ್ಯಾರಿಸ್ ನಗರಕ್ಕೆ ಬಂದನು. ಅಲ್ಲಿ ಸಮಾಜವಾದಿ ಚಳವಳಿಯಲ್ಲಿ ಭಾಗವಹಿಸಿದನು. 1845 ರಲ್ಲಿ ಪ್ಯಾರಿಸ್ ನಗರದಿಂದ ಹೊರದೂಡಲ್ಪಟ್ಟು, ಬ್ರಸಲ್ಸ್ ನಗರಕ್ಕೆ ಬಂದನು. ಅಲ್ಲಿಂದಲೂ ಸಹ 1848ರಲ್ಲಿ ಹೊರದೂಡಲ್ಪಟ್ಟು ತನ್ನ ಜೀವನದ ಅಂತ್ಯದವರೆಗೂ ಲಂಡನ್ ನಗರದಲ್ಲೇ ನೆಲೆಸಿದನು, {{gap}}ಈ ಪ್ರತಿಭಾನ್ವಿತನ ಜೀವನ ಚರಿತ್ರೆಯನ್ನು ಪ್ರಾನ್ಸ್ ಮೆಹರಿಂಗ್‌ರವರು ಅತ್ಯಂತ ವಿಹಂಗಮವಾಗಿ ಚಿತ್ರಿಸಿದ್ದಾರೆ. ಅಗತ್ಯವಾಗಿ ಓದಲೇಬೇಕು (Karl Marx: Story of His Life: By F. Mehring, Bodley Flead, London.) {{gap}}(2) ಫ್ರೆಡರಿಕ್ ಏಂಗಲ್ಸ್ (1820-1895)-28ನೇ ನವಂಬರ್ 1820ರಲ್ಲಿ ಜರ್ಮನೀ ದೇಶದ ಬಾರ್‌ಮನ್ ಎಂಬ ಊರಿನಲ್ಲಿ ಜನಿಸಿದನು. ಈತನ ತಂದೆ ಹತ್ತಿ ಕಾರ್ಖಾನೆಯ ಮಾಲೀಕರು. ಮಾರ್ಕ್ಸ್ ಮತ್ತು ಏಂಗೆಲ್ಸ್ರ ಸಮಾಗಮ ನಡದು ಈರ್ವರೂ ಏಕಾಭಿಪ್ರಾಯದಿಂದಿರುವುದನ್ನು ಕಂಡರು. 1848ರಲ್ಲಿ ಮಾರ್ಕ್ಸ್ ಪ್ರಕಟಿಸಿದ ಕಮ್ಯುನಿಸ್ಟ್‌ರ ಪ್ರಣಾಳಿಕೆಯ ಬರೆವಣಿಗೆಗೆ ನೆರವಾದನು ಇಂಗ್ಲೆಂಡಿನಲ್ಲಿ ತನ್ನ ತಂದೆಯ ಹತ್ತಿಬಟ್ಟೆಯ ಗಿರಣಿಯೊಂದರಲ್ಲಿದ್ದುಕೊಂಡು ಮಾರ್ಕ್ಸ್‌ಗೆ ನೆರವಾಗಿ ನಿಂತನು. ಮಾರ್ಕ್ಸ್-ಏಂಗೆಲ್ಸ್ರ ಸ್ನೇಹ ವರ್ಣಿಸಲಸಾಧ್ಯವಾದದ್ದು. ಅದೊಂದು ಚರಿತ್ರಾರ್ಹ ಅಮರಗೆಳೆತನ. ಮಾರ್ಕ್ಸ್ ಅತ್ಯಂತ ಬಡತನಕ್ಕೆ ಸಿಕ್ಕಿ ನರಳುತ್ತಿರುವಾಗ ಏಂಗೆಲ್ಸ್ ಆತನ ಸಹಾಯಕ್ಕೆ ಬಂದನು. ಏಂಗೆಲ್ಸ್‌ನ ಸಹಾಯವಿಲ್ಲದಿದ್ದರೆ ಮಾರ್ಕ್ಸ್ ತನ್ನ ಅತಿ ಮುಖ್ಯ ಗ್ರಂಥವಾದ 'ಕ್ಯಾಪಿಟಲ್' ಎಂಬ ಗ್ರಂಥವನ್ನು ಬರೆದು ಮುಗಿಸುತ್ತಿದ್ದನೋ ಇಲ್ಲವೋ ತಿಳಿಯದು. {{gap}}ವೈಜ್ಞಾನಿಕ ಸಮಾಜವಾದ ಮಾರ್ಕ್ಸ್‌ವಾದವೆಂದು ಹೆಸರು ಪಡೆದಿದ್ದರೂ ಏಂಗೆಲ್ಸ್ ಆ ತತ್ತ್ವ ಪ್ರತಿಪಾದನೆಯಲ್ಲಿ ಸಮಭಾಗಿ. ಮಾರ್ಕ್ಸ್ ಸ್ಥಾನಮೂರ್ತಿಯ ಹಾಗೆ ಸಂಶೋಧನೆಯಲ್ಲಿ ತೊಡಗಿದ್ದರೆ, ಏಂಗೆಲ್ಸ್ ಆ ಸಂಶೋಧನೆಯ ಜೊತೆಗೆ ತನ್ನ ಶೋಧನೆಯನ್ನೂ ಸೇರಿಸಿ ವೈಜ್ಞಾನಿಕ ಸಮಾಜವಾದವನ್ನು ಪ್ರಸಾರಮಾಡುವ ಉತ್ಸವಮೂರ್ತಿಯಾದನು. {{gap}}ಈತನ ಜೀವನ ಚರಿತ್ರೆಯನ್ನು ಸೆಲ್ಡಾ ಕೆ ಕೋಟ್ಸ್ ರವರು ಬಹು ಸುಂದರವಾಗಿ ಚಿತ್ರಿಸಿದ್ದಾರೆ. (The Life and Teachings of Friedrich Engels: By Zelda K coates : Lawrence and Wishart, Ltd., London )}}<noinclude></noinclude> ng2vsj8ib8z1ivrutbgvnoa0m8c9q35 323366 323365 2026-05-29T13:22:30Z Vikashegde 1258 323366 proofread-page text/x-wiki <noinclude><pagequality level="3" user="Vikashegde" />{{rh|center=ವೈಜ್ಞಾನಿಕ ಸಮಾಜ ವಾದ|left=೨೨|right=}}</noinclude>ಏಂಗೆಲ್ಸ್ ಸಹ ಬಂದನು. ಸಮಾಜವಾದೀ ತತ್ತ್ವ ನಿರೂಪಣೆಯಲ್ಲಿ ಗೊಂದಲವನ್ನು ಮಾರ್ಕ್ಸ್-ಏಂಗೆಲ್ಪರು ಕಂಡರು. ಆ ಅಧ್ಯಯನ ಪ್ರಚಾರದಲ್ಲಿದ್ದ ಸಮಾಜವಾದೀ ತತ್ತ್ವಗಳ ನಿಷ್ಪ್ರಯೋಜಕತೆಯನ್ನು ವ್ಯಕ್ತಪಡಿಸಿತು. {{rule}} {{smaller|ಸಂಪಾದಕನಾದನು. ಆದರೆ ಕೆಲವು ಕಾಲದಲ್ಲೇ ಪತ್ರಿಕೆಯ ಮಾಲೀಕರಿಂದ ಒತ್ತಾಯ ಬಂದು ಸಂಪಾದಕತ್ವಕ್ಕೆ ರಾಜೀನಾಮೆ ಇತ್ತನು. ಫ್ರಾನ್ಸ್ ದೇಶದ ಸಮಾಜವಾದೀ ತತ್ತ್ವದಿಂದ ಆಕರ್ಷಿಸಲ್ಪಟ್ಟು, ಅದರ ಅಧ್ಯಯನಕ್ಕಾಗಿ ಪ್ಯಾರಿಸ್ ನಗರಕ್ಕೆ ಬಂದನು. ಅಲ್ಲಿ ಸಮಾಜವಾದಿ ಚಳವಳಿಯಲ್ಲಿ ಭಾಗವಹಿಸಿದನು. 1845 ರಲ್ಲಿ ಪ್ಯಾರಿಸ್ ನಗರದಿಂದ ಹೊರದೂಡಲ್ಪಟ್ಟು, ಬ್ರಸಲ್ಸ್ ನಗರಕ್ಕೆ ಬಂದನು. ಅಲ್ಲಿಂದಲೂ ಸಹ 1848ರಲ್ಲಿ ಹೊರದೂಡಲ್ಪಟ್ಟು ತನ್ನ ಜೀವನದ ಅಂತ್ಯದವರೆಗೂ ಲಂಡನ್ ನಗರದಲ್ಲೇ ನೆಲೆಸಿದನು.}} {{smaller|ಈ ಪ್ರತಿಭಾನ್ವಿತನ ಜೀವನ ಚರಿತ್ರೆಯನ್ನು ಪ್ರಾನ್ಸ್ ಮೆಹರಿಂಗ್‌ರವರು ಅತ್ಯಂತ ವಿಹಂಗಮವಾಗಿ ಚಿತ್ರಿಸಿದ್ದಾರೆ. ಅಗತ್ಯವಾಗಿ ಓದಲೇಬೇಕು (Karl Marx: Story of His Life: By F. Mehring, Bodley Flead, London.)}} {{smaller|(2) ಫ್ರೆಡರಿಕ್ ಏಂಗಲ್ಸ್ (1820-1895)-28ನೇ ನವಂಬರ್ 1820ರಲ್ಲಿ ಜರ್ಮನೀ ದೇಶದ ಬಾರ್‌ಮನ್ ಎಂಬ ಊರಿನಲ್ಲಿ ಜನಿಸಿದನು. ಈತನ ತಂದೆ ಹತ್ತಿ ಕಾರ್ಖಾನೆಯ ಮಾಲೀಕರು. ಮಾರ್ಕ್ಸ್ ಮತ್ತು ಏಂಗೆಲ್ಸ್ರ ಸಮಾಗಮ ನಡದು ಈರ್ವರೂ ಏಕಾಭಿಪ್ರಾಯದಿಂದಿರುವುದನ್ನು ಕಂಡರು. 1848ರಲ್ಲಿ ಮಾರ್ಕ್ಸ್ ಪ್ರಕಟಿಸಿದ ಕಮ್ಯುನಿಸ್ಟ್‌ರ ಪ್ರಣಾಳಿಕೆಯ ಬರೆವಣಿಗೆಗೆ ನೆರವಾದನು ಇಂಗ್ಲೆಂಡಿನಲ್ಲಿ ತನ್ನ ತಂದೆಯ ಹತ್ತಿಬಟ್ಟೆಯ ಗಿರಣಿಯೊಂದರಲ್ಲಿದ್ದುಕೊಂಡು ಮಾರ್ಕ್ಸ್‌ಗೆ ನೆರವಾಗಿ ನಿಂತನು. ಮಾರ್ಕ್ಸ್-ಏಂಗೆಲ್ಸ್ರ ಸ್ನೇಹ ವರ್ಣಿಸಲಸಾಧ್ಯವಾದದ್ದು. ಅದೊಂದು ಚರಿತ್ರಾರ್ಹ ಅಮರಗೆಳೆತನ. ಮಾರ್ಕ್ಸ್ ಅತ್ಯಂತ ಬಡತನಕ್ಕೆ ಸಿಕ್ಕಿ ನರಳುತ್ತಿರುವಾಗ ಏಂಗೆಲ್ಸ್ ಆತನ ಸಹಾಯಕ್ಕೆ ಬಂದನು. ಏಂಗೆಲ್ಸ್‌ನ ಸಹಾಯವಿಲ್ಲದಿದ್ದರೆ ಮಾರ್ಕ್ಸ್ ತನ್ನ ಅತಿ ಮುಖ್ಯ ಗ್ರಂಥವಾದ 'ಕ್ಯಾಪಿಟಲ್' ಎಂಬ ಗ್ರಂಥವನ್ನು ಬರೆದು ಮುಗಿಸುತ್ತಿದ್ದನೋ ಇಲ್ಲವೋ ತಿಳಿಯದು.}} {{smaller|ವೈಜ್ಞಾನಿಕ ಸಮಾಜವಾದ ಮಾರ್ಕ್ಸ್‌ವಾದವೆಂದು ಹೆಸರು ಪಡೆದಿದ್ದರೂ ಏಂಗೆಲ್ಸ್ ಆ ತತ್ತ್ವ ಪ್ರತಿಪಾದನೆಯಲ್ಲಿ ಸಮಭಾಗಿ. ಮಾರ್ಕ್ಸ್ ಸ್ಥಾನಮೂರ್ತಿಯ ಹಾಗೆ ಸಂಶೋಧನೆಯಲ್ಲಿ ತೊಡಗಿದ್ದರೆ, ಏಂಗೆಲ್ಸ್ ಆ ಸಂಶೋಧನೆಯ ಜೊತೆಗೆ ತನ್ನ ಶೋಧನೆಯನ್ನೂ ಸೇರಿಸಿ ವೈಜ್ಞಾನಿಕ ಸಮಾಜವಾದವನ್ನು ಪ್ರಸಾರಮಾಡುವ ಉತ್ಸವಮೂರ್ತಿಯಾದನು.}} {{smaller|ಈತನ ಜೀವನ ಚರಿತ್ರೆಯನ್ನು ಸೆಲ್ಡಾ ಕೆ ಕೋಟ್ಸ್ ರವರು ಬಹು ಸುಂದರವಾಗಿ ಚಿತ್ರಿಸಿದ್ದಾರೆ. (The Life and Teachings of Friedrich Engels: By Zelda K coates : Lawrence and Wishart, Ltd., London)}}<noinclude></noinclude> lh4vzvlc8ru2d5eahwazsct6thr88rp ಪುಟ:ಕಮ್ಯೂನಿಸಂ.djvu/೩೩ 104 89370 323370 224107 2026-05-29T14:15:48Z Vikashegde 1258 /* Proofread */ 323370 proofread-page text/x-wiki <noinclude><pagequality level="3" user="Vikashegde" />{{rh|center=ಕಲ್ಪನಾ ಮತ್ತು ವೈಜ್ಞಾನಿಕ ಸಮಾಜ ವಾದ |left=|right=೨೩}}</noinclude>ಕೆಲವು ಸಮಾಜವಾದಿಗಳು ಶೋಷಣೆಗೆ ಒಳಪಟ್ಟವರ ಆಶೋತ್ತರಗಳಿಗೆ ಪರಿಹಾರ ತರುವ ರೀತಿಯಲ್ಲಿ ಸುಧಾರಿತ ಸಮಾಜವನ್ನು 'ನ್ಯಾಯ' 'ಧರ್ಮ' ಗಳ ಹೆಸರಿನಲ್ಲಿ ಪ್ರಚಾರ ಮಾಡಿದ್ದರು. ಸಮಾಜ ವ್ಯವಸ್ಥೆಯನ್ನು 'ನ್ಯಾಯ' 'ಧರ್ಮ'ಗಳ ಅಡಿಗಲ್ಲಿನಮೇಲೆ ಸ್ಥಾಪಿಸುವುದಾದರೆ ಚ್ಯುತಿಗೊಂಡಿರುವ 'ನ್ಯಾಯ' 'ಧರ್ಮ'ಗಳನ್ನು ಪುನರುದ್ಧಾರಮಾಡುವುದಾದರೆ ಎಲ್ಲವೂ ಸರಿಹೋಗುವುದೆಂದಿದ್ದರು, ಇನ್ನು ಕೆಲವರು ಸಮಾಜದಲ್ಲಿ ಕಂಡುಬರುತ್ತಿರುವ ನ್ಯೂನತೆಗಳಿಗೆ ಸ್ವಾರ್ಥ, ಪೈಪೋಟಿ ಮತ್ತು ಲಾಭದಾಸೆ ಕಾರಣಗಳೆಂದೂ, ಸ್ವಾಮ್ಯದಲ್ಲಿ ಅತಿ ಆಸಕ್ತಿಯನ್ನು ಕಡಿಮೆ ಮಾಡಿಕೊಳ್ಳುವುದರಿಂದಲೂ, ಸ್ವಾಮ್ಯವರ್ಗ ತನ್ನ ವರ್ತನೆಯನ್ನು ಮಾರ್ಪಾಡುಮಾಡಿಕೊಳ್ಳುವುದರ ಮೂಲಕವೂ, ಹೊಂದಿರುವುದೆಲ್ಲವೂ ಬಡವರ ಪರವಾಗಿ ಎಂಬ ಧೋರಣೆಯನ್ನು ಸ್ವಾಮ್ಯವರ್ಗ ತಾಳುವುದರಿಂದಲೂ ಪರಿಹಾರ ಸಿಗುವುದೆಂದಿದ್ದರು. ಸ್ವಾಮ್ಯ ಉಳ್ಳವರು ತಮಗೆ ಸಲ್ಲತಕ್ಕದ್ದನ್ನು ಮಾತ್ರ ಇಟ್ಟುಕೊಂಡು ಮಿಕ್ಕದ್ದೆಲ್ಲವನ್ನೂ ದುಡಿಮೆ ಮಾಡಿದವರ ಸ್ವತ್ತೆಂದು ಭಾವಿಸಿ ನಡೆಯಬೇಕೆಂದೂ ನ್ಯೂನತೆಗಳಿಗೆ ಮುಖ್ಯವಾಗಿ ಸ್ವಾಮ್ಯ ಕಾರಣವಾಗಿರದೆ ಅದನ್ನು ಉಪಯೋಗಿಸುವ ರೀತಿ ಕಾರಣವಾಗಿದೆ ಎಂದೂ, ಆದುದರಿಂದ ಸ್ವಾಮ್ಯ ಉಳ್ಳವರು ಸಮಾಜದ ಹಿತಚಿಂತಕರಾಗಿ ನಡೆದುಕೊಳ್ಳುವಂತೆ ಪರಿವರ್ತನೆ ಮಾಡುವುದಕ್ಕಾಗಿ ಪ್ರಚಾರವನ್ನು ಕೈಗೊಳ್ಳಬೇಕೆಂದರು. ಇನ್ನು ಕೆಲವರು ಸಮಾಜದಲ್ಲಿರುವ ನ್ಯೂನತೆಗಳಿಗೆ ಸನಾತನ ಮತಧರ್ಮವನ್ನೂ ಮತ್ತು ಅದರ ಆಚರಣೆಯನ್ನೂ ಮರೆತಿರುವುದೇ ಮುಖ್ಯ ಕಾರಣವಾಗಿದೆ ಎಂದಿದ್ದರು. ಕ್ರಿಸ್ತ ಮತಾವಲಂಬಿಗಳು ಕ್ರಿಸ್ತನು ಉದಾಹರಿಸಿದ ನೀತಿವಾಣಿಗಳಲ್ಲಿ ಸಮಾಜ ಕಲ್ಯಾಣ ಅಡಗಿರುವುದಾಗಿಯೂ, ಬಡವನಾದವನು ಶ್ರೀಮಂತನಿಗಿಂತ ಸುಲಭವಾಗಿ ದೇವರ ದಯೆಯನ್ನು ಗಳಿಸುತ್ತಾನೆಂದೂ, ಶ್ರೀಮಂತ ಜೀವನ ಪಾಪದ ಜೀವನವೆಂದೂ ಆದುದರಿಂದ ಸರ್ವರೂ ಕ್ರೈಸ್ತ ಬೋಧನೆಯನ್ನೇ ಅನುಸರಿಸಬೇಕೆಂದೂ ಸಮಾಜವಾದ ತ… ಕ್ರೈಸ್ತ ಬೋಧನೆಯನ್ನು ಅನುಸ್ಥಾನಕ್ಕೆ ತರುವುದರಲ್ಲಿ ಅಡಗಿದೆ ಎಂದೂ ಪ್ರಚಾರ ಕೈಗೊಂಡಿದ್ದರು. ಇನ್ನು ಕೆಲವರು ಇಂಗ್ಲಿಷ್ ಮತ್ತು ಫ್ರೆಂಚ್ ಕ್ರಾಂತಿಗಳಿಂದ ಸ್ಫೂರ್ತಿ ಪಡೆದು ಸಮಾಜದಲ್ಲಿರುವ ನ್ಯೂನತೆಗಳಿಗೆ ಸ್ವಾಮ್ಯವೇ ಮುಖ್ಯ ಕಾರಣವಾಗಿದೆ<noinclude></noinclude> g4kpd7rvdcwb4b2gfv3w5h2imwuxhms 323371 323370 2026-05-29T14:16:41Z Vikashegde 1258 323371 proofread-page text/x-wiki <noinclude><pagequality level="3" user="Vikashegde" />{{rh|center=ಕಲ್ಪನಾ ಮತ್ತು ವೈಜ್ಞಾನಿಕ ಸಮಾಜ ವಾದ |left=|right=೨೩}}</noinclude>ಕೆಲವು ಸಮಾಜವಾದಿಗಳು ಶೋಷಣೆಗೆ ಒಳಪಟ್ಟವರ ಆಶೋತ್ತರಗಳಿಗೆ ಪರಿಹಾರ ತರುವ ರೀತಿಯಲ್ಲಿ ಸುಧಾರಿತ ಸಮಾಜವನ್ನು 'ನ್ಯಾಯ' 'ಧರ್ಮ' ಗಳ ಹೆಸರಿನಲ್ಲಿ ಪ್ರಚಾರ ಮಾಡಿದ್ದರು. ಸಮಾಜ ವ್ಯವಸ್ಥೆಯನ್ನು 'ನ್ಯಾಯ' 'ಧರ್ಮ'ಗಳ ಅಡಿಗಲ್ಲಿನಮೇಲೆ ಸ್ಥಾಪಿಸುವುದಾದರೆ ಚ್ಯುತಿಗೊಂಡಿರುವ 'ನ್ಯಾಯ' 'ಧರ್ಮ'ಗಳನ್ನು ಪುನರುದ್ಧಾರಮಾಡುವುದಾದರೆ ಎಲ್ಲವೂ ಸರಿಹೋಗುವುದೆಂದಿದ್ದರು, ಇನ್ನು ಕೆಲವರು ಸಮಾಜದಲ್ಲಿ ಕಂಡುಬರುತ್ತಿರುವ ನ್ಯೂನತೆಗಳಿಗೆ ಸ್ವಾರ್ಥ, ಪೈಪೋಟಿ ಮತ್ತು ಲಾಭದಾಸೆ ಕಾರಣಗಳೆಂದೂ, ಸ್ವಾಮ್ಯದಲ್ಲಿ ಅತಿ ಆಸಕ್ತಿಯನ್ನು ಕಡಿಮೆ ಮಾಡಿಕೊಳ್ಳುವುದರಿಂದಲೂ, ಸ್ವಾಮ್ಯವರ್ಗ ತನ್ನ ವರ್ತನೆಯನ್ನು ಮಾರ್ಪಾಡುಮಾಡಿಕೊಳ್ಳುವುದರ ಮೂಲಕವೂ, ಹೊಂದಿರುವುದೆಲ್ಲವೂ ಬಡವರ ಪರವಾಗಿ ಎಂಬ ಧೋರಣೆಯನ್ನು ಸ್ವಾಮ್ಯವರ್ಗ ತಾಳುವುದರಿಂದಲೂ ಪರಿಹಾರ ಸಿಗುವುದೆಂದಿದ್ದರು. ಸ್ವಾಮ್ಯ ಉಳ್ಳವರು ತಮಗೆ ಸಲ್ಲತಕ್ಕದ್ದನ್ನು ಮಾತ್ರ ಇಟ್ಟುಕೊಂಡು ಮಿಕ್ಕದ್ದೆಲ್ಲವನ್ನೂ ದುಡಿಮೆ ಮಾಡಿದವರ ಸ್ವತ್ತೆಂದು ಭಾವಿಸಿ ನಡೆಯಬೇಕೆಂದೂ ನ್ಯೂನತೆಗಳಿಗೆ ಮುಖ್ಯವಾಗಿ ಸ್ವಾಮ್ಯ ಕಾರಣವಾಗಿರದೆ ಅದನ್ನು ಉಪಯೋಗಿಸುವ ರೀತಿ ಕಾರಣವಾಗಿದೆ ಎಂದೂ, ಆದುದರಿಂದ ಸ್ವಾಮ್ಯ ಉಳ್ಳವರು ಸಮಾಜದ ಹಿತಚಿಂತಕರಾಗಿ ನಡೆದುಕೊಳ್ಳುವಂತೆ ಪರಿವರ್ತನೆ ಮಾಡುವುದಕ್ಕಾಗಿ ಪ್ರಚಾರವನ್ನು ಕೈಗೊಳ್ಳಬೇಕೆಂದರು. ಇನ್ನು ಕೆಲವರು ಸಮಾಜದಲ್ಲಿರುವ ನ್ಯೂನತೆಗಳಿಗೆ ಸನಾತನ ಮತಧರ್ಮವನ್ನೂ ಮತ್ತು ಅದರ ಆಚರಣೆಯನ್ನೂ ಮರೆತಿರುವುದೇ ಮುಖ್ಯ ಕಾರಣವಾಗಿದೆ ಎಂದಿದ್ದರು. ಕ್ರಿಸ್ತ ಮತಾವಲಂಬಿಗಳು ಕ್ರಿಸ್ತನು ಉದಾಹರಿಸಿದ ನೀತಿವಾಣಿಗಳಲ್ಲಿ ಸಮಾಜ ಕಲ್ಯಾಣ ಅಡಗಿರುವುದಾಗಿಯೂ, ಬಡವನಾದವನು ಶ್ರೀಮಂತನಿಗಿಂತ ಸುಲಭವಾಗಿ ದೇವರ ದಯೆಯನ್ನು ಗಳಿಸುತ್ತಾನೆಂದೂ, ಶ್ರೀಮಂತ ಜೀವನ ಪಾಪದ ಜೀವನವೆಂದೂ ಆದುದರಿಂದ ಸರ್ವರೂ ಕ್ರೈಸ್ತ ಬೋಧನೆಯನ್ನೇ ಅನುಸರಿಸಬೇಕೆಂದೂ ಸಮಾಜವಾದ ತತ್ತ್ವ ಕ್ರೈಸ್ತ ಬೋಧನೆಯನ್ನು ಅನುಷ್ಠಾನಕ್ಕೆ ತರುವುದರಲ್ಲಿ ಅಡಗಿದೆ ಎಂದೂ ಪ್ರಚಾರ ಕೈಗೊಂಡಿದ್ದರು. ಇನ್ನು ಕೆಲವರು ಇಂಗ್ಲಿಷ್ ಮತ್ತು ಫ್ರೆಂಚ್ ಕ್ರಾಂತಿಗಳಿಂದ ಸ್ಫೂರ್ತಿ ಪಡೆದು ಸಮಾಜದಲ್ಲಿರುವ ನ್ಯೂನತೆಗಳಿಗೆ ಸ್ವಾಮ್ಯವೇ ಮುಖ್ಯ ಕಾರಣವಾಗಿದೆ<noinclude></noinclude> 66dy7pignwd7ndgh113023q9dhqltwi ಪುಟ:ಕಮ್ಯೂನಿಸಂ.djvu/೩೪ 104 89371 323374 224108 2026-05-29T14:21:00Z Vikashegde 1258 /* Proofread */ 323374 proofread-page text/x-wiki <noinclude><pagequality level="3" user="Vikashegde" />{{rh|center=ವೈಜ್ಞಾನಿಕ ಸಮಾಜ ವಾದ|left=೨೪|right=}}</noinclude>ಎಂದರು. ಪ್ರೌಢನ್ ಎಂಬ ಸಮಾಜವಾದಿ 'ಸ್ವಾಮ್ಯ ಕಳವು' ಎಂದು ಉದ್ಘೋಷಿಸಿದನು (Property is theft). ಹಲವು ಉಗ್ರಗಾಮಿಗಳು ಸ್ವಾಮ್ಯವನ್ನು ವಿನಾಶಗೊಳಿಸಿ ಆರ್ಥಿಕ ಸಮಾನತೆಯನ್ನು ತರುವುದೇ ಸಮಾಜವಾದವೆಂದಿದ್ದರು. ಇನ್ನು ಕೆಲವರು ಸಮಾನತೆ ಎಂದರೆ ಎಲ್ಲ ಪೌರರ ಆವಶ್ಯಕತೆ, ಅಭಿರುಚಿ ಒಂದೇ ಎಂದೂ, ಒಬ್ಬ ವ್ಯಕ್ತಿಗೂ ಇನ್ನೊಬ್ಬ ವ್ಯಕ್ತಿಗೂ ಯಾವ ವ್ಯತ್ಯಾಸವೂ ಇಲ್ಲವೆಂದೂ, ಸಮಾನತೆ ಎಂದರೆ ಎಲ್ಲ ವಿಧದಲ್ಲೂ ಸಮಾನತೆ ಎಂದೂ ಘೋಷಿಸಿದರು. (Equili- tarian Socialists.) {{gap}}ಇನ್ನು ಕೆಲವರು ಫ್ರೆಂಚ್ ಕ್ರಾಂತಿಯ ಕಾಲದಲ್ಲಿ ಪ್ರಾಧಾನ್ಯತೆ ಪಡೆದ ಬುದ್ಧಿಶಕ್ತಿಯ (Reason) ಆರಾಧಕರಾದರು. ಬುದ್ಧಿಶಕ್ತಿಯ ಬಲದಿಂದ ಸಮಾಜದಲ್ಲಿರುವ ನ್ಯೂನತೆಗಳನ್ನೆಲ್ಲಾ ತೊಡೆಯಲು ಸಾಧ್ಯವೆಂದರು. ಬುದ್ಧಿಶಕ್ತಿಯನ್ನು ಪ್ರಯೋಗಿಸಿ ಸ್ವಲ್ಪವೂ ಕಲ್ಮಷವಿಲ್ಲದ ಸಮಾಜವ್ಯವಸ್ಥೆಯ ನಿರ್ಮಾಣದಲ್ಲಿ ತೊಡಗಿದರು, ಸುಧಾರಣೆಯನ್ನು ಹೊಂದಿರುವ ಸಮಾಜ ವ್ಯವಸ್ಥೆಗಳ 'ಮಾದರಿ'(Models)ಯನ್ನು ರಚಿಸಿದರು. ಮುಖ್ಯವಾಗಿ, ಬುದ್ಧಿಶಕ್ತಿಗೆ ಈಗ ತಾನೆ ಪರಿಹಾರ ಮಾರ್ಗ ಗೋಚರವಾಗಿದೆ; ಇಷ್ಟು ದಿವಸಗಳು ಈ ದಿವ್ಯವಾದ ಬೆಳಕು ಬುದ್ಧಿಶಕ್ತಿಗೆ ಅಗೋಚರವಾಗಿದ್ದು ಮಾನವಕೋಟಿ ನರಳಬೇಕಾಯಿತು ; ಈಗ ದಿವ್ಯ ಬೆಳಕು ಗೋಚರವಾಗಿರುವುದು ಮಾನವ ಕೋಟಿಯ ಭಾಗ್ಯವೆನ್ನಬಹುದು; ಮಾನವ ಕೋಟಿ ಇಷ್ಟು ದಿವಸಗಳವರೆಗೂ ವೃಥಾ ಕಷ್ಟ ಪರಂಪರೆಗಳಿಗೆ ಒಳಗಾಗಬೇಕಾಯಿತು ; ಆದುದರಿಂದ, ಈಗ ಗೋಚರವಾಗಿರುವ, ಬುದ್ಧಿಶಕ್ತಿಯ ಬಲದಿಂದ ನಿರ್ಮಾಣವಾಗಿರುವ 'ಮಾದರಿ'ಗಳಲ್ಲಿ ಒಂದನ್ನಾದರೂ ಅಂಗೀಕರಿಸಿ ಕೃತಾರ್ಥರಾಗುವುದು ಸರ್ವರ ಕರ್ತವ್ಯವಾಗಿದೆ ಎಂದರು. {{gap}}ಹೀಗೆ ಬಗೆಬಗೆಯ, ಸಮಾಜವಾದಗಳು ಹಾರಾಡುತ್ತಿದ್ದವು. ಆದರೆ ದಿಟವಾಗಿ ನೋವನ್ನು ಅನುಭವಿಸುತ್ತಿರುವ ಶೋಷಿತವರ್ಗ ಮಾತ್ರ ಮುಷ್ಕರ, ದಂಗೆ, ಒಳಯುದ್ದಗಳ ಮೂಲಕ ಪ್ರತಿಭಟನೆಯನ್ನು ವ್ಯಕ್ತಪಡಿಸುತ್ತಿರುವುದನ್ನೂ, ಅಡ್ಡಿ ಬಂದ ಶಕ್ತಿಗಳನ್ನೂ ಸೈನ್ಯಗಳನ್ನೂ ಎದುರಿಸಿ ಮಡಿಯುತ್ತಿರುವುದನ್ನೂ ಮಾರ್ಕ್ಸ್-ಎಂಗೆಲ್ಸ್ ಕಂಡರು. ಶೋಷಿತವರ್ಗದ ಕಾರ್ಯಾಚರಣೆಯಲ್ಲಿ ಯಾವ ತತ್ತ್ವಪ್ರೇರಣೆ ಇಲ್ಲದಿದ್ದರೂ ಬದುಕಲು<noinclude></noinclude> 18vpw6ucsjjcnsg9wg5w4wgj540bu9c ಪುಟ:ಕಮ್ಯೂನಿಸಂ.djvu/೩೫ 104 89372 323376 224109 2026-05-29T14:24:25Z Vikashegde 1258 /* Proofread */ 323376 proofread-page text/x-wiki <noinclude><pagequality level="3" user="Vikashegde" />{{rh|center=|left=|right=೨೫}}</noinclude>ವರ್ಗ ಹೋರಾಟವೇ (Class struggle) ಶೋಷಿತವರ್ಗದ ಉಸಿರಾಗಿರುವುದು ಕಂಡುಬಂದಿತ್ತು. ಮಾರ್ಕ್-ಏಂಗೆಲ್ಸ್ರು ಈ ಹೋರಾಟದ ಚಿತ್ರವನ್ನು ಖಾಸಗೀ ಸ್ವಾಮ್ಯ ಆರಂಭವಾದಾಗಿನಿಂದ ಪ್ರತಿಯೊಂದು ಸಮಾಜದಲ್ಲಿ ನಡೆದಿರುವುದನ್ನು ಕಂಡರು. ತಮ್ಮ ಕಾಲವಾದ ಹತ್ತೊಂಬತ್ತನೇ ಶತಮಾನದಲ್ಲಿ ಹೋರಾಟ ಇನ್ನೂ ಹೆಚ್ಚು ಪ್ರಮಾಣದಲ್ಲಿ ಪ್ರತಿಧ್ವನಿಗೊಳ್ಳುತ್ತಿರುವುದು ಗೋಚರವಾಯಿತು. ಫ್ರಾನ್ಸಿನ ಮಹಾ ಕ್ರಾಂತಿಯ ಕಾಲದಲ್ಲಿ ಬೆಬ್ಯೂಫ್ ಮತ್ತು ಆತನ ಸಹಪಾಠಿಗಳು ಸಮಾನತೆಯನ್ನು ನ್ಯಾಯದ ಹೆಸರಿನಲ್ಲಿ ಸಾರಿ ಸಾವನ್ನಪ್ಪಿದ್ದರೆ, ಬೆಬ್ಯೂಫನ ಪ್ರತಿಬಿಂಬಗಳು ಯೂರೋಪಿನ ನಾನಾ ಭಾಗಗಳಲ್ಲಿ ಕಾಣಿಸಿಕೊಂಡು, ಸ್ವಾಮ್ಯವರ್ಗವನ್ನು ಮೂಲೋತ್ಪಾಟನ ಮಾಡಲು ಶೋಷಿತವರ್ಗ ನಿರತರಾಗಿರುವುದನ್ನು ಕಂಡರು. ಫ್ರಾನ್ಸ್ ದೇಶದಲ್ಲಿ ಶೋಷಿತ ವರ್ಗದ ಪ್ರತಿಭಟನೆ 1848ರ ಹೊತ್ತಿಗೆ ಮತ್ತೆ ಉಗ್ರರೂಪವನ್ನು ತಾಳಿದ್ದಿತು. ಇಂಗ್ಲೆಂಡ್ ದೇಶದಲ್ಲಿ ಸಹ ಕಾರ್ಮಿಕವರ್ಗ ಸ್ವಾಮ್ಯ ವರ್ಗವನ್ನು ಬಹಿರಂಗವಾಗಿ ಟೀಕಿಸಿತು. ಕಾರ್ಮಿಕವರ್ಗದ ಆಶೋತ್ತರಗಳನ್ನು ಪತ್ರಮುಖೇನ ಮಂಡಿಸುವುದಕ್ಕೆ (The Chartist movement) ಚಳವಳಿಯನ್ನು ಆರಂಭಿಸಿತ್ತು. ಯೂರೋಪಿನ ಪ್ರಮುಖ ರಾಜಧಾನಿಗಳಲ್ಲಿ ನಿರಂಕುಶ ಪ್ರಭುತ್ವ ಮತ್ತು ಸ್ವಾಮ್ಯವರ್ಗದ ದರ್ಪವನ್ನಡಗಿಸಲು ಚಳವಳಿಗಳೆದ್ದಿದ್ದವು. ಮುಖ್ಯವಾಗಿ, 1848ರ ಹೊತ್ತಿಗೆ ಶೋಷಿತವರ್ಗದ ಚಳವಳಿ ಸ್ಪಷ್ಟವಾದ ರೂಪವನ್ನು ತಾಳಿ ಸ್ವಾಮ್ಯದ ಮೇಲೆ ಧಾಳಿ ಆರಂಭವಾಗಿತ್ತು. ಆದರೆ ಶೋಷಿತವರ್ಗದ ಆಶೋತ್ತರಗಳಿಗೆ ಪರಿಹಾರವನ್ನು ದೊರಕಿಸಿಕೊಡಲು ಹೊರಟ ವಾದಗಳು ಹಲವು ಬಗೆಯಲ್ಲಿದ್ದುದರಿಂದ ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ತೀರ್ಮಾನಿಸುವುದೇ ಕಷ್ಟದ ಕೆಲಸವಾಯಿತು. ಎಲ್ಲವೂ ಧರ್ಮದ ನ್ಯಾಯದ ಹೆಸರಿನಲ್ಲಿ ಪ್ರತಿಪಾದಿತವಾಗಿದ್ದುದರಿಂದ ಮತ್ತು ಧರ್ಮ ನ್ಯಾಯಗಳ ಸಂರಕ್ಷಣೆ ಎಲ್ಲರ ಕರ್ತವ್ಯವೆಂದು ತಿಳಿಸಿದ್ದುದರಿಂದ ಧರ್ಮಕ್ಕೆ ನ್ಯಾಯಕ್ಕೆ ಚ್ಯುತಿ ಉಂಟಾಗಿರುವ ಬಗೆಯನ್ನು ಪತ್ತೆ ಹಚ್ಚುವುದೇ ಸಮಸ್ಯೆಯಾಯಿತು. ಮೇಲಾಗಿ ಈ ಹಲವು ವಾದಗಳು ತಮ್ಮ ಪರಿಹಾರಮಾರ್ಗವನ್ನು ಶೋಷಿತವರ್ಗಕ್ಕೆ ಮಾತ್ರ ಅನ್ವಯಿಸಿರಲಿಲ್ಲ. ಅಖಿಲ ಸಮಾಜದ ಉದ್ದಾರ ಧರ್ಮ-ಸಮಾಜವಾದಿಗಳ ಮತ್ತು ನ್ಯಾಯ<noinclude></noinclude> evbv26ow4hfb23ew7o4gyhkx5v498xy 323379 323376 2026-05-29T14:24:52Z Vikashegde 1258 323379 proofread-page text/x-wiki <noinclude><pagequality level="3" user="Vikashegde" />{{rh|center=ವೈಜ್ಞಾನಿಕ ಸಮಾಜ ವಾದ|left=|right=೨೫}}</noinclude>ವರ್ಗ ಹೋರಾಟವೇ (Class struggle) ಶೋಷಿತವರ್ಗದ ಉಸಿರಾಗಿರುವುದು ಕಂಡುಬಂದಿತ್ತು. ಮಾರ್ಕ್-ಏಂಗೆಲ್ಸ್ರು ಈ ಹೋರಾಟದ ಚಿತ್ರವನ್ನು ಖಾಸಗೀ ಸ್ವಾಮ್ಯ ಆರಂಭವಾದಾಗಿನಿಂದ ಪ್ರತಿಯೊಂದು ಸಮಾಜದಲ್ಲಿ ನಡೆದಿರುವುದನ್ನು ಕಂಡರು. ತಮ್ಮ ಕಾಲವಾದ ಹತ್ತೊಂಬತ್ತನೇ ಶತಮಾನದಲ್ಲಿ ಹೋರಾಟ ಇನ್ನೂ ಹೆಚ್ಚು ಪ್ರಮಾಣದಲ್ಲಿ ಪ್ರತಿಧ್ವನಿಗೊಳ್ಳುತ್ತಿರುವುದು ಗೋಚರವಾಯಿತು. ಫ್ರಾನ್ಸಿನ ಮಹಾ ಕ್ರಾಂತಿಯ ಕಾಲದಲ್ಲಿ ಬೆಬ್ಯೂಫ್ ಮತ್ತು ಆತನ ಸಹಪಾಠಿಗಳು ಸಮಾನತೆಯನ್ನು ನ್ಯಾಯದ ಹೆಸರಿನಲ್ಲಿ ಸಾರಿ ಸಾವನ್ನಪ್ಪಿದ್ದರೆ, ಬೆಬ್ಯೂಫನ ಪ್ರತಿಬಿಂಬಗಳು ಯೂರೋಪಿನ ನಾನಾ ಭಾಗಗಳಲ್ಲಿ ಕಾಣಿಸಿಕೊಂಡು, ಸ್ವಾಮ್ಯವರ್ಗವನ್ನು ಮೂಲೋತ್ಪಾಟನ ಮಾಡಲು ಶೋಷಿತವರ್ಗ ನಿರತರಾಗಿರುವುದನ್ನು ಕಂಡರು. ಫ್ರಾನ್ಸ್ ದೇಶದಲ್ಲಿ ಶೋಷಿತ ವರ್ಗದ ಪ್ರತಿಭಟನೆ 1848ರ ಹೊತ್ತಿಗೆ ಮತ್ತೆ ಉಗ್ರರೂಪವನ್ನು ತಾಳಿದ್ದಿತು. ಇಂಗ್ಲೆಂಡ್ ದೇಶದಲ್ಲಿ ಸಹ ಕಾರ್ಮಿಕವರ್ಗ ಸ್ವಾಮ್ಯ ವರ್ಗವನ್ನು ಬಹಿರಂಗವಾಗಿ ಟೀಕಿಸಿತು. ಕಾರ್ಮಿಕವರ್ಗದ ಆಶೋತ್ತರಗಳನ್ನು ಪತ್ರಮುಖೇನ ಮಂಡಿಸುವುದಕ್ಕೆ (The Chartist movement) ಚಳವಳಿಯನ್ನು ಆರಂಭಿಸಿತ್ತು. ಯೂರೋಪಿನ ಪ್ರಮುಖ ರಾಜಧಾನಿಗಳಲ್ಲಿ ನಿರಂಕುಶ ಪ್ರಭುತ್ವ ಮತ್ತು ಸ್ವಾಮ್ಯವರ್ಗದ ದರ್ಪವನ್ನಡಗಿಸಲು ಚಳವಳಿಗಳೆದ್ದಿದ್ದವು. ಮುಖ್ಯವಾಗಿ, 1848ರ ಹೊತ್ತಿಗೆ ಶೋಷಿತವರ್ಗದ ಚಳವಳಿ ಸ್ಪಷ್ಟವಾದ ರೂಪವನ್ನು ತಾಳಿ ಸ್ವಾಮ್ಯದ ಮೇಲೆ ಧಾಳಿ ಆರಂಭವಾಗಿತ್ತು. ಆದರೆ ಶೋಷಿತವರ್ಗದ ಆಶೋತ್ತರಗಳಿಗೆ ಪರಿಹಾರವನ್ನು ದೊರಕಿಸಿಕೊಡಲು ಹೊರಟ ವಾದಗಳು ಹಲವು ಬಗೆಯಲ್ಲಿದ್ದುದರಿಂದ ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ತೀರ್ಮಾನಿಸುವುದೇ ಕಷ್ಟದ ಕೆಲಸವಾಯಿತು. ಎಲ್ಲವೂ ಧರ್ಮದ ನ್ಯಾಯದ ಹೆಸರಿನಲ್ಲಿ ಪ್ರತಿಪಾದಿತವಾಗಿದ್ದುದರಿಂದ ಮತ್ತು ಧರ್ಮ ನ್ಯಾಯಗಳ ಸಂರಕ್ಷಣೆ ಎಲ್ಲರ ಕರ್ತವ್ಯವೆಂದು ತಿಳಿಸಿದ್ದುದರಿಂದ ಧರ್ಮಕ್ಕೆ ನ್ಯಾಯಕ್ಕೆ ಚ್ಯುತಿ ಉಂಟಾಗಿರುವ ಬಗೆಯನ್ನು ಪತ್ತೆ ಹಚ್ಚುವುದೇ ಸಮಸ್ಯೆಯಾಯಿತು. ಮೇಲಾಗಿ ಈ ಹಲವು ವಾದಗಳು ತಮ್ಮ ಪರಿಹಾರಮಾರ್ಗವನ್ನು ಶೋಷಿತವರ್ಗಕ್ಕೆ ಮಾತ್ರ ಅನ್ವಯಿಸಿರಲಿಲ್ಲ. ಅಖಿಲ ಸಮಾಜದ ಉದ್ದಾರ ಧರ್ಮ-ಸಮಾಜವಾದಿಗಳ ಮತ್ತು ನ್ಯಾಯ<noinclude></noinclude> bjpiypi4vbh3eehqj1h3h1qazqsfr59 ಪುಟ:ಕಮ್ಯೂನಿಸಂ.djvu/೩೬ 104 89374 323384 224111 2026-05-29T14:28:51Z Vikashegde 1258 /* Proofread */ 323384 proofread-page text/x-wiki <noinclude><pagequality level="3" user="Vikashegde" />{{rh|center=ಕಲ್ಪನಾ ಮತ್ತು ವೈಜ್ಞಾನಿಕ ಸಮಾಜ ವಾದ|left=೨೬|right=}}</noinclude>ಸಮಾಜವಾದಿಗಳ ಗುರಿಯಾಗಿದ್ದಿತು, ಶೋಷಿತವರ್ಗದ ಚಳವಳಿ ವರ್ಗವೈಷಮ್ಯವನ್ನು ತರುವುದೆಂದೂ, ಪಕ್ಷೀಯವಾಗುವುದೆಂದೂ ಮತ್ತು ಧರ್ಮಸಂಸ್ಥಾಪನೆ ಸರ್ವರ ಕರ್ತವ್ಯವಾದ್ದರಿಂದ ಶೋಷಿತವರ್ಗದ ಚಳವಳಿ ಅನಾವಶ್ಯಕವೆಂದೂ ತಿಳಿಸಿದರು. ಅಲ್ಪ ಸ್ವಲ್ಪ ಮಟ್ಟಿಗೆ ಫ್ರೆಂಚ್ ಮಹಾ ಕ್ರಾಂತಿಯಿಂದ ಸ್ಪೂರ್ತಿ ಪಡೆದು ಪ್ರತಿಪಾದಿತವಾಗಿದ್ದ ಉಗ್ರಗಾಮಿಗಳ ವಾದ ಶೋಷಿತವರ್ಗದ ವಾದವಾಗಿತ್ತು. ಸ್ವಾಮ್ಯ ಮತ್ತು ಶೋಷಕವರ್ಗದ ನಿರ್ಮೂಲವೇ ಶೋಷಿತವರ್ಗದ ವಿಮುಕ್ತಿಗೆ ಹೆದ್ದಾರಿ ಎಂದು ಉಗ್ರವಾದಿಗಳು ಘೋಷಿಸಿದ್ದರು. ಆದರೆ ಶೋಷಣೆ ಹೇಗೆ ನಡೆಯುತ್ತಿದೆ, ಸ್ವಾಮ್ಯವನ್ನಾಗಲೀ ಅಥವಾ ಶೋಷಣೆಯನ್ನಾಗಲೀ ನಿರ್ಮೂಲಮಾಡುವ ಬಗೆ ಹೇಗೆ, ಶೋಷಿತ ವರ್ಗ ಮಾಡಬೇಕಾಗಿರುವುದು ಏನು ಎಂಬುದರ ಬಗ್ಗೆ ವಿವರಣೆಯನ್ನು ಕೊಡಲು ಅಶಕ್ತರಾಗಿದ್ದರು. ಒಟ್ಟಿನಲ್ಲಿ ಎಲ್ಲರೂ ಭಾವುಕರಾಗಿ ಅಥವಾ ಮಾದರಿ ಸಮಾಜಗಳ ನಿರ್ಮಾಣದಲ್ಲಿ ಕಾಲ ಕಳೆದರು. ನಾನಾ ತರಹದ ವಿವರಣೆಯ ಪರಿಣಾಮವಾಗಿ ಸಮಾಜವಾದವೆಂಬ ಶಬ್ದ ಪ್ರಯೋಗದಲ್ಲಿ ಬಂದರೂ ನಾನಾರ್ಥವನ್ನು ತಾಳಿದ್ದಿತು. ಸ್ವಾಮ್ಯ ಮತ್ತು ಶೋಷಣೆಯನ್ನು ನಿರ್ಮೂಲ ಮಾಡಬೇಕೆಂದವರು, ಸ್ವಾಮ್ಯ ಮತ್ತು ಶೋಷಣೆಯ ಪ್ರಶ್ನೆಯನ್ನೆ ಚರ್ಚಿಸದವರು, ಶೋಷಿತವರ್ಗದ ದುಃಸ್ಥಿತಿಗೆ ಧರ್ಮಚ್ಯುತಿಯೂ ನ್ಯಾಯಚ್ಯುತಿಯೂ ಕಾರಣವಾಗಿದೆ ಎಂದವರು, ಮಾದರೀ ಸಮಾಜ ನಿರ್ಮಾಪಕರು ಎಲ್ಲರೂ ಸಮಾಜವಾದಿಗಳಾಗಿದ್ದರು. ಎಲ್ಲವೂ ಗೊಂದಲವಾಗಿದ್ದಿತು. {{gap}}ಇಂತಹ ಸಮಯದಲ್ಲಿ ಶೋಷಿತವರ್ಗದ ಕಾರ್ಯಾಚರಣೆಯಿಂದಲೇ ಮುಕ್ತಿ, ಹೋರಾಟವೇ ಉಳಿದಿರುವ ಮಾರ್ಗ, ಸ್ವಾಮ್ಯವೇ ಶೋಷಣೆಯ ಮೂಲ, ಸಮಾಜದ ಉತ್ಪಾದನಾ ಸಾಧನಗಳ ಸಮಾಜೀಕರಣವೇ ತಮ್ಮ ಗುರಿ, ಸ್ವಾಮ್ಯ ಮತ್ತು ಸ್ವಾಮ್ಯವರ್ಗದ ಸರ್ಕಾರದ ಮೂಲೋತ್ಪಾಟನೆಯೇ ತಮ್ಮ ಧ್ಯೇಯ ಎಂದು ಕಾರ್ಯಾಚರಣೆಯಲ್ಲಿ ನುರಿತಿದ್ದ ಕ್ರಾಂತಿಕಾರಯೋಧರು ತಮ್ಮದೇ ಆದ 'ನ್ಯಾಯವಾದಿಗಳ ಸಂಘ' (Federation of the Just)ವೊಂದನ್ನು 1836ರಲ್ಲಿ ಫ್ರಾನ್ಸ್ ದೇಶದಲ್ಲಿ ಸ್ಥಾಪಿಸಿದರು. ಕ್ರಮೇಣ ಈ ಸಂಘ ಯೂರೋಪ್ ಖಂಡದ ನಾನಾ ದೇಶಗಳ<noinclude></noinclude> 5c9pqlzym40cdxv7gv80kr1dnswod5c 323385 323384 2026-05-29T14:29:14Z Vikashegde 1258 323385 proofread-page text/x-wiki <noinclude><pagequality level="3" user="Vikashegde" />{{rh|center=ಕಲ್ಪನಾ ಮತ್ತು ವೈಜ್ಞಾನಿಕ ಸಮಾಜ ವಾದ|left=೨೬|right=}}</noinclude>ಸಮಾಜವಾದಿಗಳ ಗುರಿಯಾಗಿದ್ದಿತು, ಶೋಷಿತವರ್ಗದ ಚಳವಳಿ ವರ್ಗವೈಷಮ್ಯವನ್ನು ತರುವುದೆಂದೂ, ಪಕ್ಷೀಯವಾಗುವುದೆಂದೂ ಮತ್ತು ಧರ್ಮಸಂಸ್ಥಾಪನೆ ಸರ್ವರ ಕರ್ತವ್ಯವಾದ್ದರಿಂದ ಶೋಷಿತವರ್ಗದ ಚಳವಳಿ ಅನಾವಶ್ಯಕವೆಂದೂ ತಿಳಿಸಿದರು. {{gap}}ಅಲ್ಪ ಸ್ವಲ್ಪ ಮಟ್ಟಿಗೆ ಫ್ರೆಂಚ್ ಮಹಾ ಕ್ರಾಂತಿಯಿಂದ ಸ್ಪೂರ್ತಿ ಪಡೆದು ಪ್ರತಿಪಾದಿತವಾಗಿದ್ದ ಉಗ್ರಗಾಮಿಗಳ ವಾದ ಶೋಷಿತವರ್ಗದ ವಾದವಾಗಿತ್ತು. ಸ್ವಾಮ್ಯ ಮತ್ತು ಶೋಷಕವರ್ಗದ ನಿರ್ಮೂಲವೇ ಶೋಷಿತವರ್ಗದ ವಿಮುಕ್ತಿಗೆ ಹೆದ್ದಾರಿ ಎಂದು ಉಗ್ರವಾದಿಗಳು ಘೋಷಿಸಿದ್ದರು. ಆದರೆ ಶೋಷಣೆ ಹೇಗೆ ನಡೆಯುತ್ತಿದೆ, ಸ್ವಾಮ್ಯವನ್ನಾಗಲೀ ಅಥವಾ ಶೋಷಣೆಯನ್ನಾಗಲೀ ನಿರ್ಮೂಲಮಾಡುವ ಬಗೆ ಹೇಗೆ, ಶೋಷಿತ ವರ್ಗ ಮಾಡಬೇಕಾಗಿರುವುದು ಏನು ಎಂಬುದರ ಬಗ್ಗೆ ವಿವರಣೆಯನ್ನು ಕೊಡಲು ಅಶಕ್ತರಾಗಿದ್ದರು. ಒಟ್ಟಿನಲ್ಲಿ ಎಲ್ಲರೂ ಭಾವುಕರಾಗಿ ಅಥವಾ ಮಾದರಿ ಸಮಾಜಗಳ ನಿರ್ಮಾಣದಲ್ಲಿ ಕಾಲ ಕಳೆದರು. ನಾನಾ ತರಹದ ವಿವರಣೆಯ ಪರಿಣಾಮವಾಗಿ ಸಮಾಜವಾದವೆಂಬ ಶಬ್ದ ಪ್ರಯೋಗದಲ್ಲಿ ಬಂದರೂ ನಾನಾರ್ಥವನ್ನು ತಾಳಿದ್ದಿತು. ಸ್ವಾಮ್ಯ ಮತ್ತು ಶೋಷಣೆಯನ್ನು ನಿರ್ಮೂಲ ಮಾಡಬೇಕೆಂದವರು, ಸ್ವಾಮ್ಯ ಮತ್ತು ಶೋಷಣೆಯ ಪ್ರಶ್ನೆಯನ್ನೆ ಚರ್ಚಿಸದವರು, ಶೋಷಿತವರ್ಗದ ದುಃಸ್ಥಿತಿಗೆ ಧರ್ಮಚ್ಯುತಿಯೂ ನ್ಯಾಯಚ್ಯುತಿಯೂ ಕಾರಣವಾಗಿದೆ ಎಂದವರು, ಮಾದರೀ ಸಮಾಜ ನಿರ್ಮಾಪಕರು ಎಲ್ಲರೂ ಸಮಾಜವಾದಿಗಳಾಗಿದ್ದರು. ಎಲ್ಲವೂ ಗೊಂದಲವಾಗಿದ್ದಿತು. {{gap}}ಇಂತಹ ಸಮಯದಲ್ಲಿ ಶೋಷಿತವರ್ಗದ ಕಾರ್ಯಾಚರಣೆಯಿಂದಲೇ ಮುಕ್ತಿ, ಹೋರಾಟವೇ ಉಳಿದಿರುವ ಮಾರ್ಗ, ಸ್ವಾಮ್ಯವೇ ಶೋಷಣೆಯ ಮೂಲ, ಸಮಾಜದ ಉತ್ಪಾದನಾ ಸಾಧನಗಳ ಸಮಾಜೀಕರಣವೇ ತಮ್ಮ ಗುರಿ, ಸ್ವಾಮ್ಯ ಮತ್ತು ಸ್ವಾಮ್ಯವರ್ಗದ ಸರ್ಕಾರದ ಮೂಲೋತ್ಪಾಟನೆಯೇ ತಮ್ಮ ಧ್ಯೇಯ ಎಂದು ಕಾರ್ಯಾಚರಣೆಯಲ್ಲಿ ನುರಿತಿದ್ದ ಕ್ರಾಂತಿಕಾರಯೋಧರು ತಮ್ಮದೇ ಆದ 'ನ್ಯಾಯವಾದಿಗಳ ಸಂಘ' (Federation of the Just)ವೊಂದನ್ನು 1836ರಲ್ಲಿ ಫ್ರಾನ್ಸ್ ದೇಶದಲ್ಲಿ ಸ್ಥಾಪಿಸಿದರು. ಕ್ರಮೇಣ ಈ ಸಂಘ ಯೂರೋಪ್ ಖಂಡದ ನಾನಾ ದೇಶಗಳ<noinclude></noinclude> a2pdd8wzxwvcho6ont1lnx3ejvc1om9 ಪುಟ:ಕಮ್ಯೂನಿಸಂ.djvu/೩೭ 104 89375 323389 224112 2026-05-29T14:33:35Z Vikashegde 1258 /* Proofread */ 323389 proofread-page text/x-wiki <noinclude><pagequality level="3" user="Vikashegde" />ಕಲ್ಪನಾ ಮತ್ತು ವೈಜ್ಞಾನಿಕ ಸಮಾಜ ವಾದ ೨೭</noinclude>ಕಾರ್ಮಿಕ ಪ್ರತಿನಿಧಿಗಳನ್ನೊಳಗೊಂಡು ವಿಸ್ತರಣೆ ಹೊಂದಿ 'ಸಮವಾದಿಗಳ ಸಂಘ' (Communist League) ಎಂಬ ಹೆಸರಿನಿ೦ದ 1847ರಲ್ಲಿ ಲಂರ್ಡ ನಗರದಲ್ಲಿ ಸ್ಥಾಪನೆಯಾಯಿತು. ತಮ್ಮ ಚಟುವಟಿಕೆ ಕೇವಲ ಒಂದು ದೇಶಕ್ಕೆ ಮಾತ್ರ ಅನ್ವಯಿಸದೆ ಸಕಲ ದೇಶಗಳಿಗೂ ಅನ್ವಯಿಸುವುದಾಗಿ ತಿಳಿಸಿದರು. ಎಲ್ಲ ದೇಶದ ಕಾರ್ಮಿಕವರ್ಗ ಒಂದೇ, ಅವರಲ್ಲಿ ಯಾವ ಭೇದಭಾವವೂ ಇಲ್ಲವೆಂದರು. ಅಂತರರಾಷ್ಟ್ರೀಯ ಕಾರ್ಮಿಕ ಬಂಧುತ್ವವನ್ನು ಪ್ರಕಟಿಸಿದರು. ಸಮಾಜವಾದ ತತ್ತ್ವನಿರೂಪಣೆಯಲ್ಲಿ ಗೊಂದಲವೂ, ಶೋಷಿತವರ್ಗದ ಚಳವಳಿ ಅನಗತ್ಯ ಸಂಘಟನೆ ಅನಾವಶ್ಯಕವೆಂಬ ಖಂಡನೆಗಳೂ ಇದ್ದಾಗ ಸಮವಾದಿಗಳ ಸಮೂಹದ (ಕಮ್ಯೂನಿಸ್ಟ್ ಲೀಗಿನ) ಕಾರ್ಯಕಲಾಪಗಳು ಮಾರ್ಕ್-ಏಂಗೆಲ್ಸ್ರನ್ನು ಆಕರ್ಷಿಸಿದವು. ಈ ಸಂಸ್ಥೆ ನಿಜವಾಗಿಯೂ ಶೋಷಿತವರ್ಗದ ಪ್ರತಿನಿಧಿ ಎಂದು ಭಾವಿಸಿದರು. ಸಂಘಕ್ಕೆ ಸದಸ್ಯರಾಗಲು ಒಪ್ಪಿ ಕ್ರಮೇಣ ಸಂಘಕ್ಕೆ ಸಲಹೆಗಾರರಾದರು. ಆಮೇಲೆ ಸಮವಾದಿಗಳ ಸಮೂಹವೂ (ಕಮ್ಯುನಿಸ್ಟ್ ಲೀಗ್) ಸಹ ಸಮಾಜವಾದೀ ತತ್ತ್ವದ ಬಗ್ಗೆಯಾಗಲೀ ಶೋಷಿತವರ್ಗದ ಪಾತ್ರ ದ ಬಗ್ಗೆಯಾಗಲಿ ಖಚಿತವಾದ ಅಭಿಪ್ರಾಯಗಳನ್ನು ಹೊಂದಿಲ್ಲದಿರುವುದನ್ನು ಕಂಡರು. ಸಮಾಜವಾದ ಧ್ಯೇಯದ ಬಗ್ಗೆ ಮತ್ತು ಕಾರ್ಯಾಚರಣೆಯ ಆವಶ್ಯಕತೆಯ ಬಗ್ಗೆ ಕ್ರಾಂತಿಕಾರ ಮನೋಭಾವವಿತ್ತೇ ವಿನಾ ಮತ್ತೇನೂ ಇರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಮಾರ್ಕ್ಸ್-ಏಂಗೆಲ್ಸ್ರು ತಮ್ಮದೇ ಆದ ಹೊಸಬಗೆಯ ಸಮಾಜವಾದೀ ಸಿದ್ದಾಂತವನ್ನು ಮುಂದಿಟ್ಟರು. ಸಂಘದ ಸದಸ್ಯರು ಮಾರ್ಕ್ಸ್-ಏಂಗೆಲ್ಸ್ರ ವಾದಸರಣಿಯನ್ನು ಮನನಮಾಡಿ ಅವರ ಸಿದ್ಧಾಂತವನ್ನು ಸಂಘದ ತತ್ತ್ವವನ್ನಾಗಿ ಅಂಗೀಕರಿಸಲು ನಿಶ್ಚಯಿಸಿದರು. ಅದರಂತೆ 1848 ರಲ್ಲಿ ಮಾರ್ಕ್ಸ್-ಏಂಗೆಲ್ಸ್ ರು ಸಂಘದ ಪ್ರಣಾಳಿಕೆಯನ್ನು ಬರೆಯುವಂತೆ ಸಂಘದಿಂದ ಆಶ್ವಾಸನೆ ಬಂದಿತು. ಈ ಆದೇಶದ ಮೇರೆಗೆ ಮಾರ್ಕ್ಸ್-ಏಂಗೆಲ್ಸ್ರು "ಸಮವಾದಿಗಳ (ಕಮ್ಯೂನಿಸ್ಟ್) ಪ್ರಣಾಳಿಕೆ" (Communist Manifesto) ಎಂಬ ಗ್ರಂಥವನ್ನು ಬರೆದರು. 1848 ರಲ್ಲಿ ಸಂಘವು ಪ್ರಣಾಳಿಕೆಯನ್ನು ಪ್ರಕಟಿಸಿತು. ಈ ಗ್ರಂಥ<noinclude></noinclude> p5tm476cr3ifimc6c63stsn0zbhztua 323411 323389 2026-05-29T15:21:45Z Vikashegde 1258 323411 proofread-page text/x-wiki <noinclude><pagequality level="3" user="Vikashegde" />{{rh|center=ಕಲ್ಪನಾ ಮತ್ತು ವೈಜ್ಞಾನಿಕ ಸಮಾಜ ವಾದ|left=|right=೨೭}}</noinclude>ಕಾರ್ಮಿಕ ಪ್ರತಿನಿಧಿಗಳನ್ನೊಳಗೊಂಡು ವಿಸ್ತರಣೆ ಹೊಂದಿ 'ಸಮವಾದಿಗಳ ಸಂಘ' (Communist League) ಎಂಬ ಹೆಸರಿನಿ೦ದ 1847ರಲ್ಲಿ ಲಂಡನ್ ನಗರದಲ್ಲಿ ಸ್ಥಾಪನೆಯಾಯಿತು. ತಮ್ಮ ಚಟುವಟಿಕೆ ಕೇವಲ ಒಂದು ದೇಶಕ್ಕೆ ಮಾತ್ರ ಅನ್ವಯಿಸದೆ ಸಕಲ ದೇಶಗಳಿಗೂ ಅನ್ವಯಿಸುವುದಾಗಿ ತಿಳಿಸಿದರು. ಎಲ್ಲ ದೇಶದ ಕಾರ್ಮಿಕವರ್ಗ ಒಂದೇ, ಅವರಲ್ಲಿ ಯಾವ ಭೇದಭಾವವೂ ಇಲ್ಲವೆಂದರು. ಅಂತರರಾಷ್ಟ್ರೀಯ ಕಾರ್ಮಿಕ ಬಂಧುತ್ವವನ್ನು ಪ್ರಕಟಿಸಿದರು. ಸಮಾಜವಾದ ತತ್ತ್ವನಿರೂಪಣೆಯಲ್ಲಿ ಗೊಂದಲವೂ, ಶೋಷಿತವರ್ಗದ ಚಳವಳಿ ಅನಗತ್ಯ ಸಂಘಟನೆ ಅನಾವಶ್ಯಕವೆಂಬ ಖಂಡನೆಗಳೂ ಇದ್ದಾಗ ಸಮವಾದಿಗಳ ಸಮೂಹದ (ಕಮ್ಯೂನಿಸ್ಟ್ ಲೀಗಿನ) ಕಾರ್ಯಕಲಾಪಗಳು ಮಾರ್ಕ್-ಏಂಗೆಲ್ಸ್ರನ್ನು ಆಕರ್ಷಿಸಿದವು. ಈ ಸಂಸ್ಥೆ ನಿಜವಾಗಿಯೂ ಶೋಷಿತವರ್ಗದ ಪ್ರತಿನಿಧಿ ಎಂದು ಭಾವಿಸಿದರು. ಸಂಘಕ್ಕೆ ಸದಸ್ಯರಾಗಲು ಒಪ್ಪಿ ಕ್ರಮೇಣ ಸಂಘಕ್ಕೆ ಸಲಹೆಗಾರರಾದರು. ಆಮೇಲೆ ಸಮವಾದಿಗಳ ಸಮೂಹವೂ (ಕಮ್ಯುನಿಸ್ಟ್ ಲೀಗ್) ಸಹ ಸಮಾಜವಾದೀ ತತ್ತ್ವದ ಬಗ್ಗೆಯಾಗಲೀ ಶೋಷಿತವರ್ಗದ ಪಾತ್ರ ದ ಬಗ್ಗೆಯಾಗಲಿ ಖಚಿತವಾದ ಅಭಿಪ್ರಾಯಗಳನ್ನು ಹೊಂದಿಲ್ಲದಿರುವುದನ್ನು ಕಂಡರು. ಸಮಾಜವಾದ ಧ್ಯೇಯದ ಬಗ್ಗೆ ಮತ್ತು ಕಾರ್ಯಾಚರಣೆಯ ಆವಶ್ಯಕತೆಯ ಬಗ್ಗೆ ಕ್ರಾಂತಿಕಾರ ಮನೋಭಾವವಿತ್ತೇ ವಿನಾ ಮತ್ತೇನೂ ಇರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಮಾರ್ಕ್ಸ್-ಏಂಗೆಲ್ಸ್ರು ತಮ್ಮದೇ ಆದ ಹೊಸಬಗೆಯ ಸಮಾಜವಾದೀ ಸಿದ್ದಾಂತವನ್ನು ಮುಂದಿಟ್ಟರು. ಸಂಘದ ಸದಸ್ಯರು ಮಾರ್ಕ್ಸ್-ಏಂಗೆಲ್ಸ್ರ ವಾದಸರಣಿಯನ್ನು ಮನನಮಾಡಿ ಅವರ ಸಿದ್ಧಾಂತವನ್ನು ಸಂಘದ ತತ್ತ್ವವನ್ನಾಗಿ ಅಂಗೀಕರಿಸಲು ನಿಶ್ಚಯಿಸಿದರು. ಅದರಂತೆ 1848 ರಲ್ಲಿ ಮಾರ್ಕ್ಸ್-ಏಂಗೆಲ್ಸ್ ರು ಸಂಘದ ಪ್ರಣಾಳಿಕೆಯನ್ನು ಬರೆಯುವಂತೆ ಸಂಘದಿಂದ ಆಶ್ವಾಸನೆ ಬಂದಿತು. ಈ ಆದೇಶದ ಮೇರೆಗೆ ಮಾರ್ಕ್ಸ್-ಏಂಗೆಲ್ಸ್ರು "ಸಮವಾದಿಗಳ (ಕಮ್ಯೂನಿಸ್ಟ್) ಪ್ರಣಾಳಿಕೆ" (Communist Manifesto) ಎಂಬ ಗ್ರಂಥವನ್ನು ಬರೆದರು. 1848 ರಲ್ಲಿ ಸಂಘವು ಪ್ರಣಾಳಿಕೆಯನ್ನು ಪ್ರಕಟಿಸಿತು. ಈ ಗ್ರಂಥ<noinclude></noinclude> swhqh6uiva25goowwx5a4lljhsbyi8p ಪುಟ:ಕಮ್ಯೂನಿಸಂ.djvu/೩೮ 104 89380 323414 224203 2026-05-29T15:29:58Z Vikashegde 1258 /* Proofread */ 323414 proofread-page text/x-wiki <noinclude><pagequality level="3" user="Vikashegde" />೨೮ ನ. ವೈಜ್ಞಾನಿಕ ಸಮಾಜ ವಾದ -</noinclude>ಮತ್ತು ಇತರ ಗ್ರಂಥಗಳ<sup>1</sup> ಮೂಲಕ ಮಾರ್ಕ್ಸ್-ಏಂಗೆಲ್ಸ್ ರು ತಮ್ಮ ನೂತನ ಸಿದ್ದಾಂತವನ್ನು ಪ್ರತಿಪಾದಿಸಿದರು. ವೈಜ್ಞಾನಿಕ ಸಮಾಜವಾದ ಅಥವಾ ಮಾರ್ಕ್ಸ್ ವಾದ ಜನ್ಮತಾಳಿತು. ಈ ಕಾರಣದಿಂದಲೇ ಸಮಾಜವಾದದ ಪ್ರಣಾಳಿಕೆಯ ಪ್ರಕಟನೆ ವಿಶ್ವಘಟನೆಗಳಲ್ಲೊಂದಾಗಿದೆ. ಆಧುನಿಕ ಸಮಾಜವಾದದ ಆಗಮನಕ್ಕೆ ನಾಂದಿಯಾಗಿದೆ. {{gap}}ಪ್ರಕಟವಾದ ಪ್ರಣಾಳಿಕೆಯನ್ನು ಸಮಾಜವಾದಿಗಳ ಪ್ರಣಾಳಿಕೆ ಎಂದು ಕರೆಯದೆ "ಸಮವಾದಿಗಳ (ಕಮ್ಯೂನಿಸ್ಟ್) ಪ್ರಣಾಳಿಕೆ" ಎಂದು ಕರೆಯುವುದಕ್ಕೆ ಕೆಲವು ಕಾರಣಗಳಿವೆ. ಆಗ್ಗೆ ಕಮ್ಯೂನಿಸ್ಟ್<sup>2</sup> ಎಂಬ {{rule}} <small> {{gap}}1. ಮಾರ್ಕ್ಸ್-ಕ್ಯಾಪಿಟಲ್; ತತ್ತ್ವಶಾಸ್ತ್ರದ ದಾರಿದ್ರ್ಯ ; ಗೋತಾ ಕಾರ್ಯ ಕ್ರಮದ ಟೀಕೆ; ಲಡ್ ವಿಗ್ ಪೊಯರ್ ಬಾಕ್; ಹೊಲೀಫ್ಯಾಮಿಲಿ; ಕೂಲಿ ಬೆಲೆ ಮತ್ತು ಲಾಭ ; ಫ್ರಾನ್ಸ್‌ನಲ್ಲಿ ವರ್ಗ ಹೋರಾಟಗಳು ; ಲೂಯಿ ಬಾನಾಪಾರ್ಟಿಯ ಹದಿನೆಂಟನೇ ಬ್ರುಮೇರ್; ಜರ್ಮನ್ ಐಡಿಯಾಲಜಿ ; ಮುಂತಾದವುಗಳು. {{gap}}ಏಂಗೆಲ್ಸ್-ಖಾಸಗೀ ಸ್ವಾಮ್ಯ ಮತ್ತು ರಾಜ್ಯದ ಉದಯ; ಕಾರ್ಮಿಕರ ಸ್ಥಿತಿಗತಿಗಳು; ಧೋರಿಂಗನ ವಿರುದ್ದ ; ಮುಂತಾದವುಗಳು. {{gap}}2. ಕಮ್ಯೂನಿಸಂ ಎಂಬ ಶಬ್ದ ಲ್ಯಾಟಿನ್ ಭಾಷೆಯ ಕಮ್ಯೂನಿಸ್‌ ಎಂಬ ಶಬ್ದದಿಂದ ಬಂದಿದೆ. ಕಮ್ಯೂನಿಸ್ ಎಂದರೆ ಎಲ್ಲರಿಗೂ ಒಂದೇ ಆಗಿರುವ ಸಾಮಾನ್ಯ, ಸರ್ವಸಾಮಾನ್ಯ. ಸಾರಜನಿಕ (ವ್ಯತಿರಿಕ್ತ: ಒಬ್ಬನಿಗೆ ಸೇರುವ) ಎಂಬ ಅರ್ಥ. (Communis=that which is common & Several or to all, Common, General, Universal, Public : that which belongs to one, Commune is (n) that which is common, Commune+ism=Communism), ವಿರಸ, ಅವ್ಯವಸ್ಥೆ, ಅಶಾಂತಿ ಇಲ್ಲದಿರುವ ಸಮಾಜ ವ್ಯವಸ್ಥೆ ಒಂದನ್ನು ಕಾಣಲು ಪ್ರಾಚೀನ ಕಾಲದಲ್ಲಿ ಪ್ರಯತ್ನ ನಡೆಯಿತು. ಅಂತಹ ಸಮಾಜ ಅತಿ ಹಿಂದಿನ ಕಾಲದಲ್ಲಿ ಇತ್ತೆಂದೂ, ಅದು ಸ್ವರ್ಣಯುಗವೆಂದೂ, ಅಲ್ಲಿ ಸುಖಶಾಂತಿಗಳು ಇದ್ದುವೆಂದೂ ಭಾವನೆ ಬಂದಿತು. ಉಣ್ಣುವ ಆಹಾರವಸ್ತುಗಳ ಮತ್ತು ಇತರ ಭೋಗವಸ್ತುಗಳ ಉತ್ಪಾದನೆ ಮತ್ತು ವಿಭಜನೆಗಳು ಸ್ವಾಮ್ಯವಿಲ್ಲದ ಸಮಾನ ಅನುಭ ಇದ್ದುದರಿಂದ ಆ ಸಮಾಜವನ್ನು ಕಮ್ಯೂನಿಸ್ಟ್ ಎಂದು ಕರೆದರು. ಅದರಂತಿರುವ ಆದರ್ಶ ಸಮಾಜವನ್ನು ವಿಚಾರಪರರು ಆಶಿಸಿದರು. ಇಂತವರಲ್ಲಿ ಪ್ಲೇಟೋ ಮುಖ್ಯನಾದವನು, ಕ್ರಮೇಣ ಈ ಆದರ್ಶ ಸಮಾಜ ಪ್ರಕೃತಿ ನಿಯಮಗಳಿಗೆ (Jus Naturale) ಮತ್ತು ವಿವೇಕಬುದ್ಧಿ(Right Reason) ಅನುಸಾರವಾಗಿ ಇರುವುದೆಂಬ ಭಾವನೆ ಪ್ರಚಾರಕ್ಕೆ</small><noinclude></noinclude> 7tt0nk1bb7u3hoezphvki498mmswvuz 323416 323414 2026-05-29T15:30:43Z Vikashegde 1258 323416 proofread-page text/x-wiki <noinclude><pagequality level="3" user="Vikashegde" />{{rh|center=ವೈಜ್ಞಾನಿಕ ಸಮಾಜ ವಾದ|left=೨೮|right=}}</noinclude>ಮತ್ತು ಇತರ ಗ್ರಂಥಗಳ<sup>1</sup> ಮೂಲಕ ಮಾರ್ಕ್ಸ್-ಏಂಗೆಲ್ಸ್ ರು ತಮ್ಮ ನೂತನ ಸಿದ್ದಾಂತವನ್ನು ಪ್ರತಿಪಾದಿಸಿದರು. ವೈಜ್ಞಾನಿಕ ಸಮಾಜವಾದ ಅಥವಾ ಮಾರ್ಕ್ಸ್ ವಾದ ಜನ್ಮತಾಳಿತು. ಈ ಕಾರಣದಿಂದಲೇ ಸಮಾಜವಾದದ ಪ್ರಣಾಳಿಕೆಯ ಪ್ರಕಟನೆ ವಿಶ್ವಘಟನೆಗಳಲ್ಲೊಂದಾಗಿದೆ. ಆಧುನಿಕ ಸಮಾಜವಾದದ ಆಗಮನಕ್ಕೆ ನಾಂದಿಯಾಗಿದೆ. {{gap}}ಪ್ರಕಟವಾದ ಪ್ರಣಾಳಿಕೆಯನ್ನು ಸಮಾಜವಾದಿಗಳ ಪ್ರಣಾಳಿಕೆ ಎಂದು ಕರೆಯದೆ "ಸಮವಾದಿಗಳ (ಕಮ್ಯೂನಿಸ್ಟ್) ಪ್ರಣಾಳಿಕೆ" ಎಂದು ಕರೆಯುವುದಕ್ಕೆ ಕೆಲವು ಕಾರಣಗಳಿವೆ. ಆಗ್ಗೆ ಕಮ್ಯೂನಿಸ್ಟ್<sup>2</sup> ಎಂಬ {{rule}} <small> {{gap}}1. ಮಾರ್ಕ್ಸ್-ಕ್ಯಾಪಿಟಲ್; ತತ್ತ್ವಶಾಸ್ತ್ರದ ದಾರಿದ್ರ್ಯ ; ಗೋತಾ ಕಾರ್ಯ ಕ್ರಮದ ಟೀಕೆ; ಲಡ್ ವಿಗ್ ಪೊಯರ್ ಬಾಕ್; ಹೊಲೀಫ್ಯಾಮಿಲಿ; ಕೂಲಿ ಬೆಲೆ ಮತ್ತು ಲಾಭ ; ಫ್ರಾನ್ಸ್‌ನಲ್ಲಿ ವರ್ಗ ಹೋರಾಟಗಳು ; ಲೂಯಿ ಬಾನಾಪಾರ್ಟಿಯ ಹದಿನೆಂಟನೇ ಬ್ರುಮೇರ್; ಜರ್ಮನ್ ಐಡಿಯಾಲಜಿ ; ಮುಂತಾದವುಗಳು. {{gap}}ಏಂಗೆಲ್ಸ್-ಖಾಸಗೀ ಸ್ವಾಮ್ಯ ಮತ್ತು ರಾಜ್ಯದ ಉದಯ; ಕಾರ್ಮಿಕರ ಸ್ಥಿತಿಗತಿಗಳು; ಧೋರಿಂಗನ ವಿರುದ್ದ ; ಮುಂತಾದವುಗಳು. {{gap}}2. ಕಮ್ಯೂನಿಸಂ ಎಂಬ ಶಬ್ದ ಲ್ಯಾಟಿನ್ ಭಾಷೆಯ ಕಮ್ಯೂನಿಸ್‌ ಎಂಬ ಶಬ್ದದಿಂದ ಬಂದಿದೆ. ಕಮ್ಯೂನಿಸ್ ಎಂದರೆ ಎಲ್ಲರಿಗೂ ಒಂದೇ ಆಗಿರುವ ಸಾಮಾನ್ಯ, ಸರ್ವಸಾಮಾನ್ಯ. ಸಾರಜನಿಕ (ವ್ಯತಿರಿಕ್ತ: ಒಬ್ಬನಿಗೆ ಸೇರುವ) ಎಂಬ ಅರ್ಥ. (Communis=that which is common & Several or to all, Common, General, Universal, Public : that which belongs to one, Commune is (n) that which is common, Commune+ism=Communism), ವಿರಸ, ಅವ್ಯವಸ್ಥೆ, ಅಶಾಂತಿ ಇಲ್ಲದಿರುವ ಸಮಾಜ ವ್ಯವಸ್ಥೆ ಒಂದನ್ನು ಕಾಣಲು ಪ್ರಾಚೀನ ಕಾಲದಲ್ಲಿ ಪ್ರಯತ್ನ ನಡೆಯಿತು. ಅಂತಹ ಸಮಾಜ ಅತಿ ಹಿಂದಿನ ಕಾಲದಲ್ಲಿ ಇತ್ತೆಂದೂ, ಅದು ಸ್ವರ್ಣಯುಗವೆಂದೂ, ಅಲ್ಲಿ ಸುಖಶಾಂತಿಗಳು ಇದ್ದುವೆಂದೂ ಭಾವನೆ ಬಂದಿತು. ಉಣ್ಣುವ ಆಹಾರವಸ್ತುಗಳ ಮತ್ತು ಇತರ ಭೋಗವಸ್ತುಗಳ ಉತ್ಪಾದನೆ ಮತ್ತು ವಿಭಜನೆಗಳು ಸ್ವಾಮ್ಯವಿಲ್ಲದ ಸಮಾನ ಅನುಭ ಇದ್ದುದರಿಂದ ಆ ಸಮಾಜವನ್ನು ಕಮ್ಯೂನಿಸ್ಟ್ ಎಂದು ಕರೆದರು. ಅದರಂತಿರುವ ಆದರ್ಶ ಸಮಾಜವನ್ನು ವಿಚಾರಪರರು ಆಶಿಸಿದರು. ಇಂತವರಲ್ಲಿ ಪ್ಲೇಟೋ ಮುಖ್ಯನಾದವನು, ಕ್ರಮೇಣ ಈ ಆದರ್ಶ ಸಮಾಜ ಪ್ರಕೃತಿ ನಿಯಮಗಳಿಗೆ (Jus Naturale) ಮತ್ತು ವಿವೇಕಬುದ್ಧಿ(Right Reason) ಅನುಸಾರವಾಗಿ ಇರುವುದೆಂಬ ಭಾವನೆ ಪ್ರಚಾರಕ್ಕೆ</small><noinclude></noinclude> 3d9vcmlmqpqhwhsgwb1l91wzj92rc6y ಪುಟ:ಕಮ್ಯೂನಿಸಂ.djvu/೩೯ 104 89381 323506 224204 2026-05-30T11:47:55Z Vikashegde 1258 /* Proofread */ 323506 proofread-page text/x-wiki <noinclude><pagequality level="3" user="Vikashegde" />{{rh|center=ಕಲ್ಪನಾ ಮತ್ತು ವೈಜ್ಞಾನಿಕ ಸಮಾಜ ವಾದ|left=|right=೨೯}}</noinclude>ನಾಮಾಂಕಿತ ಇತರ ಸಮಾಜವಾದಗಳಿಗಿಂತ ಉಗ್ರನಿಲುವನ್ನು ಸೂಚಿಸುವ ಶಬ್ದವಾಗಿ ಇದ್ದಿತು. ಮಾರ್ಕ್ಸ್-ಏಂಗೆಲ್ಸ್‌ರಿಗೆ ತಮ್ಮ ವಾದವನ್ನು ಇತರ ಸಮಾಜವಾದಗಳಿಂದ ಪ್ರತ್ಯೇಕಿಸುವುದಕ್ಕೆ 'ಕಮ್ಯೂನಿಸ್ಟ್' ಎಂಬ ಶಬ್ದಪ್ರಯೋಗ ಸೂಕ್ತವಾಗಿ ಕಂಡಿತು. ಆದ್ದರಿಂದ ತಮ್ಮ ಪ್ರಣಾಳಿಕೆಯನ್ನು 'ಕಮ್ಯೂನಿಸ್ಟ್' ಎಂದು ಕರೆದರು. ಇಷ್ಟು ವಿನಃ ಬೇರೆ ಇನ್ನಾವ ಅರ್ಥದಲ್ಲೂ 'ಕಮ್ಯೂನಿಸ್ಟ್ ' ಎಂಬ ಶಬ್ದವನ್ನು ಪ್ರಯೋಗಿಸಿಲ್ಲ. ಕಮ್ಯೂನಿಸಂ ಎಂದರೆ ಸಮಾಜವಾದ; ಮಾರ್ಕ್ಸ್-ಏಂಗೆಲ್ಸ್ ರು ತಮ್ಮ ವಾದವನ್ನು ಸಹ 'ಸಮಾಜವಾದ' (ವೈಜ್ಞಾನಿಕ ಅಥವಾ ಆಧುನಿಕ) ಎಂದು ಕರೆದಿದ್ದಾರೆ. ಆದರೆ ಬಳಕೆಯಲ್ಲಿ (Usage) ಮಾರ್ಕ್ಸ್‌ವಾದವನ್ನು, ಅದನ್ನು ಅನುಸರಿಸಿದ ಕಾರ್ಮಿಕವರ್ಗದ ಚಳವಳಿಯನ್ನು ಮತ್ತು ಅದನ್ನು ಅನುಷ್ಠಾನಕ್ಕೆ ತರಲು ರಚನೆಯಾದ ಕಾರ್ಮಿಕವರ್ಗದ ರಾಜಕೀಯ ಪಕ್ಷಗಳನ್ನು 'ಕಮ್ಯುನಿಸ್ಟ್' ಎಂದು ಕರೆಯುವುದು ವಾಡಿಕೆಗೆ ಬಂದಿದೆ.<sup>3</sup> ಮಾರ್ಕ್ಸ್-ಏಂಗೆಲ್ಸ್ ರು ತಾವು ಪ್ರತಿಪಾದಿಸಿದ ಹೊಸ ಸಮಾಜವಾದ ತತ್ತ್ವವನ್ನು ವೈಜ್ಞಾನಿಕ ಸಮಾಜವಾದವೆಂದು ಕರೆದರು (Scientific Socialism). ಇತರ ಸಮಾಜವಾದಗಳನ್ನೆಲ್ಲಾ ಕಲ್ಪನಾ ಅಥವಾ {{rule}} <small> ಬಂದಿತು. ಈ ತರುವಾಯ ಪ್ರಕೃತಿ ನಿಯಮ ಮತ್ತು ವಿವೇಕ ಬುದ್ದಿ ವಾಸ್ತವಿಕ ಸಮಾಜವನ್ನು ಅಳೆಯಲು ಅಳತೆಗೋಲಾದವು. ಆದರ್ಶ ಸಮಾಜ ಸಮಾಜ ಹಿತಚಿಂತಕರಿಗೆ ಚಳವಳಿಗಾರರಿಗೆ ಸ್ಫೂರ್ತಿದಾಯಕವಾಗಿ ನಿಂತಿತು. ಸ್ವಾಮ್ಯವಿಲ್ಲದ ಸಮಾನ ಅನುಭವವನ್ನು ವಾದಿಸುವವರೆಲ್ಲರೂ ಕಮ್ಯೂನಿಸಂ ಧ್ಯೇಯವಾದಿಗಳು ಅಥವ ಸಮಾಜವಾದಿಗಳಾದರು. ಆದರೂ 1836 ರ ಹೊತ್ತಿಗೆ ಸಮಾಜವಾದಿಗಳಲ್ಲಿ ಒಂದು ಪಂಗಡ ಉಗ್ರ ಕ್ರಾಂತಿಕಾರ ಚಳುವಳಿಯ ಮೂಲಕ ಸಮಾಜ ವ್ಯವಸ್ಥೆಯಲ್ಲಿ ಸಂಪೂರ್ಣ ಬದಲಾವಣೆಯನ್ನು ತರುವುದು ತಮ್ಮ ಕಾರ್ಯಕ್ರಮವೆಂದರು. ಇತರ ಸಮಾಜವಾದಿಗಳಿಂದ ತಮ್ಮನ್ನು ಪ್ರತ್ಯೇಕಿಸಿಕೊಳ್ಳಲು ಸಮವಾದಿಗಳೆಂದು (ಕಮ್ಯೂನಿಸ್ಟ್) ಎಂದು ಕರೆದುಕೊಂಡರು. {{gap}}2. ಕಮ್ಯೂನಿಸಂ ಎಂಬ ಶಬ್ದವನ್ನು ಮಾರ್ಕ್ಸ್-ಏಂಗೆಲ್ಸ್‌ ರು ಸಮಾಜವಾದ ಆಗಮಿಸಿ, ಮೊದಲು ವ್ಯವಸ್ಥೆ ಹೊಂದುವ ಸಮಾಜವನ್ನು 'ಸಮಾಜವಾದೀ ಸಮಾಜ' (Socialist Society) ಎಂದೂ, ತರುವಾಯ ರೂಪಗೊಳ್ಳುವ ವ್ಯವಸ್ಥೆ 'ಸಮವಾದೀ ಸಮಾಜ' (Communist Society) ಎಂದೂ ಇನ್ನೊಂದು ಅರ್ಥದಲ್ಲಿಯೂ ಸಹ ಪ್ರಯೋಗವಾಗಿದ್ದಾರೆ.</small><noinclude></noinclude> 89skaoxj1lm4y81p9jopjzgfuw2frl1 ಪುಟ:ಯಕ್ಷಗಾನ ಮಕರಂದ.pdf/೬೭೧ 104 100542 323503 323329 2026-05-30T06:13:50Z A826 6806 /* Validated */ 323503 proofread-page text/x-wiki <noinclude><pagequality level="4" user="A826" /></noinclude>{{Right|411}} ಉದಾಹರಣೆ; ಅರರನಿ<sup>..x</sup> । ನ್ನಯ ಮಹಿಮೆ<sup>..x</sup> । ಯನು ಪೊಗಳ<sup>..x</sup> । ಲಳವಲ್ಲ<sup>..x</sup> । ಧರಣಿಯನು<sup>..x</sup> । ಪೊತ್ತಿರ್ದ<sup>..x</sup> ಮಹಶೇಷ<sup>..x</sup> । ಗರಿದು<sup>..x</sup> __। {{gap}}ಪದ್ಯದ ಆರಂಭದಲ್ಲಿ ಮತ್ತು ಕೊನೆಯಲ್ಲಿ ಹಿಂದಿನ ತಾಳಗಳಂತೆ ಮುಕ್ತಾಯ ಮಾಡಬೇಕು. ಕುಣಿತಕ್ಕೆ ಅವಕಾಶ ಕೊಡಲು ಅಷ್ಟತಾಳದಲ್ಲಿಯಂತೆ ದೀರ್ಘ ಮುಕ್ತಾಯ ಕೊಡುವ ಕ್ರಮ ಇತ್ತೀಚೆಗೆ ಬಂದಿದೆ. ಪದ್ಯದಲ್ಲಿ ಸರಳವಾದ ದಸ್ತೆಯ ಒಂದೆರಡು ಕುಣಿತ ವಿಧಾನಗಳಷ್ಟೇ ಇವೆ. {{center|೯. ಚೌಝಂಪತಾಳ (x-..x-.,x-.,x-.,xx-..)}} {{gap}}ಈ ತಾಳದ ಹೆಸರು ಯಕ್ಷಗಾನ ಪ್ರಸಂಗಗಳಲ್ಲಿಲ್ಲ.* 'ಘಂಟಾರವ ರೂಪಕ ತಾಳ'ವೆಂದು ಹೆಸರಿರುವ ಕೆಲವು ಪದ್ಯಗಳನ್ನು ಈ ತಾಳದಲ್ಲಿ ಹಾಡುವ ಬಳಕೆ ಹಿಂದಿ ನಿಂದ ಬಂದಿದೆ. ಇದರ ಮುಕ್ತಾಯ ಝಂಪೆತಾಳದಂತೆಯೇ ಇದೆ. ಇಪ್ಪತ್ತೆರಡು ಮಾತ್ರೆಗಳ ಅವಧಿಯ ತಾಳವಿದು. ದಸ್ತೆ:<br /> {{gap}}<sup>..x</sup>ದೀಂದಿತ <sup>..x</sup>ದೀಂದಿತ <sup>..x</sup>ದೀಂದಿತ <sup>..x</sup>ದೀಂದಿತ <sup>..x</sup>ದೀಂ <sup>..x</sup>ದೀಂದಿತ ॥<br /> ಉದಾಹರಣೆ: <sup>..x</sup>ಕೇಳಂ <sup>..x</sup>ಮರ <sup>..x</sup>ರಿಪೂ <sup>..x</sup>– । <sup>..x</sup>ಕಮ<sup>..x</sup> <sup>..x</sup>ಲಲೋಚನಾ<sup>..x</sup> __<sup>..x</sup> ॥<br /> {{gap}}ಪದ್ಯದ ಆರಂಭದಲ್ಲಿ ಮತ್ತು ಅಂತ್ಯದಲ್ಲಿ ಝಂಪೆತಾಳದ ಮುಕ್ತಾಯವನ್ನು ಇತರ ತಾಳಗಳಂತೆ ಉಪಯೋಗಿಸಬೇಕು.ಇದು ಹೆಚ್ಚಾಗಿ ಕರುಣರಸದಲ್ಲೇ ಬರುವುದರಿಂದ ನೃತ್ಯವಿಲ್ಲ.<br /> {{center|೧೦. ತ್ರಿವುಡೆತಾಳ (x-....x - ..x - ..)}} {{gap}}ನೃತ್ಯಕ್ಕೆ ಹೆಚ್ಚು ಅವಕಾಶವಿರುವ ಶೃಂಗಾರ, ವಿಲಾಸಗಳಿಗೆ ಉಪಯೋಗ ವಾಗುವ ಬಹುಮುಖ್ಯವಾದ ತಾಳವಿದು. ಭಾಮಿನೀ ಷಟ್ಟದಿ ಲಯದ ವಿಲಂಬ ಕಾಲದ ಈ ತಾಳಕ್ಕೆ ಹದಿನಾಲ್ಕು ಮಾತ್ರೆಗಳು, ದಸ್ತೆ:<br /> {{gap}}<sup>..x</sup>ತ-ದ್ದಿ ಕುತಕ <sup>..x</sup>ದಿಕುತಕ <sup>..x</sup>ದಿಕಂತಕ ।<br /> ಮುಕ್ತಾಯ : <sup>..x</sup>ತಾಕಿಟತಕ <sup>..x</sup>ತರಿಕಿಟ <sup>..x</sup>ಕಿಟತಕ ।<br /> *ಪಂಚವಟಿ-ವಾಲಿಸುಗ್ರೀವರ ಕಾಳಗ'ದಲ್ಲಿ 'ಝಂಪೆತಾಳ'ವೆಂದೇ ಹೆಸರಿದೆ,<noinclude></noinclude> 1x357lvadjn1ixp17kvh4tkesa2r1fv 323504 323503 2026-05-30T06:14:17Z A826 6806 323504 proofread-page text/x-wiki <noinclude><pagequality level="4" user="A826" /></noinclude>{{Right|411}} ಉದಾಹರಣೆ; ಅರರನಿ<sup>..x</sup> । ನ್ನಯ ಮಹಿಮೆ<sup>..x</sup> । ಯನು ಪೊಗಳ<sup>..x</sup> । ಲಳವಲ್ಲ<sup>..x</sup> । ಧರಣಿಯನು<sup>..x</sup> । ಪೊತ್ತಿರ್ದ<sup>..x</sup> ಮಹಶೇಷ<sup>..x</sup> । ಗರಿದು<sup>..x</sup> __। {{gap}}ಪದ್ಯದ ಆರಂಭದಲ್ಲಿ ಮತ್ತು ಕೊನೆಯಲ್ಲಿ ಹಿಂದಿನ ತಾಳಗಳಂತೆ ಮುಕ್ತಾಯ ಮಾಡಬೇಕು. ಕುಣಿತಕ್ಕೆ ಅವಕಾಶ ಕೊಡಲು ಅಷ್ಟತಾಳದಲ್ಲಿಯಂತೆ ದೀರ್ಘ ಮುಕ್ತಾಯ ಕೊಡುವ ಕ್ರಮ ಇತ್ತೀಚೆಗೆ ಬಂದಿದೆ. ಪದ್ಯದಲ್ಲಿ ಸರಳವಾದ ದಸ್ತೆಯ ಒಂದೆರಡು ಕುಣಿತ ವಿಧಾನಗಳಷ್ಟೇ ಇವೆ. {{center|೯. ಚೌಝಂಪತಾಳ (x-..x-.,x-.,x-.,xx-..)}} {{gap}}ಈ ತಾಳದ ಹೆಸರು ಯಕ್ಷಗಾನ ಪ್ರಸಂಗಗಳಲ್ಲಿಲ್ಲ.* 'ಘಂಟಾರವ ರೂಪಕ ತಾಳ'ವೆಂದು ಹೆಸರಿರುವ ಕೆಲವು ಪದ್ಯಗಳನ್ನು ಈ ತಾಳದಲ್ಲಿ ಹಾಡುವ ಬಳಕೆ ಹಿಂದಿ ನಿಂದ ಬಂದಿದೆ. ಇದರ ಮುಕ್ತಾಯ ಝಂಪೆತಾಳದಂತೆಯೇ ಇದೆ. ಇಪ್ಪತ್ತೆರಡು ಮಾತ್ರೆಗಳ ಅವಧಿಯ ತಾಳವಿದು. ದಸ್ತೆ:<br /> {{gap}}<sup>..x</sup>ದೀಂದಿತ <sup>..x</sup>ದೀಂದಿತ <sup>..x</sup>ದೀಂದಿತ <sup>..x</sup>ದೀಂದಿತ <sup>..x</sup>ದೀಂ <sup>..x</sup>ದೀಂದಿತ ॥<br /> ಉದಾಹರಣೆ: <sup>..x</sup>ಕೇಳಂ <sup>..x</sup>ಮರ <sup>..x</sup>ರಿಪೂ <sup>..x</sup>– । <sup>..x</sup>ಕಮ<sup>..x</sup> <sup>..x</sup>ಲಲೋಚನಾ<sup>..x</sup> __<sup>..x</sup> ॥<br /> {{gap}}ಪದ್ಯದ ಆರಂಭದಲ್ಲಿ ಮತ್ತು ಅಂತ್ಯದಲ್ಲಿ ಝಂಪೆತಾಳದ ಮುಕ್ತಾಯವನ್ನು ಇತರ ತಾಳಗಳಂತೆ ಉಪಯೋಗಿಸಬೇಕು.ಇದು ಹೆಚ್ಚಾಗಿ ಕರುಣರಸದಲ್ಲೇ ಬರುವುದರಿಂದ ನೃತ್ಯವಿಲ್ಲ.<br /> {{center|೧೦. ತ್ರಿವುಡೆತಾಳ (x-....x - ..x - ..)}} {{gap}}ನೃತ್ಯಕ್ಕೆ ಹೆಚ್ಚು ಅವಕಾಶವಿರುವ ಶೃಂಗಾರ, ವಿಲಾಸಗಳಿಗೆ ಉಪಯೋಗ ವಾಗುವ ಬಹುಮುಖ್ಯವಾದ ತಾಳವಿದು. ಭಾಮಿನೀ ಷಟ್ಟದಿ ಲಯದ ವಿಲಂಬ ಕಾಲದ ಈ ತಾಳಕ್ಕೆ ಹದಿನಾಲ್ಕು ಮಾತ್ರೆಗಳು, ದಸ್ತೆ:<br /> {{gap}}<sup>..x</sup>ತ-ದ್ದಿ ಕುತಕ <sup>..x</sup>ದಿಕುತಕ <sup>..x</sup>ದಿಕಂತಕ ।<br /> ಮುಕ್ತಾಯ : <sup>..x</sup>ತಾಕಿಟತಕ <sup>..x</sup>ತರಿಕಿಟ <sup>..x</sup>ಕಿಟತಕ ।<br /> ---- *ಪಂಚವಟಿ-ವಾಲಿಸುಗ್ರೀವರ ಕಾಳಗ'ದಲ್ಲಿ 'ಝಂಪೆತಾಳ'ವೆಂದೇ ಹೆಸರಿದೆ,<noinclude></noinclude> ou8qvj4lapw09xtfr4icrm45oagun21 ಪುಟ:ಯಕ್ಷಗಾನ ಮಕರಂದ.pdf/೬೭೦ 104 100588 323502 323326 2026-05-30T06:11:27Z A826 6806 /* Validated */ 323502 proofread-page text/x-wiki <noinclude><pagequality level="4" user="A826" /></noinclude>{{Left|410}} {{gap}}ಈ ತಾಳದ ಪದ್ಯದ ಆರಂಭದಲ್ಲಿ ಮುಕ್ತಾಯ ದೀರ್ಘಗೊಳಿಸಿ ಕುಣಿತಕ್ಕೆ ಅವಕಾಶ ಮಾಡಿಕೊಡಿಕೊಡುವುದಿದೆ.<br /> {{center|'''೭. ಝಂಪೆತಾಳ (x -..xx - ..)'''}} {{gap}}ಇದು ಹತ್ತು ಮಾತ್ರಾಕಾಲದ ವಿಲಂಬಕಾಲದ ತಾಳ, ವಾರ್ಧಕ ಷಟ್ನದಿಯ ಲಯ ಇದಕ್ಕೆ ಮೂಲ. ಇದರ ದಸ್ತೆ:<br /> {{gap}}ದೀಂ ದಿನ ದೀಂದೀಂ ದಿನ ।<br /> ವಂಕ್ತಾಯ: ತಾ ತಾ ಕಡತಕ ತಾಕಡ ತದಿನಕ । ತೋಂ<sup>..x</sup> __ ತಕ ತದಿಗಿಣ । ದೀಂ ॥<br /> ಉದಾಹರಣೆ: <sup>..x</sup>ಮಂದ ದಿಂದ । <sup>..x</sup>ನಿನ್ನ <sup>..x</sup>ಕೊಂ । <sup>..x</sup>ಡಾಡುಂವೆನು । <sup>..x</sup>ಅನವರತ ।<br /> {{gap}}ಪದ್ಯದ ಆರಂಭ ಮತ್ತು ಕೊನೆಯಲ್ಲಿ ಹಿಂದಿನ ತಾಳಗಳಂತೆ ಮುಕ್ತಾಯ ಪದ್ಯದ ಉತ್ತರಾರ್ಧವನ್ನು ದುಡುಕು ಝಂಪೆತಾಳದಲ್ಲಿ ಹೇಳುವ ಇದೆ. ಆಗ ಮಧ್ಯ ಮುಕ್ತಾಯ ಈ ತಾಳದ ಮುಕ್ತಾಯವೇ ಆಗಿರು ಇದೆ ಎಂಬುದು ನೆನಪಿನಲ್ಲಿರಬೇಕು.<br /> {{center|'''೮.ದುಡುಕು ಝಂಪೆತಾಳ (.-. x-)'''}} {{gap}}ಇದು ವಾರ್ಧಕ ಷಟ್ಟದಿ ಲಯದ ಐದು ಮಾತ್ರೆಯ ಅವಧಿಯ ತಾಳ. ಝಂಪೆತಾಳದ ತ್ವರಿತ ರೂಪ ಇದು. ಇದರ ದಸ್ತೆ:<br /> {{gap}}ತೈ ತ ತೋಂ<sup>..x</sup> । - ತ <sup>..x</sup>ತೋಂ<br /> ವಂಕ್ತಾಯ: ತಾಗಡ ತದಿನ<sup>..x</sup> । ತಾಗಡ ತದಿನ<sup>..x</sup> । ತೋಂ ತದಿನ<sup>..x</sup> ದೀಂ ।। ಮುಕ್ತಾಯದ ಎತ್ತುಗಡೆ__ ತೈತ ತೋಂ<sup>..x</sup> । ತೋದಿಂದ ತಾಂ<sup>..x</sup> ।<noinclude></noinclude> 0ed0214vo35qsm30ychc91yfknz32we ಪುಟ:ಯಕ್ಷಗಾನ ಮಕರಂದ.pdf/೬೬೮ 104 100598 323499 323328 2026-05-30T06:07:12Z A826 6806 323499 proofread-page text/x-wiki <noinclude><pagequality level="4" user="Pragathi. BH" /></noinclude>{{left|408}} {| |- | || ತಕಿಟ ತಕದೀಂ<sup>..X</sup> । ತದೀಂ ತಕದೀಂ<sup>..X</sup>।<br /> |- | ಮುಕ್ತಾಯ: || ತೊಂತ ದಿಂದತಾಂ<sup>..X</sup> । ತಾಕಡತಕ । ತರಿಕಿಟ ತಾಂ<sup>X</sup> । |- | || ದಿ ತೋಂತಾ <sup>..X</sup>ತರಿಕಿಟ । ತಾ ಕಿಟತಕ ದಿ ತೋಂತ<sup>X</sup> ।<br /><sup>X</sup>ಧೀಂ ॥ |} ಉದಾಹರಣೆ: ಎಲೆ ಭೂಪ<sup>..X</sup> । ಕೇಳ್ ಪಾಂಡು<sup>..X</sup> । ಜಾತರೋ । ಡನೆ ನೀನು<sup>..X</sup> ।. ಪದ್ಯದ ಆರಂಭದ ಮುಕ್ತಾಯ ಮಾಡಿ ಪುನಃ (ಹಿಂದಿನಂತೆ) ಆರಂಭಿಸಬೇಕು. ಕೆಳಗಿನ ಪದ್ಯದ ಉತ್ತರಾರ್ಧವನ್ನು ಏಕತಾಳ, ಕೋರೆ ತಾಳಗಳಲ್ಲಿ ಹೇಳಿ ಮುಗಿಸ ಬೇಕು. ಅಷ್ಟತಾಳದಿಂದ ಏಕಕ್ಕೆ ಬರಲು ಮಧ್ಯ ಮುಕ್ತಾಯ : <sup>..X</sup>ದಿನ್ನ ಕಡತಕ, ಏಕದಿಂದ ಕೋರೆಗೆ ದಾಟಲು ಹಿಂದೆ ಆದಿತಾಳದ ಸಂದರ್ಭದಲ್ಲಿ ಕೊಟ್ಟಂತೆಯೇ ಮಧ್ಯ ಮುಕ್ತಾಯ ಮಾಡಬೇಕು. ಮೇಲಿನ ಪದ್ಯದ ಉತ್ತರಾರ್ಧ:<br /> {{gap}}ನಳಿನಾಕ್ಷನವರ ಕಡೆಯೊಳಿರೆ ಜಯದ ಹಂ !<br /> {{gap}}ಬಲ ಬೇಡ ಸಾರ್ಧವಿನ್ನು ।।<br /> ಇಲ್ಲಿನ ಮೊದಲ ಚರಣವನ್ನು ಮಾತ್ರ ಏಕತಾಳದ ಸಂದರ್ಭದಲ್ಲಿ ಹೇಳಿ ಅನಂತರ ಕೋರೆ ತಾಳಕ್ಕೆ ಬರುವ ರೂಢಿ ಹೆಚ್ಚಾಗಿ ಮೊದಲ ಚರಣದಿಂದಲೇ ಆರಂಭ ಮಾಡಬೇಕು.<br /> {{gap}}ಅಷ್ಟತಾಳದಿಂದ ದುಡುಕು ಏಕಕ್ಕೆ ಬರುವುದು ಇನ್ನೊಂದು ರೂಢಿ. ಉದಾ:<br /> ಅಷ್ಟತಾಳ: ಏನ<sup>..X</sup> । ಯ್ಯ ಇಂಥ<sup>..X</sup> । ದೇ ನ<sup>..X</sup> । ಯ್ಯ<sup>..X</sup> ।<br /> {{gap}}ಏನಯ್ಯ । ನಮ್ಮ ಬ । ರವ ಕಂಡು । ನಿನಗೆ ।<br /> ಮಧ್ಯ ಮುಕ್ತಾಯ ದಂಡುಕು ಏಕದಲ್ಲಿ -<br /> ದುಡುಕು ಏಕ: ಏ । ನಯ್ಯ । ನ । ಮ್ಮ ಬ । ರವ । ಕಂಡು । ನಿನ । ಗೆ- 1 ಜ್ಞಾ । ನ ತ । ಪ್ರಿತೆ । ಬಹ । ಳಾ । ನಂದ । ದೊಳ । ಗೇ- ।। ಏ । ನ । ಯ್ಯ । ಇಂಥಾ । 2 । ನ । ಯಾ । - ।<br /> ಮುಕ್ತಾಯದ ಎತ್ತುಗಡೆ: ದಿ_ತ್ತೋಂ । ಕಡತದಿನ । ದಿಂದ । ತಾಂ ।<br /> *ದುಡುಕು ಏಕತಾಳದಲ್ಲಿ ನೋಡಿ.<noinclude></noinclude> dcme9bwuxmm80rznrk6byjvc4d9qk63 ಪುಟ:ಯಕ್ಷಗಾನ ಮಕರಂದ.pdf/೬೬೯ 104 100599 323500 323325 2026-05-30T06:08:43Z A826 6806 /* Validated */ 323500 proofread-page text/x-wiki <noinclude><pagequality level="4" user="A826" /></noinclude>{{Right|409}} ಮುಕ್ತಾಯ : ದಿನ ಕಡತಕ । ದೀಂ ದಿನ್ನ । ಕಡತಕ ದೀಂ । ದಿನ್ನ ಕಡತಕ । ದೀಂ ।।<br /> {{gap}}ಕೆಲವೊಮ್ಮೆ ಬೇಗಡೆ-ಅಷ್ಟೆ, ಜಂಜೂಟಿ-ಅಷ್ಟೆ, ನಾದನಾಮಕ್ರಿಯೆ ಅಷ್ಟ ತಾಳದ ಪದ್ಯಗಳನ್ನು * ಅಷ್ಟತಾಳದಲ್ಲಿಯೇ ಪೂರ್ಣವಾಗಿ ಹಾಡುವುದಿದೆ. ಆಗ ಅಷ್ಟ ತಾಳದ ಕೊನೆಯ ಮುಕ್ತಾಯ ಮುಕ್ತಾಯದ ಕೊನೆಯ ಅರ್ಧ ಮಾತ್ರ ಆಗಿರುತ್ತದೆ.<br /> {{gap}}{{gap}}ದಿತೋಂ ತಾಂ ತರಿಕಿಟ । ತಾಕಿಟತಕ ದಿ ತೋಂತ । ದೀಂ ॥<br/> {{gap}}ಅಷ್ಟತಾಳದಲ್ಲಿ ಕುಣಿತಕ್ಕೆ ಹೆಚ್ಚು ಅವಕಾಶವಿಲ್ಲ. ಸರಳವಾದ ತದೀಂ ತತ ದೀಂ<sup>..x</sup> ಎಂಬ ಕುಣಿತವಷ್ಟೇ ಇದೆ. ಈ ತಾಳದ ಪದ್ಯ ಮುಂದೆ ಏಕ, ಕೋರೆ ಅಥವಾ ದುಡುಕು ಏಕಕ್ಕೆ ಹೋದಾಗ ಕುಣಿತಕ್ಕೆ ಬೇಕಷ್ಟು ಅವಕಾಶ ಒದಗುತ್ತದೆ. ಅದನ್ನು ಹಿಂದಿನ ಆಯಾ ತಾಳಗಳ ಭಾಗದಲ್ಲಿ ನೋಡಬಹುದು.<br /> {{center।೬.ದುಡುಕು ಅಷ್ಟತಾಳ (x - ..)}} {{gap}}ಇದು ಅಷ್ಟತಾಳದ ತ್ವರಿತ ರೂಪ. ವೀರರಸದಲ್ಲಿ ಹೆಚ್ಚು ಉಪಯೋಂಗ ವಾಗುತ್ತದೆ. ಇದರ ದಸ್ತೆ:<br /> {{gap}}<sup>..x</sup>ತೈಯ್ಯ । <sup>..x</sup>ತಾತಾ_ । <sup>..x</sup>ತಾ ತೈ ಯ್ಯ । <sup>..x</sup>ತಾತಾ__ ।<br /> ಮುಕ್ತಾಯ: ತೋದಿಂದ<sup>..x</sup>। <sup>..x</sup>ಕಡತ__ದಿಂದಾ<br /> {{gap}}ತೋಂತ ದಿ_ । ನ್ನಕ ದಿನ್ನಾ<br /> {{gap}}ದೀಂ ॥<br /> ಉದಾಹರಣೆ: <sup>..x</sup>ಎಲವೊ ಕೌ । <sup>..x</sup>ರವ ಮದ । <sup>..x</sup>ಗರ್ವ ದಿ__। <sup>..x</sup>ಮುಂದ । ಣೊಲವ<sup>..x</sup> ನೀ । <sup>..x</sup>ನರಿಯದೆ । ಶಾಯಾರ್ದಿ । <br /> {{gap}}ಆರಂಭದ ಮತ್ತು ಅಂತ್ಯದ ಮುಕ್ತಾಯ ಹಿಂದಿನ ತಾಳಗಳಲ್ಲಿ ತಿಳಿಸಿದಂತೆ ಮಾಡಬೇಕು ಎಂಬುದನ್ನು ಗಮನದಲ್ಲಿಡಬೇಕು.<br /> *ಇಲ್ಲಿ ರಾಗದ ಹೆಸರು ಛಂದಸ್ಸಿನ ಸೂಚಕವಾಗಿದೆ. ಇದು ಹಿಂದಿನ ರೀತಿ, ಈಗ ಇಡೀ ಮುಕ್ತಾಯ ಮಾಡುತ್ತೇವೆ.<noinclude></noinclude> aynqv10z4zizoq84bo7ykrefhguibvc 323501 323500 2026-05-30T06:09:03Z A826 6806 323501 proofread-page text/x-wiki <noinclude><pagequality level="4" user="A826" /></noinclude>{{Right|409}} ಮುಕ್ತಾಯ : ದಿನ ಕಡತಕ । ದೀಂ ದಿನ್ನ । ಕಡತಕ ದೀಂ । ದಿನ್ನ ಕಡತಕ । ದೀಂ ।।<br /> {{gap}}ಕೆಲವೊಮ್ಮೆ ಬೇಗಡೆ-ಅಷ್ಟೆ, ಜಂಜೂಟಿ-ಅಷ್ಟೆ, ನಾದನಾಮಕ್ರಿಯೆ ಅಷ್ಟ ತಾಳದ ಪದ್ಯಗಳನ್ನು * ಅಷ್ಟತಾಳದಲ್ಲಿಯೇ ಪೂರ್ಣವಾಗಿ ಹಾಡುವುದಿದೆ. ಆಗ ಅಷ್ಟ ತಾಳದ ಕೊನೆಯ ಮುಕ್ತಾಯ ಮುಕ್ತಾಯದ ಕೊನೆಯ ಅರ್ಧ ಮಾತ್ರ ಆಗಿರುತ್ತದೆ.<br /> {{gap}}{{gap}}ದಿತೋಂ ತಾಂ ತರಿಕಿಟ । ತಾಕಿಟತಕ ದಿ ತೋಂತ । ದೀಂ ॥<br/> {{gap}}ಅಷ್ಟತಾಳದಲ್ಲಿ ಕುಣಿತಕ್ಕೆ ಹೆಚ್ಚು ಅವಕಾಶವಿಲ್ಲ. ಸರಳವಾದ ತದೀಂ ತತ ದೀಂ<sup>..x</sup> ಎಂಬ ಕುಣಿತವಷ್ಟೇ ಇದೆ. ಈ ತಾಳದ ಪದ್ಯ ಮುಂದೆ ಏಕ, ಕೋರೆ ಅಥವಾ ದುಡುಕು ಏಕಕ್ಕೆ ಹೋದಾಗ ಕುಣಿತಕ್ಕೆ ಬೇಕಷ್ಟು ಅವಕಾಶ ಒದಗುತ್ತದೆ. ಅದನ್ನು ಹಿಂದಿನ ಆಯಾ ತಾಳಗಳ ಭಾಗದಲ್ಲಿ ನೋಡಬಹುದು.<br /> {{center|೬.ದುಡುಕು ಅಷ್ಟತಾಳ (x - ..)}} {{gap}}ಇದು ಅಷ್ಟತಾಳದ ತ್ವರಿತ ರೂಪ. ವೀರರಸದಲ್ಲಿ ಹೆಚ್ಚು ಉಪಯೋಂಗ ವಾಗುತ್ತದೆ. ಇದರ ದಸ್ತೆ:<br /> {{gap}}<sup>..x</sup>ತೈಯ್ಯ । <sup>..x</sup>ತಾತಾ_ । <sup>..x</sup>ತಾ ತೈ ಯ್ಯ । <sup>..x</sup>ತಾತಾ__ ।<br /> ಮುಕ್ತಾಯ: ತೋದಿಂದ<sup>..x</sup>। <sup>..x</sup>ಕಡತ__ದಿಂದಾ<br /> {{gap}}ತೋಂತ ದಿ_ । ನ್ನಕ ದಿನ್ನಾ<br /> {{gap}}ದೀಂ ॥<br /> ಉದಾಹರಣೆ: <sup>..x</sup>ಎಲವೊ ಕೌ । <sup>..x</sup>ರವ ಮದ । <sup>..x</sup>ಗರ್ವ ದಿ__। <sup>..x</sup>ಮುಂದ । ಣೊಲವ<sup>..x</sup> ನೀ । <sup>..x</sup>ನರಿಯದೆ । ಶಾಯಾರ್ದಿ । <br /> {{gap}}ಆರಂಭದ ಮತ್ತು ಅಂತ್ಯದ ಮುಕ್ತಾಯ ಹಿಂದಿನ ತಾಳಗಳಲ್ಲಿ ತಿಳಿಸಿದಂತೆ ಮಾಡಬೇಕು ಎಂಬುದನ್ನು ಗಮನದಲ್ಲಿಡಬೇಕು.<br /> *ಇಲ್ಲಿ ರಾಗದ ಹೆಸರು ಛಂದಸ್ಸಿನ ಸೂಚಕವಾಗಿದೆ. ಇದು ಹಿಂದಿನ ರೀತಿ, ಈಗ ಇಡೀ ಮುಕ್ತಾಯ ಮಾಡುತ್ತೇವೆ.<noinclude></noinclude> ddmb0jdfjkvel7ou2edadlvugo5jb8m ಪುಟ:ಯಕ್ಷಗಾನ ಮಕರಂದ.pdf/೬೯೨ 104 100618 323422 282247 2026-05-29T17:21:51Z Shyam 2808 8562 /* Proofread */ 323422 proofread-page text/x-wiki <noinclude><pagequality level="3" user="Shyam 2808" /></noinclude>432<br /> ಜ್ಞಾನವಿದ್ದುದರಿಂದ ಭಾಗವತನ ಸೂಚನೆಗಳನ್ನು ಲಕ್ಷ್ಯದಲ್ಲಿರಿಸಿ ಅವನ ಹಾಡಿನ ಕೊನೆಯ ವರ್ಣವನ್ನು ಹಾಡಿ ಮುಗಿಸುವುದರ ಜೊತೆಗೆ ಮುಕ್ತಾಯದ ಹೆಜ್ಜೆಗಳನ್ನು ಅಳವಡಿಸುತ್ತಾನೆ ('ಗಜ ಮುಖದವಗೆ' ಪದ್ಯಕ್ಕೆ ಮಾತ್ರ ಈ ವಿವರಣೆ ಅನ್ವಯಿಸು ಇದೆ). ಆ ಮೇಲೆ ಸಂಭಾಷಣೆ, ಮತ್ತೆ ನಾಟ್ಯ ಹೀಗೆ ಒಂದರ ನಂತರ ಒಂದು ಪ್ರಸಂಗೋಚಿತವಾಗಿ ನಡೆಯುತ್ತಿರುತ್ತದೆ. ಕಥೆ ಮುಗಿಯುವ ವರೆಗೆ ಇದೇ ರೀತಿ ನಡೆ ಯುತ್ತದೆ. ವಿಶೇಷ ಸನ್ನಿವೇಶಗಳಿದ್ದಾಗ ಮತ್ತು ವಿಶಿಷ್ಟ ನಾಟ್ಯವಿದ್ದಾಗ ಈ ಗತಿ ಭಂಗವಾಗುವುದು. ನಾಟ್ಯಭಂಗಿಯು ಹಾಡಿನ ವಿಷಯ ಮತ್ತು ಕಥಾಸನ್ನಿವೇಶ ಗಳನ್ನು ಹೊಂದಿಕೊಂಡಿದೆ. ಇದೇ ಯಕ್ಷಗಾನ ರೂಪಕದ ಅವಿಭಾಜ್ಯಅಂಗವಾಗಿದೆ. ಸಂಭಾಷಣೆಯು ಕೂಡಾ ನಾಟ್ಯದ ನಂತರ ನಾಟ್ಯವನ್ನನುಸರಿಸಿಯೇ ಇರುತ್ತದೆ. ವೇಷಭೂಷಣಗಳು ನಟನ ನಾಟ್ಯಗತಿಯ ಮೇಲೆ ಪರಿಣಾಮ ಮಾಡುವುವೆಂಬುದು ಸ್ವತಃ ಸಿದ್ಧ. ಉದಾಹರಣೆಗೆ ನಟನ ಕಿರೀಟವು ಅವನ ಭುಜದಿಂದ ಕೆಳಗೆ ಇಳಿದಿದ್ದರೆ ತಲೆಯ ಚಲನೆಗೆ ಬಾಧೆ. ಬಿರುಸಿನ ಹೆಜ್ಜೆಗಳನ್ನು ಹಾಕುವಾಗ ಕಿರೀಟದ ಭಾರ ವನ್ನೂ ಶರೀರದ ಸಮತೋಲವನ್ನೂ ಗಮನಿಸಬೇಕಾಗುತ್ತದೆ.<br />{{gap}} ಬಣ್ಣಗಳ ಬೆಡಗು, ಚಂಡೆ ಮದ್ದಳೆಗಳ ಸದ್ದು, ಗೆಜ್ಜೆಗಳ ಉಲಿಯಿಂದ ತನ್ನದೇ ವೈಖರಿಯುಳ್ಳ ಯಕ್ಷಗಾನ ನೃತ್ಯವನ್ನು ರಂಗದ ಮೇಲೆ ಮೊದಲು ಪರಿಚಯ ಮಾಡಿ ಕೊಡುವವರು ಕೆಂಪು ಮುಂಡಾಸು, ಕಪ್ಪು ಪಾಯಿಜಾಮಾ, ಮತ್ತು ಹಸಿರು ಅಂಗಿ ಗಳನ್ನು ತೊಟ್ಟು ಚಂಡೆ ಮದ್ದಳೆಗಳ ಬಡಿತಕ್ಕೆ ಸರಿಯಾಗಿ ಲೀಲಾಜಾಲವಾಗಿ ಕುಣಿ ಯುವ 10 ರಿಂದ 12 ವರ್ಷ ಪ್ರಾಯದ ಹುಡುಗರು. ತಮ್ಮ ಬಿರುಸಿನ ಕುಣಿತದಿಂದ ದೇವರನ್ನು ಸ್ತುತಿಸುವುದು ಅಥವಾ ನಿಂದಾ ಸ್ತುತಿಗೈಯುವುದೂ ಇದೆ. ಮೊಣ ಕೈಗಳಂತೆ ಮೊಣಕಾಲುಗಳನ್ನು ಕಾಲು ಗಂಟುಗಳು ಹೊರಕ್ಕಿರುವಂತೆ ಬಗ್ಗೆ ಸುತ್ತಾ ಕುಣಿಯುತ್ತಾರೆ. ಆಗ ತೋಳುಗಳು ಪಕ್ಕಕ್ಕೆ ಚಾಚಿದ್ದು ಮೊಣಕೈಗಳು ಎದೆಯ ವಟ್ಟದಲ್ಲಿರುತ್ತವೆ. ಈ ತರದ ದೇಹಭಂಗಿಯೇ ಯಕ್ಷಗಾನ ನೃತ್ಯದಲ್ಲಿ ಮೂಲಭೂತವಾದುದು. ಮೈವೆತ್ತ ಶಿಲ್ಪದಂತೆ ಈ ಚಿಕ್ಕ ಕಲಾವಿದರು ಚಲಿಸುತ್ತಾರೆ. ಈ ಬಾಲಕಲಾವಿದರ ನಾಟ್ಯದಲ್ಲಿ ಕಾಣುವ ಮತ್ತೊಂದು ಗುಣವಿಶೇಷವೆಂದರೆ, ಮದ್ದಳೆ ಳೆಯ ಬಡಿತಕ್ಕೂ ಇವರ ನಾಟ್ಯಕ್ಕೂ ಇರುವ ಅನ್ನೋನ್ಯತೆ, ಕೈಗಳ ಚಲನೆ ಕಾಲಿನ ಹೆಜ್ಜೆಗಳಿಗೆ ಪೂರಕವಾಗಿ ದೇಹವನ್ನು ಸಮತೋಲದಲ್ಲಿರಿಸಲು ಸಹಾಯಕ ವಾಗಿದೆ. ವೇಗದ ಹೆಜ್ಜೆ, ಸಶಕ್ತ ನೆಗೆತಗಳು ಅಂದಿನ ಕಾರ್ಯಕ್ರಮದ ಗರುವಿಕೆಗೆ, ದೇವದೇವತೆಗಳ ಸಾಹಸದ ಕಥೆಗೆ ಸೂಚನೆ ಮಾತ್ರವಲ್ಲ ಮನೋರಂಜಕವಾಗಿ ವಿನೋದಪೂರ್ಣವಾಗಿ ಪ್ರೇಕ್ಷಕರಿಗೆ ತಿಳಿಯಪಡಿಸುವ ವಿಧಾನವೂ ಆಗಿವೆ. ಈ ರೀತಿಯಾಗಿ ಅವರು ಸುಮಾರು ಅರ್ಧ ಅಥವಾ ಮುಕ್ಕಾಲು ಘಂಟೆ ಕುಣಿಯುತ್ತಾರೆ.<noinclude></noinclude> sqcgr7bna09grpzk9hn67pbnbgh7ary ವಿಕಿಸೋರ್ಸ್:ವಿಕಿಸೋರ್ಸ್೨೦/ಅಂಕೆಗಳು 4 101285 323505 323334 2026-05-30T06:25:19Z A826 6806 323505 wikitext text/x-wiki {| class="wikitable sortable" style="text-align:center; width:100%; font-size:75%; color: blue;" |+ ಕನ್ನಡ ವಿಕಿಸೋರ್ಸ್ ಸಂಪಾದನಾ ಸ್ಕೋರ್‌ಗಳು - ಒಟ್ಟು ಸ್ಪರ್ಧೆಯ ಸಂಪಾದನೆಗಳು: 39698<br><small>ದತ್ತಾಂಶ ಪಡೆದ ಸಮಯ: 2026-05-30 06:18:13 UTC / 2026-05-30 11:48:13 IST</small> ! ಸಂ. !! ಸದಸ್ಯ/ಸದಸ್ಯೆ !! ಮುಖ್ಯ !! ಕರ್ತೃ !! ಪುಟ(points) !! ಪರಿವಿಡಿ !! ಅನುವಾದ !! ಪುಟ ಸೃಷ್ಟಿ !! ಪ್ರೂಫ್ ರೀಡ್ (ಅಂಕ) !! ವ್ಯಾಲಿಡೇಶನ್ (ಅಂಕ) !! ಒಟ್ಟು ಸಂಪಾದನೆಗಳು !! ಒಟ್ಟು ಅಂಕಗಳು |- | 1 || [[Special:Contributions/Shreelatha.Halemane|Shreelatha.Halemane]] || 0 || 0 || 7586 (11685) || 0 || 0 || 4890 || 855 (1710) || 1732 (5196) || 8010 || '''11685''' |- | 2 || [[Special:Contributions/Pragathi. BH|Pragathi. BH]] || 0 || 0 || 9420 (11313) || 0 || 0 || 7987 || 163 (326) || 1220 (3660) || 10133 || '''11313''' |- | 3 || [[Special:Contributions/Shreesha Sharma|Shreesha Sharma]] || 0 || 0 || 3587 (5091) || 0 || 0 || 2097 || 609 (1218) || 473 (1419) || 4122 || '''5091''' |- | 4 || [[Special:Contributions/Sharanya K H|Sharanya K H]] || 0 || 0 || 3832 (3992) || 0 || 0 || 3626 || 210 (420) || 5 (15) || 3966 || '''3992''' |- | 5 || [[Special:Contributions/Ashwini Rai K|Ashwini Rai K]] || 0 || 0 || 535 (1269) || 0 || 0 || 70 || 63 (126) || 397 (1191) || 665 || '''1269''' |- | 6 || [[Special:Contributions/Adhya.B|Adhya.B]] || 0 || 0 || 566 (575) || 0 || 0 || 553 || 13 (26) || 0 (0) || 582 || '''575''' |- | 7 || [[Special:Contributions/Vikashegde|Vikashegde]] || 0 || 0 || 166 (342) || 5 || 0 || 0 || 74 (148) || 77 (231) || 218 || '''346''' |- | 8 || [[Special:Contributions/A826|A826]] || 10740 || 1 || 207 (262) || 27 || 0 || 6 || 6 (12) || 33 (99) || 10999 || '''287''' |- | 9 || [[Special:Contributions/Athmi.J|Athmi.J]] || 0 || 0 || 221 (221) || 0 || 0 || 221 || 0 (0) || 0 (0) || 221 || '''221''' |- | 10 || [[Special:Contributions/Hariprasad Shetty10|Hariprasad Shetty10]] || 0 || 0 || 91 (190) || 0 || 0 || 0 || 28 (56) || 41 (123) || 388 || '''190''' |- | 11 || [[Special:Contributions/Anzx-ooo|Anzx-ooo]] || 2 || 0 || 70 (152) || 1 || 0 || 0 || 8 (16) || 49 (147) || 105 || '''155''' |- | 12 || [[Special:Contributions/Vinoda mamatharai|Vinoda mamatharai]] || 0 || 0 || 103 (109) || 0 || 0 || 79 || 0 (0) || 5 (15) || 109 || '''109''' |- | 13 || [[Special:Contributions/~2026-24108-44|~2026-24108-44]] || 0 || 0 || 44 (44) || 0 || 0 || 44 || 0 (0) || 0 (0) || 44 || '''44''' |- | 14 || [[Special:Contributions/Babitha Shetty|Babitha Shetty]] || 0 || 0 || 16 (31) || 0 || 0 || 0 || 7 (14) || 5 (15) || 39 || '''31''' |- | 15 || [[Special:Contributions/Viveka BG|Viveka BG]] || 0 || 0 || 6 (12) || 0 || 0 || 0 || 6 (12) || 0 (0) || 12 || '''12''' |- | 16 || [[Special:Contributions/Vikas shetty14|Vikas shetty14]] || 0 || 0 || 6 (9) || 0 || 0 || 0 || 6 (12) || 0 (0) || 14 || '''9''' |- | 17 || [[Special:Contributions/~2026-25228-62|~2026-25228-62]] || 0 || 0 || 7 (7) || 0 || 0 || 7 || 0 (0) || 0 (0) || 7 || '''7''' |- | 18 || [[Special:Contributions/Reema Jalihal|Reema Jalihal]] || 0 || 0 || 6 (7) || 0 || 0 || 0 || 6 (12) || 0 (0) || 26 || '''7''' |- | 19 || [[Special:Contributions/Nihar Chakravarti|Nihar Chakravarti]] || 0 || 0 || 6 (6) || 0 || 0 || 0 || 6 (12) || 0 (0) || 13 || '''6''' |- | 20 || [[Special:Contributions/~2026-25211-05|~2026-25211-05]] || 0 || 0 || 4 (4) || 0 || 0 || 4 || 0 (0) || 0 (0) || 4 || '''4''' |- | 21 || [[Special:Contributions/VASANTH S.N.|VASANTH S.N.]] || 0 || 0 || 3 (3) || 0 || 0 || 0 || 1 (2) || 0 (0) || 5 || '''3''' |- | 22 || [[Special:Contributions/Shyam 2808|Shyam 2808]] || 0 || 0 || 2 (3) || 0 || 0 || 0 || 2 (4) || 0 (0) || 4 || '''3''' |- | 23 || [[Special:Contributions/~2026-31610-21|~2026-31610-21]] || 0 || 0 || 1 (3) || 0 || 0 || 0 || 0 (0) || 1 (3) || 1 || '''3''' |- | 24 || [[Special:Contributions/ChiK|ChiK]] || 0 || 0 || 0 (0) || 1 || 0 || 0 || 0 (0) || 0 (0) || 1 || '''1''' |- | 25 || [[Special:Contributions/~2026-24744-13|~2026-24744-13]] || 2 || 0 || 0 (0) || 0 || 0 || 0 || 0 (0) || 0 (0) || 2 || '''1''' |- | 26 || [[Special:Contributions/~2026-25977-16|~2026-25977-16]] || 1 || 0 || 0 (0) || 0 || 0 || 0 || 0 (0) || 0 (0) || 1 || '''1''' |- | 27 || [[Special:Contributions/~2026-25629-17|~2026-25629-17]] || 0 || 0 || 1 (1) || 0 || 0 || 0 || 0 (0) || 0 (0) || 2 || '''1''' |- | 28 || [[Special:Contributions/~2026-25495-03|~2026-25495-03]] || 0 || 0 || 1 (1) || 0 || 0 || 1 || 0 (0) || 0 (0) || 1 || '''1''' |- | 29 || [[Special:Contributions/~2026-24828-68|~2026-24828-68]] || 0 || 0 || 1 (1) || 0 || 0 || 1 || 0 (0) || 0 (0) || 1 || '''1''' |- | 30 || [[Special:Contributions/~2026-24264-88|~2026-24264-88]] || 0 || 0 || 1 (1) || 0 || 0 || 1 || 0 (0) || 0 (0) || 1 || '''1''' |- | 31 || [[Special:Contributions/~2026-24211-03|~2026-24211-03]] || 0 || 0 || 1 (1) || 0 || 0 || 0 || 0 (0) || 0 (0) || 1 || '''1''' |- | 32 || [[Special:Contributions/~2026-24009-50|~2026-24009-50]] || 0 || 0 || 1 (1) || 0 || 0 || 1 || 0 (0) || 0 (0) || 1 || '''1''' |} <noinclude> <syntaxhighlight lang="python" line copy=1> #!/usr/bin/env python3 import requests import time from datetime import datetime, timezone, timedelta from collections import defaultdict import re START_DATE = datetime(2026, 4, 18, 18, 0, 1, tzinfo=timezone.utc) END_DATE = datetime(2026, 6, 3, 23, 59, 59, tzinfo=timezone.utc) TARGET_NAMESPACES = [0, 102, 104, 106, 114] NAMESPACE_NAMES = { 0: "ಮುಖ್ಯ", 102: "ಕರ್ತೃ", 104: "ಪುಟ", 106: "ಪರಿವಿಡಿ", 114: "ಅನುವಾದ" } # Scoring rules for namespace 104 SCORING_RULES = { 'page_creation': 1, # New page creation 'proofread': 2, # Edit summary contains "/* Proofread */" 'validation': 3, # Edit summary contains "/* Validated */" 'regular_edit': 1 # Regular edit in namespace 104 } WIKI_URL = "https://kn.wikisource.org/w/api.php" DATA_GENERATION_TIME = datetime.now(timezone.utc) # Convert to IST for display IST = timezone(timedelta(hours=5, minutes=30)) DATA_GENERATION_TIME_IST = DATA_GENERATION_TIME.astimezone(IST) START_DATE_IST = START_DATE.astimezone(IST) END_DATE_IST = END_DATE.astimezone(IST) # User to exclude from namespace 0 (set their points to zero) EXCLUDED_USER = "A826" EXCLUDED_NAMESPACE = 0 def get_namespace_name(ns): return NAMESPACE_NAMES.get(ns, f"Namespace {ns}") def fetch_all_edits(): user_namespace_stats = defaultdict(lambda: defaultdict(set)) # Track unique pages per namespace for scoring user_scores = defaultdict(lambda: defaultdict(int)) # Track scores by user and namespace user_edit_details = defaultdict(list) # Store edit details for debugging user_total_edits = defaultdict(int) # Track total number of edits per user (including duplicates) user_namespace_edit_counts = defaultdict(lambda: defaultdict(int)) # Track total edit counts per namespace # Track specific edit types in namespace 104 user_ns104_stats = defaultdict(lambda: { 'creations': 0, 'proofreads': 0, 'validations': 0, 'regular': 0, 'proofread_score': 0, # Track proofread score separately 'validation_score': 0 # Track validation score separately }) start_iso = START_DATE.strftime('%Y-%m-%dT%H:%M:%SZ') end_iso = END_DATE.strftime('%Y-%m-%dT%H:%M:%SZ') print("=" * 80) print("KANNADA WIKISOURCE EDIT SCORING TOOL") print("=" * 80) print(f"Start (UTC): {START_DATE.strftime('%Y-%m-%d %H:%M:%S')}") print(f"Start (IST): {START_DATE_IST.strftime('%Y-%m-%d %H:%M:%S')}") print(f"End (UTC): {END_DATE.strftime('%Y-%m-%d %H:%M:%S')}") print(f"End (IST): {END_DATE_IST.strftime('%Y-%m-%d %H:%M:%S')}") print(f"Generated (UTC): {DATA_GENERATION_TIME.strftime('%Y-%m-%d %H:%M:%S')}") print(f"Generated (IST): {DATA_GENERATION_TIME_IST.strftime('%Y-%m-%d %H:%M:%S')}") print(f"Namespaces: {', '.join([f'{get_namespace_name(ns)} ({ns})' for ns in TARGET_NAMESPACES])}") print(f"User '{EXCLUDED_USER}' gets 0 points in namespace {EXCLUDED_NAMESPACE} ({get_namespace_name(EXCLUDED_NAMESPACE)})") print(f"Scoring in namespace 104 (ಪುಟ):") print(f" - Page creation: {SCORING_RULES['page_creation']} point") print(f" - Proofread (/* Proofread */): {SCORING_RULES['proofread']} points") print(f" - Validation (/* Validated */): {SCORING_RULES['validation']} points") print(f" - Regular edit: {SCORING_RULES['regular_edit']} point") print("-" * 80) params = { 'action': 'query', 'list': 'recentchanges', 'rcstart': end_iso, 'rcend': start_iso, 'rcnamespace': '|'.join(str(ns) for ns in TARGET_NAMESPACES), 'rcprop': 'title|user|timestamp|ids|comment|flags', 'rctype': 'edit|new', 'rclimit': '500', 'format': 'json' } total_edits = 0 excluded_edits = 0 continue_token = None page_count = 0 while True: if continue_token: params['rccontinue'] = continue_token try: response = requests.get(WIKI_URL, params=params, timeout=30) data = response.json() if 'query' not in data or 'recentchanges' not in data['query']: break changes = data['query']['recentchanges'] page_count += 1 print(f"Batch {page_count}... ({len(changes)} edits)") for change in changes: user = change.get('user', 'Unknown') title = change.get('title', '') ns = change.get('ns', 0) comment = change.get('comment', '') is_new = change.get('type') == 'new' # Increment total edit count for this user (every edit counts) user_total_edits[user] += 1 total_edits += 1 user_namespace_edit_counts[user][ns] += 1 # Set points to zero for A826 in namespace 0 if ns == EXCLUDED_NAMESPACE and user == EXCLUDED_USER: score = 0 # Track unique page for scoring purposes (still counts as 0 points) if title not in user_namespace_stats[user][ns]: user_namespace_stats[user][ns].add(title) user_scores[user][ns] += score excluded_edits += 1 continue if ns in TARGET_NAMESPACES: # Calculate score for this edit score = 0 if ns == 104: # Special scoring for namespace 104 if is_new: # Page creation score = SCORING_RULES['page_creation'] user_ns104_stats[user]['creations'] += 1 user_edit_details[user].append(f"Created page: {title} (+{score})") elif '/* Validated */' in comment: # Validation edit score = SCORING_RULES['validation'] user_ns104_stats[user]['validations'] += 1 user_ns104_stats[user]['validation_score'] += score user_edit_details[user].append(f"Validated: {title} (+{score})") elif '/* Proofread */' in comment: # Proofread edit score = SCORING_RULES['proofread'] user_ns104_stats[user]['proofreads'] += 1 user_ns104_stats[user]['proofread_score'] += score user_edit_details[user].append(f"Proofread: {title} (+{score})") else: # Regular edit score = SCORING_RULES['regular_edit'] user_ns104_stats[user]['regular'] += 1 user_edit_details[user].append(f"Regular edit: {title} (+{score})") else: # For other namespaces, count each unique page as 1 point score = 1 # Track unique pages per namespace for scoring if title not in user_namespace_stats[user][ns]: user_namespace_stats[user][ns].add(title) user_scores[user][ns] += score if total_edits % 500 == 0: print(f" Processed {total_edits} edits...") if 'continue' in data and 'rccontinue' in data['continue']: continue_token = data['continue']['rccontinue'] time.sleep(0.5) else: print("Finished fetching all edits!") break except Exception as e: print(f"Error: {e}") break print("-" * 80) print(f"Batches: {page_count}") print(f"Total edits fetched: {total_edits}") print(f"User '{EXCLUDED_USER}' edits in namespace {EXCLUDED_NAMESPACE} (scored 0): {excluded_edits}") print(f"Users with edits: {len(user_total_edits)}") # Summary of total edits per user print("\nTotal edits per user (including duplicates):") print("-" * 60) for user in sorted(user_total_edits.items(), key=lambda x: x[1], reverse=True)[:20]: print(f" {user[0]}: {user[1]} edits") print("=" * 80) return (user_namespace_stats, user_scores, user_ns104_stats, user_total_edits, total_edits, user_namespace_edit_counts) def generate_wikitable(user_namespace_stats, user_scores, user_ns104_stats, user_total_edits, total_competition_edits, user_namespace_edit_counts): table_data = [] for user in user_total_edits.keys(): # Calculate total points (sum of scores from all namespaces) total_points = sum(user_scores[user].values()) # Get unique page counts per namespace ns_unique_pages = {} for ns in TARGET_NAMESPACES: ns_pages = user_namespace_stats[user].get(ns, set()) ns_unique_pages[ns] = len(ns_pages) # Get total edit counts per namespace (including duplicates) ns_total_edits = user_namespace_edit_counts.get(user, {}) # Get namespace 104 detailed stats ns104_stats = user_ns104_stats.get(user, { 'creations': 0, 'proofreads': 0, 'validations': 0, 'regular': 0, 'proofread_score': 0, 'validation_score': 0 }) table_data.append({ 'user': user, 'total_score': total_points, 'total_edits': user_total_edits.get(user, 0), 'ns0_edits': ns_total_edits.get(0, 0), # Show total edits, not unique pages 'ns102_edits': ns_total_edits.get(102, 0), 'ns104_unique': ns_unique_pages.get(104, 0), 'ns104_score': user_scores[user].get(104, 0), 'ns106_edits': ns_total_edits.get(106, 0), 'ns114_edits': ns_total_edits.get(114, 0), 'creations': ns104_stats['creations'], 'proofreads': ns104_stats['proofreads'], 'proofread_score': ns104_stats['proofread_score'], 'validations': ns104_stats['validations'], 'validation_score': ns104_stats['validation_score'] }) table_data = [row for row in table_data if row['total_score'] > 0 or row['total_edits'] > 0] table_data.sort(key=lambda x: x['total_score'], reverse=True) if not table_data: return "No edits found in the specified date range." wikitable = [] wikitable.append('{| class="wikitable sortable" style="text-align:center; width:100%; font-size:75%; color: blue;"') wikitable.append(f'|+ ಕನ್ನಡ ವಿಕಿಸೋರ್ಸ್ ಸಂಪಾದನಾ ಸ್ಕೋರ್‌ಗಳು - ಒಟ್ಟು ಸ್ಪರ್ಧೆಯ ಸಂಪಾದನೆಗಳು: {total_competition_edits}<br><small>ದತ್ತಾಂಶ ಪಡೆದ ಸಮಯ: {DATA_GENERATION_TIME.strftime("%Y-%m-%d %H:%M:%S")} UTC / {DATA_GENERATION_TIME_IST.strftime("%Y-%m-%d %H:%M:%S")} IST</small>') # Updated header with combined columns for proofread and validation header_cols = ['! ಸಂ.', '!! ಸದಸ್ಯ/ಸದಸ್ಯೆ', '!! ಮುಖ್ಯ', '!! ಕರ್ತೃ', '!! ಪುಟ(points)', '!! ಪರಿವಿಡಿ', '!! ಅನುವಾದ', '!! ಪುಟ ಸೃಷ್ಟಿ', '!! ಪ್ರೂಫ್ ರೀಡ್ (ಅಂಕ)', '!! ವ್ಯಾಲಿಡೇಶನ್ (ಅಂಕ)', '!! ಒಟ್ಟು ಸಂಪಾದನೆಗಳು', '!! ಒಟ್ಟು ಅಂಕಗಳು'] wikitable.append(' '.join(header_cols)) for idx, row in enumerate(table_data, start=1): user = row['user'] # Always use Special:Contributions link user_link = f"[[Special:Contributions/{user}|{user}]]" # Show both unique page count and weighted score for namespace 104 ns104_display = f"{row['ns104_unique']} ({row['ns104_score']})" # Combine proofread count and score into one column proofread_display = f"{row['proofreads']} ({row['proofread_score']})" # Combine validation count and score into one column validation_display = f"{row['validations']} ({row['validation_score']})" wikitable.append(f"|-\n| {idx} || {user_link} || {row['ns0_edits']} || {row['ns102_edits']} || {ns104_display} || {row['ns106_edits']} || {row['ns114_edits']} || {row['creations']} || {proofread_display} || {validation_display} || {row['total_edits']} || '''{row['total_score']}'''") wikitable.append('|}') return '\n'.join(wikitable) def main(): (user_namespace_stats, user_scores, user_ns104_stats, user_total_edits, total_competition_edits, user_namespace_edit_counts) = fetch_all_edits() if not user_total_edits: print("\nNo data retrieved.") return output = generate_wikitable(user_namespace_stats, user_scores, user_ns104_stats, user_total_edits, total_competition_edits, user_namespace_edit_counts) print("\n" + "=" * 80) print("WIKITABLE OUTPUT (Copy this entire section):") print("=" * 80) print(output) print("=" * 80) if __name__ == "__main__": main() </syntaxhighlight> </noinclude> [[ವರ್ಗ:ವಿಕಿಸೋರ್ಸ್೨೦]] 7ypfi6v6ylbff6cit6mpfu980335bvd ಪುಟ:ನಿತ್ಯ ನೇಮಾವಲಿ.pdf/೨೦೦ 104 101948 323415 284321 2026-05-29T15:30:30Z Shreesha Sharma 7840 /* Proofread */ 323415 proofread-page text/x-wiki <noinclude><pagequality level="3" user="Shreesha Sharma" /></noinclude>{{center|ನಿತ್ಯನೇಮಾವಲಿ}} ಹೆಂಡತಿ-ಮಕ್ಕಳೂ ಹೇಳುತ್ತಾರೆ. ನೂರು ವರ್ಷ ಆದಾಗ ಎಲ್ಲವೂ ವ್ಯರ್ಥವಾದ ಜೀವನವಾಯಿತು. ರಾಮದಾಸರ ಉಪದೇಶದಂತೆ ಕೊನೆಗೆ ಸಾವಧಾನನಾಗುತ್ತಾನೆ. {{center|೮}} {{center|'''ದಶಾವತಾರ ಭಾರುಡ'''}} (ನಜರ ರಖೋ ಮೆಹರಬಾನ, ದಾಸ ಖಡಾ, ಚರಣ ಜುಡಾ, ಪೆಹರಾ ಕಲಿಜುಗಕಾ, ಭಾಲದಾರ ನಿರ್ಗುಣ ನಿರಾಕಾರಕಾ ಲೋಗೋ, ದಿಲ ಮೇ ಹೋಶಿಯಾರ ರಹೋ) ಪಾಟೀಲ :ತುಮ ಕೌನ ಹೋ? ಭಾಲದಾರ :ಹಮ ತೋ ಭಾಲದಾರ ಹೈ। ಪಾಟೀಲ :ತುಮ ಕಹ ಕೇ ರಹನೇವಾಲೇ? ಭಾಲದಾರ : ಹಮ ತೋ ವೈಕುಂಠ ಕೇ ರಹನೇವಾಲೇ। ಪಾಟೀಲ: ಯಹಾ ಕ್ಯೋಂ ಆಯೇ? ಭಾಲದಾರ : ಯಹಾ ಜೋ ಗಲಬಲಾ ಹೋತಾ ಹೈ ವಹ ಸುನಕರ ಇಧರ {{gap}}ಆಯೇ ಹೈ। ಇಧರ ಕ್ಯಾ ಹೋತಾ ಹೈ? {{center|೨೦೦}}<noinclude></noinclude> djzcedyycmzq6qusr9wf3z70o2xsdpv 323420 323415 2026-05-29T15:31:23Z Shreelatha.Halemane 7642 /* Validated */ 323420 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ನಿತ್ಯನೇಮಾವಲಿ}} ಹೆಂಡತಿ-ಮಕ್ಕಳೂ ಹೇಳುತ್ತಾರೆ. ನೂರು ವರ್ಷ ಆದಾಗ ಎಲ್ಲವೂ ವ್ಯರ್ಥವಾದ ಜೀವನವಾಯಿತು. ರಾಮದಾಸರ ಉಪದೇಶದಂತೆ ಕೊನೆಗೆ ಸಾವಧಾನನಾಗುತ್ತಾನೆ. {{center|೮}} {{center|'''ದಶಾವತಾರ ಭಾರುಡ'''}} (ನಜರ ರಖೋ ಮೆಹರಬಾನ, ದಾಸ ಖಡಾ, ಚರಣ ಜುಡಾ, ಪೆಹರಾ ಕಲಿಜುಗಕಾ, ಭಾಲದಾರ ನಿರ್ಗುಣ ನಿರಾಕಾರಕಾ ಲೋಗೋ, ದಿಲ ಮೇ ಹೋಶಿಯಾರ ರಹೋ) ಪಾಟೀಲ :ತುಮ ಕೌನ ಹೋ? ಭಾಲದಾರ :ಹಮ ತೋ ಭಾಲದಾರ ಹೈ। ಪಾಟೀಲ :ತುಮ ಕಹ ಕೇ ರಹನೇವಾಲೇ? ಭಾಲದಾರ : ಹಮ ತೋ ವೈಕುಂಠ ಕೇ ರಹನೇವಾಲೇ। ಪಾಟೀಲ: ಯಹಾ ಕ್ಯೋಂ ಆಯೇ? ಭಾಲದಾರ : ಯಹಾ ಜೋ ಗಲಬಲಾ ಹೋತಾ ಹೈ ವಹ ಸುನಕರ ಇಧರ {{gap}}ಆಯೇ ಹೈ। ಇಧರ ಕ್ಯಾ ಹೋತಾ ಹೈ? {{center|೨೦೦}}<noinclude></noinclude> jixkkncrzn37h0lyakobgkaxl7w3iw2 ಪುಟ:ನಿತ್ಯ ನೇಮಾವಲಿ.pdf/೨೦೧ 104 101950 323424 284323 2026-05-30T01:51:23Z Shreelatha.Halemane 7642 /* Proofread */ 323424 proofread-page text/x-wiki <noinclude><pagequality level="3" user="Shreelatha.Halemane" /></noinclude>{{center|ಮುಂಡಿಗೆಗಳು}} ಪಾಟೀಲ : ಮಹಾರಾಜ ಕಾ ಉತ್ಸವ ಭಾಲದಾರ : ಕೌನ ಸೇ ಮಹಾರಾಜ ಕಾ? ಪಾಟೀಲ : ರಾಜಾಧಿರಾಜ ಶ್ರೀ ಗುರುಲಿಂಗಜಂಗಮಮಹಾರಾಜಕಾ। ಭಾಲದಾರ : ಮಹಾರಾಜ ಕೇ ದರಬಾರ ಮೇ ಕೋಯೀ ನೌಕರ ಚಾಕರ {{gap}}ನಹೀ ಹೈ? ಇಧರ ಸಬ ಗಲಬಲಾ ಮಚಾ ಹೈ। ಪಾಟೀಲ : ಜಹಾ ದೇವದ್ವಾರ ಹೋತಾ ಹೈ ವಹಾ ಗಲಬಲಾ ಹೋತಾ {{gap}}ಹೈ। ತುಮ ಕಿಸ ಕೀ ನೌಕರೀ ಕರತೇ ಹೋ? ಭಾಲದಾರ : ಹಮ ತೋ ದಶಾವತಾರ ಕೀ ನೌಕರೀ ಕರತೇ ಹೈ| ಪಾಟೀಲ : ಕೌನ ಸೇ ದಶಾವತಾರ? ಭಾಲದಾರ : ಮತ್ತ್ವ, ಕಚ್ಛ, ವರಾಹ, ನರಸಿಂಹ, ವಾಮನ, ಪರಶುರಾಮ, {{gap}}ರಾಮ, ಕೃಷ್ಣ, ಬೌದ್ಧ, ಕಲಂಕೀ ಇನ ದಶಾವತಾರೋಂ ಕೀ {{gap}}ನೌಕರೀ ಕರತೇ ಹೈ। ಪಾಟೀಲ : ಮತ್ಸ್ಯ ಅವತಾರ ಮೇ ಕೈಸೀ ನೌಕರೀ ಕೀ? ಭಾಲದಾರ : ಶಂಖಾಸುರ ನೇ ಬ್ರಹ್ಮಾಜೀ ಕೇ ವೇದ ಚುರಾ ಲಿಯೇ ಔರ {{gap}}ಸಮುದ್ರ ಮೇ ಛಿಪ್‌ಕರ ಬೈಠಾ| ಉಸ ಸಮಯ ಬ್ರಹ್ಮಾಜೀ {{gap}}ನೇ ಪ್ರಭೂಕೀ ಪ್ರಾರ್ಥನಾ ಕರತೇ ಹೀ ಭಗವಾನ ನೇ {{center|೨೦೧}}<noinclude></noinclude> 37hi21prw9xkzb20tgivyfh09ql8pjn 323430 323424 2026-05-30T02:08:36Z Shreesha Sharma 7840 /* Validated */ 323430 proofread-page text/x-wiki <noinclude><pagequality level="4" user="Shreesha Sharma" /></noinclude>{{center|ಮುಂಡಿಗೆಗಳು}} ಪಾಟೀಲ : ಮಹಾರಾಜ ಕಾ ಉತ್ಸವ ಭಾಲದಾರ : ಕೌನ ಸೇ ಮಹಾರಾಜ ಕಾ? ಪಾಟೀಲ : ರಾಜಾಧಿರಾಜ ಶ್ರೀ ಗುರುಲಿಂಗಜಂಗಮಮಹಾರಾಜಕಾ। ಭಾಲದಾರ : ಮಹಾರಾಜ ಕೇ ದರಬಾರ ಮೇ ಕೋಯೀ ನೌಕರ ಚಾಕರ {{gap}}ನಹೀ ಹೈ? ಇಧರ ಸಬ ಗಲಬಲಾ ಮಚಾ ಹೈ। ಪಾಟೀಲ : ಜಹಾ ದೇವದ್ವಾರ ಹೋತಾ ಹೈ ವಹಾ ಗಲಬಲಾ ಹೋತಾ {{gap}}ಹೈ। ತುಮ ಕಿಸ ಕೀ ನೌಕರೀ ಕರತೇ ಹೋ? ಭಾಲದಾರ : ಹಮ ತೋ ದಶಾವತಾರ ಕೀ ನೌಕರೀ ಕರತೇ ಹೈ| ಪಾಟೀಲ : ಕೌನ ಸೇ ದಶಾವತಾರ? ಭಾಲದಾರ : ಮತ್ತ್ವ, ಕಚ್ಛ, ವರಾಹ, ನರಸಿಂಹ, ವಾಮನ, ಪರಶುರಾಮ, {{gap}}ರಾಮ, ಕೃಷ್ಣ, ಬೌದ್ಧ, ಕಲಂಕೀ ಇನ ದಶಾವತಾರೋಂ ಕೀ {{gap}}ನೌಕರೀ ಕರತೇ ಹೈ। ಪಾಟೀಲ : ಮತ್ಸ್ಯ ಅವತಾರ ಮೇ ಕೈಸೀ ನೌಕರೀ ಕೀ? ಭಾಲದಾರ : ಶಂಖಾಸುರ ನೇ ಬ್ರಹ್ಮಾಜೀ ಕೇ ವೇದ ಚುರಾ ಲಿಯೇ ಔರ {{gap}}ಸಮುದ್ರ ಮೇ ಛಿಪ್‌ಕರ ಬೈಠಾ| ಉಸ ಸಮಯ ಬ್ರಹ್ಮಾಜೀ {{gap}}ನೇ ಪ್ರಭೂಕೀ ಪ್ರಾರ್ಥನಾ ಕರತೇ ಹೀ ಭಗವಾನ ನೇ {{center|೨೦೧}}<noinclude></noinclude> eb32zpjpy76rmf44evs9m24q7xww43z ಪುಟ:ನಿತ್ಯ ನೇಮಾವಲಿ.pdf/೨೦೨ 104 101952 323425 284325 2026-05-30T01:56:04Z Shreelatha.Halemane 7642 /* Proofread */ 323425 proofread-page text/x-wiki <noinclude><pagequality level="3" user="Shreelatha.Halemane" /></noinclude>{{center|ನಿತ್ಯನೇಮಾವಲಿ}} ಮತ್ಸ್ಯರೂಪ ಧಾರಣ ಕರ ಕೇ ಶಂಖಾಸುರಕಾ ವಧ ಕಿಯಾ ಔರ ವೇದ ಬ್ರಹ್ಮಾ ಜೀ ಕೋ ಸೌಂಪ ದಿಯೇ ವಹ ಪ್ರಭೂ ಈ ಸನ್ನಿಧ ರಹಕರ ಸೇವಾ ಕೀ। ಪಾಟೀಲ : ಕಚ್ಚ ಅವತಾರ ಮೇ ಕೈಸೀ ನೌಕರೀ ಕೀ? ಭಾಲದಾರ : ದೇವ ಔರ ದೈತ್ಯೋಂನೇ ಮಿಲಕರ ಸಾಗರ ಕಾ ಮಂಥನ ಕಿಯಾ| ಪೃಥ್ವಿ ರಸಾತಲ ಕೋ ಜಾನೇ ಲಗೀ| ಸಬ ದೇವತಾವೋಂಕೋ ಚಿಂತಾ ಪಡೀ| ತಬ ಭಗವಾನ ನೇ ಕಚ್ಛ ಕಾ ರೂಪ ಧಾರಣ ಕರ ಕೇ ಅಪನೇ ಪೃಷ್ಠಸೇ ಪೃಥ್ವಿಕೋ ಟೇಕಾ ದಿಯಾ| ಫಿರ ಕಚ್ಚ ಅವತಾರ ಖಲಾಸ ಕಿಯಾ। ಪಾಟೀಲ : ವರಾಹ ಅವತಾರ ಮೇ ಕೈಸೀ ನೌಕರೀ ಕೀ ಭಾಲದಾರ : ವರಾಹ ಅವತಾರ ಮೇ ಐಸೀ ನೌಕರೀ ಕೀ|ಜಬ ಪೃಥ್ವೀ ದೂಸರೀ ಬಾರ ರಸಾತಲ ಕೋ ಜಾನೇ ಲಗೀ ತಬ ಭಗವಾನ ನೇ ವರಾಹ ಕಾ ರೂಪ ಧರ ಈ ಅಪನೇ ದಾತೋಂ ಪರ ಧರಿತ್ರೀ ಧಾರಣ ಕೀ! ಫಿರ ವಹಾ ಕೀ ನೌಕರೀ ಛೋಡ ಚಲೇ ಆಯೇ ಪಾಟೀಲ : ನರಸಿಂಹ ಅವತಾರ ಮೇ ಕಿಸ್ ಪ್ರಕಾರ ಸೇವಾ ಕೀ? {{center|೨೦೨}}<noinclude></noinclude> t9k572d9odzqniletpxrey3q7bfmz4r 323431 323425 2026-05-30T02:08:49Z Shreesha Sharma 7840 /* Validated */ 323431 proofread-page text/x-wiki <noinclude><pagequality level="4" user="Shreesha Sharma" /></noinclude>{{center|ನಿತ್ಯನೇಮಾವಲಿ}} ಮತ್ಸ್ಯರೂಪ ಧಾರಣ ಕರ ಕೇ ಶಂಖಾಸುರಕಾ ವಧ ಕಿಯಾ ಔರ ವೇದ ಬ್ರಹ್ಮಾ ಜೀ ಕೋ ಸೌಂಪ ದಿಯೇ ವಹ ಪ್ರಭೂ ಈ ಸನ್ನಿಧ ರಹಕರ ಸೇವಾ ಕೀ। ಪಾಟೀಲ : ಕಚ್ಚ ಅವತಾರ ಮೇ ಕೈಸೀ ನೌಕರೀ ಕೀ? ಭಾಲದಾರ : ದೇವ ಔರ ದೈತ್ಯೋಂನೇ ಮಿಲಕರ ಸಾಗರ ಕಾ ಮಂಥನ ಕಿಯಾ| ಪೃಥ್ವಿ ರಸಾತಲ ಕೋ ಜಾನೇ ಲಗೀ| ಸಬ ದೇವತಾವೋಂಕೋ ಚಿಂತಾ ಪಡೀ| ತಬ ಭಗವಾನ ನೇ ಕಚ್ಛ ಕಾ ರೂಪ ಧಾರಣ ಕರ ಕೇ ಅಪನೇ ಪೃಷ್ಠಸೇ ಪೃಥ್ವಿಕೋ ಟೇಕಾ ದಿಯಾ| ಫಿರ ಕಚ್ಚ ಅವತಾರ ಖಲಾಸ ಕಿಯಾ। ಪಾಟೀಲ : ವರಾಹ ಅವತಾರ ಮೇ ಕೈಸೀ ನೌಕರೀ ಕೀ ಭಾಲದಾರ : ವರಾಹ ಅವತಾರ ಮೇ ಐಸೀ ನೌಕರೀ ಕೀ|ಜಬ ಪೃಥ್ವೀ ದೂಸರೀ ಬಾರ ರಸಾತಲ ಕೋ ಜಾನೇ ಲಗೀ ತಬ ಭಗವಾನ ನೇ ವರಾಹ ಕಾ ರೂಪ ಧರ ಈ ಅಪನೇ ದಾತೋಂ ಪರ ಧರಿತ್ರೀ ಧಾರಣ ಕೀ! ಫಿರ ವಹಾ ಕೀ ನೌಕರೀ ಛೋಡ ಚಲೇ ಆಯೇ ಪಾಟೀಲ : ನರಸಿಂಹ ಅವತಾರ ಮೇ ಕಿಸ್ ಪ್ರಕಾರ ಸೇವಾ ಕೀ? {{center|೨೦೨}}<noinclude></noinclude> ahjq3gkqp2cbw1483xbpsinztwlzi2e ಪುಟ:ನಿತ್ಯ ನೇಮಾವಲಿ.pdf/೨೦೩ 104 101954 323426 284327 2026-05-30T02:00:19Z Shreelatha.Halemane 7642 /* Proofread */ 323426 proofread-page text/x-wiki <noinclude><pagequality level="3" user="Shreelatha.Halemane" /></noinclude>{{center|ಮುಂಡಿಗೆಗಳು}} ಭಾಲದಾರ : ಹಿರಣ್ಯಕಶ್ಯಪು ಅಪನೇ ಪುತ್ರ ಪ್ರಹ್ಲಾದ ಕೋ ಬಹುತ ಸತಾನೇ ಲಗಾ। ಭಗವಾನ ನೇ ನರಸಿಂಹ ಅವತಾರ ಧಾರಣ ಕರ ಕೇ ಹಿರಣ್ಯಕಶ್ಯಪು ಕಾ ವಧ ಕಿಯಾ ಔರ ಅಪನಾ ಅವತಾರ ಸಮಾಪ್ತ ಕಿಯಾ |ಉಸ ಸಮಯ ವಹಾ ಕೀ ನೌಕರೀ ಛೋಡಕರ ಚಲೇ ಆಯೇ। ಪಾಟೀಲ : ವಾಮನ ಅವತಾರ ಮೇ ಕೈಸೀ ನೌಕರೀ ಕೀ? ಭಾಲದಾರ : ಭಗವಾನ ನೇ ವಾಮನ ಕಾ ರೂಪ ಧರ ಕೇ ರಾಜಾ ಬಲಿ ಕಾ ಗರ್ವ ಹರಣ ಕಿಯಾ| ಫಿರ ವಾಮನ ಅವತಾರ ಖಲಾಸ ಕಿಯಾ| ವಹಾ ಕೀ ನೌಕರೀ ಛೋಡ ಚಲೇ ಆಯೇ| ಪಾಟೀಲ : ಪರಶುರಾಮ ಅವತಾರ ಮೇ ಕೈಸೀ ನೌಕರೀ ಕೀ ? ಭಾಲದಾರ : ಭಗವಾನ ನೇ ಪರಶುರಾಮ ಅವತಾರ ಲೇ ಕರ ಸಹಸ್ರಾರ್ಜುನ ಕೋ ಮಾರ ಡಾಲಾ| ತಬ ಪರಶುರಾಮ ಅವತಾರ ಖಲಾಸ ಕಿಯಾ| ವಹ ಕೀ ನೌಕರೀ ಛೋಡ ಚಲೇ ಆಯೇ| ಪಾಟೀಲ : ರಾಮ ಅವತಾರ ಮೇ ಕೈಸೀ ನೌಕರೀ ಕೀ? ಭಾಲದಾರ : ಭಗವಾನ ನೇ ರಾಮರೂಪ ಧರಕೇ ರಾವಣ ತಥಾ ಕುಂಭಕರ್ಣ ಕಾ ವಧ ಕಿಯಾ। ತೈಂತೀಸ ಕೋಟಿ {{center|೨೦೩}}<noinclude></noinclude> kj08aq7ehuf9iw0en43wobno1zmeact 323432 323426 2026-05-30T02:09:11Z Shreesha Sharma 7840 /* Validated */ 323432 proofread-page text/x-wiki <noinclude><pagequality level="4" user="Shreesha Sharma" /></noinclude>{{center|ಮುಂಡಿಗೆಗಳು}} ಭಾಲದಾರ : ಹಿರಣ್ಯಕಶ್ಯಪು ಅಪನೇ ಪುತ್ರ ಪ್ರಹ್ಲಾದ ಕೋ ಬಹುತ ಸತಾನೇ ಲಗಾ। ಭಗವಾನ ನೇ ನರಸಿಂಹ ಅವತಾರ ಧಾರಣ ಕರ ಕೇ ಹಿರಣ್ಯಕಶ್ಯಪು ಕಾ ವಧ ಕಿಯಾ ಔರ ಅಪನಾ ಅವತಾರ ಸಮಾಪ್ತ ಕಿಯಾ |ಉಸ ಸಮಯ ವಹಾ ಕೀ ನೌಕರೀ ಛೋಡಕರ ಚಲೇ ಆಯೇ। ಪಾಟೀಲ : ವಾಮನ ಅವತಾರ ಮೇ ಕೈಸೀ ನೌಕರೀ ಕೀ? ಭಾಲದಾರ : ಭಗವಾನ ನೇ ವಾಮನ ಕಾ ರೂಪ ಧರ ಕೇ ರಾಜಾ ಬಲಿ ಕಾ ಗರ್ವ ಹರಣ ಕಿಯಾ| ಫಿರ ವಾಮನ ಅವತಾರ ಖಲಾಸ ಕಿಯಾ| ವಹಾ ಕೀ ನೌಕರೀ ಛೋಡ ಚಲೇ ಆಯೇ| ಪಾಟೀಲ : ಪರಶುರಾಮ ಅವತಾರ ಮೇ ಕೈಸೀ ನೌಕರೀ ಕೀ ? ಭಾಲದಾರ : ಭಗವಾನ ನೇ ಪರಶುರಾಮ ಅವತಾರ ಲೇ ಕರ ಸಹಸ್ರಾರ್ಜುನ ಕೋ ಮಾರ ಡಾಲಾ| ತಬ ಪರಶುರಾಮ ಅವತಾರ ಖಲಾಸ ಕಿಯಾ| ವಹ ಕೀ ನೌಕರೀ ಛೋಡ ಚಲೇ ಆಯೇ| ಪಾಟೀಲ : ರಾಮ ಅವತಾರ ಮೇ ಕೈಸೀ ನೌಕರೀ ಕೀ? ಭಾಲದಾರ : ಭಗವಾನ ನೇ ರಾಮರೂಪ ಧರಕೇ ರಾವಣ ತಥಾ ಕುಂಭಕರ್ಣ ಕಾ ವಧ ಕಿಯಾ। ತೈಂತೀಸ ಕೋಟಿ {{center|೨೦೩}}<noinclude></noinclude> 8gob3xra3ygtprnphduj59uu1fnmdql ಪುಟ:ನಿತ್ಯ ನೇಮಾವಲಿ.pdf/೨೦೪ 104 101956 323427 284329 2026-05-30T02:04:23Z Shreelatha.Halemane 7642 /* Proofread */ 323427 proofread-page text/x-wiki <noinclude><pagequality level="3" user="Shreelatha.Halemane" /></noinclude>ಪಾಟೀಲ : {{center|ನಿತ್ಯನೇಮಾವಲಿ}} ದೇವೋಂ ಕೇ ಬಂಧನ ತೋಡ ಕರ ಅಯೋಧ್ಯಾ ಮೇ ಆಯೇ| ಔರ ಅಪನಾ ಅವತಾರ ಖಲಾಸ ಕಿಯಾ। ವಹಾ ಕೀ ನೌಕರೀ ಛೋಡಕರ ಚಲೇ ಆಯೇ| ಪಾಟೀಲ :ಕೃಷ್ಣ ಅವತಾರ ಮೇ ಕೈಸೀ ನೌಕರೀ ಕೀ? ಭಾಲದಾರ : ಕೃಷ್ಣರೂಪ ಧಾರಣ ಕರಿನೇ ಕಂಸ ಅನೆ ಚಾಣೂರ ರಾಕ್ಷಸ ನೆ ಮಾರೀ ನಾಖ್ಯೋ| ಆನೆ ರಾಜ್ಯ ಉಗ್ರಸೇನ ನೇ ಮಳೀ ಗಯೋ ಪಛೀ ಕೃಷ್ಣ ಅವತಾರ ಖಲಾಸ ಥಯೋ। ಪಾಟೀಲ : ಬೌದ್ಧ ಅವತಾರ ಮೇ ಕೈಸೀ ನೌಕರೀ ಕೀ? ಭಾಲದಾರ : ಭಗವಾನ ಬೌದ್ಧರೂಪ ಧರ ಕೇ ಪಂಢರಪುರ ಮೇ ಈಟಪರ ಖಡೇ ರಹೇ। ಉನಕೇ ಚರಣೋಂಕೇ ಪಾಸ ಹಮ ನೌಕರೀ ಕರತೇ ಹೈ। ಪಾಟೀಲ : ಕಲಂಕೀ ಅವತಾರ ಮೇ ಕೈಸೀ ನೌಕರೀ ಕರೋಗೇ ? ಬಾಲಧಾರ : ಭಗವಾನ ಕಲಂಕೀ ರೂಪ ಧಾರಣ ಕರ ಕೇ ಸ್ವಧರ್ಮ ಕೀ ಸ್ಥಾಪನಾ ಕರೇಂಗೇ। ಯಹ ತೋ ಆಗೇ ಹೂನೇವಾಲಾ ಹೈ। ಪಾಟೀಲ : ತುಮ ಯಹಾ ನೌಕರೀ ಕರೋಗೇ ? ಭಾಲದಾರ : ಲೇನಾ ದೇನಾ ಐವಜ ಕ್ಯಾ ಹೈ? {{center|೨೦೪}}<noinclude></noinclude> rb0jh7zy6og6qy4lws31x13ir4e1kdq 323428 323427 2026-05-30T02:04:52Z Shreelatha.Halemane 7642 323428 proofread-page text/x-wiki <noinclude><pagequality level="3" user="Shreelatha.Halemane" /></noinclude>{{center|ನಿತ್ಯನೇಮಾವಲಿ}} ದೇವೋಂ ಕೇ ಬಂಧನ ತೋಡ ಕರ ಅಯೋಧ್ಯಾ ಮೇ ಆಯೇ| ಔರ ಅಪನಾ ಅವತಾರ ಖಲಾಸ ಕಿಯಾ। ವಹಾ ಕೀ ನೌಕರೀ ಛೋಡಕರ ಚಲೇ ಆಯೇ| ಪಾಟೀಲ :ಕೃಷ್ಣ ಅವತಾರ ಮೇ ಕೈಸೀ ನೌಕರೀ ಕೀ? ಭಾಲದಾರ : ಕೃಷ್ಣರೂಪ ಧಾರಣ ಕರಿನೇ ಕಂಸ ಅನೆ ಚಾಣೂರ ರಾಕ್ಷಸ ನೆ ಮಾರೀ ನಾಖ್ಯೋ| ಆನೆ ರಾಜ್ಯ ಉಗ್ರಸೇನ ನೇ ಮಳೀ ಗಯೋ ಪಛೀ ಕೃಷ್ಣ ಅವತಾರ ಖಲಾಸ ಥಯೋ। ಪಾಟೀಲ : ಬೌದ್ಧ ಅವತಾರ ಮೇ ಕೈಸೀ ನೌಕರೀ ಕೀ? ಭಾಲದಾರ : ಭಗವಾನ ಬೌದ್ಧರೂಪ ಧರ ಕೇ ಪಂಢರಪುರ ಮೇ ಈಟಪರ ಖಡೇ ರಹೇ। ಉನಕೇ ಚರಣೋಂಕೇ ಪಾಸ ಹಮ ನೌಕರೀ ಕರತೇ ಹೈ। ಪಾಟೀಲ : ಕಲಂಕೀ ಅವತಾರ ಮೇ ಕೈಸೀ ನೌಕರೀ ಕರೋಗೇ ? ಬಾಲಧಾರ : ಭಗವಾನ ಕಲಂಕೀ ರೂಪ ಧಾರಣ ಕರ ಕೇ ಸ್ವಧರ್ಮ ಕೀ ಸ್ಥಾಪನಾ ಕರೇಂಗೇ। ಯಹ ತೋ ಆಗೇ ಹೂನೇವಾಲಾ ಹೈ। ಪಾಟೀಲ : ತುಮ ಯಹಾ ನೌಕರೀ ಕರೋಗೇ ? ಭಾಲದಾರ : ಲೇನಾ ದೇನಾ ಐವಜ ಕ್ಯಾ ಹೈ? {{center|೨೦೪}}<noinclude></noinclude> r28acehvcg98kc63jy00x57wc8b4va5 323433 323428 2026-05-30T02:09:22Z Shreesha Sharma 7840 /* Validated */ 323433 proofread-page text/x-wiki <noinclude><pagequality level="4" user="Shreesha Sharma" /></noinclude>{{center|ನಿತ್ಯನೇಮಾವಲಿ}} ದೇವೋಂ ಕೇ ಬಂಧನ ತೋಡ ಕರ ಅಯೋಧ್ಯಾ ಮೇ ಆಯೇ| ಔರ ಅಪನಾ ಅವತಾರ ಖಲಾಸ ಕಿಯಾ। ವಹಾ ಕೀ ನೌಕರೀ ಛೋಡಕರ ಚಲೇ ಆಯೇ| ಪಾಟೀಲ :ಕೃಷ್ಣ ಅವತಾರ ಮೇ ಕೈಸೀ ನೌಕರೀ ಕೀ? ಭಾಲದಾರ : ಕೃಷ್ಣರೂಪ ಧಾರಣ ಕರಿನೇ ಕಂಸ ಅನೆ ಚಾಣೂರ ರಾಕ್ಷಸ ನೆ ಮಾರೀ ನಾಖ್ಯೋ| ಆನೆ ರಾಜ್ಯ ಉಗ್ರಸೇನ ನೇ ಮಳೀ ಗಯೋ ಪಛೀ ಕೃಷ್ಣ ಅವತಾರ ಖಲಾಸ ಥಯೋ। ಪಾಟೀಲ : ಬೌದ್ಧ ಅವತಾರ ಮೇ ಕೈಸೀ ನೌಕರೀ ಕೀ? ಭಾಲದಾರ : ಭಗವಾನ ಬೌದ್ಧರೂಪ ಧರ ಕೇ ಪಂಢರಪುರ ಮೇ ಈಟಪರ ಖಡೇ ರಹೇ। ಉನಕೇ ಚರಣೋಂಕೇ ಪಾಸ ಹಮ ನೌಕರೀ ಕರತೇ ಹೈ। ಪಾಟೀಲ : ಕಲಂಕೀ ಅವತಾರ ಮೇ ಕೈಸೀ ನೌಕರೀ ಕರೋಗೇ ? ಬಾಲಧಾರ : ಭಗವಾನ ಕಲಂಕೀ ರೂಪ ಧಾರಣ ಕರ ಕೇ ಸ್ವಧರ್ಮ ಕೀ ಸ್ಥಾಪನಾ ಕರೇಂಗೇ। ಯಹ ತೋ ಆಗೇ ಹೂನೇವಾಲಾ ಹೈ। ಪಾಟೀಲ : ತುಮ ಯಹಾ ನೌಕರೀ ಕರೋಗೇ ? ಭಾಲದಾರ : ಲೇನಾ ದೇನಾ ಐವಜ ಕ್ಯಾ ಹೈ? {{center|೨೦೪}}<noinclude></noinclude> otw9215xje8perwrz5w7rrdlqbcu0fj ಪುಟ:ನಿತ್ಯ ನೇಮಾವಲಿ.pdf/೨೦೫ 104 101958 323429 284331 2026-05-30T02:07:44Z Shreelatha.Halemane 7642 /* Proofread */ 323429 proofread-page text/x-wiki <noinclude><pagequality level="3" user="Shreelatha.Halemane" /></noinclude>{{center|ಮುಂಡಿಗೆಗಳು}} ಪಾಟೀಲ : ಬಡಾ ಐವಜ ಹೈ| ಭಾಲದಾರ : ಕೌನ ಸಾ ಐವಜ? ಪಾಟೀಲ : ಋದ್ದಿ! ಭಾಲದಾರ : ಋದ್ಧಿ ಕೋ ಹಮ ಜಾನತೇ ನಹೀ| ಪಾಟೀಲ : ಸಿದ್ಧಿ! ಭಾಲದಾರ : ಸಿದ್ದಿ ಕೋ ಹಮ ಸಹಚಾನತ ನಹೀ| ಪಾಟೀಲ : ಮುಕ್ತಿ! ಭಾಲದಾರ : ಅಹ! ಅಹ! ಋದ್ಧಿ ಸಿದ್ಧಿಔರ ಮುಕ್ತಿ ಯೇ ಸಬ ದಾಸಿಯಾ ಹಮಾರೇ ಪಾಸ ಸೇವಾ ಕರತೀ ಹೈ। ಪಾಟೀಲ : ಅಢಳ ಪದ| ಭಾಲದಾರ : ಅಢಳ ಪದ ಕೋ ಹಮ ತುಚ್ಛ ಮಾನತೇ ಹೈ। ಭಗವಾನ ಈ ಉದಾರ ಹೋಕರ ಬಡೋಂಬಡೋಂ ಕೋ ದೇನ ದೀ ಹೈ| ಪಾಟೀಲ : ಕಿನ ಕಿನಕೋ ದೀ ಹೈ? ಭಾಲದಾರ : ಧ್ರುವ, ತುಕಾರಾಮ, ನಾಮಾ ದರಜೀ ಇನಕೋ ದೀ ಹೈ। {{center|೨೦೫}}<noinclude></noinclude> dgd0bl7ua4fwj5sqq4so3j75h9rrots 323434 323429 2026-05-30T02:09:34Z Shreesha Sharma 7840 /* Validated */ 323434 proofread-page text/x-wiki <noinclude><pagequality level="4" user="Shreesha Sharma" /></noinclude>{{center|ಮುಂಡಿಗೆಗಳು}} ಪಾಟೀಲ : ಬಡಾ ಐವಜ ಹೈ| ಭಾಲದಾರ : ಕೌನ ಸಾ ಐವಜ? ಪಾಟೀಲ : ಋದ್ದಿ! ಭಾಲದಾರ : ಋದ್ಧಿ ಕೋ ಹಮ ಜಾನತೇ ನಹೀ| ಪಾಟೀಲ : ಸಿದ್ಧಿ! ಭಾಲದಾರ : ಸಿದ್ದಿ ಕೋ ಹಮ ಸಹಚಾನತ ನಹೀ| ಪಾಟೀಲ : ಮುಕ್ತಿ! ಭಾಲದಾರ : ಅಹ! ಅಹ! ಋದ್ಧಿ ಸಿದ್ಧಿಔರ ಮುಕ್ತಿ ಯೇ ಸಬ ದಾಸಿಯಾ ಹಮಾರೇ ಪಾಸ ಸೇವಾ ಕರತೀ ಹೈ। ಪಾಟೀಲ : ಅಢಳ ಪದ| ಭಾಲದಾರ : ಅಢಳ ಪದ ಕೋ ಹಮ ತುಚ್ಛ ಮಾನತೇ ಹೈ। ಭಗವಾನ ಈ ಉದಾರ ಹೋಕರ ಬಡೋಂಬಡೋಂ ಕೋ ದೇನ ದೀ ಹೈ| ಪಾಟೀಲ : ಕಿನ ಕಿನಕೋ ದೀ ಹೈ? ಭಾಲದಾರ : ಧ್ರುವ, ತುಕಾರಾಮ, ನಾಮಾ ದರಜೀ ಇನಕೋ ದೀ ಹೈ। {{center|೨೦೫}}<noinclude></noinclude> 3lmtou4obquw96vw44zsvio36rernji ಪುಟ:ನಿತ್ಯ ನೇಮಾವಲಿ.pdf/೨೦೬ 104 101960 323435 284333 2026-05-30T02:30:17Z Shreesha Sharma 7840 /* Proofread */ 323435 proofread-page text/x-wiki <noinclude><pagequality level="3" user="Shreesha Sharma" /></noinclude> {{center|ನಿತ್ಯನೇಮಾವಲಿ}} ಪಾಟೀಲ:ಧ್ರುವ ನೇ ಕೈಸೀ ಭಕ್ತಿ ಕೀ? ಭಾಲದಾರ : ಉತ್ತಾನಪಾದರಾಜಾ ಕಾ ಪಾಂಚ ಬರಸ ಕಾ ಲಡಕಾ ಅಪನಾ ತನ ಮನ ಧನ ಭಗವಾನ ಕೇ ಚರಣ ಕೇ ಪಾಸ ಧರ ದಿಯೇ| ಭಗವಾನ ನೇ ಉದಾರ ಹೋ ಕೇ ಉಸಕೋ ಅಢಳ ಪದ ದಿಯಾ| ಹಮ ಇಸ ಅಢಳ ಪದ ಕೋ ತುಚ್ಛ ಮಾನತೇ ಹೈ। ಪಾಟೀಲ : ಔರ ನಾಮಾ ದರಜೀ ಕಹಾ ಕಾ ರಹನೇವಾಲಾ? ಭಾಲದಾರ : ದೇಖೋ ಪಾಟೀಲ, ಪಂಢರಪುರ ಕಾ| ಪಾಟೀಲ: ಉನಕೇ ಘರಮೇ ಕಿತನೇ ಆದಮೀ ಥೆ? ಭಾಲದಾರ : ಉನಕೆ ಘರಮೇ ಚೌದಹ ಆದಮೀ ಥೆ। ಪಾಟೀಲ : ನಾಮಾ ದರಜೀ ನೇ ಕೈಸೀ ಭಕ್ತಿ ಕೀ? ಭಾಲದಾರ : ಅಪನಾ ತನ ಮನ ಭಗವಾನ ಕೇ ಚರಣ ಪರ ಅರ್ಪಣ ಕಿಯಾ| ಬಡೇ ಉದಾರ| ಕುಛ ದೇನಾ ನಹೀ ಕುಛ ಲೇನಾ ನಹೀ| ಉನಕೇ ಪಾವ ಕೇ ಪಾಸ ಮುಕ್ತ ಹೋಕರ ಜ್ಯೋತ ಮೇ ಜ್ಯೋತ ಮಿಲಾಯಾ| ಪಾಟೀಲ: ಔರ ತುಕಾರಾಮ ಬನಿಯಾ ಕಹಾ ಕಾ ರಹನವಾಲಾ? {{center|೨೦೬}}<noinclude></noinclude> f5nytsrttkv43ejuq83p7m0pdtzrar9 323444 323435 2026-05-30T02:54:53Z Shreelatha.Halemane 7642 /* Validated */ 323444 proofread-page text/x-wiki <noinclude><pagequality level="4" user="Shreelatha.Halemane" /></noinclude> {{center|ನಿತ್ಯನೇಮಾವಲಿ}} ಪಾಟೀಲ:ಧ್ರುವ ನೇ ಕೈಸೀ ಭಕ್ತಿ ಕೀ? ಭಾಲದಾರ : ಉತ್ತಾನಪಾದರಾಜಾ ಕಾ ಪಾಂಚ ಬರಸ ಕಾ ಲಡಕಾ ಅಪನಾ ತನ ಮನ ಧನ ಭಗವಾನ ಕೇ ಚರಣ ಕೇ ಪಾಸ ಧರ ದಿಯೇ| ಭಗವಾನ ನೇ ಉದಾರ ಹೋ ಕೇ ಉಸಕೋ ಅಢಳ ಪದ ದಿಯಾ| ಹಮ ಇಸ ಅಢಳ ಪದ ಕೋ ತುಚ್ಛ ಮಾನತೇ ಹೈ। ಪಾಟೀಲ : ಔರ ನಾಮಾ ದರಜೀ ಕಹಾ ಕಾ ರಹನೇವಾಲಾ? ಭಾಲದಾರ : ದೇಖೋ ಪಾಟೀಲ, ಪಂಢರಪುರ ಕಾ| ಪಾಟೀಲ: ಉನಕೇ ಘರಮೇ ಕಿತನೇ ಆದಮೀ ಥೆ? ಭಾಲದಾರ : ಉನಕೆ ಘರಮೇ ಚೌದಹ ಆದಮೀ ಥೆ। ಪಾಟೀಲ : ನಾಮಾ ದರಜೀ ನೇ ಕೈಸೀ ಭಕ್ತಿ ಕೀ? ಭಾಲದಾರ : ಅಪನಾ ತನ ಮನ ಭಗವಾನ ಕೇ ಚರಣ ಪರ ಅರ್ಪಣ ಕಿಯಾ| ಬಡೇ ಉದಾರ| ಕುಛ ದೇನಾ ನಹೀ ಕುಛ ಲೇನಾ ನಹೀ| ಉನಕೇ ಪಾವ ಕೇ ಪಾಸ ಮುಕ್ತ ಹೋಕರ ಜ್ಯೋತ ಮೇ ಜ್ಯೋತ ಮಿಲಾಯಾ| ಪಾಟೀಲ: ಔರ ತುಕಾರಾಮ ಬನಿಯಾ ಕಹಾ ಕಾ ರಹನವಾಲಾ? {{center|೨೦೬}}<noinclude></noinclude> agukz5c1p3hpgjtc3l8n736xpfwnz3s ಪುಟ:ನಿತ್ಯ ನೇಮಾವಲಿ.pdf/೨೦೭ 104 101962 323436 284335 2026-05-30T02:32:43Z Shreesha Sharma 7840 /* Proofread */ 323436 proofread-page text/x-wiki <noinclude><pagequality level="3" user="Shreesha Sharma" /></noinclude>{{center|ಮುಂಡಿಗೆಗಳು}} ಭಾಲದಾರ : ದೇಖೋ ಪಾಟೀಲ, ದೇಹೂ ಕಾ| ಪಾಟೀಲ : ತುಕಾರಾಮ ಬನಿಯಾ ನೇ ಕೈಸೀ ಭಕ್ತಿ ಕೀ? ಭಾಲದಾರ : ಅಪನಾ ತನ ಮನ ಭಗವಾನ ಕೇ ಚರಣೋಂ ಪರ ಚಢಾ ದಿಯಾ। ತಬ ಭಗವಾನ ಉದಾರ ಹೋಕರ ಉಸಕೋ ವೈಕುಂಠ ಲೇ ಗಯೇ| ಪಾಟೀಲ : ಉದಾರ ಕೈಸೇ? ಭಾಲದಾರ : ದಾತಾವೋಂ ಕೋ ತೂ ಬಂಧನ ಪಡೇ, ಭಿಕಾರಿಯೋಂ ಕೋ ದೌಲತ ಚಢೇ, ಚೋರೋಂ ಕೋ ಇಮಾರತ ಬಡೇ, ದುಷ್ಮನ ಕೋ ಮುಕ್ತಿ-ಸಿದ್ಧಿ, ಸೇವಕ ಕೇ ಗಾಂಡ ಚಿಂಧೀ, ಪತಿವ್ರತಾ ಕೀ ವಿಪತ ಬಡೀ, ಛಿನಾಲ ಜಾ ವೈಕುಂಠ ಚಢೀ, ತಾತ್ಯಾಜೀ ಕೀ ಐಸೀ ಬಾನೀ ಹೈ, ಅಂದಾಧುಂದ ಸರಕಾರ ಹೈ। ರಾಜಾಧಿರಾಜ ಸದ್ಗುರುನಾಥ ದಾಸ ಕಾ ಪ್ರತಿಪಾಲ ಕರೇ, ಧ್ರುವ, ಪ್ರಹ್ಲಾದ, ವಿಭೀಷಣ, ಸಾರೇ, ಐಸೇ ಭಕ್ತವತ್ಸಲ ಮಹಾರಾಜ ಹೈ| ನಜರ ರಖೋ ಮೆಹರಬಾನ, ಕಿಸ ಸೇ ಕುಛ ಲೇನಾ ನಹೀ ಔರ ಕುಛ ದೇನಾ ನಹೀ। ಭಗವಾನ ಕೇ ಚರಣೋಂ ಪಾಸ ಹಮ ನೌಕರೀ ಕರತೇ ಹೈ| {{center|೨೦೭}}<noinclude></noinclude> cftft082s3mykmkzd4n73ouxackv2w4 323445 323436 2026-05-30T02:55:07Z Shreelatha.Halemane 7642 /* Validated */ 323445 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ಮುಂಡಿಗೆಗಳು}} ಭಾಲದಾರ : ದೇಖೋ ಪಾಟೀಲ, ದೇಹೂ ಕಾ| ಪಾಟೀಲ : ತುಕಾರಾಮ ಬನಿಯಾ ನೇ ಕೈಸೀ ಭಕ್ತಿ ಕೀ? ಭಾಲದಾರ : ಅಪನಾ ತನ ಮನ ಭಗವಾನ ಕೇ ಚರಣೋಂ ಪರ ಚಢಾ ದಿಯಾ। ತಬ ಭಗವಾನ ಉದಾರ ಹೋಕರ ಉಸಕೋ ವೈಕುಂಠ ಲೇ ಗಯೇ| ಪಾಟೀಲ : ಉದಾರ ಕೈಸೇ? ಭಾಲದಾರ : ದಾತಾವೋಂ ಕೋ ತೂ ಬಂಧನ ಪಡೇ, ಭಿಕಾರಿಯೋಂ ಕೋ ದೌಲತ ಚಢೇ, ಚೋರೋಂ ಕೋ ಇಮಾರತ ಬಡೇ, ದುಷ್ಮನ ಕೋ ಮುಕ್ತಿ-ಸಿದ್ಧಿ, ಸೇವಕ ಕೇ ಗಾಂಡ ಚಿಂಧೀ, ಪತಿವ್ರತಾ ಕೀ ವಿಪತ ಬಡೀ, ಛಿನಾಲ ಜಾ ವೈಕುಂಠ ಚಢೀ, ತಾತ್ಯಾಜೀ ಕೀ ಐಸೀ ಬಾನೀ ಹೈ, ಅಂದಾಧುಂದ ಸರಕಾರ ಹೈ। ರಾಜಾಧಿರಾಜ ಸದ್ಗುರುನಾಥ ದಾಸ ಕಾ ಪ್ರತಿಪಾಲ ಕರೇ, ಧ್ರುವ, ಪ್ರಹ್ಲಾದ, ವಿಭೀಷಣ, ಸಾರೇ, ಐಸೇ ಭಕ್ತವತ್ಸಲ ಮಹಾರಾಜ ಹೈ| ನಜರ ರಖೋ ಮೆಹರಬಾನ, ಕಿಸ ಸೇ ಕುಛ ಲೇನಾ ನಹೀ ಔರ ಕುಛ ದೇನಾ ನಹೀ। ಭಗವಾನ ಕೇ ಚರಣೋಂ ಪಾಸ ಹಮ ನೌಕರೀ ಕರತೇ ಹೈ| {{center|೨೦೭}}<noinclude></noinclude> li8n1yfmvagvea8hyrbfqbk8airdkue ಪುಟ:ನಿತ್ಯ ನೇಮಾವಲಿ.pdf/೨೦೮ 104 101964 323437 284337 2026-05-30T02:34:17Z Shreesha Sharma 7840 /* Proofread */ 323437 proofread-page text/x-wiki <noinclude><pagequality level="3" user="Shreesha Sharma" /></noinclude>{{center|ನಿತ್ಯನೇಮಾವಲಿ}} {{center|'''ದಶಾವತಾರ ಭಾರುಡ'''}} ಭಾವಾರ್ಥ: (ಮಹನೀಯರೇ, ಲಕ್ಷವಿಡಿರಿ, ಪಾದಸೇವಕನಾದ ನಿಮ್ಮ ದಾಸನು ನಿಮ್ಮ ಎದುರಿಗೆ ನಿಂತಿದ್ದಾನೆ. ಈಗ ಕಲಿಯುಗದ ಕಾಲವಿದೆ. ನಿರ್ಗುಣ-ನಿರಾಕಾರದ ಬಗ್ಗೆ ಸಾವಧಾನವಾಗಿರಿ.) ಪಾಟೀಲ : ನೀವು ಯಾರು? ಸೇವಕ : ನಾವು ಸೇವಕರು. ಪಾಟೀಲ : ನಿಮ್ಮ ವಾಸಸ್ಥಳವಾವುದು? ಸೇವಕ : ನಾವು ವೈಕುಂಠದಲ್ಲಿ ಇರುವವರು. ಪಾಟೀಲ : ಇಲ್ಲಿ ಏಕೆ ಬಂದಿದ್ದೀರಿ? ಸೇವಕ : ಇಲ್ಲಿ ಆಗುವ ಗದ್ದಲ, ಗಡಿಬಿಡಿಗಳನ್ನು ಕೇಳಿ, ಇತ್ತ ಬಂದವು. ಇಲ್ಲಿ ಏನು ನಡೆದಿದೆ? ಪಾಟೀಲ : ಮಹಾರಾಜರ ಉತ್ಸವ ಇಲ್ಲಿ ನಡೆದಿದೆ. ಸೇವಕ : ಯಾವ ಮಹಾರಾಜರ ಉತ್ಸವ? ಪಾಟೀಲ : ರಾಜಾಧಿರಾಜ ಶ್ರೀ ಗುರುಲಿಂಗಜಂಗಮಮಹಾರಾಜರದು. {{center|೨೦೮}}<noinclude></noinclude> jltzbigwe43abqsr9lmizy7zesrcd8v 323446 323437 2026-05-30T02:55:22Z Shreelatha.Halemane 7642 /* Validated */ 323446 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ನಿತ್ಯನೇಮಾವಲಿ}} {{center|'''ದಶಾವತಾರ ಭಾರುಡ'''}} ಭಾವಾರ್ಥ: (ಮಹನೀಯರೇ, ಲಕ್ಷವಿಡಿರಿ, ಪಾದಸೇವಕನಾದ ನಿಮ್ಮ ದಾಸನು ನಿಮ್ಮ ಎದುರಿಗೆ ನಿಂತಿದ್ದಾನೆ. ಈಗ ಕಲಿಯುಗದ ಕಾಲವಿದೆ. ನಿರ್ಗುಣ-ನಿರಾಕಾರದ ಬಗ್ಗೆ ಸಾವಧಾನವಾಗಿರಿ.) ಪಾಟೀಲ : ನೀವು ಯಾರು? ಸೇವಕ : ನಾವು ಸೇವಕರು. ಪಾಟೀಲ : ನಿಮ್ಮ ವಾಸಸ್ಥಳವಾವುದು? ಸೇವಕ : ನಾವು ವೈಕುಂಠದಲ್ಲಿ ಇರುವವರು. ಪಾಟೀಲ : ಇಲ್ಲಿ ಏಕೆ ಬಂದಿದ್ದೀರಿ? ಸೇವಕ : ಇಲ್ಲಿ ಆಗುವ ಗದ್ದಲ, ಗಡಿಬಿಡಿಗಳನ್ನು ಕೇಳಿ, ಇತ್ತ ಬಂದವು. ಇಲ್ಲಿ ಏನು ನಡೆದಿದೆ? ಪಾಟೀಲ : ಮಹಾರಾಜರ ಉತ್ಸವ ಇಲ್ಲಿ ನಡೆದಿದೆ. ಸೇವಕ : ಯಾವ ಮಹಾರಾಜರ ಉತ್ಸವ? ಪಾಟೀಲ : ರಾಜಾಧಿರಾಜ ಶ್ರೀ ಗುರುಲಿಂಗಜಂಗಮಮಹಾರಾಜರದು. {{center|೨೦೮}}<noinclude></noinclude> 9pk7hucaxe6rbw2x9frknvmu9tguhpf ಪುಟ:ನಿತ್ಯ ನೇಮಾವಲಿ.pdf/೨೦೯ 104 101966 323438 284339 2026-05-30T02:36:15Z Shreesha Sharma 7840 /* Proofread */ 323438 proofread-page text/x-wiki <noinclude><pagequality level="3" user="Shreesha Sharma" /></noinclude>{{center|ಮುಂಡಿಗೆಗಳು}} ಸೇವಕ: ಮಹಾರಾಜರ ದರ್ಬಾರದಲ್ಲಿ ಸೇವಕರು ಯಾರೂ ಇಲ್ಲವೇನು? ಇಲ್ಲಿ ಇಷ್ಟೊಂದು ಗಲಾಟೆ ನಡೆದಿದೆ. ಪಾಟೀಲ : ದೇವರ ದ್ವಾರದಲ್ಲಿ ಗಲಾಟೆ ಇದ್ದದ್ದೇ, ನೀನು ಯಾರ ಸೇವೆ ಮಾಡುತ್ತೀ ? ಸೇವಕ : ನಾನು ದಶಾವತಾರದ ಸೇವೆ ಮಾಡುತ್ತೇನೆ. ಪಾಟೀಲ : ಯಾವ ದಶಾವತಾರ? ಸೇವಕ : ಮತ್ಸ್ಯ, ಕೂರ್ಮ, ವರಾಹ, ನರಸಿಂಹ, ವಾಮನ, ಪರಶುರಾಮ, ರಾಮ, ಕೃಷ್ಣ, ಬೌದ್ಧ, ಕಲ್ಕಿ ಈ ಹತ್ತು ಅವತಾರಗಳ ಸೇವೆ ಮಾಡುತ್ತೇನೆ. ಪಾಟೀಲ : ಮತ್ಯಾವತಾರದಲ್ಲಿ ಏನು ಸೇವೆ ಮಾಡಿದೆ? ಸೇವಕ : ಶಂಖಾಸುರನು ಬ್ರಹ್ಮನ ವೇದವನ್ನು ಕಳವು ಮಾಡಿದನು ಮತ್ತು ಅದನ್ನು ಸಮುದ್ರದಲ್ಲಿ ಮುಚ್ಚಿಟ್ಟನು. ಆಗ ಬ್ರಹ್ಮನು ದೇವರ ಪ್ರಾರ್ಥನೆ ಮಾಡಿದನು. ಆಗ ಭಗವಂತನು ಮತ್ಸ್ಯರೂಪ ತಾಳಿ, ಶಂಖಾಸುರನನ್ನು ಸಂಹರಿಸಿ ವೇದವನ್ನು ಬ್ರಹ್ಮನಿಗೆ ಕೊಟ್ಟನು. ಆಗ ದೇವರ ಹತ್ತಿರವಿದ್ದು ಸೇವೆ ಮಾಡಿದನು. ಪಾಟೀಲ : ಕೂರ್ಮಾವತಾರದಲ್ಲಿ ಏನು ಮಾಡಿದೆ? {{center|೨೦೯}}<noinclude></noinclude> 957s5d368szsl19611pbwsw6zesnhd2 323447 323438 2026-05-30T02:55:34Z Shreelatha.Halemane 7642 /* Validated */ 323447 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ಮುಂಡಿಗೆಗಳು}} ಸೇವಕ: ಮಹಾರಾಜರ ದರ್ಬಾರದಲ್ಲಿ ಸೇವಕರು ಯಾರೂ ಇಲ್ಲವೇನು? ಇಲ್ಲಿ ಇಷ್ಟೊಂದು ಗಲಾಟೆ ನಡೆದಿದೆ. ಪಾಟೀಲ : ದೇವರ ದ್ವಾರದಲ್ಲಿ ಗಲಾಟೆ ಇದ್ದದ್ದೇ, ನೀನು ಯಾರ ಸೇವೆ ಮಾಡುತ್ತೀ ? ಸೇವಕ : ನಾನು ದಶಾವತಾರದ ಸೇವೆ ಮಾಡುತ್ತೇನೆ. ಪಾಟೀಲ : ಯಾವ ದಶಾವತಾರ? ಸೇವಕ : ಮತ್ಸ್ಯ, ಕೂರ್ಮ, ವರಾಹ, ನರಸಿಂಹ, ವಾಮನ, ಪರಶುರಾಮ, ರಾಮ, ಕೃಷ್ಣ, ಬೌದ್ಧ, ಕಲ್ಕಿ ಈ ಹತ್ತು ಅವತಾರಗಳ ಸೇವೆ ಮಾಡುತ್ತೇನೆ. ಪಾಟೀಲ : ಮತ್ಯಾವತಾರದಲ್ಲಿ ಏನು ಸೇವೆ ಮಾಡಿದೆ? ಸೇವಕ : ಶಂಖಾಸುರನು ಬ್ರಹ್ಮನ ವೇದವನ್ನು ಕಳವು ಮಾಡಿದನು ಮತ್ತು ಅದನ್ನು ಸಮುದ್ರದಲ್ಲಿ ಮುಚ್ಚಿಟ್ಟನು. ಆಗ ಬ್ರಹ್ಮನು ದೇವರ ಪ್ರಾರ್ಥನೆ ಮಾಡಿದನು. ಆಗ ಭಗವಂತನು ಮತ್ಸ್ಯರೂಪ ತಾಳಿ, ಶಂಖಾಸುರನನ್ನು ಸಂಹರಿಸಿ ವೇದವನ್ನು ಬ್ರಹ್ಮನಿಗೆ ಕೊಟ್ಟನು. ಆಗ ದೇವರ ಹತ್ತಿರವಿದ್ದು ಸೇವೆ ಮಾಡಿದನು. ಪಾಟೀಲ : ಕೂರ್ಮಾವತಾರದಲ್ಲಿ ಏನು ಮಾಡಿದೆ? {{center|೨೦೯}}<noinclude></noinclude> 4wzpl24vjk4kbb7o461svywm16o1q05 ಪುಟ:ನಿತ್ಯ ನೇಮಾವಲಿ.pdf/೨೧೦ 104 101968 323439 284341 2026-05-30T02:38:34Z Shreesha Sharma 7840 /* Proofread */ 323439 proofread-page text/x-wiki <noinclude><pagequality level="3" user="Shreesha Sharma" /></noinclude>{{center|ನಿತ್ಯನೇಮಾವಲಿ}} ಸೇವಕ: ದೇವರೂ ದೈತ್ಯರೂ ಕೂಡಿ ಸಮುದ್ರ ಮಂಥನ ಮಾಡಿದರು. ಆಗ ಭೂಮಿ ರಸಾತಳಕ್ಕೆ ಹೋಗಹತ್ತಿತು. ದೇವತೆಗಳಿಗೆ ಚಿಂತೆಯಾಯಿತು. ಆಗ ಭಗವಂತನು ಕೂರ್ಮನ ರೂಪ ತಾಳಿ ಪೃಥ್ವಿಯನ್ನು ತನ್ನ ಬೆನ್ನಮೇಲೆ ಹೊತ್ತುಕೊಂಡನು. ಕೂರ್ಮಾವತಾರ ಮುಗಿಯಿತು. ಪಾಟೀಲ : ವರಾಹಾವತಾರದಲ್ಲಿ ಯಾವ ಸೇವೆ ಮಾಡಿದೆ? ಸೇವಕ: ಪೃಥ್ವಿ ಎರಡನೆಯ ಸಲ ರಸಾತಳಕ್ಕೆ ಹೋಗಹತ್ತಿತು. ಆಗ ಭಗವಂತನು ವರಾಹರೂಪ ತಾಳಿ, ತನ್ನ ಕೋರೆಗಳಿಂದ ಪೃಥ್ವಿಯನ್ನು ಎತ್ತಿ ಹಿಡಿದನು. ಮತ್ತೆ ಅಲ್ಲಿಯ ಸೇವೆ ಬಿಟ್ಟು ಬಂದೆ. ಪಾಟೀಲ : ನರಸಿಂಹಾವತಾರದಲ್ಲಿ ಯಾವ ಸೇವೆ ಮಾಡಿದೆ? ಸೇವಕ: ಹಿರಣ್ಯಕಶ್ಯಪು ತನ್ನ ಮಗ ಪ್ರಹ್ಲಾದನಿಗೆ ಬಹಳ ವೇದನೆಯನ್ನು ಕೊಡತೊಡಗಿದ. ಭಗವಂತನು ನರಸಿಂಹನರೂಪ ಧಾರಣ ಮಾಡಿ ಹಿರಣ್ಯಕಶ್ಯಪುನನ್ನು ಸಂಹಾರ ಮಾಡಿದನು. ಮತ್ತು ತನ್ನ ಅವತಾರ ಮುಗಿಸಿದನು. ಆಗ ಅಲ್ಲಿಯ ಸೇವೆ ಬಿಟ್ಟು ಬಂದೆ. ಪಾಟೀಲ : ವಾಮನಾವತಾರದಲ್ಲಿ ಏನು ಮಾಡಿದೆ ? {{center|೨೧೦}}<noinclude></noinclude> imtyr40rxu8bjvp79gg9z455zvgebzs 323448 323439 2026-05-30T02:55:54Z Shreelatha.Halemane 7642 /* Validated */ 323448 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ನಿತ್ಯನೇಮಾವಲಿ}} ಸೇವಕ: ದೇವರೂ ದೈತ್ಯರೂ ಕೂಡಿ ಸಮುದ್ರ ಮಂಥನ ಮಾಡಿದರು. ಆಗ ಭೂಮಿ ರಸಾತಳಕ್ಕೆ ಹೋಗಹತ್ತಿತು. ದೇವತೆಗಳಿಗೆ ಚಿಂತೆಯಾಯಿತು. ಆಗ ಭಗವಂತನು ಕೂರ್ಮನ ರೂಪ ತಾಳಿ ಪೃಥ್ವಿಯನ್ನು ತನ್ನ ಬೆನ್ನಮೇಲೆ ಹೊತ್ತುಕೊಂಡನು. ಕೂರ್ಮಾವತಾರ ಮುಗಿಯಿತು. ಪಾಟೀಲ : ವರಾಹಾವತಾರದಲ್ಲಿ ಯಾವ ಸೇವೆ ಮಾಡಿದೆ? ಸೇವಕ: ಪೃಥ್ವಿ ಎರಡನೆಯ ಸಲ ರಸಾತಳಕ್ಕೆ ಹೋಗಹತ್ತಿತು. ಆಗ ಭಗವಂತನು ವರಾಹರೂಪ ತಾಳಿ, ತನ್ನ ಕೋರೆಗಳಿಂದ ಪೃಥ್ವಿಯನ್ನು ಎತ್ತಿ ಹಿಡಿದನು. ಮತ್ತೆ ಅಲ್ಲಿಯ ಸೇವೆ ಬಿಟ್ಟು ಬಂದೆ. ಪಾಟೀಲ : ನರಸಿಂಹಾವತಾರದಲ್ಲಿ ಯಾವ ಸೇವೆ ಮಾಡಿದೆ? ಸೇವಕ: ಹಿರಣ್ಯಕಶ್ಯಪು ತನ್ನ ಮಗ ಪ್ರಹ್ಲಾದನಿಗೆ ಬಹಳ ವೇದನೆಯನ್ನು ಕೊಡತೊಡಗಿದ. ಭಗವಂತನು ನರಸಿಂಹನರೂಪ ಧಾರಣ ಮಾಡಿ ಹಿರಣ್ಯಕಶ್ಯಪುನನ್ನು ಸಂಹಾರ ಮಾಡಿದನು. ಮತ್ತು ತನ್ನ ಅವತಾರ ಮುಗಿಸಿದನು. ಆಗ ಅಲ್ಲಿಯ ಸೇವೆ ಬಿಟ್ಟು ಬಂದೆ. ಪಾಟೀಲ : ವಾಮನಾವತಾರದಲ್ಲಿ ಏನು ಮಾಡಿದೆ ? {{center|೨೧೦}}<noinclude></noinclude> 0myq9xbreqe5ehqpzg8q4gkhzq4j111 ಪುಟ:ನಿತ್ಯ ನೇಮಾವಲಿ.pdf/೨೧೧ 104 101970 323440 284343 2026-05-30T02:40:29Z Shreesha Sharma 7840 /* Proofread */ 323440 proofread-page text/x-wiki <noinclude><pagequality level="3" user="Shreesha Sharma" /></noinclude>{{center|ಮುಂಡಿಗೆಗಳು}} ಸೇವಕ: ಭಗವಂತನು ವಾಮನರೂಪ ಧಾರಣ ಮಾಡಿ, ಬಲಿಯ ಗರ್ವಭಂಗ ಮಾಡಿದನು, ವಾಮನಾವತಾರ ಮುಗಿಯಿತು. ಅಲ್ಲಿಯ ಸೇವೆ ಬಿಟ್ಟು ಬಂದೆ. ಪಾಟೀಲ : ಪರಶುರಾಮಾವತಾರದಲ್ಲಿ ಏನು ಮಾಡಿದೆ? ಸೇವಕ : ಭಗವಂತನು ಪರಶುರಾಮನ ಅವತಾರ ತಳೆದು ಸಹಸ್ರಾರ್ಜುನನನ್ನು ಸಂಹರಿಸಿದನು. ಆಗ ಆ ಅವತಾರ ಮುಗಿಯಿತು. ಆಗ ಅಲ್ಲಿಯ ಸೇವೆ ಬಿಟ್ಟು ಬಂದೆ. ಪಾಟೀಲ : ರಾಮಾವತಾರದಲ್ಲಿ ಯಾವ ಸೇವೆ ಮಾಡಿದೆ? ಸೇವಕ: ಭಗವಂತನು ರಾಮನರೂಪ ಧರಿಸಿ, ರಾವಣನ ಹಾಗೂ ಕುಂಭಕರ್ಣನ ವಧೆ ಮಾಡಿದನು. ಮೂವತ್ಮೂರು ಕೋಟಿ ದೇವತೆಗಳನ್ನು ಬಂಧಮುಕ್ತ ಮಾಡಿದನು. ಆಗ ಅವತಾರ ಮುಗಿಯಿತು. ಅಲ್ಲಿಂದ ಬಂದು ಬಿಟ್ಟೆ. ಪಾಟೀಲ : ಕೃಷ್ಣಾವತಾರದಲ್ಲಿ ಯಾವ ಸೇವೆ ಮಾಡಿದೆ? ಸೇವಕ: ಭಗವಂತನು ಕೃಷ್ಣರೂಪ ಧಾರಣಮಾಡಿ, ಕಂಸ ಮತ್ತು ಚಾಣೂರರನ್ನು ಸಂಹರಿಸಿದನು. ಮತ್ತು ರಾಜ್ಯವನ್ನು ಉಗ್ರಸೇನನಿಗೆ ಕೊಡಿಸಿದನು. ಕೃಷ್ಣಾವತಾರ ಮುಗಿಯಿತು. {{center|೨೧೧}}<noinclude></noinclude> 89fenbx2zy21ao1ewutuxojq0cjirvu 323449 323440 2026-05-30T02:56:12Z Shreelatha.Halemane 7642 /* Validated */ 323449 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ಮುಂಡಿಗೆಗಳು}} ಸೇವಕ: ಭಗವಂತನು ವಾಮನರೂಪ ಧಾರಣ ಮಾಡಿ, ಬಲಿಯ ಗರ್ವಭಂಗ ಮಾಡಿದನು, ವಾಮನಾವತಾರ ಮುಗಿಯಿತು. ಅಲ್ಲಿಯ ಸೇವೆ ಬಿಟ್ಟು ಬಂದೆ. ಪಾಟೀಲ : ಪರಶುರಾಮಾವತಾರದಲ್ಲಿ ಏನು ಮಾಡಿದೆ? ಸೇವಕ : ಭಗವಂತನು ಪರಶುರಾಮನ ಅವತಾರ ತಳೆದು ಸಹಸ್ರಾರ್ಜುನನನ್ನು ಸಂಹರಿಸಿದನು. ಆಗ ಆ ಅವತಾರ ಮುಗಿಯಿತು. ಆಗ ಅಲ್ಲಿಯ ಸೇವೆ ಬಿಟ್ಟು ಬಂದೆ. ಪಾಟೀಲ : ರಾಮಾವತಾರದಲ್ಲಿ ಯಾವ ಸೇವೆ ಮಾಡಿದೆ? ಸೇವಕ: ಭಗವಂತನು ರಾಮನರೂಪ ಧರಿಸಿ, ರಾವಣನ ಹಾಗೂ ಕುಂಭಕರ್ಣನ ವಧೆ ಮಾಡಿದನು. ಮೂವತ್ಮೂರು ಕೋಟಿ ದೇವತೆಗಳನ್ನು ಬಂಧಮುಕ್ತ ಮಾಡಿದನು. ಆಗ ಅವತಾರ ಮುಗಿಯಿತು. ಅಲ್ಲಿಂದ ಬಂದು ಬಿಟ್ಟೆ. ಪಾಟೀಲ : ಕೃಷ್ಣಾವತಾರದಲ್ಲಿ ಯಾವ ಸೇವೆ ಮಾಡಿದೆ? ಸೇವಕ: ಭಗವಂತನು ಕೃಷ್ಣರೂಪ ಧಾರಣಮಾಡಿ, ಕಂಸ ಮತ್ತು ಚಾಣೂರರನ್ನು ಸಂಹರಿಸಿದನು. ಮತ್ತು ರಾಜ್ಯವನ್ನು ಉಗ್ರಸೇನನಿಗೆ ಕೊಡಿಸಿದನು. ಕೃಷ್ಣಾವತಾರ ಮುಗಿಯಿತು. {{center|೨೧೧}}<noinclude></noinclude> kerxyxxyu7zb87vrwqo1kaso5ehvp1s ಪುಟ:ನಿತ್ಯ ನೇಮಾವಲಿ.pdf/೨೧೨ 104 101972 323441 284345 2026-05-30T02:42:27Z Shreesha Sharma 7840 /* Proofread */ 323441 proofread-page text/x-wiki <noinclude><pagequality level="3" user="Shreesha Sharma" /></noinclude>{{center|ನಿತ್ಯನೇಮಾವಲಿ}} ಪಾಟೀಲ : ಬೌದ್ಧಾವತಾರದಲ್ಲಿ ಯಾವ ಸೇವೆ ಮಾಡಿದೆ? ಸೇವಕ: ಭಗವಂತನು ಬೌದ್ಧರೂಪ ತಾಳಿ ಪಂಢರಪುರದಲ್ಲಿ ಇಟ್ಟಿಗೆಯ ಮೇಲೆ ನಿಂತನು, ಅವನ ಚರಣದಡಿಯಲ್ಲಿ ಇದ್ದು ಸೇವೆ ಮಾಡುತ್ತಿದ್ದೇನೆ. ಪಾಟೀಲ : ಕಲ್ಕಿಯ ಅವತಾರದಲ್ಲಿ ಯಾವ ಸೇವೆ ಮಾಡುತ್ತೀ ? ಸೇವಕ: ಭಗವಂತನು ಕಲ್ಕಿಯ ಅವತಾರ ತಾಳಿ ಸ್ವಧರ್ಮಸ್ಥಾಪನೆ ಮಾಡುವನು. ಇದು ಮುಂದೆ ಆಗತಕ್ಕದ್ದು. ಪಾಟೀಲ : ಈ ಅವತಾರದಲ್ಲಿ ನೀನು ಸೇವೆ ಮಾಡುತ್ತೀಯಾ? ಸೇವಕ : ಕೊಡುವದು, ತೆಗೆದುಕೊಳ್ಳುವುದು, ಸಂಬಳ ಏನು? ಪಾಟೀಲ : ಬಹಳ ದೊಡ್ಡ ಸಂಬಳ ಇದೆ. ಸೇವಕ : ಯಾವ ಸಂಬಳ? ಪಾಟೀಲ : ಋದ್ಧಿ ಸೇವಕ : ಋದ್ಧಿ ಎಂದರೆ ನನಗೆ ತಿಳಿಯದು. ಪಾಟೀಲ : ಸಿದ್ಧಿ ಸೇವಕ : ಸಿದ್ಧಿಯೂ ನನಗೆ ಗೊತ್ತಿಲ್ಲ. ಪಾಟೀಲ : ಮುಕ್ತಿ. {{center|೨೧೨}}<noinclude></noinclude> c55vmqf9xgm9242srqr36kss9bz1kdc 323450 323441 2026-05-30T02:56:26Z Shreelatha.Halemane 7642 /* Validated */ 323450 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ನಿತ್ಯನೇಮಾವಲಿ}} ಪಾಟೀಲ : ಬೌದ್ಧಾವತಾರದಲ್ಲಿ ಯಾವ ಸೇವೆ ಮಾಡಿದೆ? ಸೇವಕ: ಭಗವಂತನು ಬೌದ್ಧರೂಪ ತಾಳಿ ಪಂಢರಪುರದಲ್ಲಿ ಇಟ್ಟಿಗೆಯ ಮೇಲೆ ನಿಂತನು, ಅವನ ಚರಣದಡಿಯಲ್ಲಿ ಇದ್ದು ಸೇವೆ ಮಾಡುತ್ತಿದ್ದೇನೆ. ಪಾಟೀಲ : ಕಲ್ಕಿಯ ಅವತಾರದಲ್ಲಿ ಯಾವ ಸೇವೆ ಮಾಡುತ್ತೀ ? ಸೇವಕ: ಭಗವಂತನು ಕಲ್ಕಿಯ ಅವತಾರ ತಾಳಿ ಸ್ವಧರ್ಮಸ್ಥಾಪನೆ ಮಾಡುವನು. ಇದು ಮುಂದೆ ಆಗತಕ್ಕದ್ದು. ಪಾಟೀಲ : ಈ ಅವತಾರದಲ್ಲಿ ನೀನು ಸೇವೆ ಮಾಡುತ್ತೀಯಾ? ಸೇವಕ : ಕೊಡುವದು, ತೆಗೆದುಕೊಳ್ಳುವುದು, ಸಂಬಳ ಏನು? ಪಾಟೀಲ : ಬಹಳ ದೊಡ್ಡ ಸಂಬಳ ಇದೆ. ಸೇವಕ : ಯಾವ ಸಂಬಳ? ಪಾಟೀಲ : ಋದ್ಧಿ ಸೇವಕ : ಋದ್ಧಿ ಎಂದರೆ ನನಗೆ ತಿಳಿಯದು. ಪಾಟೀಲ : ಸಿದ್ಧಿ ಸೇವಕ : ಸಿದ್ಧಿಯೂ ನನಗೆ ಗೊತ್ತಿಲ್ಲ. ಪಾಟೀಲ : ಮುಕ್ತಿ. {{center|೨೧೨}}<noinclude></noinclude> 5mk85l706weluuqmolazdmb1c2vslce ಪುಟ:ನಿತ್ಯ ನೇಮಾವಲಿ.pdf/೨೧೩ 104 101974 323442 284347 2026-05-30T02:49:06Z Shreesha Sharma 7840 /* Proofread */ 323442 proofread-page text/x-wiki <noinclude><pagequality level="3" user="Shreesha Sharma" /></noinclude>{{center|ಮುಂಡಿಗೆಗಳು}} ಸೇವಕ: ಆಹಾ! ಅಹಾ! ಋದ್ಧಿ, ಸಿದ್ಧಿ, ಮುಕ್ತಿ, ಈ ಎಲ್ಲ ದಾಸಿಯರು ನಮ್ಮ ಬಳಿ ಸೇವೆ ಮಾಡುತ್ತಾರೆ. ಪಾಟೀಲ : ಶಾಶ್ವತ ಸ್ಥಾನ. ಸೇವಕ : ಈ ಸ್ಥಾನವನ್ನು ನಾವು ತುಚ್ಛವೆಂದು ಭಾವಿಸುತ್ತೇವೆ. ಭಗವಂತನು ತನ್ನ ಔದಾರ್ಯದಿಂದ ಮಹಾನುಭಾವರಿಗೆ ವರದಾನ ಮಾಡಿದ್ದಾನೆ. ಪಾಟೀಲ : ಯಾರ್ಯಾರಿಗೆ ಕೊಟ್ಟಿದ್ದಾನೆ? ಸೇವಕ : ಧ್ರುವ, ತುಕಾರಾಮ, ನಾಮಾ ದರ್ಜೇ ಇವರಿಗೆ ಕೊಟ್ಟಿದ್ದಾನೆ. ಪಾಟೀಲ : ಧ್ರುವನ ಭಕ್ತಿ ಎಂಥದು? ಸೇವಕ : ಉತ್ತಾನಪಾದ ರಾಜನ ಐದು ವರ್ಷದ ಮಗನು ತನ್ನ ದೇಹ, ಮನಸ್ಸು, ವೈಭವ, ಎಲ್ಲವನ್ನೂ ದೇವರ ಚರಣದಲ್ಲಿ ಅರ್ಪಿಸಿದನು. ಭಗವಂತನು ಅವನಿಗೆ ಅವಿಚಲಿತ ಸ್ಥಾನವನ್ನು ಕೊಟ್ಟನು. ನಾವು ಇದನ್ನು ತುಚ್ಚವೆಂದು ಭಾವಿಸುತ್ತೇವೆ. ಪಾಟೀಲ : ನಾಮಾ ದರ್ಜಿ ಎಲ್ಲಿಯವನು? ಸೇವಕ : ನೋಡು, ಅವನು ಪಂಢರಪುರದವನು. ಪಾಟೀಲ : ಅವನ ಮನೆಯಲ್ಲಿ ಎಷ್ಟು ಜನರಿದ್ದರು? ಸೇವಕ : ಹದಿನಾಲ್ಕು ಮಂದಿ ಇದ್ದರು. {{center|೨೧೩}}<noinclude></noinclude> ajsima0l85ui3pejel45d9903oy96ve 323451 323442 2026-05-30T02:56:36Z Shreelatha.Halemane 7642 /* Validated */ 323451 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ಮುಂಡಿಗೆಗಳು}} ಸೇವಕ: ಆಹಾ! ಅಹಾ! ಋದ್ಧಿ, ಸಿದ್ಧಿ, ಮುಕ್ತಿ, ಈ ಎಲ್ಲ ದಾಸಿಯರು ನಮ್ಮ ಬಳಿ ಸೇವೆ ಮಾಡುತ್ತಾರೆ. ಪಾಟೀಲ : ಶಾಶ್ವತ ಸ್ಥಾನ. ಸೇವಕ : ಈ ಸ್ಥಾನವನ್ನು ನಾವು ತುಚ್ಛವೆಂದು ಭಾವಿಸುತ್ತೇವೆ. ಭಗವಂತನು ತನ್ನ ಔದಾರ್ಯದಿಂದ ಮಹಾನುಭಾವರಿಗೆ ವರದಾನ ಮಾಡಿದ್ದಾನೆ. ಪಾಟೀಲ : ಯಾರ್ಯಾರಿಗೆ ಕೊಟ್ಟಿದ್ದಾನೆ? ಸೇವಕ : ಧ್ರುವ, ತುಕಾರಾಮ, ನಾಮಾ ದರ್ಜೇ ಇವರಿಗೆ ಕೊಟ್ಟಿದ್ದಾನೆ. ಪಾಟೀಲ : ಧ್ರುವನ ಭಕ್ತಿ ಎಂಥದು? ಸೇವಕ : ಉತ್ತಾನಪಾದ ರಾಜನ ಐದು ವರ್ಷದ ಮಗನು ತನ್ನ ದೇಹ, ಮನಸ್ಸು, ವೈಭವ, ಎಲ್ಲವನ್ನೂ ದೇವರ ಚರಣದಲ್ಲಿ ಅರ್ಪಿಸಿದನು. ಭಗವಂತನು ಅವನಿಗೆ ಅವಿಚಲಿತ ಸ್ಥಾನವನ್ನು ಕೊಟ್ಟನು. ನಾವು ಇದನ್ನು ತುಚ್ಚವೆಂದು ಭಾವಿಸುತ್ತೇವೆ. ಪಾಟೀಲ : ನಾಮಾ ದರ್ಜಿ ಎಲ್ಲಿಯವನು? ಸೇವಕ : ನೋಡು, ಅವನು ಪಂಢರಪುರದವನು. ಪಾಟೀಲ : ಅವನ ಮನೆಯಲ್ಲಿ ಎಷ್ಟು ಜನರಿದ್ದರು? ಸೇವಕ : ಹದಿನಾಲ್ಕು ಮಂದಿ ಇದ್ದರು. {{center|೨೧೩}}<noinclude></noinclude> aee524e8nbjj3k9o93sygwcnr5r7hgp ಪುಟ:ನಿತ್ಯ ನೇಮಾವಲಿ.pdf/೨೧೪ 104 101976 323443 284349 2026-05-30T02:54:12Z Shreesha Sharma 7840 /* Proofread */ 323443 proofread-page text/x-wiki <noinclude><pagequality level="3" user="Shreesha Sharma" /></noinclude>{{center|ನಿತ್ಯನೇಮಾವಲಿ}} ಪಾಟೀಲ : ನಾಮಾ ದರ್ಜಿಯ ಭಕ್ತಿ ಎಂಥದು? ಸೇವಕ : ಅವನು ತನ್ನ ತನು-ಮನವನ್ನು ದೇವರಿಗೆ ಅರ್ಪಿಸಿದನು. ಅವನು ಬಹಳ ಉದಾರನು. ಏನನ್ನೂ ತೆಗೆದುಕೊಳ್ಳುವಂತಿಲ್ಲ, ಏನನ್ನೂ ಕೊಡುವಂತಿಲ್ಲ, ದೇವರ ಅಡಿದಾವರೆಯಲ್ಲಿ ಮುಕ್ತನಾಗಿ, ಜ್ಯೋತಿಯೊಂದಿಗೆ ಜ್ಯೋತಿಯಾಗಿ ಬೆಳಗಿದನು. ಪಾಟೀಲ : ವ್ಯಾಪಾರಿಯಾದ ತುಕಾರಾಮ ಎಲ್ಲಿಯವನು ? ಸೇವಕ : ಅವನು ದೇಹೂ ಊರಿನವನು. ಪಾಟೀಲ : ಅವನ ಭಕ್ತಿ ಎಂಥದು? ಸೇವಕ : ಅವನೂ ತನ್ನ ತನುಮನವನ್ನು ದೇವರಚರಣಕ್ಕೆ ಅರ್ಪಿಸಿದನು. ಆಗ ಭಗವಂತನು ಅವನನ್ನು ಔದಾರ್ಯದಿಂದ ವೈಕುಂಠಕ್ಕೆ ಕರೆದೊಯ್ದನು. ಪಾಟೀಲ : ಔದಾರ್ಯವೇನು ಬಂತು ಇದರಲ್ಲಿ? ಸೇವಕ: ದಾನಿಗಳಿಗೆ ಬಂಧನವಾಯ್ತು, ಭಿಕ್ಷುಕರಿಗೆ ಐಶ್ವರ್ಯ ಬಂತು, ಕಳ್ಳರಿಗೆ ದೊಡ್ಡ ಮನೆಗಳಾದವು, ಶತ್ರುಗಳಿಗೆ ಮುಕ್ತಿಸಿದ್ಧಿ, ಸೇವಕರಿಗೆ ಹರಕು ಚಿಂದಿ, ಪತಿವ್ರತೆಗೆ ದೊಡ್ಡ ಆಪತ್ತು, ದುರ್ವತ್ರನೆಯ ಹೆಂಗಸಿಗೆ ಸುಖೋಪಭೋಗ, ತಾತ್ಯಾಜೀ ಹೀಗೆ ಹೇಳುತ್ತಾರೆ, “ಅಂದಾಧುಂದ ಸರಕಾರ ಬಂದಿದೆ.” ಇಂಥ {{center|೨೧೪}}<noinclude></noinclude> egitfsbaq2vttyndkd9t8fcubsrpmyo 323452 323443 2026-05-30T02:56:47Z Shreelatha.Halemane 7642 /* Validated */ 323452 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ನಿತ್ಯನೇಮಾವಲಿ}} ಪಾಟೀಲ : ನಾಮಾ ದರ್ಜಿಯ ಭಕ್ತಿ ಎಂಥದು? ಸೇವಕ : ಅವನು ತನ್ನ ತನು-ಮನವನ್ನು ದೇವರಿಗೆ ಅರ್ಪಿಸಿದನು. ಅವನು ಬಹಳ ಉದಾರನು. ಏನನ್ನೂ ತೆಗೆದುಕೊಳ್ಳುವಂತಿಲ್ಲ, ಏನನ್ನೂ ಕೊಡುವಂತಿಲ್ಲ, ದೇವರ ಅಡಿದಾವರೆಯಲ್ಲಿ ಮುಕ್ತನಾಗಿ, ಜ್ಯೋತಿಯೊಂದಿಗೆ ಜ್ಯೋತಿಯಾಗಿ ಬೆಳಗಿದನು. ಪಾಟೀಲ : ವ್ಯಾಪಾರಿಯಾದ ತುಕಾರಾಮ ಎಲ್ಲಿಯವನು ? ಸೇವಕ : ಅವನು ದೇಹೂ ಊರಿನವನು. ಪಾಟೀಲ : ಅವನ ಭಕ್ತಿ ಎಂಥದು? ಸೇವಕ : ಅವನೂ ತನ್ನ ತನುಮನವನ್ನು ದೇವರಚರಣಕ್ಕೆ ಅರ್ಪಿಸಿದನು. ಆಗ ಭಗವಂತನು ಅವನನ್ನು ಔದಾರ್ಯದಿಂದ ವೈಕುಂಠಕ್ಕೆ ಕರೆದೊಯ್ದನು. ಪಾಟೀಲ : ಔದಾರ್ಯವೇನು ಬಂತು ಇದರಲ್ಲಿ? ಸೇವಕ: ದಾನಿಗಳಿಗೆ ಬಂಧನವಾಯ್ತು, ಭಿಕ್ಷುಕರಿಗೆ ಐಶ್ವರ್ಯ ಬಂತು, ಕಳ್ಳರಿಗೆ ದೊಡ್ಡ ಮನೆಗಳಾದವು, ಶತ್ರುಗಳಿಗೆ ಮುಕ್ತಿಸಿದ್ಧಿ, ಸೇವಕರಿಗೆ ಹರಕು ಚಿಂದಿ, ಪತಿವ್ರತೆಗೆ ದೊಡ್ಡ ಆಪತ್ತು, ದುರ್ವತ್ರನೆಯ ಹೆಂಗಸಿಗೆ ಸುಖೋಪಭೋಗ, ತಾತ್ಯಾಜೀ ಹೀಗೆ ಹೇಳುತ್ತಾರೆ, “ಅಂದಾಧುಂದ ಸರಕಾರ ಬಂದಿದೆ.” ಇಂಥ {{center|೨೧೪}}<noinclude></noinclude> oxwtx6dqiabwmakbobbmn648uwkhe35 ಪುಟ:ನಿತ್ಯ ನೇಮಾವಲಿ.pdf/೨೧೫ 104 101978 323453 284351 2026-05-30T03:15:40Z Shreelatha.Halemane 7642 /* Proofread */ 323453 proofread-page text/x-wiki <noinclude><pagequality level="3" user="Shreelatha.Halemane" /></noinclude>{{center|ಮುಂಡಿಗೆಗಳು}} ಪರಿಸ್ಥಿತಿಯಲ್ಲಿ ರಾಜಾಧಿರಾಜ ಸದ್ಗುರುನಾಥ, ದಾಸನ ಪ್ರತಿಪಾಲನೆ ಮಾಡಬೇಕು, ಧ್ರುವ, ಪ್ರಹ್ಲಾದ, ವಿಭೀಷಣರನ್ನು ರಕ್ಷಿಸಿದನು. ಇಂಥ ಭಕ್ತವತ್ಸಲ ಮಹಾರಾಜರಿದ್ದಾರೆ. ಎಚ್ಚರದಿಂದ ಇರು ಮಹನೀಯರೇ, ಯಾರಿಂದಲೂ ಏನೂ ತೆಗೆದುಕೊಳ್ಳುವುದಿಲ್ಲ, ಯಾರಿಗೂ ಏನೂ ಕೊಡುವುದಿಲ್ಲ. ಭಗವಂತನ ಚರಣಸೇವೆ ಮಾಡುತ್ತೇವೆ. {{center|೯}} ವಿಂಚೂ ಚಾವಲಾ ವೃಶ್ಚಿಕ ಚಾವಲಾ|| ಕಾಮಕ್ರೋಧ ವಿಂದೂ ಚಾವಲಾ|| ತಮ ಘಾಮ ಅಂಗಾಸಿ ಆಲಾ || ಧೃ || ಪಂಚಪ್ರಾಣ ವ್ಯಾಕುಲ ಝಾಲಾ| ತ್ಯಾನೇ ಮಾಝಾ ಪ್ರಾಣ ಚಾಲಲಾ। ಸರ್ವಾಂಗಾಚಾ ದಾಹ ಝಾಲಾ| ಮಿಂಚೂ ಚಾವಲಾ || ೧ || ಮನುಷ್ಯ ಇಂಗಳೀ ಅತಿ ದಾರುಣ। ಮಜ ನಾಂಗಾ ಮಾರಿಲಾ ತಿನೇ | ಸರ್ವಾಂಗೀ ವೇದನಾ ಜಾಣ,| ತ್ಯಾ ಇಂಗಳೀಚೀ ||೨ || ಯಾ ವಿಂಚವಾಲಾ ಉತಾರಾ ತಮೋಗುಣ ಮಾಗೇ ಸಾರಾ। ಸತ್ವಗುಣ ಲಾವಾ ಅಂಗಾರಾ| ವಿಂಚೂ ಇಂಗಳೇ ಉತರೇ ಝರಝರಾ || ೩ || ಸತ್ವಉತಾರಾ ಘೇವೂನ| ಅವಘಾ ಸಾರಿಲಾ ತಮೋಗುಣ |ಕಿಂಚಿತ್ ರಾಹಿಲೀ ಪುಣಪುಣ। ತೀಹೀ ಶಾಂತ ಕೇಲೀ ಜನಾರ್ದನೇ || ೪ || ಭಾವಾರ್ಥ: ಚೇಳು ಕಚ್ಚಿತು, ಚೇಳು ಕಚ್ಚಿತು, ಕಾಮ-ಕ್ರೋಧವೆಂಬ ಚೇಳು ಕಚ್ಚಿತು. ಮೈಯಲ್ಲಿ ತಮೋಗುಣದ ಬೆವರು ಬಿಟ್ಟಿತು. ಪಂಚಪ್ರಾಣಕ್ಕೆ {{center|೨೧೫}}<noinclude></noinclude> fj4o2eawbydu9gwh38f28m3sztbdk5i 323459 323453 2026-05-30T03:23:18Z Shreesha Sharma 7840 /* Validated */ 323459 proofread-page text/x-wiki <noinclude><pagequality level="4" user="Shreesha Sharma" /></noinclude>{{center|ಮುಂಡಿಗೆಗಳು}} ಪರಿಸ್ಥಿತಿಯಲ್ಲಿ ರಾಜಾಧಿರಾಜ ಸದ್ಗುರುನಾಥ, ದಾಸನ ಪ್ರತಿಪಾಲನೆ ಮಾಡಬೇಕು, ಧ್ರುವ, ಪ್ರಹ್ಲಾದ, ವಿಭೀಷಣರನ್ನು ರಕ್ಷಿಸಿದನು. ಇಂಥ ಭಕ್ತವತ್ಸಲ ಮಹಾರಾಜರಿದ್ದಾರೆ. ಎಚ್ಚರದಿಂದ ಇರು ಮಹನೀಯರೇ, ಯಾರಿಂದಲೂ ಏನೂ ತೆಗೆದುಕೊಳ್ಳುವುದಿಲ್ಲ, ಯಾರಿಗೂ ಏನೂ ಕೊಡುವುದಿಲ್ಲ. ಭಗವಂತನ ಚರಣಸೇವೆ ಮಾಡುತ್ತೇವೆ. {{center|೯}} ವಿಂಚೂ ಚಾವಲಾ ವೃಶ್ಚಿಕ ಚಾವಲಾ|| ಕಾಮಕ್ರೋಧ ವಿಂದೂ ಚಾವಲಾ|| ತಮ ಘಾಮ ಅಂಗಾಸಿ ಆಲಾ || ಧೃ || ಪಂಚಪ್ರಾಣ ವ್ಯಾಕುಲ ಝಾಲಾ| ತ್ಯಾನೇ ಮಾಝಾ ಪ್ರಾಣ ಚಾಲಲಾ। ಸರ್ವಾಂಗಾಚಾ ದಾಹ ಝಾಲಾ| ಮಿಂಚೂ ಚಾವಲಾ || ೧ || ಮನುಷ್ಯ ಇಂಗಳೀ ಅತಿ ದಾರುಣ। ಮಜ ನಾಂಗಾ ಮಾರಿಲಾ ತಿನೇ | ಸರ್ವಾಂಗೀ ವೇದನಾ ಜಾಣ,| ತ್ಯಾ ಇಂಗಳೀಚೀ ||೨ || ಯಾ ವಿಂಚವಾಲಾ ಉತಾರಾ ತಮೋಗುಣ ಮಾಗೇ ಸಾರಾ। ಸತ್ವಗುಣ ಲಾವಾ ಅಂಗಾರಾ| ವಿಂಚೂ ಇಂಗಳೇ ಉತರೇ ಝರಝರಾ || ೩ || ಸತ್ವಉತಾರಾ ಘೇವೂನ| ಅವಘಾ ಸಾರಿಲಾ ತಮೋಗುಣ |ಕಿಂಚಿತ್ ರಾಹಿಲೀ ಪುಣಪುಣ। ತೀಹೀ ಶಾಂತ ಕೇಲೀ ಜನಾರ್ದನೇ || ೪ || ಭಾವಾರ್ಥ: ಚೇಳು ಕಚ್ಚಿತು, ಚೇಳು ಕಚ್ಚಿತು, ಕಾಮ-ಕ್ರೋಧವೆಂಬ ಚೇಳು ಕಚ್ಚಿತು. ಮೈಯಲ್ಲಿ ತಮೋಗುಣದ ಬೆವರು ಬಿಟ್ಟಿತು. ಪಂಚಪ್ರಾಣಕ್ಕೆ {{center|೨೧೫}}<noinclude></noinclude> 4g7v450gkt2bqckc0izx8na2fhxts8k ಪುಟ:ನಿತ್ಯ ನೇಮಾವಲಿ.pdf/೨೧೬ 104 101982 323454 284355 2026-05-30T03:18:25Z Shreelatha.Halemane 7642 /* Proofread */ 323454 proofread-page text/x-wiki <noinclude><pagequality level="3" user="Shreelatha.Halemane" /></noinclude>{{center|ನಿತ್ಯನೇಮಾವಲಿ}} ಕಸಿವಿಸಿಯಾಯಿತು. ಅದರಿಂದ ಪ್ರಾಣ ಹೊರಟಿತು. ಅಗಾಂಗಗಳಲ್ಲೆಲ್ಲ ಉರಿವುಂಟಾಯಿತು. ಚೇಳು ಕಚ್ಚಿತು. ಭಯಂಕರವಾದ ವಿಷಕಾರಿ ಚೇಳು ನನಗೆ ತನ್ನ ವಿಷದ ಕೊಂಡಿಯಿಂದ ಹೊಡೆಯಿತು. ಆ ವಿಷದಿಂದ ಸರ್ವಾಂಗದಲ್ಲೆಲ್ಲ ವೇದನೆಯಾಯಿತು. ಭಯಂಕರವಾದ ಈ ಚೇಳಿನ ವಿಷ ಇಳಿಸಬೇಕಾದರೆ ತಮೋಗುಣ ನಾಶವಾಗಬೇಕು. ಸತ್ವ-ಗುಣದ ವಿಭೂತಿಯನ್ನು ಹಚ್ಚಬೇಕು. ಆಗ ವಿಷವು ಸತ್ರನೆ ಇಳಿಯುವುದು. ಸತ್ವಗುಣದ ಪಥ್ಯದಿಂದ ತಮೋಗುಣವಳಿಯಿತು. ಕಿಂಚಿತ್ ಉಳಿದದ್ದನ್ನು ಜನಾರ್ದನನು ಶಾಂತ ಮಾಡಿದನು. {{center|೧೦}} ಅಗಲಿ ನಾ ಇರಲಾರೇ| ನಿನ್ನಗಲಿ ನಾ ಇರಲಾರೇ| ಬಗೆ ಬಗೆ ರೂಪವ ತೋರಿದ ಗುರುವೇ। ನಿನ್ನಗಲಿ ನಾ ಇರಲಾರೇ || ಪ || ಇಮ್ಮನ ಗೋದಿಯ |ಸುಮ್ಮನೇ ಬೀಸೇನು| ಉಮ್ಮಾಯದಿಂದ ಮಹಾಗುರುವೇ!! ನಿನ್ನಗಲಿ ||೧ || ಬೀಸುವ ಕಲ್ಲಿಗೆ |ಲೇಸವು ಬರಲೆಂದು| ಆಶಿಟ್ಟು ಹರ್ಷದಿ ಹಾಡೇನೇ ಗುರುವೇ|| ನಿನ್ನಗಲಿ || ೨ || ಸತ್ತು ಸತ್ತು ಹುಟ್ಟಿ ಮತ್ತೇ ಭವದೊಳು ಬಂದೇ| ಗೊತ್ತಿಗೆ ಹಚ್ಚಿದಿ ಗುರುರಾಯಾ।। ನಿನ್ನಗಲಿ ||೩ | |ಕಡಲೊಳು ತೇಲುತ್ತ ಮಡದೊಳು ಮುಳುಗಿದ್ದೆ|ಹಿಡಿದನ್ನಕೈಯ್ಯ ಬಿಡಲಿಲ್ಲ ಗುರುವೇ|| ನಿನ್ನಗಲಿ || ೪ || ನಮ್ಮನ ಹಳ್ಳಿಯೋಳ್| ನೇಮದಿ ಇರುತಲೇ| ಪ್ರೇಮದಿ ಭಕ್ತರ ಸಲಹಿದಿ ಗುರುವೇ|| ನಿನ್ನಗಲಿ II ೫ II {{center|೨೧೬}}<noinclude></noinclude> ofhtuou90jbctl5o925mpho9ub98uje 323460 323454 2026-05-30T03:23:27Z Shreesha Sharma 7840 /* Validated */ 323460 proofread-page text/x-wiki <noinclude><pagequality level="4" user="Shreesha Sharma" /></noinclude>{{center|ನಿತ್ಯನೇಮಾವಲಿ}} ಕಸಿವಿಸಿಯಾಯಿತು. ಅದರಿಂದ ಪ್ರಾಣ ಹೊರಟಿತು. ಅಗಾಂಗಗಳಲ್ಲೆಲ್ಲ ಉರಿವುಂಟಾಯಿತು. ಚೇಳು ಕಚ್ಚಿತು. ಭಯಂಕರವಾದ ವಿಷಕಾರಿ ಚೇಳು ನನಗೆ ತನ್ನ ವಿಷದ ಕೊಂಡಿಯಿಂದ ಹೊಡೆಯಿತು. ಆ ವಿಷದಿಂದ ಸರ್ವಾಂಗದಲ್ಲೆಲ್ಲ ವೇದನೆಯಾಯಿತು. ಭಯಂಕರವಾದ ಈ ಚೇಳಿನ ವಿಷ ಇಳಿಸಬೇಕಾದರೆ ತಮೋಗುಣ ನಾಶವಾಗಬೇಕು. ಸತ್ವ-ಗುಣದ ವಿಭೂತಿಯನ್ನು ಹಚ್ಚಬೇಕು. ಆಗ ವಿಷವು ಸತ್ರನೆ ಇಳಿಯುವುದು. ಸತ್ವಗುಣದ ಪಥ್ಯದಿಂದ ತಮೋಗುಣವಳಿಯಿತು. ಕಿಂಚಿತ್ ಉಳಿದದ್ದನ್ನು ಜನಾರ್ದನನು ಶಾಂತ ಮಾಡಿದನು. {{center|೧೦}} ಅಗಲಿ ನಾ ಇರಲಾರೇ| ನಿನ್ನಗಲಿ ನಾ ಇರಲಾರೇ| ಬಗೆ ಬಗೆ ರೂಪವ ತೋರಿದ ಗುರುವೇ। ನಿನ್ನಗಲಿ ನಾ ಇರಲಾರೇ || ಪ || ಇಮ್ಮನ ಗೋದಿಯ |ಸುಮ್ಮನೇ ಬೀಸೇನು| ಉಮ್ಮಾಯದಿಂದ ಮಹಾಗುರುವೇ!! ನಿನ್ನಗಲಿ ||೧ || ಬೀಸುವ ಕಲ್ಲಿಗೆ |ಲೇಸವು ಬರಲೆಂದು| ಆಶಿಟ್ಟು ಹರ್ಷದಿ ಹಾಡೇನೇ ಗುರುವೇ|| ನಿನ್ನಗಲಿ || ೨ || ಸತ್ತು ಸತ್ತು ಹುಟ್ಟಿ ಮತ್ತೇ ಭವದೊಳು ಬಂದೇ| ಗೊತ್ತಿಗೆ ಹಚ್ಚಿದಿ ಗುರುರಾಯಾ।। ನಿನ್ನಗಲಿ ||೩ | |ಕಡಲೊಳು ತೇಲುತ್ತ ಮಡದೊಳು ಮುಳುಗಿದ್ದೆ|ಹಿಡಿದನ್ನಕೈಯ್ಯ ಬಿಡಲಿಲ್ಲ ಗುರುವೇ|| ನಿನ್ನಗಲಿ || ೪ || ನಮ್ಮನ ಹಳ್ಳಿಯೋಳ್| ನೇಮದಿ ಇರುತಲೇ| ಪ್ರೇಮದಿ ಭಕ್ತರ ಸಲಹಿದಿ ಗುರುವೇ|| ನಿನ್ನಗಲಿ II ೫ II {{center|೨೧೬}}<noinclude></noinclude> 3yq82qnt8oeiv1o7newtzpisvf4gzet ಪುಟ:ನಿತ್ಯ ನೇಮಾವಲಿ.pdf/೨೧೭ 104 101984 323455 284357 2026-05-30T03:19:17Z Shreelatha.Halemane 7642 /* Proofread */ 323455 proofread-page text/x-wiki <noinclude><pagequality level="3" user="Shreelatha.Halemane" /></noinclude>{{center|ಐದು ಸಮಾಸಗಳು}} {{gap}}ಶ್ರೀ ಗಣೇಶನಿಗೆ ನಮಸ್ಕಾರ. ಶ್ರೀ ಸರಸ್ವತಿಗೆ ನಮಸ್ಕಾರ. ಶ್ರೀ ಗುರುವಿಗೆ ನಮಸ್ಕಾರ. ಶ್ರೀ ರಾಮ ಸಮರ್ಥ. ಯಾರಿಂದ ನಾನಾ ಕಲೆಗಳೂ, ವಿದ್ಯೆಗಳೂ ಹುಟ್ಟಿವೆಯೋ, ಯಾರು ಸಕಲ ವಿದ್ಯೆಗಳಲ್ಲಿ ಶ್ರೇಷ್ಠನಾದವನೋ ಅಂಥ ಗಣೇಶನಿಗೆ ಮೊದಲು ವಂದನಗಳು. ಸೃಷ್ಟಿ-ಸ್ಥಿತಿ-ಲಯಗಳಿಗೆ ಕಾರಣನಾದವನೂ, ಎಲ್ಲರನ್ನೂ ಹಗಲು-ರಾತ್ರಿ ನಿರಂತರವಾಗಿ ರಕ್ಷಿಸುವವನೂ ಮಂಗಲಮೂರ್ತಿಯೂ ಆದ ಗಣೇಶನಿಗೆ ವಂದನೆಗಳು, ಯಾರ ವಿದ್ಯೆಯ ಪ್ರಭಾವದಿಂದ ಮಾನವ ಪ್ರಾಣಿಗಳು ಜ್ಞಾನ-ಅಜ್ಞಾನವನ್ನು ಕರ್ಮಾನುಸಾರವಾಗಿ ಪಡೆಯುತ್ತಾರೆಯೋ, ಅಂಥ ವೇದಜನನಿಗೆ ನಮಸ್ಕಾರಗಳು. ಯಾರಿಗೆ ಶ್ರವಣ ಮಾಡುವ ಅಧಿಕಾರವಿರುವುದೋ, ಯಾರು ತಮ್ಮ ಅನುಭವಕ್ಕನುಗುಣವಾಗಿ ರಹಸ್ಯವನ್ನು ತಿಳಿದುಕೊಳ್ಳಬಲ್ಲರೋ, ಅಂಥ ಶೋತೃಗಳಿಗೆ ಪ್ರಾರ್ಥನೆ. ಯಾರು ಕ್ಷಣಮಾತ್ರದಲ್ಲಿ ಭವಸಾಗರವನ್ನು ದಾಟಿಸುತ್ತಾರೋ, ಅಂಥ ಸದ್ಗುರುವಿಗೆ ಭಕ್ತಿಭಾವಪೂರ್ಣ ಸಾಷ್ಟಾಂಗ ನಮಸ್ಕಾರ, ಜಯಜಯ ಸದ್ಗುರುನಾಥಾ, ನಿನ್ನ ಚರಣದಡಿಯಲ್ಲಿ ನನ್ನ ಮಸ್ತಕವನ್ನಿಡುವೆ. ದೀನನಾದ ನನ್ನನ್ನು ಅನುಗ್ರಹಿಸಿರಿ. ಸಿದ್ಧರಲ್ಲಿ ಮಹಾಸಿದ್ಧನಾದ ರೇವಣಸಿದ್ಧರಿಗೆ ಜಯಜಯಕಾರ, ಕಾರುಣ್ಯಮಯಿ ಮಹಾಶಂಭೋ, ನನಗೆ {{center|೨೧೭}}<noinclude></noinclude> 4ju5k788srj8nnpwevqomwpbrah70jt 323461 323455 2026-05-30T03:23:39Z Shreesha Sharma 7840 /* Validated */ 323461 proofread-page text/x-wiki <noinclude><pagequality level="4" user="Shreesha Sharma" /></noinclude>{{center|ಐದು ಸಮಾಸಗಳು}} {{gap}}ಶ್ರೀ ಗಣೇಶನಿಗೆ ನಮಸ್ಕಾರ. ಶ್ರೀ ಸರಸ್ವತಿಗೆ ನಮಸ್ಕಾರ. ಶ್ರೀ ಗುರುವಿಗೆ ನಮಸ್ಕಾರ. ಶ್ರೀ ರಾಮ ಸಮರ್ಥ. ಯಾರಿಂದ ನಾನಾ ಕಲೆಗಳೂ, ವಿದ್ಯೆಗಳೂ ಹುಟ್ಟಿವೆಯೋ, ಯಾರು ಸಕಲ ವಿದ್ಯೆಗಳಲ್ಲಿ ಶ್ರೇಷ್ಠನಾದವನೋ ಅಂಥ ಗಣೇಶನಿಗೆ ಮೊದಲು ವಂದನಗಳು. ಸೃಷ್ಟಿ-ಸ್ಥಿತಿ-ಲಯಗಳಿಗೆ ಕಾರಣನಾದವನೂ, ಎಲ್ಲರನ್ನೂ ಹಗಲು-ರಾತ್ರಿ ನಿರಂತರವಾಗಿ ರಕ್ಷಿಸುವವನೂ ಮಂಗಲಮೂರ್ತಿಯೂ ಆದ ಗಣೇಶನಿಗೆ ವಂದನೆಗಳು, ಯಾರ ವಿದ್ಯೆಯ ಪ್ರಭಾವದಿಂದ ಮಾನವ ಪ್ರಾಣಿಗಳು ಜ್ಞಾನ-ಅಜ್ಞಾನವನ್ನು ಕರ್ಮಾನುಸಾರವಾಗಿ ಪಡೆಯುತ್ತಾರೆಯೋ, ಅಂಥ ವೇದಜನನಿಗೆ ನಮಸ್ಕಾರಗಳು. ಯಾರಿಗೆ ಶ್ರವಣ ಮಾಡುವ ಅಧಿಕಾರವಿರುವುದೋ, ಯಾರು ತಮ್ಮ ಅನುಭವಕ್ಕನುಗುಣವಾಗಿ ರಹಸ್ಯವನ್ನು ತಿಳಿದುಕೊಳ್ಳಬಲ್ಲರೋ, ಅಂಥ ಶೋತೃಗಳಿಗೆ ಪ್ರಾರ್ಥನೆ. ಯಾರು ಕ್ಷಣಮಾತ್ರದಲ್ಲಿ ಭವಸಾಗರವನ್ನು ದಾಟಿಸುತ್ತಾರೋ, ಅಂಥ ಸದ್ಗುರುವಿಗೆ ಭಕ್ತಿಭಾವಪೂರ್ಣ ಸಾಷ್ಟಾಂಗ ನಮಸ್ಕಾರ, ಜಯಜಯ ಸದ್ಗುರುನಾಥಾ, ನಿನ್ನ ಚರಣದಡಿಯಲ್ಲಿ ನನ್ನ ಮಸ್ತಕವನ್ನಿಡುವೆ. ದೀನನಾದ ನನ್ನನ್ನು ಅನುಗ್ರಹಿಸಿರಿ. ಸಿದ್ಧರಲ್ಲಿ ಮಹಾಸಿದ್ಧನಾದ ರೇವಣಸಿದ್ಧರಿಗೆ ಜಯಜಯಕಾರ, ಕಾರುಣ್ಯಮಯಿ ಮಹಾಶಂಭೋ, ನನಗೆ {{center|೨೧೭}}<noinclude></noinclude> apg8o54q78a5jlef7gtzh7pcluuiir7 ಪುಟ:ನಿತ್ಯ ನೇಮಾವಲಿ.pdf/೨೧೮ 104 101985 323456 284358 2026-05-30T03:20:25Z Shreelatha.Halemane 7642 /* Proofread */ 323456 proofread-page text/x-wiki <noinclude><pagequality level="3" user="Shreelatha.Halemane" /></noinclude>{{center|ನಿತ್ಯನೇಮಾವಲಿ}} ಬುದ್ಧಿಯನ್ನು ದಯಪಾಲಿಸು. ಕರವೀರ (ಕೊಲ್ದಾಪರ) ಕ್ಷೇತ್ರದಲ್ಲಿರುವ ಯೋಗೇಶ್ವರ ಕಾಡಸಿದ್ಧರಿಗೆ ಯಾರು ನಮಿಸುವರೋ ಅವರು ಪಾವನರಾಗುತ್ತಾರೆ. ವೇದಗಳನ್ನು ಓದಿದವರಿಗೇ ನಿನ್ನ ಮಹಿಮೆಯು ತಿಳಿಯದಿರುವಾಗ ನನ್ನಂಥ ಪಾಮರನ ಗತಿಯೇನು? ಅಂಥಹ ಗುರುಲಿಂಗಜಂಗಮರಿಗೆ ಪ್ರೇಮಪೂರ್ವಕ ವಂದನೆಗಳು, ಯುಗಯುಗಗಳಿಂದ ಅವತಾರತಾಳಿ ಜನರಿಗೆ ಭಕ್ತಿಮಾರ್ಗವನ್ನು ತೋರಿಸಿ, ಉಪದೇಶವನ್ನಿತ್ತು ಮೋಕ್ಷಮಾರ್ಗದಲ್ಲಿ ನಡೆಸಿದ್ದೀರಿ. {{gap}}ದ್ವಾಪರಯುಗದಲ್ಲಿ ರೇವಣಸಿದ್ಧರು ರೇಣಾಗಿರಿಯಲ್ಲಿ ಸಿದ್ಧಿ ಪಡೆದರು. ಅವರಿಂದ ಅನುಗ್ರಹೀತರಾದ ಕಾಡಸಿದ್ಧರು ಸಿದ್ಧಗಿರಿಗೆ ಬಂದು ಕೆಲದಿನಗಳಾದ ನಂತರ ನಿರ್ಲಿಪ್ತರಾದರು. ಹಾಗೂ ಮಾಯೆಯ ಮರ್ದನ ಮಾಡಿದರು. ನಂತರ ಮರುಳಸಿದ್ಧರ ಅವತಾರವಾಯಿತು. ಅವರಿಂದ ಅನುಗ್ರಹೀತರಾದವರು ಏಕೋರಾಮಸಿದ್ದರು. ಅವರ ನಂತರ ಪಂಡಿತಾರಾಧ್ಯ ಸಿದ್ಧರು. ಹೀಗೆ ಒಬ್ಬರ ನಂತರ ಇನ್ನೊಬ್ಬರಂತ ಐದು ಮಂದಿ ಸಿದ್ಧರಾಗಿ ಹೋದರು. ಉಪದೇಶಮಾಡಿ ಪ್ರಪಂಚದಲ್ಲಿ ಸಿಕ್ಕುಬಿದ್ದ ಬದ್ಧಜನರನ್ನು ಮೋಕ್ಷಮಾರ್ಗಕ್ಕೆ ಒಯ್ದರು. ಸಿದ್ಧಾವತಾರಿಗಳಾದ ಗುರುಲಿಂಗಜಂಗಮರಿಗೆ ಅನುಗ್ರಹವು ಆಯಿತು. ಆ ಕಥಾಭಾಗವನ್ನು ಮೊದಲು ನಿರೂಪಿಸುತ್ತೇನೆ. {{gap}}ನಿಂಬರಗಿ ಎಂಬ ಹಳ್ಳಿಯಲ್ಲಿರುವ ನಾರಾಯಣರಾವ ಎಂಬ ಗುರುಮಹಾರಾಜರ ಚರಿತ್ರೆಯನ್ನು ಸ್ವಲ್ಪದರಲ್ಲಿ ವಿವರಿಸುವೆ. ಮಹಾರಾಜರು {{center|೨೧೮}}<noinclude></noinclude> j7m5cuy4ng9qq956snb15zj9576gf3j 323462 323456 2026-05-30T03:23:49Z Shreesha Sharma 7840 /* Validated */ 323462 proofread-page text/x-wiki <noinclude><pagequality level="4" user="Shreesha Sharma" /></noinclude>{{center|ನಿತ್ಯನೇಮಾವಲಿ}} ಬುದ್ಧಿಯನ್ನು ದಯಪಾಲಿಸು. ಕರವೀರ (ಕೊಲ್ದಾಪರ) ಕ್ಷೇತ್ರದಲ್ಲಿರುವ ಯೋಗೇಶ್ವರ ಕಾಡಸಿದ್ಧರಿಗೆ ಯಾರು ನಮಿಸುವರೋ ಅವರು ಪಾವನರಾಗುತ್ತಾರೆ. ವೇದಗಳನ್ನು ಓದಿದವರಿಗೇ ನಿನ್ನ ಮಹಿಮೆಯು ತಿಳಿಯದಿರುವಾಗ ನನ್ನಂಥ ಪಾಮರನ ಗತಿಯೇನು? ಅಂಥಹ ಗುರುಲಿಂಗಜಂಗಮರಿಗೆ ಪ್ರೇಮಪೂರ್ವಕ ವಂದನೆಗಳು, ಯುಗಯುಗಗಳಿಂದ ಅವತಾರತಾಳಿ ಜನರಿಗೆ ಭಕ್ತಿಮಾರ್ಗವನ್ನು ತೋರಿಸಿ, ಉಪದೇಶವನ್ನಿತ್ತು ಮೋಕ್ಷಮಾರ್ಗದಲ್ಲಿ ನಡೆಸಿದ್ದೀರಿ. {{gap}}ದ್ವಾಪರಯುಗದಲ್ಲಿ ರೇವಣಸಿದ್ಧರು ರೇಣಾಗಿರಿಯಲ್ಲಿ ಸಿದ್ಧಿ ಪಡೆದರು. ಅವರಿಂದ ಅನುಗ್ರಹೀತರಾದ ಕಾಡಸಿದ್ಧರು ಸಿದ್ಧಗಿರಿಗೆ ಬಂದು ಕೆಲದಿನಗಳಾದ ನಂತರ ನಿರ್ಲಿಪ್ತರಾದರು. ಹಾಗೂ ಮಾಯೆಯ ಮರ್ದನ ಮಾಡಿದರು. ನಂತರ ಮರುಳಸಿದ್ಧರ ಅವತಾರವಾಯಿತು. ಅವರಿಂದ ಅನುಗ್ರಹೀತರಾದವರು ಏಕೋರಾಮಸಿದ್ದರು. ಅವರ ನಂತರ ಪಂಡಿತಾರಾಧ್ಯ ಸಿದ್ಧರು. ಹೀಗೆ ಒಬ್ಬರ ನಂತರ ಇನ್ನೊಬ್ಬರಂತ ಐದು ಮಂದಿ ಸಿದ್ಧರಾಗಿ ಹೋದರು. ಉಪದೇಶಮಾಡಿ ಪ್ರಪಂಚದಲ್ಲಿ ಸಿಕ್ಕುಬಿದ್ದ ಬದ್ಧಜನರನ್ನು ಮೋಕ್ಷಮಾರ್ಗಕ್ಕೆ ಒಯ್ದರು. ಸಿದ್ಧಾವತಾರಿಗಳಾದ ಗುರುಲಿಂಗಜಂಗಮರಿಗೆ ಅನುಗ್ರಹವು ಆಯಿತು. ಆ ಕಥಾಭಾಗವನ್ನು ಮೊದಲು ನಿರೂಪಿಸುತ್ತೇನೆ. {{gap}}ನಿಂಬರಗಿ ಎಂಬ ಹಳ್ಳಿಯಲ್ಲಿರುವ ನಾರಾಯಣರಾವ ಎಂಬ ಗುರುಮಹಾರಾಜರ ಚರಿತ್ರೆಯನ್ನು ಸ್ವಲ್ಪದರಲ್ಲಿ ವಿವರಿಸುವೆ. ಮಹಾರಾಜರು {{center|೨೧೮}}<noinclude></noinclude> ju7j8a0p3ro0980y30fu3s85ti41l78 ಪುಟ:ನಿತ್ಯ ನೇಮಾವಲಿ.pdf/೨೧೯ 104 101987 323457 284360 2026-05-30T03:21:38Z Shreelatha.Halemane 7642 /* Proofread */ 323457 proofread-page text/x-wiki <noinclude><pagequality level="3" user="Shreelatha.Halemane" /></noinclude>{{center|ಐದು ಸಮಾಸಗಳು}} {{gap}}ಸಣ್ಣವರಿದ್ದಾಗ ಫಾಲ್ಗುಣ ಮಾಸದ ಹಬ್ಬ ಬಂದಿತು. ಮಹಾರಾಜರು ಬಹಳ ಹೊತ್ತು ಆಟವಾಡಿ ಮನೆಗೆ ಬರಲು ತಂದೆಯವರು ಸಿಟ್ಟು ಮಾಡಿದರು. ಮಹಾರಾಜರು ಸಿಟ್ಟಿನ ಭರದಲ್ಲಿ ಪಂಢರಪುರಕ್ಕೆ ಹೋಗಿ ವಿಠಲನ ದರ್ಶನ ಪಡೆದರು. ಯಾವ ಪ್ರಕಾರ ರಾಮದಾಸರು ಅಡವಿಗೆ ತೆರಳಿದರೋ ಹಾಗೆ ಮಹಾರಾಜರು ವಿಠಲಮಂದಿರದ ಹತ್ತಿರ ಏಕಾಗ್ರಚಿತ್ತದಿಂದ ಧ್ಯಾನಮಾಡುತ್ತ ಕುಳಿತರು. ಹೀಗೆ ಏಳು ದಿವಸಗಳು ಕಳೆಯಲಾಗಿ ಸ್ವಪ್ನದಲ್ಲಿ ಯಾರೋ ಬಂದು “ಸಿದ್ಧಗಿರಿಗೆ ಹೋಗು” ಎಂದು ಆಜ್ಞಾಪಿಸಿದಂತಾಯಿತು. ಕೂಡಲೇ ಸಿದ್ಧಗಿರಿಗೆ ಬಂದು ಅಲ್ಲಿ ನಡೆದಿರುವ ಪುರಾಣವನ್ನು ಕೇಳುವದರಲ್ಲಿ ಹರ್ಷನಿರ್ಭರರಾದರು. ಅದನ್ನು ನೋಡಿದ ಜಂಗಮರೂಪದಲ್ಲಿದ್ದ ಕಾಡಸಿದ್ಧರು ಹತ್ತಿರ ಬರುವಂತ ಸನ್ನೆಮಾಡಿ ಕರೆದು ಉಪದೇಶವನ್ನಿತ್ತರು. ಅದರಲ್ಲಿ ತಲ್ಲೀನರಾಗಿ ಗುರ್ವಾಷ್ಟ ಪಡೆದು ನಿಂಬರಗಿ ಗ್ರಾಮಕ್ಕೆ ಹಿಂತಿರುಗಿದರು. ಬಹಳ ವೇಳೆಯನ್ನು ಅರಣ್ಯದಲ್ಲಿ ಕಳೆದು ಗುಹ್ಯಾರ್ಥವನ್ನು ತಿಳಿದುಕೊಂಡರು ಸಮರ್ಥರಂತೆ, ಪ್ರಪಂಚ ಮತ್ತು ಪರಮಾರ್ಥ ಎರಡನ್ನೂ ಸಾಧಿಸಿದರು. ಹೀಗೆ ಮೂವತ್ತಾರು ವರ್ಷ ಸಾಧನೆಮಾಡಿ ಸಿದ್ಧರಾದರು. ಜನರಿಗೆ ಉಪದೇಶ ನೀಡಿ ಭಕ್ತಿಮಾರ್ಗಕ್ಕೆ ಹಚ್ಚಿ ನೂರಾರು ಜನರನ್ನು ಉದ್ಧರಿಸಿದರು. {{gap}}ಆಗ ಒಬ್ಬ ಬ್ರಹ್ಮಚಾರಿಯು ಕಾಶೀಯಾತ್ರೆ ಮಾಡಿ ಪಂಢರಪುರಕ್ಕೆ ಹೋಗುವಾಗ ನಿಂಬರಗಿ ಹತ್ತಿರವಿರುವ ಸೊನಗಿ ಗ್ರಾಮಕ್ಕೆ ಬಂದರು. ಬ್ರಹ್ಮಚಾರಿಯ ಭಟ್ಟಿಗೆಂದು ಜನರು ಧಾವಿಸಿದರು. ಮಹಾರಾಜರೂ ಅವರ {{center|೨೧೯}}<noinclude></noinclude> nq1nf2m1bb3k8rpa117ht4rv7utwi96 323463 323457 2026-05-30T03:24:00Z Shreesha Sharma 7840 /* Validated */ 323463 proofread-page text/x-wiki <noinclude><pagequality level="4" user="Shreesha Sharma" /></noinclude>{{center|ಐದು ಸಮಾಸಗಳು}} {{gap}}ಸಣ್ಣವರಿದ್ದಾಗ ಫಾಲ್ಗುಣ ಮಾಸದ ಹಬ್ಬ ಬಂದಿತು. ಮಹಾರಾಜರು ಬಹಳ ಹೊತ್ತು ಆಟವಾಡಿ ಮನೆಗೆ ಬರಲು ತಂದೆಯವರು ಸಿಟ್ಟು ಮಾಡಿದರು. ಮಹಾರಾಜರು ಸಿಟ್ಟಿನ ಭರದಲ್ಲಿ ಪಂಢರಪುರಕ್ಕೆ ಹೋಗಿ ವಿಠಲನ ದರ್ಶನ ಪಡೆದರು. ಯಾವ ಪ್ರಕಾರ ರಾಮದಾಸರು ಅಡವಿಗೆ ತೆರಳಿದರೋ ಹಾಗೆ ಮಹಾರಾಜರು ವಿಠಲಮಂದಿರದ ಹತ್ತಿರ ಏಕಾಗ್ರಚಿತ್ತದಿಂದ ಧ್ಯಾನಮಾಡುತ್ತ ಕುಳಿತರು. ಹೀಗೆ ಏಳು ದಿವಸಗಳು ಕಳೆಯಲಾಗಿ ಸ್ವಪ್ನದಲ್ಲಿ ಯಾರೋ ಬಂದು “ಸಿದ್ಧಗಿರಿಗೆ ಹೋಗು” ಎಂದು ಆಜ್ಞಾಪಿಸಿದಂತಾಯಿತು. ಕೂಡಲೇ ಸಿದ್ಧಗಿರಿಗೆ ಬಂದು ಅಲ್ಲಿ ನಡೆದಿರುವ ಪುರಾಣವನ್ನು ಕೇಳುವದರಲ್ಲಿ ಹರ್ಷನಿರ್ಭರರಾದರು. ಅದನ್ನು ನೋಡಿದ ಜಂಗಮರೂಪದಲ್ಲಿದ್ದ ಕಾಡಸಿದ್ಧರು ಹತ್ತಿರ ಬರುವಂತ ಸನ್ನೆಮಾಡಿ ಕರೆದು ಉಪದೇಶವನ್ನಿತ್ತರು. ಅದರಲ್ಲಿ ತಲ್ಲೀನರಾಗಿ ಗುರ್ವಾಷ್ಟ ಪಡೆದು ನಿಂಬರಗಿ ಗ್ರಾಮಕ್ಕೆ ಹಿಂತಿರುಗಿದರು. ಬಹಳ ವೇಳೆಯನ್ನು ಅರಣ್ಯದಲ್ಲಿ ಕಳೆದು ಗುಹ್ಯಾರ್ಥವನ್ನು ತಿಳಿದುಕೊಂಡರು ಸಮರ್ಥರಂತೆ, ಪ್ರಪಂಚ ಮತ್ತು ಪರಮಾರ್ಥ ಎರಡನ್ನೂ ಸಾಧಿಸಿದರು. ಹೀಗೆ ಮೂವತ್ತಾರು ವರ್ಷ ಸಾಧನೆಮಾಡಿ ಸಿದ್ಧರಾದರು. ಜನರಿಗೆ ಉಪದೇಶ ನೀಡಿ ಭಕ್ತಿಮಾರ್ಗಕ್ಕೆ ಹಚ್ಚಿ ನೂರಾರು ಜನರನ್ನು ಉದ್ಧರಿಸಿದರು. {{gap}}ಆಗ ಒಬ್ಬ ಬ್ರಹ್ಮಚಾರಿಯು ಕಾಶೀಯಾತ್ರೆ ಮಾಡಿ ಪಂಢರಪುರಕ್ಕೆ ಹೋಗುವಾಗ ನಿಂಬರಗಿ ಹತ್ತಿರವಿರುವ ಸೊನಗಿ ಗ್ರಾಮಕ್ಕೆ ಬಂದರು. ಬ್ರಹ್ಮಚಾರಿಯ ಭಟ್ಟಿಗೆಂದು ಜನರು ಧಾವಿಸಿದರು. ಮಹಾರಾಜರೂ ಅವರ {{center|೨೧೯}}<noinclude></noinclude> qaf9hnvj7j3fa7bl6j8d9kchkd8kg7z ಪುಟ:ನಿತ್ಯ ನೇಮಾವಲಿ.pdf/೨೨೦ 104 101989 323458 284362 2026-05-30T03:22:30Z Shreelatha.Halemane 7642 /* Proofread */ 323458 proofread-page text/x-wiki <noinclude><pagequality level="3" user="Shreelatha.Halemane" /></noinclude>{{center|ನಿತ್ಯನೇಮಾವಲಿ}} ಭೆಟ್ಟಿಗೆಂದು ಅಲ್ಲಿಗೆ ಬಂದರು. ನಿರ್ಗುಣಭಕ್ತರಾದ ಮಹಾರಾಜರಿಗೂ ಸಗುಣಭಕ್ತ ಬ್ರಹ್ಮಚಾರಿಗೂ ಸ್ವಲ್ಪ ಕಾಲದವರೆಗೆ ವಾದವಿವಾದ ನಡೆಯಿತು. ಸಮರ್ಥರ ಗುಹ್ಯಜ್ಞಾನವನ್ನು ಅರಿತುಕೊಂಡು ಬ್ರಹ್ಮಚಾರಿಗಳು ಅವರ ಕಾಲಿಗೆ ಬಿದ್ದು ಉದ್ಧರಿಸಬೇಕೆಂದು ದುಃಖದಿಂದ ಕೇಳಿಕೊಂಡರು. ಮಹಾರಾಜರು ಅವರಿಗೆ ಉಪದೇಶ ಮಾಡಿದಾಗ ಅವರ ಮನಸ್ಸು ಶಾಂತವಾಯಿತು. ಅವರು ಉಮದಿ ಗ್ರಾಮದಲ್ಲಿದ್ದು ಹನ್ನೆರಡು ವರ್ಷ ಸಾಧನೆಮಾಡಿ ಸಾಧುತ್ವವನ್ನು ತತ್ವಶ ಪಡೆದರು. ಆಗ ಮಹಾರಾಜರು ಇತರರಿಗೆ ಉಪದೇಶ ಮಾಡಲಿಕ್ಕೆ ಆದೇಶ ನೀಡಿದರು. ಆಗ ಜನರಿಗೆ ಉಪದೇಶನೀಡಿ ಅವರನ್ನು ಭಕ್ತಿಮಾರ್ಗದಿಂದ ಮೋಕ್ಷಮಾರ್ಗಕ್ಕೆ ಒಯ್ದರು. ಭಜನೆ, ಗಾಯನ ಮತ್ತು ನಾನಾ ಉಪಾಯಗಳಿಂದ ಮಹಾರಾಜರ ಚರಣಗಳನ್ನು ಸ್ಮರಿಸುತ್ತರಘುನಾಥ ಯ ಎಂಬ ಹೆಸರನ್ನು ಪಡೆದರು. {{gap}}ಉಮದೀಕರ ದೇಶಪಾಂಡೆ ಎಂಬ ಹದಿನಾರು ವರ್ಷದ ಬಾಲಕನು ಅವರ ಶಿಷ್ಯನಾದನು. ಸಣ್ಣವನಿದ್ದರೂ ಸಾತ್ವಿಕವೃತ್ತಿಯವನೂ, ಸಂಭಾವಿತನೂ, ಏಕನಿಷ್ಠೆಯುಳ್ಳವನೂ, ಭಾವಿಕನೂ, ತಪವನ್ನಾಚರಿಸುವ ಮನೋಭಾವನೆ ಯವನೂ, ದೇವಾಂಶಸಂಭೂತನೂ ಆಗಿದ್ದನು. ವೈರಾಗ್ಯವನ್ನು ಮೈಗೂಡಿಸಿಕೊಂಡು ಗುರುಚರಣವನ್ನು ದೃಢವಾಗಿ ಹಿಡಿದುಕೊಂಡು ಸಾಧನೆ ಮಾಡತೊಡಗಿದನು. ತನ್ನಲ್ಲಿ ಪ್ರಾಣವಿರುವವರೆಗೂ ಶನಿವಾರ ಗುರುಗಳಿಗೆ ಭೆಟ್ಟಿಯಾಗಿ ಅವರ ಸೇವೆ ಮಾಡದ ಹೊರತು ಊಟ ಮಾಡುತ್ತಿರಲಿಲ್ಲ. ಹೀಗೆ {{center|೨೨೦}}<noinclude></noinclude> 1zfkbddl8uoyce1gn8nttjj1lzlrlfh 323464 323458 2026-05-30T03:24:10Z Shreesha Sharma 7840 /* Validated */ 323464 proofread-page text/x-wiki <noinclude><pagequality level="4" user="Shreesha Sharma" /></noinclude>{{center|ನಿತ್ಯನೇಮಾವಲಿ}} ಭೆಟ್ಟಿಗೆಂದು ಅಲ್ಲಿಗೆ ಬಂದರು. ನಿರ್ಗುಣಭಕ್ತರಾದ ಮಹಾರಾಜರಿಗೂ ಸಗುಣಭಕ್ತ ಬ್ರಹ್ಮಚಾರಿಗೂ ಸ್ವಲ್ಪ ಕಾಲದವರೆಗೆ ವಾದವಿವಾದ ನಡೆಯಿತು. ಸಮರ್ಥರ ಗುಹ್ಯಜ್ಞಾನವನ್ನು ಅರಿತುಕೊಂಡು ಬ್ರಹ್ಮಚಾರಿಗಳು ಅವರ ಕಾಲಿಗೆ ಬಿದ್ದು ಉದ್ಧರಿಸಬೇಕೆಂದು ದುಃಖದಿಂದ ಕೇಳಿಕೊಂಡರು. ಮಹಾರಾಜರು ಅವರಿಗೆ ಉಪದೇಶ ಮಾಡಿದಾಗ ಅವರ ಮನಸ್ಸು ಶಾಂತವಾಯಿತು. ಅವರು ಉಮದಿ ಗ್ರಾಮದಲ್ಲಿದ್ದು ಹನ್ನೆರಡು ವರ್ಷ ಸಾಧನೆಮಾಡಿ ಸಾಧುತ್ವವನ್ನು ತತ್ವಶ ಪಡೆದರು. ಆಗ ಮಹಾರಾಜರು ಇತರರಿಗೆ ಉಪದೇಶ ಮಾಡಲಿಕ್ಕೆ ಆದೇಶ ನೀಡಿದರು. ಆಗ ಜನರಿಗೆ ಉಪದೇಶನೀಡಿ ಅವರನ್ನು ಭಕ್ತಿಮಾರ್ಗದಿಂದ ಮೋಕ್ಷಮಾರ್ಗಕ್ಕೆ ಒಯ್ದರು. ಭಜನೆ, ಗಾಯನ ಮತ್ತು ನಾನಾ ಉಪಾಯಗಳಿಂದ ಮಹಾರಾಜರ ಚರಣಗಳನ್ನು ಸ್ಮರಿಸುತ್ತರಘುನಾಥ ಯ ಎಂಬ ಹೆಸರನ್ನು ಪಡೆದರು. {{gap}}ಉಮದೀಕರ ದೇಶಪಾಂಡೆ ಎಂಬ ಹದಿನಾರು ವರ್ಷದ ಬಾಲಕನು ಅವರ ಶಿಷ್ಯನಾದನು. ಸಣ್ಣವನಿದ್ದರೂ ಸಾತ್ವಿಕವೃತ್ತಿಯವನೂ, ಸಂಭಾವಿತನೂ, ಏಕನಿಷ್ಠೆಯುಳ್ಳವನೂ, ಭಾವಿಕನೂ, ತಪವನ್ನಾಚರಿಸುವ ಮನೋಭಾವನೆ ಯವನೂ, ದೇವಾಂಶಸಂಭೂತನೂ ಆಗಿದ್ದನು. ವೈರಾಗ್ಯವನ್ನು ಮೈಗೂಡಿಸಿಕೊಂಡು ಗುರುಚರಣವನ್ನು ದೃಢವಾಗಿ ಹಿಡಿದುಕೊಂಡು ಸಾಧನೆ ಮಾಡತೊಡಗಿದನು. ತನ್ನಲ್ಲಿ ಪ್ರಾಣವಿರುವವರೆಗೂ ಶನಿವಾರ ಗುರುಗಳಿಗೆ ಭೆಟ್ಟಿಯಾಗಿ ಅವರ ಸೇವೆ ಮಾಡದ ಹೊರತು ಊಟ ಮಾಡುತ್ತಿರಲಿಲ್ಲ. ಹೀಗೆ {{center|೨೨೦}}<noinclude></noinclude> ic4l2zc9f0abex9lfzf9yx7o72juptg ಪುಟ:ನಿತ್ಯ ನೇಮಾವಲಿ.pdf/೨೨೧ 104 101991 323465 284364 2026-05-30T03:25:33Z Shreesha Sharma 7840 /* Proofread */ 323465 proofread-page text/x-wiki <noinclude><pagequality level="3" user="Shreesha Sharma" /></noinclude>{{center|ಐದು ಸಮಾಸಗಳು}} ಒಂದು ದಿನವೂ ತಪ್ಪದೆ ನಾಲ್ವತ್ತೆರಡು ವರ್ಷ ಸಾಧನೆ ಮಾಡಿದಾಗ ಅಂತರಂಗದಲ್ಲಿ ಭಕ್ತಿ ವಿಷಯದಲ್ಲಿ ಆನಂದ ಉದಿಸಿತು. ಎಂಥ ಅಡಚಣೆಯ ಪ್ರಸಂಗ ಬಂದರೂ ಆನಂದದಲ್ಲಿ ಕಾಲ ಕಳೆಯುತ್ತಿದ್ದರೂ ಸಾಧನೆಯನ್ನು ಬಿಡಲಿಲ್ಲ. ಅವರ ಕಥೆಯನ್ನು ಮುಂದಿನ ಸಮಾಸದಲ್ಲಿ ಹೇಳುತ್ತೇನೆ. ಶೋತೃಗಳಾದ ನೀವು ವಿಚಲಿತರಾಗದೆ ಕೇಳಿರಿ. ಇಂಥ ಸಮರ್ಥರ ಚರಿತ್ರೆಯು ಗಹನದಲ್ಲಿ ಗಹನವಾದದ್ದು. ಮಂದಮತಿಯಾದ ನಾನು ಅಲ್ಪಮಾತ್ರ ಬರೆದು ಇಟ್ಟಿರುವೆನು. ಶುದ್ಧವಾವುದು, ಅಶುದ್ಧವಾವುದು ನನಗೆ ತಿಳಿಯದು. ನಾನು ಎಲ್ಲರಿಗಿಂತ ದಡ್ಡನು. ಯಾವುದು ಮಾತನಾಡಲು ಅಸಾಧ್ಯವೋ ಅದನ್ನು ಆಡಿದನು. ಯಾವುದು ಹೇಳಲಸಾಧ್ಯವೋ ಅದನ್ನು ಹೇಳಿದನು. ಶೋತೃಗಳು ನನ್ನ ನ್ಯೂನತೆಯನ್ನು ಕ್ಷಮಿಸಬೇಕು. ಯಾರ ಮಹಿಮೆಯು ಅಗಾಧ ವಾಗಿರುವುದೋ ಅಂಥ ಸಮರ್ಥರ ಚರಿತ್ರೆಯನ್ನು ಮಂದಮತಿಯಾದರೂ ನಾನು ಹೇಳಿ ಸಮಾಸ ಪೂರ್ತಿ ಮಾಡಿದ್ದೇನೆ. ಹೀಗೆ ಶ್ರೀ ಗುರುಪರಂಪರಾ ನಿರೂಪಣೆಯಂಬ ಮೊದಲನಯ ಸಮಾಸ ಮುಗಿಯಿತು. {{center|ಸಮಾಸ-೨}} ಶ್ರೀ ಗಣೇಶಾಯ ನಮಃ, ಶ್ರೀ ಗುರುಭ್ಯೋ ನಮಃ, ಶ್ರೀರಾಮ ಸಮರ್ಥ. ಶ್ರೀಪತಿಯೇ, ನಿನ್ನ ಮಹಿಮೆಯನ್ನು ಶ್ರುತಿಶಾಸ್ತ್ರಗಳು ಅರಿಯದೆ, ನಿನ್ನ {{center|೨೨೧}}<noinclude></noinclude> tu6ef36wgbovcptllcvhm7qj3a5n4jm 323480 323465 2026-05-30T03:59:42Z Shreelatha.Halemane 7642 /* Validated */ 323480 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ಐದು ಸಮಾಸಗಳು}} ಒಂದು ದಿನವೂ ತಪ್ಪದೆ ನಾಲ್ವತ್ತೆರಡು ವರ್ಷ ಸಾಧನೆ ಮಾಡಿದಾಗ ಅಂತರಂಗದಲ್ಲಿ ಭಕ್ತಿ ವಿಷಯದಲ್ಲಿ ಆನಂದ ಉದಿಸಿತು. ಎಂಥ ಅಡಚಣೆಯ ಪ್ರಸಂಗ ಬಂದರೂ ಆನಂದದಲ್ಲಿ ಕಾಲ ಕಳೆಯುತ್ತಿದ್ದರೂ ಸಾಧನೆಯನ್ನು ಬಿಡಲಿಲ್ಲ. ಅವರ ಕಥೆಯನ್ನು ಮುಂದಿನ ಸಮಾಸದಲ್ಲಿ ಹೇಳುತ್ತೇನೆ. ಶೋತೃಗಳಾದ ನೀವು ವಿಚಲಿತರಾಗದೆ ಕೇಳಿರಿ. ಇಂಥ ಸಮರ್ಥರ ಚರಿತ್ರೆಯು ಗಹನದಲ್ಲಿ ಗಹನವಾದದ್ದು. ಮಂದಮತಿಯಾದ ನಾನು ಅಲ್ಪಮಾತ್ರ ಬರೆದು ಇಟ್ಟಿರುವೆನು. ಶುದ್ಧವಾವುದು, ಅಶುದ್ಧವಾವುದು ನನಗೆ ತಿಳಿಯದು. ನಾನು ಎಲ್ಲರಿಗಿಂತ ದಡ್ಡನು. ಯಾವುದು ಮಾತನಾಡಲು ಅಸಾಧ್ಯವೋ ಅದನ್ನು ಆಡಿದನು. ಯಾವುದು ಹೇಳಲಸಾಧ್ಯವೋ ಅದನ್ನು ಹೇಳಿದನು. ಶೋತೃಗಳು ನನ್ನ ನ್ಯೂನತೆಯನ್ನು ಕ್ಷಮಿಸಬೇಕು. ಯಾರ ಮಹಿಮೆಯು ಅಗಾಧ ವಾಗಿರುವುದೋ ಅಂಥ ಸಮರ್ಥರ ಚರಿತ್ರೆಯನ್ನು ಮಂದಮತಿಯಾದರೂ ನಾನು ಹೇಳಿ ಸಮಾಸ ಪೂರ್ತಿ ಮಾಡಿದ್ದೇನೆ. ಹೀಗೆ ಶ್ರೀ ಗುರುಪರಂಪರಾ ನಿರೂಪಣೆಯಂಬ ಮೊದಲನಯ ಸಮಾಸ ಮುಗಿಯಿತು. {{center|ಸಮಾಸ-೨}} ಶ್ರೀ ಗಣೇಶಾಯ ನಮಃ, ಶ್ರೀ ಗುರುಭ್ಯೋ ನಮಃ, ಶ್ರೀರಾಮ ಸಮರ್ಥ. ಶ್ರೀಪತಿಯೇ, ನಿನ್ನ ಮಹಿಮೆಯನ್ನು ಶ್ರುತಿಶಾಸ್ತ್ರಗಳು ಅರಿಯದೆ, ನಿನ್ನ {{center|೨೨೧}}<noinclude></noinclude> f0jfhh7nihpkj7nog4qix0o5bmryaax ಪುಟ:ನಿತ್ಯ ನೇಮಾವಲಿ.pdf/೨೨೨ 104 101993 323466 284366 2026-05-30T03:37:09Z Shreesha Sharma 7840 /* Proofread */ 323466 proofread-page text/x-wiki <noinclude><pagequality level="3" user="Shreesha Sharma" /></noinclude>{{center|ನಿತ್ಯನೇಮಾವಲಿ}} {{gap}}ಅಂತಪಾರವನ್ನು ತಿಳಿಯದ ಕೊನೆಗೆ “ನೇತಿ” “ನೇತಿ” ಎನ್ನುತ್ತವೆ. ರೂಪವಿಲ್ಲದ, ನಾಮವಿಲ್ಲದ, ತ್ರಿಗುಣರಹಿತ, ನಿರಾವಯವನಾದ, ನೀನು ಭಕ್ತರ ಮೇಲಿನ ಪ್ರೇಮದಿಂದ ಸಗುಣರೂಪವನ್ನು ತೋರಿಸಿದೆ. ನಾನಾ ವಿಧದ ಅವತಾರಗಳನ್ನು ಧಾರಣಮಾಡಿ ಭಕ್ತರನ್ನು ಬಹುವಿಧವಾಗಿ ರಕ್ಷಿಸಿದ್ದೀಯಾ ಚರಾಚರ ಸೃಷ್ಟಿಯಲ್ಲಿ ಸರ್ತಿಯನ್ನು ಪ್ರಕಟಿಸಿದ್ದೀಯಾ. ಇದನ್ನು ವ್ಯಾಸರು ಪುರಾಣದಲ್ಲಿ ಹೇಳಿದ್ದಾರೆ. {{gap}}ಈ ಕಲಿಯುಗದಲ್ಲಿ ಅವತರಿಸಿದ ಮಹಾಪುರುಷರಾದ ಉಮದೀಮಹಾರಾಜರಿಗೆ ನನ್ನ ಸಾಷ್ಟಾಂಗ ನಮಸ್ಕಾರಗಳು. ಹಿಂದೆ ಸಾಧುಸಂತರು ಆಗಿಹೋಗಿದ್ದಾರೆ. ಜಗತ್ತಿನಲ್ಲಿ ಪ್ರಸಿದ್ಧಿ ಪಡೆದಿದ್ದಾರೆ. ಅದರಂತಯೇ ಉಮದೀಮಹಾರಾಜರು ನಿಂಬರಗೀಮಹಾರಾಜರ ಉಪದೇಶದಂತೆ ತಮ್ಮ ಪ್ರಾಣವನ್ನು ಪರಮಾರ್ಥಕ್ಕಾಗಿ ತೇಯ್ದಿದ್ದಾರೆ. ಅವರ ಹೆಸರು ಭಾವೂರಾವ, ಗುರುಸೇವೆಯಲ್ಲಿ ಬಹಳ ನಿಷ್ಠಾವಂತರು. ಹೀಗಾಗಿ ಜಗತ್ತಿನಲ್ಲಿ ಪ್ರಸಿದ್ಧಿ ಪಡೆದರು. 'ಭಾ' ಎಂದರೆ ದೃಶ್ಯಭಾಸ. ಅದರಲ್ಲಿರುವ ಸದ್ವಸ್ತುವಿನ ಅನುಭೂತಿಯಲ್ಲಿ ಯಾವಾಗಲೂ ತಲ್ಲೀನರಾಗಿರುತ್ತಿದ್ದರು. 'ಊ' ಎಂದರೆ ಉಪಾಧಿಯು. ಇದು ನಷ್ಟವಾದ ಮೇಲೆ ಪರಮಾರ್ಥವು ಸಾಧ್ಯವಾಗುತ್ತದೆ. ಆಮೇಲೆ ಷಡ್ಡಿಕಾರಗಳು ತಮ್ಮಿಂದ ತಾವೇ ಶುದ್ಧವಾಗುತ್ತಿವೆ. 'ರಾ' ಎಂದರೆ ನೆನಪು, ಪ್ರಪಂಚದಲ್ಲಿದ್ದರೂ ಇಲ್ಲದಂತೆ ಇರುವುದು. 'ಯ' ಎಂದರೆ ಇಹಲೋಕದ ದೇವರು. ಸಾಕಾರದಂತೆ ಅವಯವವಿದ್ದರೂ ನಿರಾಕಾರ {{center|೨೨೨}}<noinclude></noinclude> 6jsfo6ouv0jwzfoce4vre38glw08jtl 323481 323466 2026-05-30T03:59:52Z Shreelatha.Halemane 7642 /* Validated */ 323481 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ನಿತ್ಯನೇಮಾವಲಿ}} {{gap}}ಅಂತಪಾರವನ್ನು ತಿಳಿಯದ ಕೊನೆಗೆ “ನೇತಿ” “ನೇತಿ” ಎನ್ನುತ್ತವೆ. ರೂಪವಿಲ್ಲದ, ನಾಮವಿಲ್ಲದ, ತ್ರಿಗುಣರಹಿತ, ನಿರಾವಯವನಾದ, ನೀನು ಭಕ್ತರ ಮೇಲಿನ ಪ್ರೇಮದಿಂದ ಸಗುಣರೂಪವನ್ನು ತೋರಿಸಿದೆ. ನಾನಾ ವಿಧದ ಅವತಾರಗಳನ್ನು ಧಾರಣಮಾಡಿ ಭಕ್ತರನ್ನು ಬಹುವಿಧವಾಗಿ ರಕ್ಷಿಸಿದ್ದೀಯಾ ಚರಾಚರ ಸೃಷ್ಟಿಯಲ್ಲಿ ಸರ್ತಿಯನ್ನು ಪ್ರಕಟಿಸಿದ್ದೀಯಾ. ಇದನ್ನು ವ್ಯಾಸರು ಪುರಾಣದಲ್ಲಿ ಹೇಳಿದ್ದಾರೆ. {{gap}}ಈ ಕಲಿಯುಗದಲ್ಲಿ ಅವತರಿಸಿದ ಮಹಾಪುರುಷರಾದ ಉಮದೀಮಹಾರಾಜರಿಗೆ ನನ್ನ ಸಾಷ್ಟಾಂಗ ನಮಸ್ಕಾರಗಳು. ಹಿಂದೆ ಸಾಧುಸಂತರು ಆಗಿಹೋಗಿದ್ದಾರೆ. ಜಗತ್ತಿನಲ್ಲಿ ಪ್ರಸಿದ್ಧಿ ಪಡೆದಿದ್ದಾರೆ. ಅದರಂತಯೇ ಉಮದೀಮಹಾರಾಜರು ನಿಂಬರಗೀಮಹಾರಾಜರ ಉಪದೇಶದಂತೆ ತಮ್ಮ ಪ್ರಾಣವನ್ನು ಪರಮಾರ್ಥಕ್ಕಾಗಿ ತೇಯ್ದಿದ್ದಾರೆ. ಅವರ ಹೆಸರು ಭಾವೂರಾವ, ಗುರುಸೇವೆಯಲ್ಲಿ ಬಹಳ ನಿಷ್ಠಾವಂತರು. ಹೀಗಾಗಿ ಜಗತ್ತಿನಲ್ಲಿ ಪ್ರಸಿದ್ಧಿ ಪಡೆದರು. 'ಭಾ' ಎಂದರೆ ದೃಶ್ಯಭಾಸ. ಅದರಲ್ಲಿರುವ ಸದ್ವಸ್ತುವಿನ ಅನುಭೂತಿಯಲ್ಲಿ ಯಾವಾಗಲೂ ತಲ್ಲೀನರಾಗಿರುತ್ತಿದ್ದರು. 'ಊ' ಎಂದರೆ ಉಪಾಧಿಯು. ಇದು ನಷ್ಟವಾದ ಮೇಲೆ ಪರಮಾರ್ಥವು ಸಾಧ್ಯವಾಗುತ್ತದೆ. ಆಮೇಲೆ ಷಡ್ಡಿಕಾರಗಳು ತಮ್ಮಿಂದ ತಾವೇ ಶುದ್ಧವಾಗುತ್ತಿವೆ. 'ರಾ' ಎಂದರೆ ನೆನಪು, ಪ್ರಪಂಚದಲ್ಲಿದ್ದರೂ ಇಲ್ಲದಂತೆ ಇರುವುದು. 'ಯ' ಎಂದರೆ ಇಹಲೋಕದ ದೇವರು. ಸಾಕಾರದಂತೆ ಅವಯವವಿದ್ದರೂ ನಿರಾಕಾರ {{center|೨೨೨}}<noinclude></noinclude> dvt426053kxvt4zucy9isvpstxr0aq0 ಪುಟ:ನಿತ್ಯ ನೇಮಾವಲಿ.pdf/೨೨೩ 104 101996 323467 284369 2026-05-30T03:38:10Z Shreesha Sharma 7840 /* Proofread */ 323467 proofread-page text/x-wiki <noinclude><pagequality level="3" user="Shreesha Sharma" /></noinclude>{{center|ಐದು ಸಮಾಸಗಳು}} ವೃತ್ತಿಯುಳ್ಳವರು ಎಂಬ ಭಾವ ಇರುತ್ತಿದೆ. ದೇಶಪಾಂಡೆ ಮನೆತನದಲ್ಲಿ ವಿಧಿಯು ಹಣೆಯಲ್ಲಿ ಬರೆದಂತೆ ಅವರ ಜನ್ಮವಾಯಿತು. ಮುಂದೆ ಗುರು ಅನುಗ್ರಹದಿಂದ ಆ ರೇಷೆಯು ಅಳಿಸಿ ಹೋಯಿತು. ಅನಂತ ಜನ್ಮದ ಪುಣ್ಯವು ಫಲಿಸಿ ಆತ್ಮದರ್ಶನ ಲಭಿಸಿತು. ಸ್ವರೂಪದರ್ಶನ ಲಾಭದಿಂದ ಬಂಧನ ಹರಿದು ಹೋಯಿತು. ಇರಲಿ, ಇದೆಲ್ಲ ಮುಂದಿನ ವಿಷಯ. ಬಾಲ್ಯದಲ್ಲಿ ಹೇಗಿದ್ದರು? ಮತ್ತು ಸಾಧನೆಯನ್ನು ಹೇಗೆ ಮಾಡಿದರು? ಅದನ್ನು ಹೇಳುತ್ತೇನೆ. {{gap}}ಇವರ ಅಣ್ಣಂದಿರಾದ ನಾನಾಸಾಹೇಬ ಹಾಗೂ ದಾಜೀಬಾ ಇವರು ರಘುನಾಥಪ್ರಿಯರ ಕೃಪೆಯಿಂದ ಅನುಗ್ರಹೀತರಾಗಿದ್ದರು. ಬಾಲ್ಯದಲ್ಲಿ ಭಾವೂರಾಯರು ನಿರ್ಗುಣ (ಬ್ರಹ್ಮ) ಜ್ಞಾನವು ವ್ಯರ್ಥವೆಂದು ಭಾವಿಸುತ್ತಿದ್ದರು. ದಾಜೀಬಾ ಇವರ ಗುರುಸೇವೆಯು ನಿರುಪಯುಕ್ತವೆನ್ನುತ್ತಿದ್ದರು. ಆದರೂ ಸಗುಣೋಪಾಸನೆಯನ್ನು ಮಾಡುತ್ತಿದ್ದರು. ದಿನಾಲೂ ಮಾರುತೀ ಪೂಜೆಯನ್ನು ಮಾಡುತ್ತಿದ್ದರು. ಅಲ್ಲಿರಘುನಾಥಪ್ರಿಯರು ದಿನಾಲೂ ಭೆಟ್ಟಿಯಾಗುತ್ತಿದ್ದರು. ರಘುನಾಥಪ್ರಿಯರೇ ಅವರಿಗೆ ನಮಸ್ಕಾರಮಾಡಿ ಅವರ ಅಂತರಂಗವನ್ನು ಭಕ್ತಿಮಾರ್ಗದ ಕಡೆಗೆ ಸೆಳೆಯುತ್ತಿದ್ದರು. ನಿಂಬರಗಿಮಹಾರಾಜರಿಗೆ ಶರಣು ಹೋಗಲು ಉಪದೇಶ ಮಾಡಿ ಸ್ವತಃ ಅವರನ್ನು ಕರೆದುಕೊಂಡು ನಿಂಬರಗಿಗೆ ಹೋದರು, ಧೀರ, ಉದಾರ, ಗಂಭೀರರಾದ ಮಹಾರಾಜರು ದೂರದೃಷ್ಟಿಯಿಂದ ತಿಳಿದು, ನೀವೇ ಅನುಗ್ರಹಮಾಡಿರೆಂದು ರಘುನಾಥಪ್ರಿಯರಿಗೆ ಆದೇಶ ನೀಡಿದರು. ಅದರಂತೆ ರಘುನಾಥಪ್ರಿಯರು {{center|೨೨೩}}<noinclude></noinclude> tus1gem86qgrfo4kdld1xnbchc0ngqp 323482 323467 2026-05-30T04:00:03Z Shreelatha.Halemane 7642 /* Validated */ 323482 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ಐದು ಸಮಾಸಗಳು}} ವೃತ್ತಿಯುಳ್ಳವರು ಎಂಬ ಭಾವ ಇರುತ್ತಿದೆ. ದೇಶಪಾಂಡೆ ಮನೆತನದಲ್ಲಿ ವಿಧಿಯು ಹಣೆಯಲ್ಲಿ ಬರೆದಂತೆ ಅವರ ಜನ್ಮವಾಯಿತು. ಮುಂದೆ ಗುರು ಅನುಗ್ರಹದಿಂದ ಆ ರೇಷೆಯು ಅಳಿಸಿ ಹೋಯಿತು. ಅನಂತ ಜನ್ಮದ ಪುಣ್ಯವು ಫಲಿಸಿ ಆತ್ಮದರ್ಶನ ಲಭಿಸಿತು. ಸ್ವರೂಪದರ್ಶನ ಲಾಭದಿಂದ ಬಂಧನ ಹರಿದು ಹೋಯಿತು. ಇರಲಿ, ಇದೆಲ್ಲ ಮುಂದಿನ ವಿಷಯ. ಬಾಲ್ಯದಲ್ಲಿ ಹೇಗಿದ್ದರು? ಮತ್ತು ಸಾಧನೆಯನ್ನು ಹೇಗೆ ಮಾಡಿದರು? ಅದನ್ನು ಹೇಳುತ್ತೇನೆ. {{gap}}ಇವರ ಅಣ್ಣಂದಿರಾದ ನಾನಾಸಾಹೇಬ ಹಾಗೂ ದಾಜೀಬಾ ಇವರು ರಘುನಾಥಪ್ರಿಯರ ಕೃಪೆಯಿಂದ ಅನುಗ್ರಹೀತರಾಗಿದ್ದರು. ಬಾಲ್ಯದಲ್ಲಿ ಭಾವೂರಾಯರು ನಿರ್ಗುಣ (ಬ್ರಹ್ಮ) ಜ್ಞಾನವು ವ್ಯರ್ಥವೆಂದು ಭಾವಿಸುತ್ತಿದ್ದರು. ದಾಜೀಬಾ ಇವರ ಗುರುಸೇವೆಯು ನಿರುಪಯುಕ್ತವೆನ್ನುತ್ತಿದ್ದರು. ಆದರೂ ಸಗುಣೋಪಾಸನೆಯನ್ನು ಮಾಡುತ್ತಿದ್ದರು. ದಿನಾಲೂ ಮಾರುತೀ ಪೂಜೆಯನ್ನು ಮಾಡುತ್ತಿದ್ದರು. ಅಲ್ಲಿರಘುನಾಥಪ್ರಿಯರು ದಿನಾಲೂ ಭೆಟ್ಟಿಯಾಗುತ್ತಿದ್ದರು. ರಘುನಾಥಪ್ರಿಯರೇ ಅವರಿಗೆ ನಮಸ್ಕಾರಮಾಡಿ ಅವರ ಅಂತರಂಗವನ್ನು ಭಕ್ತಿಮಾರ್ಗದ ಕಡೆಗೆ ಸೆಳೆಯುತ್ತಿದ್ದರು. ನಿಂಬರಗಿಮಹಾರಾಜರಿಗೆ ಶರಣು ಹೋಗಲು ಉಪದೇಶ ಮಾಡಿ ಸ್ವತಃ ಅವರನ್ನು ಕರೆದುಕೊಂಡು ನಿಂಬರಗಿಗೆ ಹೋದರು, ಧೀರ, ಉದಾರ, ಗಂಭೀರರಾದ ಮಹಾರಾಜರು ದೂರದೃಷ್ಟಿಯಿಂದ ತಿಳಿದು, ನೀವೇ ಅನುಗ್ರಹಮಾಡಿರೆಂದು ರಘುನಾಥಪ್ರಿಯರಿಗೆ ಆದೇಶ ನೀಡಿದರು. ಅದರಂತೆ ರಘುನಾಥಪ್ರಿಯರು {{center|೨೨೩}}<noinclude></noinclude> rot0ydji6be2pf2hg0r87eci8hpucb0 ಪುಟ:ನಿತ್ಯ ನೇಮಾವಲಿ.pdf/೨೨೪ 104 101998 323468 284371 2026-05-30T03:39:02Z Shreesha Sharma 7840 /* Proofread */ 323468 proofread-page text/x-wiki <noinclude><pagequality level="3" user="Shreesha Sharma" /></noinclude>{{center|ನಿತ್ಯನೇಮಾವಲಿ}} ಅವರಿಗೆ ಉಪದೇಶ ನೀಡಿದರು. ಅವರ ಅನುಗ್ರಹ ಪಡೆದು, ಉಮದಿ ಹಳ್ಳಿಯಲ್ಲಿ ತ್ರಿಕಾಲ ಸಾಧನೆ ಮಾಡುತ್ತ ಪ್ರಪಂಚ ಪರಮಾರ್ಥ ಎರಡನ್ನೂ ಸಾಧಿಸಿದರು. ಪರಮಾರ್ಥವನ್ನೇ ಸ್ವಾರ್ಥವೆಂದು ಮನ್ನಿಸಿ, ಕುಲದ ವ್ಯವಸಾಯವನ್ನು ಮಾಡುತ್ತ ಜನರನ್ನು ಸಂತೋಷ ಪಡಿಸುತ್ತಿದ್ದರು. ಇದರಿಂದ ಅವರಿಗೆ ಜನರ ಮಿತಿಮೀರಿದ ಪ್ರೀತಿ ಲಭಿಸಿತು. ಜನರಿಗೆ ಉಪಕಾರ ಮಾಡಿದಂತೆ ಜನಸಮೂಹವು ಹೆಚ್ಚಾಗಿ, ಉಪಕಾರವೇ ಅಪಕಾರವಾಗಿ ತೊಂದರೆಯಾಗತೊಡಗಿತು. ಪ್ರಾಪಂಚಿಕರು ಬಂದು ತಮ್ಮ ತೊಂದರೆಗಳನ್ನು ಹೇಳುವುದರಿಂದ ವೇಳೆಯ ಅಪವ್ಯಯವಾಗಹತ್ತಿತು. ಅವರನ್ನು ತಪ್ಪಿಸುವುದಕ್ಕಾಗಿ ಭಾವೂರಾಯರು ವನಕ್ಕೆ ಹೋಗಿ ಸಾಧನೆ ಮಾಡತೊಡಗಿದರು. ಮಧ್ಯಾಹ್ನ ಪುರಾಣ ಓದುವುದರಲ್ಲಿ ಹಾಗೂ ಶ್ರವಣ, ಮನನ, ಧ್ಯಾನದಲ್ಲಿ ಮಗ್ನರಾಗುತ್ತಿದುದರಿಂದ ಜನರ ತೊಂದರೆ ಕಡಿಮಯಾಯಿತು. ರಾತ್ರಿ ಜನರಿಗೆ ಭಟ್ಟಿಕೊಟ್ಟು ಶೀಘ್ರವಾಗಿ ಕೆಲಸ ಮುಗಿಸುವುದರಿಂದ ಪ್ರಪಂಚದಲ್ಲಿ ಹೆಚ್ಚು ವೇಳೆ ಕಳೆದು ಪರಮಾರ್ಥ ಬುದ್ದಿಯನ್ನು ಮಲಿನಗೊಳಿಸುವುದು ನಿಂತಿತು. ಅನುಭವ ವೃದ್ಧಿಯಾದಂತ ವಿವೇಕ, ವೈರಾಗ್ಯಗಳು ನೆಲೆಗೊಂಡವು. ದೃಢವಾದ ವೈರಾಗ್ಯವು ಹುಟ್ಟಿದ್ದರಿಂದ ಪ್ರಪಂಚವು ಹುರುಳಿಲ್ಲದ್ದು ಎಂದು ಅನಿಸಿ, ಮಾಮಲೇದಾರ ನೌಕರಿಯನ್ನು ನಿರಾಕರಿಸಿದರು. ಪರಮಾರ್ಥ ಸಾಧನೆಯಲ್ಲಿ ಸ್ವತಂತ್ರವಾಗಿರತೊಡಗಿದರು. ಇವರ ಗುರುಗಳು ಲಿಂಗಾಯತರೆಂದು ಜನರು ಇವರನ್ನು ಟೀಕಿಸುತ್ತಿದ್ದರು. {{center|೨೨೪}}<noinclude></noinclude> 2r6smkmbsehqokod9w71yw4plyelkn2 323483 323468 2026-05-30T04:00:14Z Shreelatha.Halemane 7642 /* Validated */ 323483 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ನಿತ್ಯನೇಮಾವಲಿ}} ಅವರಿಗೆ ಉಪದೇಶ ನೀಡಿದರು. ಅವರ ಅನುಗ್ರಹ ಪಡೆದು, ಉಮದಿ ಹಳ್ಳಿಯಲ್ಲಿ ತ್ರಿಕಾಲ ಸಾಧನೆ ಮಾಡುತ್ತ ಪ್ರಪಂಚ ಪರಮಾರ್ಥ ಎರಡನ್ನೂ ಸಾಧಿಸಿದರು. ಪರಮಾರ್ಥವನ್ನೇ ಸ್ವಾರ್ಥವೆಂದು ಮನ್ನಿಸಿ, ಕುಲದ ವ್ಯವಸಾಯವನ್ನು ಮಾಡುತ್ತ ಜನರನ್ನು ಸಂತೋಷ ಪಡಿಸುತ್ತಿದ್ದರು. ಇದರಿಂದ ಅವರಿಗೆ ಜನರ ಮಿತಿಮೀರಿದ ಪ್ರೀತಿ ಲಭಿಸಿತು. ಜನರಿಗೆ ಉಪಕಾರ ಮಾಡಿದಂತೆ ಜನಸಮೂಹವು ಹೆಚ್ಚಾಗಿ, ಉಪಕಾರವೇ ಅಪಕಾರವಾಗಿ ತೊಂದರೆಯಾಗತೊಡಗಿತು. ಪ್ರಾಪಂಚಿಕರು ಬಂದು ತಮ್ಮ ತೊಂದರೆಗಳನ್ನು ಹೇಳುವುದರಿಂದ ವೇಳೆಯ ಅಪವ್ಯಯವಾಗಹತ್ತಿತು. ಅವರನ್ನು ತಪ್ಪಿಸುವುದಕ್ಕಾಗಿ ಭಾವೂರಾಯರು ವನಕ್ಕೆ ಹೋಗಿ ಸಾಧನೆ ಮಾಡತೊಡಗಿದರು. ಮಧ್ಯಾಹ್ನ ಪುರಾಣ ಓದುವುದರಲ್ಲಿ ಹಾಗೂ ಶ್ರವಣ, ಮನನ, ಧ್ಯಾನದಲ್ಲಿ ಮಗ್ನರಾಗುತ್ತಿದುದರಿಂದ ಜನರ ತೊಂದರೆ ಕಡಿಮಯಾಯಿತು. ರಾತ್ರಿ ಜನರಿಗೆ ಭಟ್ಟಿಕೊಟ್ಟು ಶೀಘ್ರವಾಗಿ ಕೆಲಸ ಮುಗಿಸುವುದರಿಂದ ಪ್ರಪಂಚದಲ್ಲಿ ಹೆಚ್ಚು ವೇಳೆ ಕಳೆದು ಪರಮಾರ್ಥ ಬುದ್ದಿಯನ್ನು ಮಲಿನಗೊಳಿಸುವುದು ನಿಂತಿತು. ಅನುಭವ ವೃದ್ಧಿಯಾದಂತ ವಿವೇಕ, ವೈರಾಗ್ಯಗಳು ನೆಲೆಗೊಂಡವು. ದೃಢವಾದ ವೈರಾಗ್ಯವು ಹುಟ್ಟಿದ್ದರಿಂದ ಪ್ರಪಂಚವು ಹುರುಳಿಲ್ಲದ್ದು ಎಂದು ಅನಿಸಿ, ಮಾಮಲೇದಾರ ನೌಕರಿಯನ್ನು ನಿರಾಕರಿಸಿದರು. ಪರಮಾರ್ಥ ಸಾಧನೆಯಲ್ಲಿ ಸ್ವತಂತ್ರವಾಗಿರತೊಡಗಿದರು. ಇವರ ಗುರುಗಳು ಲಿಂಗಾಯತರೆಂದು ಜನರು ಇವರನ್ನು ಟೀಕಿಸುತ್ತಿದ್ದರು. {{center|೨೨೪}}<noinclude></noinclude> c50cb34thjwwyyw02jwwhusgk5qfbde ಪುಟ:ನಿತ್ಯ ನೇಮಾವಲಿ.pdf/೨೨೫ 104 102001 323469 284374 2026-05-30T03:40:04Z Shreesha Sharma 7840 /* Proofread */ 323469 proofread-page text/x-wiki <noinclude><pagequality level="3" user="Shreesha Sharma" /></noinclude>{{center|ಐದು ಸಮಾಸಗಳು}} ಕೆಲವರು ಗುರುವು ಮಾಯಾಮಂತ್ರವನ್ನು ಮಾಡಿರುವನು ಎಂದು ಅನ್ನುತ್ತಿದ್ದರು. ಅವರ ಮಾವನವರಿಂದಲೂ ಸಾಕಷ್ಟು ತ್ರಾಸಾಯಿತು. ಉಳಿದ ಬಳಗದವರೂ ಕೂಡ ಇವರಲ್ಲಿ ಅವಿಶ್ವಾಸ ತೋರಿಸಹತ್ತಿದರು. ಇವರ ಪರಮಾರ್ಥವೆಲ್ಲ ಡಂಭಾಚಾರ ಎಂದು ಅವರಿಗೆ ತೊಂದರೆ ಕೊಡಹತ್ತಿದರು. ಅಜ್ಞರಿಗೆ ಈ ಆತ್ಮಜ್ಞಾನದ ವಿಚಾರ ಹೇಗೆ ತಿಳಿಯಬೇಕು? ನಿಜವಾದ ಬ್ರಾಹ್ಮಣರು ಯಾರು? ಎಂಬುದು ಅವರಲ್ಲಿ ಯಾರಿಗೆ ಗೊತ್ತು? ವರ್ಣದ ಗುರು ಬ್ರಾಹ್ಮಣ ಎಂಬ ವಚನವು ಸತ್ಯ. ಆದರೆ ಬ್ರಹ್ಮನನ್ನು ತಿಳಿದವನು ಬ್ರಾಹ್ಮಣ, ಯಾರು ಸಂಪೂರ್ಣವಾಗಿ ಆತ್ಮಜ್ಞಾನವನ್ನು ಪಡೆದಿದ್ದಾರೋ ಅವರೇ ಬ್ರಾಹ್ಮಣರು. ಈ ದೃಷ್ಟಿಯಿಂದ ತುಕಾರಾಮನೂ ಬ್ರಾಹ್ಮಣ, ಚೋಖಾಮೇಳಾನೂ ಬ್ರಾಹ್ಮಣ. ಬ್ರಹ್ಮನನ್ನು ತಿಳಿಯದ ಬ್ರಾಹ್ಮಣನು ಕತ್ತೆಯೆಂದೇ ತಿಳಿಯಬೇಕು. ಇರಲಿ, ಹೀಗೆ ಜನ ನಿಂದಿಸಿದರೂ, ಧೈರ್ಯಗೆಡದೆ ಇದ್ದವನೇ ದೇವಪುರುಷನು. ಸಾಧನ, ವೈರಾಗ್ಯವನ್ನು ಮೈಗೂಡಿಸಿಕೊಂಡಿದ್ದರಿಂದ ದೇಹಸಾಮರ್ಥ್ಯವೂ ಹೆಚ್ಚಾಯಿತು. ಒಮ್ಮೆ ಗುರುಸಾನ್ನಿಧ್ಯದಲ್ಲಿದ್ದು ಸಾಧನೆಯಲ್ಲಿದ್ದಾಗ ಗುಂಗಿಹುಳವ ತೊಡೆಯನ್ನು ಕೊರದರೂ ಅಣುಮಾತ್ರವೂ ಅಲುಗಾಡಲಿಲ್ಲ. ಅಡವಿಯಲ್ಲಿದ್ದಾಗ ಮೈಮೇಲೆ ಚೇಳು, ಹಾವುಗಳು ಹರಿದಾಡಿದರೂ ಭಯಪಡುತ್ತಿರಲಿಲ್ಲ. ಮಳೆಯಿಂದ ನೆನೆದರೂ, ಬಿಸಿಲಿನಿಂದ ಬಂದರೂ, ಚಳಿಯಿಂದ ಮೈ ಕೊರೆದರೂ ನಿಶ್ಚಲರಾಗಿರುತ್ತಿದ್ದರು. ನಿದ್ರೆಯನ್ನು ಗೆದ್ದು ಹದಿನೆಂಟು ವರ್ಷ ಎದ್ದುನಿಂತು ತಪಸ್ಸುಮಾಡಿ ಜಗತ್ತಿಗೇ ಪಾವನರೆನಿಸಿಕೊಂಡರು. {{center|೨೨೫}}<noinclude></noinclude> mabnhw40azcbfyz2ghlp48aiq0zrfcp 323484 323469 2026-05-30T04:00:25Z Shreelatha.Halemane 7642 /* Validated */ 323484 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ಐದು ಸಮಾಸಗಳು}} ಕೆಲವರು ಗುರುವು ಮಾಯಾಮಂತ್ರವನ್ನು ಮಾಡಿರುವನು ಎಂದು ಅನ್ನುತ್ತಿದ್ದರು. ಅವರ ಮಾವನವರಿಂದಲೂ ಸಾಕಷ್ಟು ತ್ರಾಸಾಯಿತು. ಉಳಿದ ಬಳಗದವರೂ ಕೂಡ ಇವರಲ್ಲಿ ಅವಿಶ್ವಾಸ ತೋರಿಸಹತ್ತಿದರು. ಇವರ ಪರಮಾರ್ಥವೆಲ್ಲ ಡಂಭಾಚಾರ ಎಂದು ಅವರಿಗೆ ತೊಂದರೆ ಕೊಡಹತ್ತಿದರು. ಅಜ್ಞರಿಗೆ ಈ ಆತ್ಮಜ್ಞಾನದ ವಿಚಾರ ಹೇಗೆ ತಿಳಿಯಬೇಕು? ನಿಜವಾದ ಬ್ರಾಹ್ಮಣರು ಯಾರು? ಎಂಬುದು ಅವರಲ್ಲಿ ಯಾರಿಗೆ ಗೊತ್ತು? ವರ್ಣದ ಗುರು ಬ್ರಾಹ್ಮಣ ಎಂಬ ವಚನವು ಸತ್ಯ. ಆದರೆ ಬ್ರಹ್ಮನನ್ನು ತಿಳಿದವನು ಬ್ರಾಹ್ಮಣ, ಯಾರು ಸಂಪೂರ್ಣವಾಗಿ ಆತ್ಮಜ್ಞಾನವನ್ನು ಪಡೆದಿದ್ದಾರೋ ಅವರೇ ಬ್ರಾಹ್ಮಣರು. ಈ ದೃಷ್ಟಿಯಿಂದ ತುಕಾರಾಮನೂ ಬ್ರಾಹ್ಮಣ, ಚೋಖಾಮೇಳಾನೂ ಬ್ರಾಹ್ಮಣ. ಬ್ರಹ್ಮನನ್ನು ತಿಳಿಯದ ಬ್ರಾಹ್ಮಣನು ಕತ್ತೆಯೆಂದೇ ತಿಳಿಯಬೇಕು. ಇರಲಿ, ಹೀಗೆ ಜನ ನಿಂದಿಸಿದರೂ, ಧೈರ್ಯಗೆಡದೆ ಇದ್ದವನೇ ದೇವಪುರುಷನು. ಸಾಧನ, ವೈರಾಗ್ಯವನ್ನು ಮೈಗೂಡಿಸಿಕೊಂಡಿದ್ದರಿಂದ ದೇಹಸಾಮರ್ಥ್ಯವೂ ಹೆಚ್ಚಾಯಿತು. ಒಮ್ಮೆ ಗುರುಸಾನ್ನಿಧ್ಯದಲ್ಲಿದ್ದು ಸಾಧನೆಯಲ್ಲಿದ್ದಾಗ ಗುಂಗಿಹುಳವ ತೊಡೆಯನ್ನು ಕೊರದರೂ ಅಣುಮಾತ್ರವೂ ಅಲುಗಾಡಲಿಲ್ಲ. ಅಡವಿಯಲ್ಲಿದ್ದಾಗ ಮೈಮೇಲೆ ಚೇಳು, ಹಾವುಗಳು ಹರಿದಾಡಿದರೂ ಭಯಪಡುತ್ತಿರಲಿಲ್ಲ. ಮಳೆಯಿಂದ ನೆನೆದರೂ, ಬಿಸಿಲಿನಿಂದ ಬಂದರೂ, ಚಳಿಯಿಂದ ಮೈ ಕೊರೆದರೂ ನಿಶ್ಚಲರಾಗಿರುತ್ತಿದ್ದರು. ನಿದ್ರೆಯನ್ನು ಗೆದ್ದು ಹದಿನೆಂಟು ವರ್ಷ ಎದ್ದುನಿಂತು ತಪಸ್ಸುಮಾಡಿ ಜಗತ್ತಿಗೇ ಪಾವನರೆನಿಸಿಕೊಂಡರು. {{center|೨೨೫}}<noinclude></noinclude> rck71e63wyjn2y8a5z40q3q46gbwsis ಪುಟ:ನಿತ್ಯ ನೇಮಾವಲಿ.pdf/೨೨೬ 104 102003 323470 284376 2026-05-30T03:50:35Z Shreesha Sharma 7840 /* Proofread */ 323470 proofread-page text/x-wiki <noinclude><pagequality level="3" user="Shreesha Sharma" /></noinclude>{{center|ನಿತ್ಯನೇಮಾವಲಿ}} {{gap}}ಅವರ ಸಾಧನೆಯ ಕ್ರಮವು ಹೀಗಿತ್ತು. ಶನಿವಾರ ಗುರುಗಳಿಗೆ ಭೆಟ್ಟಿಯಾಗಿ ಅವರ ಸೇವೆ ಮಾಡುತ್ತಿದ್ದರು. ಗುರುಗಳ ಮೇಲಿನ ನಿಸ್ಸಿಮ ಭಕ್ತಿಯಿಂದ ಅವರ ಪಾದರಕ್ಷೆಗಳನ್ನು ಎತ್ತಿಹಿಡಿಯುತ್ತಿದ್ದರು. ಯಾವ ಕೆಲಸವನ್ನೂ ನಿಂದ್ಯವೆಂದು ಭಾವಿಸುತ್ತಿದ್ದಿಲ್ಲ. ಅವರ ಗುರುಬಂಧುಗಳಾದ ರಾಮಭಾವೂ ಚಿಮ್ಮಡದಲ್ಲಿರುತ್ತಿದ್ದರು. ಅವರೂ ನಿಶ್ಚಲವಾಗಿ ಸಾಧನೆ ಮಾಡಿದರು. ಇಬ್ಬರೂ ಪರಿಪೂರ್ಣವಾದ ನಿಷ್ಠೆಯುಳ್ಳವರು. ಸದ್ಗುರುವಿನ ವಚನದಲ್ಲಿ ದೃಢನಿಷ್ಠೆಯುಳ್ಳವರು. ಅದನ್ನು ಬಿಟ್ಟು ಅವರು ಯಾವ ಪ್ರಮಾಣವನ್ನು ಮನ್ನಿಸಲಿಲ್ಲ. ರಾಮಭಾವೂ ಅವರು ಚಿಮ್ಮಡ ಪಂಥವನ್ನು ಆರಂಭಿಸಿದರು. ಇವರೂ ಗುರುವಿನ ಆಜ್ಞೆ ಪಡೆದು, ಪರಮಾರ್ಥವನ್ನು ಬೆಳೆಸಿ ಗುರುಗಳ ಹೆಸರನ್ನು ಪ್ರಸಿದ್ದಿಗೆ ತಂದರು. ಗುರುಗಳ ದೇಹಾಂತಸಮಯದಲ್ಲಿ ಅವರ ಹತ್ತಿರದಲ್ಲಿಯೇ ಇದ್ದ ಭಾವೂರಾಯರು ತಾವು ಪಾರಮಾರ್ಥವನ್ನು ಬೆಳೆಸಬೇಕೆಂದು ಆದೇಶ ಪಡೆದರು. ಗುರುಗಳ ದೇಹಾಂತವಾದ ಮೇಲೆ ಅವರಿಗೆ ಅಪಾರ ದುಃಖವಾಯಿತು. ಶೋಕಸಾಗರದಲ್ಲಿ ಮುಳುಗಿದರು. ಅವರ ದುಃಖಕ್ಕೆ ಉಪಮಯೇ ಇಲ್ಲ. ನಂತರ ವಿಚಾರ ಮಾಡಿ ಪಾರಮಾರ್ಥವನ್ನು ಬೆಳೆಸುವ ಉದ್ದೇಶದಿಂದ ಹಗಲು-ರಾತ್ರಿ ಸಾಧನೆ ಮಾಡಲಾಗಿ ಗುರುಕೃಪೆಯಿಂದ ಭಾಗ್ಯವ ತೆರೆಯಿತು. ಸಮೂಲವಾಗಿ ಮಾಯಾಜಾಲವು ನಾಶವಾಗಿ ಅತ ಸ್ಥಿತಿಯು ಮನದಲ್ಲಿ ದೃಢವಾಗಿ ಬಿಂಬಿಸಿತು. ಗುರುಗಳ ಕೀರ್ತಿಯನ್ನು ಬೆಳಸಬೇಕೆಂಬ ಉದಾತ್ತ ವಿಚಾರದಿಂದ ದೇವಾಲಯ ಕಟ್ಟಿಸಿ {{center|೨೨೬}}<noinclude></noinclude> tt7gyh07h93jfvm30gaey1tch8cnmb3 323485 323470 2026-05-30T04:00:35Z Shreelatha.Halemane 7642 /* Validated */ 323485 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ನಿತ್ಯನೇಮಾವಲಿ}} {{gap}}ಅವರ ಸಾಧನೆಯ ಕ್ರಮವು ಹೀಗಿತ್ತು. ಶನಿವಾರ ಗುರುಗಳಿಗೆ ಭೆಟ್ಟಿಯಾಗಿ ಅವರ ಸೇವೆ ಮಾಡುತ್ತಿದ್ದರು. ಗುರುಗಳ ಮೇಲಿನ ನಿಸ್ಸಿಮ ಭಕ್ತಿಯಿಂದ ಅವರ ಪಾದರಕ್ಷೆಗಳನ್ನು ಎತ್ತಿಹಿಡಿಯುತ್ತಿದ್ದರು. ಯಾವ ಕೆಲಸವನ್ನೂ ನಿಂದ್ಯವೆಂದು ಭಾವಿಸುತ್ತಿದ್ದಿಲ್ಲ. ಅವರ ಗುರುಬಂಧುಗಳಾದ ರಾಮಭಾವೂ ಚಿಮ್ಮಡದಲ್ಲಿರುತ್ತಿದ್ದರು. ಅವರೂ ನಿಶ್ಚಲವಾಗಿ ಸಾಧನೆ ಮಾಡಿದರು. ಇಬ್ಬರೂ ಪರಿಪೂರ್ಣವಾದ ನಿಷ್ಠೆಯುಳ್ಳವರು. ಸದ್ಗುರುವಿನ ವಚನದಲ್ಲಿ ದೃಢನಿಷ್ಠೆಯುಳ್ಳವರು. ಅದನ್ನು ಬಿಟ್ಟು ಅವರು ಯಾವ ಪ್ರಮಾಣವನ್ನು ಮನ್ನಿಸಲಿಲ್ಲ. ರಾಮಭಾವೂ ಅವರು ಚಿಮ್ಮಡ ಪಂಥವನ್ನು ಆರಂಭಿಸಿದರು. ಇವರೂ ಗುರುವಿನ ಆಜ್ಞೆ ಪಡೆದು, ಪರಮಾರ್ಥವನ್ನು ಬೆಳೆಸಿ ಗುರುಗಳ ಹೆಸರನ್ನು ಪ್ರಸಿದ್ದಿಗೆ ತಂದರು. ಗುರುಗಳ ದೇಹಾಂತಸಮಯದಲ್ಲಿ ಅವರ ಹತ್ತಿರದಲ್ಲಿಯೇ ಇದ್ದ ಭಾವೂರಾಯರು ತಾವು ಪಾರಮಾರ್ಥವನ್ನು ಬೆಳೆಸಬೇಕೆಂದು ಆದೇಶ ಪಡೆದರು. ಗುರುಗಳ ದೇಹಾಂತವಾದ ಮೇಲೆ ಅವರಿಗೆ ಅಪಾರ ದುಃಖವಾಯಿತು. ಶೋಕಸಾಗರದಲ್ಲಿ ಮುಳುಗಿದರು. ಅವರ ದುಃಖಕ್ಕೆ ಉಪಮಯೇ ಇಲ್ಲ. ನಂತರ ವಿಚಾರ ಮಾಡಿ ಪಾರಮಾರ್ಥವನ್ನು ಬೆಳೆಸುವ ಉದ್ದೇಶದಿಂದ ಹಗಲು-ರಾತ್ರಿ ಸಾಧನೆ ಮಾಡಲಾಗಿ ಗುರುಕೃಪೆಯಿಂದ ಭಾಗ್ಯವ ತೆರೆಯಿತು. ಸಮೂಲವಾಗಿ ಮಾಯಾಜಾಲವು ನಾಶವಾಗಿ ಅತ ಸ್ಥಿತಿಯು ಮನದಲ್ಲಿ ದೃಢವಾಗಿ ಬಿಂಬಿಸಿತು. ಗುರುಗಳ ಕೀರ್ತಿಯನ್ನು ಬೆಳಸಬೇಕೆಂಬ ಉದಾತ್ತ ವಿಚಾರದಿಂದ ದೇವಾಲಯ ಕಟ್ಟಿಸಿ {{center|೨೨೬}}<noinclude></noinclude> d7cb89j44bxhszwpwg4tv3pik2tnkek ಪುಟ:ನಿತ್ಯ ನೇಮಾವಲಿ.pdf/೨೨೭ 104 102004 323471 284377 2026-05-30T03:51:26Z Shreesha Sharma 7840 /* Proofread */ 323471 proofread-page text/x-wiki <noinclude><pagequality level="3" user="Shreesha Sharma" /></noinclude>{{center|ಐದು ಸಮಾಸಗಳು}} ಮೂರ್ತಿಸ್ಥಾಪನೆ ಮಾಡಬೇಕೆಂದೆನಿಸಿತು. ಭಕ್ತಿಮಾರ್ಗ ಪ್ರಚಾರಮಾಡುವ ತಮ್ಮ ಇಚ್ಛೆ ಫಲಿಸಿದರೆ, ಪಂಢರಪುರಕ್ಕೆ ಬಂದು ನಿಮ್ಮದುರು ಉರುಳುಸೇವೆ' ಮಾಡುವನೆಂದು ವಿಠಲನಿಗೆ ಹರಕೆ ಹೊತ್ತರು. ಸದ್ಗುರುವಿನ ಸಂಪೂರ್ಣ ಕೃಪೆಯಿಂದ ಮತ್ತು ವಿಶ್ವಾಸದಿಂದ ಸಾಧನೆ ಮಾಡುತ್ತಿರಲಾಗಿ ಯಾವ ನ್ಯೂನತೆ ಇರುವುದು ಶಕ್ಯವು? ಹೀಗೆ ಕರ್ನಾಟಕದ ತುಂಬ ಅಲೆದಾಡಿ ಜನಸಮುದಾಯವನ್ನು ಬೆಳೆಸಿ ಭಕ್ತಮಾರ್ಗ ಪ್ರಚಾರ ಮಾಡಿದರು. ಲೋಕೋದ್ಧಾರಕ್ಕಾಗಿ ಅವತರಿಸಿದರು; ಭಕ್ತಿಮಾರ್ಗ ಬೆಳೆಸಿ ಭೂಮಂಡಲದಲ್ಲಿ ಖ್ಯಾತಿವೆತ್ತರು. ಹಳ್ಳಿಹಳ್ಳಿಗೆ ಹೋಗಿ ಭಜನೆ-ಸಾಧನೆ ಮಾಡುತ್ತ ನಾನಾಪ್ರಕಾರವಾಗಿ ಜನರನ್ನು ಸಂತುಷ್ಟಗೊಳಿಸಿದರು. ಅವರ ಪ್ರೇಮದ ಭಕ್ತ, ಅಂಬೂರಾವ ಎಂಬ ವಿರಕ್ತ ಮನುಷ್ಯನು ಅಲ್ಲಿ ಬಂದು ಸ್ವಸ್ಥಚಿತ್ರದಿಂದ ಸಾಧನೆ ಮಾಡುತ್ತಿದ್ದನು. ಯಾವತ್ತೂ ವೇಳೆಯಲ್ಲಿ ದೇಶದ ತುಂಬ ಸುತ್ತುತ್ತ, ಸಪ್ತಾಹದ ಸಮಯದಲ್ಲಿ ಮಹಾರಾಜರು ಇಂಚಗೇರಿಗೆ ಬಂದು ಭಜನೆಯನ್ನು ಹಚ್ಚುತ್ತಿದ್ದರು. ಕೀಳ ಜಾತಿಯವರೇ ಇರಲಿ, ಸಂಸ್ಥಾನಿಕರೇ ಇರಲಿ, ಅವರು ಕರೆದರೆ ಅವರವರ ಭಾವ ಅರಿತು ಅವರ ಮನೆಗೆ ಹೋಗುತ್ತಿದ್ದರು. ಪಾರಮಾರ್ಥದಲ್ಲಿ ಸಣ್ಣವರು ದೊಡ್ಡವರು ಇಲ್ಲ ಅದರಂತೆ ವಿದ್ಯ-ಧನ-ವರ್ಣ ವಿಚಾರಗಳೂ ಇಲ್ಲ. ಒಟ್ಟಿನಲ್ಲಿ ಪ್ರಪಂಚದಲ್ಲಿ ಭೇದವಿದ್ದರೂ ಪರಮಾರ್ಥದಲ್ಲಿ ದೃಷ್ಟಿಯುಳ್ಳವರು ಏಕತೆಯನ್ನು ಕಾಣುತ್ತಾರೆ. ಆದರೂ ಪ್ರಪಂಚದಲ್ಲಿ ಮಾತ್ರ ಈ ಭೇದವಿಚಾರ ಅವರವರ ಯೋಗ್ಯತೆಯಂತೆ ಇಡುತ್ತಿದ್ದರು ಮಹಾರಾಜರು. {{center|೨೨೭}}<noinclude></noinclude> jk7dv3ywdemp5xb4twjgm5movqggejg 323486 323471 2026-05-30T04:00:46Z Shreelatha.Halemane 7642 /* Validated */ 323486 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ಐದು ಸಮಾಸಗಳು}} ಮೂರ್ತಿಸ್ಥಾಪನೆ ಮಾಡಬೇಕೆಂದೆನಿಸಿತು. ಭಕ್ತಿಮಾರ್ಗ ಪ್ರಚಾರಮಾಡುವ ತಮ್ಮ ಇಚ್ಛೆ ಫಲಿಸಿದರೆ, ಪಂಢರಪುರಕ್ಕೆ ಬಂದು ನಿಮ್ಮದುರು ಉರುಳುಸೇವೆ' ಮಾಡುವನೆಂದು ವಿಠಲನಿಗೆ ಹರಕೆ ಹೊತ್ತರು. ಸದ್ಗುರುವಿನ ಸಂಪೂರ್ಣ ಕೃಪೆಯಿಂದ ಮತ್ತು ವಿಶ್ವಾಸದಿಂದ ಸಾಧನೆ ಮಾಡುತ್ತಿರಲಾಗಿ ಯಾವ ನ್ಯೂನತೆ ಇರುವುದು ಶಕ್ಯವು? ಹೀಗೆ ಕರ್ನಾಟಕದ ತುಂಬ ಅಲೆದಾಡಿ ಜನಸಮುದಾಯವನ್ನು ಬೆಳೆಸಿ ಭಕ್ತಮಾರ್ಗ ಪ್ರಚಾರ ಮಾಡಿದರು. ಲೋಕೋದ್ಧಾರಕ್ಕಾಗಿ ಅವತರಿಸಿದರು; ಭಕ್ತಿಮಾರ್ಗ ಬೆಳೆಸಿ ಭೂಮಂಡಲದಲ್ಲಿ ಖ್ಯಾತಿವೆತ್ತರು. ಹಳ್ಳಿಹಳ್ಳಿಗೆ ಹೋಗಿ ಭಜನೆ-ಸಾಧನೆ ಮಾಡುತ್ತ ನಾನಾಪ್ರಕಾರವಾಗಿ ಜನರನ್ನು ಸಂತುಷ್ಟಗೊಳಿಸಿದರು. ಅವರ ಪ್ರೇಮದ ಭಕ್ತ, ಅಂಬೂರಾವ ಎಂಬ ವಿರಕ್ತ ಮನುಷ್ಯನು ಅಲ್ಲಿ ಬಂದು ಸ್ವಸ್ಥಚಿತ್ರದಿಂದ ಸಾಧನೆ ಮಾಡುತ್ತಿದ್ದನು. ಯಾವತ್ತೂ ವೇಳೆಯಲ್ಲಿ ದೇಶದ ತುಂಬ ಸುತ್ತುತ್ತ, ಸಪ್ತಾಹದ ಸಮಯದಲ್ಲಿ ಮಹಾರಾಜರು ಇಂಚಗೇರಿಗೆ ಬಂದು ಭಜನೆಯನ್ನು ಹಚ್ಚುತ್ತಿದ್ದರು. ಕೀಳ ಜಾತಿಯವರೇ ಇರಲಿ, ಸಂಸ್ಥಾನಿಕರೇ ಇರಲಿ, ಅವರು ಕರೆದರೆ ಅವರವರ ಭಾವ ಅರಿತು ಅವರ ಮನೆಗೆ ಹೋಗುತ್ತಿದ್ದರು. ಪಾರಮಾರ್ಥದಲ್ಲಿ ಸಣ್ಣವರು ದೊಡ್ಡವರು ಇಲ್ಲ ಅದರಂತೆ ವಿದ್ಯ-ಧನ-ವರ್ಣ ವಿಚಾರಗಳೂ ಇಲ್ಲ. ಒಟ್ಟಿನಲ್ಲಿ ಪ್ರಪಂಚದಲ್ಲಿ ಭೇದವಿದ್ದರೂ ಪರಮಾರ್ಥದಲ್ಲಿ ದೃಷ್ಟಿಯುಳ್ಳವರು ಏಕತೆಯನ್ನು ಕಾಣುತ್ತಾರೆ. ಆದರೂ ಪ್ರಪಂಚದಲ್ಲಿ ಮಾತ್ರ ಈ ಭೇದವಿಚಾರ ಅವರವರ ಯೋಗ್ಯತೆಯಂತೆ ಇಡುತ್ತಿದ್ದರು ಮಹಾರಾಜರು. {{center|೨೨೭}}<noinclude></noinclude> mrivkquy7x5t92agu2mstgrkteplvw6 ಪುಟ:ನಿತ್ಯ ನೇಮಾವಲಿ.pdf/೨೨೮ 104 102006 323472 284379 2026-05-30T03:52:10Z Shreesha Sharma 7840 /* Proofread */ 323472 proofread-page text/x-wiki <noinclude><pagequality level="3" user="Shreesha Sharma" /></noinclude>{{center|ನಿತ್ಯನೇಮಾವಲಿ}} ಭಾವೂರಾಯರು ಹರಿಜನ ಗುರು-ಬಂಧುಗಳಿಗೂ ಸಹ ಪ್ರೇಮದಿಂದ ಸಾಷ್ಟಾಂಗ ನಮಸ್ಕರಿಸುತ್ತಿದ್ದರು. ವಾದವಿವಾದಕ್ಕೆ ಆಸ್ಪದ ಕೊಡುತ್ತಿರಲಿಲ್ಲ. ವಾಚಾಳಿಗಳಿಗೂ ನಮಸ್ಕರಿಸುತ್ತಿದ್ದರು. ನಿಯಮಿತವಾಗಿ ಸಾಧನೆ ಮಾಡುವವರಿಗೂ, ಅನನ್ಯವಾಗಿ ಶರಣು ಬಂದವರಿಗೂ, ಪಾರಮಾರ್ಥಿಕ ಅನುಭವಗಳನ್ನು ಹೇಳುತ್ತಿದ್ದರು. ಅನುಭವದ ಮುಂದೆ ಶಬ್ದಜ್ಞಾನವು ಗೌಣವೆನಿಸುತ್ತದೆ. ಎರಡನೆಯವರ ಮೇಲೆ ಯಾವ ಭಾರ ಹಾಕುತ್ತಿರಲಿಲ್ಲ. ಶಿಷ್ಯರಿಂದ ಏನನ್ನೂ ಅಪೇಕ್ಷಿಸುತ್ತಿದ್ದಿಲ್ಲ. ವರ್ಣರಂಜಿತ, ಬಗೆಬಗೆಯ ರೂಪಗಳಿಂದ ಮೋಹಗೊಳಿಸುವ ವಸ್ತುಗಳೆಡೆಗೆ (ಮಾಯದೆಡೆಗೆ) ಅವರು ಗಮನ ಕೊಡುತ್ತಿದ್ದಿಲ್ಲ. ಸಂಕಟ ಬಂದಾಗ ಶಿಷ್ಯರಿಗೆ ಉಪಾಯ ಹೇಳಿ ಅವರ ತೊಂದರೆ ದೂರ ಮಾಡುತ್ತಿದ್ದರು. ನಾಮರೂಪೀ ಔಷಧಿಗಳಿಂದ ವ್ಯಾಧಿಗಳನ್ನು ಗುಣಪಡಿಸುತ್ತಿದ್ದರು. ತ್ರಿಕಾಲದಲ್ಲಿ ನಡೆಯುವ ಸಾಧನೆ, ಪುರಾಣ, ಭಜನೆಗಳನ್ನು ಎಂದಿಗೂ ತಪ್ಪಿಸುತ್ತಿದ್ದಿಲ್ಲ. ಆಗಾಗ್ಗೆ ಆನಂದದಲ್ಲಿ ಮಗ್ನರಾಗಿ ಕುಳಿತಿರುತ್ತಿದ್ದರು. ಎಷ್ಟೋ ಶೋತೃಗಳು ಬಂದು ಭಜನೆ-ಪ್ರವಚನಗಳನ್ನು ಕೇಳುತ್ತಿದ್ದರು. ಆದರೆ ಸಾಧಕನ ಯೋಗ್ಯತೆಯ ಅರಿವು ನಾಮಧಾರಕರಿಗಿರುವಂತೆ ಅವರಿಗಿರುವುದಿಲ್ಲ, ಪುರಾಣ ಭಜನೆಯೆಂದರೆ ಶಬ್ದಜ್ಞಾನವು, ಸಾಧನೆ ಮಾತ್ರ ನಿಃಶಬ್ದಜ್ಞಾನದ ಕುರುಹು. ಮೇಲೆ ಮೇಲೆ ನೋಡುವವರಿಗೆ ಇದು ಹೇಗ ತಿಳಿದೀತು? ನನ್ನಿಂದ ಈ ಮಹತ್ಕಾರ್ಯವಾಯಿತೆಂಬ ಭಾವನೆ ಮಹಾರಾಜರಲ್ಲಿರಲಿಲ್ಲ. ಆದರೂ {{center|೨೨೮}}<noinclude></noinclude> p0zksadyi417yv9t6cj43n6rcy0v4x8 323487 323472 2026-05-30T04:00:56Z Shreelatha.Halemane 7642 /* Validated */ 323487 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ನಿತ್ಯನೇಮಾವಲಿ}} ಭಾವೂರಾಯರು ಹರಿಜನ ಗುರು-ಬಂಧುಗಳಿಗೂ ಸಹ ಪ್ರೇಮದಿಂದ ಸಾಷ್ಟಾಂಗ ನಮಸ್ಕರಿಸುತ್ತಿದ್ದರು. ವಾದವಿವಾದಕ್ಕೆ ಆಸ್ಪದ ಕೊಡುತ್ತಿರಲಿಲ್ಲ. ವಾಚಾಳಿಗಳಿಗೂ ನಮಸ್ಕರಿಸುತ್ತಿದ್ದರು. ನಿಯಮಿತವಾಗಿ ಸಾಧನೆ ಮಾಡುವವರಿಗೂ, ಅನನ್ಯವಾಗಿ ಶರಣು ಬಂದವರಿಗೂ, ಪಾರಮಾರ್ಥಿಕ ಅನುಭವಗಳನ್ನು ಹೇಳುತ್ತಿದ್ದರು. ಅನುಭವದ ಮುಂದೆ ಶಬ್ದಜ್ಞಾನವು ಗೌಣವೆನಿಸುತ್ತದೆ. ಎರಡನೆಯವರ ಮೇಲೆ ಯಾವ ಭಾರ ಹಾಕುತ್ತಿರಲಿಲ್ಲ. ಶಿಷ್ಯರಿಂದ ಏನನ್ನೂ ಅಪೇಕ್ಷಿಸುತ್ತಿದ್ದಿಲ್ಲ. ವರ್ಣರಂಜಿತ, ಬಗೆಬಗೆಯ ರೂಪಗಳಿಂದ ಮೋಹಗೊಳಿಸುವ ವಸ್ತುಗಳೆಡೆಗೆ (ಮಾಯದೆಡೆಗೆ) ಅವರು ಗಮನ ಕೊಡುತ್ತಿದ್ದಿಲ್ಲ. ಸಂಕಟ ಬಂದಾಗ ಶಿಷ್ಯರಿಗೆ ಉಪಾಯ ಹೇಳಿ ಅವರ ತೊಂದರೆ ದೂರ ಮಾಡುತ್ತಿದ್ದರು. ನಾಮರೂಪೀ ಔಷಧಿಗಳಿಂದ ವ್ಯಾಧಿಗಳನ್ನು ಗುಣಪಡಿಸುತ್ತಿದ್ದರು. ತ್ರಿಕಾಲದಲ್ಲಿ ನಡೆಯುವ ಸಾಧನೆ, ಪುರಾಣ, ಭಜನೆಗಳನ್ನು ಎಂದಿಗೂ ತಪ್ಪಿಸುತ್ತಿದ್ದಿಲ್ಲ. ಆಗಾಗ್ಗೆ ಆನಂದದಲ್ಲಿ ಮಗ್ನರಾಗಿ ಕುಳಿತಿರುತ್ತಿದ್ದರು. ಎಷ್ಟೋ ಶೋತೃಗಳು ಬಂದು ಭಜನೆ-ಪ್ರವಚನಗಳನ್ನು ಕೇಳುತ್ತಿದ್ದರು. ಆದರೆ ಸಾಧಕನ ಯೋಗ್ಯತೆಯ ಅರಿವು ನಾಮಧಾರಕರಿಗಿರುವಂತೆ ಅವರಿಗಿರುವುದಿಲ್ಲ, ಪುರಾಣ ಭಜನೆಯೆಂದರೆ ಶಬ್ದಜ್ಞಾನವು, ಸಾಧನೆ ಮಾತ್ರ ನಿಃಶಬ್ದಜ್ಞಾನದ ಕುರುಹು. ಮೇಲೆ ಮೇಲೆ ನೋಡುವವರಿಗೆ ಇದು ಹೇಗ ತಿಳಿದೀತು? ನನ್ನಿಂದ ಈ ಮಹತ್ಕಾರ್ಯವಾಯಿತೆಂಬ ಭಾವನೆ ಮಹಾರಾಜರಲ್ಲಿರಲಿಲ್ಲ. ಆದರೂ {{center|೨೨೮}}<noinclude></noinclude> 0w0xwpp92ej07g92t2iukky9wl62con ಪುಟ:ನಿತ್ಯ ನೇಮಾವಲಿ.pdf/೨೨೯ 104 102008 323473 284381 2026-05-30T03:53:26Z Shreesha Sharma 7840 /* Proofread */ 323473 proofread-page text/x-wiki <noinclude><pagequality level="3" user="Shreesha Sharma" /></noinclude>{{center|ಐದು ಸಮಾಸಗಳು}} ಚಮತ್ಕಾರಗಳು ತಾವಾಗಿಯೇ ಆಗುತ್ತಿದ್ದವು. ಇದಕ್ಕೆ ಕಾರಣವೆಂದರೆ ಅವರು ನಡೆಯುವ ಪುಣ್ಯಮಾರ್ಗ. ಜ್ಞಾನವು ಸಿದ್ಧಿಯಿಂದ ದೂರವಿರುತ್ತದೆ ಎಂದು ಅನ್ನುತ್ತಾರೆ. ಕೃಪಾಳುವಾದ ದೇವರೇ ಭಕ್ತರ ಕೆಲಸವನ್ನು ಮಾಡುತ್ತಾನೆ. ಆದರೂ ಸಾಧನೆಯಿಂದ ಎಲ್ಲವೂ ಸಾಧ್ಯವಾಯಿತು. ಸಾಧಕರಿಗೆ ಸಾಧನೆಮಾಡಲು ಉತ್ಸಾಹ ಬರಲು ಉಪಾಯಗಳನ್ನು ಹೇಳುತ್ತಿದ್ದರು. ಸಂದೇಹಗಳು ನಿರಸನವಾದವು. ಭಯವು ದೂರಾಯಿತು. ಅವರ್ಣನೀಯ ಸುಖವು ಸಾಧನಮಾರ್ಗದಲ್ಲಿ ಪ್ರಾಪ್ತವಾಯಿತು. ಇರಲಿ; ಸಾಧುಗಳ ಲಕ್ಷಣಗಳನ್ನು ಹೇಳುವಾಗ ಶಬ್ದಗಳ ಕೊರತೆ ಬೀಳುತ್ತದೆ. ಏಕೆಂದರೆ ನಾನು ಮಂದಮತಿಯು ನಾನಾ ಕಲೆಗಳನ್ನು ಬಲ್ಲವನಲ್ಲ, ಸಮರ್ಥರ ವರ್ಣನೆಯನ್ನು ನಾನೇನು ಮಾಡಬಲ್ಲೆ? ಅವರ ಅನುಗ್ರಹದಿಂದಲೇ ಇಷ್ಟಾದರೂ ಹೇಳಿದ್ದೇನೆ. ಅವರ ಕೃಪೆಯಾದರೆ ಮುಂದುವರಿಸಬಲ್ಲೆ. ಇಲ್ಲವಾದರೆ ಪಾಮರನಿಂದ ಇಷ್ಟೇ ಸಾಕು. ಹೀಗೆ ಸಮರ್ಥ ಭಾವೂರಾವಮಹಾರಾಜರ ಚರಿತ್ರನಿರೂಪಣೆಯೆಂಬ ಎರಡನೆಯ ಸಮಾಸವು ಮುಗಿಯಿತು. {{center|ಸಮಾಸ-೩}} ಶ್ರೀ ಗಣೇಶಾಯ ನಮಃ. ಶ್ರೀ ಗುರುಭ್ಯೋ ನಮಃ, ಶ್ರೀರಾಮ ಸಮರ್ಥ ಅನನ್ಯ ಭಕ್ತಿಯ ಫಲವಾಗಿರುವ, ವೈರಾಗ್ಯದ ಮೂಲವಾಗಿರುವ, ಜ್ಞಾನದ ಅಧಿಷ್ಠಾನವಾಗಿರುವ ಪ್ರಾಂಜಲ ಸತ್ಕಥೆಯು ಇದು, ಸಂಸಾರ ತಪ್ತರಾದ ಭಕ್ತಜನರಿಗೆ ಈ ಸಮರ್ಥರ ಕಥೆಯು ಶೀತಳ "ಆನಂದಸಾಗರದಂತ ಇದೆ. {{center|೨೨೯}}<noinclude></noinclude> bbxrz95dvpoc3hp1qnipsuhx05hmscg 323488 323473 2026-05-30T04:01:06Z Shreelatha.Halemane 7642 /* Validated */ 323488 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ಐದು ಸಮಾಸಗಳು}} ಚಮತ್ಕಾರಗಳು ತಾವಾಗಿಯೇ ಆಗುತ್ತಿದ್ದವು. ಇದಕ್ಕೆ ಕಾರಣವೆಂದರೆ ಅವರು ನಡೆಯುವ ಪುಣ್ಯಮಾರ್ಗ. ಜ್ಞಾನವು ಸಿದ್ಧಿಯಿಂದ ದೂರವಿರುತ್ತದೆ ಎಂದು ಅನ್ನುತ್ತಾರೆ. ಕೃಪಾಳುವಾದ ದೇವರೇ ಭಕ್ತರ ಕೆಲಸವನ್ನು ಮಾಡುತ್ತಾನೆ. ಆದರೂ ಸಾಧನೆಯಿಂದ ಎಲ್ಲವೂ ಸಾಧ್ಯವಾಯಿತು. ಸಾಧಕರಿಗೆ ಸಾಧನೆಮಾಡಲು ಉತ್ಸಾಹ ಬರಲು ಉಪಾಯಗಳನ್ನು ಹೇಳುತ್ತಿದ್ದರು. ಸಂದೇಹಗಳು ನಿರಸನವಾದವು. ಭಯವು ದೂರಾಯಿತು. ಅವರ್ಣನೀಯ ಸುಖವು ಸಾಧನಮಾರ್ಗದಲ್ಲಿ ಪ್ರಾಪ್ತವಾಯಿತು. ಇರಲಿ; ಸಾಧುಗಳ ಲಕ್ಷಣಗಳನ್ನು ಹೇಳುವಾಗ ಶಬ್ದಗಳ ಕೊರತೆ ಬೀಳುತ್ತದೆ. ಏಕೆಂದರೆ ನಾನು ಮಂದಮತಿಯು ನಾನಾ ಕಲೆಗಳನ್ನು ಬಲ್ಲವನಲ್ಲ, ಸಮರ್ಥರ ವರ್ಣನೆಯನ್ನು ನಾನೇನು ಮಾಡಬಲ್ಲೆ? ಅವರ ಅನುಗ್ರಹದಿಂದಲೇ ಇಷ್ಟಾದರೂ ಹೇಳಿದ್ದೇನೆ. ಅವರ ಕೃಪೆಯಾದರೆ ಮುಂದುವರಿಸಬಲ್ಲೆ. ಇಲ್ಲವಾದರೆ ಪಾಮರನಿಂದ ಇಷ್ಟೇ ಸಾಕು. ಹೀಗೆ ಸಮರ್ಥ ಭಾವೂರಾವಮಹಾರಾಜರ ಚರಿತ್ರನಿರೂಪಣೆಯೆಂಬ ಎರಡನೆಯ ಸಮಾಸವು ಮುಗಿಯಿತು. {{center|ಸಮಾಸ-೩}} ಶ್ರೀ ಗಣೇಶಾಯ ನಮಃ. ಶ್ರೀ ಗುರುಭ್ಯೋ ನಮಃ, ಶ್ರೀರಾಮ ಸಮರ್ಥ ಅನನ್ಯ ಭಕ್ತಿಯ ಫಲವಾಗಿರುವ, ವೈರಾಗ್ಯದ ಮೂಲವಾಗಿರುವ, ಜ್ಞಾನದ ಅಧಿಷ್ಠಾನವಾಗಿರುವ ಪ್ರಾಂಜಲ ಸತ್ಕಥೆಯು ಇದು, ಸಂಸಾರ ತಪ್ತರಾದ ಭಕ್ತಜನರಿಗೆ ಈ ಸಮರ್ಥರ ಕಥೆಯು ಶೀತಳ "ಆನಂದಸಾಗರದಂತ ಇದೆ. {{center|೨೨೯}}<noinclude></noinclude> l7lc57cxh2q94dhfvuk0fy71m310unq ಪುಟ:ನಿತ್ಯ ನೇಮಾವಲಿ.pdf/೨೩೦ 104 102010 323474 284383 2026-05-30T03:54:13Z Shreesha Sharma 7840 /* Proofread */ 323474 proofread-page text/x-wiki <noinclude><pagequality level="3" user="Shreesha Sharma" /></noinclude>{{center|ನಿತ್ಯನೇಮಾವಲಿ}} ಇವರ ಚರಿತ್ರೆಯು ಅತ್ಯಂತ ರಸಭರಿತವಾಗಿದೆ. ಸಕಲ ಸಜ್ಜನರು ಕಥೆಯನ್ನು ಕೇಳಿದರು. ಶ್ರೀ ಸಮರ್ಥರು ವನದಲ್ಲಿ ಮಠವನ್ನು ಕಟ್ಟಿಸಿದ್ದುದು ಮಹತ್ಕಾರ್ಯವಿದೆ. ಅಲ್ಲಿಯ ಕಾರ್ಯಕ್ರಮದ ವರ್ಣನೆಯನ್ನು ಸಾವಧಾನವಾಗಿ ಕೇಳಿರಿ. ಯೋಗಿರಾಜರೂ ಮಹಾಸಮರ್ಥರೂ ಆದ ಭಾವೂರಾಯರು ಬಹಳ ಕಷ್ಟಪಟ್ಟು ಪಾರಮಾರ್ಥವನ್ನು ಸಾಧಿಸಿದರು. ಪಾರಮಾರ್ಥವೇ ಅವರ ದೃಷ್ಟಿಯಲ್ಲಿ ಮುಖ್ಯ ಸಂಪತ್ತು ಆಗಿತ್ತು. ಸಮರ್ಥರು ಹೋದಹೋದಲ್ಲೆಲ್ಲ ಸರ್ವವೂ ಅರ್ಥಪೂರ್ಣವಾಗಿರುತ್ತಿತ್ತು. ಅರ್ಥವಿದ್ದಲ್ಲಿ ಅನರ್ಥವಿರಲು ಹೇಗೆ ಸಾಧ್ಯ? ಕಾಡಿ-ಬೇಡಿ ತೆಗೆದುಕೊಳ್ಳುವುದು ಒಂದು ವಿಧವಾದರೆ, ಏನೂ ಬೇಡದೇ ತಾನೇ ಸಿಗುವುದು ಇನ್ನೊಂದು ರೀತಿ. ನಿಷ್ಕಾಮಭಕ್ತಿಯಲ್ಲಿ ದೇವರು ಯಾವ ಕೊರತೆಯನ್ನೂ ಮಾಡುವುದಿಲ್ಲ. ಸಮರ್ಥರು ಹೋದಲ್ಲೆಲ್ಲ ಜನರು ಧಾವಿಸಿ ಬರುತ್ತಿದ್ದರು. ಬಂದವರ ಮನಸ್ಸನ್ನು ಸಮರ್ಥರು ಸಂತುಷ್ಟಗೊಳಿಸುತ್ತಿದ್ದರು. ಇವರ ಭಕ್ತಿಯಮಹಿಮೆ ಬಹುದೂರದವರೆಗೆ ಪಸರಿಸಿತು. ಭಕ್ತಮಂಡಳಿ ಇಂಚಗೇರಿಗೆ ಬಂದು ಸಕಾಲದಲ್ಲಿ ಆನಂದದಿಂದ ಸಪ್ತಾಹವನ್ನಾಚರಿಸುತ್ತಿದ್ದರು. ಮಾರ್ಗಶೀರ್ಷ, ಚೈತ್ರ ಹಾಗೂ ಮಾಘ ಮಾಸಗಳಲ್ಲಿ ಸಪ್ತಾಹಗಳ ಉತ್ಸವ ಆಚರಿಸುತ್ತಿದ್ದರು. ಶ್ರಾವಣ ಮಾಸದಲ್ಲಿ ಸಾಧನೆಯನ್ನು ಹೆಚ್ಚಿಗೆ ಬೆಳೆಸುತ್ತಿದ್ದರು. ಅಲ್ಲಿ ನಡೆಯುವ ಚಮತ್ಕಾರಗಳನ್ನು ಕುರಿತು ವಿಚಾರವಂತರು ವಿಚಾರ ಮಾಡಬೇಕು, ವಿಚಾರ ಎಂದರೆ 'ಇಚ್ಚಾಹಾರ'. ಎಂದರೆ ಯಾರನ್ನೂ ಏನನ್ನೂ ಕೇಳದೆ ಇದ್ದರೂ ಎಲ್ಲ ಪ್ರಕಾರದ {{center|೨೩೦}}<noinclude></noinclude> hudlmvd8pl2eez446rofuc4fb9g2rcg 323489 323474 2026-05-30T04:01:16Z Shreelatha.Halemane 7642 /* Validated */ 323489 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ನಿತ್ಯನೇಮಾವಲಿ}} ಇವರ ಚರಿತ್ರೆಯು ಅತ್ಯಂತ ರಸಭರಿತವಾಗಿದೆ. ಸಕಲ ಸಜ್ಜನರು ಕಥೆಯನ್ನು ಕೇಳಿದರು. ಶ್ರೀ ಸಮರ್ಥರು ವನದಲ್ಲಿ ಮಠವನ್ನು ಕಟ್ಟಿಸಿದ್ದುದು ಮಹತ್ಕಾರ್ಯವಿದೆ. ಅಲ್ಲಿಯ ಕಾರ್ಯಕ್ರಮದ ವರ್ಣನೆಯನ್ನು ಸಾವಧಾನವಾಗಿ ಕೇಳಿರಿ. ಯೋಗಿರಾಜರೂ ಮಹಾಸಮರ್ಥರೂ ಆದ ಭಾವೂರಾಯರು ಬಹಳ ಕಷ್ಟಪಟ್ಟು ಪಾರಮಾರ್ಥವನ್ನು ಸಾಧಿಸಿದರು. ಪಾರಮಾರ್ಥವೇ ಅವರ ದೃಷ್ಟಿಯಲ್ಲಿ ಮುಖ್ಯ ಸಂಪತ್ತು ಆಗಿತ್ತು. ಸಮರ್ಥರು ಹೋದಹೋದಲ್ಲೆಲ್ಲ ಸರ್ವವೂ ಅರ್ಥಪೂರ್ಣವಾಗಿರುತ್ತಿತ್ತು. ಅರ್ಥವಿದ್ದಲ್ಲಿ ಅನರ್ಥವಿರಲು ಹೇಗೆ ಸಾಧ್ಯ? ಕಾಡಿ-ಬೇಡಿ ತೆಗೆದುಕೊಳ್ಳುವುದು ಒಂದು ವಿಧವಾದರೆ, ಏನೂ ಬೇಡದೇ ತಾನೇ ಸಿಗುವುದು ಇನ್ನೊಂದು ರೀತಿ. ನಿಷ್ಕಾಮಭಕ್ತಿಯಲ್ಲಿ ದೇವರು ಯಾವ ಕೊರತೆಯನ್ನೂ ಮಾಡುವುದಿಲ್ಲ. ಸಮರ್ಥರು ಹೋದಲ್ಲೆಲ್ಲ ಜನರು ಧಾವಿಸಿ ಬರುತ್ತಿದ್ದರು. ಬಂದವರ ಮನಸ್ಸನ್ನು ಸಮರ್ಥರು ಸಂತುಷ್ಟಗೊಳಿಸುತ್ತಿದ್ದರು. ಇವರ ಭಕ್ತಿಯಮಹಿಮೆ ಬಹುದೂರದವರೆಗೆ ಪಸರಿಸಿತು. ಭಕ್ತಮಂಡಳಿ ಇಂಚಗೇರಿಗೆ ಬಂದು ಸಕಾಲದಲ್ಲಿ ಆನಂದದಿಂದ ಸಪ್ತಾಹವನ್ನಾಚರಿಸುತ್ತಿದ್ದರು. ಮಾರ್ಗಶೀರ್ಷ, ಚೈತ್ರ ಹಾಗೂ ಮಾಘ ಮಾಸಗಳಲ್ಲಿ ಸಪ್ತಾಹಗಳ ಉತ್ಸವ ಆಚರಿಸುತ್ತಿದ್ದರು. ಶ್ರಾವಣ ಮಾಸದಲ್ಲಿ ಸಾಧನೆಯನ್ನು ಹೆಚ್ಚಿಗೆ ಬೆಳೆಸುತ್ತಿದ್ದರು. ಅಲ್ಲಿ ನಡೆಯುವ ಚಮತ್ಕಾರಗಳನ್ನು ಕುರಿತು ವಿಚಾರವಂತರು ವಿಚಾರ ಮಾಡಬೇಕು, ವಿಚಾರ ಎಂದರೆ 'ಇಚ್ಚಾಹಾರ'. ಎಂದರೆ ಯಾರನ್ನೂ ಏನನ್ನೂ ಕೇಳದೆ ಇದ್ದರೂ ಎಲ್ಲ ಪ್ರಕಾರದ {{center|೨೩೦}}<noinclude></noinclude> 574d9d4wds86gjjla2qefviqy7scjqq ಪುಟ:ನಿತ್ಯ ನೇಮಾವಲಿ.pdf/೨೩೧ 104 102012 323475 284385 2026-05-30T03:54:55Z Shreesha Sharma 7840 /* Proofread */ 323475 proofread-page text/x-wiki <noinclude><pagequality level="3" user="Shreesha Sharma" /></noinclude>{{center|ಐದು ಸಮಾಸಗಳು}} ತೊಂದರೆಗಳೂ ಅನಾಯಾಸವಾಗಿ ಪರಿಹಾರವಾಗುತ್ತಿದ್ದವು. ಇದು ಆ ಸ್ಥಳದ ಮಹಿಮೆಯೇ ಎಂದು ಹೇಳಬಹುದು. ರತ್ನ ಮತ್ತು ಕವಡಿ ಒಂದೇ ಹೇಗೆ ಆದಾವು? ಆ ಮಠದಲ್ಲಿ ಸುಂದರವಾದ ಮೂರ್ತಿಯ ಎರಡು ಮುಖಗಳು ಇದ್ದವು. ಆ ಮೂರ್ತಿಯ ಸೌಂದರ್ಯವನ್ನು ನೋಡಿಯೇ ತಿಳಿಯಬೇಕು. ಒಂದು ಬೆಳ್ಳಿಯದು ಇನ್ನೊಂದು ತಾಮ್ರದ್ದು, ಮೃದಂಗದ ಗಂಭೀರ ನಾದವು, ಹೂಗಳ ಸುವಾಸನೆಯು ಜನರನ್ನು ಅಚ್ಚರಿಗೊಳಿಸುತ್ತಿದ್ದವು. ಭಕ್ತರು ಇರಲಿಕ್ಕೆ ಸುತ್ತಲೂ ಕೋಣೆಗಳನ್ನು ಕಟ್ಟಿಸಿದರು. ಆ ಭೂಮಿಗೆ ಸರಿಯಾದದ್ದು ಯಾವುದೂ ಇಲ್ಲ, ಭಕ್ತರು ಮೂರೂ ಹೊತ್ತು ಭಜನೆ ಮಾಡುತ್ತಿದ್ದರು. ಕರ್ಪೂರ, ಸಾಂಬ್ರಾಣಿಯ ಆರತಿ ಬೆಳಗುತ್ತಿದ್ದರು. ಜಯಜಯಕಾರ ಮಾಡುತ್ತಾ ಭಕ್ತಿಪೂರ್ವಕ ತಾಳ ಬಾರಿಸುತ್ತಿದ್ದರು. ಸಪ್ತಾಹದ ಸಮಯದಲ್ಲಿ ಎರಡು ಬೆಳ್ಳಿಯ ಬೆತ್ತಗಳನ್ನು ದೇವರ ಮುಂದ ಇಡುತ್ತಿದ್ದರು. ಅವು ಬಹಳ ಶೋಭಾಯಮಾನವಾಗಿ ಸಪ್ತಾಹದಲ್ಲಿ ಬೆಳಗುತ್ತಿದ್ದವು. ತಾಳ, ಮೃದಂಗ, ಜಾಗಟೆ, ಘಂಟೆಗಳ ನಾದದಿಂದ ಜನರು ಹರ್ಷಿತರಾಗುತ್ತಿದ್ದರು. ದಿಂಡ, ಪತಾಕ, ಹೂಗಳ ಗುಚ್ಛದಿಂದ ಶೋಭಿಸುವ ಮಂಟಪನೋಡಿ ಮನಸ್ಸು ಮುಗ್ಧವಾಗುತ್ತಿತ್ತು. ನಾಲ್ಕೂ ಕಡೆ ಪರ್ವತಗಳಿಂದ ಸುತ್ತುವರಿದು ಮಧ್ಯದಲ್ಲಿ ಇದ್ದ ಮತಕ್ಕೆ ಜನರು ಶಾಂತಿಸುಖಕ್ಕಾಗಿ ಹೋಗುತ್ತಿದ್ದರು. ಹತ್ತಿರವಿದ್ದ ಎರಡೂ ತೀರ್ಥಗಳಲ್ಲಿ ಸ್ನಾನ ಮಾಡುತ್ತಿದ್ದರು. ವರ್ಷವೆಲ್ಲವೂ ಅಲ್ಲಿ ತಿಳಿನೀರು ತುಂಬಿರುತ್ತಿತ್ತು. ಗುರುಗಳ ಪಾದುಕೆಗಳನ್ನಿಟ್ಟು ಗುರುಲಿಂಗಜಂಗಮ ಎಂದು {{center|೨೩೧}}<noinclude></noinclude> 52a8muafnbxk3n8mcax5mfs52onp1r0 323490 323475 2026-05-30T04:01:27Z Shreelatha.Halemane 7642 /* Validated */ 323490 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ಐದು ಸಮಾಸಗಳು}} ತೊಂದರೆಗಳೂ ಅನಾಯಾಸವಾಗಿ ಪರಿಹಾರವಾಗುತ್ತಿದ್ದವು. ಇದು ಆ ಸ್ಥಳದ ಮಹಿಮೆಯೇ ಎಂದು ಹೇಳಬಹುದು. ರತ್ನ ಮತ್ತು ಕವಡಿ ಒಂದೇ ಹೇಗೆ ಆದಾವು? ಆ ಮಠದಲ್ಲಿ ಸುಂದರವಾದ ಮೂರ್ತಿಯ ಎರಡು ಮುಖಗಳು ಇದ್ದವು. ಆ ಮೂರ್ತಿಯ ಸೌಂದರ್ಯವನ್ನು ನೋಡಿಯೇ ತಿಳಿಯಬೇಕು. ಒಂದು ಬೆಳ್ಳಿಯದು ಇನ್ನೊಂದು ತಾಮ್ರದ್ದು, ಮೃದಂಗದ ಗಂಭೀರ ನಾದವು, ಹೂಗಳ ಸುವಾಸನೆಯು ಜನರನ್ನು ಅಚ್ಚರಿಗೊಳಿಸುತ್ತಿದ್ದವು. ಭಕ್ತರು ಇರಲಿಕ್ಕೆ ಸುತ್ತಲೂ ಕೋಣೆಗಳನ್ನು ಕಟ್ಟಿಸಿದರು. ಆ ಭೂಮಿಗೆ ಸರಿಯಾದದ್ದು ಯಾವುದೂ ಇಲ್ಲ, ಭಕ್ತರು ಮೂರೂ ಹೊತ್ತು ಭಜನೆ ಮಾಡುತ್ತಿದ್ದರು. ಕರ್ಪೂರ, ಸಾಂಬ್ರಾಣಿಯ ಆರತಿ ಬೆಳಗುತ್ತಿದ್ದರು. ಜಯಜಯಕಾರ ಮಾಡುತ್ತಾ ಭಕ್ತಿಪೂರ್ವಕ ತಾಳ ಬಾರಿಸುತ್ತಿದ್ದರು. ಸಪ್ತಾಹದ ಸಮಯದಲ್ಲಿ ಎರಡು ಬೆಳ್ಳಿಯ ಬೆತ್ತಗಳನ್ನು ದೇವರ ಮುಂದ ಇಡುತ್ತಿದ್ದರು. ಅವು ಬಹಳ ಶೋಭಾಯಮಾನವಾಗಿ ಸಪ್ತಾಹದಲ್ಲಿ ಬೆಳಗುತ್ತಿದ್ದವು. ತಾಳ, ಮೃದಂಗ, ಜಾಗಟೆ, ಘಂಟೆಗಳ ನಾದದಿಂದ ಜನರು ಹರ್ಷಿತರಾಗುತ್ತಿದ್ದರು. ದಿಂಡ, ಪತಾಕ, ಹೂಗಳ ಗುಚ್ಛದಿಂದ ಶೋಭಿಸುವ ಮಂಟಪನೋಡಿ ಮನಸ್ಸು ಮುಗ್ಧವಾಗುತ್ತಿತ್ತು. ನಾಲ್ಕೂ ಕಡೆ ಪರ್ವತಗಳಿಂದ ಸುತ್ತುವರಿದು ಮಧ್ಯದಲ್ಲಿ ಇದ್ದ ಮತಕ್ಕೆ ಜನರು ಶಾಂತಿಸುಖಕ್ಕಾಗಿ ಹೋಗುತ್ತಿದ್ದರು. ಹತ್ತಿರವಿದ್ದ ಎರಡೂ ತೀರ್ಥಗಳಲ್ಲಿ ಸ್ನಾನ ಮಾಡುತ್ತಿದ್ದರು. ವರ್ಷವೆಲ್ಲವೂ ಅಲ್ಲಿ ತಿಳಿನೀರು ತುಂಬಿರುತ್ತಿತ್ತು. ಗುರುಗಳ ಪಾದುಕೆಗಳನ್ನಿಟ್ಟು ಗುರುಲಿಂಗಜಂಗಮ ಎಂದು {{center|೨೩೧}}<noinclude></noinclude> 45s2xhx7mkkzr7vgc3fh1uygdi4flsx ಪುಟ:ನಿತ್ಯ ನೇಮಾವಲಿ.pdf/೨೩೨ 104 102014 323476 284387 2026-05-30T03:55:51Z Shreesha Sharma 7840 /* Proofread */ 323476 proofread-page text/x-wiki <noinclude><pagequality level="3" user="Shreesha Sharma" /></noinclude>{{center|ನಿತ್ಯನೇಮಾವಲಿ}} ಘೋಷಿಸುತ್ತ ಬಾಗಿ ನಮಿಸುತ್ತಿದ್ದರು. ಶಿವಲಿಂಗದ ಹತ್ತಿರ ಗಣಪತಿ ಇರುವಂತೆ, ಬಲಭೀಮನ ಮೂರ್ತಿಯು ಇರುವುದರಿಂದ ಶೋಭೆಯು ಇಮ್ಮಡಿಸುತ್ತಿತ್ತು. ಎದುರಿಗೆ ನಗಾರಿ-ನೌಬತ್ತು ಬಾರಿಸುತ್ತಿದ್ದರು. ಮಹಡಿಯ ಮೇಲೆ ಸ್ತ್ರೀಯರು ಕುಳಿತಿರುತ್ತಿದ್ದರು. ಮೇಲೆ ದೊಡ್ಡ ಘಂಟೆಗಳನ್ನು ತೂಗುಹಾಕಿದ್ದರು. ಆಕಾಶವನ್ನು ವ್ಯಾಪಿಸುವಂತೆ ಅದರ ನಾದವಾಗುತ್ತಿತ್ತು. ಮೂರೂ ದಿವಸ ರಾತ್ರಿಯಲ್ಲಿ ಪಲ್ಲಕ್ಕಿ ಉತ್ಸವ ನಡೆಯುತ್ತಿತ್ತು. ಮುಂದೆ ಮುಂದೆ ಬಜಂತ್ರಿ ಊದುತ್ತ ನಾಮಘೋಷಣೆ ಮಾಡುತ್ತ ಹೋಗುತ್ತಿರುವಾಗ ಭೂಮಿ ನಡುಗುವಂತೆ ಕಾಣುತ್ತಿತ್ತು. ಗುರುಲಿಂಗಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕೂಡ್ರಿಸಿ ಹನ್ನೆರಡು ಅಭಂಗಗಳನ್ನು ಹೇಳುತ್ತಿದ್ದರು. ನಾನಾ ಬಗೆಯ ವಾದ್ಯಗಳನ್ನು ಬಾರಿಸುತ್ತ ಕೆಲವರು ಪಲ್ಲಕ್ಕಿಯ ಮುಂದೆ ನೃತ್ಯ ಮಾಡುತ್ತಿದ್ದರು. ಕೆಲವರು - ಭಜನೆ ಮಾಡುತ್ತ ಗುರುಲಿಂಗಜಂಗಮರ ಹೆಸರನ್ನು ಘೋಷಿಸುತ್ತ ಜಯಜಯಕಾರ ಮಾಡುತ್ತಿದ್ದರು. ಐದು ಪ್ರದಕ್ಷಿಣೆ ಹಾಕಿ ಮೂರ್ತಿಯನ್ನು ಮೊದಲಿನ ಸ್ಥಾನಕ್ಕೆ ತಂದು, ನಾನಾ ಬಗೆಯ ಆರತಿಗಳನ್ನು ಮಾಡುತ್ತಿದ್ದರು. ಏಳು ದಿನಗಳವರೆಗೆ ಅನ್ನಸಂತರ್ಪಣೆ ನಡೆಯುತ್ತಿತ್ತು. ನಂತರ ಭಕ್ತಜನರು ತಮ್ಮ ತಮ್ಮ ಊರಿಗೆ ಹೊರಡುತ್ತಿದ್ದರು. ಸಪ್ತಾಹದಲ್ಲಿಯ ಭಕ್ತರ ಉಲ್ಲಾಸವು ವರ್ಣನಾತೀತವಿರುತ್ತಿತ್ತು. ಇರಲಿ; ನಾನು ಅಜ್ಞಾನಿ, ಮಂದಮತಿ, ಮುಂದಿನ ಸಮಾಸದಲ್ಲಿ ಶಿಷ್ಯವರ್ಗದ ನಿರೂಪಣೆ ಮಾಡುವನು. ಸಾವಧಾನದಿಂದ ಕೇಳಿರಿ. ನನ್ನ ಬರಹ ಸಾಕಾರವಾದದ್ದು. ಸಮರ್ಥರು ನಿರಾಕಾರ. ಬರೆಯುವಾಗ {{center|೨೩೨}}<noinclude></noinclude> pmch4wxx2i72yr4wzucrdvh2029u7cg 323491 323476 2026-05-30T04:01:39Z Shreelatha.Halemane 7642 /* Validated */ 323491 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ನಿತ್ಯನೇಮಾವಲಿ}} ಘೋಷಿಸುತ್ತ ಬಾಗಿ ನಮಿಸುತ್ತಿದ್ದರು. ಶಿವಲಿಂಗದ ಹತ್ತಿರ ಗಣಪತಿ ಇರುವಂತೆ, ಬಲಭೀಮನ ಮೂರ್ತಿಯು ಇರುವುದರಿಂದ ಶೋಭೆಯು ಇಮ್ಮಡಿಸುತ್ತಿತ್ತು. ಎದುರಿಗೆ ನಗಾರಿ-ನೌಬತ್ತು ಬಾರಿಸುತ್ತಿದ್ದರು. ಮಹಡಿಯ ಮೇಲೆ ಸ್ತ್ರೀಯರು ಕುಳಿತಿರುತ್ತಿದ್ದರು. ಮೇಲೆ ದೊಡ್ಡ ಘಂಟೆಗಳನ್ನು ತೂಗುಹಾಕಿದ್ದರು. ಆಕಾಶವನ್ನು ವ್ಯಾಪಿಸುವಂತೆ ಅದರ ನಾದವಾಗುತ್ತಿತ್ತು. ಮೂರೂ ದಿವಸ ರಾತ್ರಿಯಲ್ಲಿ ಪಲ್ಲಕ್ಕಿ ಉತ್ಸವ ನಡೆಯುತ್ತಿತ್ತು. ಮುಂದೆ ಮುಂದೆ ಬಜಂತ್ರಿ ಊದುತ್ತ ನಾಮಘೋಷಣೆ ಮಾಡುತ್ತ ಹೋಗುತ್ತಿರುವಾಗ ಭೂಮಿ ನಡುಗುವಂತೆ ಕಾಣುತ್ತಿತ್ತು. ಗುರುಲಿಂಗಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕೂಡ್ರಿಸಿ ಹನ್ನೆರಡು ಅಭಂಗಗಳನ್ನು ಹೇಳುತ್ತಿದ್ದರು. ನಾನಾ ಬಗೆಯ ವಾದ್ಯಗಳನ್ನು ಬಾರಿಸುತ್ತ ಕೆಲವರು ಪಲ್ಲಕ್ಕಿಯ ಮುಂದೆ ನೃತ್ಯ ಮಾಡುತ್ತಿದ್ದರು. ಕೆಲವರು - ಭಜನೆ ಮಾಡುತ್ತ ಗುರುಲಿಂಗಜಂಗಮರ ಹೆಸರನ್ನು ಘೋಷಿಸುತ್ತ ಜಯಜಯಕಾರ ಮಾಡುತ್ತಿದ್ದರು. ಐದು ಪ್ರದಕ್ಷಿಣೆ ಹಾಕಿ ಮೂರ್ತಿಯನ್ನು ಮೊದಲಿನ ಸ್ಥಾನಕ್ಕೆ ತಂದು, ನಾನಾ ಬಗೆಯ ಆರತಿಗಳನ್ನು ಮಾಡುತ್ತಿದ್ದರು. ಏಳು ದಿನಗಳವರೆಗೆ ಅನ್ನಸಂತರ್ಪಣೆ ನಡೆಯುತ್ತಿತ್ತು. ನಂತರ ಭಕ್ತಜನರು ತಮ್ಮ ತಮ್ಮ ಊರಿಗೆ ಹೊರಡುತ್ತಿದ್ದರು. ಸಪ್ತಾಹದಲ್ಲಿಯ ಭಕ್ತರ ಉಲ್ಲಾಸವು ವರ್ಣನಾತೀತವಿರುತ್ತಿತ್ತು. ಇರಲಿ; ನಾನು ಅಜ್ಞಾನಿ, ಮಂದಮತಿ, ಮುಂದಿನ ಸಮಾಸದಲ್ಲಿ ಶಿಷ್ಯವರ್ಗದ ನಿರೂಪಣೆ ಮಾಡುವನು. ಸಾವಧಾನದಿಂದ ಕೇಳಿರಿ. ನನ್ನ ಬರಹ ಸಾಕಾರವಾದದ್ದು. ಸಮರ್ಥರು ನಿರಾಕಾರ. ಬರೆಯುವಾಗ {{center|೨೩೨}}<noinclude></noinclude> 69w7rupuby1v3v4j6qryw3a48jn5coe ಪುಟ:ನಿತ್ಯ ನೇಮಾವಲಿ.pdf/೨೩೩ 104 102016 323477 284389 2026-05-30T03:57:17Z Shreesha Sharma 7840 /* Proofread */ 323477 proofread-page text/x-wiki <noinclude><pagequality level="3" user="Shreesha Sharma" /></noinclude>{{center|ಐದು ಸಮಾಸಗಳು}} ಆಗುವ ದೋಷಗಳನ್ನು ಕ್ಷಮಿಸಬೇಕು. ಅದನ್ನೇ ಸಿಹಿಮಾಡಿಕೊಂಡು ಸವಿಯಬೇಕಾಗಿ ಪ್ರಾರ್ಥನೆ, ಅವಹೇಳನ ಮಾಡದೆ ಕ್ಷಮಿಸಬೇಕು. ನನಗೆ ಮರಾಠಿ ಭಾಷೆ ಬರುವುದಿಲ್ಲ, ಅರ್ಥ-ವ್ಯಾಕರಣದಲ್ಲಿ ಬುದ್ಧಿಹೀನನಾದ್ದರಿಂದ ವರ್ಣನೆ ಮಾಡಲಿಕ್ಕೆ ಬರುವುದಿಲ್ಲ. ನಾನು ಅಜ್ಞನಿದ್ದು ಸುಮ್ಮನೇ ಬರಹದಿಂದ ಪುಸ್ತಕ ತುಂಬುತ್ತಿದ್ದೇನೆ. ಕ್ಷಮಿಸಬೇಕಾಗಿ ಗುರುಗಳಲ್ಲಿ ಪ್ರಾರ್ಥನೆ. ಇಂಚಗೇರಿ ಕ್ಷೇತ್ರವು ನಿಜವಾಗಿಯೂ ಧನ್ಯ. ಅಲ್ಲಿಗೆ ಹೋಗುವವರು ಪುಣ್ಯವಂತರು. ತಮ್ಮ ಪವಿತ್ರದರ್ಶನದಿಂದ ಇತರರಿಗೂ ಪವಿತ್ರಮಾಡುತ್ತಾರೆ. ಹೀಗೆ ಶ್ರೀಇಂಚಗೇರಿವರ್ಣನೆ ಎಂಬ ಮೂರನೆಯ ಸಮಾಸವು ಮುಗಿಯಿತು. {{center|ಸಮಾನ-೪}} {{gap}}ಶ್ರೀ ಗಣೇಶನಿಗೆ ನಮಸ್ಕಾರ. ಶ್ರೀಗುರುವಿಗೆ ನಮಸ್ಕಾರ, ಶ್ರೀರಾಮ ಸಮರ್ಥ. ಬ್ರಹ್ಮಾನಂದಾ, ನೀವು ಸಕಲ ಸದ್ಗುಣಗಳ ತವರುಮನೆ, ನಿಮ್ಮ ಚರಿತ್ರೆಯ ನಿರೂಪಣೆಗೆ ಅನುಮತಿ ಕೊಡಿರಿ. ನಿಮ್ಮ ಆಜ್ಞೆಯನ್ನು ಶಿರಸಾವಹಿಸಿ, ಜಗದ್ವಂದ್ಯರಾದ ನಿಮ್ಮ ಚರಣಸ್ಮರಿಸಿ ಕಥೆ ಪ್ರಾರಂಭ ಮಾಡುತ್ತೇನೆ. ನೀವು ನಿರ್ಗುಣ ನಿರಾಕಾರರು. ಆದರೂ ಪ್ರಪಂಚದಲ್ಲಿ ಸಾಕಾರವಾಗಿ ಕಾಣುತ್ತೀರಿ. ಸಂಸಾರದ ಬಂಧನವಿಲ್ಲದ್ದರಿಂದ ಸಂಸಾರಾತೀತರು. ಮಹಾರಾಜರಿಗೆ ಅನೇಕ ಭಕ್ತರಿದ್ದರು. ಅವರಲ್ಲಿ ಯಾರು ಯಾರು ವಿರಕ್ತರಾದರೆಂಬ ಕಥೆಯನ್ನು ಹೇಳುತ್ತೇನೆ. ಸಾವಧಾನದಿಂದ ಕೇಳಿರಿ. ರಾಮದಾಸರ ಶಿಷ್ಯ ಕಲ್ಯಾಣರಿದ್ದಂತೆ, ಸುಜ್ಞಾನಿ ಮತ್ತು ಗುಣಸಂಪನ್ನರಾದ {{center|೨೩೩}}<noinclude></noinclude> t4smiruqa9bptnlipycvetv0c1c6xyd 323492 323477 2026-05-30T04:01:49Z Shreelatha.Halemane 7642 /* Validated */ 323492 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ಐದು ಸಮಾಸಗಳು}} ಆಗುವ ದೋಷಗಳನ್ನು ಕ್ಷಮಿಸಬೇಕು. ಅದನ್ನೇ ಸಿಹಿಮಾಡಿಕೊಂಡು ಸವಿಯಬೇಕಾಗಿ ಪ್ರಾರ್ಥನೆ, ಅವಹೇಳನ ಮಾಡದೆ ಕ್ಷಮಿಸಬೇಕು. ನನಗೆ ಮರಾಠಿ ಭಾಷೆ ಬರುವುದಿಲ್ಲ, ಅರ್ಥ-ವ್ಯಾಕರಣದಲ್ಲಿ ಬುದ್ಧಿಹೀನನಾದ್ದರಿಂದ ವರ್ಣನೆ ಮಾಡಲಿಕ್ಕೆ ಬರುವುದಿಲ್ಲ. ನಾನು ಅಜ್ಞನಿದ್ದು ಸುಮ್ಮನೇ ಬರಹದಿಂದ ಪುಸ್ತಕ ತುಂಬುತ್ತಿದ್ದೇನೆ. ಕ್ಷಮಿಸಬೇಕಾಗಿ ಗುರುಗಳಲ್ಲಿ ಪ್ರಾರ್ಥನೆ. ಇಂಚಗೇರಿ ಕ್ಷೇತ್ರವು ನಿಜವಾಗಿಯೂ ಧನ್ಯ. ಅಲ್ಲಿಗೆ ಹೋಗುವವರು ಪುಣ್ಯವಂತರು. ತಮ್ಮ ಪವಿತ್ರದರ್ಶನದಿಂದ ಇತರರಿಗೂ ಪವಿತ್ರಮಾಡುತ್ತಾರೆ. ಹೀಗೆ ಶ್ರೀಇಂಚಗೇರಿವರ್ಣನೆ ಎಂಬ ಮೂರನೆಯ ಸಮಾಸವು ಮುಗಿಯಿತು. {{center|ಸಮಾನ-೪}} {{gap}}ಶ್ರೀ ಗಣೇಶನಿಗೆ ನಮಸ್ಕಾರ. ಶ್ರೀಗುರುವಿಗೆ ನಮಸ್ಕಾರ, ಶ್ರೀರಾಮ ಸಮರ್ಥ. ಬ್ರಹ್ಮಾನಂದಾ, ನೀವು ಸಕಲ ಸದ್ಗುಣಗಳ ತವರುಮನೆ, ನಿಮ್ಮ ಚರಿತ್ರೆಯ ನಿರೂಪಣೆಗೆ ಅನುಮತಿ ಕೊಡಿರಿ. ನಿಮ್ಮ ಆಜ್ಞೆಯನ್ನು ಶಿರಸಾವಹಿಸಿ, ಜಗದ್ವಂದ್ಯರಾದ ನಿಮ್ಮ ಚರಣಸ್ಮರಿಸಿ ಕಥೆ ಪ್ರಾರಂಭ ಮಾಡುತ್ತೇನೆ. ನೀವು ನಿರ್ಗುಣ ನಿರಾಕಾರರು. ಆದರೂ ಪ್ರಪಂಚದಲ್ಲಿ ಸಾಕಾರವಾಗಿ ಕಾಣುತ್ತೀರಿ. ಸಂಸಾರದ ಬಂಧನವಿಲ್ಲದ್ದರಿಂದ ಸಂಸಾರಾತೀತರು. ಮಹಾರಾಜರಿಗೆ ಅನೇಕ ಭಕ್ತರಿದ್ದರು. ಅವರಲ್ಲಿ ಯಾರು ಯಾರು ವಿರಕ್ತರಾದರೆಂಬ ಕಥೆಯನ್ನು ಹೇಳುತ್ತೇನೆ. ಸಾವಧಾನದಿಂದ ಕೇಳಿರಿ. ರಾಮದಾಸರ ಶಿಷ್ಯ ಕಲ್ಯಾಣರಿದ್ದಂತೆ, ಸುಜ್ಞಾನಿ ಮತ್ತು ಗುಣಸಂಪನ್ನರಾದ {{center|೨೩೩}}<noinclude></noinclude> qk0padrnn96tq64zc2ahlyj1pqnjgmw ಪುಟ:ನಿತ್ಯ ನೇಮಾವಲಿ.pdf/೨೩೪ 104 102017 323478 284390 2026-05-30T03:58:29Z Shreesha Sharma 7840 /* Proofread */ 323478 proofread-page text/x-wiki <noinclude><pagequality level="3" user="Shreesha Sharma" /></noinclude>{{center|ನಿತ್ಯನೇಮಾವಲಿ}} ಅಂಬುರಾವ ಇವರು ಸಮರ್ಥರ ಭಕ್ತರು. ಕಲ್ಯಾಣರ ಉಪಮೆಯನ್ನು ಕೊಟ್ಟದ್ದೇಕೆಂದರೆ ಇವರೂ ಅವರಂತೆ ಬಹಳ ಸಾಧನೆ ಮಾಡಿ ಶಿಷ್ಯರಲ್ಲಿ ಪ್ರಮುಖರಾದರು. ಇಂಚಗೇರಿ ಕ್ಷೇತ್ರದಲ್ಲಿ ಮಠ ಕಟ್ಟಲು ಸ್ಥಳ ಕೊಟ್ಟು ಅಲ್ಲಿಯೇ ಇದ್ದು ಸಾಧನೆಯಲ್ಲಿ ನಿರತರಾದರು. ಅವರು ಸಾಧಕರು ಎಂದರೆ ಸಾಧನೆ ಮಾಡುವರರು, ಸಾತ್ವಿಕರು, ಸಂಭಾವಿತರು, ಭಕ್ತಿಭಾವಪೂರ್ಣರು, ಸರ್ವೋತ್ತಮರು ಇದ್ದರು. ಮಹಾರಾಜರು ಅವರ ಸದ್ಗುಣಗಳನ್ನು ಕಂಡು, ಉಪದೇಶ ಕೊಡುವ ಅಧಿಕಾರವನ್ನು ಇವರಿಗೆ ಕೊಟ್ಟರು. ಆದರೆ ಅವರು ಮಹಾರಾಜರಿಗೆ “ನಾನು ನಿಮ್ಮ ದಾಸಾನುದಾಸನು. ನೀವಿರುವಾಗ ಉಪದೇಶ ಕೊಡಲು ನಾನು ಹೇಗೆ ಅಧಿಕಾರಿಯಾದೇನು?” ಎಂದರು. {{gap}}ರಾಮದಾಸರ ಶಿಷ್ಯರಲ್ಲಿ ವೇಣು ಅಕ್ಕಾ ಹೇಗೋ ಹಾಗೆ ಸಮರ್ಥರ ಶಿಷ್ಯರಲ್ಲಿ ಶಿವಲಿಂಗವ್ವನವರು. ಅವರು ಜತ್ತ ಸಂಸ್ಥಾನದವರು. ಚಿಕ್ಕಂದಿನಲ್ಲಿಯೇ ಉಪದೇಶ ತೆಗೆದುಕೊಂಡು ಏಕನಿಷ್ಠೆಯಿಂದ ಭಕ್ತಿಮಾಡಿ ಸದಾಸರ್ವದಾ ಸಾಧನೆ ಮಾಡುತ್ತ ಆತ್ಮಜ್ಞಾನವನ್ನೇ ತಮ್ಮ ದೃಷ್ಟಿಯಲ್ಲಿಟ್ಟುಕೊಂಡರು. ಅಂಥ ಮಹಿಮ ಸಂಪಾದಿಸಿದ ಅವರೇ ಧನ್ಯರು. ಅವರನ್ನು ಹೇಗೆ ವರ್ಣಿಸಲಿ? ಮಹಾರಾಜರ ಪ್ರಯತ್ನವಾದಿ ಶಿಷ್ಯರೆಂದರೆ ನಂದ್ಯಪ್ಪ ಮತ್ತು ತುಕಾರಾಮ. ಈ ಭಾವಿಕರ ಭಕ್ತಿಯು ಏಕನಿಷ್ಠವಾದದ್ದು. ನಂದ್ಯಪ್ಪನ ನಿವಾಸಸ್ಥಾನವು ಜಮಖಂಡಿ. ಲಿಂಗಾಯತ ಕುಲದಲ್ಲಿ ಹುಟ್ಟಿದರು. ಮಹಾರಾಜರಿಂದ ಅನುಗ್ರಹೀತರಾಗಿ ಉಪದೇಶದ ನಂತರ ಪರಮಾರ್ಥ ರಹಸ್ಯವನ್ನು ತಿಳಿದರು. {{center|೨೩೪}}<noinclude></noinclude> 6u6fu0kbxdt2u53pvge9i5k7yziduxd 323493 323478 2026-05-30T04:02:00Z Shreelatha.Halemane 7642 /* Validated */ 323493 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ನಿತ್ಯನೇಮಾವಲಿ}} ಅಂಬುರಾವ ಇವರು ಸಮರ್ಥರ ಭಕ್ತರು. ಕಲ್ಯಾಣರ ಉಪಮೆಯನ್ನು ಕೊಟ್ಟದ್ದೇಕೆಂದರೆ ಇವರೂ ಅವರಂತೆ ಬಹಳ ಸಾಧನೆ ಮಾಡಿ ಶಿಷ್ಯರಲ್ಲಿ ಪ್ರಮುಖರಾದರು. ಇಂಚಗೇರಿ ಕ್ಷೇತ್ರದಲ್ಲಿ ಮಠ ಕಟ್ಟಲು ಸ್ಥಳ ಕೊಟ್ಟು ಅಲ್ಲಿಯೇ ಇದ್ದು ಸಾಧನೆಯಲ್ಲಿ ನಿರತರಾದರು. ಅವರು ಸಾಧಕರು ಎಂದರೆ ಸಾಧನೆ ಮಾಡುವರರು, ಸಾತ್ವಿಕರು, ಸಂಭಾವಿತರು, ಭಕ್ತಿಭಾವಪೂರ್ಣರು, ಸರ್ವೋತ್ತಮರು ಇದ್ದರು. ಮಹಾರಾಜರು ಅವರ ಸದ್ಗುಣಗಳನ್ನು ಕಂಡು, ಉಪದೇಶ ಕೊಡುವ ಅಧಿಕಾರವನ್ನು ಇವರಿಗೆ ಕೊಟ್ಟರು. ಆದರೆ ಅವರು ಮಹಾರಾಜರಿಗೆ “ನಾನು ನಿಮ್ಮ ದಾಸಾನುದಾಸನು. ನೀವಿರುವಾಗ ಉಪದೇಶ ಕೊಡಲು ನಾನು ಹೇಗೆ ಅಧಿಕಾರಿಯಾದೇನು?” ಎಂದರು. {{gap}}ರಾಮದಾಸರ ಶಿಷ್ಯರಲ್ಲಿ ವೇಣು ಅಕ್ಕಾ ಹೇಗೋ ಹಾಗೆ ಸಮರ್ಥರ ಶಿಷ್ಯರಲ್ಲಿ ಶಿವಲಿಂಗವ್ವನವರು. ಅವರು ಜತ್ತ ಸಂಸ್ಥಾನದವರು. ಚಿಕ್ಕಂದಿನಲ್ಲಿಯೇ ಉಪದೇಶ ತೆಗೆದುಕೊಂಡು ಏಕನಿಷ್ಠೆಯಿಂದ ಭಕ್ತಿಮಾಡಿ ಸದಾಸರ್ವದಾ ಸಾಧನೆ ಮಾಡುತ್ತ ಆತ್ಮಜ್ಞಾನವನ್ನೇ ತಮ್ಮ ದೃಷ್ಟಿಯಲ್ಲಿಟ್ಟುಕೊಂಡರು. ಅಂಥ ಮಹಿಮ ಸಂಪಾದಿಸಿದ ಅವರೇ ಧನ್ಯರು. ಅವರನ್ನು ಹೇಗೆ ವರ್ಣಿಸಲಿ? ಮಹಾರಾಜರ ಪ್ರಯತ್ನವಾದಿ ಶಿಷ್ಯರೆಂದರೆ ನಂದ್ಯಪ್ಪ ಮತ್ತು ತುಕಾರಾಮ. ಈ ಭಾವಿಕರ ಭಕ್ತಿಯು ಏಕನಿಷ್ಠವಾದದ್ದು. ನಂದ್ಯಪ್ಪನ ನಿವಾಸಸ್ಥಾನವು ಜಮಖಂಡಿ. ಲಿಂಗಾಯತ ಕುಲದಲ್ಲಿ ಹುಟ್ಟಿದರು. ಮಹಾರಾಜರಿಂದ ಅನುಗ್ರಹೀತರಾಗಿ ಉಪದೇಶದ ನಂತರ ಪರಮಾರ್ಥ ರಹಸ್ಯವನ್ನು ತಿಳಿದರು. {{center|೨೩೪}}<noinclude></noinclude> a7bqdsculwq4e0nv2vz9toub2vxdqnf ಪುಟ:ನಿತ್ಯ ನೇಮಾವಲಿ.pdf/೨೩೫ 104 102020 323479 284393 2026-05-30T03:59:12Z Shreesha Sharma 7840 /* Proofread */ 323479 proofread-page text/x-wiki <noinclude><pagequality level="3" user="Shreesha Sharma" /></noinclude>{{center|ಐದು ಸಮಾಸಗಳು}} ಭಕ್ತಿಯ ಮೇಲೆ ಪ್ರೀತಿಯಿದ್ದ ಕಾರಣ, ನೇಮನಿಷ್ಠೆಯನ್ನು ಪಾಲಿಸುತ್ತ ಪ್ರತಿ ಸಪ್ತಾಹಕ್ಕೆ ಮಠಕ್ಕೆ ಬಂದು ಸರ್ವವಿಧದಿಂದ ಶೋಭೆಯನ್ನುಂಟು ಮಾಡುತ್ತಿದ್ದರು. ಇನ್ನೊಬ್ಬ ಶಿಷ್ಯರಾದ ತುಕಾರಾಮರ ನಿವಾಸಸ್ಥಾನ ವಿಜಾಪುರ, ಬೋಧನೆಯ ನಂತರ ಭ್ರಮೆಯು ದೂರಾದಮೇಲೆ ಗುರುಚರಣದಲ್ಲಿ ಲೀನರಾದರು. ಭಕ್ತಿಯನ್ನು ಬಿಟ್ಟರೆ ಬೇರಾವುದೂ ಅವರಿಗೆ ಸೇರುತ್ತಿರಲಿಲ್ಲ. ಸಪ್ತಾಹವನ್ನು ತಪ್ಪಿಸಬಾರದೆಂಬ ಆಶೆ ಅವರದು. ಪೂಜೆ, ಭಜನೆಗಳನ್ನು ಬಹು ಸಂಭ್ರಮದಿಂದ ಮಾಡುತ್ತಿದ್ದರು. ನಾನಾ ವಾದ್ಯಗಳನ್ನು ತರಿಸಿ ಪಲ್ಲಕ್ಕಿಯ ಮುಂದೆ ನೃತ್ಯ ಮಾಡುತ್ತಿದ್ದರು. ಚಿಮ್ಮಡದಲ್ಲಿ ಕಬೀರ ಮತ್ತು ಅಲ್ಲಪ್ಪ ಎಂಬ ಇಬ್ಬರು ಶಿಷ್ಯರಿದ್ದರು. ಇಬ್ಬರೂ ವಿರಕ್ತರೂ, ಭಾವಿಕರೂ, ಗುಹ್ಯಜ್ಞಾನಿಗಳೂ ಆಗಿದ್ದರು. ಅವರ ಬಗ್ಗೆ ಹೇಳುವ ಕಾರಣವೇನೆಂದರೆ, ಅವರದು ನಿಶ್ಚಲವಾದ ನಾಸಾಗ್ರದೃಷ್ಟಿ ಇತ್ತು. ಅವರು ತುಂಬಾ ವಿವೇಕ ಉಳ್ಳವರು. ಕಕಮರಿ ಎಂಬ ಗ್ರಾಮದಲ್ಲಿ ಶಂಕರಪ್ಪನೆಂಬ ಭಕ್ತನೋರ್ವನು ಭಕ್ತಿಯಲ್ಲಿ ಎಲ್ಲ ಶಿಷ್ಯರಲ್ಲಿ ಪ್ರಮುಖನು ಹಾಗೂ ವಿರಕ್ತನು. ಅಲ್ಲಿಯ ಭಕ್ತರು ಅವನನ್ನು ಗುರುವೆಂದು ಭಾವಿಸಿ ತ್ರಿಕಾಲದಲ್ಲಿ ಪ್ರೇಮದಿಂದ ವಂದಿಸುತ್ತಿದ್ದರು. ಅದರಂತೆ ತಿಕೋಟೀಕರ ರಾಮರಾವ ಇವರಿಗೆ ಸಂಸಾರದಲ್ಲಿ ಜಿಗುಪ್ಪೆ ಉಂಟಾಗಿತ್ತು. ಅದನ್ನು ಅರಿತುಕೊಂಡ ಸಮರ್ಥರು ಅವರನ್ನು ಸದಾಕಾಲ ತಮ್ಮ ಬಳಿ ಇಟ್ಟುಕೊಂಡಿದ್ದರು. ಅವರ ಅಡ್ಡ ಹೆಸರು ಫಡಣವೀಸ. ಅವರು ಬಾಲಬ್ರಹ್ಮಚಾರಿ, ಉದಾರ, ವಿರಕ್ತರಿದ್ದು ಯಾವಾಗಲೂ ಗುರ್ವಾಜ್ಞೆಯನ್ನು {{center|೨೩೫}}<noinclude></noinclude> qt9uv1klipt5wvwxnr5n4aue1aa5kav 323494 323479 2026-05-30T04:02:10Z Shreelatha.Halemane 7642 /* Validated */ 323494 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ಐದು ಸಮಾಸಗಳು}} ಭಕ್ತಿಯ ಮೇಲೆ ಪ್ರೀತಿಯಿದ್ದ ಕಾರಣ, ನೇಮನಿಷ್ಠೆಯನ್ನು ಪಾಲಿಸುತ್ತ ಪ್ರತಿ ಸಪ್ತಾಹಕ್ಕೆ ಮಠಕ್ಕೆ ಬಂದು ಸರ್ವವಿಧದಿಂದ ಶೋಭೆಯನ್ನುಂಟು ಮಾಡುತ್ತಿದ್ದರು. ಇನ್ನೊಬ್ಬ ಶಿಷ್ಯರಾದ ತುಕಾರಾಮರ ನಿವಾಸಸ್ಥಾನ ವಿಜಾಪುರ, ಬೋಧನೆಯ ನಂತರ ಭ್ರಮೆಯು ದೂರಾದಮೇಲೆ ಗುರುಚರಣದಲ್ಲಿ ಲೀನರಾದರು. ಭಕ್ತಿಯನ್ನು ಬಿಟ್ಟರೆ ಬೇರಾವುದೂ ಅವರಿಗೆ ಸೇರುತ್ತಿರಲಿಲ್ಲ. ಸಪ್ತಾಹವನ್ನು ತಪ್ಪಿಸಬಾರದೆಂಬ ಆಶೆ ಅವರದು. ಪೂಜೆ, ಭಜನೆಗಳನ್ನು ಬಹು ಸಂಭ್ರಮದಿಂದ ಮಾಡುತ್ತಿದ್ದರು. ನಾನಾ ವಾದ್ಯಗಳನ್ನು ತರಿಸಿ ಪಲ್ಲಕ್ಕಿಯ ಮುಂದೆ ನೃತ್ಯ ಮಾಡುತ್ತಿದ್ದರು. ಚಿಮ್ಮಡದಲ್ಲಿ ಕಬೀರ ಮತ್ತು ಅಲ್ಲಪ್ಪ ಎಂಬ ಇಬ್ಬರು ಶಿಷ್ಯರಿದ್ದರು. ಇಬ್ಬರೂ ವಿರಕ್ತರೂ, ಭಾವಿಕರೂ, ಗುಹ್ಯಜ್ಞಾನಿಗಳೂ ಆಗಿದ್ದರು. ಅವರ ಬಗ್ಗೆ ಹೇಳುವ ಕಾರಣವೇನೆಂದರೆ, ಅವರದು ನಿಶ್ಚಲವಾದ ನಾಸಾಗ್ರದೃಷ್ಟಿ ಇತ್ತು. ಅವರು ತುಂಬಾ ವಿವೇಕ ಉಳ್ಳವರು. ಕಕಮರಿ ಎಂಬ ಗ್ರಾಮದಲ್ಲಿ ಶಂಕರಪ್ಪನೆಂಬ ಭಕ್ತನೋರ್ವನು ಭಕ್ತಿಯಲ್ಲಿ ಎಲ್ಲ ಶಿಷ್ಯರಲ್ಲಿ ಪ್ರಮುಖನು ಹಾಗೂ ವಿರಕ್ತನು. ಅಲ್ಲಿಯ ಭಕ್ತರು ಅವನನ್ನು ಗುರುವೆಂದು ಭಾವಿಸಿ ತ್ರಿಕಾಲದಲ್ಲಿ ಪ್ರೇಮದಿಂದ ವಂದಿಸುತ್ತಿದ್ದರು. ಅದರಂತೆ ತಿಕೋಟೀಕರ ರಾಮರಾವ ಇವರಿಗೆ ಸಂಸಾರದಲ್ಲಿ ಜಿಗುಪ್ಪೆ ಉಂಟಾಗಿತ್ತು. ಅದನ್ನು ಅರಿತುಕೊಂಡ ಸಮರ್ಥರು ಅವರನ್ನು ಸದಾಕಾಲ ತಮ್ಮ ಬಳಿ ಇಟ್ಟುಕೊಂಡಿದ್ದರು. ಅವರ ಅಡ್ಡ ಹೆಸರು ಫಡಣವೀಸ. ಅವರು ಬಾಲಬ್ರಹ್ಮಚಾರಿ, ಉದಾರ, ವಿರಕ್ತರಿದ್ದು ಯಾವಾಗಲೂ ಗುರ್ವಾಜ್ಞೆಯನ್ನು {{center|೨೩೫}}<noinclude></noinclude> qr4ixo96qllyzzrrxhy1eah5dp8a4ze ಪುಟ:ನಿತ್ಯ ನೇಮಾವಲಿ.pdf/೨೩೬ 104 102021 323495 284394 2026-05-30T04:03:05Z Shreelatha.Halemane 7642 /* Proofread */ 323495 proofread-page text/x-wiki <noinclude><pagequality level="3" user="Shreelatha.Halemane" /></noinclude>{{center|ನಿತ್ಯನೇಮಾವಲಿ}}ಲ ಪಾಲಿಸುತ್ತಿದ್ದರು. ಅದೇ ಊರಿನಲ್ಲಿ ಗಂಗಾಬಾಯಿ ಎಂಬ ಕವಿಯತ್ರಿ ಇದ್ದಳು. ಅವಳು ಭಾವಿಕಳಿದ್ದು ಭಕ್ತಿಪರವಶಳಾಗಿ ಸದಾಕಾಲ ಸಾಧನೆ ಮಾಡುತ್ತ ತನ್ನ ವಿಶ್ವಾಸಬಲದಿಂದ ಆತ್ಮಜ್ಞಾನದಲ್ಲಿ ನಿಷ್ಣಾತಳಾಗಿದ್ದಳು. ನಿಂಬರಗಿಯಲ್ಲೊಬ್ಬ ಪರಮಭಕ್ತ ನಾಗಪ್ಪನೆಂಬವನು, ವಾದ್ಯ-ಗಾಯನದಲ್ಲಿ ಗಂಧರ್ವನಂತ ನಿಷ್ಣಾತನಾಗಿದ್ದನು. ಇವನು ನಿಂಬರಗಿಮಹಾರಾಜರ ಮೊಮ್ಮಗ ಮತ್ತು ಸಮರ್ಥರ ಜೊತೆಗೆ ಹೋಗುತ್ತಿದ್ದನು. ಅವನು ಗುಣವಂತನೂ ಪವಿತ್ರನೂ ಆಗಿದ್ದನು. ಅದರಂತೆ ಸಮರ್ಥರ ಇನ್ನೊಬ್ಬ ಶಿಷ್ಯ ಎಂಟು ವರ್ಷದ ಹುಡುಗ, ಓದು-ಬರಹ ಬಾರದವನು; ಅವನು ಐದು ವರುಷದವನಿದ್ದಾಗಲೇ, ಅನುಗ್ರಹಿತನಾಗಿ ನಿತ್ಯಸಾಧನೆ ಮಾಡುತ್ತಿದ್ದನು. ಇನೊಬ್ಬ ಅತಿಭಾವಿಕ, ಸಾತ್ವಿಕ, ಭಜನೆಯಲ್ಲಿ ನಿಷ್ಣಾತನಾದ ಈರಪ್ಪನೆಂಬ ಹುಡುಗನಿದ್ದನು. ಮೂಗಿನ ತುದಿಯಲ್ಲಿ ದೃಷ್ಟಿಯನ್ನಿರಿಸಿ ಏಕಾಗ್ರಚಿತ್ತದಿಂದ ಕೆಲಸ ಮಾಡುತ್ತಿದ್ದನು. ಒಮ್ಮೆ ಕೇಳಿದ ಭಜನೆಯನ್ನು ಪ್ರಾಣಾಂತದವರೆಗೂ ಮರೆಯುತ್ತಿದ್ದಿಲ್ಲ. ಇಷ್ಟು ಸಣ್ಣ ವಯಸ್ಸಿನಲ್ಲಿ ಇಷ್ಟು ಭಾವಪೂರ್ಣ ಹೇಗಾದನಂದು ಜನರಲ್ಲ ಆಶ್ಚರ್ಯಪಡುತ್ತಿದ್ದರು. {{gap}}ಹೀಗಿದ್ದ ಭಕ್ತರಲ್ಲಿ ಆತ್ಮಜ್ಞಾನ ಮಾಡಿಕೊಂಡ ಸ್ತ್ರೀಯರು ಕೂಡ ಇದ್ದರು. ನಿಜವಾಗಿಯೂ ಅವರು ಧನ್ಯರು. ಅವರನ್ನು ವರ್ಣಿಸುವುದು ಅಸಾಧ್ಯ. ಆಯೀಸಾಹೇಬ ಪಟವರ್ಧನ ಎಂಬವರು ಸಮರ್ಥರ ಕೀರ್ತಿಯನ್ನು ಕೇಳಿ, ಅವರಿಂದ ಅನುಗ್ರಹ ಪಡೆದು ಉತ್ಸುಕತೆಯಿಂದ, ಭಕ್ತಿಯಲ್ಲಿ ಮನಸ್ಸಿಟ್ಟು {{center|೨೩೬}}<noinclude></noinclude> efwc104ych90ll7vuov9779o1vihrmc ಪುಟ:ನಿತ್ಯ ನೇಮಾವಲಿ.pdf/೧೮೧ 104 102073 323368 284446 2026-05-29T14:10:42Z Shreesha Sharma 7840 /* Proofread */ 323368 proofread-page text/x-wiki <noinclude><pagequality level="3" user="Shreesha Sharma" /></noinclude>{{center|ನಿತ್ಯನೇಮಾವಲಿ}} '''ಭಾವಾರ್ಥ''': ಅಸಂಖ್ಯಾತ ಭಕ್ತರು ಹಿಂದಕ್ಕೆ ಆಗಿಹೋಗಿದ್ದಾರೆ. ಅವರೆಲ್ಲರೂ ಕಷ್ಟಪಟ್ಟು ಸಾಧನೆ ಮಾಡಿದ್ದಾರೆ. ನಾನು ಮಾತ್ರ ಏನನ್ನೂ ಮಾಡದೆ ಭೂಮಿಗೆ ಭಾರನಾಗಿದ್ದೇನೆ. ನನ್ನ ಜನ್ಮವ ವ್ಯರ್ಥವಾಗಿದೆ. ಭಕ್ತಶ್ರೇಷ್ಠರೆಲ್ಲರೂ ತೀರ್ಥಾಟನ ಮಾಡಿ, ತಪಶ್ಚರ್ಯ ಮಾಡಿ, ಯಾರೂ ಭೆಟ್ಟಿಯಾಗದಂತೆ ಗಿರಿಕಂದರಗಳಲ್ಲಿ ವಾಸಮಾಡಿ, ಆ ಸ್ಥಿತಿಯನ್ನು ಪಡೆದಿದ್ದಾರೆ. ಅದನ್ನು ಕೇಳಿ ನಾನು ಆಶ್ಚರ್ಯಚಕಿತನಾಗಿದ್ದೇನೆ. ಅಂಥ ಶ್ರದ್ಧಾಪೂರ್ಣ ಭಕ್ತರಿಗೆ ದರ್ಶನ ಕೊಟ್ಟಿರುವಿ. ನಿನ್ನ ದರ್ಶನದಿಂದ ಅವರು ಪುಣ್ಯದ ರಾಶಿಯನ್ನೇ ಪಡೆದಿದ್ದಾರೆ. ನಾನು ಮಾತ್ರ ಅಹಂಭಾವದಿಂದ, ಶಬ್ದಜ್ಞಾನದಿಂದ, ಭಕ್ತಿ ಇಲ್ಲದೆ ದುಃಖದಲ್ಲಿ ಮುಳುಗಿದ್ದೇನೆ. ನಿನ್ನ ಪ್ರೀತಿಗೆ ಪಾತ್ರರಾದ ಅನೇಕ ಭಕ್ತರು ನಿನ್ನ ಕೀರ್ತಿಯನ್ನು ಹಾಡಿ ಹೊಗಳಿದ್ದಾರೆ. ಅಂಥ ದೃಢಭಕ್ತಿಯನ್ನು ನೋಡಿ ಚಕಿತನಾಗಿದ್ದೇನೆ. ಆದರೆ ನನ್ನ ಜನ್ಮ ವ್ಯರ್ಥವಾಯಿತು. ಭಕ್ತರು ಸುಂದರವಾದ ಎಷ್ಟೋ ದೇವಾಲಯಗಳನ್ನು ಕಟ್ಟಿಸಿದ್ದಾರೆ.ಡಾಂಭಿಕ ಪೂಜೆಯನ್ನು ನೋಡಿ, ನನ್ನ ಧೈರ್ಯವಡಗಿತು. ಅದನ್ನು ನೆನಪಿಸಿ ಕೊಂಡಾಗ ನನಗೆ ನನ್ನ ಜನ್ಮ ವ್ಯರ್ಥವೆಂಬ ಭಾವನೆ ಬರುತ್ತದೆ. ತೋರಿಕೆಯ ಭಕ್ತಿಯ ನಾಟಕಗಳು ನಡೆದಿವೆ. ಅದೆಷ್ಟೋ ಭಕ್ತರು ನಿನ್ನ ಪ್ರಾಪ್ತಿಗೋಸ್ಕರ ದೇಹ ತ್ಯಜಿಸಿದ್ದಾರೆ. ಅವರು ಒಳ್ಳೇ ವೈಭವದ ದಿನಗಳನ್ನು ಕಂಡರು. ನಾನು ಮಾತ್ರ ದೇಹದುಃಖದಿಂದ ದುಃಖಿತನಾಗಿ ಜನ್ಮ ವ್ಯರ್ಥಮಾಡಿಕೊಂಡಿದ್ದೇನೆ. ಎಷ್ಟೋಜನ, ಯೋಗಿಗಳಾಗಿ ಹೋಗಿದ್ದಾರೆ; ಪುಣ್ಯದ ಸಾಕಾರ ಮೂರ್ತಿಯಾಗಿದ್ದಾರೆ. ಧರ್ಮಸಂಸ್ಥೆಗಳನ್ನು ಸೃಷ್ಟಿಸಿ ಅನ್ನದಾನ {{center|೧೮೦}}<noinclude></noinclude> em2q7pb92n1pfkn6djl756vke9lwmlh 323377 323368 2026-05-29T14:24:33Z Shreelatha.Halemane 7642 /* Validated */ 323377 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ನಿತ್ಯನೇಮಾವಲಿ}} '''ಭಾವಾರ್ಥ''': ಅಸಂಖ್ಯಾತ ಭಕ್ತರು ಹಿಂದಕ್ಕೆ ಆಗಿಹೋಗಿದ್ದಾರೆ. ಅವರೆಲ್ಲರೂ ಕಷ್ಟಪಟ್ಟು ಸಾಧನೆ ಮಾಡಿದ್ದಾರೆ. ನಾನು ಮಾತ್ರ ಏನನ್ನೂ ಮಾಡದೆ ಭೂಮಿಗೆ ಭಾರನಾಗಿದ್ದೇನೆ. ನನ್ನ ಜನ್ಮವ ವ್ಯರ್ಥವಾಗಿದೆ. ಭಕ್ತಶ್ರೇಷ್ಠರೆಲ್ಲರೂ ತೀರ್ಥಾಟನ ಮಾಡಿ, ತಪಶ್ಚರ್ಯ ಮಾಡಿ, ಯಾರೂ ಭೆಟ್ಟಿಯಾಗದಂತೆ ಗಿರಿಕಂದರಗಳಲ್ಲಿ ವಾಸಮಾಡಿ, ಆ ಸ್ಥಿತಿಯನ್ನು ಪಡೆದಿದ್ದಾರೆ. ಅದನ್ನು ಕೇಳಿ ನಾನು ಆಶ್ಚರ್ಯಚಕಿತನಾಗಿದ್ದೇನೆ. ಅಂಥ ಶ್ರದ್ಧಾಪೂರ್ಣ ಭಕ್ತರಿಗೆ ದರ್ಶನ ಕೊಟ್ಟಿರುವಿ. ನಿನ್ನ ದರ್ಶನದಿಂದ ಅವರು ಪುಣ್ಯದ ರಾಶಿಯನ್ನೇ ಪಡೆದಿದ್ದಾರೆ. ನಾನು ಮಾತ್ರ ಅಹಂಭಾವದಿಂದ, ಶಬ್ದಜ್ಞಾನದಿಂದ, ಭಕ್ತಿ ಇಲ್ಲದೆ ದುಃಖದಲ್ಲಿ ಮುಳುಗಿದ್ದೇನೆ. ನಿನ್ನ ಪ್ರೀತಿಗೆ ಪಾತ್ರರಾದ ಅನೇಕ ಭಕ್ತರು ನಿನ್ನ ಕೀರ್ತಿಯನ್ನು ಹಾಡಿ ಹೊಗಳಿದ್ದಾರೆ. ಅಂಥ ದೃಢಭಕ್ತಿಯನ್ನು ನೋಡಿ ಚಕಿತನಾಗಿದ್ದೇನೆ. ಆದರೆ ನನ್ನ ಜನ್ಮ ವ್ಯರ್ಥವಾಯಿತು. ಭಕ್ತರು ಸುಂದರವಾದ ಎಷ್ಟೋ ದೇವಾಲಯಗಳನ್ನು ಕಟ್ಟಿಸಿದ್ದಾರೆ.ಡಾಂಭಿಕ ಪೂಜೆಯನ್ನು ನೋಡಿ, ನನ್ನ ಧೈರ್ಯವಡಗಿತು. ಅದನ್ನು ನೆನಪಿಸಿ ಕೊಂಡಾಗ ನನಗೆ ನನ್ನ ಜನ್ಮ ವ್ಯರ್ಥವೆಂಬ ಭಾವನೆ ಬರುತ್ತದೆ. ತೋರಿಕೆಯ ಭಕ್ತಿಯ ನಾಟಕಗಳು ನಡೆದಿವೆ. ಅದೆಷ್ಟೋ ಭಕ್ತರು ನಿನ್ನ ಪ್ರಾಪ್ತಿಗೋಸ್ಕರ ದೇಹ ತ್ಯಜಿಸಿದ್ದಾರೆ. ಅವರು ಒಳ್ಳೇ ವೈಭವದ ದಿನಗಳನ್ನು ಕಂಡರು. ನಾನು ಮಾತ್ರ ದೇಹದುಃಖದಿಂದ ದುಃಖಿತನಾಗಿ ಜನ್ಮ ವ್ಯರ್ಥಮಾಡಿಕೊಂಡಿದ್ದೇನೆ. ಎಷ್ಟೋಜನ, ಯೋಗಿಗಳಾಗಿ ಹೋಗಿದ್ದಾರೆ; ಪುಣ್ಯದ ಸಾಕಾರ ಮೂರ್ತಿಯಾಗಿದ್ದಾರೆ. ಧರ್ಮಸಂಸ್ಥೆಗಳನ್ನು ಸೃಷ್ಟಿಸಿ ಅನ್ನದಾನ {{center|೧೮೦}}<noinclude></noinclude> 3m0b24w625uy7vliajvmnicn0owypt2 ಪುಟ:ನಿತ್ಯ ನೇಮಾವಲಿ.pdf/೧೮೨ 104 102075 323369 284448 2026-05-29T14:14:15Z Shreesha Sharma 7840 /* Proofread */ 323369 proofread-page text/x-wiki <noinclude><pagequality level="3" user="Shreesha Sharma" /></noinclude>{{center|ಜೋಗುಳಗಳು}} ಮಾಡಿದ್ದಾರೆ. ನಾನು ಮಾತ್ರ ಬೆಂದು, ಪಶ್ಚಾತ್ತಾಪಪಡುತ್ತ ಜನ್ಮ ವ್ಯರ್ಥಮಾಡಿಕೊಂಡಿದ್ದೇನೆ. ರಾಮಾ, ನಾವು ನಿನ್ನ ದಾಸರೆಂದುಕೊಳ್ಳುತ್ತೇವೆ. ಆದರೆ ನಿನ್ನನ್ನು ಮರೆತು ಐಹಿಕ ಸುಖದಲ್ಲಿ ಸಿಲುಕಿಕೊಂಡಿದ್ದೇವೆ. ನಾವು ನಿಷ್ಕ್ರಿಯಾವಂತರು; ಸ್ವಾರ್ಥ ಬುದ್ಧಿಜೀವಿಗಳು. ನಮ್ಮ ಕಷ್ಟವನ್ನು ಪರಿಹರಿಸಿ ನಮ್ಮನ್ನು ರಕ್ಷಿಸು. ಜಯಜಯ ರಘುವೀರ ಸಮರ್ಥ. {{center|'''ಪಾಳಣೆ (ಜೋಗುಳಗಳು''')}} ಜೋ ಜೋ ಜೋ ಜೋ ರೇ ಶ್ರೀರಾಮಾ| ನಿಜಸುಖಗುಣವಿಶ್ರಾಮಾ||ಧೃ|| ಧ್ಯಾತೀ ಮುನಿಯೋಗೀ ತುಜಲಾಗೀ| ಕೌಸಲ್ಯಾವೋಸಂಗೀ||೧|| ವೇದಶಾಸ್ತ್ರೀಂಚೀ ಮತಿ ಜಾಣ| ಸ್ವರೂಪಿ ಝಾಲೀ ಲೀನ||೨|| ಚಾರೀ ಮುಕ್ತಿಂಚಾ ವಿಚಾರ| ಚರಣೀ ಪಾಹತೀ ಥೋರ||೩|| ಭೋಳಾ ಶಂಕರ ನಿಶಿ ದಿನೀ| ತುಜಲಾ ಜಪತೋ ಮನೀ || ೪|| {{center|೧೮೧}}<noinclude></noinclude> rfhybhzwemjl8chlbq30djzmny3x9fy 323378 323369 2026-05-29T14:24:47Z Shreelatha.Halemane 7642 /* Validated */ 323378 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ಜೋಗುಳಗಳು}} ಮಾಡಿದ್ದಾರೆ. ನಾನು ಮಾತ್ರ ಬೆಂದು, ಪಶ್ಚಾತ್ತಾಪಪಡುತ್ತ ಜನ್ಮ ವ್ಯರ್ಥಮಾಡಿಕೊಂಡಿದ್ದೇನೆ. ರಾಮಾ, ನಾವು ನಿನ್ನ ದಾಸರೆಂದುಕೊಳ್ಳುತ್ತೇವೆ. ಆದರೆ ನಿನ್ನನ್ನು ಮರೆತು ಐಹಿಕ ಸುಖದಲ್ಲಿ ಸಿಲುಕಿಕೊಂಡಿದ್ದೇವೆ. ನಾವು ನಿಷ್ಕ್ರಿಯಾವಂತರು; ಸ್ವಾರ್ಥ ಬುದ್ಧಿಜೀವಿಗಳು. ನಮ್ಮ ಕಷ್ಟವನ್ನು ಪರಿಹರಿಸಿ ನಮ್ಮನ್ನು ರಕ್ಷಿಸು. ಜಯಜಯ ರಘುವೀರ ಸಮರ್ಥ. {{center|'''ಪಾಳಣೆ (ಜೋಗುಳಗಳು''')}} ಜೋ ಜೋ ಜೋ ಜೋ ರೇ ಶ್ರೀರಾಮಾ| ನಿಜಸುಖಗುಣವಿಶ್ರಾಮಾ||ಧೃ|| ಧ್ಯಾತೀ ಮುನಿಯೋಗೀ ತುಜಲಾಗೀ| ಕೌಸಲ್ಯಾವೋಸಂಗೀ||೧|| ವೇದಶಾಸ್ತ್ರೀಂಚೀ ಮತಿ ಜಾಣ| ಸ್ವರೂಪಿ ಝಾಲೀ ಲೀನ||೨|| ಚಾರೀ ಮುಕ್ತಿಂಚಾ ವಿಚಾರ| ಚರಣೀ ಪಾಹತೀ ಥೋರ||೩|| ಭೋಳಾ ಶಂಕರ ನಿಶಿ ದಿನೀ| ತುಜಲಾ ಜಪತೋ ಮನೀ || ೪|| {{center|೧೮೧}}<noinclude></noinclude> m6udbx9yntqs1pv4vd4agqyh5dfqqqj ಪುಟ:ನಿತ್ಯ ನೇಮಾವಲಿ.pdf/೧೮೩ 104 102077 323372 284450 2026-05-29T14:16:50Z Shreesha Sharma 7840 /* Proofread */ 323372 proofread-page text/x-wiki <noinclude><pagequality level="3" user="Shreesha Sharma" /></noinclude>{{center|ನಿತ್ಯನೇಮಾವಲಿ}} ದಾಸ ಗಾತಸೇ ಪಾಳಣಾ। ರಾಮ ಲಕ್ಷ್ಮಣಾ||೫|| '''ಭಾವಾರ್ಥ''': ಆತ್ಮಸುಖದಿಂದಲೇ ವಿಶ್ರಾಂತಿ ಪಡೆಯುತ್ತಿರುವ ಶ್ರೀರಾಮಾ ನಿದ್ರಿಸು, ಮುನಿಯೋಗಿಗಳು ನಿನ್ನನ್ನು ಕುರಿತು ಧ್ಯಾನ ಮಾಡುತ್ತಿದ್ದಾರೆ. ಕೌಸಲೈಯು ನಿನ್ನನ್ನು ತೂಗಾಡಿಸುತ್ತಾಳೆ. ವೇದ-ಶಾಸ್ತ್ರಗಳ ತರ್ಕವು ಸಹ ನಿನ್ನ ಸ್ವರೂಪದಲ್ಲಿ ಲಯವಾಯಿತು. ನಾಲ್ಕೂ ಮುಕ್ತಿಗಳು ನಿನ್ನ ಪಾದದಲ್ಲಿಯೇ ಶ್ರೇಷ್ಠತೆಯನ್ನು ಪಡೆದಿರುತ್ತವೆ. ಸಾಂಬಸದಾಶಿವನು ಹಗಲೂರಾತ್ರಿ ನಿನ್ನ ಜಪ ಮಾಡುತ್ತಿದ್ದಾನೆ. ರಾಮದಾಸರೇ ರಾಮ-ಲಕ್ಷ್ಮಣರ ಜೋಗುಳ ಹಾಡುತ್ತಿದ್ದಾರೆ. ಜೋಜೋ ಜೋಜೋ... {{center|೨}} ನಿಜಸುಖ ಪಾಳಣಾ, ಪಾಳಣಾ, ಹಾಲವಿತೇ ಮೀ ಕೃಷ್ಣಾ! ಕ್ಷಣಭರಿ ಕರಿ ಶಯನಾ, ಕರಿ ಶಯನಾ, ಲಾಗೋ ದೇ ತುಜ ನಯನಾ || ಧೃ || ಚಂದನಕಾಷ್ಟಾಚಾ, ಕಾಷ್ಟಾಚಾ, ರಂಗಿತ ಭವರಂಗಾಚಾ | ಜಡೀತ ರತ್ನಾಂಚಾ, ರತ್ನಾಂಚಾ, ವರಚೇಂಡೂ ಮೋತ್ಯಾಂಚಾ || ೧ || ಕಳಸ ಸೋನ್ಯಾಚಾ, ಸೋನ್ಯಾಚಾ, ಚೌಕೋನೀ ರೂಪ್ಯಾಜಾ| ಸಾಖಳದಂಡಾಚಾ, ದುಡಾಚಾ, ಮಂಜುಳ ಶಬ್ದ ಸುಖಾಚಾ || ೨ || ದೋರೀ ನಿಜಹಾತೀ, ನಿಜಹಾತೀ, ತುಜಲಾ ಗಾತೀ ಗೀತೀ |ಸಖಯಾ ಹಾಲವಿತೀ, ಹಾಲವಿತೀ, ಘೇ ಬಾಳಾ {{center|೧೮೨}}<noinclude></noinclude> g3pnkxxospzokjmb2bgsxm40dnzjjvr 323380 323372 2026-05-29T14:25:06Z Shreelatha.Halemane 7642 /* Validated */ 323380 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ನಿತ್ಯನೇಮಾವಲಿ}} ದಾಸ ಗಾತಸೇ ಪಾಳಣಾ। ರಾಮ ಲಕ್ಷ್ಮಣಾ||೫|| '''ಭಾವಾರ್ಥ''': ಆತ್ಮಸುಖದಿಂದಲೇ ವಿಶ್ರಾಂತಿ ಪಡೆಯುತ್ತಿರುವ ಶ್ರೀರಾಮಾ ನಿದ್ರಿಸು, ಮುನಿಯೋಗಿಗಳು ನಿನ್ನನ್ನು ಕುರಿತು ಧ್ಯಾನ ಮಾಡುತ್ತಿದ್ದಾರೆ. ಕೌಸಲೈಯು ನಿನ್ನನ್ನು ತೂಗಾಡಿಸುತ್ತಾಳೆ. ವೇದ-ಶಾಸ್ತ್ರಗಳ ತರ್ಕವು ಸಹ ನಿನ್ನ ಸ್ವರೂಪದಲ್ಲಿ ಲಯವಾಯಿತು. ನಾಲ್ಕೂ ಮುಕ್ತಿಗಳು ನಿನ್ನ ಪಾದದಲ್ಲಿಯೇ ಶ್ರೇಷ್ಠತೆಯನ್ನು ಪಡೆದಿರುತ್ತವೆ. ಸಾಂಬಸದಾಶಿವನು ಹಗಲೂರಾತ್ರಿ ನಿನ್ನ ಜಪ ಮಾಡುತ್ತಿದ್ದಾನೆ. ರಾಮದಾಸರೇ ರಾಮ-ಲಕ್ಷ್ಮಣರ ಜೋಗುಳ ಹಾಡುತ್ತಿದ್ದಾರೆ. ಜೋಜೋ ಜೋಜೋ... {{center|೨}} ನಿಜಸುಖ ಪಾಳಣಾ, ಪಾಳಣಾ, ಹಾಲವಿತೇ ಮೀ ಕೃಷ್ಣಾ! ಕ್ಷಣಭರಿ ಕರಿ ಶಯನಾ, ಕರಿ ಶಯನಾ, ಲಾಗೋ ದೇ ತುಜ ನಯನಾ || ಧೃ || ಚಂದನಕಾಷ್ಟಾಚಾ, ಕಾಷ್ಟಾಚಾ, ರಂಗಿತ ಭವರಂಗಾಚಾ | ಜಡೀತ ರತ್ನಾಂಚಾ, ರತ್ನಾಂಚಾ, ವರಚೇಂಡೂ ಮೋತ್ಯಾಂಚಾ || ೧ || ಕಳಸ ಸೋನ್ಯಾಚಾ, ಸೋನ್ಯಾಚಾ, ಚೌಕೋನೀ ರೂಪ್ಯಾಜಾ| ಸಾಖಳದಂಡಾಚಾ, ದುಡಾಚಾ, ಮಂಜುಳ ಶಬ್ದ ಸುಖಾಚಾ || ೨ || ದೋರೀ ನಿಜಹಾತೀ, ನಿಜಹಾತೀ, ತುಜಲಾ ಗಾತೀ ಗೀತೀ |ಸಖಯಾ ಹಾಲವಿತೀ, ಹಾಲವಿತೀ, ಘೇ ಬಾಳಾ {{center|೧೮೨}}<noinclude></noinclude> c3dpeqjw305wgotkvgymbqjahq3ltho ಪುಟ:ನಿತ್ಯ ನೇಮಾವಲಿ.pdf/೧೮೪ 104 102079 323373 284452 2026-05-29T14:20:14Z Shreesha Sharma 7840 /* Proofread */ 323373 proofread-page text/x-wiki <noinclude><pagequality level="3" user="Shreesha Sharma" /></noinclude>{{center|ಜೋಗುಳಗಳು}} ವಿಶ್ರಾಂತಿ || ೩ || ಐಶಾ ವಜ್ರಬಾಳಾ, ವಜ್ರಬಾಳಾ, ಹಾಲವಿತೀ ಗೋಪಾಳಾ! ತ್ರಯಂಬಕ ಪ್ರಭುಲೀಲಾ, ಪ್ರಭುಲೀಲಾ, ವರ್ಣಿತ ವೇಳೋವೇಳಾ||೪|| '''ಭಾವಾರ್ಥ''': ಆತ್ಮಸುಖದ ತೊಟ್ಟಿಲನ್ನು ತೂಗುತ್ತಿದ್ದೇನೆ. ಕೃಷ್ಣಾ, ಕ್ಷಣ ಮಾತ್ರವಾದರೂ ಕಣ್ಣುಮುಚ್ಚಿಕೊಂಡು ನಿದ್ರೆ ಮಾಡು. ಶ್ರೀಗಂಧದ ಕಟ್ಟಿಗೆಯಿಂದ ಮಾಡಿದ, ತರತರದ ಬಣ್ಣಗಳಿಂದ ಚಿತ್ರಿಸಿದ, ರತ್ನದಿಂದ ಒಡಗೂಡಿದ, ಈ ತೊಟ್ಟಿಲನ್ನು ಮುತ್ತುಗಳ ಚೆಂಡಿನಿಂದ ಅಲಂಕರಿಸಿದ್ದೇನೆ. ಕಳಸವು ಚಿನ್ನದ್ದು ಆಗಿದ್ದು ಚೌಕೋನವು ಬೆಳ್ಳಿಯದಾಗಿದೆ. ಸರಪಳಿಯ ಮಂಜುಳ ಸುಖನಾದವು ಆಗುತ್ತದೆ. ಕೈಯಲ್ಲಿ ಹಗ್ಗವನ್ನು ಹಿಡಿದು ಜೋಗುಳ ಹಾಡುತ್ತಿರುವನು; ನಿನ್ನನ್ನು ತೂಗುತ್ತಿರುವೆನು. ಮಗುವೇ, ವಿಶ್ರಾಂತಿ ಪಡೆ, ಗೋಕುಲದ ಗೋಪಾಲನನ್ನು ತೊಟ್ಟಿಲದಲ್ಲಿ ತೂಗಿತೂಗಿ ತಂಬಕರು ಕೃಷ್ಣನ ಲೀಲೆಗಳನ್ನು ಹಾಡುತ್ತ, ಪುನಃ ಪುನಃ ವರ್ಣಿಸುತ್ತಿರುವರು. {{center|೩}} ಆಸನ ಹಾಕಿ ಕುಳ್ಳಿರಿಸಿದವನು| ನಾಸಿಕಾಗ್ರದೃಷ್ಟಿ ನಿಲ್ಲಿಸಿದವನು.| ಬೀಸುವ ವಾಯುವ ತುಂಬಿಸಿದವನು! ಇಂಥ ಸೂಸುಮುತ್ತಿನ ಮಳೆಗರಿಸಿದವನು| ಜೋಜೋ || ೧ || ಆರುಚಕ್ರದಮೇಲೆ ಅರಡಿಸಿದವನು| ಭೇರಿ ಝಾಂಗುಟಿ ತಾಳ ಭೋರ್ಯಾಡಿಸಿದವನು| ಬೀರುವ ತ್ರಿದಳ ಸಾಧನ ತೋರಿದನು|. ಇಂಥ {{center|೧೮೩}}<noinclude></noinclude> ng87wv1scbhct9eg41kthij0fn91ahk 323381 323373 2026-05-29T14:25:17Z Shreelatha.Halemane 7642 /* Validated */ 323381 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ಜೋಗುಳಗಳು}} ವಿಶ್ರಾಂತಿ || ೩ || ಐಶಾ ವಜ್ರಬಾಳಾ, ವಜ್ರಬಾಳಾ, ಹಾಲವಿತೀ ಗೋಪಾಳಾ! ತ್ರಯಂಬಕ ಪ್ರಭುಲೀಲಾ, ಪ್ರಭುಲೀಲಾ, ವರ್ಣಿತ ವೇಳೋವೇಳಾ||೪|| '''ಭಾವಾರ್ಥ''': ಆತ್ಮಸುಖದ ತೊಟ್ಟಿಲನ್ನು ತೂಗುತ್ತಿದ್ದೇನೆ. ಕೃಷ್ಣಾ, ಕ್ಷಣ ಮಾತ್ರವಾದರೂ ಕಣ್ಣುಮುಚ್ಚಿಕೊಂಡು ನಿದ್ರೆ ಮಾಡು. ಶ್ರೀಗಂಧದ ಕಟ್ಟಿಗೆಯಿಂದ ಮಾಡಿದ, ತರತರದ ಬಣ್ಣಗಳಿಂದ ಚಿತ್ರಿಸಿದ, ರತ್ನದಿಂದ ಒಡಗೂಡಿದ, ಈ ತೊಟ್ಟಿಲನ್ನು ಮುತ್ತುಗಳ ಚೆಂಡಿನಿಂದ ಅಲಂಕರಿಸಿದ್ದೇನೆ. ಕಳಸವು ಚಿನ್ನದ್ದು ಆಗಿದ್ದು ಚೌಕೋನವು ಬೆಳ್ಳಿಯದಾಗಿದೆ. ಸರಪಳಿಯ ಮಂಜುಳ ಸುಖನಾದವು ಆಗುತ್ತದೆ. ಕೈಯಲ್ಲಿ ಹಗ್ಗವನ್ನು ಹಿಡಿದು ಜೋಗುಳ ಹಾಡುತ್ತಿರುವನು; ನಿನ್ನನ್ನು ತೂಗುತ್ತಿರುವೆನು. ಮಗುವೇ, ವಿಶ್ರಾಂತಿ ಪಡೆ, ಗೋಕುಲದ ಗೋಪಾಲನನ್ನು ತೊಟ್ಟಿಲದಲ್ಲಿ ತೂಗಿತೂಗಿ ತಂಬಕರು ಕೃಷ್ಣನ ಲೀಲೆಗಳನ್ನು ಹಾಡುತ್ತ, ಪುನಃ ಪುನಃ ವರ್ಣಿಸುತ್ತಿರುವರು. {{center|೩}} ಆಸನ ಹಾಕಿ ಕುಳ್ಳಿರಿಸಿದವನು| ನಾಸಿಕಾಗ್ರದೃಷ್ಟಿ ನಿಲ್ಲಿಸಿದವನು.| ಬೀಸುವ ವಾಯುವ ತುಂಬಿಸಿದವನು! ಇಂಥ ಸೂಸುಮುತ್ತಿನ ಮಳೆಗರಿಸಿದವನು| ಜೋಜೋ || ೧ || ಆರುಚಕ್ರದಮೇಲೆ ಅರಡಿಸಿದವನು| ಭೇರಿ ಝಾಂಗುಟಿ ತಾಳ ಭೋರ್ಯಾಡಿಸಿದವನು| ಬೀರುವ ತ್ರಿದಳ ಸಾಧನ ತೋರಿದನು|. ಇಂಥ {{center|೧೮೩}}<noinclude></noinclude> pd052zmca07dbr1wo7eqogs8l9y6cho ಪುಟ:ನಿತ್ಯ ನೇಮಾವಲಿ.pdf/೧೮೫ 104 102081 323375 284454 2026-05-29T14:23:11Z Shreesha Sharma 7840 /* Proofread */ 323375 proofread-page text/x-wiki <noinclude><pagequality level="3" user="Shreesha Sharma" /></noinclude>{{center|ನಿತ್ಯನೇಮಾವಲಿ}} ಮೂರುಕೋಟಿಪ್ರಭಾ ಬೆಳಕ ತೋರಿದನು || ೨ || ಸಹಸ್ರದಳದಮನಿಯ ಪೋಗಿಸಿದವನು| ಜೀವಬ್ರಹ್ಮಾನಂದ ಸುಖವ ಉಣಿಸಿದನು|. ಕೇವಳ ಸುಷುಮ್ನಮಾರ್ಗ ತಿಳಿಸಿದನು|. ನಮ್ಮ ದೇವ ಚಿದಾನಂದ ತಾನೇ ಅನಿಸಿದನು || ೩ || ದೇಹವಿದ್ದು ದೇಹವಿಲ್ಲಧಾಂಗ ಇರಬೇಕು| ದೇಹದ ಗುಣಗಳು ತಿಳಿದಿರಬೇಕು| ಮನಸಿನ ಇಂದ್ರಿಯಗಳು ದೂರಿರಬೇಕು!|ಹೀಗೆ ದಿನದಿನಕ ಅನುಭವ ತಿಳಿದಿರಬೇಕು ||೪ || ಮಾತು ಇದ್ದು ಮಾತು ಇಲಧಾಂಗಿರಬೇಕು! ಮಾತಿನ ಮಜಕೂರ ತಿಳಿದಿರಬೇಕು|ಪಾತಕರ ಗೆಳತನ ದೂರಿರಬೇಕು|ಇಂಥ ನೀತಿಮಾರ್ಗಕ್ಕೆ ನೇಟಾಗಿರಬೇಕು ||೫ || ಕಣ್ಣುಯಿದ್ದು ಕಣ್ಣು ಇಲಧಾಂಗಿರಬೇಕು| ಕಣ್ಣಿನ ಕಳೆಗಳು ತಿಳಿದಿರಬೇಕು| ಹುಣ್ಣಿವಿ ಚಂದ್ರಮನ ಹಾಗೆ ಉದಗಿರಬೇಕು| ನಮ್ಮ ದೇವ ಚಿದಾನಂದನ ಹಾಗೆ ಇರಬೇಕು || ೬ || ಜೋ ಜೋ {{center|೪}} ಎದ್ದ ಘಳಿಗೆ ಮೊದಲು ಗುರುವಿನ ನೆನೆಸಿ| ಅರವಿನೊಳಗೆ ನಾಮಸ್ಮರಣೆಯ ಹಿಡಿಸಿ| ಮರವಿನ ದೇಹಕ್ಕೆ ಬೋಧವ ಮಾಡಿಸಿ| ಹೀಗೆ ದಿನದಿನಕ ಆತ್ಮನ ಕೈಯ ಸೇರಿಸಿ || ಜೋ ಜೋ || ೧ || ಮೂರು ಮಾಡಬೇಕು ಚಿತ್ತ ಪಾಲಟ| ಆರು ಮಾಡಬೇಕು ಅವನ ಕೈವಾಸ|ಆಗತಿಳಿಯೋದು ಯೋಗಿ ಮನೆ ಆಟ| ಇದರ ಖೂನ ತಿಳಿಯಬೇಕು ಗುರುವಿನ ಗುರುತ || ೨ || ಪಾಪದ {{center|೧೮೪}}<noinclude></noinclude> dxhy92h27dwvqnjea9u4seajad6xrjq 323382 323375 2026-05-29T14:25:28Z Shreelatha.Halemane 7642 /* Validated */ 323382 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ನಿತ್ಯನೇಮಾವಲಿ}} ಮೂರುಕೋಟಿಪ್ರಭಾ ಬೆಳಕ ತೋರಿದನು || ೨ || ಸಹಸ್ರದಳದಮನಿಯ ಪೋಗಿಸಿದವನು| ಜೀವಬ್ರಹ್ಮಾನಂದ ಸುಖವ ಉಣಿಸಿದನು|. ಕೇವಳ ಸುಷುಮ್ನಮಾರ್ಗ ತಿಳಿಸಿದನು|. ನಮ್ಮ ದೇವ ಚಿದಾನಂದ ತಾನೇ ಅನಿಸಿದನು || ೩ || ದೇಹವಿದ್ದು ದೇಹವಿಲ್ಲಧಾಂಗ ಇರಬೇಕು| ದೇಹದ ಗುಣಗಳು ತಿಳಿದಿರಬೇಕು| ಮನಸಿನ ಇಂದ್ರಿಯಗಳು ದೂರಿರಬೇಕು!|ಹೀಗೆ ದಿನದಿನಕ ಅನುಭವ ತಿಳಿದಿರಬೇಕು ||೪ || ಮಾತು ಇದ್ದು ಮಾತು ಇಲಧಾಂಗಿರಬೇಕು! ಮಾತಿನ ಮಜಕೂರ ತಿಳಿದಿರಬೇಕು|ಪಾತಕರ ಗೆಳತನ ದೂರಿರಬೇಕು|ಇಂಥ ನೀತಿಮಾರ್ಗಕ್ಕೆ ನೇಟಾಗಿರಬೇಕು ||೫ || ಕಣ್ಣುಯಿದ್ದು ಕಣ್ಣು ಇಲಧಾಂಗಿರಬೇಕು| ಕಣ್ಣಿನ ಕಳೆಗಳು ತಿಳಿದಿರಬೇಕು| ಹುಣ್ಣಿವಿ ಚಂದ್ರಮನ ಹಾಗೆ ಉದಗಿರಬೇಕು| ನಮ್ಮ ದೇವ ಚಿದಾನಂದನ ಹಾಗೆ ಇರಬೇಕು || ೬ || ಜೋ ಜೋ {{center|೪}} ಎದ್ದ ಘಳಿಗೆ ಮೊದಲು ಗುರುವಿನ ನೆನೆಸಿ| ಅರವಿನೊಳಗೆ ನಾಮಸ್ಮರಣೆಯ ಹಿಡಿಸಿ| ಮರವಿನ ದೇಹಕ್ಕೆ ಬೋಧವ ಮಾಡಿಸಿ| ಹೀಗೆ ದಿನದಿನಕ ಆತ್ಮನ ಕೈಯ ಸೇರಿಸಿ || ಜೋ ಜೋ || ೧ || ಮೂರು ಮಾಡಬೇಕು ಚಿತ್ತ ಪಾಲಟ| ಆರು ಮಾಡಬೇಕು ಅವನ ಕೈವಾಸ|ಆಗತಿಳಿಯೋದು ಯೋಗಿ ಮನೆ ಆಟ| ಇದರ ಖೂನ ತಿಳಿಯಬೇಕು ಗುರುವಿನ ಗುರುತ || ೨ || ಪಾಪದ {{center|೧೮೪}}<noinclude></noinclude> 1xm6r3y5ad258p9ddqno6h2s4nnbr37 ಪುಟ:ನಿತ್ಯ ನೇಮಾವಲಿ.pdf/೧೮೬ 104 102083 323383 284456 2026-05-29T14:26:44Z Shreesha Sharma 7840 /* Proofread */ 323383 proofread-page text/x-wiki <noinclude><pagequality level="3" user="Shreesha Sharma" /></noinclude>{{center|ಜೋಗುಳಗಳು}} ಮನೆಯೊಂದು ತೊಳೆಯಿಸಿದವನು। ಪುಣ್ಯದ ಮನೆಯೊಂದು ತಿಳಿಯಿಸಿದವನು| ನಾಮ ಅಮೃತಸಾರ ಉಣ್ಣಿಸಿದವನು| ನಿತ್ಯನೇಮದೊಳಗೆ ನಿರಾಕಾರ ತೋರಿದನು || ೩ || ಮನಸಿನಓಡಿ ಕಡಿಯಿಸಿದವನು! ಕನಸಿನ ಪ್ರಕಾರ ಎನ್ನಿಸಿದವನು ಮಾಸಮಾಸಕ ತಾನು ಪಾಲಟಾದನು ನಮ್ಮ ಗುರುವಿನ ಮಗ ಗುರಿಯಾಗಿ ತೋರಿದನು || ೪ || ವಸ್ತು ತಾನೇ ಆದ ಮಸ್ತಕದಲ್ಲಿ ಮಸ್ತಕ ಮಧ್ಯದ ಮೂಲ ಕೊನೆಯಲ್ಲಿ ಸತ್ಯಪೂರೆಂಬೋ ಶಿವ ಮಂತ್ರದಲ್ಲಿ ಅಲ್ಲಿ ಚಿತ್ರ ಕೂಡಿತು ನಮ್ಮ ಶಿವನಭಟ್ಯಾಗೀ || ೫ || ಬಾಲ ಹುಟ್ಟಿದ ಬಾಲೆಯ ಉದರಲ್ಲಿ ಜೋಗುಳ ಹಾಡೇವು ಅವನ ಹೆಸರಲ್ಲಿ ಭೋಗದ ಗುಣಗಳು ನೀಗಿದವಲ್ಲಿ ನಮ್ಮ ಯೋಗಿಯ ತೊಟ್ಟಿಲ ತೂಗಿರ ಬ್ಯಾಗದಲಿ || ೬ || ಮುತ್ತಿನ ಮೂಗುತಿ ಮೂಗಿನಲ್ಲಿಟ್ಟು ವಸ್ತು ಬಾಲನ ತೊಟ್ಟಿಲು ತೂಗುತ ಅನುಭವಕೆಲ್ಲರು ಕೂಡಿರವ್ವ ಇಂಥ ಸೃಷ್ಟಿಯೊಳಗ ಶಿವನ ತೊಟ್ಟಿಲ ತೂಗುತ || ೭ || ಅಪ್ಪ ಕೊಟ್ಟನು ಎನಗೆ ಒಪ್ಪುವ ಮಗನ ತಪ್ಪಗೊಡದೆ ನಿಮ್ಮ ಜೋಗುಳ ಹಾಡುವನು ಸತ್ತು ಹುಟ್ಟಿಬರುವ ಜನ್ಮ ಕಡಿದವನು! ನಿತ್ಯ ನಿತ್ಯ ಕಾಲದಲ್ಲಿ ನಿಮ್ಮನೇ ಭಜಿಸುವನು || ೮ || ಜೋಗುಳ ಹಾಡೇವು ನೋಡುತ ಅವನ ಕಂಡೇವೀಗ ನಮ್ಮ ವಸ್ತು ಬಾಲನ್ನ ಮೈಲಿಗೆ ಮುಡಚಟ್ಟು ಇಲ್ಲದೇ ಹುಟ್ಯಾನ ಇಂಥ ರಾಮರಸದಿಂದ ಕಾಮ ಹುಟ್ಟಿದನು || ೯ || ಗುರುವಿನ ದಯದಿಂದ ಮಾಡಿದ ಪದವು ಅರವಿಟ್ಟು ತಿಳಿದವರಿಗೆ ಆದೀತು ವರವು ಅರವಿಲ್ಲದವರಿಗೆ ಮಾಯಾದ ಮಲವು ಇಂಥ ಕಾಯದೊಳು {{center|೧೮೫}}<noinclude></noinclude> l6ar3ba4ib9rq75u1vhrfgkoogc1hu3 323387 323383 2026-05-29T14:32:02Z Shreelatha.Halemane 7642 /* Validated */ 323387 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ಜೋಗುಳಗಳು}} ಮನೆಯೊಂದು ತೊಳೆಯಿಸಿದವನು। ಪುಣ್ಯದ ಮನೆಯೊಂದು ತಿಳಿಯಿಸಿದವನು| ನಾಮ ಅಮೃತಸಾರ ಉಣ್ಣಿಸಿದವನು| ನಿತ್ಯನೇಮದೊಳಗೆ ನಿರಾಕಾರ ತೋರಿದನು || ೩ || ಮನಸಿನಓಡಿ ಕಡಿಯಿಸಿದವನು! ಕನಸಿನ ಪ್ರಕಾರ ಎನ್ನಿಸಿದವನು ಮಾಸಮಾಸಕ ತಾನು ಪಾಲಟಾದನು ನಮ್ಮ ಗುರುವಿನ ಮಗ ಗುರಿಯಾಗಿ ತೋರಿದನು || ೪ || ವಸ್ತು ತಾನೇ ಆದ ಮಸ್ತಕದಲ್ಲಿ ಮಸ್ತಕ ಮಧ್ಯದ ಮೂಲ ಕೊನೆಯಲ್ಲಿ ಸತ್ಯಪೂರೆಂಬೋ ಶಿವ ಮಂತ್ರದಲ್ಲಿ ಅಲ್ಲಿ ಚಿತ್ರ ಕೂಡಿತು ನಮ್ಮ ಶಿವನಭಟ್ಯಾಗೀ || ೫ || ಬಾಲ ಹುಟ್ಟಿದ ಬಾಲೆಯ ಉದರಲ್ಲಿ ಜೋಗುಳ ಹಾಡೇವು ಅವನ ಹೆಸರಲ್ಲಿ ಭೋಗದ ಗುಣಗಳು ನೀಗಿದವಲ್ಲಿ ನಮ್ಮ ಯೋಗಿಯ ತೊಟ್ಟಿಲ ತೂಗಿರ ಬ್ಯಾಗದಲಿ || ೬ || ಮುತ್ತಿನ ಮೂಗುತಿ ಮೂಗಿನಲ್ಲಿಟ್ಟು ವಸ್ತು ಬಾಲನ ತೊಟ್ಟಿಲು ತೂಗುತ ಅನುಭವಕೆಲ್ಲರು ಕೂಡಿರವ್ವ ಇಂಥ ಸೃಷ್ಟಿಯೊಳಗ ಶಿವನ ತೊಟ್ಟಿಲ ತೂಗುತ || ೭ || ಅಪ್ಪ ಕೊಟ್ಟನು ಎನಗೆ ಒಪ್ಪುವ ಮಗನ ತಪ್ಪಗೊಡದೆ ನಿಮ್ಮ ಜೋಗುಳ ಹಾಡುವನು ಸತ್ತು ಹುಟ್ಟಿಬರುವ ಜನ್ಮ ಕಡಿದವನು! ನಿತ್ಯ ನಿತ್ಯ ಕಾಲದಲ್ಲಿ ನಿಮ್ಮನೇ ಭಜಿಸುವನು || ೮ || ಜೋಗುಳ ಹಾಡೇವು ನೋಡುತ ಅವನ ಕಂಡೇವೀಗ ನಮ್ಮ ವಸ್ತು ಬಾಲನ್ನ ಮೈಲಿಗೆ ಮುಡಚಟ್ಟು ಇಲ್ಲದೇ ಹುಟ್ಯಾನ ಇಂಥ ರಾಮರಸದಿಂದ ಕಾಮ ಹುಟ್ಟಿದನು || ೯ || ಗುರುವಿನ ದಯದಿಂದ ಮಾಡಿದ ಪದವು ಅರವಿಟ್ಟು ತಿಳಿದವರಿಗೆ ಆದೀತು ವರವು ಅರವಿಲ್ಲದವರಿಗೆ ಮಾಯಾದ ಮಲವು ಇಂಥ ಕಾಯದೊಳು {{center|೧೮೫}}<noinclude></noinclude> qb8cp954ey8ff92t1rncg1pao675e8x ಪುಟ:ನಿತ್ಯ ನೇಮಾವಲಿ.pdf/೧೮೭ 104 102084 323386 284457 2026-05-29T14:31:35Z Shreesha Sharma 7840 /* Proofread */ 323386 proofread-page text/x-wiki <noinclude><pagequality level="3" user="Shreesha Sharma" /></noinclude>{{center|ನಿತ್ಯನೇಮಾವಲಿ}} ಇರುವವನ ತಿಳಿದು ಪಾರಾಗು || ೧೦ || ಜೋ ಜೋ ನಮ್ಮ ಗುರುವಿನ ಹಾಡಿ| ಜೋ ಜೋ ಸತ್ಯ ಸಾಧುರನ ಪಾಡಿ| ಜೋ ಜೋ ದೇವ ಸಾಂಬನ ನೋಡಿ|ನಮ್ಮ ಉಮದಿ ಗುರುವಿನ ನೆನಿಸಿ ಕೊಂಡ್ಯಾಡಿ || ೧೧ || ಜೋ ಜೋ|| {{center|'''ಭಾರುಡಗಳು (ಮುಂಡಿಗೆಗಳು''')}} {{center|೧}} ದೇವಾಚ್ಯಾ ಘರಚೀ ಆಹೆ ಉಲಟೀ ಖೂಣ| ಪಾಣ್ಯಾಲಾ ಮೋಠೀ ಲಾಗಲೀ ತಹಾನ||೧|| ಆತ ಘಾಗರ ಬಾಹೇರ ಪಾಣೀ| ಪಾಣ್ಯಾಲಾ ಪಾಣೀ ಆಣೀ ಬಾಂಧೋನೀ||೨|| ಹಂಡಾ ಖಾವೂನ ಭಾತ ಟಾಕಿಲಾ| ಬಕರ್ಯಾಚ್ಯಾ ಪುಧೇ ದೇವ ಕಾಪಿಲಾ||೩|| ಆಜ ಏಕ ಅಮ್ಹೀ ನವಲ ದೇಖಲೇ। ವಳಚಣೀಚೇ ಪಾಣೀ ಆಧ್ಯಾಸೀ ಗೇಲೇ||೪|| ಶತ ಪೇರೂನ ಹುರಡ್ಯಾಸೀ ಆಲಾ| ಶೇಚಾತಾ ರಾಖಣದಾರ ಶೇತಾನೇ ಗಿಳಲಾ||೫|| {{center|೧೮೬}}<noinclude></noinclude> ss87xj7lr7f9hbi8l0il8y4vg5gy4ta 323388 323386 2026-05-29T14:32:13Z Shreelatha.Halemane 7642 /* Validated */ 323388 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ನಿತ್ಯನೇಮಾವಲಿ}} ಇರುವವನ ತಿಳಿದು ಪಾರಾಗು || ೧೦ || ಜೋ ಜೋ ನಮ್ಮ ಗುರುವಿನ ಹಾಡಿ| ಜೋ ಜೋ ಸತ್ಯ ಸಾಧುರನ ಪಾಡಿ| ಜೋ ಜೋ ದೇವ ಸಾಂಬನ ನೋಡಿ|ನಮ್ಮ ಉಮದಿ ಗುರುವಿನ ನೆನಿಸಿ ಕೊಂಡ್ಯಾಡಿ || ೧೧ || ಜೋ ಜೋ|| {{center|'''ಭಾರುಡಗಳು (ಮುಂಡಿಗೆಗಳು''')}} {{center|೧}} ದೇವಾಚ್ಯಾ ಘರಚೀ ಆಹೆ ಉಲಟೀ ಖೂಣ| ಪಾಣ್ಯಾಲಾ ಮೋಠೀ ಲಾಗಲೀ ತಹಾನ||೧|| ಆತ ಘಾಗರ ಬಾಹೇರ ಪಾಣೀ| ಪಾಣ್ಯಾಲಾ ಪಾಣೀ ಆಣೀ ಬಾಂಧೋನೀ||೨|| ಹಂಡಾ ಖಾವೂನ ಭಾತ ಟಾಕಿಲಾ| ಬಕರ್ಯಾಚ್ಯಾ ಪುಧೇ ದೇವ ಕಾಪಿಲಾ||೩|| ಆಜ ಏಕ ಅಮ್ಹೀ ನವಲ ದೇಖಲೇ। ವಳಚಣೀಚೇ ಪಾಣೀ ಆಧ್ಯಾಸೀ ಗೇಲೇ||೪|| ಶತ ಪೇರೂನ ಹುರಡ್ಯಾಸೀ ಆಲಾ| ಶೇಚಾತಾ ರಾಖಣದಾರ ಶೇತಾನೇ ಗಿಳಲಾ||೫|| {{center|೧೮೬}}<noinclude></noinclude> 6hsx4vwh8km8gfbobec3thwy4f8c2bb ಪುಟ:ನಿತ್ಯ ನೇಮಾವಲಿ.pdf/೧೮೮ 104 102086 323390 284459 2026-05-29T14:51:08Z Shreesha Sharma 7840 /* Proofread */ 323390 proofread-page text/x-wiki <noinclude><pagequality level="3" user="Shreesha Sharma" /></noinclude>{{center|ಮುಂಡಿಗೆಗಳು}} ಏಕಾ ಜನಾರ್ನೀ ಮಾರ್ಗ ಆಹೇ ಉಲಟಾ| ಜೋ ಜಾಣೇಲ ತೋ ತರೇಲ ಸದ್ಗುರುಕಾ ಬೇಟಾ||೬|| '''ಭಾವಾರ್ಥ''': ಪರಮಾತ್ಮನ ಮನೆಯ ನೀತಿ-ನ್ಯಾಯವು ವಿಲಕ್ಷಣವಾದದ್ದು. ಅದು ಒಂದು ರೀತಿಯಿಂದ ವಿಪರೀತವೇ ಸರಿ. ಅವನ ಸಾಮ್ರಾಜ್ಯದಲ್ಲಿ ಅಲೌಕಿಕ ಘಟನೆಗಳು ನಡೆಯುತ್ತವೆ. ದಾಹ ಶಮನಮಾಡುವ ನೀರಿಗೇ ಅತೀ ನೀರಡಿಕೆಯಾಗಿದೆ. (ಸಂಸಾರದ ಪಿಪಾಸೆ ದುರ್ಧರವಾದದ್ದು.) ಕೊಡದ ಒಳಗೆ ನೀರು ಇರುವದರ ಬದಲು ನೀರೇ ಹೊರಗೆ, ನೀರನ್ನು ಒಳಗೊಳ್ಳುವ ಕೊಡವೇ ಒಳಗೆ ದೃಶ್ಯವಾಗುತ್ತದೆ. (ನಿಜವಾಗಿ ಬ್ರಹ್ಮತತ್ವವೇ ಅಧಿಷ್ಠಾನ, ಪ್ರಪಂಚವು ಆ ತತ್ವದ ಮೇಲಿನ ಒಂದು ವಾದ. ಹೀಗಿರುವಾಗ ಪರಮಾತ್ಮನನ್ನು ಮರೆಮಾಡಿ ಪ್ರಪಂಚವೇ ಕಣ್ಣಿಗೆ ಬೀಳುತ್ತದೆ). ನೀರು ನೀರನ್ನೇ ಕಟ್ಟಿತಂದಿತು. ಬಿಸಿಲುಗುದುರೆಯನ್ನೇ ಹರಿಯುವ ನೀರೆಂದು ನಂಬಿ ನಾವು ಆಚರಿಸುತ್ತೇವೆ. ಮಾನವನ ಜೀವನವೆಂದರೆ ಅಸಂಬದ್ಧ ವಿಷಯಗಳ ಅಡ್ಡಾದಿಡ್ಡಿಯಾಗಿ ತುಂಬಿದ ಗಂಟು. ಬೇಯಿಸಲು ಉಪಯುಕ್ತವಾದ ಪಾತ್ರೆಯನ್ನೇ ತಿನ್ನುವುದು ಹಾಗೂ ಬೆಂದ ಅನ್ನವನ್ನು ಹೊರಚೆಲ್ಲುವದು ನಡೆದಿದೆ. (ಅಸಾರ ಸಂಸಾರದ ಸೇವನೆ ಹಾಗೂ ಸಾರ ತತ್ವವಾದ ಪರಮಾತ್ಮನ ಉಚ್ಚಾಟನೆ). ಕುರಿಯ ಎದುರು ದೇವನನ್ನೇ ಕೊಂದರು. ಬ್ರಹ್ಮಾರ್ಪಣ ಭಾವ ಹೋಗಿ ದೇಹಸುಖಕ್ಕಾಗಿ ಎಲ್ಲವನ್ನೂ ಮಾಡಿದ್ದಾಗಿದೆ. ಗೋಡೆಯ ಮೇಲೆ ನಿಂತ ನೀರು ಕೆಳಗೆ ಬೀಳದ {{center|೧೮೭}}<noinclude></noinclude> 5eqxqtjo34c95mmy22rqrscnpftr2gf 323391 323390 2026-05-29T14:51:45Z Shreesha Sharma 7840 323391 proofread-page text/x-wiki <noinclude><pagequality level="3" user="Shreesha Sharma" /></noinclude>{{center|ಮುಂಡಿಗೆಗಳು}} ಏಕಾ ಜನಾರ್ದನೀ ಮಾರ್ಗ ಆಹೇ ಉಲಟಾ| ಜೋ ಜಾಣೇಲ ತೋ ತರೇಲ ಸದ್ಗುರುಕಾ ಬೇಟಾ||೬|| '''ಭಾವಾರ್ಥ''': ಪರಮಾತ್ಮನ ಮನೆಯ ನೀತಿ-ನ್ಯಾಯವು ವಿಲಕ್ಷಣವಾದದ್ದು. ಅದು ಒಂದು ರೀತಿಯಿಂದ ವಿಪರೀತವೇ ಸರಿ. ಅವನ ಸಾಮ್ರಾಜ್ಯದಲ್ಲಿ ಅಲೌಕಿಕ ಘಟನೆಗಳು ನಡೆಯುತ್ತವೆ. ದಾಹ ಶಮನಮಾಡುವ ನೀರಿಗೇ ಅತೀ ನೀರಡಿಕೆಯಾಗಿದೆ. (ಸಂಸಾರದ ಪಿಪಾಸೆ ದುರ್ಧರವಾದದ್ದು.) ಕೊಡದ ಒಳಗೆ ನೀರು ಇರುವದರ ಬದಲು ನೀರೇ ಹೊರಗೆ, ನೀರನ್ನು ಒಳಗೊಳ್ಳುವ ಕೊಡವೇ ಒಳಗೆ ದೃಶ್ಯವಾಗುತ್ತದೆ. (ನಿಜವಾಗಿ ಬ್ರಹ್ಮತತ್ವವೇ ಅಧಿಷ್ಠಾನ, ಪ್ರಪಂಚವು ಆ ತತ್ವದ ಮೇಲಿನ ಒಂದು ವಾದ. ಹೀಗಿರುವಾಗ ಪರಮಾತ್ಮನನ್ನು ಮರೆಮಾಡಿ ಪ್ರಪಂಚವೇ ಕಣ್ಣಿಗೆ ಬೀಳುತ್ತದೆ). ನೀರು ನೀರನ್ನೇ ಕಟ್ಟಿತಂದಿತು. ಬಿಸಿಲುಗುದುರೆಯನ್ನೇ ಹರಿಯುವ ನೀರೆಂದು ನಂಬಿ ನಾವು ಆಚರಿಸುತ್ತೇವೆ. ಮಾನವನ ಜೀವನವೆಂದರೆ ಅಸಂಬದ್ಧ ವಿಷಯಗಳ ಅಡ್ಡಾದಿಡ್ಡಿಯಾಗಿ ತುಂಬಿದ ಗಂಟು. ಬೇಯಿಸಲು ಉಪಯುಕ್ತವಾದ ಪಾತ್ರೆಯನ್ನೇ ತಿನ್ನುವುದು ಹಾಗೂ ಬೆಂದ ಅನ್ನವನ್ನು ಹೊರಚೆಲ್ಲುವದು ನಡೆದಿದೆ. (ಅಸಾರ ಸಂಸಾರದ ಸೇವನೆ ಹಾಗೂ ಸಾರ ತತ್ವವಾದ ಪರಮಾತ್ಮನ ಉಚ್ಚಾಟನೆ). ಕುರಿಯ ಎದುರು ದೇವನನ್ನೇ ಕೊಂದರು. ಬ್ರಹ್ಮಾರ್ಪಣ ಭಾವ ಹೋಗಿ ದೇಹಸುಖಕ್ಕಾಗಿ ಎಲ್ಲವನ್ನೂ ಮಾಡಿದ್ದಾಗಿದೆ. ಗೋಡೆಯ ಮೇಲೆ ನಿಂತ ನೀರು ಕೆಳಗೆ ಬೀಳದ {{center|೧೮೭}}<noinclude></noinclude> tl5dths9o8nve1amq8x6pd4pr4vsbzh 323396 323391 2026-05-29T15:01:15Z Shreelatha.Halemane 7642 /* Validated */ 323396 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ಮುಂಡಿಗೆಗಳು}} ಏಕಾ ಜನಾರ್ದನೀ ಮಾರ್ಗ ಆಹೇ ಉಲಟಾ| ಜೋ ಜಾಣೇಲ ತೋ ತರೇಲ ಸದ್ಗುರುಕಾ ಬೇಟಾ||೬|| '''ಭಾವಾರ್ಥ''': ಪರಮಾತ್ಮನ ಮನೆಯ ನೀತಿ-ನ್ಯಾಯವು ವಿಲಕ್ಷಣವಾದದ್ದು. ಅದು ಒಂದು ರೀತಿಯಿಂದ ವಿಪರೀತವೇ ಸರಿ. ಅವನ ಸಾಮ್ರಾಜ್ಯದಲ್ಲಿ ಅಲೌಕಿಕ ಘಟನೆಗಳು ನಡೆಯುತ್ತವೆ. ದಾಹ ಶಮನಮಾಡುವ ನೀರಿಗೇ ಅತೀ ನೀರಡಿಕೆಯಾಗಿದೆ. (ಸಂಸಾರದ ಪಿಪಾಸೆ ದುರ್ಧರವಾದದ್ದು.) ಕೊಡದ ಒಳಗೆ ನೀರು ಇರುವದರ ಬದಲು ನೀರೇ ಹೊರಗೆ, ನೀರನ್ನು ಒಳಗೊಳ್ಳುವ ಕೊಡವೇ ಒಳಗೆ ದೃಶ್ಯವಾಗುತ್ತದೆ. (ನಿಜವಾಗಿ ಬ್ರಹ್ಮತತ್ವವೇ ಅಧಿಷ್ಠಾನ, ಪ್ರಪಂಚವು ಆ ತತ್ವದ ಮೇಲಿನ ಒಂದು ವಾದ. ಹೀಗಿರುವಾಗ ಪರಮಾತ್ಮನನ್ನು ಮರೆಮಾಡಿ ಪ್ರಪಂಚವೇ ಕಣ್ಣಿಗೆ ಬೀಳುತ್ತದೆ). ನೀರು ನೀರನ್ನೇ ಕಟ್ಟಿತಂದಿತು. ಬಿಸಿಲುಗುದುರೆಯನ್ನೇ ಹರಿಯುವ ನೀರೆಂದು ನಂಬಿ ನಾವು ಆಚರಿಸುತ್ತೇವೆ. ಮಾನವನ ಜೀವನವೆಂದರೆ ಅಸಂಬದ್ಧ ವಿಷಯಗಳ ಅಡ್ಡಾದಿಡ್ಡಿಯಾಗಿ ತುಂಬಿದ ಗಂಟು. ಬೇಯಿಸಲು ಉಪಯುಕ್ತವಾದ ಪಾತ್ರೆಯನ್ನೇ ತಿನ್ನುವುದು ಹಾಗೂ ಬೆಂದ ಅನ್ನವನ್ನು ಹೊರಚೆಲ್ಲುವದು ನಡೆದಿದೆ. (ಅಸಾರ ಸಂಸಾರದ ಸೇವನೆ ಹಾಗೂ ಸಾರ ತತ್ವವಾದ ಪರಮಾತ್ಮನ ಉಚ್ಚಾಟನೆ). ಕುರಿಯ ಎದುರು ದೇವನನ್ನೇ ಕೊಂದರು. ಬ್ರಹ್ಮಾರ್ಪಣ ಭಾವ ಹೋಗಿ ದೇಹಸುಖಕ್ಕಾಗಿ ಎಲ್ಲವನ್ನೂ ಮಾಡಿದ್ದಾಗಿದೆ. ಗೋಡೆಯ ಮೇಲೆ ನಿಂತ ನೀರು ಕೆಳಗೆ ಬೀಳದ {{center|೧೮೭}}<noinclude></noinclude> lkz81czk8feazp1smksqrlfcnesr2gx ಪುಟ:ನಿತ್ಯ ನೇಮಾವಲಿ.pdf/೧೮೯ 104 102088 323392 284461 2026-05-29T14:53:34Z Shreesha Sharma 7840 /* Proofread */ 323392 proofread-page text/x-wiki <noinclude><pagequality level="3" user="Shreesha Sharma" /></noinclude>{{center|ಮುಂಡಿಗೆಗಳು}} ಭಾವಾರ್ಥ: ತಾಯಿ ಎಂದರೆ ಹರಿಮಾಯೆ, ತಂದೆ ಎಂದರೆ ಪರತತ್ವ, ಇವರಡನ್ನು ಎಂದರೆ ಪ್ರಪಂಚ ಪರಮಾರ್ಥವನ್ನು ನಾನೇ ಮಾಡುವೆನೆಂಬ ಜೀವಭಾವವು, ಎಂದರೆ ಅಹಂಕಾರವನ್ನು ಜೀವಂತ ಕೊಲ್ಲಬೇಕು. ಎಲ್ಲ ಕರ್ತೃತ್ವವು ಪರಮೇಶ್ವರನಿಗೆ ಇದ್ದುದರಿಂದ ಎಲ್ಲ ಮಾಡುವವನು ನಾನೇ ಎಂಬ ವೃಥಾ ಅಭಿಮಾನವು ಅಳಿಯಬೇಕು. ಒಟ್ಟಿನಲ್ಲಿ ಮಾಯಾ, ಮೋಹ ಹಾಗೂ ಅಹಂಕಾರ ಮಮಕಾರಗಳಿಗೆ ತಿಲಾಂಜಲಿ ಕೊಡಬೇಕು. ಏಕತತ್ವವಾದ ಪರಮೇಶ್ವರನಿಗೆ ಶರಣುಹೋಗಿ ವಂದಿಸಬೇಕು. ಜೀವಭಾವವನ್ನು ನಾಶಗೊಳಿಸಬೇಕು. ಆಲಸ್ಯವನ್ನು ಪೂರ್ಣವಾಗಿ ಬಿಡಬೇಕು. ಬೆಳಗಿನಲ್ಲಿ ಗಾಢ ನಿದ್ರೆ ಮಾಡದೇ ಪರಮಾತ್ಮನ ಭಜನೆ ಮಾಡಬೇಕು. (ಪ್ರಕೃತಿ-ಪುರುಷರು ಪರಬ್ರಹ್ಮಸಂಭೂತರು. ಆದ್ದರಿಂದ ಅವರಿಬ್ಬರೂ ಅಣ್ಣ-ತಂಗಿ ಇದ್ದಂತೆ. ತಂಗಿಯೆಂದರೆ ಪ್ರಕೃತಿತತ್ವ ಅವಳ ಲಗ್ನವನ್ನು, ಪುರುಷತತ್ವದೊಡನೆ ಎಂದರೆ ಅಣ್ಣನೊಡನೆ ಮಾಡಬೇಕು. ದೇಹಭಾವವನ್ನು ಶಿವಭಾವದೊಡನೆ ಜೋಡಿಸಬೇಕು). ಅದರಿಂದ ಬ್ರಾಹ್ಮಸ್ಥಿತಿಯು ಪ್ರಾಪ್ತವಾಗುತ್ತದೆ. ತುಕಾರಾಮ ಮಹಾರಾಜರು ಹೇಳುವದೇನೆಂದರೆ, ನನ್ನಲ್ಲಿ ಪರಮಾರ್ಥ ಸಾಧನೆಯ ಪುಣ್ಯ ಸಂಚಯವಿದ್ದರೇನೇ ಈ ದಿವ್ಯದೃಷ್ಟಿಯು ನನಗೆ ಬರುತ್ತದೆ. {{center|೩}} ನಾಹೀ ಕೇಲೇ ಮಾತ್ರಾಗಮನ |ಜಳೋ ತ್ಯಾಚೀ ಸಂತಪಣ ||೧|| ನಾಹೀ ಕೇಲೇ ಪರದ್ವಾರ| ವ್ಯರ್ಥ ತ್ಯಾಚಾ ಹಾ ಸಂಸಾರ||೨|| {{center|೧೮೯}}<noinclude></noinclude> 0kd3ywr02fq8zsk11biv8orvv8774fa 323397 323392 2026-05-29T15:01:25Z Shreelatha.Halemane 7642 /* Validated */ 323397 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ಮುಂಡಿಗೆಗಳು}} ಭಾವಾರ್ಥ: ತಾಯಿ ಎಂದರೆ ಹರಿಮಾಯೆ, ತಂದೆ ಎಂದರೆ ಪರತತ್ವ, ಇವರಡನ್ನು ಎಂದರೆ ಪ್ರಪಂಚ ಪರಮಾರ್ಥವನ್ನು ನಾನೇ ಮಾಡುವೆನೆಂಬ ಜೀವಭಾವವು, ಎಂದರೆ ಅಹಂಕಾರವನ್ನು ಜೀವಂತ ಕೊಲ್ಲಬೇಕು. ಎಲ್ಲ ಕರ್ತೃತ್ವವು ಪರಮೇಶ್ವರನಿಗೆ ಇದ್ದುದರಿಂದ ಎಲ್ಲ ಮಾಡುವವನು ನಾನೇ ಎಂಬ ವೃಥಾ ಅಭಿಮಾನವು ಅಳಿಯಬೇಕು. ಒಟ್ಟಿನಲ್ಲಿ ಮಾಯಾ, ಮೋಹ ಹಾಗೂ ಅಹಂಕಾರ ಮಮಕಾರಗಳಿಗೆ ತಿಲಾಂಜಲಿ ಕೊಡಬೇಕು. ಏಕತತ್ವವಾದ ಪರಮೇಶ್ವರನಿಗೆ ಶರಣುಹೋಗಿ ವಂದಿಸಬೇಕು. ಜೀವಭಾವವನ್ನು ನಾಶಗೊಳಿಸಬೇಕು. ಆಲಸ್ಯವನ್ನು ಪೂರ್ಣವಾಗಿ ಬಿಡಬೇಕು. ಬೆಳಗಿನಲ್ಲಿ ಗಾಢ ನಿದ್ರೆ ಮಾಡದೇ ಪರಮಾತ್ಮನ ಭಜನೆ ಮಾಡಬೇಕು. (ಪ್ರಕೃತಿ-ಪುರುಷರು ಪರಬ್ರಹ್ಮಸಂಭೂತರು. ಆದ್ದರಿಂದ ಅವರಿಬ್ಬರೂ ಅಣ್ಣ-ತಂಗಿ ಇದ್ದಂತೆ. ತಂಗಿಯೆಂದರೆ ಪ್ರಕೃತಿತತ್ವ ಅವಳ ಲಗ್ನವನ್ನು, ಪುರುಷತತ್ವದೊಡನೆ ಎಂದರೆ ಅಣ್ಣನೊಡನೆ ಮಾಡಬೇಕು. ದೇಹಭಾವವನ್ನು ಶಿವಭಾವದೊಡನೆ ಜೋಡಿಸಬೇಕು). ಅದರಿಂದ ಬ್ರಾಹ್ಮಸ್ಥಿತಿಯು ಪ್ರಾಪ್ತವಾಗುತ್ತದೆ. ತುಕಾರಾಮ ಮಹಾರಾಜರು ಹೇಳುವದೇನೆಂದರೆ, ನನ್ನಲ್ಲಿ ಪರಮಾರ್ಥ ಸಾಧನೆಯ ಪುಣ್ಯ ಸಂಚಯವಿದ್ದರೇನೇ ಈ ದಿವ್ಯದೃಷ್ಟಿಯು ನನಗೆ ಬರುತ್ತದೆ. {{center|೩}} ನಾಹೀ ಕೇಲೇ ಮಾತ್ರಾಗಮನ |ಜಳೋ ತ್ಯಾಚೀ ಸಂತಪಣ ||೧|| ನಾಹೀ ಕೇಲೇ ಪರದ್ವಾರ| ವ್ಯರ್ಥ ತ್ಯಾಚಾ ಹಾ ಸಂಸಾರ||೨|| {{center|೧೮೯}}<noinclude></noinclude> my8l7sui3vqpoevch4oyubmh0z5luiq ಪುಟ:ನಿತ್ಯ ನೇಮಾವಲಿ.pdf/೧೯೦ 104 102091 323393 284464 2026-05-29T14:55:18Z Shreesha Sharma 7840 /* Proofread */ 323393 proofread-page text/x-wiki <noinclude><pagequality level="3" user="Shreesha Sharma" /></noinclude>{{center|ನಿತ್ಯನೇಮಾವಲಿ}} ಪರವಸ್ತೂಚಾ ಅಭಿಲಾಷ |ತೋಚಿ ಜಾಣಾ ವಿಷ್ಣುದಾಸ||೩|| ಐಸಾ ಜ್ಯಾಚಾ ಹಾ ನಿರ್ಧಾರ| ನಿವೃತ್ತಿ ಲೋಳೇ ಚರಣಾವರ || ೪ || '''ಭಾವಾರ್ಥ''': ಜೀವನ್ಮುಕ್ತನು ಮಾಯಾ ಪ್ರಪಂಚದಲ್ಲಿದ್ದರೂ ಅದರಲ್ಲಿ ನಿಜವಾಗಿಯೂ ನಿಂತವನಲ್ಲ (ಅದರಲ್ಲಿ ಎಂದೂ ಆಸಕ್ತನಾಗಿಲ್ಲ). ಸಾಂಸಾರಿಕ ಬಂಧನ ಅವನಿಗಿಲ್ಲ. ಅವನು ಅಕರ್ತವ್ಯನು. ಅವನ ಲಕ್ಷವಲ್ಲ ಪರಾತ್ಪರ-ವಸ್ತುವಿನಲ್ಲಿ ನಟ್ಟಿರುವದರಿಂದ ಅವನು ಸಂಸಾರಪಾಶರಹಿತನು, ಹೀಗಿದ್ದರೂ ಅವನ ಜೀವನ ವ್ಯರ್ಥವೆಂದು ಪ್ರಪಂಚದಲ್ಲಿ ಆಸಕ್ತಿಯಿದ್ದವರು ತಿಳಿಯುತ್ತಾರೆ. ಆದರೆ ಅವನ ಸ್ಥಿತಿ ಎಂದರೆ ಪ್ರಪಂಚದಲ್ಲಿ ಉದಾಸ, ಪರಮಾರ್ಥದಲ್ಲಿ ಉಲ್ಲಾಸ, ಅವನ ತೀವ್ರ ಇಚ್ಛೆ ಪರಬ್ರಹ್ಮಪ್ರಾಪ್ತಿಗಾಗಿಯೇ ಇದೆ. ಅವನು ಭಗವತ್ಸರೂಪದಲ್ಲಿಯೇ ತಲ್ಲೀನನಾಗಿರುತ್ತಾನೆ. ಇಂಥ ಮಹಾತ್ಮನಿಗೆ ವಿಷ್ಣುದಾಸ ಎಂದರೆ ನಿಜಭಕ್ತ ಎನ್ನಬೇಕು. ಹೀಗೆ ಯಾವನ ದೃಢನಿಶ್ಚಯವೋ ಆ ಪರಮ ಪುರುಷನ ಪಾದಾರವಿಂದಗಳಲ್ಲಿ ನಿವೃತ್ತಿನಾಥರು ಉರುಳಾಡುತ್ತಾರೆ. {{center|೪}} ಜಯ ನಿರ್ಗುಣ ನಿರಾಕಾರ ಪ್ರಭೋ- ಮೊದಲು ರೇವಣಸಿದ್ಧ ಅಮಾರನಾಗಿ- ರಣಾಗಿರಿಪರ್ವತದಲ್ಲಿ ಕ್ರೀಡೆಯನ್ನಾಡಿ- ಆಮೇಲೆ ಕಾಡಸಿದ್ಧೇಶ್ವರ {{center|೧೯೦}}<noinclude></noinclude> s001a10bmvd1watbevqqnu5s9whmsvx 323398 323393 2026-05-29T15:01:34Z Shreelatha.Halemane 7642 /* Validated */ 323398 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ನಿತ್ಯನೇಮಾವಲಿ}} ಪರವಸ್ತೂಚಾ ಅಭಿಲಾಷ |ತೋಚಿ ಜಾಣಾ ವಿಷ್ಣುದಾಸ||೩|| ಐಸಾ ಜ್ಯಾಚಾ ಹಾ ನಿರ್ಧಾರ| ನಿವೃತ್ತಿ ಲೋಳೇ ಚರಣಾವರ || ೪ || '''ಭಾವಾರ್ಥ''': ಜೀವನ್ಮುಕ್ತನು ಮಾಯಾ ಪ್ರಪಂಚದಲ್ಲಿದ್ದರೂ ಅದರಲ್ಲಿ ನಿಜವಾಗಿಯೂ ನಿಂತವನಲ್ಲ (ಅದರಲ್ಲಿ ಎಂದೂ ಆಸಕ್ತನಾಗಿಲ್ಲ). ಸಾಂಸಾರಿಕ ಬಂಧನ ಅವನಿಗಿಲ್ಲ. ಅವನು ಅಕರ್ತವ್ಯನು. ಅವನ ಲಕ್ಷವಲ್ಲ ಪರಾತ್ಪರ-ವಸ್ತುವಿನಲ್ಲಿ ನಟ್ಟಿರುವದರಿಂದ ಅವನು ಸಂಸಾರಪಾಶರಹಿತನು, ಹೀಗಿದ್ದರೂ ಅವನ ಜೀವನ ವ್ಯರ್ಥವೆಂದು ಪ್ರಪಂಚದಲ್ಲಿ ಆಸಕ್ತಿಯಿದ್ದವರು ತಿಳಿಯುತ್ತಾರೆ. ಆದರೆ ಅವನ ಸ್ಥಿತಿ ಎಂದರೆ ಪ್ರಪಂಚದಲ್ಲಿ ಉದಾಸ, ಪರಮಾರ್ಥದಲ್ಲಿ ಉಲ್ಲಾಸ, ಅವನ ತೀವ್ರ ಇಚ್ಛೆ ಪರಬ್ರಹ್ಮಪ್ರಾಪ್ತಿಗಾಗಿಯೇ ಇದೆ. ಅವನು ಭಗವತ್ಸರೂಪದಲ್ಲಿಯೇ ತಲ್ಲೀನನಾಗಿರುತ್ತಾನೆ. ಇಂಥ ಮಹಾತ್ಮನಿಗೆ ವಿಷ್ಣುದಾಸ ಎಂದರೆ ನಿಜಭಕ್ತ ಎನ್ನಬೇಕು. ಹೀಗೆ ಯಾವನ ದೃಢನಿಶ್ಚಯವೋ ಆ ಪರಮ ಪುರುಷನ ಪಾದಾರವಿಂದಗಳಲ್ಲಿ ನಿವೃತ್ತಿನಾಥರು ಉರುಳಾಡುತ್ತಾರೆ. {{center|೪}} ಜಯ ನಿರ್ಗುಣ ನಿರಾಕಾರ ಪ್ರಭೋ- ಮೊದಲು ರೇವಣಸಿದ್ಧ ಅಮಾರನಾಗಿ- ರಣಾಗಿರಿಪರ್ವತದಲ್ಲಿ ಕ್ರೀಡೆಯನ್ನಾಡಿ- ಆಮೇಲೆ ಕಾಡಸಿದ್ಧೇಶ್ವರ {{center|೧೯೦}}<noinclude></noinclude> 27hypiwsfw0rttczdm7epyzs83rx8wx ಪುಟ:ನಿತ್ಯ ನೇಮಾವಲಿ.pdf/೧೯೧ 104 102093 323394 284466 2026-05-29T14:56:48Z Shreesha Sharma 7840 /* Proofread */ 323394 proofread-page text/x-wiki <noinclude><pagequality level="3" user="Shreesha Sharma" /></noinclude>{{center|ಮುಂಡಿಗೆಗಳು}} ಅವತಾರನಾಗಿ- ಅತಿವೇಗದಿಂದ ಸಿದ್ಧಗಿರಿಗೆ ಬಂದು ಆ ಸಿದ್ಧಗಿರಿಯ ಕೊಳ್ಳದಲ್ಲಿ ಐಕ್ಯನಾಗಿ ಗುರುಲಿಂಗ ಜಂಗಮ ಅವತಾರ ತೊಡಲು- ಆಮೇಲೆ ನಾರಾಯಣ ರೂಪ ತಾಳಿ, ನಿಂಬರಗಿಯಲ್ಲಿ ಅವತಾರ ತೂಡಲು ಆಮೇಲೆ ರಘುನಾಥಪ್ರಿಯರೆಂಬುವರು ಬಂದು ಸಾಧುಎಂದು ಬಿರುದ ಸಾರಲಾಗಿ- ಸಂಭವಾಮಿ ಯುಗೇ ಯುಗೇ ಸಗುಣರೂಪಾಗಿ ಪುಣ್ಯಪರಮ ಪವಿತ್ರ ಇಂಚಗೇರಿಸ್ಥಾನದಲ್ಲಿ- ಕುರುಹು ಇಡಲಾಗಿ ಕಾಡಸಿದ್ಧೇಶ್ವರ ಸಗುಣರೂಪಕ್ಕೆ ಬಂದು- ಚಿಮ್ಮಡ ಸ್ಥಾನದಲ್ಲಿ ಸಗುಣರೂಪಕ್ಕೆ ಬಂದು- ಯುಗೇ ಯುಗೇ ಅವತಾರ ತೊಡಲಾಗಿ ಯೋಗನಿಷ್ಠಾವಂತನೆನಿಸಲಾಗಿ- ಅಸಂಖ್ಯ ಎಷ್ಟೋ ಭವರೋಗ ಹೋಗಲಾಗಿ- ವಿಶ್ವ ಬ್ರಹ್ಮರೂಪ ಮಾಡಲಾಗಿ- ಎಷ್ಟೋ ವ್ಯಾಧಿ ಬಾಧೆ ದೂರ ಮಾಡಲಾಗಿ ಏನಾದರೂ ಸಗುಣರೂಪದಲ್ಲಿ ನಿರ್ಗುಣ ಆಗಲಾಗಿ- ದೇವರೂಪಕ್ಕೆ ಕುರುಹು ಆಗುವ ನರಕರಣ ಮಾಡಲಾಗಿ ನಾರಾಯಣ ರೂಪ ಆಗುವದು. {{center|೫}} ಪ್ರಶ್ನೆ: ಕಾ ರೇ ಮಹಾರಾ ಮದನಮಸ್ತಾ? ಉತ್ತರ : ಕಾ ಹೋ ಬ್ರಾಹ್ಮಣಬುವಾ ಭಲತೇ ಭಲತೇಚ ಬೋಲತಾ? ಪ್ರಶ್ನೆ : ತುಝ್ಯಾ ಬಾಪಾಚೀ ಭಯ ಕಾಯ? ಉತ್ತರ : ತುಮಚೇ ಆಮಚೇ ಮಾಯಬಾಪ ಏಕಚ. {{center|೧೯೧}}<noinclude></noinclude> or5rmk1u0h1d7p7p6d9jyuuyybskah0 323399 323394 2026-05-29T15:01:47Z Shreelatha.Halemane 7642 /* Validated */ 323399 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ಮುಂಡಿಗೆಗಳು}} ಅವತಾರನಾಗಿ- ಅತಿವೇಗದಿಂದ ಸಿದ್ಧಗಿರಿಗೆ ಬಂದು ಆ ಸಿದ್ಧಗಿರಿಯ ಕೊಳ್ಳದಲ್ಲಿ ಐಕ್ಯನಾಗಿ ಗುರುಲಿಂಗ ಜಂಗಮ ಅವತಾರ ತೊಡಲು- ಆಮೇಲೆ ನಾರಾಯಣ ರೂಪ ತಾಳಿ, ನಿಂಬರಗಿಯಲ್ಲಿ ಅವತಾರ ತೂಡಲು ಆಮೇಲೆ ರಘುನಾಥಪ್ರಿಯರೆಂಬುವರು ಬಂದು ಸಾಧುಎಂದು ಬಿರುದ ಸಾರಲಾಗಿ- ಸಂಭವಾಮಿ ಯುಗೇ ಯುಗೇ ಸಗುಣರೂಪಾಗಿ ಪುಣ್ಯಪರಮ ಪವಿತ್ರ ಇಂಚಗೇರಿಸ್ಥಾನದಲ್ಲಿ- ಕುರುಹು ಇಡಲಾಗಿ ಕಾಡಸಿದ್ಧೇಶ್ವರ ಸಗುಣರೂಪಕ್ಕೆ ಬಂದು- ಚಿಮ್ಮಡ ಸ್ಥಾನದಲ್ಲಿ ಸಗುಣರೂಪಕ್ಕೆ ಬಂದು- ಯುಗೇ ಯುಗೇ ಅವತಾರ ತೊಡಲಾಗಿ ಯೋಗನಿಷ್ಠಾವಂತನೆನಿಸಲಾಗಿ- ಅಸಂಖ್ಯ ಎಷ್ಟೋ ಭವರೋಗ ಹೋಗಲಾಗಿ- ವಿಶ್ವ ಬ್ರಹ್ಮರೂಪ ಮಾಡಲಾಗಿ- ಎಷ್ಟೋ ವ್ಯಾಧಿ ಬಾಧೆ ದೂರ ಮಾಡಲಾಗಿ ಏನಾದರೂ ಸಗುಣರೂಪದಲ್ಲಿ ನಿರ್ಗುಣ ಆಗಲಾಗಿ- ದೇವರೂಪಕ್ಕೆ ಕುರುಹು ಆಗುವ ನರಕರಣ ಮಾಡಲಾಗಿ ನಾರಾಯಣ ರೂಪ ಆಗುವದು. {{center|೫}} ಪ್ರಶ್ನೆ: ಕಾ ರೇ ಮಹಾರಾ ಮದನಮಸ್ತಾ? ಉತ್ತರ : ಕಾ ಹೋ ಬ್ರಾಹ್ಮಣಬುವಾ ಭಲತೇ ಭಲತೇಚ ಬೋಲತಾ? ಪ್ರಶ್ನೆ : ತುಝ್ಯಾ ಬಾಪಾಚೀ ಭಯ ಕಾಯ? ಉತ್ತರ : ತುಮಚೇ ಆಮಚೇ ಮಾಯಬಾಪ ಏಕಚ. {{center|೧೯೧}}<noinclude></noinclude> h8ovgrc6ftklc63cn9r5777955nh9dl ಪುಟ:ನಿತ್ಯ ನೇಮಾವಲಿ.pdf/೧೯೨ 104 102095 323395 284468 2026-05-29T15:00:43Z Shreesha Sharma 7840 /* Proofread */ 323395 proofread-page text/x-wiki <noinclude><pagequality level="3" user="Shreesha Sharma" /></noinclude>{{center|ನಿತ್ಯನೇಮಾವಲಿ}} ಪ್ರಶ್ನ : ಏಕಚ ಅಸೇ ಬೋಲೂ ನಕೋ. ಉತ್ತರ : ನಿರ್ಗುಣಾಪಾಸೂನ ಅವಘೇ ಝಾಲೋ. ಪ್ರಶ್ನ : ನಿರ್ಗುಣ ತುಲಾ ಕಾಯ ಠಾವೇ ರೇ. ಉತ್ತರ : ಆತ್ಮಸ್ವರೂಪ ಶೋಧೂನಿ ಪಹಾವೇ ಪ್ರಶ್ನ : ಆತ್ಮಸ್ವರೂಪ ಆಮ್ಹಾ ಕಳೇನಾ. ಉತ್ತರ : ನಾಹೀ ತರೀ ಸಂತಾಂಸಿ ಶರಣ ಜಾ ನಾ. ಪ್ರಶ್ನ : ಸಂತಾಂಸಿ ಶರಣ ಗೇಲ್ಯಾನೇ ಕಾಯ ಹೋತೇ ? ಉತ್ತರ : ಚೌರಾಂಶೀಂಚಾ ಘೇರಾ ಚುಕತೋ. ಪ್ರಶ್ನ : ಹೇ ಜ್ಞಾನ ತುಲಾ ಕೋಠೂನ ಪ್ರಾಪ್ತ ಝಾಲೇ ? ಉತ್ತರ : ನಿವೃತ್ತಿಪ್ರಸಾದೇ ಕಳೋ ಆಲೇ, ವಿಠಲ, ವಿಠಲ, ವಿಠಲ ವಿಠಲ। ಪುಂಡಲೀಕವರದಾ ಹರಿ ವಿಠಲ। '''ಭಾವಾರ್ಥ''': ಪ್ರಶ್ನೆ : ಏನಪ್ಪಾ, ಕಾಮಾಂಧನಾದ ಹರಿಜನನೇ ? ಉತ್ತರ : ಏನಪ್ಪಾ ಬ್ರಾಹ್ಮಣನೇ, ಸಿಕ್ಕಸಿಕ್ಕ ಹಾಗೆ ಮಾತಾಡ್ತಿಯಲ್ಲಾ? {{center|೧೯೨}}<noinclude></noinclude> i9nc73tqccfl9bg1wjnzw8wx56vjiln 323400 323395 2026-05-29T15:02:05Z Shreelatha.Halemane 7642 /* Validated */ 323400 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ನಿತ್ಯನೇಮಾವಲಿ}} ಪ್ರಶ್ನ : ಏಕಚ ಅಸೇ ಬೋಲೂ ನಕೋ. ಉತ್ತರ : ನಿರ್ಗುಣಾಪಾಸೂನ ಅವಘೇ ಝಾಲೋ. ಪ್ರಶ್ನ : ನಿರ್ಗುಣ ತುಲಾ ಕಾಯ ಠಾವೇ ರೇ. ಉತ್ತರ : ಆತ್ಮಸ್ವರೂಪ ಶೋಧೂನಿ ಪಹಾವೇ ಪ್ರಶ್ನ : ಆತ್ಮಸ್ವರೂಪ ಆಮ್ಹಾ ಕಳೇನಾ. ಉತ್ತರ : ನಾಹೀ ತರೀ ಸಂತಾಂಸಿ ಶರಣ ಜಾ ನಾ. ಪ್ರಶ್ನ : ಸಂತಾಂಸಿ ಶರಣ ಗೇಲ್ಯಾನೇ ಕಾಯ ಹೋತೇ ? ಉತ್ತರ : ಚೌರಾಂಶೀಂಚಾ ಘೇರಾ ಚುಕತೋ. ಪ್ರಶ್ನ : ಹೇ ಜ್ಞಾನ ತುಲಾ ಕೋಠೂನ ಪ್ರಾಪ್ತ ಝಾಲೇ ? ಉತ್ತರ : ನಿವೃತ್ತಿಪ್ರಸಾದೇ ಕಳೋ ಆಲೇ, ವಿಠಲ, ವಿಠಲ, ವಿಠಲ ವಿಠಲ। ಪುಂಡಲೀಕವರದಾ ಹರಿ ವಿಠಲ। '''ಭಾವಾರ್ಥ''': ಪ್ರಶ್ನೆ : ಏನಪ್ಪಾ, ಕಾಮಾಂಧನಾದ ಹರಿಜನನೇ ? ಉತ್ತರ : ಏನಪ್ಪಾ ಬ್ರಾಹ್ಮಣನೇ, ಸಿಕ್ಕಸಿಕ್ಕ ಹಾಗೆ ಮಾತಾಡ್ತಿಯಲ್ಲಾ? {{center|೧೯೨}}<noinclude></noinclude> h2j9jwrn8kaioz5uakmfrwofcq2eqzx ಪುಟ:ನಿತ್ಯ ನೇಮಾವಲಿ.pdf/೧೯೩ 104 102097 323401 284470 2026-05-29T15:03:37Z Shreesha Sharma 7840 /* Proofread */ 323401 proofread-page text/x-wiki <noinclude><pagequality level="3" user="Shreesha Sharma" /></noinclude>{{center|ಮುಂಡಿಗೆಗಳು}} ಪ್ರಶ್ನೆ : ನಿಮ್ಮಪ್ಪನ ಹೆದರಿಕೆ ಏನು? ಉತ್ತರ : ನಿಮ್ಮ, ನಮ್ಮ, ಅವ್ವ ಅಪ್ಪ, ಒಂದೇ. ಪ್ರಶ್ನೆ : ಒಬ್ಬರೇ ಎಂದು ಹೇಳಬೇಡ, ಉತ್ತರ : ನಿರ್ಗುಣದಿಂದಲೇ ಎಲ್ಲರೂ ಬಂದವು. ಪ್ರಶ್ನೆ : ನಿರ್ಗುಣವೆಂಬುದು ನಿನಗೇನು ಗೊತ್ತು? ಉತ್ತರ : ಆತ್ಮಸ್ವರೂಪವನ್ನು ಶೋಧಿಸಿ ನೋಡು. ಪ್ರಶ್ನೆ : ಆತ್ಮಸ್ವರೂಪವು ನಮಗೆ ತಿಳಿಯದು. ಉತ್ತರ : ಇಲ್ಲದಿದ್ದರೆ ಸಂತರಿಗೆ ಶರಣುಹೋಗು. ಪ್ರಶ್ನೆ : ಸಂತರಿಗೆ ಶರಣು ಹೋಗುವುದರಿಂದ ಏನಾಗುವುದು? ಉತ್ತರ : ಎಂಬತ್ತುನಾಲ್ಕು ಲಕ್ಷ ಯೋನಿಗಳಲ್ಲಿಯ ಪ್ರದಕ್ಷಿಣೆ ತಪ್ಪುವುದು. ಪ್ರಶ್ನೆ : ಈ ಜ್ಞಾನ ನಿನಗೆ ಹೇಗೆ ದೊರಕಿತು? ಉತ್ತರ : ನಿವೃತ್ತಿಪ್ರಸಾದದಿಂದ ತಿಳಿದು ಬಂತು. ವಿಠಲ, ವಿಠಲ, ವಿಠಲ, ವಿಠಲ. ಪುಂಡಲೀಕವರದಾ ಹರಿ-ವಿಠಲ. {{center|೧೯೩}}<noinclude></noinclude> c4bj4nx47gq6zg2qedydhf3jvb80y15 323406 323401 2026-05-29T15:13:54Z Shreelatha.Halemane 7642 /* Validated */ 323406 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ಮುಂಡಿಗೆಗಳು}} ಪ್ರಶ್ನೆ : ನಿಮ್ಮಪ್ಪನ ಹೆದರಿಕೆ ಏನು? ಉತ್ತರ : ನಿಮ್ಮ, ನಮ್ಮ, ಅವ್ವ ಅಪ್ಪ, ಒಂದೇ. ಪ್ರಶ್ನೆ : ಒಬ್ಬರೇ ಎಂದು ಹೇಳಬೇಡ, ಉತ್ತರ : ನಿರ್ಗುಣದಿಂದಲೇ ಎಲ್ಲರೂ ಬಂದವು. ಪ್ರಶ್ನೆ : ನಿರ್ಗುಣವೆಂಬುದು ನಿನಗೇನು ಗೊತ್ತು? ಉತ್ತರ : ಆತ್ಮಸ್ವರೂಪವನ್ನು ಶೋಧಿಸಿ ನೋಡು. ಪ್ರಶ್ನೆ : ಆತ್ಮಸ್ವರೂಪವು ನಮಗೆ ತಿಳಿಯದು. ಉತ್ತರ : ಇಲ್ಲದಿದ್ದರೆ ಸಂತರಿಗೆ ಶರಣುಹೋಗು. ಪ್ರಶ್ನೆ : ಸಂತರಿಗೆ ಶರಣು ಹೋಗುವುದರಿಂದ ಏನಾಗುವುದು? ಉತ್ತರ : ಎಂಬತ್ತುನಾಲ್ಕು ಲಕ್ಷ ಯೋನಿಗಳಲ್ಲಿಯ ಪ್ರದಕ್ಷಿಣೆ ತಪ್ಪುವುದು. ಪ್ರಶ್ನೆ : ಈ ಜ್ಞಾನ ನಿನಗೆ ಹೇಗೆ ದೊರಕಿತು? ಉತ್ತರ : ನಿವೃತ್ತಿಪ್ರಸಾದದಿಂದ ತಿಳಿದು ಬಂತು. ವಿಠಲ, ವಿಠಲ, ವಿಠಲ, ವಿಠಲ. ಪುಂಡಲೀಕವರದಾ ಹರಿ-ವಿಠಲ. {{center|೧೯೩}}<noinclude></noinclude> ccpneb1bwz247wi4albmxe554nsb1ny ಪುಟ:ನಿತ್ಯ ನೇಮಾವಲಿ.pdf/೧೯೪ 104 102099 323402 284472 2026-05-29T15:07:12Z Shreesha Sharma 7840 /* Proofread */ 323402 proofread-page text/x-wiki <noinclude><pagequality level="3" user="Shreesha Sharma" /></noinclude>{{center|ನಿತ್ಯನೇಮಾವಲಿ}} {{center|೬}} {{center|ಗುರುಶಿಷ್ಯ ಸಂವಾದ}} ಶಿಷ್ಯ : ಶರಣು ಶರಣು ಪೂರ್ಣಾನಂದ ಸತ್ಪುರುಷರೇ ನಮೋ ನಮೋ, ಗುರು : ಸದಾನಂದ ವಿವೇಕೀ ಇದ್ದಕ್ಕಿದ್ದಾಂಗೇ ಆಶೀರ್ವಾದವು. ಶಿಷ್ಯ : ತಮ್ಮಾ ನೀನ್ಯಾರು? ನಿನ್ನ ಹೆಸರೇನು? ಗುರು : ಜೀಯಾ, ಹೆಸರಿಟ್ಟು ಹೇಳಲಾರದ ವಸ್ತುವೇ ನಾನು. ಶಿಷ್ಯ : ಆ ವಸ್ತು ಯಾವ ಸ್ವರೂಪದಿಂದ ಇರುತ್ತದಣ್ಣಾ? ಗುರು : ಮನಸ್ಸಿಗಗೋಚರವಾಗಿರುತ್ತದೆ ಜಾಣಾ, ಶಿಷ್ಯ : ಯಾರಲ್ಲಿ ಪ್ರಾಪ್ತವಾಗುತ್ತದೀಗ? ಗುರು : ಶ್ರೇಷ್ಠ ಗುರುಗಳಲ್ಲಿ ಪ್ರಾಪ್ತವಾಗುತ್ತದೆ ಬೇಗ, ಶಿಷ್ಯ : ಅವರು ನಮಗೆ ಹ್ಯಾಗೆ ದೊರೆಯುತ್ತಾರಣ್ಣಾ? ಗುರು : ಸೇವಾ ಮಾಡುವುದರಿಂದ ಒಲೆಯುತ್ತಾರೆ ಜಾಣಾ. ಶಿಷ್ಯ : ಸೇವಾ ಅಂದರೇನು ನಮಗೆ ತಿಳಿಯುವುದಿಲ್ಲ. ಗುರು : ಸೇವಾ ಅಂದರೆ ಎಲ್ಲ ರೀತಿಯಿಂದ ಗುರುವಿಗೆ ಸಂತೋಷ {{gap}}ಕೊಡಬೇಕಲ್ಲ, {{center|೧೯೪}}<noinclude></noinclude> 9ogj2bj4ld2ltk42cpjpa4cz9zxymlq 323403 323402 2026-05-29T15:09:18Z Shreesha Sharma 7840 323403 proofread-page text/x-wiki <noinclude><pagequality level="3" user="Shreesha Sharma" /></noinclude>{{center|ನಿತ್ಯನೇಮಾವಲಿ}} {{center|೬}} {{center|ಗುರುಶಿಷ್ಯ ಸಂವಾದ}} ಶಿಷ್ಯ :ಶರಣು ಶರಣು ಪೂರ್ಣಾನಂದ ಸತ್ಪುರುಷರೇ ನಮೋ ನಮೋ, ಗುರು :ಸದಾನಂದ ವಿವೇಕೀ ಇದ್ದಕ್ಕಿದ್ದಾಂಗೇ ಆಶೀರ್ವಾದವು. ಶಿಷ್ಯ :ತಮ್ಮಾ ನೀನ್ಯಾರು? ನಿನ್ನ ಹೆಸರೇನು? ಗುರು :ಜೀಯಾ, ಹೆಸರಿಟ್ಟು ಹೇಳಲಾರದ ವಸ್ತುವೇ ನಾನು. ಶಿಷ್ಯ :ಆ ವಸ್ತು ಯಾವ ಸ್ವರೂಪದಿಂದ ಇರುತ್ತದಣ್ಣಾ? ಗುರು :ಮನಸ್ಸಿಗಗೋಚರವಾಗಿರುತ್ತದೆ ಜಾಣಾ, ಶಿಷ್ಯ :ಯಾರಲ್ಲಿ ಪ್ರಾಪ್ತವಾಗುತ್ತದೀಗ? ಗುರು :ಶ್ರೇಷ್ಠ ಗುರುಗಳಲ್ಲಿ ಪ್ರಾಪ್ತವಾಗುತ್ತದೆ ಬೇಗ, ಶಿಷ್ಯ :ಅವರು ನಮಗೆ ಹ್ಯಾಗೆ ದೊರೆಯುತ್ತಾರಣ್ಣಾ? ಗುರು :ಸೇವಾ ಮಾಡುವುದರಿಂದ ಒಲೆಯುತ್ತಾರೆ ಜಾಣಾ. ಶಿಷ್ಯ :ಸೇವಾ ಅಂದರೇನು ನಮಗೆ ತಿಳಿಯುವುದಿಲ್ಲ. ಗುರು :ಸೇವಾ ಅಂದರೆ ಎಲ್ಲ ರೀತಿಯಿಂದ ಗುರುವಿಗೆ ಸಂತೋಷ {{gap}}ಕೊಡಬೇಕಲ್ಲ, {{center|೧೯೪}}<noinclude></noinclude> 2buimlxf1flte6u3610dukudks3mts4 323407 323403 2026-05-29T15:14:02Z Shreelatha.Halemane 7642 /* Validated */ 323407 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ನಿತ್ಯನೇಮಾವಲಿ}} {{center|೬}} {{center|ಗುರುಶಿಷ್ಯ ಸಂವಾದ}} ಶಿಷ್ಯ :ಶರಣು ಶರಣು ಪೂರ್ಣಾನಂದ ಸತ್ಪುರುಷರೇ ನಮೋ ನಮೋ, ಗುರು :ಸದಾನಂದ ವಿವೇಕೀ ಇದ್ದಕ್ಕಿದ್ದಾಂಗೇ ಆಶೀರ್ವಾದವು. ಶಿಷ್ಯ :ತಮ್ಮಾ ನೀನ್ಯಾರು? ನಿನ್ನ ಹೆಸರೇನು? ಗುರು :ಜೀಯಾ, ಹೆಸರಿಟ್ಟು ಹೇಳಲಾರದ ವಸ್ತುವೇ ನಾನು. ಶಿಷ್ಯ :ಆ ವಸ್ತು ಯಾವ ಸ್ವರೂಪದಿಂದ ಇರುತ್ತದಣ್ಣಾ? ಗುರು :ಮನಸ್ಸಿಗಗೋಚರವಾಗಿರುತ್ತದೆ ಜಾಣಾ, ಶಿಷ್ಯ :ಯಾರಲ್ಲಿ ಪ್ರಾಪ್ತವಾಗುತ್ತದೀಗ? ಗುರು :ಶ್ರೇಷ್ಠ ಗುರುಗಳಲ್ಲಿ ಪ್ರಾಪ್ತವಾಗುತ್ತದೆ ಬೇಗ, ಶಿಷ್ಯ :ಅವರು ನಮಗೆ ಹ್ಯಾಗೆ ದೊರೆಯುತ್ತಾರಣ್ಣಾ? ಗುರು :ಸೇವಾ ಮಾಡುವುದರಿಂದ ಒಲೆಯುತ್ತಾರೆ ಜಾಣಾ. ಶಿಷ್ಯ :ಸೇವಾ ಅಂದರೇನು ನಮಗೆ ತಿಳಿಯುವುದಿಲ್ಲ. ಗುರು :ಸೇವಾ ಅಂದರೆ ಎಲ್ಲ ರೀತಿಯಿಂದ ಗುರುವಿಗೆ ಸಂತೋಷ {{gap}}ಕೊಡಬೇಕಲ್ಲ, {{center|೧೯೪}}<noinclude></noinclude> bs8cabppq3izkk5hyg98z0gjql29kf6 ಪುಟ:ನಿತ್ಯ ನೇಮಾವಲಿ.pdf/೧೯೫ 104 102101 323404 284474 2026-05-29T15:11:38Z Shreesha Sharma 7840 /* Proofread */ 323404 proofread-page text/x-wiki <noinclude><pagequality level="3" user="Shreesha Sharma" /></noinclude>{{center|ಮುಂಡಿಗೆಗಳು}} ಶಿಷ್ಯ:ಸೇವಾ ಮಾಡುವ ಸಾಧಕನು ಹ್ಯಾಗಿರಬೇಕು? ಗುರು :ದುಃಖಮಯ ಪ್ರಪಂಚದಲ್ಲಿ ನಿರಾಶನಾಗಿರಬೇಕು. ಶಿಷ್ಯ:ಆಶೆ ಇದ್ದರೇನು ಮಾಡುತ್ತದಯ್ಯಾ? ಗುರು:ಜನ್ಮಜನ್ಮಾಂತರಕ್ಕೆ ಎಳೆದೊಯ್ಯುತ್ತದೆ ಮಾಯಾ. ಶಿಷ್ಯ:ಯಾರಾರನ್ನು ಎಳೆದೊಯ್ಯುತ್ತ ಬಂದದೀಗ? ಗುರು:ಹೆಣ್ಣು ಹೊನ್ನು, ಮಣ್ಣು ಮಟ್ಟದವರನ್ನೆಲ್ಲ ಎಳೆದೊಯ್ಯುತ್ತ {{gap}}ಬಂದದೀಗ. ಶಿಷ್ಯ:ಸಣ್ಣವನಾಗಿ ಕಾಣಿಸುತ್ತೀ? ಎಂಥ ಮಾತು ಮಾತಾಡು ಸ್ವಚ್ಛ? ಗುರು:ನಾನು ಸಣ್ಣವನಾದರೆ ಗುರುವಿನ ಕೃಪಾ ಸಣ್ಣದೇನೋ ಹುಚ್ಚಾ? ಶಿಷ್ಯ:ಕೃಪಾ ಆಗಬೇಕಾದರೆ ಏನು ಮಾಡಬೇಕರಿ? ಗುರು:ಹಗಲಿರುಳು ದೇವರ ಧ್ಯಾನಾನೇ ಮಾಡುತ್ತಿರಬೇಕರಿ. ಶಿಷ್ಯ:(ಮುದುಕ) ದೊಡ್ಡವನಾದಮೇಲೆ ಮಾಡುತ್ತೇನೋ ಹುಡುಗಾ. ಗುರು:ಆಯುಷ್ಯ ನಿನ್ನದೇನೋ ಕೋಡಗಾ? {{center|೧೯೫}}<noinclude></noinclude> g9yfx38j2bfql9pkz7lsxitoevswncx 323408 323404 2026-05-29T15:14:16Z Shreelatha.Halemane 7642 /* Validated */ 323408 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ಮುಂಡಿಗೆಗಳು}} ಶಿಷ್ಯ:ಸೇವಾ ಮಾಡುವ ಸಾಧಕನು ಹ್ಯಾಗಿರಬೇಕು? ಗುರು :ದುಃಖಮಯ ಪ್ರಪಂಚದಲ್ಲಿ ನಿರಾಶನಾಗಿರಬೇಕು. ಶಿಷ್ಯ:ಆಶೆ ಇದ್ದರೇನು ಮಾಡುತ್ತದಯ್ಯಾ? ಗುರು:ಜನ್ಮಜನ್ಮಾಂತರಕ್ಕೆ ಎಳೆದೊಯ್ಯುತ್ತದೆ ಮಾಯಾ. ಶಿಷ್ಯ:ಯಾರಾರನ್ನು ಎಳೆದೊಯ್ಯುತ್ತ ಬಂದದೀಗ? ಗುರು:ಹೆಣ್ಣು ಹೊನ್ನು, ಮಣ್ಣು ಮಟ್ಟದವರನ್ನೆಲ್ಲ ಎಳೆದೊಯ್ಯುತ್ತ {{gap}}ಬಂದದೀಗ. ಶಿಷ್ಯ:ಸಣ್ಣವನಾಗಿ ಕಾಣಿಸುತ್ತೀ? ಎಂಥ ಮಾತು ಮಾತಾಡು ಸ್ವಚ್ಛ? ಗುರು:ನಾನು ಸಣ್ಣವನಾದರೆ ಗುರುವಿನ ಕೃಪಾ ಸಣ್ಣದೇನೋ ಹುಚ್ಚಾ? ಶಿಷ್ಯ:ಕೃಪಾ ಆಗಬೇಕಾದರೆ ಏನು ಮಾಡಬೇಕರಿ? ಗುರು:ಹಗಲಿರುಳು ದೇವರ ಧ್ಯಾನಾನೇ ಮಾಡುತ್ತಿರಬೇಕರಿ. ಶಿಷ್ಯ:(ಮುದುಕ) ದೊಡ್ಡವನಾದಮೇಲೆ ಮಾಡುತ್ತೇನೋ ಹುಡುಗಾ. ಗುರು:ಆಯುಷ್ಯ ನಿನ್ನದೇನೋ ಕೋಡಗಾ? {{center|೧೯೫}}<noinclude></noinclude> oyza7xae7l6l37gbps31whypybwop2a ಪುಟ:ನಿತ್ಯ ನೇಮಾವಲಿ.pdf/೧೯೬ 104 102103 323405 284476 2026-05-29T15:13:23Z Shreesha Sharma 7840 /* Proofread */ 323405 proofread-page text/x-wiki <noinclude><pagequality level="3" user="Shreesha Sharma" /></noinclude>{{center|ನಿತ್ಯನೇಮಾವಲಿ}} ಶಿಷ್ಯ :ಮಾಡಬೇಕೆಂದರೂ ಮರೆವು ಯಾಕೆ ಬರುತ್ತದೆ ತಮ್ಮಾ? ಗುರು :ಪಾಪ ಹೆಚ್ಚು ಮಾಡಿದ್ದರಿಂದ ಹುಮ್ಮಾ, ಶಿಷ್ಯ :ಪಾಪವು ಹ್ಯಾಗಾದರೆ ಹೋಗುತ್ತದೆ ತಂದೆ? ಗುರು : ಸಂತರ ಸಂಗ ಮಾಡುವದರಿಂದ ಒಂದೇ. ಶಿಷ್ಯ : ಸಂತರು ಎಲ್ಲಿದ್ದಾರೋ ಸಗುಣಾ ? ಗುರು : ಜಗತ್ತು ತುಂಬಿ ಇದ್ದಾರೋ ಜಾಣಾ. ಶಿಷ್ಯ : ನನಗೆ ಯಾರೂ ಕಾಣುವುದಿಲ್ಲೋ ಸುಜ್ಞಾನಿ ? ಗುರು : ನಿನ್ನ ಕಣ್ಣು ಕಾಣುವುದಿಲ್ಲೋ ಅಜ್ಞಾನಿ. ಶಿಷ್ಯ : ಈ ಜಾಣತನ ನಿನಗೆ ಹ್ಯಾಗೆ ಬಂತಲ್ಲಾ? ಗುರು : ಸಂಸಾರದ ತೊಡಕನ್ನು ಬಿಡಿಸಿಕೊಂಡದ್ದರಿಂದಲ್ಲಾ ಶಿಷ್ಯ : ಸಂಸಾರ ಯಾರ್ಯಾರನ್ನು ತೊಡಗಿಸಿದ ಕುಶಲಾ? ಗುರು : ಜನ್ಮಜನ್ಮಾಂತರಕ್ಕೆ ನಿನ್ನನ್ನೇ ಬರಿಸಿದ ಮುಸಲಾ ಶಿಷ್ಯ : ನಿನಗ್ಯಾಕೆ ಜನ್ಮ ಬಂದದಣ್ಣಾ? ಗುರು : ನಾನು ಜನ್ಮಕ್ಕೆ ಬಂದೇ ಇಲ್ಲೋ ಜಾಣಾ, {{center|೧೯೬}}<noinclude></noinclude> 4n86gpruh00dyy8b9f0eybse7ulkz2r 323409 323405 2026-05-29T15:14:26Z Shreelatha.Halemane 7642 /* Validated */ 323409 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ನಿತ್ಯನೇಮಾವಲಿ}} ಶಿಷ್ಯ :ಮಾಡಬೇಕೆಂದರೂ ಮರೆವು ಯಾಕೆ ಬರುತ್ತದೆ ತಮ್ಮಾ? ಗುರು :ಪಾಪ ಹೆಚ್ಚು ಮಾಡಿದ್ದರಿಂದ ಹುಮ್ಮಾ, ಶಿಷ್ಯ :ಪಾಪವು ಹ್ಯಾಗಾದರೆ ಹೋಗುತ್ತದೆ ತಂದೆ? ಗುರು : ಸಂತರ ಸಂಗ ಮಾಡುವದರಿಂದ ಒಂದೇ. ಶಿಷ್ಯ : ಸಂತರು ಎಲ್ಲಿದ್ದಾರೋ ಸಗುಣಾ ? ಗುರು : ಜಗತ್ತು ತುಂಬಿ ಇದ್ದಾರೋ ಜಾಣಾ. ಶಿಷ್ಯ : ನನಗೆ ಯಾರೂ ಕಾಣುವುದಿಲ್ಲೋ ಸುಜ್ಞಾನಿ ? ಗುರು : ನಿನ್ನ ಕಣ್ಣು ಕಾಣುವುದಿಲ್ಲೋ ಅಜ್ಞಾನಿ. ಶಿಷ್ಯ : ಈ ಜಾಣತನ ನಿನಗೆ ಹ್ಯಾಗೆ ಬಂತಲ್ಲಾ? ಗುರು : ಸಂಸಾರದ ತೊಡಕನ್ನು ಬಿಡಿಸಿಕೊಂಡದ್ದರಿಂದಲ್ಲಾ ಶಿಷ್ಯ : ಸಂಸಾರ ಯಾರ್ಯಾರನ್ನು ತೊಡಗಿಸಿದ ಕುಶಲಾ? ಗುರು : ಜನ್ಮಜನ್ಮಾಂತರಕ್ಕೆ ನಿನ್ನನ್ನೇ ಬರಿಸಿದ ಮುಸಲಾ ಶಿಷ್ಯ : ನಿನಗ್ಯಾಕೆ ಜನ್ಮ ಬಂದದಣ್ಣಾ? ಗುರು : ನಾನು ಜನ್ಮಕ್ಕೆ ಬಂದೇ ಇಲ್ಲೋ ಜಾಣಾ, {{center|೧೯೬}}<noinclude></noinclude> s3vmq8i5csw7brkv8vff173roz7s9k0 ಪುಟ:ನಿತ್ಯ ನೇಮಾವಲಿ.pdf/೧೯೭ 104 102104 323410 284477 2026-05-29T15:16:17Z Shreesha Sharma 7840 /* Proofread */ 323410 proofread-page text/x-wiki <noinclude><pagequality level="3" user="Shreesha Sharma" /></noinclude>{{center|ಮುಂಡಿಗೆಗಳು}} ಶಿಷ್ಯ :ನನ್ನ ಕಣ್ಣಿಗೆ ಹ್ಯಾಗೆ ಕಾಣಿಸುತ್ತೀಯಲ್ಲೋ ಹುಚ್ಚಾ? ಗುರು :ನಿನ್ನ ಕಣ್ಣಿಗೆ ಹ್ಯಾಗೆ ಕಾಣಿಸುತ್ತೇನೋ ನೀಚಾ? ಶಿಷ್ಯ :ಇಂಥ ಪೂರ್ಣ ಜ್ಞಾನ ನಿನಗೆ ಹ್ಯಾಗೆ ಬಂತು? ಗುರು :ಅನಂತ ಜನ್ಮವಾಗಿ ತಪಸ್ಸು ಮಾಡೋಣದರಿಂದ ಬಂತು. ಶಿಷ್ಯ :ತಪಸ್ಸು ಅಂದರೇನು ಮಾಡಬೇಕು ಶಾಂತಾ? ಗುರು :ಈಶ್ವರನಲ್ಲಿ ಶರೀರ ಆಹುತಿ ಕೊಡಬೇಕು ಭ್ರಾಂತಾ. ಶಿಷ್ಯ :ಅಹಾ, ನಾನು ಧನ್ಯನಾದೆನಲ್ಲ ಈಗ! ಗುರು :ಧನ್ಯನಾದರೆ ಸಿದ್ಧನಾಗುತ್ತೀಯೋ ಬೇಗ. ಶಿಷ್ಯ :ನಿನ್ನ ಉಪಕಾರ ಎಷ್ಟಂತ ಹೇಳಲಿ ಗೆಳೆಯಾ. ಗುರು :ನಿನ್ನ ಸೇವಾ ಎಷ್ಟಂತ ಹೇಳಲಿ ಗೆಳೆಯಾ, ಶಿಷ್ಯ :ಒಳ್ಳೆ ಗೆಳೆತನ ಕೂಡಿತು ಕೂಸ. ಗುರು :ಜಯ ಜಯ ಮಂಗಲವಾಗಲಿ ಹಂಸ, ಶಿಷ್ಯ :ಆನಂದಾಶೀರ್ವಾದ ಮಾಡು ಗುರುವೇ. ಗುರು :ಪೂರ್ಣಬ್ರಹ್ಮಾನಂದವಾಗಲಿ ಅರುವೇ. {{center|೧೯೭}}<noinclude></noinclude> fbvtg94x4878dhavcdfbz76gequx7tc 323417 323410 2026-05-29T15:30:56Z Shreelatha.Halemane 7642 /* Validated */ 323417 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ಮುಂಡಿಗೆಗಳು}} ಶಿಷ್ಯ :ನನ್ನ ಕಣ್ಣಿಗೆ ಹ್ಯಾಗೆ ಕಾಣಿಸುತ್ತೀಯಲ್ಲೋ ಹುಚ್ಚಾ? ಗುರು :ನಿನ್ನ ಕಣ್ಣಿಗೆ ಹ್ಯಾಗೆ ಕಾಣಿಸುತ್ತೇನೋ ನೀಚಾ? ಶಿಷ್ಯ :ಇಂಥ ಪೂರ್ಣ ಜ್ಞಾನ ನಿನಗೆ ಹ್ಯಾಗೆ ಬಂತು? ಗುರು :ಅನಂತ ಜನ್ಮವಾಗಿ ತಪಸ್ಸು ಮಾಡೋಣದರಿಂದ ಬಂತು. ಶಿಷ್ಯ :ತಪಸ್ಸು ಅಂದರೇನು ಮಾಡಬೇಕು ಶಾಂತಾ? ಗುರು :ಈಶ್ವರನಲ್ಲಿ ಶರೀರ ಆಹುತಿ ಕೊಡಬೇಕು ಭ್ರಾಂತಾ. ಶಿಷ್ಯ :ಅಹಾ, ನಾನು ಧನ್ಯನಾದೆನಲ್ಲ ಈಗ! ಗುರು :ಧನ್ಯನಾದರೆ ಸಿದ್ಧನಾಗುತ್ತೀಯೋ ಬೇಗ. ಶಿಷ್ಯ :ನಿನ್ನ ಉಪಕಾರ ಎಷ್ಟಂತ ಹೇಳಲಿ ಗೆಳೆಯಾ. ಗುರು :ನಿನ್ನ ಸೇವಾ ಎಷ್ಟಂತ ಹೇಳಲಿ ಗೆಳೆಯಾ, ಶಿಷ್ಯ :ಒಳ್ಳೆ ಗೆಳೆತನ ಕೂಡಿತು ಕೂಸ. ಗುರು :ಜಯ ಜಯ ಮಂಗಲವಾಗಲಿ ಹಂಸ, ಶಿಷ್ಯ :ಆನಂದಾಶೀರ್ವಾದ ಮಾಡು ಗುರುವೇ. ಗುರು :ಪೂರ್ಣಬ್ರಹ್ಮಾನಂದವಾಗಲಿ ಅರುವೇ. {{center|೧೯೭}}<noinclude></noinclude> rnvi4hd3d4rqou5hexiu3r1xz1yem3k ಪುಟ:ನಿತ್ಯ ನೇಮಾವಲಿ.pdf/೧೯೮ 104 102107 323412 284480 2026-05-29T15:22:04Z Shreesha Sharma 7840 /* Proofread */ 323412 proofread-page text/x-wiki <noinclude><pagequality level="3" user="Shreesha Sharma" /></noinclude>{{center|ನಿತ್ಯನೇಮಾವಲಿ}} ಶಿಷ್ಯ : ಬ್ರಹ್ಮನಾಗುವ ಕೀಲ ನಮಗೆ ಹ್ಯಾಗೆ ತಿಳಿಯಬೇಕೋ ದೇವಾ? ಗುರು : ಶ್ರೀಗುರುಲಿಂಗಜಂಗಮ ಮಹಾರಾಜರಲ್ಲಿ ಶರಣು ಹೋಗಬೇಕೋ ಜೀವಾ, {{center|೭}} ಸಾವಧಾನ ಸಾವಧಾನ| ವಾಚೀ ಬೋಲಾ ರಾಮ ರಾಮ ||ಧೃ | | ದಹಾವರ್ಷೇ ಬಾಲಪಣ ವೀಸ ವರ್ಷೇ ತಾರುಣ್ಯ! ಅಂಗೀ ಚಢಲೇ ಮದನಬಾಣ। ತಥೇ ಕೈಚೀ ಸಾವಧಾನ || ೧ || ತಿಸಾಚೀ ಹೋಯ ಭರತೀ| ದಾರಾ-ಪುತ್ರಾ-ಲಾಗಿ ಪ್ರೀತಿ| ತ್ಯಾಂಚೀಚ ಉಪಜೇ ಭ್ರಾಂತಿ |ತೇಥೇ ಕೈಚೀ ರಾಮಪ್ರಾಪ್ತಿ || ೨ || ಚಾಳೀಸ ವರ್ಷೇ ಝಾಲೀ |ಡೋಳಾ ಚಾಳಿಸಿ ಆಲೀ| ನೇತ್ರಾಸೀ ಭೂಲ ಪಡಲೀ| ಅಸತಾ ನ ದಿಸೇ ಜವಳಿ || ೩ || ಪನ್ನಾಸ ವರ್ಷೇ ಹೋತೀ |ಹಾಲತೀ ದಾತಾಂಚ್ಯಾ ಪಂಕ್ತಿ| ಶ್ಯಾಮ ಕೇಸ ಶುಭ್ರ ಹೋತಿ| ತ್ಯಾಲಾ ಮ್ಹಾತಾರಾ ಮ್ಹಣತೀ || ೪ || ಸಾಠೀಚಿ ಬುದ್ಧಿನಾಠೀ| ಹಾತೀ ಘೇವುನಿಯಾ ಕಾಠೀ| ವಸವಸಾ ಲಾಗೇ ಪಾಠಿ| ತ್ಯಾಲಾ ಹಾಸತೀ ಪೋರಟೀ || ೫ | ಸತ್ತರಾಚೀ ಆಲೀ ರಚನಾ| ಬಸಲೇ ತೇ ಉಠವೇನಾ| ಉಠಲೇ ತೇ ಜಾಲವೇನಾ। ಐಸೀ ಫಜೀತೀಚೀ ಯಾತನಾ || ೬ ||ಚಾರ ವೀಸಾ ಮಿಳೋನೀ ಐಶೀ| ಪರಿ ತೋ ಝಾಲಾ ಅಪೇಶೀ| ಉದಕಾವೀಣ ಮಾಸೋಳಿ ಜೈಸೀ| ಜೀವ ಹೋತೋ ಕಾಸಾವೀಸೀ || ೭ || ವರ್ಷ ಝಾಲೇ ನವ್ವದ| {{center|೧೯೮}}<noinclude></noinclude> pyuos3sv1pxlntoad9dgk5nqdzpkdj6 323418 323412 2026-05-29T15:31:05Z Shreelatha.Halemane 7642 /* Validated */ 323418 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ನಿತ್ಯನೇಮಾವಲಿ}} ಶಿಷ್ಯ : ಬ್ರಹ್ಮನಾಗುವ ಕೀಲ ನಮಗೆ ಹ್ಯಾಗೆ ತಿಳಿಯಬೇಕೋ ದೇವಾ? ಗುರು : ಶ್ರೀಗುರುಲಿಂಗಜಂಗಮ ಮಹಾರಾಜರಲ್ಲಿ ಶರಣು ಹೋಗಬೇಕೋ ಜೀವಾ, {{center|೭}} ಸಾವಧಾನ ಸಾವಧಾನ| ವಾಚೀ ಬೋಲಾ ರಾಮ ರಾಮ ||ಧೃ | | ದಹಾವರ್ಷೇ ಬಾಲಪಣ ವೀಸ ವರ್ಷೇ ತಾರುಣ್ಯ! ಅಂಗೀ ಚಢಲೇ ಮದನಬಾಣ। ತಥೇ ಕೈಚೀ ಸಾವಧಾನ || ೧ || ತಿಸಾಚೀ ಹೋಯ ಭರತೀ| ದಾರಾ-ಪುತ್ರಾ-ಲಾಗಿ ಪ್ರೀತಿ| ತ್ಯಾಂಚೀಚ ಉಪಜೇ ಭ್ರಾಂತಿ |ತೇಥೇ ಕೈಚೀ ರಾಮಪ್ರಾಪ್ತಿ || ೨ || ಚಾಳೀಸ ವರ್ಷೇ ಝಾಲೀ |ಡೋಳಾ ಚಾಳಿಸಿ ಆಲೀ| ನೇತ್ರಾಸೀ ಭೂಲ ಪಡಲೀ| ಅಸತಾ ನ ದಿಸೇ ಜವಳಿ || ೩ || ಪನ್ನಾಸ ವರ್ಷೇ ಹೋತೀ |ಹಾಲತೀ ದಾತಾಂಚ್ಯಾ ಪಂಕ್ತಿ| ಶ್ಯಾಮ ಕೇಸ ಶುಭ್ರ ಹೋತಿ| ತ್ಯಾಲಾ ಮ್ಹಾತಾರಾ ಮ್ಹಣತೀ || ೪ || ಸಾಠೀಚಿ ಬುದ್ಧಿನಾಠೀ| ಹಾತೀ ಘೇವುನಿಯಾ ಕಾಠೀ| ವಸವಸಾ ಲಾಗೇ ಪಾಠಿ| ತ್ಯಾಲಾ ಹಾಸತೀ ಪೋರಟೀ || ೫ | ಸತ್ತರಾಚೀ ಆಲೀ ರಚನಾ| ಬಸಲೇ ತೇ ಉಠವೇನಾ| ಉಠಲೇ ತೇ ಜಾಲವೇನಾ। ಐಸೀ ಫಜೀತೀಚೀ ಯಾತನಾ || ೬ ||ಚಾರ ವೀಸಾ ಮಿಳೋನೀ ಐಶೀ| ಪರಿ ತೋ ಝಾಲಾ ಅಪೇಶೀ| ಉದಕಾವೀಣ ಮಾಸೋಳಿ ಜೈಸೀ| ಜೀವ ಹೋತೋ ಕಾಸಾವೀಸೀ || ೭ || ವರ್ಷ ಝಾಲೇ ನವ್ವದ| {{center|೧೯೮}}<noinclude></noinclude> hfiom7iybqgjl0un0gtdfr1co49jad6 ಪುಟ:ನಿತ್ಯ ನೇಮಾವಲಿ.pdf/೧೯೯ 104 102109 323413 284482 2026-05-29T15:25:59Z Shreesha Sharma 7840 /* Proofread */ 323413 proofread-page text/x-wiki <noinclude><pagequality level="3" user="Shreesha Sharma" /></noinclude>{{center|ಮುಂಡಿಗೆಗಳು}} ಬೋಲವೇನಾ ಏಕ ಶಬ್ದ|| ದಾರಾಪುತ್ರ ಮ್ಹಣತಿ ಪ್ರಸಿದ್ದ| ದೇವಾ ಯಾಚಾ ತೋಡೀ ಸಂಬಂಧ ||೮ ||ಶತಮಾನ ಪುರುಷ ಝಾಲಾ| ಪರಿ ತೋ ವಾಯಾ ಗೇಲಾ। ರಾಮದಾಸಾಚೇ ಬೋಲಾ| ಅಂತೀ ಸಾವಧಾನ ಝಾಲಾ || ೯ || '''ಭಾವಾರ್ಥ''': ಎಚ್ಚರಾಗಿರಿ, ಎಚ್ಚರಾಗಿರಿ, ರಾಮ, ರಾಮ, ಎನ್ನಿರಿ. ಹತ್ತು ವರ್ಷ ಬಾಲ್ಯದಲ್ಲಿ ಇಪ್ಪತ್ತು ವರ್ಷ ತಾರುಣ್ಯದಲ್ಲಿ ಕಳೆಯುತ್ತದೆ. ಆಗ ಕಾಮನಬಾಣ ಮೈಯಲ್ಲ ಆವರಿಸಿರುವದು. ಆದ್ದರಿಂದ ಆಗ ಸಮಾಧಾನತೆ ಎಲ್ಲಿ? ಮೂವತ್ತು ವರ್ಷವೆಲ್ಲ ಹೆಂಡತಿಮಕ್ಕಳಿಗಾಗಿ ಪ್ರೀತಿ, ಅವರ ಭ್ರಾಂತಿ(ಮೋಹ)ಯಲ್ಲಿ ರಾಮನ ಪ್ರೀತಿ-ಪ್ರಾಪ್ತಿ ಹೇಗಾಗುವುದು? ನಾಲ್ವತ್ತು ವರ್ಷವಾದಾಗ ಕಣ್ಣಿಗೆ ಕನ್ನಡಕ ಬಂತು. ಹತ್ತಿರವಿದ್ದರೂ ಕಣ್ಣಿಗೆ ಕಾಣಿಸುವುದಿಲ್ಲ. ಐವತ್ತು ವರ್ಷವಾಯಿತು. ಹಲ್ಲುಗಳು ಅಲುಗಾಡ ಹತ್ತಿದವು, ಕರೇ ಕೂದಲು ಬೆಳ್ಳಗಾಗಹತ್ತಿದವು. ಆಗ ಮುಪ್ಪು ಬಂದಂತಾಯಿತು. ಅರವತ್ತರ ಬುದ್ಧಿ ಅರಳು-ಮರಳು. ಕೈಯಲ್ಲಿ ಬಡಿಗೆ ಹಿಡಿದು ಹೋಗುತ್ತಿರುವಾಗ ತಾಳ್ಮೆಯಿಲ್ಲದ ಜನರ ಮೇಲೆ ರೇಗಾಡುತ್ತಾನೆ. ಅದನ್ನು ನೋಡಿ ಹುಡುಗರು ನಗುತ್ತಾರೆ. ಎಪ್ಪತ್ತರ ವಯಸ್ಸು ಆದಾಗ ಕುಳಿತರೆ ಏಳಲಿಕ್ಕಾಗದು, ಎದ್ದರೆ ನಡೆಯಲಾಗದು. ಹೀಗೆ ದುರವಸ್ಥೆಯ ಯಾತನೆಯಾಗುವದು. ನಾಲ್ಕು-ಇಪ್ಪತ್ತು ಎಂದರೆ ಎಂಬತ್ತು ವಯಸ್ಸಾದಾಗ, ನೀರಿನಿಂದ ಹೊರತೆಗೆದ ಮೀನಿನಂತೆ, ಜೀವ ಕಸಿವಿಸಿಗೊಳ್ಳುತ್ತದೆ. ತೊಂಬತ್ತು ಆಯಿತು ಎಂದರೆ ಒಂದು ಶಬ್ದ ಸಹ ಮಾತನಾಡಲಿಕ್ಕಾಗದು. ದೇವರೇ, ಇವನ ಸಂಬಂಧ ಬೇಗನೇ ಬಿಡಿಸು ಎಂದು {{center|೧೯೯}}<noinclude></noinclude> 27wyilsiem1y72zrcj8ubfr8ine9nzo 323419 323413 2026-05-29T15:31:14Z Shreelatha.Halemane 7642 /* Validated */ 323419 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ಮುಂಡಿಗೆಗಳು}} ಬೋಲವೇನಾ ಏಕ ಶಬ್ದ|| ದಾರಾಪುತ್ರ ಮ್ಹಣತಿ ಪ್ರಸಿದ್ದ| ದೇವಾ ಯಾಚಾ ತೋಡೀ ಸಂಬಂಧ ||೮ ||ಶತಮಾನ ಪುರುಷ ಝಾಲಾ| ಪರಿ ತೋ ವಾಯಾ ಗೇಲಾ। ರಾಮದಾಸಾಚೇ ಬೋಲಾ| ಅಂತೀ ಸಾವಧಾನ ಝಾಲಾ || ೯ || '''ಭಾವಾರ್ಥ''': ಎಚ್ಚರಾಗಿರಿ, ಎಚ್ಚರಾಗಿರಿ, ರಾಮ, ರಾಮ, ಎನ್ನಿರಿ. ಹತ್ತು ವರ್ಷ ಬಾಲ್ಯದಲ್ಲಿ ಇಪ್ಪತ್ತು ವರ್ಷ ತಾರುಣ್ಯದಲ್ಲಿ ಕಳೆಯುತ್ತದೆ. ಆಗ ಕಾಮನಬಾಣ ಮೈಯಲ್ಲ ಆವರಿಸಿರುವದು. ಆದ್ದರಿಂದ ಆಗ ಸಮಾಧಾನತೆ ಎಲ್ಲಿ? ಮೂವತ್ತು ವರ್ಷವೆಲ್ಲ ಹೆಂಡತಿಮಕ್ಕಳಿಗಾಗಿ ಪ್ರೀತಿ, ಅವರ ಭ್ರಾಂತಿ(ಮೋಹ)ಯಲ್ಲಿ ರಾಮನ ಪ್ರೀತಿ-ಪ್ರಾಪ್ತಿ ಹೇಗಾಗುವುದು? ನಾಲ್ವತ್ತು ವರ್ಷವಾದಾಗ ಕಣ್ಣಿಗೆ ಕನ್ನಡಕ ಬಂತು. ಹತ್ತಿರವಿದ್ದರೂ ಕಣ್ಣಿಗೆ ಕಾಣಿಸುವುದಿಲ್ಲ. ಐವತ್ತು ವರ್ಷವಾಯಿತು. ಹಲ್ಲುಗಳು ಅಲುಗಾಡ ಹತ್ತಿದವು, ಕರೇ ಕೂದಲು ಬೆಳ್ಳಗಾಗಹತ್ತಿದವು. ಆಗ ಮುಪ್ಪು ಬಂದಂತಾಯಿತು. ಅರವತ್ತರ ಬುದ್ಧಿ ಅರಳು-ಮರಳು. ಕೈಯಲ್ಲಿ ಬಡಿಗೆ ಹಿಡಿದು ಹೋಗುತ್ತಿರುವಾಗ ತಾಳ್ಮೆಯಿಲ್ಲದ ಜನರ ಮೇಲೆ ರೇಗಾಡುತ್ತಾನೆ. ಅದನ್ನು ನೋಡಿ ಹುಡುಗರು ನಗುತ್ತಾರೆ. ಎಪ್ಪತ್ತರ ವಯಸ್ಸು ಆದಾಗ ಕುಳಿತರೆ ಏಳಲಿಕ್ಕಾಗದು, ಎದ್ದರೆ ನಡೆಯಲಾಗದು. ಹೀಗೆ ದುರವಸ್ಥೆಯ ಯಾತನೆಯಾಗುವದು. ನಾಲ್ಕು-ಇಪ್ಪತ್ತು ಎಂದರೆ ಎಂಬತ್ತು ವಯಸ್ಸಾದಾಗ, ನೀರಿನಿಂದ ಹೊರತೆಗೆದ ಮೀನಿನಂತೆ, ಜೀವ ಕಸಿವಿಸಿಗೊಳ್ಳುತ್ತದೆ. ತೊಂಬತ್ತು ಆಯಿತು ಎಂದರೆ ಒಂದು ಶಬ್ದ ಸಹ ಮಾತನಾಡಲಿಕ್ಕಾಗದು. ದೇವರೇ, ಇವನ ಸಂಬಂಧ ಬೇಗನೇ ಬಿಡಿಸು ಎಂದು {{center|೧೯೯}}<noinclude></noinclude> rlywjjmma8befcvs86hzxt38leyyrbb ವಿಕಿಸೋರ್ಸ್:ಇಂಟರ್ನ್‌ಶಿಪ್ ಕಾರ್ಯಕ್ರಮ ಮೇ-ಜೂನ್ ೨೦೨೬ 4 120710 323421 323355 2026-05-29T16:36:10Z Shyam 2808 8562 323421 wikitext text/x-wiki [[File:Kannada Wikisource Workflow.svg|thumb|Kannada Wikisource Workflow]] [[File:Open refine workflow in Kannada Language.svg|thumb|Open refine workflow in Kannada Language]] ವಿಕಿ ಇಂಟರ್ನ್‌ಶಿಪ್ ಕಾರ್ಯಕ್ರಮ ಕನ್ನಡ ವಿಕಿಮೀಡಿಯ ಯೋಜನೆಗಳಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ವಿನ್ಯಾಸಗೊಳಿಸಲಾದ ಒಂದು ತಿಂಗಳ ಇಂಟರ್ನ್‌ಶಿಪ್ ಕಾರ್ಯಕ್ರಮವಾಗಿದೆ. ಈ ಇಂಟರ್ನ್‌ಶಿಪ್ ಕಾರ್ಯಕ್ರಮದಲ್ಲಿ, ವಿವಿಧ ಯೋಜನೆಗಳ ವಿಕಿಮೀಡಿಯನ್ನರು ಭಾಗವಹಿಸುವ ವಿದ್ಯಾರ್ಥಿಗಳಿಗೆ ಮುಖ್ಯವಾಗಿ ವಿಕಿಸೋರ್ಸ್, ವಿಕಿಡೇಟಾ, ವಿಕಿಕಾಮನ್ಸ್ ಮತ್ತು ವಿಕಿಪೀಡಿಯದಂತಹ ಯೋಜನೆಗಳಲ್ಲಿ ತರಬೇತಿ ನೀಡಲಾಗುತ್ತಾದೆ ಮತ್ತು ವಿದ್ಯಾರ್ಥಿಗಳು ಕೊಡುಗೆ ನೀಡಲು ಗುರಿಗಳನ್ನು ನಿಗದಿಪಡಿಸುತ್ತಾರೆ. == ಅವಧಿ & ಸಹಾಯ ಪುಟಗಳು == * ಮೇ ೦೮, ೨೦೨೬ - ಜೂನ್ ೨೧, ೨೦೨೬ * [[ಸಹಾಯ:ವಿಕಿಸೋರ್ಸ್ ಕೈಪಿಡಿ]] * [[ಸಹಾಯ:ವಿಕಿಸೋರ್ಸ್ ಪರಿಚಯ]] == ಭಾಗವಹಿಸುವವರು == * Mentor: --<span style="text-shadow: 0 0 8px silver; padding:4px; font-weight:bold; border: 2px solid blue; border-radius: 5px;">[[User:A826|A826]] · [[user_talk:A826|<big>✉</big>]] · [[Special:Contributions/A826|<big> ©</big>]]</span> ೧೯:೫೩, ೧೬ ಮೇ ೨೦೨೬ (IST) #--[[ಸದಸ್ಯ:Vaishnu Pilar|Vaishnu Pilar]] ([[ಸದಸ್ಯರ ಚರ್ಚೆಪುಟ:Vaishnu Pilar|ಚರ್ಚೆ]]) ೨೦:೦೩, ೧೬ ಮೇ ೨೦೨೬ (IST) #--[[ಸದಸ್ಯ:Vikas shetty14|Vikas shetty14]] ([[ಸದಸ್ಯರ ಚರ್ಚೆಪುಟ:Vikas shetty14|ಚರ್ಚೆ]]) ೨೦:೧೮, ೧೬ ಮೇ ೨೦೨೬ (IST) #[[ಸದಸ್ಯ:Reema Jalihal|Reema Jalihal]] ([[ಸದಸ್ಯರ ಚರ್ಚೆಪುಟ:Reema Jalihal|ಚರ್ಚೆ]]) ೧೬:೪೩, ೨೪ ಮೇ ೨೦೨೬ (IST) {| class="wikitable" style="margin: auto;" |+ participants of weekly roundup hours ! Name ! Wikipedia User Name ! Week 1 ! Week 2 ! Week 3 |- |Vikas R Shetty |Vikas shetty14 | ✓ | ✓ | ✓ |- |Hemanth Krishni P |Hemanth .03 |❌ |❌ |- |Viveka B G |Viveka B G | ✓ | ✓ | ✓ |- |Reema Krishna Jalihal |Reema Jalihal | ❌ | ✓ |- |Shyama Sundara Shastry K R |Shyam 2808 |❌ |✓ | ✓ |- |Nihar Chakravarti |Nihar Chakravarti | ❌ | ✓ | ✓ |- |Deepak V S |vyangyeah |❌ |❌ |- |Vaishnu Pilar |Vaishnu Pilar | ✓ | ✓ | ✓ |} == ಪಠ್ಯಕ್ರಮ == === ವಾರ ೧ === ;ಕನ್ನಡ ಪುಸ್ತಕಗಳ ಕ್ಯಾಟಲಾಗ್ ಮಾಡುವುದು * ಈ ಯೋಜನೆಯು ಸಾರ್ವಜನಿಕ ಡೊಮೇನ್‍ನಲ್ಲಿರುವ ಕನ್ನಡ ಪುಸ್ತಕಗಳನ್ನು ಗುರುತಿಸಿ, ಅವುಗಳನ್ನು Dublin Core ಮಾನದಂಡಗಳ ಪ್ರಕಾರ ಕ್ಯಾಟಲಾಗ್ ಮಾಡುವುದು. ಹೆಚ್ಚು ಸ್ಥಳೀಯ (ನೇಟಿವ್) ಕನ್ನಡ ಮೂಲಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಕೊನೆಯ ದಿನದಂದು ಡೇಟಾ ಅಪ್ಲೋಡ್ ಮಾಡಿ ಸರಿಯಾದ ನಾಮಕರಣ ನಿಯಮಗಳನ್ನು ಪಾಲಿಸಬೇಕು. ** ಸಾರ್ವಜನಿಕ ಡೊಮೇನ್ (Public Domain): ಯಾವುದೇ ಕೃತಿಸ್ವಾಮ್ಯ (Copyright) ಇಲ್ಲದ, ಸಾರ್ವಜನಿಕವಾಗಿ ಬಳಸಬಹುದಾದ ಪುಸ್ತಕಗಳು. ** ನೇಟಿವ್ ಫೋಕಸ್ (Native Focus): ಹೆಚ್ಚಾಗಿ ಮೂಲ ಕನ್ನಡ ಲೇಖಕರು ಬರೆದ '''ಕಾಲ್ಪನಿಕವಲ್ಲದ''' ಪುಸ್ತಕಗಳು. ** ಡಬ್ಲಿನ್ ಕೋರ್ (Dublin Core): ಹೆಸರು, ಲೇಖಕ, ದಿನಾಂಕ, ಪ್ರಕಾಶಕ ಇತ್ಯಾದಿ 15 ಮೂಲಭೂತ ಕ್ಷೇತ್ರಗಳನ್ನು ಒಳಗೊಂಡ ಮಾನದಂಡ. ಇದು ಸರಳ, ಅಂತಾರಾಷ್ಟ್ರೀಯ ಮಾನದಂಡ. ಹುಡುಕಾಟ ಸುಲಭ, ಯಾವುದೇ ಗ್ರಂಥಾಲಯ ಸಾಫ್ಟ್ವೇರ್ನಲ್ಲಿ ಕೆಲಸ ಮಾಡುತ್ತದೆ, ಮತ್ತು ಮುಂದೆ ವಿಸ್ತರಿಸಲು ಅನುಕೂಲಕರವಾಗಿದೆ. === ವಾರ ೨ === ==== ವಿಕಿಡಾಟ ==== ವಿಕಿಡಾಟದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಲೇಬಲ್ ಮತ್ತು ವಿವರಣೆಯನ್ನು ನವೀಕರಿಸಿ https://docs.google.com/spreadsheets/d/1qbe7Vm_eKsKq4V6k59QGvKQyz_lriAkc/edit?usp=sharing&ouid=101571014255749292585&rtpof=true&sd=true === ವಾರ ೩ === ==== ವಿಕಿಸೋರ್ಸ್ ಫ್ರೂಫ಼್‌ರೀಡ್ ==== ಮಾಡುವುದು ಹೇಗೆ: [[ಸಹಾಯ:ವಿಕಿಸೋರ್ಸ್_ಕೈಪಿಡಿ]], [[ಸಹಾಯ:ವಿಕಿಸೋರ್ಸ್_ಪರಿಚಯ]] {| class="wikitable" ! Wikipedia User Name !! Assigned pages !! progress !! reviewer notes |- |Vikas shetty14 || * [[ಪುಟ:ಯಕ್ಷಗಾನ_ಮಕರಂದ.pdf/೬೬೭]] * [[ಪುಟ:ಯಕ್ಷಗಾನ_ಮಕರಂದ.pdf/೬೬೮]] * [[ಪುಟ:ಯಕ್ಷಗಾನ_ಮಕರಂದ.pdf/೬೬೯]] * [[ಪುಟ:ಯಕ್ಷಗಾನ_ಮಕರಂದ.pdf/೬೭೦]] * [[ಪುಟ:ಯಕ್ಷಗಾನ_ಮಕರಂದ.pdf/೬೭೧]] * [[ಪುಟ:ಯಕ್ಷಗಾನ_ಮಕರಂದ.pdf/೬೭೨]] | {{inprogress}} <!--replace inprogress with {{done}} when proofreading in done--> | |- |Hemanth .03 || * [[ಪುಟ:ಯಕ್ಷಗಾನ_ಮಕರಂದ.pdf/೬೭೩]] * [[ಪುಟ:ಯಕ್ಷಗಾನ_ಮಕರಂದ.pdf/೬೭೪]] * [[ಪುಟ:ಯಕ್ಷಗಾನ_ಮಕರಂದ.pdf/೬೭೫]] * [[ಪುಟ:ಯಕ್ಷಗಾನ_ಮಕರಂದ.pdf/೬೭೬]] * [[ಪುಟ:ಯಕ್ಷಗಾನ_ಮಕರಂದ.pdf/೬೭೭]] * [[ಪುಟ:ಯಕ್ಷಗಾನ_ಮಕರಂದ.pdf/೬೭೮]] | {{inprogress}} <!--replace inprogress with {{done}} when proofreading in done--> | |- |Viveka B G || * [[ಪುಟ:ಯಕ್ಷಗಾನ_ಮಕರಂದ.pdf/೬೭೯]] * [[ಪುಟ:ಯಕ್ಷಗಾನ_ಮಕರಂದ.pdf/೬೮೦]] * [[ಪುಟ:ಯಕ್ಷಗಾನ_ಮಕರಂದ.pdf/೬೮೧]] * [[ಪುಟ:ಯಕ್ಷಗಾನ_ಮಕರಂದ.pdf/೬೮೨]] * [[ಪುಟ:ಯಕ್ಷಗಾನ_ಮಕರಂದ.pdf/೬೮೩]] * [[ಪುಟ:ಯಕ್ಷಗಾನ_ಮಕರಂದ.pdf/೬೮೪]] | {{Done}} <!--replace Done with {{done}} when proofreading in done--> | |- |Reema Jalihal || * [[ಪುಟ:ಯಕ್ಷಗಾನ_ಮಕರಂದ.pdf/೬೮೫]] * [[ಪುಟ:ಯಕ್ಷಗಾನ_ಮಕರಂದ.pdf/೬೮೬]] * [[ಪುಟ:ಯಕ್ಷಗಾನ_ಮಕರಂದ.pdf/೬೮೭]] * [[ಪುಟ:ಯಕ್ಷಗಾನ_ಮಕರಂದ.pdf/೬೮೮]] * [[ಪುಟ:ಯಕ್ಷಗಾನ_ಮಕರಂದ.pdf/೬೮೯]] * [[ಪುಟ:ಯಕ್ಷಗಾನ_ಮಕರಂದ.pdf/೬೯೦]] | {{inprogress}} <!--replace inprogress with {{done}} when proofreading in done--> | |- |Shyam 2808 || * [[ಪುಟ:ಯಕ್ಷಗಾನ_ಮಕರಂದ.pdf/೬೯೧]] * [[ಪುಟ:ಯಕ್ಷಗಾನ_ಮಕರಂದ.pdf/೬೯೨]] * [[ಪುಟ:ಯಕ್ಷಗಾನ_ಮಕರಂದ.pdf/೬೯೩]] * [[ಪುಟ:ಯಕ್ಷಗಾನ_ಮಕರಂದ.pdf/೬೯೪]] * [[ಪುಟ:ಯಕ್ಷಗಾನ_ಮಕರಂದ.pdf/೬೯೫]] * [[ಪುಟ:ಯಕ್ಷಗಾನ_ಮಕರಂದ.pdf/೬೯೬]] | {{inprogress}} <!--replace inprogress with {{done}} when proofreading in done--> | |- |Nihar Chakravarti || * [[ಪುಟ:ಯಕ್ಷಗಾನ_ಮಕರಂದ.pdf/೬೯೭]] * [[ಪುಟ:ಯಕ್ಷಗಾನ_ಮಕರಂದ.pdf/೬೯೮]] * [[ಪುಟ:ಯಕ್ಷಗಾನ_ಮಕರಂದ.pdf/೬೯೯]] * [[ಪುಟ:ಯಕ್ಷಗಾನ_ಮಕರಂದ.pdf/೭೦೦]] * [[ಪುಟ:ಯಕ್ಷಗಾನ_ಮಕರಂದ.pdf/೭೦೧]] * [[ಪುಟ:ಯಕ್ಷಗಾನ_ಮಕರಂದ.pdf/೭೦೨]] | {{Done}} <!--replace inprogress with {{done}} when proofreading in done--> | |- |vyangyeah || * [[ಪುಟ:ಯಕ್ಷಗಾನ_ಮಕರಂದ.pdf/೭೦೩]] * [[ಪುಟ:ಯಕ್ಷಗಾನ_ಮಕರಂದ.pdf/೭೦೪]] * [[ಪುಟ:ಯಕ್ಷಗಾನ_ಮಕರಂದ.pdf/೭೦೫]] * [[ಪುಟ:ಯಕ್ಷಗಾನ_ಮಕರಂದ.pdf/೭೦೬]] * [[ಪುಟ:ಯಕ್ಷಗಾನ_ಮಕರಂದ.pdf/೭೦೭]] * [[ಪುಟ:ಯಕ್ಷಗಾನ_ಮಕರಂದ.pdf/೭೦೮]] | {{inprogress}} <!--replace inprogress with {{done}} when proofreading in done--> | |- |Vaishnu Pilar || * [[ಪುಟ:ಯಕ್ಷಗಾನ_ಮಕರಂದ.pdf/೭೦೯]] * [[ಪುಟ:ಯಕ್ಷಗಾನ_ಮಕರಂದ.pdf/೭೧೦]] * [[ಪುಟ:ಯಕ್ಷಗಾನ_ಮಕರಂದ.pdf/೭೧೧]] * [[ಪುಟ:ಯಕ್ಷಗಾನ_ಮಕರಂದ.pdf/೭೧೨]] * [[ಪುಟ:ಯಕ್ಷಗಾನ_ಮಕರಂದ.pdf/೭೧೩]] * [[ಪುಟ:ಯಕ್ಷಗಾನ_ಮಕರಂದ.pdf/೭೧೪]] | {{inprogress}} <!--replace inprogress with {{done}} when proofreading in done--> | |} [[ವರ್ಗ:ವಿಕಿಸೋರ್ಸ್ ಕಾರ್ಯಾಗಾರ]] 4es4q668cn5rcmz81c97wuii8k8kwc4 323496 323421 2026-05-30T04:29:44Z Vikas shetty14 7896 /* ವಿಕಿಸೋರ್ಸ್ ಫ್ರೂಫ಼್‌ರೀಡ್ */ 323496 wikitext text/x-wiki [[File:Kannada Wikisource Workflow.svg|thumb|Kannada Wikisource Workflow]] [[File:Open refine workflow in Kannada Language.svg|thumb|Open refine workflow in Kannada Language]] ವಿಕಿ ಇಂಟರ್ನ್‌ಶಿಪ್ ಕಾರ್ಯಕ್ರಮ ಕನ್ನಡ ವಿಕಿಮೀಡಿಯ ಯೋಜನೆಗಳಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ವಿನ್ಯಾಸಗೊಳಿಸಲಾದ ಒಂದು ತಿಂಗಳ ಇಂಟರ್ನ್‌ಶಿಪ್ ಕಾರ್ಯಕ್ರಮವಾಗಿದೆ. ಈ ಇಂಟರ್ನ್‌ಶಿಪ್ ಕಾರ್ಯಕ್ರಮದಲ್ಲಿ, ವಿವಿಧ ಯೋಜನೆಗಳ ವಿಕಿಮೀಡಿಯನ್ನರು ಭಾಗವಹಿಸುವ ವಿದ್ಯಾರ್ಥಿಗಳಿಗೆ ಮುಖ್ಯವಾಗಿ ವಿಕಿಸೋರ್ಸ್, ವಿಕಿಡೇಟಾ, ವಿಕಿಕಾಮನ್ಸ್ ಮತ್ತು ವಿಕಿಪೀಡಿಯದಂತಹ ಯೋಜನೆಗಳಲ್ಲಿ ತರಬೇತಿ ನೀಡಲಾಗುತ್ತಾದೆ ಮತ್ತು ವಿದ್ಯಾರ್ಥಿಗಳು ಕೊಡುಗೆ ನೀಡಲು ಗುರಿಗಳನ್ನು ನಿಗದಿಪಡಿಸುತ್ತಾರೆ. == ಅವಧಿ & ಸಹಾಯ ಪುಟಗಳು == * ಮೇ ೦೮, ೨೦೨೬ - ಜೂನ್ ೨೧, ೨೦೨೬ * [[ಸಹಾಯ:ವಿಕಿಸೋರ್ಸ್ ಕೈಪಿಡಿ]] * [[ಸಹಾಯ:ವಿಕಿಸೋರ್ಸ್ ಪರಿಚಯ]] == ಭಾಗವಹಿಸುವವರು == * Mentor: --<span style="text-shadow: 0 0 8px silver; padding:4px; font-weight:bold; border: 2px solid blue; border-radius: 5px;">[[User:A826|A826]] · [[user_talk:A826|<big>✉</big>]] · [[Special:Contributions/A826|<big> ©</big>]]</span> ೧೯:೫೩, ೧೬ ಮೇ ೨೦೨೬ (IST) #--[[ಸದಸ್ಯ:Vaishnu Pilar|Vaishnu Pilar]] ([[ಸದಸ್ಯರ ಚರ್ಚೆಪುಟ:Vaishnu Pilar|ಚರ್ಚೆ]]) ೨೦:೦೩, ೧೬ ಮೇ ೨೦೨೬ (IST) #--[[ಸದಸ್ಯ:Vikas shetty14|Vikas shetty14]] ([[ಸದಸ್ಯರ ಚರ್ಚೆಪುಟ:Vikas shetty14|ಚರ್ಚೆ]]) ೨೦:೧೮, ೧೬ ಮೇ ೨೦೨೬ (IST) #[[ಸದಸ್ಯ:Reema Jalihal|Reema Jalihal]] ([[ಸದಸ್ಯರ ಚರ್ಚೆಪುಟ:Reema Jalihal|ಚರ್ಚೆ]]) ೧೬:೪೩, ೨೪ ಮೇ ೨೦೨೬ (IST) {| class="wikitable" style="margin: auto;" |+ participants of weekly roundup hours ! Name ! Wikipedia User Name ! Week 1 ! Week 2 ! Week 3 |- |Vikas R Shetty |Vikas shetty14 | ✓ | ✓ | ✓ |- |Hemanth Krishni P |Hemanth .03 |❌ |❌ |- |Viveka B G |Viveka B G | ✓ | ✓ | ✓ |- |Reema Krishna Jalihal |Reema Jalihal | ❌ | ✓ |- |Shyama Sundara Shastry K R |Shyam 2808 |❌ |✓ | ✓ |- |Nihar Chakravarti |Nihar Chakravarti | ❌ | ✓ | ✓ |- |Deepak V S |vyangyeah |❌ |❌ |- |Vaishnu Pilar |Vaishnu Pilar | ✓ | ✓ | ✓ |} == ಪಠ್ಯಕ್ರಮ == === ವಾರ ೧ === ;ಕನ್ನಡ ಪುಸ್ತಕಗಳ ಕ್ಯಾಟಲಾಗ್ ಮಾಡುವುದು * ಈ ಯೋಜನೆಯು ಸಾರ್ವಜನಿಕ ಡೊಮೇನ್‍ನಲ್ಲಿರುವ ಕನ್ನಡ ಪುಸ್ತಕಗಳನ್ನು ಗುರುತಿಸಿ, ಅವುಗಳನ್ನು Dublin Core ಮಾನದಂಡಗಳ ಪ್ರಕಾರ ಕ್ಯಾಟಲಾಗ್ ಮಾಡುವುದು. ಹೆಚ್ಚು ಸ್ಥಳೀಯ (ನೇಟಿವ್) ಕನ್ನಡ ಮೂಲಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಕೊನೆಯ ದಿನದಂದು ಡೇಟಾ ಅಪ್ಲೋಡ್ ಮಾಡಿ ಸರಿಯಾದ ನಾಮಕರಣ ನಿಯಮಗಳನ್ನು ಪಾಲಿಸಬೇಕು. ** ಸಾರ್ವಜನಿಕ ಡೊಮೇನ್ (Public Domain): ಯಾವುದೇ ಕೃತಿಸ್ವಾಮ್ಯ (Copyright) ಇಲ್ಲದ, ಸಾರ್ವಜನಿಕವಾಗಿ ಬಳಸಬಹುದಾದ ಪುಸ್ತಕಗಳು. ** ನೇಟಿವ್ ಫೋಕಸ್ (Native Focus): ಹೆಚ್ಚಾಗಿ ಮೂಲ ಕನ್ನಡ ಲೇಖಕರು ಬರೆದ '''ಕಾಲ್ಪನಿಕವಲ್ಲದ''' ಪುಸ್ತಕಗಳು. ** ಡಬ್ಲಿನ್ ಕೋರ್ (Dublin Core): ಹೆಸರು, ಲೇಖಕ, ದಿನಾಂಕ, ಪ್ರಕಾಶಕ ಇತ್ಯಾದಿ 15 ಮೂಲಭೂತ ಕ್ಷೇತ್ರಗಳನ್ನು ಒಳಗೊಂಡ ಮಾನದಂಡ. ಇದು ಸರಳ, ಅಂತಾರಾಷ್ಟ್ರೀಯ ಮಾನದಂಡ. ಹುಡುಕಾಟ ಸುಲಭ, ಯಾವುದೇ ಗ್ರಂಥಾಲಯ ಸಾಫ್ಟ್ವೇರ್ನಲ್ಲಿ ಕೆಲಸ ಮಾಡುತ್ತದೆ, ಮತ್ತು ಮುಂದೆ ವಿಸ್ತರಿಸಲು ಅನುಕೂಲಕರವಾಗಿದೆ. === ವಾರ ೨ === ==== ವಿಕಿಡಾಟ ==== ವಿಕಿಡಾಟದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಲೇಬಲ್ ಮತ್ತು ವಿವರಣೆಯನ್ನು ನವೀಕರಿಸಿ https://docs.google.com/spreadsheets/d/1qbe7Vm_eKsKq4V6k59QGvKQyz_lriAkc/edit?usp=sharing&ouid=101571014255749292585&rtpof=true&sd=true === ವಾರ ೩ === ==== ವಿಕಿಸೋರ್ಸ್ ಫ್ರೂಫ಼್‌ರೀಡ್ ==== ಮಾಡುವುದು ಹೇಗೆ: [[ಸಹಾಯ:ವಿಕಿಸೋರ್ಸ್_ಕೈಪಿಡಿ]], [[ಸಹಾಯ:ವಿಕಿಸೋರ್ಸ್_ಪರಿಚಯ]] {| class="wikitable" ! Wikipedia User Name !! Assigned pages !! progress !! reviewer notes |- |Vikas shetty14 || * [[ಪುಟ:ಯಕ್ಷಗಾನ_ಮಕರಂದ.pdf/೬೬೭]] * [[ಪುಟ:ಯಕ್ಷಗಾನ_ಮಕರಂದ.pdf/೬೬೮]] * [[ಪುಟ:ಯಕ್ಷಗಾನ_ಮಕರಂದ.pdf/೬೬೯]] * [[ಪುಟ:ಯಕ್ಷಗಾನ_ಮಕರಂದ.pdf/೬೭೦]] * [[ಪುಟ:ಯಕ್ಷಗಾನ_ಮಕರಂದ.pdf/೬೭೧]] * [[ಪುಟ:ಯಕ್ಷಗಾನ_ಮಕರಂದ.pdf/೬೭೨]] | {{inprogress}} <!--replace inprogress with {{done}} when proofreading in done--> | |- |Hemanth .03 || * [[ಪುಟ:ಯಕ್ಷಗಾನ_ಮಕರಂದ.pdf/೬೭೩]] * [[ಪುಟ:ಯಕ್ಷಗಾನ_ಮಕರಂದ.pdf/೬೭೪]] * [[ಪುಟ:ಯಕ್ಷಗಾನ_ಮಕರಂದ.pdf/೬೭೫]] * [[ಪುಟ:ಯಕ್ಷಗಾನ_ಮಕರಂದ.pdf/೬೭೬]] * [[ಪುಟ:ಯಕ್ಷಗಾನ_ಮಕರಂದ.pdf/೬೭೭]] * [[ಪುಟ:ಯಕ್ಷಗಾನ_ಮಕರಂದ.pdf/೬೭೮]] | {{done}} <!--replace Done with {{done}} when proofreading in done--> | |- |Viveka B G || * [[ಪುಟ:ಯಕ್ಷಗಾನ_ಮಕರಂದ.pdf/೬೭೯]] * [[ಪುಟ:ಯಕ್ಷಗಾನ_ಮಕರಂದ.pdf/೬೮೦]] * [[ಪುಟ:ಯಕ್ಷಗಾನ_ಮಕರಂದ.pdf/೬೮೧]] * [[ಪುಟ:ಯಕ್ಷಗಾನ_ಮಕರಂದ.pdf/೬೮೨]] * [[ಪುಟ:ಯಕ್ಷಗಾನ_ಮಕರಂದ.pdf/೬೮೩]] * [[ಪುಟ:ಯಕ್ಷಗಾನ_ಮಕರಂದ.pdf/೬೮೪]] | {{Done}} <!--replace Done with {{done}} when proofreading in done--> | |- |Reema Jalihal || * [[ಪುಟ:ಯಕ್ಷಗಾನ_ಮಕರಂದ.pdf/೬೮೫]] * [[ಪುಟ:ಯಕ್ಷಗಾನ_ಮಕರಂದ.pdf/೬೮೬]] * [[ಪುಟ:ಯಕ್ಷಗಾನ_ಮಕರಂದ.pdf/೬೮೭]] * [[ಪುಟ:ಯಕ್ಷಗಾನ_ಮಕರಂದ.pdf/೬೮೮]] * [[ಪುಟ:ಯಕ್ಷಗಾನ_ಮಕರಂದ.pdf/೬೮೯]] * [[ಪುಟ:ಯಕ್ಷಗಾನ_ಮಕರಂದ.pdf/೬೯೦]] | {{inprogress}} <!--replace inprogress with {{done}} when proofreading in done--> | |- |Shyam 2808 || * [[ಪುಟ:ಯಕ್ಷಗಾನ_ಮಕರಂದ.pdf/೬೯೧]] * [[ಪುಟ:ಯಕ್ಷಗಾನ_ಮಕರಂದ.pdf/೬೯೨]] * [[ಪುಟ:ಯಕ್ಷಗಾನ_ಮಕರಂದ.pdf/೬೯೩]] * [[ಪುಟ:ಯಕ್ಷಗಾನ_ಮಕರಂದ.pdf/೬೯೪]] * [[ಪುಟ:ಯಕ್ಷಗಾನ_ಮಕರಂದ.pdf/೬೯೫]] * [[ಪುಟ:ಯಕ್ಷಗಾನ_ಮಕರಂದ.pdf/೬೯೬]] | {{inprogress}} <!--replace inprogress with {{done}} when proofreading in done--> | |- |Nihar Chakravarti || * [[ಪುಟ:ಯಕ್ಷಗಾನ_ಮಕರಂದ.pdf/೬೯೭]] * [[ಪುಟ:ಯಕ್ಷಗಾನ_ಮಕರಂದ.pdf/೬೯೮]] * [[ಪುಟ:ಯಕ್ಷಗಾನ_ಮಕರಂದ.pdf/೬೯೯]] * [[ಪುಟ:ಯಕ್ಷಗಾನ_ಮಕರಂದ.pdf/೭೦೦]] * [[ಪುಟ:ಯಕ್ಷಗಾನ_ಮಕರಂದ.pdf/೭೦೧]] * [[ಪುಟ:ಯಕ್ಷಗಾನ_ಮಕರಂದ.pdf/೭೦೨]] | {{Done}} <!--replace inprogress with {{done}} when proofreading in done--> | |- |vyangyeah || * [[ಪುಟ:ಯಕ್ಷಗಾನ_ಮಕರಂದ.pdf/೭೦೩]] * [[ಪುಟ:ಯಕ್ಷಗಾನ_ಮಕರಂದ.pdf/೭೦೪]] * [[ಪುಟ:ಯಕ್ಷಗಾನ_ಮಕರಂದ.pdf/೭೦೫]] * [[ಪುಟ:ಯಕ್ಷಗಾನ_ಮಕರಂದ.pdf/೭೦೬]] * [[ಪುಟ:ಯಕ್ಷಗಾನ_ಮಕರಂದ.pdf/೭೦೭]] * [[ಪುಟ:ಯಕ್ಷಗಾನ_ಮಕರಂದ.pdf/೭೦೮]] | {{inprogress}} <!--replace inprogress with {{done}} when proofreading in done--> | |- |Vaishnu Pilar || * [[ಪುಟ:ಯಕ್ಷಗಾನ_ಮಕರಂದ.pdf/೭೦೯]] * [[ಪುಟ:ಯಕ್ಷಗಾನ_ಮಕರಂದ.pdf/೭೧೦]] * [[ಪುಟ:ಯಕ್ಷಗಾನ_ಮಕರಂದ.pdf/೭೧೧]] * [[ಪುಟ:ಯಕ್ಷಗಾನ_ಮಕರಂದ.pdf/೭೧೨]] * [[ಪುಟ:ಯಕ್ಷಗಾನ_ಮಕರಂದ.pdf/೭೧೩]] * [[ಪುಟ:ಯಕ್ಷಗಾನ_ಮಕರಂದ.pdf/೭೧೪]] | {{inprogress}} <!--replace inprogress with {{done}} when proofreading in done--> | |} [[ವರ್ಗ:ವಿಕಿಸೋರ್ಸ್ ಕಾರ್ಯಾಗಾರ]] 719spmlk5u6phavayo4y73wbtogmuuf 323497 323496 2026-05-30T04:30:13Z Vikas shetty14 7896 /* ವಿಕಿಸೋರ್ಸ್ ಫ್ರೂಫ಼್‌ರೀಡ್ */ 323497 wikitext text/x-wiki [[File:Kannada Wikisource Workflow.svg|thumb|Kannada Wikisource Workflow]] [[File:Open refine workflow in Kannada Language.svg|thumb|Open refine workflow in Kannada Language]] ವಿಕಿ ಇಂಟರ್ನ್‌ಶಿಪ್ ಕಾರ್ಯಕ್ರಮ ಕನ್ನಡ ವಿಕಿಮೀಡಿಯ ಯೋಜನೆಗಳಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ವಿನ್ಯಾಸಗೊಳಿಸಲಾದ ಒಂದು ತಿಂಗಳ ಇಂಟರ್ನ್‌ಶಿಪ್ ಕಾರ್ಯಕ್ರಮವಾಗಿದೆ. ಈ ಇಂಟರ್ನ್‌ಶಿಪ್ ಕಾರ್ಯಕ್ರಮದಲ್ಲಿ, ವಿವಿಧ ಯೋಜನೆಗಳ ವಿಕಿಮೀಡಿಯನ್ನರು ಭಾಗವಹಿಸುವ ವಿದ್ಯಾರ್ಥಿಗಳಿಗೆ ಮುಖ್ಯವಾಗಿ ವಿಕಿಸೋರ್ಸ್, ವಿಕಿಡೇಟಾ, ವಿಕಿಕಾಮನ್ಸ್ ಮತ್ತು ವಿಕಿಪೀಡಿಯದಂತಹ ಯೋಜನೆಗಳಲ್ಲಿ ತರಬೇತಿ ನೀಡಲಾಗುತ್ತಾದೆ ಮತ್ತು ವಿದ್ಯಾರ್ಥಿಗಳು ಕೊಡುಗೆ ನೀಡಲು ಗುರಿಗಳನ್ನು ನಿಗದಿಪಡಿಸುತ್ತಾರೆ. == ಅವಧಿ & ಸಹಾಯ ಪುಟಗಳು == * ಮೇ ೦೮, ೨೦೨೬ - ಜೂನ್ ೨೧, ೨೦೨೬ * [[ಸಹಾಯ:ವಿಕಿಸೋರ್ಸ್ ಕೈಪಿಡಿ]] * [[ಸಹಾಯ:ವಿಕಿಸೋರ್ಸ್ ಪರಿಚಯ]] == ಭಾಗವಹಿಸುವವರು == * Mentor: --<span style="text-shadow: 0 0 8px silver; padding:4px; font-weight:bold; border: 2px solid blue; border-radius: 5px;">[[User:A826|A826]] · [[user_talk:A826|<big>✉</big>]] · [[Special:Contributions/A826|<big> ©</big>]]</span> ೧೯:೫೩, ೧೬ ಮೇ ೨೦೨೬ (IST) #--[[ಸದಸ್ಯ:Vaishnu Pilar|Vaishnu Pilar]] ([[ಸದಸ್ಯರ ಚರ್ಚೆಪುಟ:Vaishnu Pilar|ಚರ್ಚೆ]]) ೨೦:೦೩, ೧೬ ಮೇ ೨೦೨೬ (IST) #--[[ಸದಸ್ಯ:Vikas shetty14|Vikas shetty14]] ([[ಸದಸ್ಯರ ಚರ್ಚೆಪುಟ:Vikas shetty14|ಚರ್ಚೆ]]) ೨೦:೧೮, ೧೬ ಮೇ ೨೦೨೬ (IST) #[[ಸದಸ್ಯ:Reema Jalihal|Reema Jalihal]] ([[ಸದಸ್ಯರ ಚರ್ಚೆಪುಟ:Reema Jalihal|ಚರ್ಚೆ]]) ೧೬:೪೩, ೨೪ ಮೇ ೨೦೨೬ (IST) {| class="wikitable" style="margin: auto;" |+ participants of weekly roundup hours ! Name ! Wikipedia User Name ! Week 1 ! Week 2 ! Week 3 |- |Vikas R Shetty |Vikas shetty14 | ✓ | ✓ | ✓ |- |Hemanth Krishni P |Hemanth .03 |❌ |❌ |- |Viveka B G |Viveka B G | ✓ | ✓ | ✓ |- |Reema Krishna Jalihal |Reema Jalihal | ❌ | ✓ |- |Shyama Sundara Shastry K R |Shyam 2808 |❌ |✓ | ✓ |- |Nihar Chakravarti |Nihar Chakravarti | ❌ | ✓ | ✓ |- |Deepak V S |vyangyeah |❌ |❌ |- |Vaishnu Pilar |Vaishnu Pilar | ✓ | ✓ | ✓ |} == ಪಠ್ಯಕ್ರಮ == === ವಾರ ೧ === ;ಕನ್ನಡ ಪುಸ್ತಕಗಳ ಕ್ಯಾಟಲಾಗ್ ಮಾಡುವುದು * ಈ ಯೋಜನೆಯು ಸಾರ್ವಜನಿಕ ಡೊಮೇನ್‍ನಲ್ಲಿರುವ ಕನ್ನಡ ಪುಸ್ತಕಗಳನ್ನು ಗುರುತಿಸಿ, ಅವುಗಳನ್ನು Dublin Core ಮಾನದಂಡಗಳ ಪ್ರಕಾರ ಕ್ಯಾಟಲಾಗ್ ಮಾಡುವುದು. ಹೆಚ್ಚು ಸ್ಥಳೀಯ (ನೇಟಿವ್) ಕನ್ನಡ ಮೂಲಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಕೊನೆಯ ದಿನದಂದು ಡೇಟಾ ಅಪ್ಲೋಡ್ ಮಾಡಿ ಸರಿಯಾದ ನಾಮಕರಣ ನಿಯಮಗಳನ್ನು ಪಾಲಿಸಬೇಕು. ** ಸಾರ್ವಜನಿಕ ಡೊಮೇನ್ (Public Domain): ಯಾವುದೇ ಕೃತಿಸ್ವಾಮ್ಯ (Copyright) ಇಲ್ಲದ, ಸಾರ್ವಜನಿಕವಾಗಿ ಬಳಸಬಹುದಾದ ಪುಸ್ತಕಗಳು. ** ನೇಟಿವ್ ಫೋಕಸ್ (Native Focus): ಹೆಚ್ಚಾಗಿ ಮೂಲ ಕನ್ನಡ ಲೇಖಕರು ಬರೆದ '''ಕಾಲ್ಪನಿಕವಲ್ಲದ''' ಪುಸ್ತಕಗಳು. ** ಡಬ್ಲಿನ್ ಕೋರ್ (Dublin Core): ಹೆಸರು, ಲೇಖಕ, ದಿನಾಂಕ, ಪ್ರಕಾಶಕ ಇತ್ಯಾದಿ 15 ಮೂಲಭೂತ ಕ್ಷೇತ್ರಗಳನ್ನು ಒಳಗೊಂಡ ಮಾನದಂಡ. ಇದು ಸರಳ, ಅಂತಾರಾಷ್ಟ್ರೀಯ ಮಾನದಂಡ. ಹುಡುಕಾಟ ಸುಲಭ, ಯಾವುದೇ ಗ್ರಂಥಾಲಯ ಸಾಫ್ಟ್ವೇರ್ನಲ್ಲಿ ಕೆಲಸ ಮಾಡುತ್ತದೆ, ಮತ್ತು ಮುಂದೆ ವಿಸ್ತರಿಸಲು ಅನುಕೂಲಕರವಾಗಿದೆ. === ವಾರ ೨ === ==== ವಿಕಿಡಾಟ ==== ವಿಕಿಡಾಟದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಲೇಬಲ್ ಮತ್ತು ವಿವರಣೆಯನ್ನು ನವೀಕರಿಸಿ https://docs.google.com/spreadsheets/d/1qbe7Vm_eKsKq4V6k59QGvKQyz_lriAkc/edit?usp=sharing&ouid=101571014255749292585&rtpof=true&sd=true === ವಾರ ೩ === ==== ವಿಕಿಸೋರ್ಸ್ ಫ್ರೂಫ಼್‌ರೀಡ್ ==== ಮಾಡುವುದು ಹೇಗೆ: [[ಸಹಾಯ:ವಿಕಿಸೋರ್ಸ್_ಕೈಪಿಡಿ]], [[ಸಹಾಯ:ವಿಕಿಸೋರ್ಸ್_ಪರಿಚಯ]] {| class="wikitable" ! Wikipedia User Name !! Assigned pages !! progress !! reviewer notes |- |Vikas shetty14 || * [[ಪುಟ:ಯಕ್ಷಗಾನ_ಮಕರಂದ.pdf/೬೬೭]] * [[ಪುಟ:ಯಕ್ಷಗಾನ_ಮಕರಂದ.pdf/೬೬೮]] * [[ಪುಟ:ಯಕ್ಷಗಾನ_ಮಕರಂದ.pdf/೬೬೯]] * [[ಪುಟ:ಯಕ್ಷಗಾನ_ಮಕರಂದ.pdf/೬೭೦]] * [[ಪುಟ:ಯಕ್ಷಗಾನ_ಮಕರಂದ.pdf/೬೭೧]] * [[ಪುಟ:ಯಕ್ಷಗಾನ_ಮಕರಂದ.pdf/೬೭೨]] | {{done}} <!--replace inprogress with {{done}} when proofreading in done--> | |- |Hemanth .03 || * [[ಪುಟ:ಯಕ್ಷಗಾನ_ಮಕರಂದ.pdf/೬೭೩]] * [[ಪುಟ:ಯಕ್ಷಗಾನ_ಮಕರಂದ.pdf/೬೭೪]] * [[ಪುಟ:ಯಕ್ಷಗಾನ_ಮಕರಂದ.pdf/೬೭೫]] * [[ಪುಟ:ಯಕ್ಷಗಾನ_ಮಕರಂದ.pdf/೬೭೬]] * [[ಪುಟ:ಯಕ್ಷಗಾನ_ಮಕರಂದ.pdf/೬೭೭]] * [[ಪುಟ:ಯಕ್ಷಗಾನ_ಮಕರಂದ.pdf/೬೭೮]] | {{done}} <!--replace Done with {{done}} when proofreading in done--> | |- |Viveka B G || * [[ಪುಟ:ಯಕ್ಷಗಾನ_ಮಕರಂದ.pdf/೬೭೯]] * [[ಪುಟ:ಯಕ್ಷಗಾನ_ಮಕರಂದ.pdf/೬೮೦]] * [[ಪುಟ:ಯಕ್ಷಗಾನ_ಮಕರಂದ.pdf/೬೮೧]] * [[ಪುಟ:ಯಕ್ಷಗಾನ_ಮಕರಂದ.pdf/೬೮೨]] * [[ಪುಟ:ಯಕ್ಷಗಾನ_ಮಕರಂದ.pdf/೬೮೩]] * [[ಪುಟ:ಯಕ್ಷಗಾನ_ಮಕರಂದ.pdf/೬೮೪]] | {{Done}} <!--replace Done with {{done}} when proofreading in done--> | |- |Reema Jalihal || * [[ಪುಟ:ಯಕ್ಷಗಾನ_ಮಕರಂದ.pdf/೬೮೫]] * [[ಪುಟ:ಯಕ್ಷಗಾನ_ಮಕರಂದ.pdf/೬೮೬]] * [[ಪುಟ:ಯಕ್ಷಗಾನ_ಮಕರಂದ.pdf/೬೮೭]] * [[ಪುಟ:ಯಕ್ಷಗಾನ_ಮಕರಂದ.pdf/೬೮೮]] * [[ಪುಟ:ಯಕ್ಷಗಾನ_ಮಕರಂದ.pdf/೬೮೯]] * [[ಪುಟ:ಯಕ್ಷಗಾನ_ಮಕರಂದ.pdf/೬೯೦]] | {{inprogress}} <!--replace inprogress with {{done}} when proofreading in done--> | |- |Shyam 2808 || * [[ಪುಟ:ಯಕ್ಷಗಾನ_ಮಕರಂದ.pdf/೬೯೧]] * [[ಪುಟ:ಯಕ್ಷಗಾನ_ಮಕರಂದ.pdf/೬೯೨]] * [[ಪುಟ:ಯಕ್ಷಗಾನ_ಮಕರಂದ.pdf/೬೯೩]] * [[ಪುಟ:ಯಕ್ಷಗಾನ_ಮಕರಂದ.pdf/೬೯೪]] * [[ಪುಟ:ಯಕ್ಷಗಾನ_ಮಕರಂದ.pdf/೬೯೫]] * [[ಪುಟ:ಯಕ್ಷಗಾನ_ಮಕರಂದ.pdf/೬೯೬]] | {{inprogress}} <!--replace inprogress with {{done}} when proofreading in done--> | |- |Nihar Chakravarti || * [[ಪುಟ:ಯಕ್ಷಗಾನ_ಮಕರಂದ.pdf/೬೯೭]] * [[ಪುಟ:ಯಕ್ಷಗಾನ_ಮಕರಂದ.pdf/೬೯೮]] * [[ಪುಟ:ಯಕ್ಷಗಾನ_ಮಕರಂದ.pdf/೬೯೯]] * [[ಪುಟ:ಯಕ್ಷಗಾನ_ಮಕರಂದ.pdf/೭೦೦]] * [[ಪುಟ:ಯಕ್ಷಗಾನ_ಮಕರಂದ.pdf/೭೦೧]] * [[ಪುಟ:ಯಕ್ಷಗಾನ_ಮಕರಂದ.pdf/೭೦೨]] | {{Done}} <!--replace inprogress with {{done}} when proofreading in done--> | |- |vyangyeah || * [[ಪುಟ:ಯಕ್ಷಗಾನ_ಮಕರಂದ.pdf/೭೦೩]] * [[ಪುಟ:ಯಕ್ಷಗಾನ_ಮಕರಂದ.pdf/೭೦೪]] * [[ಪುಟ:ಯಕ್ಷಗಾನ_ಮಕರಂದ.pdf/೭೦೫]] * [[ಪುಟ:ಯಕ್ಷಗಾನ_ಮಕರಂದ.pdf/೭೦೬]] * [[ಪುಟ:ಯಕ್ಷಗಾನ_ಮಕರಂದ.pdf/೭೦೭]] * [[ಪುಟ:ಯಕ್ಷಗಾನ_ಮಕರಂದ.pdf/೭೦೮]] | {{inprogress}} <!--replace inprogress with {{done}} when proofreading in done--> | |- |Vaishnu Pilar || * [[ಪುಟ:ಯಕ್ಷಗಾನ_ಮಕರಂದ.pdf/೭೦೯]] * [[ಪುಟ:ಯಕ್ಷಗಾನ_ಮಕರಂದ.pdf/೭೧೦]] * [[ಪುಟ:ಯಕ್ಷಗಾನ_ಮಕರಂದ.pdf/೭೧೧]] * [[ಪುಟ:ಯಕ್ಷಗಾನ_ಮಕರಂದ.pdf/೭೧೨]] * [[ಪುಟ:ಯಕ್ಷಗಾನ_ಮಕರಂದ.pdf/೭೧೩]] * [[ಪುಟ:ಯಕ್ಷಗಾನ_ಮಕರಂದ.pdf/೭೧೪]] | {{inprogress}} <!--replace inprogress with {{done}} when proofreading in done--> | |} [[ವರ್ಗ:ವಿಕಿಸೋರ್ಸ್ ಕಾರ್ಯಾಗಾರ]] o40f114fvd7nqzq02xo4p9b5di5yyw8 323498 323497 2026-05-30T04:31:44Z Vikas shetty14 7896 /* ವಿಕಿಸೋರ್ಸ್ ಫ್ರೂಫ಼್‌ರೀಡ್ */ 323498 wikitext text/x-wiki [[File:Kannada Wikisource Workflow.svg|thumb|Kannada Wikisource Workflow]] [[File:Open refine workflow in Kannada Language.svg|thumb|Open refine workflow in Kannada Language]] ವಿಕಿ ಇಂಟರ್ನ್‌ಶಿಪ್ ಕಾರ್ಯಕ್ರಮ ಕನ್ನಡ ವಿಕಿಮೀಡಿಯ ಯೋಜನೆಗಳಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ವಿನ್ಯಾಸಗೊಳಿಸಲಾದ ಒಂದು ತಿಂಗಳ ಇಂಟರ್ನ್‌ಶಿಪ್ ಕಾರ್ಯಕ್ರಮವಾಗಿದೆ. ಈ ಇಂಟರ್ನ್‌ಶಿಪ್ ಕಾರ್ಯಕ್ರಮದಲ್ಲಿ, ವಿವಿಧ ಯೋಜನೆಗಳ ವಿಕಿಮೀಡಿಯನ್ನರು ಭಾಗವಹಿಸುವ ವಿದ್ಯಾರ್ಥಿಗಳಿಗೆ ಮುಖ್ಯವಾಗಿ ವಿಕಿಸೋರ್ಸ್, ವಿಕಿಡೇಟಾ, ವಿಕಿಕಾಮನ್ಸ್ ಮತ್ತು ವಿಕಿಪೀಡಿಯದಂತಹ ಯೋಜನೆಗಳಲ್ಲಿ ತರಬೇತಿ ನೀಡಲಾಗುತ್ತಾದೆ ಮತ್ತು ವಿದ್ಯಾರ್ಥಿಗಳು ಕೊಡುಗೆ ನೀಡಲು ಗುರಿಗಳನ್ನು ನಿಗದಿಪಡಿಸುತ್ತಾರೆ. == ಅವಧಿ & ಸಹಾಯ ಪುಟಗಳು == * ಮೇ ೦೮, ೨೦೨೬ - ಜೂನ್ ೨೧, ೨೦೨೬ * [[ಸಹಾಯ:ವಿಕಿಸೋರ್ಸ್ ಕೈಪಿಡಿ]] * [[ಸಹಾಯ:ವಿಕಿಸೋರ್ಸ್ ಪರಿಚಯ]] == ಭಾಗವಹಿಸುವವರು == * Mentor: --<span style="text-shadow: 0 0 8px silver; padding:4px; font-weight:bold; border: 2px solid blue; border-radius: 5px;">[[User:A826|A826]] · [[user_talk:A826|<big>✉</big>]] · [[Special:Contributions/A826|<big> ©</big>]]</span> ೧೯:೫೩, ೧೬ ಮೇ ೨೦೨೬ (IST) #--[[ಸದಸ್ಯ:Vaishnu Pilar|Vaishnu Pilar]] ([[ಸದಸ್ಯರ ಚರ್ಚೆಪುಟ:Vaishnu Pilar|ಚರ್ಚೆ]]) ೨೦:೦೩, ೧೬ ಮೇ ೨೦೨೬ (IST) #--[[ಸದಸ್ಯ:Vikas shetty14|Vikas shetty14]] ([[ಸದಸ್ಯರ ಚರ್ಚೆಪುಟ:Vikas shetty14|ಚರ್ಚೆ]]) ೨೦:೧೮, ೧೬ ಮೇ ೨೦೨೬ (IST) #[[ಸದಸ್ಯ:Reema Jalihal|Reema Jalihal]] ([[ಸದಸ್ಯರ ಚರ್ಚೆಪುಟ:Reema Jalihal|ಚರ್ಚೆ]]) ೧೬:೪೩, ೨೪ ಮೇ ೨೦೨೬ (IST) {| class="wikitable" style="margin: auto;" |+ participants of weekly roundup hours ! Name ! Wikipedia User Name ! Week 1 ! Week 2 ! Week 3 |- |Vikas R Shetty |Vikas shetty14 | ✓ | ✓ | ✓ |- |Hemanth Krishni P |Hemanth .03 |❌ |❌ |- |Viveka B G |Viveka B G | ✓ | ✓ | ✓ |- |Reema Krishna Jalihal |Reema Jalihal | ❌ | ✓ |- |Shyama Sundara Shastry K R |Shyam 2808 |❌ |✓ | ✓ |- |Nihar Chakravarti |Nihar Chakravarti | ❌ | ✓ | ✓ |- |Deepak V S |vyangyeah |❌ |❌ |- |Vaishnu Pilar |Vaishnu Pilar | ✓ | ✓ | ✓ |} == ಪಠ್ಯಕ್ರಮ == === ವಾರ ೧ === ;ಕನ್ನಡ ಪುಸ್ತಕಗಳ ಕ್ಯಾಟಲಾಗ್ ಮಾಡುವುದು * ಈ ಯೋಜನೆಯು ಸಾರ್ವಜನಿಕ ಡೊಮೇನ್‍ನಲ್ಲಿರುವ ಕನ್ನಡ ಪುಸ್ತಕಗಳನ್ನು ಗುರುತಿಸಿ, ಅವುಗಳನ್ನು Dublin Core ಮಾನದಂಡಗಳ ಪ್ರಕಾರ ಕ್ಯಾಟಲಾಗ್ ಮಾಡುವುದು. ಹೆಚ್ಚು ಸ್ಥಳೀಯ (ನೇಟಿವ್) ಕನ್ನಡ ಮೂಲಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಕೊನೆಯ ದಿನದಂದು ಡೇಟಾ ಅಪ್ಲೋಡ್ ಮಾಡಿ ಸರಿಯಾದ ನಾಮಕರಣ ನಿಯಮಗಳನ್ನು ಪಾಲಿಸಬೇಕು. ** ಸಾರ್ವಜನಿಕ ಡೊಮೇನ್ (Public Domain): ಯಾವುದೇ ಕೃತಿಸ್ವಾಮ್ಯ (Copyright) ಇಲ್ಲದ, ಸಾರ್ವಜನಿಕವಾಗಿ ಬಳಸಬಹುದಾದ ಪುಸ್ತಕಗಳು. ** ನೇಟಿವ್ ಫೋಕಸ್ (Native Focus): ಹೆಚ್ಚಾಗಿ ಮೂಲ ಕನ್ನಡ ಲೇಖಕರು ಬರೆದ '''ಕಾಲ್ಪನಿಕವಲ್ಲದ''' ಪುಸ್ತಕಗಳು. ** ಡಬ್ಲಿನ್ ಕೋರ್ (Dublin Core): ಹೆಸರು, ಲೇಖಕ, ದಿನಾಂಕ, ಪ್ರಕಾಶಕ ಇತ್ಯಾದಿ 15 ಮೂಲಭೂತ ಕ್ಷೇತ್ರಗಳನ್ನು ಒಳಗೊಂಡ ಮಾನದಂಡ. ಇದು ಸರಳ, ಅಂತಾರಾಷ್ಟ್ರೀಯ ಮಾನದಂಡ. ಹುಡುಕಾಟ ಸುಲಭ, ಯಾವುದೇ ಗ್ರಂಥಾಲಯ ಸಾಫ್ಟ್ವೇರ್ನಲ್ಲಿ ಕೆಲಸ ಮಾಡುತ್ತದೆ, ಮತ್ತು ಮುಂದೆ ವಿಸ್ತರಿಸಲು ಅನುಕೂಲಕರವಾಗಿದೆ. === ವಾರ ೨ === ==== ವಿಕಿಡಾಟ ==== ವಿಕಿಡಾಟದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಲೇಬಲ್ ಮತ್ತು ವಿವರಣೆಯನ್ನು ನವೀಕರಿಸಿ https://docs.google.com/spreadsheets/d/1qbe7Vm_eKsKq4V6k59QGvKQyz_lriAkc/edit?usp=sharing&ouid=101571014255749292585&rtpof=true&sd=true === ವಾರ ೩ === ==== ವಿಕಿಸೋರ್ಸ್ ಫ್ರೂಫ಼್‌ರೀಡ್ ==== ಮಾಡುವುದು ಹೇಗೆ: [[ಸಹಾಯ:ವಿಕಿಸೋರ್ಸ್_ಕೈಪಿಡಿ]], [[ಸಹಾಯ:ವಿಕಿಸೋರ್ಸ್_ಪರಿಚಯ]] {| class="wikitable" ! Wikipedia User Name !! Assigned pages !! progress !! reviewer notes |- |Vikas shetty14 || * [[ಪುಟ:ಯಕ್ಷಗಾನ_ಮಕರಂದ.pdf/೬೬೭]] * [[ಪುಟ:ಯಕ್ಷಗಾನ_ಮಕರಂದ.pdf/೬೬೮]] * [[ಪುಟ:ಯಕ್ಷಗಾನ_ಮಕರಂದ.pdf/೬೬೯]] * [[ಪುಟ:ಯಕ್ಷಗಾನ_ಮಕರಂದ.pdf/೬೭೦]] * [[ಪುಟ:ಯಕ್ಷಗಾನ_ಮಕರಂದ.pdf/೬೭೧]] * [[ಪುಟ:ಯಕ್ಷಗಾನ_ಮಕರಂದ.pdf/೬೭೨]] | {{done}} <!--replace inprogress with {{done}} when proofreading in done--> | |- |Hemanth .03 || * [[ಪುಟ:ಯಕ್ಷಗಾನ_ಮಕರಂದ.pdf/೬೭೩]] * [[ಪುಟ:ಯಕ್ಷಗಾನ_ಮಕರಂದ.pdf/೬೭೪]] * [[ಪುಟ:ಯಕ್ಷಗಾನ_ಮಕರಂದ.pdf/೬೭೫]] * [[ಪುಟ:ಯಕ್ಷಗಾನ_ಮಕರಂದ.pdf/೬೭೬]] * [[ಪುಟ:ಯಕ್ಷಗಾನ_ಮಕರಂದ.pdf/೬೭೭]] * [[ಪುಟ:ಯಕ್ಷಗಾನ_ಮಕರಂದ.pdf/೬೭೮]] | {{inprogress}} <!--replace Done with {{done}} when proofreading in done--> | |- |Viveka B G || * [[ಪುಟ:ಯಕ್ಷಗಾನ_ಮಕರಂದ.pdf/೬೭೯]] * [[ಪುಟ:ಯಕ್ಷಗಾನ_ಮಕರಂದ.pdf/೬೮೦]] * [[ಪುಟ:ಯಕ್ಷಗಾನ_ಮಕರಂದ.pdf/೬೮೧]] * [[ಪುಟ:ಯಕ್ಷಗಾನ_ಮಕರಂದ.pdf/೬೮೨]] * [[ಪುಟ:ಯಕ್ಷಗಾನ_ಮಕರಂದ.pdf/೬೮೩]] * [[ಪುಟ:ಯಕ್ಷಗಾನ_ಮಕರಂದ.pdf/೬೮೪]] | {{Done}} <!--replace Done with {{done}} when proofreading in done--> | |- |Reema Jalihal || * [[ಪುಟ:ಯಕ್ಷಗಾನ_ಮಕರಂದ.pdf/೬೮೫]] * [[ಪುಟ:ಯಕ್ಷಗಾನ_ಮಕರಂದ.pdf/೬೮೬]] * [[ಪುಟ:ಯಕ್ಷಗಾನ_ಮಕರಂದ.pdf/೬೮೭]] * [[ಪುಟ:ಯಕ್ಷಗಾನ_ಮಕರಂದ.pdf/೬೮೮]] * [[ಪುಟ:ಯಕ್ಷಗಾನ_ಮಕರಂದ.pdf/೬೮೯]] * [[ಪುಟ:ಯಕ್ಷಗಾನ_ಮಕರಂದ.pdf/೬೯೦]] | {{inprogress}} <!--replace inprogress with {{done}} when proofreading in done--> | |- |Shyam 2808 || * [[ಪುಟ:ಯಕ್ಷಗಾನ_ಮಕರಂದ.pdf/೬೯೧]] * [[ಪುಟ:ಯಕ್ಷಗಾನ_ಮಕರಂದ.pdf/೬೯೨]] * [[ಪುಟ:ಯಕ್ಷಗಾನ_ಮಕರಂದ.pdf/೬೯೩]] * [[ಪುಟ:ಯಕ್ಷಗಾನ_ಮಕರಂದ.pdf/೬೯೪]] * [[ಪುಟ:ಯಕ್ಷಗಾನ_ಮಕರಂದ.pdf/೬೯೫]] * [[ಪುಟ:ಯಕ್ಷಗಾನ_ಮಕರಂದ.pdf/೬೯೬]] | {{inprogress}} <!--replace inprogress with {{done}} when proofreading in done--> | |- |Nihar Chakravarti || * [[ಪುಟ:ಯಕ್ಷಗಾನ_ಮಕರಂದ.pdf/೬೯೭]] * [[ಪುಟ:ಯಕ್ಷಗಾನ_ಮಕರಂದ.pdf/೬೯೮]] * [[ಪುಟ:ಯಕ್ಷಗಾನ_ಮಕರಂದ.pdf/೬೯೯]] * [[ಪುಟ:ಯಕ್ಷಗಾನ_ಮಕರಂದ.pdf/೭೦೦]] * [[ಪುಟ:ಯಕ್ಷಗಾನ_ಮಕರಂದ.pdf/೭೦೧]] * [[ಪುಟ:ಯಕ್ಷಗಾನ_ಮಕರಂದ.pdf/೭೦೨]] | {{Done}} <!--replace inprogress with {{done}} when proofreading in done--> | |- |vyangyeah || * [[ಪುಟ:ಯಕ್ಷಗಾನ_ಮಕರಂದ.pdf/೭೦೩]] * [[ಪುಟ:ಯಕ್ಷಗಾನ_ಮಕರಂದ.pdf/೭೦೪]] * [[ಪುಟ:ಯಕ್ಷಗಾನ_ಮಕರಂದ.pdf/೭೦೫]] * [[ಪುಟ:ಯಕ್ಷಗಾನ_ಮಕರಂದ.pdf/೭೦೬]] * [[ಪುಟ:ಯಕ್ಷಗಾನ_ಮಕರಂದ.pdf/೭೦೭]] * [[ಪುಟ:ಯಕ್ಷಗಾನ_ಮಕರಂದ.pdf/೭೦೮]] | {{inprogress}} <!--replace inprogress with {{done}} when proofreading in done--> | |- |Vaishnu Pilar || * [[ಪುಟ:ಯಕ್ಷಗಾನ_ಮಕರಂದ.pdf/೭೦೯]] * [[ಪುಟ:ಯಕ್ಷಗಾನ_ಮಕರಂದ.pdf/೭೧೦]] * [[ಪುಟ:ಯಕ್ಷಗಾನ_ಮಕರಂದ.pdf/೭೧೧]] * [[ಪುಟ:ಯಕ್ಷಗಾನ_ಮಕರಂದ.pdf/೭೧೨]] * [[ಪುಟ:ಯಕ್ಷಗಾನ_ಮಕರಂದ.pdf/೭೧೩]] * [[ಪುಟ:ಯಕ್ಷಗಾನ_ಮಕರಂದ.pdf/೭೧೪]] | {{inprogress}} <!--replace inprogress with {{done}} when proofreading in done--> | |} [[ವರ್ಗ:ವಿಕಿಸೋರ್ಸ್ ಕಾರ್ಯಾಗಾರ]] 87qqe6w7yberjy12d332msbfiyglued ಚರ್ಚೆಪುಟ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕನ್ನಡದಲ್ಲಿ ಷಟ್ಪದೀ ಕಾವ್ಯಗಳು 1 120721 323423 2026-05-29T17:43:04Z ~2026-32143-17 8571 /* Kannada */ ಹೊಸ ವಿಭಾಗ 323423 wikitext text/x-wiki == Kannada == prabanda [[ವಿಶೇಷ:Contributions/&#126;2026-32143-17|&#126;2026-32143-17]] ([[ಸದಸ್ಯರ ಚರ್ಚೆಪುಟ:&#126;2026-32143-17|talk]]) ೨೩:೧೩, ೨೯ ಮೇ ೨೦೨೬ (IST) byirht9ehzmgidu9qdrnifaqi4pjxdv