ವಿಕಿಸೋರ್ಸ್ knwikisource https://kn.wikisource.org/wiki/%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F MediaWiki 1.47.0-wmf.4 first-letter ಮೀಡಿಯ ವಿಶೇಷ ಚರ್ಚೆಪುಟ ಸದಸ್ಯ ಸದಸ್ಯರ ಚರ್ಚೆಪುಟ ವಿಕಿಸೋರ್ಸ್ ವಿಕಿಸೋರ್ಸ್ ಚರ್ಚೆ ಚಿತ್ರ ಚಿತ್ರ ಚರ್ಚೆಪುಟ ಮೀಡಿಯವಿಕಿ ಮೀಡಿಯವಿಕಿ ಚರ್ಚೆಪುಟ ಟೆಂಪ್ಲೇಟು ಟೆಂಪ್ಲೇಟು ಚರ್ಚೆಪುಟ ಸಹಾಯ ಸಹಾಯ ಚರ್ಚೆಪುಟ ವರ್ಗ ವರ್ಗ ಚರ್ಚೆಪುಟ ಸಂಪುಟ ಸಂಪುಟ ಚರ್ಚೆ ಕರ್ತೃ ಕರ್ತೃ ಚರ್ಚೆ ಪುಟ ಪುಟ ಚರ್ಚೆ ಪರಿವಿಡಿ ಪರಿವಿಡಿ ಚರ್ಚೆ ಅನುವಾದ ಅನುವಾದ ಚರ್ಚೆ TimedText TimedText talk ಮಾಡ್ಯೂಲ್ ಮಾಡ್ಯೂಲ್ ಚರ್ಚೆಪುಟ Event Event talk ಸದಸ್ಯ:Vikashegde 2 9037 323546 322077 2026-05-30T14:54:10Z Vikashegde 1258 /* ಉಪಯುಕ್ತ ಪುಟಗಳು */ 323546 wikitext text/x-wiki ವಿಕಿ ಸಂಪಾದಕರಲ್ಲೊಬ್ಬ. * [[ವಿಕಿಸೋರ್ಸ್:ಯೋಜನೆ]] * [[ವಿಕಿಸೋರ್ಸ್:ಯೋಜನೆ/ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ ಪರಿವರ್ತನೆ ಯೋಜನೆ]] * [[ವಿಕಿಸೋರ್ಸ್:ಯೋಜನೆ/ಕನ್ನಡ ಮತ್ತು ಸಂಸ್ಕೃತಿ ವಿಭಾಗ, ಕರ್ನಾಟಕ ಸರಕಾರದ ಪುಸ್ತಕಗಳ ಪರಿವರ್ತನೆ ಯೋಜನೆ]] * [[:ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]] <div style="background-color: #f8f8ff; border: 2px solid #e2e2ff; padding: 0.6em; padding-top: none;"> '''[[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]''' :‌ [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಅ| ಅ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಆ| ಆ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಇ| ಇ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಈ| ಈ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಉ| ಉ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಊ| ಊ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಎ| ಎ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಏ| ಏ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಐ| ಐ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಒ| ಒ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಓ| ಓ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಔ| ಔ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಅಂ| ಅಂ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಅಃ| ಅಃ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಕ| ಕ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಚ| ಚ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಟ| ಟ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ತ| ತ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಪ| ಪ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಗ| ಗ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಜ| ಜ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಡ| ಡ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ದ| ದ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಬ| ಬ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ನ| ನ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಮ| ಮ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಯ| ಯ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ರ| ರ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಲ| ಲ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ವ| ವ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಶ| ಶ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಷ| ಷ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಸ| ಸ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಹ| ಹ ]] </div> == ಪ್ರಕಟಿಸಿದ ಕೆಲವು ಪುಸ್ತಕಗಳು - ರೆಫರೆನ್ಸ್ == * [[ಪರಿವಿಡಿ:Kannadigara Karma Kathe.pdf]] * [[ಪರಿವಿಡಿ:ಹಳ್ಳಿಯ ಚಿತ್ರಗಳು.djvu]] ==ಉಪಯುಕ್ತ ಪುಟಗಳು== * [[ವಿಕಿಸೋರ್ಸ್:ವಿಕಿಸೋರ್ಸ್ ಕೈಪಿಡಿ]] * [[ಪುಟ:ಮನಮಂಥನ.pdf/೨೮೩]] - index * [[ಪುಟ:ಮನಮಂಥನ.pdf/೨೮೨]] - page vertical/horizontal centre alignment * [[ಪುಟ:ಹಗಲಿರುಳು.djvu/೬]] - image crop * [[ಪುಟ:Yugaantara - Gokaak.pdf/೧೦೩]] - table, list * [[ಪುಟ:Yugaantara - Gokaak.pdf/೧೦೪]] - table, list ==WIP== * [[ಪರಿವಿಡಿ:ಹಗಲಿರುಳು.djvu]] * [[ಪರಿವಿಡಿ:ಕಮ್ಯೂನಿಸಂ.djvu]] mxl23zd3ku5m68zd08nrjux0zi22ebr 323613 323546 2026-05-30T18:12:39Z Vikashegde 1258 /* WIP */ 323613 wikitext text/x-wiki ವಿಕಿ ಸಂಪಾದಕರಲ್ಲೊಬ್ಬ. * [[ವಿಕಿಸೋರ್ಸ್:ಯೋಜನೆ]] * [[ವಿಕಿಸೋರ್ಸ್:ಯೋಜನೆ/ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ ಪರಿವರ್ತನೆ ಯೋಜನೆ]] * [[ವಿಕಿಸೋರ್ಸ್:ಯೋಜನೆ/ಕನ್ನಡ ಮತ್ತು ಸಂಸ್ಕೃತಿ ವಿಭಾಗ, ಕರ್ನಾಟಕ ಸರಕಾರದ ಪುಸ್ತಕಗಳ ಪರಿವರ್ತನೆ ಯೋಜನೆ]] * [[:ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]] <div style="background-color: #f8f8ff; border: 2px solid #e2e2ff; padding: 0.6em; padding-top: none;"> '''[[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]''' :‌ [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಅ| ಅ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಆ| ಆ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಇ| ಇ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಈ| ಈ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಉ| ಉ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಊ| ಊ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಎ| ಎ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಏ| ಏ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಐ| ಐ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಒ| ಒ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಓ| ಓ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಔ| ಔ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಅಂ| ಅಂ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಅಃ| ಅಃ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಕ| ಕ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಚ| ಚ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಟ| ಟ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ತ| ತ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಪ| ಪ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಗ| ಗ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಜ| ಜ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಡ| ಡ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ದ| ದ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಬ| ಬ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ನ| ನ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಮ| ಮ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಯ| ಯ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ರ| ರ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಲ| ಲ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ವ| ವ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಶ| ಶ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಷ| ಷ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಸ| ಸ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಹ| ಹ ]] </div> == ಪ್ರಕಟಿಸಿದ ಕೆಲವು ಪುಸ್ತಕಗಳು - ರೆಫರೆನ್ಸ್ == * [[ಪರಿವಿಡಿ:Kannadigara Karma Kathe.pdf]] * [[ಪರಿವಿಡಿ:ಹಳ್ಳಿಯ ಚಿತ್ರಗಳು.djvu]] ==ಉಪಯುಕ್ತ ಪುಟಗಳು== * [[ವಿಕಿಸೋರ್ಸ್:ವಿಕಿಸೋರ್ಸ್ ಕೈಪಿಡಿ]] * [[ಪುಟ:ಮನಮಂಥನ.pdf/೨೮೩]] - index * [[ಪುಟ:ಮನಮಂಥನ.pdf/೨೮೨]] - page vertical/horizontal centre alignment * [[ಪುಟ:ಹಗಲಿರುಳು.djvu/೬]] - image crop * [[ಪುಟ:Yugaantara - Gokaak.pdf/೧೦೩]] - table, list * [[ಪುಟ:Yugaantara - Gokaak.pdf/೧೦೪]] - table, list ==WIP== * [[ಪರಿವಿಡಿ:ಹಗಲಿರುಳು.djvu]] * [[ಪರಿವಿಡಿ:ಕಮ್ಯೂನಿಸಂ.djvu]] * [[ಪರಿವಿಡಿ:ಕಥಾವಳಿ.djvu]] hb2khsblbnkm0e6qxajzftyvix8h6su ಪರಿವಿಡಿ:Yugaantara - Gokaak.pdf 106 15023 323544 282862 2026-05-30T14:52:33Z Vikashegde 1258 progress update 323544 proofread-index text/x-wiki {{:MediaWiki:Proofreadpage_index_template |Type=book |Title=[[ಯುಗಾಂತರ]] |Language=kn |Volume= |Author=ವಿ. ಕೃ. ಗೋಕಾಕ್ |Translator= |Editor= |Illustrator= |School= |Publisher= |Address= |Year=1947 |Key= |ISBN= |OCLC= |LCCN= |BNF_ARK= |ARC= |DOI= |Source=pdf |Image=1 |Progress=T |Transclusion=no |Validation_date= |Pages=<pagelist 1="ಮುಖಪುಟ" 2="ಹಕ್ಕುಗಳು" 3to6="ಮುನ್ನುಡಿ" 7="ನಮ್ಮ ಮಾತು" 8="ಪಾತ್ರಗಳು" 9=1 96="–" 97="ಚಂದಾದಾರರಿಗೆ" 98to104="ಮನೋಹರ ಗ್ರಂಥಮಾಲೆಯ ಕುಸುಮಗಳು" /> |Volumes= |Remarks= |Width= |Header= |Footer= |tmplver= }} [[ವರ್ಗ:ನಾಟಕ]] g5duyrb1itm3p5vw62fatbdg6xdk561 ಪುಟ:Yugaantara - Gokaak.pdf/೧೦೪ 104 15127 323542 273203 2026-05-30T14:50:06Z Vikashegde 1258 /* Validated */ 323542 proofread-page text/x-wiki <noinclude><pagequality level="4" user="Vikashegde" /></noinclude>{| style="padding-left: 4em;" |- | style="width: 10%; padding-left: 4em;"| | style="width: 35%; padding-left: 4em;"| | style="width: 35%; padding-left: 4em;"| | style="width: 20%; padding-left: 4em;"| |- | ೭ || ಮಂಗಳಸೂತ್ರ || ಅ. ನ. ಕೃಷ್ಣರಾಯ || ೨-೮-೦ |- | ೮ || ಬಿಡುಗಡೆಯ ಬೆಲೆ || ಅಶ್ವಥನಾರಾಯಣರಾವ || ೧-೮-೦ |- | ೯ || ಮರಳಿ ಮಣ್ಣಿಗೆ || ಕಾರಂತ || ೪-೮-೦ |- | ೧೦ || ಬೆಟ್ಟದ ಜೀವ || " || ೨-೦-೦ |- | ೧೧ || ಸರಸಮ್ಮನ ಸಮಾಧಿ || " || ೧-೮-೦ |- | ೧೨ || ಮಲಮಗಳು || ರಾ.ವೆಂ.ಶ್ರೀ. || ೧-೧೨-೦ |- | ೧೩ || ಸಖಿ ಗೀತ || ಅಂಬಿಕಾತನಯದತ್ತ || ೧-೮-೦ |} {| style="padding-left: 4em;" |+ {{larger|'''ಮನೋಹರ ಗ್ರಂಥಮಾಲೆಯಿಂದ ಬೇಗನೆ ಪ್ರಕಟವಾಗಲಿರುವ ಎರಡನೆಯ ಆವೃತ್ತಿಗಳು'''}} |- | style="width: 10%; padding-left: 4em;"| | style="width: 35%; padding-left: 4em;"| | style="width: 35%; padding-left: 4em;"| | style="width: 20%; padding-left: 4em;"| |- | ೧ || ಕುರಿಹಿಂಡು || ಜಲಧರ |- | ೨ || ಬಾಳುರಿ || ರಂ. ಶ್ರೀ. ಮುಗಳಿ |- | ೩ || ಕಾರಣ ಪುರುಷ || " |- | ೪ || ಪಾವನ ಪಾವಕ || " |- | ೫ || ಕನಸಿನ ಕೆಳದಿ || " |- | ೬ || ಸಮುದ್ರದಾಚೆಯಿಂದ || ವಿ. ಕೃ. ಗೋಕಾಕ |- | ೭ || ಜನನಾಯಕ || " |- | ೮ || ಹೂಬಾಣಗಳು || ಪರಮಾನಂದ |- | ೯ || ತುಟಿಮೀರಿದುದು || ರಾ. ಶಿ. |- | ೧೦ || ನವಿಲುಗರಿ || ಬೇರೆ ಬೇರೆಯವರು |- | ೧೧ || ಕೋಲ್ಮಿಂಚು || " |} {{rule|4em}}<noinclude></noinclude> l82eg8zvnb5op5fntfm4hi2436urxa2 ಪರಿವಿಡಿ:ಕಥಾವಳಿ.djvu 106 19232 323604 282887 2026-05-30T18:08:23Z Vikashegde 1258 progress update 323604 proofread-index text/x-wiki {{:MediaWiki:Proofreadpage_index_template |Type=book |Title=[[ಕಥಾವಳಿ]] |Language=kn |Volume=1 |Author=ಬಿ. ಸುಬ್ಬಾರಾವ್ |Translator= |Editor= |Illustrator= |School= |Publisher= |Address= |Year=1918 |Key= |ISBN= |OCLC= |LCCN= |BNF_ARK= |ARC= |DOI= |Source=djvu |Image=8 |Progress=T |Transclusion=no |Validation_date= |Pages=<pagelist 1to7="-" 8="ಮುಖಪುಟ" 9="-" 10="ಪರಿವಿಡಿ" 11=1 /> |Volumes= |Remarks= |Width= |Header= |Footer= |tmplver= }} [[ವರ್ಗ:ಕಥಾ ಸಂಕಲನ]] dik7wx8s9a7bcc17crcuyl5o9bq5pzh 323606 323604 2026-05-30T18:09:13Z Vikashegde 1258 323606 proofread-index text/x-wiki {{:MediaWiki:Proofreadpage_index_template |Type=book |Title=[[ಕಥಾವಳಿ]] |Language=kn |Volume=1 |Author=ಬಿ. ಸುಬ್ಬಾರಾವ್ |Translator= |Editor= |Illustrator= |School= |Publisher= |Address= |Year=1918 |Key= |ISBN= |OCLC= |LCCN= |BNF_ARK= |ARC= |DOI= |Source=djvu |Image=8 |Progress=C |Transclusion=no |Validation_date= |Pages=<pagelist 1to7="-" 8="ಮುಖಪುಟ" 9="-" 10="ಪರಿವಿಡಿ" 11=1 /> |Volumes= |Remarks= |Width= |Header= |Footer= |tmplver= }} [[ವರ್ಗ:ಕಥಾ ಸಂಕಲನ]] jo82ge9yfg8h81h5o84fvgf5kra5z0i 323614 323606 2026-05-30T18:13:11Z Vikashegde 1258 323614 proofread-index text/x-wiki {{:MediaWiki:Proofreadpage_index_template |Type=book |Title=[[ಕಥಾವಳಿ]] |Language=kn |Volume= |Author=ಬಿ. ಸುಬ್ಬಾರಾವ್ |Translator= |Editor= |Illustrator= |School= |Publisher= |Address= |Year=1918 |Key= |ISBN= |OCLC= |LCCN= |BNF_ARK= |ARC= |DOI= |Source=djvu |Image=8 |Progress=C |Transclusion=no |Validation_date= |Pages=<pagelist 1to7="-" 8="ಮುಖಪುಟ" 9="-" 10="ಪರಿವಿಡಿ" 11=1 /> |Volumes= |Remarks= |Width= |Header= |Footer= |tmplver= }} [[ವರ್ಗ:ಕಥಾ ಸಂಕಲನ]] ocf6704gi99finl6fcv8v3alvifj29y 323615 323614 2026-05-30T18:13:48Z Vikashegde 1258 323615 proofread-index text/x-wiki {{:MediaWiki:Proofreadpage_index_template |Type=book |Title=[[ಕಥಾವಳಿ]] |Language=kn |Volume=1 |Author=ಬಿ. ಸುಬ್ಬಾರಾವ್ |Translator= |Editor= |Illustrator= |School= |Publisher= |Address= |Year=1918 |Key= |ISBN= |OCLC= |LCCN= |BNF_ARK= |ARC= |DOI= |Source=djvu |Image=8 |Progress=C |Transclusion=no |Validation_date= |Pages=<pagelist 1to7="-" 8="ಮುಖಪುಟ" 9="-" 10="ಪರಿವಿಡಿ" 11=1 /> |Volumes= |Remarks= |Width= |Header= |Footer= |tmplver= }} [[ವರ್ಗ:ಕಥಾ ಸಂಕಲನ]] jo82ge9yfg8h81h5o84fvgf5kra5z0i ಪುಟ:ಕಥಾವಳಿ.djvu/೧ 104 45061 323593 279401 2026-05-30T18:01:00Z Vikashegde 1258 /* Without text */ 323593 proofread-page text/x-wiki <noinclude><pagequality level="0" user="Vikashegde" /></noinclude><noinclude></noinclude> ttvonnlzfeaaugborzg10bkrmnkhx32 ಪುಟ:ಕಥಾವಳಿ.djvu/೨ 104 45062 323607 107442 2026-05-30T18:09:40Z Vikashegde 1258 /* Without text */ 323607 proofread-page text/x-wiki <noinclude><pagequality level="0" user="Vikashegde" /></noinclude><noinclude></noinclude> ttvonnlzfeaaugborzg10bkrmnkhx32 ಪುಟ:ಕಥಾವಳಿ.djvu/೩ 104 45063 323608 107443 2026-05-30T18:09:53Z Vikashegde 1258 /* Without text */ 323608 proofread-page text/x-wiki <noinclude><pagequality level="0" user="Vikashegde" /></noinclude><noinclude></noinclude> ttvonnlzfeaaugborzg10bkrmnkhx32 ಪುಟ:ಕಥಾವಳಿ.djvu/೪ 104 45064 323609 107444 2026-05-30T18:10:10Z Vikashegde 1258 /* Without text */ 323609 proofread-page text/x-wiki <noinclude><pagequality level="0" user="Vikashegde" /></noinclude><noinclude></noinclude> ttvonnlzfeaaugborzg10bkrmnkhx32 ಪುಟ:ಕಥಾವಳಿ.djvu/೫ 104 45065 323610 107445 2026-05-30T18:10:34Z Vikashegde 1258 /* Without text */ 323610 proofread-page text/x-wiki <noinclude><pagequality level="0" user="Vikashegde" /></noinclude><noinclude></noinclude> ttvonnlzfeaaugborzg10bkrmnkhx32 ಪುಟ:ಕಥಾವಳಿ.djvu/೬ 104 45066 323611 107446 2026-05-30T18:10:48Z Vikashegde 1258 /* Without text */ 323611 proofread-page text/x-wiki <noinclude><pagequality level="0" user="Vikashegde" /></noinclude><noinclude></noinclude> ttvonnlzfeaaugborzg10bkrmnkhx32 ಪುಟ:ಕಥಾವಳಿ.djvu/೭ 104 45067 323612 107447 2026-05-30T18:11:00Z Vikashegde 1258 /* Without text */ 323612 proofread-page text/x-wiki <noinclude><pagequality level="0" user="Vikashegde" /></noinclude><noinclude></noinclude> ttvonnlzfeaaugborzg10bkrmnkhx32 ಪುಟ:ಕಥಾವಳಿ.djvu/೮ 104 45068 323594 279403 2026-05-30T18:02:49Z Vikashegde 1258 /* Validated */ 323594 proofread-page text/x-wiki <noinclude><pagequality level="4" user="Vikashegde" /></noinclude>{{Css image crop |Image = ಕಥಾವಳಿ.djvu |Page = 8 |bSize = 365 |cWidth = 405 |cHeight = 590 |oTop = 3 |oLeft = 3 |Location = center |Description = }} <noinclude></noinclude> g93gbap285vceu4r51abu86or03gzcp 323595 323594 2026-05-30T18:03:14Z Vikashegde 1258 323595 proofread-page text/x-wiki <noinclude><pagequality level="4" user="Vikashegde" /></noinclude>{{Css image crop |Image = ಕಥಾವಳಿ.djvu |Page = 8 |bSize = 365 |cWidth = 405 |cHeight = 690 |oTop = 3 |oLeft = 3 |Location = center |Description = }} <noinclude></noinclude> o2yjpodjn9gx76bw7afbctrmvo8dq6b 323596 323595 2026-05-30T18:03:50Z Vikashegde 1258 323596 proofread-page text/x-wiki <noinclude><pagequality level="4" user="Vikashegde" /></noinclude>{{Css image crop |Image = ಕಥಾವಳಿ.djvu |Page = 8 |bSize = 365 |cWidth = 600 |cHeight = 800 |oTop = 3 |oLeft = 3 |Location = center |Description = }} <noinclude></noinclude> my4yfszfkuyysogancnh2tyxd82llnk 323597 323596 2026-05-30T18:04:25Z Vikashegde 1258 323597 proofread-page text/x-wiki <noinclude><pagequality level="4" user="Vikashegde" /></noinclude>{{Css image crop |Image = ಕಥಾವಳಿ.djvu |Page = 8 |bSize = 665 |cWidth = 600 |cHeight = 800 |oTop = 3 |oLeft = 3 |Location = center |Description = }} <noinclude></noinclude> kdobnq2d0c0riwg1ymcerimfubd3n0x 323598 323597 2026-05-30T18:04:47Z Vikashegde 1258 323598 proofread-page text/x-wiki <noinclude><pagequality level="4" user="Vikashegde" /></noinclude>{{Css image crop |Image = ಕಥಾವಳಿ.djvu |Page = 8 |bSize = 665 |cWidth = 600 |cHeight = 700 |oTop = 3 |oLeft = 3 |Location = center |Description = }} <noinclude></noinclude> hgukbxbv69klhsabifojvu24ww8pf9j 323599 323598 2026-05-30T18:06:08Z Vikashegde 1258 /* Validated */ 323599 proofread-page text/x-wiki <noinclude><pagequality level="4" user="Vikashegde" /></noinclude>{{Css image crop |Image = ಕಥಾವಳಿ.djvu |Page = 8 |bSize = 465 |cWidth = 405 |cHeight = 590 |oTop = 3 |oLeft = 3 |Location = center |Description = }} <noinclude></noinclude> tgayw8dfedju0xnigh7b4zodzcvfx6d 323600 323599 2026-05-30T18:06:27Z Vikashegde 1258 323600 proofread-page text/x-wiki <noinclude><pagequality level="4" user="Vikashegde" /></noinclude>{{Css image crop |Image = ಕಥಾವಳಿ.djvu |Page = 8 |bSize = 565 |cWidth = 405 |cHeight = 590 |oTop = 3 |oLeft = 3 |Location = center |Description = }} <noinclude></noinclude> q89drk6rxss2uj0y80f5cxjs78s72x5 323601 323600 2026-05-30T18:06:48Z Vikashegde 1258 323601 proofread-page text/x-wiki <noinclude><pagequality level="4" user="Vikashegde" /></noinclude>{{Css image crop |Image = ಕಥಾವಳಿ.djvu |Page = 8 |bSize = 565 |cWidth = 505 |cHeight = 690 |oTop = 3 |oLeft = 3 |Location = center |Description = }} <noinclude></noinclude> qlk7eb1khexx0kyix08dqb0kqano8th 323602 323601 2026-05-30T18:07:09Z Vikashegde 1258 323602 proofread-page text/x-wiki <noinclude><pagequality level="4" user="Vikashegde" /></noinclude>{{Css image crop |Image = ಕಥಾವಳಿ.djvu |Page = 8 |bSize = 565 |cWidth = 505 |cHeight = 650 |oTop = 3 |oLeft = 3 |Location = center |Description = }} <noinclude></noinclude> jcqegk3i1s36kdk3f79pakg3l6pzavs 323603 323602 2026-05-30T18:07:23Z Vikashegde 1258 323603 proofread-page text/x-wiki <noinclude><pagequality level="4" user="Vikashegde" /></noinclude>{{Css image crop |Image = ಕಥಾವಳಿ.djvu |Page = 8 |bSize = 565 |cWidth = 505 |cHeight = 750 |oTop = 3 |oLeft = 3 |Location = center |Description = }} <noinclude></noinclude> s4gp9zubh9x9yifmynu82z54fmzt6zp ಪುಟ:ಕಥಾವಳಿ.djvu/೯ 104 45069 323605 107449 2026-05-30T18:08:46Z Vikashegde 1258 /* Without text */ 323605 proofread-page text/x-wiki <noinclude><pagequality level="0" user="Vikashegde" /></noinclude><noinclude></noinclude> ttvonnlzfeaaugborzg10bkrmnkhx32 ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೯ 104 48128 323577 116426 2026-05-30T16:16:30Z Ashwini Rai K 8475 /* Proofread */ 323577 proofread-page text/x-wiki <noinclude><pagequality level="3" user="Ashwini Rai K" /></noinclude>{{center|v}} ಗ, ಘ, ಜ, ಠ, ಅಂದರೆ 218, 210, 2, 273 ಲೈಬ್ರರಿ ನಂಬರಿನ ಪುಸ್ತಕಗಳಲ್ಲಿ ಕಂಡು ಬಂದುದರಿಂದ ಮುದ್ರಣಮಾಡಿದುದಾಯಿತು, {{gap}}ಈ ಮೇಲೆ ಹೇಳಿದಂತೆ ಬಹುಪುಸ್ತಕಗಳನ್ನನುಸರಿಸಿ ಈ ಗ್ರಂಥವು ಶೋಧಿಸಲ್ಪಟ್ಟು, ಮುದ್ರಿತವಾಗಿರುವುದರಿಂದ, ಒಂದು ವೇಳೆ ಪ್ರಾಮಾದಿ ಕದೋಷಗಳೇನಾದರೂ ಇದ್ದರೆ ಅದನ್ನು ಲಕ್ಷಕ್ಕೆ ತಾರದೆ, ಅಭಿ ಜ್ಞರೂ ಗುಣಗ್ರಾಹಿಗಳೂ ಆದವರೆಲ್ಲರೂ ಗುಣವನ್ನು ಮಾತ್ರ ಮನಸ್ಸಿಗೆ ತಂದು ಆನಂದಿಸುವರೆಂದು ನಂಬಿದೆ.<noinclude></noinclude> ezi8m5o2586ef5t1rj18w5inr06h6xb ಪುಟ:ಅರಮನೆ.pdf/೧೪೪ 104 77232 323681 169987 2026-05-31T11:18:49Z A826 6806 /* Proofread */ 323681 proofread-page text/x-wiki <noinclude><pagequality level="3" user="A826" />{{rh|left=ಅರಮನೆ|center= |right=೧೧೩}}</noinclude>ಯಿಲ್ಲಾಂದರ ತಾವು ರವುರವ ನರಕಕ್ಕೆ ಭಾಜನರಾಗುತ್ತಿದ್ದೆವಲ್ಲಾ.. ಅದಕ ಹಿರೇರು ಯಿರಬೇಕಂತ ಹಿರೇರು ಹೇಳಿರೋದು... ಅಯ್ಯಯ್ಯೋ... ಅಲಲಲಾss... ಮುಂದ ಮುಂದಕ ಹೋದಂಗ ಮಾಡೋದು.. ಹಂಗss... ಹಿಂದ ಹಿಂದಕ ತಿರುಗಿ ಅರಮನೇನ ಕಳ್ಕೊಳಗ ತುಂಬಿಕೊಳ್ಳೋದು.. ತಮ ತೆಪ್ಪ ಹೊಟ್ಟೇಲಿ ಹಾಕ್ಕೊಳ್ಳೆ ನಮ್ಮವ್ವಾ ಯಂದು ಸಣುಮಾಡೋದು ಮಾಡುತ ಮಂದಿ ಮತ ಮತ್ತ ಹೋಳ್ಕೊಳ್ಳಿ ಹೋಗಲಾರಂಭಿಸಿದ ಯಾಳ್ಮೆ ಯಾವುದಿತ್ತೆಂದರೆ ಅದೇ ಯಿತ್ತು. ಬಿಸಿಲುಗುದುರೆಗಳ ಖುರಪುಟದ ಸದ್ದು ಕಿವಿಗಡಚಿಕ್ಕುವಂಥ ಯಾಳ್ಳೆ ಅದಾಗಿತ್ತು. ಮುಗ ಜಲಧಾರೆಯಿಂದಾಗಿ ತೊಯ್ದು ತಪ್ಪಟೆಯಾಗಿದ್ದಂಥ ಯ್ಯಾಳೇವು ಅದಾಗಿತ್ತು. ಮಂದಿಯ ಕಣ್ಣುಗಳ ಮತ್ತು ಮೂಗುಗಳ ನಡುವೆ ಅಂಥ ಫರಕುಯಿರಲಿಲ್ಲ.. ಅವೆರಡರ ಧಾರೆಯು ವಂದೇ ಆಗಿತ್ತು. ಅವರ ದುಕ್ಕವು ಲಂಗು ಲಗಾಮಿಲ್ಲದ ಯ್ಯಾಳ್ಳೆ ಅದಾಗಿತ್ತು. ಅದೇ ಯ್ಯಾಳೋಕ್ಕೆ ಸರಿಯಾಗಿ ಬಡೇಲಡುಕಿಗೆ ವಂದು ಗಾವುದ ದೂರದಲ್ಲಿದ್ದ ಬತ್ತಿ ಮರದಡೀಲಿ ಜಗಲೂರೆವ್ವ ಅದೇ ಯಿನ್ನು ತನ್ನ ಪತಿವುರೊತಾ ಸಿರಿ ಸಂಪತ್ತನ್ನು ನಾನಾ ನಮೂನಿ ಹಳಿದುಕೊಳ್ಳುತ್ತ ಮಂನ್ನು ಚೆಲ್ಲಿದ್ದಳು.. ವಂದು ಜೊಂಪು ಗಾಢ ನಿದ್ರೆಆವರಿಸಿತ್ತು.. ಅದರ ತರುವಾಯು ಬಿದ್ದ ಕಣಸೂಳಗ ಬಿರುಕು ಬಿಟ್ಟಿರುವ ನೆಲ.. ಯಿರುಕುಲುಗಳಲ್ಲಿ ಹೊಳೆ ಹಳ್ಳಗಳ ಕಳೇಬರಗಳು.. ಅವುಸಧಕ್ಕೆ ಬೇಕೆಂದರೂ ವಂಥಟಗಾದರು ಹಸಿರಿಲ್ಲದ.. ಹಸಿರ ವುಸುರಿಲ್ಲದ ನೆಲದ ದುಕ್ಕವನ್ನು ವರಣನಾತುಮವಾಗಿ ಆಕಾಸಕ್ಕೆ ಪ್ರವರ ಸಲ್ಲಿಸುತ್ತಿರುವ ಬೋಳು ಮರಗಳು ಅಲ್ಲೊಂದು ಯಿಲ್ಲೊಂದು... ರೆಕ್ಕೆ ಹರಕೊಂಡಿರುವ, ಕೊಕ್ಕು ಮುರಕೊಂಡಿರುವ ಪಕ್ಷಿಗಳು ಅಲ್ಲೊಂದು, ಯಿಲ್ಲೊಂದು.. ಆ ತುದಿಯಿಂದ ಯೀ ತುದಿ ಮುಟ ಮುಪ್ಪಾನು ಮುದುಕಿಯೊಂದು ತನ್ನತ್ತ ನಡಕೋತ ನಡಕೋತ ಬಂತು. ನೀನ್ಯಾರವ್ವಾ ಯಂದು ಜಗಲೂರೆವ್ವ ಕೇಳಿದ್ದಕ್ಕೆ ಅದು "ತಂಗೀ.. ನಾನು ಕಣವ್ವಾ.. ಪುವ್ವಲ ರಾಜವಮುಸದವರ ಕುದುರಡವರ ಮನೆಯವ್ವ' ಯಂದು ಖನ ಗುರುತು ಹೇಳಿಕೊಂಡಿತು.. ಆಗಿದ್ದು ಮೋಬಯ್ಯನ ಸತೀಮಣಿಯು "ಹೆಂಗಿದ್ದಾರೆ ಹೆಂಗಾಗಿಬಿಟೀಯಲ್ಲವ್ವಾ..” ಯಂದು ಪರಾಮರಿಸಿದ್ದಕ್ಕೆ ಅದು ಪಟ್ಟಣದ ಪ್ರತಿಯೊಂದು ಯಿದ್ಯಾಮಾನವನ್ನು ಕೂಲಂಕಷ ಯಿವರಿಸಿ ಹೇಳಿತು. ತನ್ನ ಮಕ್ಕಳು ತನ್ನ ಮ್ಯಾಲ ಮುಗಿಬಿದ್ದುದ್ದನ್ನೂ, ಜಡೇತಾತನು ಆಪದ್ಬಾಂಧವನಂತೆ ಬಂದು ತನ್ನನ್ನು ಕಾಪಾಡಿದ್ದನ್ನೂ ಹೇಳದೆಯಿರಲಿಲ್ಲ ಅದು.. ನೀನು<noinclude><references/></noinclude> 0bqcv529lr5xdyptknhe0ae9lqlvnj6 ಪುಟ:ಕಮ್ಯೂನಿಸಂ.djvu/೫೯ 104 89373 323587 224110 2026-05-30T17:39:34Z Vikashegde 1258 /* Proofread */ 323587 proofread-page text/x-wiki <noinclude><pagequality level="3" user="Vikashegde" />{{rh|center=ವೈಜ್ಞಾನಿಕ ಸಮಾಜವಾದದ ಆಧಾರ|left=|right=೪೯}}</noinclude>ಬಂಡವಾಳ ವ್ಯವಸ್ಥೆ ಜನ್ಮವಿತ್ತ ದುಸ್ಥಿತಿಪೀಡಿತ ಕಾರ್ಮಿಕವರ್ಗದಿಂದಲೇ ಬಂಡವಾಳ ವ್ಯವಸ್ಥೆಯ ನಾಶ ಆಗುವುದಾಗಿ ಘೋಷಿಸಿದರು. ಬಂಡವಾಳ ಉತ್ಪಾದನ ಕ್ರಮದಲ್ಲಿರುವ ಚೇತನವೆಂದರೆ ಉತ್ಪಾದನಾಶಕ್ತಿ (Productive forces)ಗಳಾದ ಯಂತ್ರಗಳು (Machines) ಮತ್ತು ಉಪಕರಣ (Tools)ಗಳಾಗಿವೆ. ಹೆಚ್ಚು ಉತ್ಪಾದನೆ ಮಾಡಲು, ತನ್ಮೂಲಕ ಹೆಚ್ಚು ಲಾಭಗಳಿಸಲು ಉತ್ಪಾದನಾ ಶಕ್ತಿಗಳನ್ನು ಬೆಳಸಲಾಗಿದೆ. ಈ ಶಕ್ತಿಗಳ ಬೆಳವಣಿಗೆ ಮೊದಮೊದಲು ಹೆಚ್ಚು ಹೆಚ್ಚು ಲಾಭ ತರುವುವು. ಕೊನೆಗೆ ಅವು ತರುವ ಬದಲಾವಣೆಗಳು ಮತ್ತು ಪರಿಣಾಮಗಳು ಖಾಸಗೀ ಸ್ವಾಮ್ಯಕ್ಕೆ ಮೃತ್ಯುವಾಗಿ ಪರಿಣಮಿಸುವುವು. ಬಂಡವಾಳ ವ್ಯವಸ್ಥೆ ವಿರಸಪೂರಿತವಾಗುತ್ತವೆ. ಲಾಭದ ಅಂಶ ಕಡಿಮೆಯಾದ ಹಾಗೆ ಬಂಡವಾಳ ಶೇಖರಣೆ ಮತ್ತು ಬಂಡವಾಳ ವ್ಯವಸ್ಥೆ ಕುಗ್ಗುತ್ತದೆ. ನಿರುದ್ಯೋಗ, ದುಸ್ಥಿತಿ ಹೆಚ್ಚುತ್ತದೆ. ಕಾರ್ಮಿಕವರ್ಗ ಕ್ರಾಂತಿಕಾರಿಯಾಗುತ್ತದೆ. ಖಾಸಗೀ ಸ್ವಾಮ್ಯದ ಬಂಧನದಲ್ಲಿ ಸಿಕ್ಕಿರುವ ಈ ಉತ್ಪಾದನಾ ಶಕ್ತಿಗಳ ಬಿಡುಗಡೆ ಅಗತ್ಯವಾಗುತ್ತದೆ. ಉತ್ಪಾದನಾ ಸಾಧನಗಳ ಮೇಲಿರುವ ಖಾಸಗೀ ಸ್ವಾಮ್ಯವನ್ನು ಕಾರ್ಮಿಕವರ್ಗ ನಾಶಪಡಿಸುತ್ತದೆ.<sup>1</sup> {{gap}}ಮೇಲ್ಕಂಡ ತತ್ತ್ವತ್ರಯಗಳನ್ನು ಸಂಯೋಗಗೊಳಿಸಿ ಮಾರ್ಕ್ಸ್-ಏಂಗೆಲ್ವರು ಸಮಾಜದ ಚಲನವಲನಗಳ ಬಗ್ಗೆ ನಿಯಮಗಳನ್ನು ರಚಿಸಿದರು, ಅವುಗಳಲ್ಲಿ ಸೂತ್ರದಂತಿರುವ ನಿಯಮ ಸಂಕ್ಷಿಪ್ತವಾಗಿ ಈ ರೀತಿ ಇದೆ-- {{gap}}(1) ಮಾನವನು ಸಮಾಜಜೀವಿ, ಆತನು ಬದುಕಬೇಕು. ಬದುಕಲು ಅನ್ನ ಆಹಾರಾದಿಗಳನ್ನು ಸಂಪಾದಿಸಬೇಕು. ಹಾಗೆ ಮಾಡುವುದರಲ್ಲಿ ನಿರತನಾಗಿ ಒಂಟಿಯಾಗಿಯೋ ಇತರರೊಡಗೂಡಿಯೋ ಜೀವನಸಾಮಗ್ರಿಗಳನ್ನು ಉತ್ಪಾದನೆ ಮಾಡಬೇಕು. ಇದರಿಂದ ಪಾರಾಗಲು ಸಾಧ್ಯವೇ ಇಲ್ಲ. ಒಂಟಿಯಾಗಿ ಮಾಡಲಿ, ಇತರರೊಡಗೂಡಿ ಮಾಡಲಿ, ಇಷ್ಟವಿರಲಿ ಇಲ್ಲದಿರಲಿ, ಉತ್ಪಾದನಾಕಾರ್ಯ ಒಬ್ಬರೊಬ್ಬರೊಡನೆ ಸಂಬಂಧವನ್ನು ಕಲ್ಪಿಸುತ್ತದೆ. ಈ ಉತ್ಪಾದನಾ ಸಂಬಂಧಗಳು ಎಲ್ಲ ಕಾಲದಲ್ಲೂ {{rule}} <small>(1) ನಾಲ್ಕನೇ ಅಧ್ಯಾಯದಲ್ಲಿ ಬಂಡವಾಳ ವ್ಯವಸ್ಥೆ ಎಡೆಕೊಡುವ ವಿರಸ ಗಳನ್ನು ವಿವರಿಸಲಾಗಿದೆ.</small><noinclude></noinclude> hticdqyqq1nuewgnfygi3xdqpwcb54a ಪುಟ:ಕಮ್ಯೂನಿಸಂ.djvu/೪೦ 104 89382 323507 224205 2026-05-30T12:04:56Z Vikashegde 1258 /* Proofread */ 323507 proofread-page text/x-wiki <noinclude><pagequality level="3" user="Vikashegde" />{{rh|center=ಅಡಿ ವೈಜ್ಞಾನಿಕ ಸಮಾಜ ವಾದ|left=೩೦|right=}}</noinclude>ಭಾವುಕ ಸಮಾಜವಾದಗಳೆಂದು ಕರೆದರು (Utopian Socialism). ಕಲ್ಪನಾ ಸಮಾಜವಾದಗಳನ್ನು ಉಗ್ರ ಟೀಕೆಗೆ ಗುರಿಪಡಿಸಿದರು. ಅವುಗಳ ನಿಷ್ಪ್ರಯೋಜಕತೆಯನ್ನು, ಅವೈಜ್ಞಾನಿಕ ಸ್ವರೂಪವನ್ನೂ ಬಯಲು ಮಾಡಿದರು. ಒಂದನೆಯದಾಗಿ, ಯಾರು ಯಾರು ಸರ್ವರಿಗೂ ಸುಖಮಯ ಜೀವನವನ್ನು ಕಲ್ಪಿಸಿಕೊಡುವ ದೃಷ್ಟಿಯಿಂದ ಬುದ್ಧಿಶಕ್ತಿಯ ಮೂಲಕ 'ಮಾದರೀ' ಸಮಾಜಗಳನ್ನು ನಿರ್ಮಾಣಮಾಡಿ, ಅವುಗಳನ್ನು ಅನುಕರಿಸುವಂತೆ ಕರೆ ಇತ್ತರೊ, ಅವರನ್ನೆಲ್ಲಾ ಕಲ್ಪನಾಸಮಾಜವಾದಿಗಳೆಂದರು. ಈ ಜನರಲ್ಲಿರುವ ವಿಶೇಷವೆಂದರೆ ಸುಂದರವಾದ ಸಮಾಜದ ಮಾದರಿಗಳನ್ನು ರಚಿಸುವುದು, ಹಿಂಬಾಲಕರನ್ನು ಆಕರ್ಷಿಸಲು ಪ್ರದರ್ಶನಕ್ಕೆ ಮಾದರಿಗಳನ್ನು ಇಡುವುದು, ಅವರ ಮನಸ್ಸನ್ನು ಒಲಿಸಿಕೊಳ್ಳುವುದು, ಅವರ ಧರ್ಮಬುದ್ಧಿಗೆ ತಾಕುವಂತೆ ವಿಜ್ಞಾಪಿಸಿಕೊಳ್ಳುವುದು, ಒಂದು ಮಾದರಿಯನ್ನು ಪ್ರೇಕ್ಷಕರು ಒಪ್ಪದಿದ್ದ ಪಕ್ಷದಲ್ಲಿ ನಿರ್ಮಾಣಮಾಡಿದ್ದ ಮಾದರಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡುವುದು, ಹಾಗೆಯೂ ಒಪ್ಪದಿದ್ದ ಪಕ್ಷದಲ್ಲಿ ತಮ್ಮ ತಪ್ಪು ಏನೂ ಇಲ್ಲವೆಂದು ಹತಾಶರಾಗುವುದು. ಮಾರ್ಕ್ಸ್-ಏಂಗೆಲ್ಸ್‌ರು ಕಲ್ಪನಾಸಮಾಜವಾದದಲ್ಲಿ ಅಡಗಿರುವ ದೋಷಗಳನ್ನು ವಿವರಿಸಿದ್ದಾರೆ. ಸಮಾಜಕಲ್ಯಾಣ ಬುದ್ಧಿಶಕ್ತಿಯಿಂದ ರಚಿತವಾಗುವ 'ಮಾದರಿ'ಗಳಿಂದ ಆಗುವುದಾದರೆ, ಸಮಾಜ ಕಲ್ಯಾಣದ ಭಾವನೆಯೂ ಮತ್ತು ಮಾದರಿಗಳೂ ಒಬ್ಬ ವ್ಯಕ್ತಿಯನ್ನು ಅನುಸರಿಸುತ್ತವೆ. ಒಬ್ಬನು ಇನ್ನೊಬ್ಬನ ಹಾಗೆ ಯೋಚಿಸುವುದಿಲ್ಲ; ಒಬ್ಬನಿಗೆ ಅಪ್ಯಾಯಮಾನವಾದದ್ದು ಇನ್ನೊಬ್ಬನಿಗೆ ಕಹಿಯಾಗಿ ಇರಬಹುದು. ಅವನವನ ಮಟ್ಟಕ್ಕೆ ಅನುಗುಣವಾಗಿ ನಿರ್ಮಾಣಹೊಂದುವ ಭಾವನೆಗಳಲ್ಲಿ ಯಾವುದು ಉತ್ತಮವಾದುದೆಂದು ತೀರ್ಮಾನಿಸಲು ಮತ್ತೊಬ್ಬನ ಬಳಿಗೆ ತೀರ್ಪಿಗೆ ಹೋಗಬೇಕಾಗುತ್ತದೆ. ಉತ್ಕೃಷ್ಟವಾದ ಮಾದರಿಯ ಬದಲು ವೈಯಕ್ತಿಕ ವೈಪರೀತ್ಯಗಳ ಹುಚ್ಚಾಟಗಳ ತಾರುಮನೆಯಾಗುತ್ತದೆ. ಅಷ್ಟೇ ಅಲ್ಲ; ಇನ್ನೊಂದು ಪ್ರಶ್ನೆಯೂ ಉದ್ಭವಿಸುತ್ತದೆ. ಕಲ್ಯಾಣಸಮಾಜದ ನಿರ್ಮಾಣ ಕೆಲವರಿಗೆ ಹೊಳೆದು ಮಾದರಿಗಳ ಮೂಲಕ ವ್ಯಕ್ತವಾಗಿದ್ದರೆ ಈ ಪ್ರೇರಣೆ ಇಷ್ಟು ದಿವಸವೂ ಏಕೆ ಆಗಿರಲಿಲ್ಲ? ಆದಿಯಿಂದ ಇಲ್ಲಿಯವರೆಗೆ ಮಾನವ ಜೀವಿಗಳು ಕಷ್ಟವನ್ನನುಭವಿಸಬೇಕೆಂಬುದು ದೇವರ<noinclude></noinclude> 3n7w7s0b1k2ngshetamrh1wwpfqwx9n ಪುಟ:ಕಮ್ಯೂನಿಸಂ.djvu/೪೮ 104 89388 323508 224211 2026-05-30T12:08:40Z Vikashegde 1258 /* Proofread */ 323508 proofread-page text/x-wiki <noinclude><pagequality level="3" user="Vikashegde" />{{rh|center=ವೈಜ್ಞಾನಿಕ ಸಮಾಜವಾದ|left=೩೮|right=}}</noinclude>ವನ್ನು ಹೂಡುವಂತೆ ಮಾಡುತ್ತವೆ. ಕಾರ್ಮಿಕವರ್ಗ ತಮ್ಮ ದುಸ್ಥಿತಿಗೆ ಸ್ವಾಮ್ಯವರ್ಗವೇ, ಬಂಡವಾಳ ವ್ಯವಸ್ಥೆಯೇ ಕಾರಣವೆಂದು ತಿಳಿಯುತ್ತದೆ. ಅಲ್ಲದೆ ಆರ್ಥಿಕ ಮುಗ್ಗಟ್ಟು, ವಸಾಹತುಗಳ ದಾಹ, ಆರ್ಥಿಕ ಏರಿಳಿತಗಳು, ವಸಾಹತು ಜನರ ಅತ್ಯಧಿಕ ಶೋಷಣೆ, ಯುದ್ಧ, ಇತ್ಯಾದಿಗಳನ್ನು ಬಂಡವಾಳ ಉತ್ಪಾದನಾಕ್ರನು (Capitalist Mode of Production) ಸಾಲುಸಾಲಾಗಿ ತರುತ್ತಲೇ ಇರುತ್ತದೆ. ಆರ್ಥಿಕ ಭದ್ರತೆ, ಉದ್ಯೋಗ, ಶೋಷಣಾರಹಿತ ಕೆಲಸಗಳಿಗಾಗಿ ಕಾರ್ಮಿಕ ವರ್ಗದಿಂದ ಚಳವಳಿ ಆರಂಭವಾಗುತ್ತದೆ. ಸ್ವಾಮ್ಯವರ್ಗದ ನಾಶ, ಸಮಾಜದ ಉತ್ಪಾದನಾ ಸಾಧನಗಳ ಸಮಾಜೀಕರಣ, ಇವುಗಳ ಮೂಲಕವೇ ಅಧೋಗತಿಯಿಂದ ಪಾರಾಗಲು ಸಾಧ್ಯವೆಂಬುದು ಕಾರ್ಮಿಕವರ್ಗಕ್ಕೆ ಅರಿವಾಗುತ್ತದೆ. ಅಂದೇ ಸಮಾಜವಾದದ ಉದಯ ನಿಶ್ಚಯವಾಗುತ್ತದೆ. {{gap}}ಸಮಾಜವಾದದ ಅರ್ಥವಿವರಣೆಯಲ್ಲಿ ಮಾರ್ಕ್ಸ್-ಏಂಗೆಲ್ಸ ರು ಅನುಸರಿಸಿರುವ ಕ್ರಮದಲ್ಲಿ ಒಂದು ವಿಶೇಷವಿದೆ. ಮಿಕ್ಕವರ ಹಾಗೆ ಸಮಾಜವಾದೀ ವ್ಯವಸ್ಥೆಯ ಚಿತ್ರವನ್ನು ಮೊದಲು ಬರೆದು ಅದೇ ಗುರಿ ಅಥವಾ ಉತ್ಕೃಷ್ಟ ಅಥವಾ ಪರಿಪೂರ್ಣತೆಯ ಸಮಾಜವೆಂದು ಹೇಳಲಿಲ್ಲ; ಅದನ್ನು ಸಾಧಿಸಲು ಕರೆ ಕೊಡಲಿಲ್ಲ. ಹಾಗೆ ಮಾಡಿದ್ದರೆ ಇವರುಗಳೂ ಸಹ ಕಲ್ಪನಾ ಸಮಾಜವಾದಿಗಳಾಗುತ್ತಿದ್ದರು. ಸುಂದರವಾದ ಸಮಾಜ ರಚನೆಯ ಗೋಜಿಗೆ ಹೋಗಲಿಲ್ಲ. ಬಂಡವಾಳ ವ್ಯವಸ್ಥೆಯ ಚಲನವಲನೆಯ ವಿನ್ಯಾಸಗಳನ್ನು ಚಿತ್ರಿಸುವುದರಲ್ಲಿ ತೃಪ್ತರಾದರು. ಬ೦ಡವಾಳ ವ್ಯವಸ್ಥೆಯಲ್ಲಿರುವ ವಿರಸಗಳ ಮತ್ತು ವರ್ಗ ಹೋರಾಟದ ನಿರೂಪಣೆ ಮಾತ್ರ ಇದೆ. ಬಂಡವಾಳ ವ್ಯವಸ್ಥೆ ತಾನು ಜನ್ಮಕೊಟ್ಟ ಕಾರ್ಮಿಕವರ್ಗವೇ ಬಂಡವಾಳ ವ್ಯವಸ್ಥೆಯ ನಿರ್ಮೂಲಕ್ಕೆ ಕಾರಣವಾಗುತ್ತದೆಂದರು. ಶೋಷಣೆಯಿಂದಲೂ ವಿರಸಗಳಿಂದಲೂ ಪಾರಾಗಲು ಖಾಸಗೀ ಸ್ವಾಮ್ಯವನ್ನೂ, ಬಂಡವಾಳ ಉತ್ಪಾದನಾ ವ್ಯವಸ್ಥೆಯನ್ನೂ ಕಾರ್ಮಿಕವರ್ಗ ನಾಶಗೊಳಿಸುವುದೆಂದರು ಇವುಗಳ ನಿರ್ಮೂಲವೇ ಸಮಾಜವಾದೀ ವ್ಯವಸ್ಥೆ ಆಗುತ್ತದೆ. ವಿರಸಗಳಿಲ್ಲದ, ವರ್ಗಗಳಿಲ್ಲದ, ಶೋಷಣೆ ಇಲ್ಲದ ಆರ್ಥಿಕ ವ್ಯವಸ್ಥೆ ಬರುತ್ತದೆ. ವೈಜ್ಞಾನಿಕ ಸಮಾಜವಾದವೆಂದರೆ ಇಂತಹ ವ್ಯವಸ್ಥೆ ಹೇಗೆ ಬರುತ್ತದೆ. ಅದರ ಆವಶ್ಯಕತೆ ಏನು ಮತ್ತು ಅದನ್ನು ತರುವವರು ಯಾರು<noinclude></noinclude> h0tsisjmdiiazio0cwvkfhka0orrets ಪುಟ:ಕಮ್ಯೂನಿಸಂ.djvu/೫೪ 104 89394 323509 275931 2026-05-30T12:14:37Z Vikashegde 1258 /* Proofread */ 323509 proofread-page text/x-wiki <noinclude><pagequality level="3" user="Vikashegde" />{{Rh|೪೪|ವೈಜ್ಞಾನಿಕ ಸಮಾಜವಾದ||}}</noinclude>ಇತಿಹಾಸದ ಉದ್ದಕ್ಕೂ ಸಮಾಜ ಬೇರೆ ಬೇರೆ ಸ್ವರೂಪದಲ್ಲಿದ್ದು ಒಂದೊಂದು ಕಾಲದಲ್ಲೂ ಅದರ ಸ್ವರೂಪವು ಕ್ರಮೇಣ ಬದಲಾವಣೆಯಾಗಿ ಬೇರೊಂದು ಸ್ವರೂಪ ತಾಳುವುದು ವ್ಯಕ್ತವಾಯಿತು, ಆದಿ ಅಂತ್ಯವಿಲ್ಲದ ಚಲನೆಯೇ ಇತಹಾಸದ ಸ್ವರೂಪವೆಂದು ಹೆಗೆಲ್ಲನು ತನ್ನ ತರ್ಕದ ಆಧಾರದ ಮೇಲೆ ತೀರ್ಮಾನಕ್ಕೆ ಬಂದನು. ಆತನ ತಾರ್ಕಿಕಕ್ರಮ (Dialectics) ವಸ್ತು ಚಲನೆಯನ್ನು ಪ್ರತಿಬಿಂಬಿಸುವುದಕ್ಕೆ ಉತ್ಕೃಷ್ಟವಾದ ಸಾಧನದಂತಿತ್ತು, ಆದರೆ ಆತನು ಭಾವಾತ್ಮಕನಾಗಿದ್ದನು (Idealist). {{Rule}} <small> {{gap}}(2) Dialectics : ಗ್ರೀಕ್ ಶಬ್ದ. (dia+legein=discourse=ವಾದಸರಣಿ): ಪೂರ್ವದಲ್ಲಿ ಈ ಶಬ್ದದ ಅರ್ಥವನ್ನು ವಾದ ಪ್ರತಿವಾದಗಳ ಮೂಲಕ ಪ್ರತಿಸ್ಪರ್ಧಿಯ ವಾದಸರಣಿಯಲ್ಲಿ ವಿರುದ್ಧವನ್ನು ವ್ಯಕ್ತಪಡಿಸಿ, ವಿರುದ್ಧವನ್ನು ಹೋಗಲಾಡಿಸುವ ಕ್ರಮವೆಂದು ತಿಳಿದಿದ್ದರು. ಕ್ರಮೇಣ ಮೂಲ ಬದಲಾವಣೆಗಳ, ಒಳ ಸಂಬಂಧಗಳ ಮತ್ತು ವಿಕಾಸದ ಅಧ್ಯಯನವೆಂಬುದಾಗಿ ಶಬ್ದ ಅರ್ಥ ತಾಳಿತು. ಎಲ್ಲ ವಸ್ತು ವಿಶೇಷಗಳು ಚಲನೆಗೂ ಮತ್ತು ಬದಲಾವಣೆಗಳಿಗೂ ಒಳಪಟ್ಟಿದೆಯೆಂದೂ, ವಸ್ತು ವಿಶೇಷಗಳಲ್ಲೇ ಇರುವ ವಿರೋಧಾಭಾಸದಿಂದ (Confict of opposites taking place in all things)ಪ್ರಕೃತಿಯ ವಿಕಾಸ ಆಗುತ್ತಿರುವುದಾಗಿಯೂ ಈ ಬಗೆಯ ತರ್ಕ ತಿಳಿಸುತ್ತದೆ. ಪ್ರಾಚೀನ ಗ್ರೀಕ್ ತತ್ವಜ್ಞಾನಿಗಳು ಆಜನ್ಮ ತಾರ್ಕಿಕರಾಗಿದ್ದರು. ಆದರೆ ಅವರು ವಸ್ತು ವಿಶೇಷಗಳಿಗಿರುವ ಸಂಬಂಧಗಳನ್ನು ವಿಶದವಾಗಿ ತಿಳಿಸಲು ಅಶಕ್ತರಾದರು. {{gap}}ಮುಂದಿನ ಶತಮಾನಗಳಲ್ಲಿ ವಸ್ತು ವಿಶೇಷಗಳ ಬಗ್ಗೆ ತಾರ್ಕಿಕ ದೃಷ್ಟಿ ನಶಿಸಿತು. ಅಚೈತನ್ಯದ ದೃಷ್ಟಿ ಬೆಳೆಯಿತು. ಆದರೆ 18 ನೇ ಶತಮಾನಾನಂತರ ಪುನಃ ತಾರ್ಕಿಕ ದೃಷ್ಟಿ ಪ್ರಾಧಾನ್ಯತೆ ಪಡೆಯಿತು. ಕ್ಯಾಂಟ್ ಎಂಬ ಜರ್ಮನ್ ತತ್ತ್ವವೇತ್ತನು ಪ್ರತಿಪಾದಿಸಿದ ಸೂರ್ಯಮಂಡಲದ ವಿಕಾಸ ಸಿದ್ದಾಂತ ತಾರ್ಕಿಕ ದೃಷ್ಟಿಗೆ ನಾಂದಿಯಾಯಿತು. ಹೆಗೆಲ್ ತತ್ತ್ವವೇತ್ತನು ತಾರ್ಕಿಕ ದೃಷ್ಟಿಯನ್ನು ತನ್ನ ಸಿದ್ಧಾಂತಕ್ಕೆ ಆಧಾರವನ್ನಾಗಿ ಮಾಡಿದನು. {{gap}}ಈ ತಾರ್ಕಿಕ ಕ್ರಮ ಮೂರು ನಿಯಮಗಳನ್ನು ಒಳಗೊಂಡಿದ್ದಾಗಿದೆ. ಒಂದನೆಯದಾಗಿ ಐಕ್ಯತೆ ಮತ್ತು ವಿರೋಧಾಭಾಸ; ಎರಡನೆಯದಾಗಿ, ಗುಣದಿಂದ ಗಾತ್ರಕ್ಕೆ ಬದಲಾವಣೆ ; ಮೂರನೆಯದಾಗಿ ನಕಾರವನ್ನು ನಕಾರಗೊಳಿಸುವುದು. (3) ಭಾವವಾದ : ಭೌತವಾದಕ್ಕೆ ಪ್ರತಿಯಾದದ್ದು. ಬುದ್ಧಿಗೂ ವಸ್ತುವಿಗೂ ಇರುವ ಸಂಬಂಧವನ್ನು ಹೇಳುವಾಗ ಬುದ್ಧಿಯನ್ನು ಪ್ರಧಾನವೆಂದು ಪರಿಗಣಿಸುತ್ತದೆ. ಬುದ್ದಿ ವಸ್ತುವಿನಿಂದ ಉಂಟಾಯಿತೆಂಬುದನ್ನೂ, ಬುದ್ದಿ ವಸ್ತುವಿನ ಚಲನಾರೂಪವೆಂಬುದನ್ನೂ ನಿರಾಕರಿಸುತ್ತದೆ.</small><noinclude></noinclude> suq65tkl90bqe4gibhcjo2w0gmtvhwt 323510 323509 2026-05-30T12:15:14Z Vikashegde 1258 323510 proofread-page text/x-wiki <noinclude><pagequality level="3" user="Vikashegde" />{{Rh|೪೪|ವೈಜ್ಞಾನಿಕ ಸಮಾಜವಾದ||}}</noinclude>ಇತಿಹಾಸದ ಉದ್ದಕ್ಕೂ ಸಮಾಜ ಬೇರೆ ಬೇರೆ ಸ್ವರೂಪದಲ್ಲಿದ್ದು ಒಂದೊಂದು ಕಾಲದಲ್ಲೂ ಅದರ ಸ್ವರೂಪವು ಕ್ರಮೇಣ ಬದಲಾವಣೆಯಾಗಿ ಬೇರೊಂದು ಸ್ವರೂಪ ತಾಳುವುದು ವ್ಯಕ್ತವಾಯಿತು, ಆದಿ ಅಂತ್ಯವಿಲ್ಲದ ಚಲನೆಯೇ ಇತಹಾಸದ ಸ್ವರೂಪವೆಂದು ಹೆಗೆಲ್ಲನು ತನ್ನ ತರ್ಕದ ಆಧಾರದ ಮೇಲೆ ತೀರ್ಮಾನಕ್ಕೆ ಬಂದನು. ಆತನ ತಾರ್ಕಿಕಕ್ರಮ (Dialectics)<sup>2</sup> ವಸ್ತು ಚಲನೆಯನ್ನು ಪ್ರತಿಬಿಂಬಿಸುವುದಕ್ಕೆ ಉತ್ಕೃಷ್ಟವಾದ ಸಾಧನದಂತಿತ್ತು, ಆದರೆ ಆತನು ಭಾವಾತ್ಮಕನಾಗಿದ್ದನು (Idealist).<sup>3</sup> {{Rule}} <small> {{gap}}(2) Dialectics : ಗ್ರೀಕ್ ಶಬ್ದ. (dia+legein=discourse=ವಾದಸರಣಿ): ಪೂರ್ವದಲ್ಲಿ ಈ ಶಬ್ದದ ಅರ್ಥವನ್ನು ವಾದ ಪ್ರತಿವಾದಗಳ ಮೂಲಕ ಪ್ರತಿಸ್ಪರ್ಧಿಯ ವಾದಸರಣಿಯಲ್ಲಿ ವಿರುದ್ಧವನ್ನು ವ್ಯಕ್ತಪಡಿಸಿ, ವಿರುದ್ಧವನ್ನು ಹೋಗಲಾಡಿಸುವ ಕ್ರಮವೆಂದು ತಿಳಿದಿದ್ದರು. ಕ್ರಮೇಣ ಮೂಲ ಬದಲಾವಣೆಗಳ, ಒಳ ಸಂಬಂಧಗಳ ಮತ್ತು ವಿಕಾಸದ ಅಧ್ಯಯನವೆಂಬುದಾಗಿ ಶಬ್ದ ಅರ್ಥ ತಾಳಿತು. ಎಲ್ಲ ವಸ್ತು ವಿಶೇಷಗಳು ಚಲನೆಗೂ ಮತ್ತು ಬದಲಾವಣೆಗಳಿಗೂ ಒಳಪಟ್ಟಿದೆಯೆಂದೂ, ವಸ್ತು ವಿಶೇಷಗಳಲ್ಲೇ ಇರುವ ವಿರೋಧಾಭಾಸದಿಂದ (Confict of opposites taking place in all things)ಪ್ರಕೃತಿಯ ವಿಕಾಸ ಆಗುತ್ತಿರುವುದಾಗಿಯೂ ಈ ಬಗೆಯ ತರ್ಕ ತಿಳಿಸುತ್ತದೆ. ಪ್ರಾಚೀನ ಗ್ರೀಕ್ ತತ್ವಜ್ಞಾನಿಗಳು ಆಜನ್ಮ ತಾರ್ಕಿಕರಾಗಿದ್ದರು. ಆದರೆ ಅವರು ವಸ್ತು ವಿಶೇಷಗಳಿಗಿರುವ ಸಂಬಂಧಗಳನ್ನು ವಿಶದವಾಗಿ ತಿಳಿಸಲು ಅಶಕ್ತರಾದರು. {{gap}}ಮುಂದಿನ ಶತಮಾನಗಳಲ್ಲಿ ವಸ್ತು ವಿಶೇಷಗಳ ಬಗ್ಗೆ ತಾರ್ಕಿಕ ದೃಷ್ಟಿ ನಶಿಸಿತು. ಅಚೈತನ್ಯದ ದೃಷ್ಟಿ ಬೆಳೆಯಿತು. ಆದರೆ 18 ನೇ ಶತಮಾನಾನಂತರ ಪುನಃ ತಾರ್ಕಿಕ ದೃಷ್ಟಿ ಪ್ರಾಧಾನ್ಯತೆ ಪಡೆಯಿತು. ಕ್ಯಾಂಟ್ ಎಂಬ ಜರ್ಮನ್ ತತ್ತ್ವವೇತ್ತನು ಪ್ರತಿಪಾದಿಸಿದ ಸೂರ್ಯಮಂಡಲದ ವಿಕಾಸ ಸಿದ್ದಾಂತ ತಾರ್ಕಿಕ ದೃಷ್ಟಿಗೆ ನಾಂದಿಯಾಯಿತು. ಹೆಗೆಲ್ ತತ್ತ್ವವೇತ್ತನು ತಾರ್ಕಿಕ ದೃಷ್ಟಿಯನ್ನು ತನ್ನ ಸಿದ್ಧಾಂತಕ್ಕೆ ಆಧಾರವನ್ನಾಗಿ ಮಾಡಿದನು. {{gap}}ಈ ತಾರ್ಕಿಕ ಕ್ರಮ ಮೂರು ನಿಯಮಗಳನ್ನು ಒಳಗೊಂಡಿದ್ದಾಗಿದೆ. ಒಂದನೆಯದಾಗಿ ಐಕ್ಯತೆ ಮತ್ತು ವಿರೋಧಾಭಾಸ; ಎರಡನೆಯದಾಗಿ, ಗುಣದಿಂದ ಗಾತ್ರಕ್ಕೆ ಬದಲಾವಣೆ ; ಮೂರನೆಯದಾಗಿ ನಕಾರವನ್ನು ನಕಾರಗೊಳಿಸುವುದು. (3) ಭಾವವಾದ : ಭೌತವಾದಕ್ಕೆ ಪ್ರತಿಯಾದದ್ದು. ಬುದ್ಧಿಗೂ ವಸ್ತುವಿಗೂ ಇರುವ ಸಂಬಂಧವನ್ನು ಹೇಳುವಾಗ ಬುದ್ಧಿಯನ್ನು ಪ್ರಧಾನವೆಂದು ಪರಿಗಣಿಸುತ್ತದೆ. ಬುದ್ದಿ ವಸ್ತುವಿನಿಂದ ಉಂಟಾಯಿತೆಂಬುದನ್ನೂ, ಬುದ್ದಿ ವಸ್ತುವಿನ ಚಲನಾರೂಪವೆಂಬುದನ್ನೂ ನಿರಾಕರಿಸುತ್ತದೆ.</small><noinclude></noinclude> 98ttja4cmrlwe6rufuj9jwcwj6pskho ಪುಟ:ಕಮ್ಯೂನಿಸಂ.djvu/೫೫ 104 89395 323511 224219 2026-05-30T12:19:34Z Vikashegde 1258 /* Proofread */ 323511 proofread-page text/x-wiki <noinclude><pagequality level="3" user="Vikashegde" />{{rh|center=ವೈಜ್ಞಾನಿಕ ಸಮಾಜವಾದದ ಆಧಾರ|left=|right=೪೫}}</noinclude>ಇತಿಹಾಸದಲ್ಲಿ ಕಾಣುತ್ತಿರುವ ಚಲನೆಗೆ ಭಾವವೇ (Idea) ಕಾರಣವೆಂದು ಬಗೆದು, ಭಾವದಿಂದ ಚಲನೆ ಪ್ರೇರಿತವಾಗಿ ಚಲನೆ ಉಂಟಾಗುವುದೆಂದನು. ಕಡೆಗೆ ಭಾವ ಬ್ರಹ್ಮದಲ್ಲಿ (Absolute) ತನ್ನ ಪರಿಪೂರ್ಣತೆಯನ್ನು ಕಂಡು ಇತಿಹಾಸದ ಚಲನೆ ಮುಕ್ತಾಯಗೊಳ್ಳುತ್ತದೆಂದನು. ಈ ಭಾವ ಅಂದಿನ ಜರ್ಮನ್ ಸಮಾಜದಲ್ಲಿ ತನ್ನ ಪರಿಪೂರ್ಣತೆಯನ್ನು ಕಂಡಿರುವುದಾಗಿ ಭಾವಿಸಿದನು. ಅದರಂತೆ ತನ್ನ ಕಾಲದ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ವ್ಯವಸ್ಥೆಗಳಲ್ಲಿ ಇನ್ನು ಬದಲಾವಣೆಗಳೇ ಇಲ್ಲ, ಅವುಗಳೇ ಪೂರ್ಣವಾದ, ಪರಿಪಕ್ವವಾದ, ದೈವನಿಯಾಮಕ ವ್ಯವಸ್ಥೆಗಳೆಂದು ಸಾರಿದನು. ಆದರೆ ಹೆಗೆಲ್ ತನ್ನ ತಾರ್ಕಿಕ ಕ್ರಮದಂತೆ ಪ್ರತಿಪಾದಿಸಿದ ಇತಿಹಾಸದ ಅನಂತ ಚಲನೆಗೂ ತಾನು ತೀರ್ಮಾನಕ್ಕೆ ಬಂದ ಅಚಲ ಸ್ಥಿತಿಗೂ ಪರಸ್ಪರ ವಿರೋಧವನ್ನು ಕಾಣದಾದನು. ಮಾರ್ಕ್ಸ್-ಏಂಗೆಲ್ಸರು ಈ ವಿರೋಧವನ್ನು ಸ್ಪಷ್ಟಪಡಿಸಿದರು; ಹೆಗೆಲ್ಲನ ಮಹತ್ಕಾಣಿಕೆಯಾದ ಇತಿಹಾಸ ದೃಷ್ಟಿಯನ್ನು ಭಾವಾತ್ಮಕ ಬಂಧನದಿಂದ ಬಿಡುಗಡೆಮಾಡಿದರು; ಭೌತಾತ್ಮಕ ಇತಿಹಾಸ ದೃಷ್ಟಿಯನ್ನು ಪ್ರತಿಪಾದಿಸಿದರು. (Materialist Conception of History) {{rule}} <small> {{gap}}ಈ ಕಾರಣದಿಂದ ವಾಸ್ತವಿಕ ಪ್ರಪಂಚ ನಶ್ವರವೂ, ಮಿಥ್ಯವೂ ಆಗುತ್ತದೆ. ಭಾವವೇ ನಿಜವಾದದ್ದು, ಸತ್ಯವಾದದ್ದು, ಸತ್ಯ ಸಂಶೋಧನೆ ಭಾವಚಿಂತನೆಯಾಗುತ್ತದೆ. ವಿಜ್ಞಾನದ ಬೆಳವಣಿಗೆ ಕುಂಠಿತವಾಗುತ್ತದೆ. ವಾಸ್ತವಿಕ ಪ್ರಪಂಚದಿಂದ ದೂರ ಸರಿದ ಪ್ರಾಜ್ಞ ಜೀವನ ಭಾವವಾದಕ್ಕೆ ಎಡೆಕೊಡುತ್ತದೆ. {{gap}}ಭಾವವಾದ ಪ್ರಧಾನವಾಗಿ ಎರಡು ರೂಪದಲ್ಲಿರುತ್ತದೆ. ಆಂತರಿಕ ಮತ್ತು ಬಾಹ್ಯ ಭಾವವಾದ. ಎರಡರಲ್ಲೂ ಭಾವವೇ ಚೈತನ್ಯವಾಗಿ ಬ್ರಹ್ಮ, ಪರಬ್ರಹ್ಮ, ದೇವರು ಇತ್ಯಾದಿ ಆಗುತ್ತದೆ, ಮತೀಯ ಭಾವನೆಗಳಿಗೆ ಸಮೀಪಬಂಧು ಆಗುತ್ತದೆ. {{gap}}ಅಂತರಾತ್ಮನ ಅಥವಾ ಪರಬ್ರಹ್ಮನ ಚಿಂತನೆಯೇ ಮುಖ್ಯವಾಗಿರುವಾಗ ಸಮಾಜದ ಆಗುಹೋಗುಗಳು ಭಾವವಾದದಲ್ಲಿ ತೃಣೀಕರಿಸಲ್ಪಡುತ್ತವೆ. ವಸ್ತುವೇ ಮಿಥ್ಯವಾಗಿರುವಾಗ ಸಮಾಜದ ಆಗುಹೋಗುಗಳೂ ಮಿಥ್ಯವಾಗುತ್ತವೆ. ಭಾವವಾದಿಗಳು ಪ್ರಗತಿವಿರೋಧಿಗಳಾಗುತ್ತಾರೆ. (See: Materialism and Empiriocriticism: Lenin: S.W.V.II.L.&W.) </small><noinclude></noinclude> a77urfy97ibcg5goab2pjw4lgk5sohp ಪುಟ:ಕಮ್ಯೂನಿಸಂ.djvu/೫೬ 104 89396 323512 224220 2026-05-30T12:24:12Z Vikashegde 1258 /* Proofread */ 323512 proofread-page text/x-wiki <noinclude><pagequality level="3" user="Vikashegde" />{{rh|center=ನೈಜ್ಞಾನಿಕ ಸಮಾಜವಾದ|left=೪೬|right=}}</noinclude>{{gap}}ಜೀವಾದಿಗಳೆಲ್ಲವೂ ಭೌತ ಸ್ವರೂಪ (Matter): ಪ್ರಪಂಚದ ಹುಟ್ಟಿಗೆ ಚಲನವಲನಗಳಿಗೆ ದೇವರು ಕಾರಣವಾಗಿರದೆ ಭೌತ ಸ್ವರೂಪವೇ ಕಾರಣವೆಂದು ಆದಿಯಿಂದ ಬಂದು ತತ್ತ್ವ ಪಂಥ ಹೇಳುತ್ತಲಿತ್ತು. ಈ ವಾದ ಪಾಶ್ಚಾತ್ಯ, ಪೌರ್ವ್ವಾತ್ಯಗಳೆರಡರಲ್ಲೂ ಕಂಡು ಬರುತ್ತದೆ (ಗ್ರೀಸಿನಲ್ಲಿ ಯಪಿಕ್ಯುರಸ್‌, ಡೆಮೋಕ್ರೆಟಿಸ್; ಭಾರತದಲ್ಲಿ ಲೋಕಾಯತ ಅಣುವಾದಿಗಳಾದ ಕಣಾದ ಋಷಿ). ಕ್ರಮೇಣ ಈ ವಾದ ಮೂಲೆಗೆ ಬಿದ್ದು ಭಾವಾತ್ಮಿಕ ತತ್ತ್ವ ಪ್ರಾಬಲ್ಯಕ್ಕೆ ಬಂದಿತು. ಆದರೆ ಪುನಃ 17-18 ನೇ ಶತಮಾನಗಳಲ್ಲಿ ಭೌತವಾದ ಅವತರಿಸಿತು. ಇಂಗ್ಲೆಂಡಿನಲ್ಲಿ ಡಾನ್‌ಸ್ಕೋಟಸ್, ಹಾಬ್ಸ್, ಲಾಕ್, ಬೇಕನ್ನರಿಂದ ಪ್ರತಿಪಾದಿಸಲ್ಪಟ್ಟು, ಫ್ರಾನ್ಸ್ ದೇಶದಲ್ಲಿ ಹಾಲ್‌ಬಾಕ್, ಹೆಲ್‌ವೀಷಿಯಸ್, ಡಿಡಿರೋರಿಂದ ಪ್ರಚಾರಕ್ಕೆ ಬಂದಿತು. ಜೊತೆಗೆ 16-17-18 ನೇ ಶತಮಾನಗಳಲ್ಲಿ ರೂಪುಗೊಂಡ ವಿಜ್ಞಾನಶಾಸ್ತ್ರ ಈ ವಾದಕ್ಕೆ ಪುಷ್ಟಿ ಕೊಟ್ಟಿತು. ಭೌತವಾದದ ನಿಜಾಂಶಕ್ಕೆ ವಿಜ್ಞಾನ ಸಮರ್ಥನೆ ಕೊಟ್ಟಿತು. ಅಷ್ಟಕ್ಕೇ 18 ನೇ ಶತಮಾನದ ಭೌತವಾದಿಗಳು ತೃಪ್ತಿ ಹೊಂದಿದರು. ಭೌತ ಪ್ರಪಂಚದಲ್ಲಿ ಚಲನೆ ಮತ್ತು ಚೈತನ್ಯ ಇಲ್ಲವೆಂದರು. ಯಾಂತ್ರಿಕ ಭೌತವಾದ (Mechanical Materialism) ಪ್ರಚಾರಕ್ಕೆ ಬಂದಿತು. {{gap}}ಈ ಸಂಧಿಗ್ಧ ಸಮಯದಲ್ಲಿ ಮಾರ್ಕ್ಸ್ -ಏಂಗೆಲ್ಸರು ಪ್ರವೇಶಮಾಡಿದರು. ಅವರ ನಿಲುವು ಭೌತಾತ್ಮಕವಾದವಾಯಿತು. 18 ನೇ ಶತಮಾನದ ಅಚೈತನ್ಯದ, ಅಚಲನೆಯ ಭೌತವಾದವನ್ನು ಖಂಡಿಸಿದರು ; ತಾರ್ಕಿಕ ಭೌತವಾದವನ್ನು ಪ್ರತಿಪಾದಿಸಿದರು (Dialectical Materialism) ಭೌತ ಪ್ರಪಂಚದ ಸ್ವರೂಪವೇ ಚಲನೆ ಮತ್ತು ಚೈತನ್ಯವೆಂದರು. ಹೆಗೆಲ್ ಪ್ರತಿಪಾದಿಸಿದ ಇತಿಹಾಸ ದೃಷ್ಟಿಯನ್ನು ತಾರ್ಕಿಕ ಭೌತವಾದದ ಅಡಿಪಾಯದ ಮೇಲೆ ಸ್ಥಾಪಿಸಿದರು. ಸಮಾಜದ ಹುಟ್ಟು ಬೆಳವಣಿಗೆ, ಸಾಮಾಜಿಕ ಮತ್ತು ರಾಜಕೀಯ ರಂಗಗಳಲ್ಲಿ ಕಂಡು ಬರುವ ಬದಲಾವಣೆಗಳು ಮತ್ತು ಭಾವನೆಗಳು ಸಮಾಜದ ಆರ್ಥಿಕ ವ್ಯವಸ್ಥೆ ಅಥವಾ ಆಯಕಟ್ಟಿನಲ್ಲಿ (The Economic Structure) ಹುದುಗಿರುವ ಚೇತನಾಶಕ್ತಿಗಳಿಂದ ಮತ್ತು ಆಗುತ್ತಿರುವ ಬದಲಾವಣೆಗಳಿಂದ ಉಂಟಾಗಿವೆ ಎಂದು ತಿಳಿಸಿದರು. ಸಮಾಜದ ಸ್ವರೂಪವನ್ನು ಅನಂತ ಚಲನೆ<noinclude></noinclude> mibsykc9d7tgv0iio1cz7zqq6adleey ಪುಟ:ಕಮ್ಯೂನಿಸಂ.djvu/೫೮ 104 89398 323586 224222 2026-05-30T17:34:59Z Vikashegde 1258 /* Proofread */ 323586 proofread-page text/x-wiki <noinclude><pagequality level="3" user="Vikashegde" />{{rh|center=ವೈಜ್ಞಾನಿಕ ಸಮಾಜವಾದ|left=೪೮|right=}}</noinclude>ದೃಷ್ಟಿಯೇ ಬಂಡವಾಳ ವ್ಯವಸ್ಥೆಯ ಜೀವನಾಡಿ ಎಂದು ತೀರ್ಮಾನಿಸಿದರು. ಲಾಭವೇ ಬಂಡವಾಳದ ಉತ್ಪಾದನಕ್ಕೆ ಅಭಿವೃದ್ಧಿಗೆ ಕಾರಣವೆಂದರು. ಸರಕುಗಳನ್ನು ತಯಾರಿಸಲು ವೇತನ ಕೊಟ್ಟು ದುಡಿಮೆಗಾರರನ್ನು ನೇಮಿಸಿಕೊಳ್ಳುವುದು ಸಹಜವಾಗಿ ಕಂಡರೂ, ದುಡಿಮೆಗೆ ಪ್ರತಿಯಾಗಿ ಕೊಡುವ ವೇತನ, ಕೂಲಿ, ದುಡಿಮೆಗಾರರು ಮಾಡುವ ಉತ್ಪನ್ನಕ್ಕೆ ಸರಿಸಮನಾಗಿಲ್ಲದಿರುವುದನ್ನು ಕಂಡರು. ದುಡಿಮೆಗಾರರಿಗೆ ಸರಿ ಪ್ರಮಾಣದಲ್ಲಿ ಕೂಲಿ ಕೊಡದೆ ದಕ್ಕಿಸಿಕೊಳ್ಳುವುದೇ ಲಾಭ. ಉದ್ಯಮಗಾರನು ಕೂಲಿ ಅಥವಾ ವೇತನವನ್ನು ಎಲ್ಲರೂ ಕಾಣುವಹಾಗೆ ಬಹಿರಂಗವಾಗಿ ನಿಷ್ಕರ್ಷಿಸಿ ಸರಿಸಮಾನದ ಪ್ರತಿಫಲವನ್ನು ಕೊಡುವಹಾಗೆ ಕಂಡರೂ ದುಡಿಮೆಯ ಶಕ್ತಿ (Labour Power) ಯಿಂದ ಆಗುವ ಉತ್ಪನ್ನದ ಅತ್ಯಧಿಕ ಭಾಗ ಬಂಡವಾಳಗಾರನಿಗೇ ಸಿಕ್ಕುತ್ತದೆ. ಇದೇ ಹೆಚ್ಚಿಗೇ ಮೌಲ್ಯ-ಲಾಭ. ಇದನ್ನು ಉದ್ಯಮಗಾರನು ದಕ್ಕಿಸಿಕೊಳ್ಳುತ್ತಾನೆ. ಒಂದು ದೃಷ್ಟಾ೦ತನನ್ನು ನೋಡೋಣ. ಒಬ್ಬ ಉದ್ಯಮಗಾರ ಒಬ್ಬ ಕೂಲಿಯವನನ್ನು ಒಂದು ದಿನದ ಮಟ್ಟಿಗೆ (8 ಘಂಟೆಯ ಕಾಲಕ್ಕೆ ಒಂದು ರೂಪಾಯಿ ಕೂಲಿಯ ಮೇಲೆ ಕೆಲಸಕ್ಕೆ ತೆಗೆದುಕೊಳ್ಳುತ್ತಾನೆ. ಆ ದುಡಿಮೆಗಾರ 8 ಘಂಟೆಗಳ ಕಾಲ ಕೆಲಸ ಮಾಡುತ್ತಾನೆ. ದುಡಿಮೆಗಾರ ಚರಕದ ಸಹಾಯದಿಂದ ದಿನಕ್ಕೆ 3 ಲಡಿ ದಾರವನ್ನು ತೆಗೆಯುತ್ತಾನೆ. ಅದರ ಮಾಲ್ಯವೆಲ್ಲಾ ಉದ್ಯಮಗಾರನಿಗೇ ಸೇರುತ್ತದೆ. ಅದೇ ಮನುಷ್ಯನನ್ನು ಯಂತ್ರದ ಮೇಲೆ ಕೆಲಸ ಮಾಡಿಸಿದರೆ 30 ಲಡಿ ದಾರ ಬರುತ್ತದೆ. ದುಡಿಮೆಗಾರನ ದುಡಿಮೆ ಶಕ್ತಿ 3 ಲಡಿ ದಾರ ತೆಗೆಯಲಿ, ಅಥವಾ 30 ಲಡಿ ದಾರ ತೆಗೆಯಲಿ ಅದು ಗಣನೆಗೆ ಬರುವುದಿಲ್ಲ. ಕೊಂಡಿರುವುದು 8 ಘಂಟೆಯ ದುಡಿಮೆ, ಆದ್ದರಿಂದ ಹೆಚ್ಚಿಗೆ ಉತ್ಪಾದನೆಯೆಲ್ಲ-22 ಲಡಿ ದಾರದ ಮೌಲ್ಯ-ಉದ್ಯಮಗಾರನ ಲಾಭ. ಇದೇ ಹೆಚ್ಚಿಗೆ ಮೌಲ್ಯ (Surplus value). {{gap}}ಮಾರ್ಕ್ಸ್-ಏಂಗೆಲ್ಸರು ಹೆಚ್ಚಿಗೇ ಮೌಲ್ಯದ ಗುಟ್ಟನ್ನು ಬಹಿರಂಗಪಡಿಸುವುದರ ಮೂಲಕ ಶೋಷಣೆಯ ಆವಾಸಸ್ಥಾನವನ್ನು ಪತ್ತೆ ಹಚ್ಚಿದರು. ಬಂಡವಾಳಶಾಹಿ-ಆರ್ಥಿಕ ವ್ಯವಸ್ಥೆಗೆ ಊರೆಗೋಲಾಗಿರುವ ಲಾಭ ಮತ್ತು ಲಾಭದಾಹ ಬಂಡವಾಳ ವ್ಯವಸ್ಥೆಯಮೇಲೆ, ಸಮಾಜದಮೇಲೆ ಮತ್ತು ಕಾರ್ಮಿಕವರ್ಗದಮೇಲೆ ಮಾಡುವ ಪರಿಣಾಮಗಳನ್ನು ವಿಶದಪಡಿಸಿದರು.<noinclude></noinclude> 2158ubt1r4hhq3n0dmh6jfmfgkq8njx ಪುಟ:ಕಮ್ಯೂನಿಸಂ.djvu/೬೦ 104 89399 323588 224223 2026-05-30T17:42:26Z Vikashegde 1258 /* Proofread */ 323588 proofread-page text/x-wiki <noinclude><pagequality level="3" user="Vikashegde" />{{rh|center=ವೈಜ್ಞಾನಿಕ ಸಮಾಜವಾದ|left=೫೦|right=}}</noinclude>ಒಂದೇ ತರನಾಗಿರದೆ ಆಯಾ ಕಾಲದಲ್ಲಿ ಆ ಸಮಾಜದಲ್ಲಿರುವ ಉತ್ಪಾದನಾಶಕ್ತಿಗಳಿಗೆ (ಉತ್ಪಾದನೆ ಮಾಡುವುದಕ್ಕೆ ಸಹಾಯಕವಾಗಿರುವ ವಸ್ತುಗಳು ನೇಗಿಲು, ಪಿಕಾಶಿ, ಗುದ್ದಲಿ, ಹಾರೆ, ಯಂತ್ರ, ಇತ್ಯಾದಿ) ಹೊಂದಿಕೊಂಡಿರುತ್ತದೆ. ಉತ್ಪಾದನಾ ಶಕ್ತಿಗಳು ಉತ್ಪತ್ತಿಮಾಡುವ ವಿಧಾನವನ್ನು ನಿರ್ಧರಿಸುತ್ತವೆ. ಹಾಗೆಯೇ ಉತ್ಪಾದನಾ ಸಂಬಂಧಗಳೂ ನಿರ್ಧರವಾಗುತ್ತವೆ. ಈ ಉತ್ಪಾದನಾ ಸಂಬಂಧಗಳ ಸಮುದಾಯ ಸಮಾಜದ ಆರ್ಥಿಕ ವ್ಯವಸ್ಥೆಯಾಗುತ್ತದೆ. ಇದೇ ಪ್ರತಿಯೊಂದು ಸಮಾಜದ ಮುಖ್ಯವಾದ ಅಸ್ತಿಭಾರ. {{gap}}(2) ಈ ಅಸ್ತಿಭಾರದ ಮೇಲೆ ಪ್ರತಿಯೊಂದು ಸಮಾಜದ ಸಾಮಾಜಿಕ, ರಾಜಕೀಯ ನ್ಯಾಯ ವ್ಯವಸ್ಥೆಗಳು ಮತ್ತು ಇವುಗಳನ್ನು ಪ್ರತಿಬಿಂಬಿಸುವ ರೀತಿಯಲ್ಲಿ ಮನೋಭಾವಗಳು ಜನ್ಮತಾಳುತ್ತವೆ. ಒಟ್ಟಿನಲ್ಲಿ ಉತ್ಪಾದನಾ ರೀತಿ ಸಾಮಾಜಿಕ, ರಾಜಕೀಯ ಮತ್ತು ಪ್ರಾಜ್ಞ ಜೀವನದ ಮೇಲೆ ಪ್ರಭಾವ ಬೀರುತ್ತದೆ; ಅವುಗಳ ಸ್ವಭಾವವನ್ನು ನಿರ್ಧರಿಸುತ್ತದೆ. ಸಮಾಜದಲ್ಲಿ ಜನರು ಹೊಂದಿರಬಹುದಾದ ಮನೋಭಾವಕ್ಕೂ, ಅವರು ವಾಸ್ತವವಾಗಿ ನಡೆಸುತ್ತಿರುವ ಜೀವನಕ್ಕೂ ಸಂಬಂಧವಿದೆ. ಅವರು ವಾಸ್ತವವಾಗಿ ನಡೆಸುತ್ತಿರುವ ಜೀವನ ಅವರುಗಳ ಮನೋಭಾವವನ್ನು ರೂಪಿಸಿದೆಯೇ ವಿನಹ ಮನೋಭಾವ ಅವರು ನಡೆಸುತ್ತಿರುವ ಜೀವನವನ್ನು ರೂಪಿಸಿಲ್ಲ. {{gap}}(3) ಜೀವನ ಹೀಗೆ ಸಾಗುತ್ತಾ ಉತ್ಪಾದನಾ ಶಕ್ತಿಗಳು ವೃದ್ಧಿಯಾಗುತ್ತಾ ಇರುತ್ತವೆ. ಒಂದು ಕಾಲದಲ್ಲಿ ಒಂದು ಉತ್ಪಾದನಾ ರೀತಿ ಮತ್ತು ವ್ಯವಸ್ಥೆಗೆ ಒಳಪಟ್ಟು ಕೆಲಸಮಾಡುತ್ತಲಿರುವ ವೃದ್ಧಿ ಹೊಂದುತಿರುವ ಉತ್ಪಾದನಾ ಶಕ್ತಿಗಳು, ಅವು ಅದುವರೆಗೂ ತಮಗೆ ಆಶ್ರಯವಿತ್ತಿದ್ದ ಉತ್ಪಾದನಾ ಕ್ರಮ ಮತ್ತು ಸ್ವಾಮ್ಯ ಸಂಬಂಧಗಳೊಡನೆ ವಿರಸ ತಾಳುತ್ತವೆ. ಈ ಸ್ವಾಮ್ಯ ಸಂಬಂಧಗಳು ಉತ್ಪಾದನಾ ಶಕ್ತಿಗಳ ಬೆಳವಣಿಗೆಗೆ ಅಡ್ಡಿ ಬರುತ್ತವೆ. ಈ ರೀತಿ ಆಗುವುದೇ ತಡ ಸಮಾಜದಲ್ಲಿ ಸಾಮಾಜಿಕ ಕ್ರಾಂತಿ ಪ್ರಾರಂಭವಾಗುತ್ತದೆ. ಸಮಾಜದಲ್ಲಿ ಬದಲಾವಣೆಗಳು ಆರಂಭವಾಗುತ್ತವೆ. ಪ್ರಥಮವಾಗಿ ಆರ್ಥಿಕ ಆಸ್ತಿಭಾರ ಮಾರ್ಪಾಡು<noinclude></noinclude> p137kek1s4i6x1xds3c3rovvtlygerv ಪುಟ:ಕಮ್ಯೂನಿಸಂ.djvu/೬೧ 104 89400 323589 224224 2026-05-30T17:45:21Z Vikashegde 1258 /* Proofread */ 323589 proofread-page text/x-wiki <noinclude><pagequality level="3" user="Vikashegde" />{{rh|center=ವೈಜ್ಞಾನಿಕ ಸಮಾಜವಾದದ ಆಧಾರ|left=|right=೫೧}}</noinclude>ಹೊಂದುತ್ತದೆ. ಇದರಲ್ಲಿ ಆಗುವ ಬದಲಾವಣೆಗಳನ್ನು ನಿರ್ದಿಷ್ಟವಾಗಿ ಗುರ್ತಿಸಬಹುದು. ಆರ್ಥಿಕ ಅಸ್ತಿಭಾರದಲ್ಲಿ ಬದಲಾವಣೆಯೇ ಪ್ರಾರಂಭ. ಅದಕ್ಕೆ ಹೊದಿಕೆಯಂತಿರುವ (Superstructure) ರಾಜಕೀಯ ವ್ಯವಸ್ಥೆ, ನ್ಯಾಯ, ತತ್ತ್ವ, ಪಾರಮಾರ್ಥಿಕ ದೃಷ್ಟಿ ಮತ್ತು ಮನೋಭಾವಗಳು ಎಲ್ಲವೂ ಬದಲಾವಣೆ ಹೊಂದುತ್ತವೆ. ಇವುಗಳಲ್ಲಿ ಬದಲಾವಣೆಗಳು ಸ್ವಲ್ಪ ನಿಧಾನ. ಬದಲಾವಣೆಯಾದ ಆರ್ಥಿಕ ವ್ಯವಸ್ಥೆಗೂ ಹಳೆಯ ಭಾವನೆಗಳಿಗೂ ಮತ್ತು ವ್ಯವಸ್ಥೆಗಳಿಗೂ ಹೊಂದಾಣಿಕೆ ಇಲ್ಲವೆಂದು ಮನದಟ್ಟಾಗುತದೆ. ಈ ರೀತಿಯಾದ ಜಾಗೃತಿ ಜೀವನದಲ್ಲಿರುವ ವಿರೋಧಗಳಿಂದಲೂ ಮತ್ತು ಉತ್ಪಾದನಾ ಸಂಬಂಧಗಳಿಗೂ ಉತ್ಪಾದನಾ ಶಕ್ತಿಗಳಿಗೂ ತಲೆದೋರುವ ವಿರಸಗಳಿಂದ ಉಂಟಾಗುತ್ತದೆ. {{gap}}ಉತ್ಪಾದನಾ ಶಕ್ತಿಗಳು ಪೂರ್ಣವಾಗಿ ಅಭಿವೃದ್ಧಿ ಹೊಂದಲು ಮತ್ತು ಅವು ಹಾಗೆ ಅಭಿವೃದ್ಧಿ ಹೊಂದಲು ಪೂರ್ಣ ಅವಕಾಶವಿರುವವರೆಗೂ ಯಾವ ಸಮಾಜ ವ್ಯವಸ್ಥೆಯೂ ಗತಿಸುವುದಿಲ್ಲ, ಮತ್ತು ಹಳೆಯ ಉತ್ಸಾದನಾ ವ್ಯವಸ್ಥಾಕ್ರಮದ ಮೇಲೆ ನಡೆಯುತ್ತಿರುವ ಆರ್ಥಿಕ ವ್ಯವಸ್ಥೆ ಸರಿ ಪಕ್ಕವಾಗುವವರೆಗೂ ಹೊಸ ಉತ್ಪಾದನಾ ಸಂಬಂಧಗಳು ಮೂಡುವುದಿಲ್ಲ. ಯಾವ ಕೆಲಸವು ಸಾಧ್ಯವೋ ಆ ಕೆಲಸವನ್ನು ಮಾಡುವುದು ಗುರಿಯಾಗುತ್ತದೆ; ಮಾನವರು ಅದರಲ್ಲಿ ನಿರತರಾಗುತ್ತಾರೆ. ಆದುದರಿಂದ ಸಮಾಜದ ಬದಲಾವಣೆಗೆ ಯತ್ನಿಸುವ ಕಾರ್ಯಕ್ಕೆ, ಹಾಗೆ ಯತ್ನಿಸಿ ಸಫಲವಾಗುವುದಕ್ಕೆ, ಉತ್ಪಾದನಾ ವ್ಯವಸ್ಥಾಕ್ರಮದಲ್ಲಿ ಸ್ಥಳವಿರಬೇಕು, ಅಥವಾ ಅದಕ್ಕೆ ಸೌಲಭ್ಯಗಳಿರಬೇಕು ಅಥವಾ ಸೌಲಭ್ಯಗಳು ಸೃಷ್ಟಿ ಹೊಂದುತ್ತಿರುವ ಸ್ಥಿತಿಯಲ್ಲಿರಬೇಕು. {{gap}}ಈ ದೃಷ್ಟಿಯಿಂದ ಗತಿಸಿರುವ ಪ್ರಾಚೀನ ಮತ್ತು ಊಳಿಗಮಾನ್ಯ ಪದ್ದತಿಯ ಆರ್ಥಿಕ ವ್ಯವಸ್ಥೆಗಳು ಸಮಾಜದ ಆರ್ಥಿಕ ವಿಕಾಸದಲ್ಲಿ ಕ್ರಮವಾಗಿ ಕಾಣಿಸಿಕೊಂಡ ಘಟ್ಟಗಳಾಗಿವೆ. ಈಗ ಕೊನೆಯ ಘಟ್ಟವಾಗಿ ವಿರಸಗಳನ್ನೊಳಗೊಂಡ ಬಂಡವಾಳ ವ್ಯವಸ್ಥೆ ಮತ್ತು ಸಂಬಂಧಗಳು ಇವೆ. ಬಂಡವಾಳ ವ್ಯವಸ್ಥೆಯ ಗರ್ಭದಲ್ಲಿ ಜನಿಸುತ್ತಿರುವ ಉತ್ಪಾದನಾ ಶಕ್ತಿಗಳು, ಭೌತಿಕ ಸ್ಥಿತಿಗತಿಗಳನ್ನು (Material Conditions) ಕಲ್ಪಿಸಿಕೊಡು<noinclude></noinclude> gg5aru9x8xjzqm98knh3nhkq6r0wftf ಪುಟ:ಕಮ್ಯೂನಿಸಂ.djvu/೬೨ 104 89401 323590 224225 2026-05-30T17:50:08Z Vikashegde 1258 /* Proofread */ 323590 proofread-page text/x-wiki <noinclude><pagequality level="3" user="Vikashegde" />{{rh|center=ವೈಜ್ಞಾನಿಕ ಸಮಾಜವಾದ|left=೫೨|right=}}</noinclude>ವುದರ ಮೂಲಕ, ವಿರಸಗಳನ್ನು ತೊಡೆಯಲು ಸಾಧ್ಯ ಮಾಡಿಕೊಡುತ್ತಲಿವೆ. ಬಂಡವಾಳ ವ್ಯವಸ್ಥೆಯ ಅಂತ್ಯದೊಡನೆ, ಹೊಸ ವ್ಯವಸ್ಥೆಯ ಉದಯದೊಡನೆ, ಮಾನವನ ಪೂರ್ವ ಇತಿಹಾಸದ ಅಂಕ ಪರಿಸಮಾಪ್ತಿಯಾಗುತದೆ.<sup>1</sup> {{gap}}ಮಾರ್ಕ್ಸ್-ಏಂಗೆಲ್ಸರು ಆರ್ಥಿಕ ಅಂಶಗಳಿಗೆ ಹೆಚ್ಚು ಗಮನವನ್ನು ಕೊಡಲಿಕ್ಕೂ ಮತ್ತು ಸಮಾಜ ಸ್ವರೂಪದ ಬಗ್ಗೆ ಭೌತಾತ್ಮಕ ವಿವರಣೆ ಕೊಡಲಿಕ್ಕೂ ಕಾರಣವೇನು? ಮಾರ್ಕ್ಸ್-ಏಂಗೆಲ್ಪರ ಪ್ರಕಾರ ಸಮಾಜಜೀವನದಲ್ಲಿ ಮೂಲಭೂತವಾಗಿ ಕಾಣುವ ಮುಖ್ಯ ಅಂಶವೆಂದರೆ ಮಾನವ ಜೀವಿಗಳು ಪ್ರಾಣ ಸಂರಕ್ಷಿಸಿಕೊಳ್ಳುವ ಪ್ರಯತ್ನ. ಇದು ಎಷ್ಟು ಅಗತ್ಯವೆಂದರೆ, ಜೀವಸಂರಕ್ಷಣೆ ಆದ ಹೊರತು ಮಾನವ ಜೀವಿಗಳು ಇನ್ನಾವ ಕೆಲಸಕ್ಕೂ ಗಮನ ಕೊಡಲು ಸಿದ್ಧರಿಲ್ಲ. ಜೀವನದ ಮಿಕ್ಕ ಸೊಗಸುಗಳು ಎಷ್ಟೇ ಆಪ್ಯಾಯಮಾನವಾಗಿರಲಿ, ಅವನ್ನು ಹೊಂದುವುದು ಎಷ್ಟೇ ಪ್ರಾಮುಖ್ಯವಾಗಿರಲಿ, ಮೊದಲು ಜೀವಸಂರಕ್ಷಣೆಗಾಗಿ ದುಡಿಯಬೇಕು, ಪ್ರಕೃತಿಯನ್ನು ಭೇದಿಸಬೇಕು, ಉತ್ಪಾದನೆ ಮಾಡಬೇಕು ಮತ್ತು ಜೀವಿಸಬೇಕು. ಇದಕ್ಕಾಗಿ ಮಾನವರು ತಾಂತ್ರಿಕ ಸಲಕರಣೆಗಳನ್ನು (Implements) ಬಹು ಆದಿಕಾಲದಲ್ಲಿ ನಿರ್ಮಿಸಿದರು. ಕೆಲವರು ಕೆಲವು ಕೆಲಸಗಳಲ್ಲಿ ನಿರತರಾಗುವುದರಲ್ಲಿ ಸೌಲಭ್ಯಗಳನ್ನು ಕಂಡರು, 'ದುಡಿಮೆಯ ವಿಭಜನೆಯು' (Division of labour) ಬಂದಿತು. ಮಾನವ ವ್ಯಕ್ತಿಗಳ ದುಡಿಮೆಯಲ್ಲಿ ಸಂಭವಿಸುವ ಪರಸ್ಪರ ಸಂಬಂಧ-ಉಳುವವನು ಯಾರು, ನೀರು ಹಾಯಿಸುವವನು ಯಾರು, ದನ ಕಾಯುವವನು ಯಾರು, ಉತ್ಪಾದನೆಗೆ ಸಾಧನವಾದ ಪ್ರಕೃತಿಸಂಪತ್ತು ಯಾರ ಸ್ವಾಮ್ಯಕ್ಕೆ ಒಳಪಟ್ಟಿರಬೇಕು, ಉತ್ಪಾದನೆ ಆದದ್ದು ಹೇಗೆ ವಿಭಜನೆಯಾಗಬೇಕು, ಇತ್ಯಾದಿಗಳನ್ನು ಪ್ರತಿಬಿಂಬಿಸುವ ಸಂಬಂಧ-ಆರ್ಥಿಕ ಸಂಬಂಧಗಳಾಗಿವೆ. ಸಮಾಜದ ಕಟ್ಟಳೆ, ಕಾನೂನು, ನ್ಯಾಯ ಮತ್ತು ಧರ್ಮ-ರಾಜಕೀಯ ಮತ್ತು ಧಾರ್ಮಿಕ ವ್ಯವಸ್ಥೆ-ಇವುಗಳನ್ನು ಸಂರಕ್ಷಿಸುತ್ತವೆ. ಹೀಗೆ ಮಾನವರು ಒಡಗೂಡಿ, ಸಮಾಜ ಜೀವಿಗಳಾಗಿ, ಜೀವನ ಸಾಗಿಸಲು ನಿರ್ಮಿಸಿಕೊಂಡ ಆರ್ಥಿಕ ಜೀವನ, ಅವರು {{rule}} <small>(1) Preface to a contribution to the critique of political economy: Marx, (M.&.E.S.W, Pages 327-339.)</small><noinclude></noinclude> b2ckab6mdbdsjt4uybgfwbi4jjl878a ಪುಟ:ಕಮ್ಯೂನಿಸಂ.djvu/೬೩ 104 89402 323591 224226 2026-05-30T17:54:15Z Vikashegde 1258 /* Proofread */ 323591 proofread-page text/x-wiki <noinclude><pagequality level="3" user="Vikashegde" />{{rh|center=ವೈಜ್ಞಾನಿಕ ಸಮಾಜವಾದದ ಆಧಾರ|left=|right=೫೩}}</noinclude>ಉತ್ಪಾದನೆ ಮಾಡುವ ರೀತಿ ಮತ್ತು ಹೇಗೆ ಮಾಡುವಾಗ ಉಂಟಾಗುವ ಪರಸ್ಪರ ಸಂಬಂಧ ಇವು ಅವರ ಆರ್ಥಿಕ ವ್ಯವಸ್ಥೆಯಾಗಿದೆ. ಆದುದರಿಂದ ಸಮಾಜದ ನೈಜಸ್ವರೂಪವನ್ನು ತಿಳಿಯಬೇಕಾದರೆ ಅದರ ಆರ್ಥಿಕ ವ್ಯವಸ್ಥೆಯನ್ನು ಮೊದಲು ಪರೀಕ್ಷೆಮಾಡಬೇಕು. ಇಷ್ಟೇ ಅಲ್ಲ ಬದುಕಿಗೆ ಆರ್ಥಿಕ ವ್ಯವಸ್ಥೆ ಆಸರೆಯಾಗಿ ತಳಹದಿಯಾಗುತ್ತದೆ. ಇದರ ಸಂರಕ್ಷಣಾರ್ಥವಾಗಿ ಸಾಮಾಜಿಕ, ರಾಜಕೀಯ, ನ್ಯಾಯ ವ್ಯವಸ್ಥೆಗಳು ಮತ್ತು ಧರ್ಮ ಮೂಡುತ್ತವೆ. ಆರ್ಥಿಕ ವ್ಯವಸ್ಥೆ ಮೂಲವಾಗಿ ನಿಲ್ಲುತ್ತದೆ, ಮತ್ತು ತನ್ನ ಸಂರಕ್ಷಣೆಯನ್ನು ಕೇಳುತ್ತದೆ. ರಾಜಕೀಯ ವ್ಯವಸ್ಥೆ, ನ್ಯಾಯವ್ಯವಸ್ಥೆ, ಮತ್ತು ಧರ್ಮ ಇವುಗಳು ಅದಕ್ಕೆ ಸಂರಕ್ಷಣೆಯನ್ನು ಕೊಡುತ್ತವೆ. ಇದನ್ನು ಅನುಸರಿಸಿ 'ಭಾವನೆ'ಗಳು ಮೂಡುತ್ತವೆ. ಭಾವನೆಗಳ ಕೆಲಸವೆಂದರೆ ಉಂಟಾಗಿರುವ ವ್ಯವಸ್ಥೆಗಳಿಗೆ ತತ್ತ್ವಪುಷ್ಟಿಯನ್ನು (Theoretical Justification or explanation) ಕೊಡುವುದು. ಆದ್ದರಿಂದ ಒಂದು ಸಮಾಜದ ರಾಜಕೀಯ ವ್ಯವಸ್ಥೆ, ನ್ಯಾಯ ವ್ಯವಸ್ಥೆ, ಧರ್ಮ ಮತ್ತು ಭಾವನೆಗಳು ಪ್ರತ್ಯೇಕವಾಗಿ ಜನಿಸಿಲ್ಲ. ಅವುಗಳ ಹುಟ್ಟು ಆರ್ಥಿಕ ವ್ಯವಸ್ಥೆಯಲ್ಲಿ ಅಡಗಿದೆ. ಕ್ರಮೇಣ ಈ ರಾಜಕೀಯ ವ್ಯವಸ್ಥೆ, ನ್ಯಾಯ ವ್ಯವಸ್ಥೆ, ಧರ್ಮ ಮತ್ತು ಭಾವನೆಗಳು ತಮ್ಮ ಹುಟ್ಟಿನಿಂದ ಪ್ರತ್ಯೇಕಹೊಂದಿ ಸ್ವತಂತ್ರವಾಗುವುವು. ಅನೇಕವೇಳೆ ಆರ್ಥಿಕ ವ್ಯವಸ್ಥೆಗೂ ಭಾವನೆಗಳಿಗೂ ಆರ್ಥಿಕ ಸಂಬಂಧ ಇಲ್ಲದ ಹಾಗೆ ಕಾಣುತ್ತದೆ. ಎಲ್ಲೋ ಬುದ್ಧಿಶಕ್ತಿಯಿಂದ ಜನಿಸಿದವುಗಳಾಗಿ ತೋರುತ್ತವೆ. ಕಾರಣ ಆರ್ಥಿಕ ಆಧಾರದ ಮೇಲೆ ಜನ್ಮ ತಾಳಿದ ಭಾವನೆಗಳು ಕ್ರಮೇಣ ಪ್ರತ್ಯೇಕ ಹೊಂದುತ್ತವೆ; ಭಾವನೆಗಳು ತಾತ್ವಿಕ ರೂಪವನ್ನು ತಾಳಿವೆ; ತಮ್ಮದೇ ಆದ ತಾತ್ವಿಕ ಬೆಳವಣಿಗೆಯನ್ನು ಹೊಂದುತ್ತವೆ; ಬುದ್ದಿ ಶಕ್ತಿಯಿಂದ ಅವು ಬೃಹದ್ ಸ್ವರೂಪವನ್ನು ತಾಳುತ್ತವೆ. ಭಾವನೆಯಿಂದಲೇ ವಸ್ತು ಪ್ರಪಂಚ ನಿರ್ಮಿತವಾದಹಾಗೆ ತೋರುತ್ತವೆ. {{gap}}ಮೂಲಭೂತವಾದ ಆರ್ಥಿಕ ವ್ಯವಸ್ಥೆ ಇತಿಹಾಸದ ರಂಗದಲ್ಲಿ ಆದಿಯಿಂದ ಇಲ್ಲಿಯವರೆಗೆ ಒಂದೇ ತರನಾಗಿಲ್ಲ. ಇದು ವಾಸ್ತವಾಂಶ. ಇದು ನಮ್ಮ ಜೀವನಕ್ಕೂ ಸಾವಿರ ವರ್ಷಗಳ ಹಿಂದೆ ನಮ್ಮ ಹಿರಿಯರು ನಡಸುತಿದ್ದ ಜೀವನಕ್ಕೂ ಅಜಗಜಾಂತರ ವ್ಯತ್ಯಾಸಗಳಿವೆ. ಕಾಡಿನಲ್ಲಿ ಗೆಡ್ಡೆ<noinclude></noinclude> t9f1e45zab56l6amnbuj3ufi2no99f2 ಪುಟ:ಕಮ್ಯೂನಿಸಂ.djvu/೬೪ 104 89403 323592 224227 2026-05-30T17:57:57Z Vikashegde 1258 /* Proofread */ 323592 proofread-page text/x-wiki <noinclude><pagequality level="3" user="Vikashegde" />{{rh|center=ವೈಜ್ಞಾನಿಕ ಸಮಾಜವಾದ|left=೫೪|right=}}</noinclude>ಗೆಣಸುಗಳನ್ನು ತಿಂದು ಅಥವಾ ಬೇಟೆಯಾಡುವುದರ ಮೂಲಕ ನಡಸುತಿದ್ದ ಜೀವನವೆಲ್ಲಿ? ವ್ಯವಸಾಯ ಮತ್ತು ಕೈಗಾರಿಕೆ ಮೂಲಕ ಇಂದು ನಡೆಯುತ್ತಿರುವ ಜೀವನವೆಲ್ಲಿ? ಆರ್ಥಿಕವಾಗಿ- ಜೀವನ ಕ್ರಮದಲ್ಲಿ ಉತ್ಪಾದನೆಮಾಡುವ ರೀತಿ ನೀತಿಗಳಲ್ಲಿ ಉಪಯೋಗಿಸುವ ಉಪಕರಣಗಳಲ್ಲಿ ಪದಾರ್ಥಗಳನ್ನು ಅದಲುಬದಲು ಮಾಡಿಕೊಳ್ಳುವುದರಲ್ಲಿ ಹಂಚಿಕೆಯಲ್ಲಿ ಉಗ್ರ ಬದಲಾವಣೆಗಳು ಕಾಣುತ್ತವೆ. ಈ ಆರ್ಥಿಕರಂಗದಲ್ಲಿ ಬದಲಾವಣೆ ಮಾತ್ರವಲ್ಲದೆ ನಮ್ಮ ಜೀವನದ ಪ್ರತಿಯೊಂದು ಅಂಗದಲ್ಲೂ ಬದಲಾವಣೆಗಳನ್ನು ಕಾಣುತ್ತೇವೆ. ನಿರಂಕುಶ ರಾಜಪ್ರಭುತ್ವಗಳೆಲ್ಲಿ? ಗುಲಾಮತನವನ್ನು ಸಂರಕ್ಷಿಸುವ ಕಾನೂನುಗಳೆಲ್ಲಿ? ಅವುಗಳಿಗೆ ಪುಷ್ಟಿಕೊಡುವ ರೀತಿಯಲ್ಲಿದ್ದ ಭಾವನೆಗಳೆಲ್ಲಿ? ವಿಜ್ಞಾನ ನಮ್ಮ ಜೀವನದ ಪ್ರತಿಯೊಂದು ಪದರವನ್ನೂ ಹೊಕ್ಕು ಮಾರ್ಪಾಡುಮಾಡುತ್ತಿದೆ. ಪ್ರಪಂಚ ಭಾವನೆಯೇ ಬದಲಾವಣೆಯಾಗಿದೆ. ಪ್ರಕೃತಿಯ ಆಗುಹೋಗುಗಳನ್ನು ಬೇರೊಂದು ವಿಧದಲ್ಲಿ ವಿವರಿಸಲಾಗಿದೆ. ಇವಕ್ಕೆಲ್ಲಾ ಮಾನಸಿಕ ಪ್ರೇರಣೆ ಅಥವಾ ಬುದ್ಧಿಶಕ್ತಿಯ ಊಹೆ ಕಾರಣವಾಗಿದೆಯೇ? ಆರ್ಥಿಕ ಬದಲಾವಣೆಗಳು, ಸಂಶೋಧನೆಗಳು ಮತ್ತು ಇತರ ಘಟನೆಗಳು ಕೆಲವು ಕಾಲಗಳಲ್ಲಿ ಮಾತ್ರ ಆಗಿರುವುದಕ್ಕೂ ಇನ್ನು ಇತರ ಕಾಲದಲ್ಲಿ ಆಗದೇ ಇರುವುದಕ್ಕೂ ಮಾನಸಿಕ ಅಥವಾ ದೈವ ಪ್ರೇರಣೆಯಿಂದಾಗಲೀ ಅಥವಾ ಬುದ್ದಿ ಶಕ್ತಿಯ ಊಹೆಯಿಂದಾಗಲೀ ಸಮಂಜಸವಾದ ಉತ್ತರ ಸಿಗುವುದಿಲ್ಲ. ಬುದ್ಧಿಯ ಊಹಾ ಶಕ್ತಿಯಿಂದ ಆಗುವುದಾದರೆ ಆದಿಮಾನವನು ಈಗ ನಾವು ಗಳಿಸಿರುವ ಸಾಧನಗಳನ್ನೆಲ್ಲಾ ಐದು ಸಾವಿರ ವರ್ಷಗಳ ಹಿಂದೆಯೇ ಊಹೆಮಾಡಿ ನಿರ್ಮಿಸಬಹುದಾಗಿತ್ತು! ಊಹೆಯಿಂದ ಪ್ರೇರೇಪಣೆ ಪಡೆದು, ಇತಿಹಾಸದ ಉದ್ದಕ್ಕೂ ಉಂಟಾಗಿರುವ ಯುದ್ಧಗಳು, ಶೋಷಣೆ ಇತ್ಯಾದಿ ಎಲ್ಲವನ್ನೂ ನೀಗಿಸಿ, ಕಲ್ಯಾಣ ಸಮಾಜವನ್ನು ಎಂದೂ ನಿರ್ಮಿಸಬಹುದಾಗಿತ್ತು! ಆದರೆ ಇತಿಹಾಸದ ಮುಂದೋಟ ಆ ರೀತಿ ಸಾಗಿಲ್ಲ. ಒಂದು ಕ್ರಮವರಿತು ಸಾಗಿದೆ. ಒಂದು ಘಟನೆ ಮತ್ತೊಂದು ಘಟನೆಗೆ ಪ್ರಚೋದನಕಾರಿಯಾಗಿದೆ. ಆದುದರಿಂದ ಆರ್ಥಿಕ ಮತ್ತು ಇತರ ಸನ್ನಿವೇಶಗಳಿಂದ ಬುದ್ದಿ ಬಲ ಬಂಧಿಸಲ್ಪಟ್ಟು, ಅನುಕೂಲಗಳು ಒದಗಿದಹಾಗೆ, ಪ್ರಚೋದನೆ ದೊರಕಿದಹಾಗೆ, ಆವಶ್ಯಕತೆ ಕಾಣಿಸಿಕೊಂಡಹಾಗೆ ಬುದ್ಧಿ ಶಕ್ತಿ ತನ್ನ ಆಧಿಪತ್ಯವನ್ನು ಸ್ಥಾಪಿಸಿದೆ.<noinclude></noinclude> rfxlro6rklxpgyqhl7p70vh76okq9jr ಪುಟ:ಕಮ್ಯೂನಿಸಂ.djvu/೬೫ 104 89404 323671 224228 2026-05-31T06:42:41Z Vikashegde 1258 /* Proofread */ 323671 proofread-page text/x-wiki <noinclude><pagequality level="3" user="Vikashegde" />{{rh|center=ವೈಜ್ಞಾನಿಕ ಸಮಾಜವಾದದ ಆಧಾರ|left=|right=೫೫}}</noinclude>ಸಮಾಜ ಪರಿವರ್ತನೆಗೆ ಊಹೆ, ದೈವ ಪ್ರೇರಣೆ ಕಾರಣವಾಗಿಲ್ಲ. ಪರಿವರ್ತನೆಗೆ ಕಾರಣವು ಆರ್ಥಿಕ ಬದಲಾವಣೆಗಳಲ್ಲಿ ಹುದುಗಿದೆ. ಮೂಲ ಕರ್ತೃಗಳು ಮಾನವರು. ಮಾನವರೇ ಇತಿಹಾಸವನ್ನು ಬೆಳಸುವವರು. ಮಾನವ ಜೀವಿಗಳ ಬಾಳಿಗೆ ಆಧಾರವಾಗಿ ಆರ್ಥಿಕ ವ್ಯವಸ್ಥೆ ಜನಿಸಿದೆ. ಪ್ರತಿಯೊಂದು ಆರ್ಥಿಕ ವ್ಯವಸ್ಥೆಯಲ್ಲಿಯೂ ಉತ್ಪಾದನಾ ಶಕ್ತಿಗಳಿಂದ ಸಹಾಯಪಡೆದು ಉತ್ಪಾದನಾಕ್ರಮ ಸಾಗುತ್ತಿರುತ್ತದೆ. ಉತ್ಪಾದನಾಕ್ರಮದ ಶಕ್ತಿ ಸಾಮರ್ಥ್ಯಗಳು ಮಾನವ ವ್ಯಕ್ತಿಗಳು ಅಭಿವೃದ್ಧಿ ಮಾಡಿರುವ ಉತ್ಪಾದನಾ ಶಕ್ತಿಗಳನ್ನು ಹೊಂದಿಕೊಂಡಿರುತ್ತವೆ. ಹೀಗಿರುವಾಗ ಅಭಿವೃದ್ಧಿ ಹೊಂದುತ್ತಿರುವ ಉತ್ಪಾದನಾ ಶಕ್ತಿಗಳು ಉತ್ಪಾದನಾಕ್ರಮ ಬದಲಾವಣೆ ಹೊಂದುವಂತೆ ಮಾಡುತ್ತವೆ. ವ್ಯವಸ್ಥೆ ಹೊಂದಿರುವ ಹಿತಗಳಿಗೆ ಬದಲಾವಣೆ ಧಕ್ಕೆ ತರುತ್ತದೆ. ಹಿತಸಂರಕ್ಷಿಸಿಕೊಳ್ಳಲು ಹಳೆಯ ಆರ್ಥಿಕ ವ್ಯವಸ್ಥೆಲ್ಲಿರುವ ಹಕ್ಕುದಾರವರ್ಗ(ಸ್ವಾಮ್ಯವರ್ಗ) ಬದಲಾವಣೆಯನ್ನು ತಡೆಯಲು ಯತ್ನಿಸುತ್ತದೆ. ಸಂದಿಗ್ಧ ಸಮಯ ಬರುತ್ತದೆ. ಹಳೆಯ ವ್ಯವಸ್ಥೆ ಇರಬೇಕು, ಇಲ್ಲವೆ ಹೊಸ ವ್ಯವಸ್ಥೆ, ಹೊಸ ಉತ್ಪಾದನಾ ಶಕ್ತಿಗಳಿಂದ ಉಪಯೋಗಪಡೆಯಬೇಕು. ಇದೇ ಉಂಟಾಗುವ ವಿರಸ. ಈ ವಿರಸ ಸಮಾಜದಲ್ಲಿ ಆಂದೋಳನ ತರುತ್ತದೆ. ಹಳೆಯ ಆರ್ಥಿಕ ವ್ಯವಸ್ಥೆ ಕ್ರಮೇಣ ಬದಲಾವಣೆ ಹೊಂದುತ್ತದೆ. ಆರ್ಥಿಕ ವ್ಯವಸ್ಥೆಯ ಪರಿವರ್ತನೆಯೇ ಸಮಾಜ ಪರಿವರ್ತನೆಯಾಗಿದೆ. {{gap}}ಈಗಿರುವ ಬಂಡವಾಳಶಾಹೀ ಆರ್ಥಿಕ ವ್ಯವಸ್ಥೆ ಕ್ರಮೇಣ ಗತಿಸಿದ ಆರ್ಥಿಕ ವ್ಯವಸ್ಥೆಗಳಿಂದ ಮೂಡಿದ್ದಾಗಿದೆ. ಇದಕ್ಕೆ ಹಿಂದೆ ಊಳಿಗ ಮಾನ್ಯ ವ್ಯವಸ್ಥೆ ಇತ್ತು. ಅದಕ್ಕೆ ಹಿಂದೆ ಪ್ರಾಚೀನ ಆರ್ಥಿಕ ವ್ಯವಸ್ಥೆ ಇತ್ತು. ಈ ಪ್ರತಿಯೊಂದು ವ್ಯವಸ್ಥೆಯನ್ನೂ ಉತ್ಪಾದನಾ ಕ್ರಮದಲ್ಲಿರುವ ವ್ಯತ್ಯಾಸ ವಿಂಗಡಿಸುತ್ತದೆ. ಅತ್ಯಂತ ಪ್ರಾಚೀನಕಾಲದ ಆರ್ಥಿಕ ವ್ಯವಸ್ಥೆ ಎಂದರೆ ಖಾಸಗೀ ಸ್ವಾಮ್ಯ, ದಾಸ್ಯ ಪದ್ಧತಿ, ಕನಿಷ್ಠ ದರ್ಜೆಯ ಉಪಕರಣಗಳು ಹೆಚ್ಚಿಗೇ ಪದಾರ್ಥಗಳ ಅದಲುಬದಲು, ಉತ್ಪಾದನಾ ಶಕ್ತಿಗಳು ಬೆಳೆದು ಉತ್ಪಾದನೆ ಹೆಚ್ಚು ವವರೆಗೂ ದಾಸ್ಯಪದ್ದತಿ ಮುಂದುವರಿಯಿತು. ಕ್ರಮೇಣ ಉತ್ಪಾದನಾ ಶಕ್ತಿಗಳ ಬೆಳವಣಿಗೆ ಊಳಿಗಮಾನ್ಯ ಪದ್ಧತಿಯನ್ನು<noinclude></noinclude> oz4regv2x2r1nydduvf27p3xdip8ymw ಪುಟ:ಕಮ್ಯೂನಿಸಂ.djvu/೬೬ 104 89405 323672 311941 2026-05-31T06:46:12Z Vikashegde 1258 /* Proofread */ 323672 proofread-page text/x-wiki <noinclude><pagequality level="3" user="Vikashegde" />{{rh|center=ವೈಜ್ಞಾನಿ ಸಮಾಜವಾದ|left=೫೬|right=}}</noinclude>ತಂದಿತು. ಆರ್ಥಿಕ ವ್ಯವಸ್ಥೆ ಮಾರ್ಪಾಡು ಹೊಂದಿತು. ಊಳಿಗಮಾನ್ಯದ ಬೇಸಾಯದ ಜೊತೆಗೆ ಸಣ್ಣ ಪುಟ್ಟ ಗೃಹಕೈಗಾರಿಕೆ, ಗಿಲ್ಡ್ (ಶ್ರೇಣಿ) ಪದ್ದತಿಯವರೆಗೆ ಉತ್ಪಾದನೆ ವಿಕ್ರಯಕ್ಕಾಗಿ ಸರಕುಗಳ ತಯಾರಿಕೆ ಬಂದಿತು. ಸುಮಾರು 16-17 ನೇ ಶತಮಾನಗಳಲ್ಲಿ ಉಂಟಾದ ವೈಜ್ಞಾನಿಕ ಸಂಶೋಧನೆಗಳು, ಪ್ರಪಂಚದ ಅರಿವು, ಪ್ರಯಾಣ, ವಾಣಿಜ್ಯಗಳಲ್ಲಿ ಕ್ರಾಂತಿ, ಅದಕ್ಕೆ ಸಾಧನಗಳಾಗಿ ನಿರ್ಮಿಸಿಕೊಂಡ ಉಪಕರಣಗಳು, ಕ್ರಮೇಣ ಕೈಗಾರಿಕಾ ಕ್ರಾಂತಿ ಎಲ್ಲವೂ ಉತ್ಪಾದನಾ ಶಕ್ತಿಗಳನ್ನು ಮತ್ತಷ್ಟು ವೃದ್ಧಿಗೊಳಿಸಿದವು. ಉತ್ಪಾದನಾ ಕ್ರಮದಲ್ಲಿ ಬದಲಾವಣೆ ಉಂಟಾಯಿತು, ಗಿಫ್ಟ್ ತಯಾರಿಕೆ ನಶಿಸಿತು. ವೇತನಕೊಟ್ಟು, ಒಂದೆಡೆಯಲ್ಲಿ ಕೂಲಿಗಾರರು ಕೆಲಸಮಾಡುವ ಸಣ್ಣ ಪುಟ್ಟ ಕೈಗಾರಿಕೆಗಳನ್ನು ಶ್ರೀಮಂತರು ಮತ್ತು ವ್ಯಾಪಾರಗಾರರು ಸ್ಥಾಪಿಸಿದರು, ಸಿಕ್ಕುವ ಲಾಭ ಅವರನ್ನು ಮತ್ತಷ್ಟು ಪ್ರೇರೇಪಿಸಿತು. ತಮ್ಮ ಕೈಗಾರಿಕಾಲಯಗಳನ್ನು ವಿಸ್ತರಿಸಲು ಹೆಚ್ಚು ಬಂಡವಾಳ ಶೇಖರಿಸಲು, ಪೈಪೋಟಿ ನಡೆಸಿದರು. ಹೆಚ್ಚು ಹೆಚ್ಚು ಕೂಲಿಯವರನ್ನು ಕೆಲಸಕ್ಕೆ ನೇಮಿಸಿಕೊಂಡರು. ಹೊಸ ಬಂಡವಾಳ ವ್ಯವಸ್ಥೆಯ ಉದಯವನ್ನು ವಿರೋಧಿಸಿದ ಊಳಿಗ ಮಾನ್ಯ ವ್ಯವಸ್ಥೆಯ ಕಟ್ಟು, ಕಾನೂನು, ರಾಜಕೀಯ ವ್ಯವಸ್ಥೆ, ವ್ಯವಹಾರ, ಧರ್ಮ ಮತ್ತು ನಿರಂಕುಶ ರಾಜರ ಮತ್ತು ಪಾಳೆಯಗಾರರ ಹಕ್ಕು ಬಾಧ್ಯತೆಗಳನ್ನು ಕ್ರಾಂತಿಗಳ ಮೂಲಕ (1640 ಮತ್ತು 1789) ಕಿತ್ತೊಗೆದರು. ಬಂಡವಾಳ ಆರ್ಥಿಕ ವ್ಯವಸ್ಥೆಯ ಉದಯ ಹೊಸ ಉತ್ಪಾದನಾ ಶಕ್ತಿಗಳ ಬೆಳವಣಿಗೆಯ ಜೊತೆಯಲ್ಲಿ ಮೂಡಿತ್ತು. {{gap}}ಮಾರ್ಕ್ಸ್-ಏಂಗೆಲ್ಲರು ಊಳಿಗ ಮಾನ್ಯ ಆರ್ಥಿಕ ವ್ಯವಸ್ಥೆಯ ಗರ್ಭದಿಂದ ಜನಿಸಿದ ಬಂಡವಾಳ ವ್ಯವಸ್ಥೆಯ ವಿಮರ್ಶೆಗೆ ಗಮನಕೊಟ್ಟರು. ಗತಿಸಿದ ಆರ್ಥಿಕ ವ್ಯವಸ್ಥೆಗಳು ತಮ್ಮ ಇರುವಿಕೆಯ ಕಾಲದಲ್ಲಿ ವಿರಸಕ್ಕೆ ಆಸ್ಪದಕೊಟ್ಟು ಹೇಗೆ ಗತಿಸಿದವೋ ಅದೇ ರೀತಿ ಬಂಡವಾಳ ಆರ್ಥಿಕ ವ್ಯವಸ್ಥೆಯ ಗರ್ಭದಲ್ಲಿ ವಿರಸ ಗೋಪ್ಯವಾಗಿ ಅಡಗಿದ್ದು ಕ್ರಮೇಣ ಬಂಡವಾಳಶಾಹಿ ಆರ್ಥಿಕ ವ್ಯವಸ್ಥೆಯ ಬೆಳವಣಿಗೆಯಲ್ಲಿ ಪ್ರಕಾಶಮಾನಕ್ಕೆ ಬರುವುದನ್ನು ಕಂಡರು. ಬಂಡವಾಳ ವ್ಯವಸ್ಥೆ ತನ್ನ ಅಂತ್ಯವನ್ನು ತಾನೇ ತಂದುಕೊಳ್ಳುವುದನ್ನು ಅದರ ಚಲನವಲನೆಗಳಲ್ಲಿ ಕಂಡರು. ಅವರ ಹಿರಿಯ ಉದ್ದೇಶ ಬಂಡವಾಳ ಆರ್ಥಿಕ ವ್ಯವಸ್ಥೆಯ ಚಲನಾ ನಿಯಮವನ್ನು (The law of motion of capitalist Society) ಕಂಡು<noinclude></noinclude> admozkxjofahte2unr6y7086wmtmij9 ಪುಟ:ಕಮ್ಯೂನಿಸಂ.djvu/೬೮ 104 89407 323673 224234 2026-05-31T06:50:47Z Vikashegde 1258 /* Proofread */ 323673 proofread-page text/x-wiki <noinclude><pagequality level="3" user="Vikashegde" /></noinclude>{{xx-larger|{{center|'''ಬಂಡವಾಳ ಆರ್ಥಿಕ ವ್ಯವಸ್ಥೆಯ ಸ್ವರೂಪ'''}}}} {{center|'''ಅಧ್ಯಾಯ 4'''}} {{gap}}ಸಮಾಜವಾದದ ಅನಿವಾರ್ಯತೆಗೆ (Inevitability) ಬಂಡವಾಳಶಾಹಿ ವ್ಯವಸ್ಥೆಯಲ್ಲಿರುವ ವಿರಸಗಳೇ ಕಾರಣವಾಗಿವೆ. ಮಾರ್ಕ್ಸ್, ಏಂಗೆಲ್ಸರು ಈ ವಿರಸಗಳ ಬಗ್ಗೆ ಮತ್ತು ವಿರಸಗಳಿಗೆ ಎಡೆಯಿತ್ತಿರುವ ಬಂಡವಾಳಶಾಹಿ ವ್ಯವಸ್ಥೆಯ ಬಗ್ಗೆ ದೀರ್ಘವಾದ ವಿವರಣೆಯನ್ನು ಕೊಟ್ಟಿದ್ದಾರೆ. {{gap}}ಒಂದನೆಯದಾಗಿ, ಬಂಡವಾಳ ಆರ್ಥಿಕವ್ಯವಸ್ಥೆಯ ಪ್ರಥಮಲಕ್ಷಣವೆಂದರೆ ಖಾಸಗೀ ಸ್ವಾಮ್ಯ ಬಂಡವಾಳ ಆರ್ಥಿಕವ್ಯವಸ್ಥೆಯಲ್ಲಿ ಉತ್ಪಾದನಾವಸ್ತುಗಳಾದ ಭೂಮಿ, ಕೈಗಾರಿಕೆಗಳು ಮತ್ತು ಇತರ ಸಂಪತ್ತುಗಳು ಖಾಸಗಿಯಾಗಿ ವ್ಯಕ್ತಿಗಳಿಗೆ ಸೇರಿದ್ದಾಗಿವೆ. ಈ ವಸ್ತುಗಳನ್ನು ಹೊಂದಿರುವವನು ತನಗೆ ಇಷ್ಟ ಬಂದ ರೀತಿಯಲ್ಲಿ ಅನುಭವಿಸಲು ಶಕ್ತನು. ಅವನ್ನು ಎಷ್ಟು ಪ್ರಮಾಣದಲ್ಲಿ ಹೊಂದಿರಬೇಕೆಂಬುದಕ್ಕೆ ಮಿತಿ ಇಲ್ಲ. {{gap}}ಬಂಡವಾಳಶಾಹಿ ವ್ಯವಸ್ಥೆಯ ದ್ವಿತೀಯ ಲಕ್ಷಣವೆಂದರೆ ಖಾಸಗೀ ಉತ್ಪಾದನೆ. ನಿತ್ಯ ಜೀವನಕ್ಕೆ ಬೇಕಾಗಿರುವ ಆವಶ್ಯಕವಾದ ಅನ್ನ ಆಹಾರಾದಿಗಳು ಮತ್ತು ಇತರೆ ವಸ್ತುಗಳು ಪ್ರತ್ಯೇಕ ಪ್ರತ್ಯೇಕವಾಗಿ ಖಾಸಗೀ ವ್ಯಕ್ತಿಗಳು ತಯಾರಿಸಿದ್ದು ಅಥವಾ ಬೆಳೆದವುಗಳಾಗಿವೆ. ಮುಖ್ಯವಾಗಿ ಈ ವ್ಯವಸ್ಥೆಯಲ್ಲಿ ಮಾರುಕಟ್ಟೆಯ ದೃಷ್ಟಿಯಿಂದಲೇ ಪದಾರ್ಥಗಳ ತಯಾರಿಕೆ ಅಥವ ಉತ್ಪಾದನೆ ನಡೆಯುವುದು. ಮಾರುಕಟ್ಟೆಯಲ್ಲಿ ಪದಾರ್ಥಗಳನ್ನು ವಿಕ್ರಯಮಾಡಿ ಹಣ ಪಡೆಯಬೇಕು. ಉತ್ಪಾದನೆಯ ಮೇಲೆ ಮಾರುಕಟ್ಟೆಯ ಬೆಲೆಯು ಬೀರುವ ಪ್ರಭಾವವನ್ನು ತಡೆದುಕೊಳ್ಳಲು ವ್ಯಕ್ತಿಗಳು ಸಿದ್ಧರಿರಬೇಕು. ಬಂಡವಾಳಶಾಹಿ ಉತ್ಪಾದನೆಯ ಮರ್ಮವೆಂದರೆ ವಿಕ್ರಯವಾಗುವ ವಸ್ತುವಿಗೆ ಸರಿಯಾದ ಪ್ರತಿಫಲ ಸಿಕ್ಕುವ ಹಾಗಿದ್ದರೆ ಇನ್ನೂ ಹೆಚ್ಚಾಗಿ ಪದಾರ್ಥಗಳು ತಯಾರಾಗುತ್ತವೆ. ಇಲ್ಲವಾದರೆ, ನಷ್ಟದಿಂದ ಪಾರಾಗಲು ಉತ್ಪಾದನೆಯೇ ನಿಲ್ಲುತ್ತದೆ. {{gap}}ಮೂರನೆಯದಾಗಿ, ಕೂಲಿಗಾಗಿ ದುಡಿಮೆ. ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಉತ್ಪಾದನಾಕಾರ್ಯ ಕೇವಲ ಒಬ್ಬನಿಂದ ಸಾಧ್ಯವಿಲ್ಲ ಇದು ಸಾಮೂಹಿಕವಾಗಿ ನಡೆಯುವ ಕಾರ್ಯ. ಕೂಲಿಗಾಗಿ ದುಡಿಯುವ ಕಾರ್ಮಿಕವರ್ಗದಿಂದ<noinclude></noinclude> 389s9j3hyup7x8o97xox69wzjx6q05w ಪುಟ:ಕಮ್ಯೂನಿಸಂ.djvu/೬೯ 104 89408 323674 224235 2026-05-31T06:55:34Z Vikashegde 1258 /* Proofread */ 323674 proofread-page text/x-wiki <noinclude><pagequality level="3" user="Vikashegde" />{{rh|center=ಬಂಡವಾಳ ಆರ್ಥಿಕ ವ್ಯವಸ್ಥೆಯ ಸ್ವರೂಪ|left=|right=೫೯}}</noinclude>ಉತ್ಪಾದನೆ ನಡೆಯುತ್ತದೆ. ದುಡಿಮೆಯನ್ನು ಕೂಲಿ, ವೇತನ, ಸಂಬಳ ಇವುಗಳಿಗೆ ವಿಕ್ರಯಮಾಡುವ ಅಸ್ವಾಮ್ಯ ವರ್ಗದ ಜನರಿಲ್ಲದೆ ಉತ್ಪಾದನಾ ಕೆಲಸ ಸಾಗುವಂತೆಯೇ ಇಲ್ಲ. ದೃಷ್ಟಾಂತಕ್ಕೆ ಒಂದು ಕೈಗಾರಿಕೆಯನ್ನು ತೆಗೆದುಕೊಳ್ಳೋಣ. ಆ ಕೈಗಾರಿಕೆಯ ಮಾಲೀಕತ್ವ ಒಬ್ಬನಿಗೆ ಸೇರಿದ್ದಾದರೂ, ಒಬ್ಬನೇ ಆ ಕೈಗಾರಿಕೆಯನ್ನು ನಡೆಸಲು ಸಾಧ್ಯವಿಲ್ಲ. ಇತರರ ಸಹಾಯ ಅತ್ಯಗತ್ಯ. ಕೂಲಿಗಾಗಿ ದುಡಿಮಮಾಡುವವರಿಲ್ಲದಿದ್ದರೆ ಉತ್ಪಾದನೆಯೇ ನಿಂತು ಹೋಗುತ್ತದೆ.<sup>1</sup> ಬಂಡವಾಳ ಆರ್ಥಿಕವ್ಯವಸ್ಥೆಯಲ್ಲಿ ವಸ್ತುಗಳ ಉತ್ಪಾದನೆ ಇತರರ ಸಹಾಯವನ್ನು ಪಡೆದು ಪರಸ್ಪರ ದುಡಿಮೆಯಿಂದ ನಡೆಸುವ ಉತ್ಪಾದನೆಯಾಗಿದೆ. {{gap}}ನಾಲ್ಕನೆಯದಾಗಿ, ಲಾಭ. ಉತ್ಪಾದನೆಯು ಸುಲಲಿತವಾಗಿ ಸಾಗಾಣಿಕೆಯಾಗುವುದಕ್ಕೆ ಸ್ವಾಮ್ಯವರ್ಗಕ್ಕೆ ಸಿಗುವ ಲಾಭವೇ ಪ್ರಚೋದನಾಶಕ್ತಿಯಾಗಿ ಉಳಿದಿದೆ. ದುಡಿಮೆಯವರಿಂದ ಉತ್ಪಾದನೆ ನಡೆಸಿ, ಅವರಿಗೆ ಕೊಡಬೇಕಾಗಿರುವ ಕೂಲಿ ಮತ್ತು ಇತರ ಖರ್ಚುಗಳನ್ನು ಕಳೆದು, ಸ್ವಾಮ್ಯ ಹೊಂದಿರುವವನಿಗೆ ಲಾಭ ಸಿಗದಿದ್ದರೆ ಆತನು ಉತ್ಪಾದನಾ ಕಾರ್ಯಕ್ಕೆ {{rule}} <small>{{gap}}(1) ಒಬ್ಬ ವ್ಯಕ್ತಿ ಯಾವ ಕೂಲಿಗಾರನನ್ನೂ ನೇಮಿಸಿಕೊಳ್ಳದೆ, ಸ್ವಾವಲಂಬಿ ಅಥವ ಆತನ ಸಂಸಾರದವರ ಸಹಾಯವನ್ನು ಮಾತ್ರ ತೆಗೆದುಕೊಂಡು ನಡೆಸುವ ಉತ್ಪಾದನೆಯೂ ಉಂಟು. ಇಂತಹ ಉತ್ಪಾದನೆಯಲ್ಲಿ ಶೋಷಣೆಗೆ ಅವಕಾಶವಿಲ್ಲ. ಆದರೆ ಆಧುನಿಕ ಕಾಲದ ಆರ್ಥಿಕ ವ್ಯವಸ್ಥೆಯಲ್ಲಿ ಸ್ವಾವಲಂಬಿ ಉತ್ಪಾದನೆಯೂ ಸಹ ಮಾರುಕಟ್ಟೆಯ ಏರಿಳಿತಗಳಿಗೆ ಒಳಪಟ್ಟಿದೆ. ಬಂಡವಾಳ ಆರ್ಥಿಕ ವ್ಯವಸ್ಥೆಯ ಒಂದು ಅಂಗವಾಗಿದೆ. ಕೂಲಿಗಾರರನ್ನು ನೇಮಿಸಿಕೊಂಡು, ಲಾಭದ ದೃಷ್ಟಿಯಿಂದ ತಯಾರಾದ ವಸ್ತುಗಳು ಸ್ವಾವಲಂಬಿ ಉತ್ಪಾದಕರಿಗೆ ಬೇಕಾಗಿವೆ. ಹಾಗೆಯೇ ಸ್ವಾವಲಂಬಿ ಉತ್ಪಾದಕರಸ ವಸ್ತುಗಳು ಬಂಡವಾಳಗಾರನಿಗೆ ಬೇಕಾಗಿದೆ. {{gap}}ಸ್ವಾವಲಂಬಿ ಉತ್ಪಾದನೆಗೂ ಬಂಡವಾಳಶಾಹಿ ಉತ್ಪಾದನೆಗೂ ನಿಕಟ ಸಂಬಂಧವಿದೆ. ಸ್ವಾವಲಂಬಿ ಉತ್ಪಾದನೆಯನ್ನು ಕೈಗಾರಿಕೆಯಲ್ಲಿ ಮುಂದುವರಿದ ದೇಶಗಳಿಗಿಂತ ವ್ಯವಸಾಯವೇ ಪ್ರಾಧಾನ್ಯವಾಗುಳ್ಳ ದೇಶಗಳಲ್ಲಿ (ಉದಾ: ಭಾರತ ಮತ್ತು ಚೀಣಾ) ಅಧಿಕವಾಗಿ ಕಾಣಬಹುದು. {{gap}}ಮಾರ್ಕ್ಸ್‌ವಾದರೂ ವ್ಯವಸಾಯನೇ ಪ್ರಾಧಾನ್ಯವಾಗುಳ್ಳ (ಹಿಂದುಳಿದ) ದೇಶಗಳಿಗೂ ಇರುವ ಸಂಬಂಧದ ಬಗ್ಗೆ ಮುಂದಿನ ಆಧ್ಯಾಯಗಳನ್ನು ನೋಡಿ.</small><noinclude></noinclude> 5ayvlezxgljko3hc3vj8nzm7oghr866 ಪುಟ:ಕಮ್ಯೂನಿಸಂ.djvu/೧೨೨ 104 98749 323513 273622 2026-05-30T13:54:51Z A826 6806 /* Without text */ 323513 proofread-page text/x-wiki <noinclude><pagequality level="0" user="A826" /></noinclude><noinclude></noinclude> 8jv1m79oqytrvomi8no9d8impdweq4n ಪರಿವಿಡಿ:ಯಕ್ಷಗಾನ ಮಕರಂದ.pdf 106 99405 323678 282615 2026-05-31T07:45:44Z A826 6806 323678 proofread-index text/x-wiki {{:MediaWiki:Proofreadpage_index_template |Type=book |Title=[[ಯಕ್ಷಗಾನ ಮಕರಂದ]] |Language=kn |Volume= |Author=M. Prabhakara Joshy |Translator= |Editor= |Illustrator= |School= |Publisher= |Address= |Year=1980 |Key= |ISBN= |OCLC= |LCCN= |BNF_ARK= |ARC= |DOI= |Source=pdf |Image=1 |Progress=C |Transclusion=no |Validation_date= |Pages=<pagelist /> |Volumes= |Remarks= |Width= |Header= |Footer= |tmplver= }} lycp5cg8fjih97y0ip9c3jcqvdfnra2 ಪುಟ:ಯಕ್ಷಗಾನ ಮಕರಂದ.pdf/೬೯೩ 104 100619 323549 282248 2026-05-30T14:57:46Z Shyam 2808 8562 /* Proofread */ 323549 proofread-page text/x-wiki <noinclude><pagequality level="3" user="Shyam 2808" /></noinclude>ಬಡಗುತಿಟ್ಟಿನ ಕೃಷ್ಣ<noinclude></noinclude> ic7mfohi5js93mstod2numis97chkqb ಪುಟ:ಯಕ್ಷಗಾನ ಮಕರಂದ.pdf/೬೯೪ 104 100620 323515 282249 2026-05-30T14:23:00Z ~2026-32030-28 8572 323515 proofread-page text/x-wiki <noinclude><pagequality level="1" user="PraneethGanesh" /></noinclude>ತೆಂಕುಟ್ಟಿನ ರಾಜವೇಷ<noinclude></noinclude> rxi6tzp4awiijq5sft7tra14s2ph7an 323550 323515 2026-05-30T14:58:21Z Shyam 2808 8562 /* Proofread */ 323550 proofread-page text/x-wiki <noinclude><pagequality level="3" user="Shyam 2808" /></noinclude>ತೆಂಕುಟ್ಟಿನ ರಾಜವೇಷ<noinclude></noinclude> rh8x7htb3n0z3bu8rxkjnumxh22kngr 323677 323550 2026-05-31T07:41:38Z A826 6806 /* Validated */ 323677 proofread-page text/x-wiki <noinclude><pagequality level="4" user="A826" /></noinclude>{{Css image crop |Image = ಯಕ್ಷಗಾನ_ಮಕರಂದ.pdf |Page = 694 |bSize = 422 |cWidth = 311 |cHeight = 392 |oTop = 92 |oLeft = 56 |Location = center |Description = ತೆಂಕುಟ್ಟಿನ ರಾಜವೇಷ }}<noinclude></noinclude> ij5dmmjof73i3p52vb0t91gufd64n4x ಪುಟ:ಯಕ್ಷಗಾನ ಮಕರಂದ.pdf/೬೯೫ 104 100621 323539 282250 2026-05-30T14:42:37Z Shyam 2808 8562 /* Proofread */ 323539 proofread-page text/x-wiki <noinclude><pagequality level="3" user="Shyam 2808" /></noinclude>{{Right|433}} ಅನಂತರ ನಮ್ಮ ಕಣ್ಣಿಗೆ ಹಬ್ಬವನ್ನುಂಟುಮಾಡುವವರು ಕೃಷ್ಣ, ಬಲರಾಮ ರೆಂದು ಕರೆಸಿಕೊಳ್ಳುವ ಸುಮಾರು 13ರಿಂದ 15 ವರ್ಷಗಳೊಳಗಿನ ಹುಡುಗರು. ಕೋಡಂಗಿ ವೇಷಕ್ಕಿಂತಲೂ ವರ್ಣರಂಜಿತವಾದ ಸೂಕ್ಷ್ಮ ಕುಸುರಿಯ ಭರ್ಜರಿ ಪೋಷಾಕಿನ ಕೃಷ್ಣ-ಬಲರಾಮರಾಗಿ ಮಿಂಚಿನಂತೆ, ಮನುಷ್ಯರೇ ಹಿಡಿದ ತೆರೆಯನ್ನು ಸರಿಸಿ, ರಂಗಪ್ರವೇಶ ಮಾಡುತ್ತಾರೆ. ಕೆಂಪು, ಕಿತ್ತಳೆ ಮತ್ತು ಹಳದಿ ಚೌಕುಳಿಯ ಉದ್ದವಾದ ಲಂಗ, ಕೆಂಪು ಅಂಗಿ ಧರಿಸಿ, ಮರದಿಂದ ತಯಾರಿಸಲ್ಪಟ್ಟು ಚಿನ್ನ- ಬೆಳ್ಳಿಯ ಬೇಗಡೆಯಿಂದ ಅಲಂಕೃತವಾದ ಆಕರ್ಷಕವಾದ ಕೇದಗೆ ಮುಂದಲೆಯೆಂಬ ಕಿರೀಟವನ್ನಿಟ್ಟಿರುತ್ತಾರೆ. ಈ ವೇಷಭೂಷಣಗಳು ನಟರಿಗೆ ಸಮಸ್ಯಾತ್ಮಕವಾಗಿವೆ. ಸುತ್ತಿಕೊಂಡ ಬಟ್ಟೆ, ಕಾಲು ಮತ್ತು ಪಾದಗಳನ್ನು ಮರೆಮಾಡುವುದರಿಂದ ಪಾದಗಳ ಚಲನೆ ಪ್ರೇಕ್ಷಕರಿಗೆ ಕಾಣಿಸದು. ಆದ ಕಾರಣ ನೃತ್ಯವು ಅದಕ್ಕನುಗುಣವಾಗಿ ಅಳವಟ್ಟಿರುತ್ತದೆ. ನಟರ ತಿರುವು ಮುರುವುಗಳು ಲಂಗವನ್ನು ಬಹುವರ್ಣಪ್ರದರ್ಶಿನಿಯಂತೆ (ಕೆಲಿಡೊಸ್ಕೋಪ್) ಬೆಳಗಿಸಿ ಅವನ ನಾಜೂಕಾದ ಹೆಜ್ಜೆಗಳ ಗತಿಯನ್ನುತೋರಿಸುತ್ತವೆ. ಈ ನೃತ್ಯವು ನಮಗೆ ಅನೇಕ ಮಾದರಿಯ ನೃತ್ಯದ ಹೆಜ್ಜೆಗಳನ್ನು ಕಾಣುವ ಅವಕಾಶ ಒದಗಿಸುತ್ತದೆ. ಒಂದು ಶ್ರೇಣಿಯ ನೃತ್ಯದ ಹೆಜ್ಜೆಗಳಲ್ಲಿ ಇದು ಪ್ರಥಮ ಹೆಜ್ಜೆ; ಎರಡನೆಯದು ಮತ್ತು ಅದಕ್ಕೆ ಸೇರಿಕೊಂಡು ಚಲನೆ; ಮೂರನೆ ಸಲ ಪ್ರಥಮ ಹೆಜ್ಜೆ ಮತ್ತಿನ ಚಲನೆ ಆ ಮೇಲೆ ಕೂಡಿಕೆಯಾಗಿ ಇನ್ನೊಂದು ವಿಧದ ಚಲನೆ -ಹೀಗೆ ಆ ಶ್ರೇಣಿಯ ನಾಟ್ಯ ಇಡಿಯಾಗಿ ಪ್ರದರ್ಶಿಸಲ್ಪಡುತ್ತದೆ. ಎಲ್ಲಾ ಹೆಜ್ಜೆಗಳ ಗತಿ ಅನುಕ್ರಮವಾಗಿ ತೋರಿಸಲ್ಪಡುತ್ತದೆ. <br />{{gap}}ಈ ನಾಟ್ಯಗತಿಯಿಂದ ಯಕ್ಷಗಾನ ನೃತ್ಯದ ಪರಿಪೂರ್ಣತೆಗೆ ಅತ್ಯಾವಶ್ಯಕವೆನಿಸಿದ ತೂಕವನ್ನು ಸರಿಸುವ ತಂತ್ರ ನಟರಿಗೆ ವಿದಿತವಾಗುತ್ತದೆ; ಅಭ್ಯಾಸವಾಗುತ್ತದೆ. ಇದರಿಂದ ಹೆಜ್ಜೆಯ ಸ್ವರೂಪವೇ ಬದಲಾಗುತ್ತದೆ. ಇದನ್ನು ಕ್ರಮಬದ್ಧವಾಗಿ ಆಚರಿಸದಿದ್ದರೆ ಒಂದು ಹೆಜ್ಜೆಯಿಂದ ಇನ್ನೊಂದಕ್ಕೆ ಗತಿ ತಪ್ಪುತ್ತದೆ. ಈ ಹೆಜ್ಜೆಯ ಬದಲಾವಣೆಯನ್ನು ಸರಿಯಾಗಿ ನಿರ್ವಹಿಸಲು ಭಾರಬಿದ್ದ ಕಾಲಿನ ಪಾರ್ಶ್ವದ ಸೊಂಟದ ಭಾಗವು ವಿಶೇಷವಾಗಿ ಮುಂದಕ್ಕೆ ಚಾಚಲ್ಪಟ್ಟು ದೇಹದ ಸಮತೋಲ ವನ್ನು ಕಾಪಾಡಲು ಸೊಂಟದ ಮೇಲಿನ ಹುರಿಯ ಮೇಲ್ಬಾಗವು ಚಲಿಸಿ ಎದೆಗೂಡು ಮತ್ತು ಭುಜಗಳು ವಿರೋಧ ದಿಕ್ಕಿನಲ್ಲಿ ಚಾಚಲ್ಪಡುತ್ತವೆ. ಹೆಜ್ಜೆ ಬದಲಾವಣೆಯಂ ಸಂಟಿಯಾಗಿ ಚೈತನ್ಯಪೂರ್ಣವಾಗಿ ನಡೆಯಲು ಒಂದು ಕಾಲಿನ ಹಿಮ್ಮಡಿಯನ್ನು ಹಠಾತ್ತನೆ ಇನ್ನೊಂದರ ಮೊಣಕಾಲಿನ ಎತ್ತರಕ್ಕೆ ಎತ್ತುವಾಗಲೇ ಆ ಇನ್ನೊಂದು ಕಾಲಿನ ಪಾದವನ್ನು ಒಂದು ಅಂಗುಲದಷ್ಟು ಮುಂದೆ ಜಾರಿಸುವರು. ಆಗ ಕ್ಷಣದಲ್ಲಿ ಒಂದು ಕಾಲಿನ ಭಾರವು ಇನ್ನೊಂದರ ಮೇಲೆ ವರ್ಗಾಯಿಸಲ್ಪಟ್ಟು ಭಾರಕಳಕೊಂಡ ಕಾಲು ಮುಂದಿನ ಹೆಜ್ಜೆಯ ವೇಗಕ್ಕೆ ಸಿದ್ಧವಾಗುತ್ತದೆ.<noinclude></noinclude> fl4fazewl95n92qd6e9ok6w250r2ruv ಪುಟ:ಯಕ್ಷಗಾನ ಮಕರಂದ.pdf/೬೯೬ 104 100622 323545 282251 2026-05-30T14:53:38Z Shyam 2808 8562 /* Proofread */ 323545 proofread-page text/x-wiki <noinclude><pagequality level="3" user="Shyam 2808" /></noinclude>434<br /> {{gap}}ಸ್ಕೂಲವಾಗಿ ನೋಡಿದರೆ ಸಾಂಪ್ರದಾಯಿಕವಾಗಿ ಯೋಜಿಸಿದ ಕೆಲವು ನೃತ್ಯ ವಿಧಾನಗಳನ್ನು ಬಿಟ್ಟರೆ ಯಕ್ಷಗಾನದಲ್ಲಿ ಉಳಿದೆಲ್ಲ ಕಡೆಯಲ್ಲಿ ಕೈಯ ಅಭಿನಯ ಗೌಣವಾಗಿದೆ. ಹೆಚ್ಚಾಗಿ ನಿತ್ಯಜೀವನದಲ್ಲಿ ತೋರುವ 'ಇಲ್ಲಿ ಬಾ', 'ಹೋಗು' ಮೊದಲಾದ ಸಾಮಾನ್ಯ ಸಂಕೇತಗಳು ಮಾತ್ರ ಕೈಯಿಂದ ಅಭಿನಯಿಸಲ್ಪಡುತ್ತವೆ. ಸಾಂಪ್ರದಾಯಿಕವಾದ ಕೆಲವು ಕೈಯ ಸಂಕೇತಗಳು ಎಲ್ಲರಿಗೂ ಸುಲಭವಾಗಿ ಅರ್ಥವಾಗುವಂಥವು. ಉಹಾಹರಣೆಗೆ ಕೃಷ್ಣನ ಕೊಳಲದುವಿಕೆ, ತಾವರೆ ಬಿರಿಯುವುದು, ಅಭಯ ಹಸ್ತ, ಬಾಲಗೋಪಾಲ ನೃತ್ಯದಲ್ಲಿ ದೇವತಾಸ್ತುತಿಪರವಾದ ಹಾಡುಗಳಿಗೆ ಸರಳವಾದ ಕೈಯ ಚಲನೆಯನ್ನು ಹೊಂದಿಕೊಂಡಿದ್ದರೂ ಆಯಾ ಪಾತ್ರ ಮತ್ತು ನೃತ್ಯಕ್ಕೆ ಉಚಿತವಾದ ಕಲಾವಂತಿಕೆಯ ಮಾದರಿಯನ್ನು ಅನುಸರಿಸುತ್ತವೆ. ಸಾಮಾನ್ಯವಾಗಿ ಮಣಿಗಂಟು ಒಂದು ತಿರುಗಾಣಿಯಂತಿದ್ದು ಎದೆಯ ಮಟ್ಟಕ್ಕೆ ಚಾಚಿದ ಕೈಗಳು ಹಿಂದೆ ಮುಂದೆ ಸಮಮಟ್ಟವಾಗಿ ತಿರುಗುತ್ತವೆ. ಪುರುಷ ಪಾತ್ರಗಳ ನೃತ್ಯಗಳಲ್ಲಿ ಸಾಮಾನ್ಯವಾಗಿ ಭುಜದ ಕೊನೆಯ ಒಂದು ವರ್ತುಲವನ್ನುಂಟು ಮಾಡುವಂತೆ ರಟ್ಟೆಯು ಚಲಿಸುತ್ತದೆ. ಆಗ ಅದರ ವ್ಯಾಸವು ಮುಂಗಡೆ ಇದ್ದು ಅಂಗೈನೆಲದೆಡೆಗೆ ಲಂಬವಾಗಿ ಚಾಚಿರುತ್ತದೆ. ಈ ಹಸ್ತವಿನ್ಯಾಸದಿಂದ ಬಾಲಗೋಪಾಲ ವೇಷಗಳಿಗೆ ತಮ್ಮ ಭುಜಕೀರ್ತಿಗಳನ್ನು ಪ್ರದರ್ಶಿಸಲು ಅವಕಾಶವಾಗುತ್ತದೆ. <br />{{gap}} ಈ ನರ್ತಕರ ಮುಖಚರ್ಯೆಯು ನಿತ್ಯಜೀವನದ ಸಹಜ ಮುಖಚರ್ಯೆಗಿಂತ ಸ್ವಲ್ಪ ಅತಿಶಯವಾಗಿರುತ್ತದೆ. ಕಣ್ಣುಗಳ ಸಂಯಮಿತ ಚಲನೆಯು ಯಕ್ಷಗಾನದ ಒಂದು ಅಂಗವಾದರೂ ಇತರ ಭಾರತೀಯ ನೃತ್ಯ ಪದ್ಧತಿಗಳಲ್ಲಿದ್ದಂತೆ ಅದುವೇ ಮುಖ್ಯವಲ್ಲ. ಕೋಡಂಗಿಗಳು ಮೊದಲು ಕುಣಿದಂತೆಯೇ ಬಾಲಗೋಪಾಲರು ಕೂಡಾ ಅರ್ಧ ತಾಸು, ಮುಕ್ಕಾಲು ತಾಸು ನೃತ್ಯ ಮಾಡುತ್ತಾರೆ. ಉದ್ದ ಲಂಗ, ಬಲುಭಾರದ ಆಭರಣ, ಬಿಗಿಯಾದ ಕಿರೀಟಗಳನ್ನು ಧರಿಸಿ, ನೃತ್ಯದಲ್ಲೇ ಮನಸ್ಸ ನ್ನಿಟ್ಟು ಅನಾಯಾಸವಾಗಿ ನರ್ತಿಸಲು ದೀರ್ಘಕಾಲದ ತರಬೇತಿ ಬೇಕಾಗಿದೆ. <br />{{gap}} ತೆರೆಯ ಮರೆಯಿಂದ ಕೃಷ್ಣನ ಪತ್ನಿಯರಾದ ರುಕ್ಷ್ಮಿಣಿ-ಸತ್ಯಭಾಮೆಯರೆನಿಸಿ ಕೊಳ್ಳುವ ಸ್ತ್ರೀವೇಷಗಳು ವಿಲಾಸ-ವಿಭ್ರಮಗಳಿಂದ ಕಾಣಿಸಿಕೊಳ್ಳುವಾಗ ನಮ್ಮ ಚಿಂತನೆಗಳು ಹೃದಯದ ಮಧುರಭಾವಗಳ ಕಡೆಗೆ ತಿರುಗುತ್ತವೆ. ಈ ವೇಷಗಳಂ ಆರು ಗಜದ ಆಧುನಿಕ ಸೀರೆ, ಬಣ್ಣನೆಗೆ ಬಾರದ ಬಳೆಗಳು, ಕಿವಿಯ ಆಭರಣ, ಹಾರ ಗಳನ್ನು ಧರಿಸುತ್ತವೆ. 16ರಿಂದ 18ರ ಒಳಗಿನ ಹದಿ ಹರೆಯದ ಹುಡುಗರು ಸ್ತ್ರೀ ವೇಷ ಧರಿಸಿ ಮೇಲು ಮೇಲಕ್ಕೇರುವ ಗರುಡನ ರೆಕ್ಕೆಯ ವಿಲಾಸದಿಂದ, ಗಜಗಮ ನದ ನಯದಿಂದ, ಹೂವಿಂದ ಹೂವಿಗೆ ಹಾರುವ ಪಾತರಗಿತ್ತಿಯ ವೇಗದಿಂದ ಕುಣಿ ಯುತ್ತಾರೆ. ನೃತ್ಯದ ಸತ್ವವನ್ನು ತಮ್ಮದಾಗಿಸಿಕೊಳ್ಳಬೇಕಾದರೆ ಈ ನರ್ತಕರು ಕೈತೋಳುಗಳನ್ನ ಮೆಲುಗಾಳಿಗೆ ಹಾರುವ ಜೇಡನ ಬಲೆಯ ನೂಲೆಳೆಯಂತೆ<noinclude></noinclude> c2jnbatya1sluv5njgroex0kmksn947 323547 323545 2026-05-30T14:54:16Z Shyam 2808 8562 323547 proofread-page text/x-wiki <noinclude><pagequality level="3" user="Shyam 2808" /></noinclude>434<br /> {{gap}}ಸ್ಥೂಲವಾಗಿ ನೋಡಿದರೆ ಸಾಂಪ್ರದಾಯಿಕವಾಗಿ ಯೋಜಿಸಿದ ಕೆಲವು ನೃತ್ಯ ವಿಧಾನಗಳನ್ನು ಬಿಟ್ಟರೆ ಯಕ್ಷಗಾನದಲ್ಲಿ ಉಳಿದೆಲ್ಲ ಕಡೆಯಲ್ಲಿ ಕೈಯ ಅಭಿನಯ ಗೌಣವಾಗಿದೆ. ಹೆಚ್ಚಾಗಿ ನಿತ್ಯಜೀವನದಲ್ಲಿ ತೋರುವ 'ಇಲ್ಲಿ ಬಾ', 'ಹೋಗು' ಮೊದಲಾದ ಸಾಮಾನ್ಯ ಸಂಕೇತಗಳು ಮಾತ್ರ ಕೈಯಿಂದ ಅಭಿನಯಿಸಲ್ಪಡುತ್ತವೆ. ಸಾಂಪ್ರದಾಯಿಕವಾದ ಕೆಲವು ಕೈಯ ಸಂಕೇತಗಳು ಎಲ್ಲರಿಗೂ ಸುಲಭವಾಗಿ ಅರ್ಥವಾಗುವಂಥವು. ಉಹಾಹರಣೆಗೆ ಕೃಷ್ಣನ ಕೊಳಲದುವಿಕೆ, ತಾವರೆ ಬಿರಿಯುವುದು, ಅಭಯ ಹಸ್ತ, ಬಾಲಗೋಪಾಲ ನೃತ್ಯದಲ್ಲಿ ದೇವತಾಸ್ತುತಿಪರವಾದ ಹಾಡುಗಳಿಗೆ ಸರಳವಾದ ಕೈಯ ಚಲನೆಯನ್ನು ಹೊಂದಿಕೊಂಡಿದ್ದರೂ ಆಯಾ ಪಾತ್ರ ಮತ್ತು ನೃತ್ಯಕ್ಕೆ ಉಚಿತವಾದ ಕಲಾವಂತಿಕೆಯ ಮಾದರಿಯನ್ನು ಅನುಸರಿಸುತ್ತವೆ. ಸಾಮಾನ್ಯವಾಗಿ ಮಣಿಗಂಟು ಒಂದು ತಿರುಗಾಣಿಯಂತಿದ್ದು ಎದೆಯ ಮಟ್ಟಕ್ಕೆ ಚಾಚಿದ ಕೈಗಳು ಹಿಂದೆ ಮುಂದೆ ಸಮಮಟ್ಟವಾಗಿ ತಿರುಗುತ್ತವೆ. ಪುರುಷ ಪಾತ್ರಗಳ ನೃತ್ಯಗಳಲ್ಲಿ ಸಾಮಾನ್ಯವಾಗಿ ಭುಜದ ಕೊನೆಯ ಒಂದು ವರ್ತುಲವನ್ನುಂಟು ಮಾಡುವಂತೆ ರಟ್ಟೆಯು ಚಲಿಸುತ್ತದೆ. ಆಗ ಅದರ ವ್ಯಾಸವು ಮುಂಗಡೆ ಇದ್ದು ಅಂಗೈನೆಲದೆಡೆಗೆ ಲಂಬವಾಗಿ ಚಾಚಿರುತ್ತದೆ. ಈ ಹಸ್ತವಿನ್ಯಾಸದಿಂದ ಬಾಲಗೋಪಾಲ ವೇಷಗಳಿಗೆ ತಮ್ಮ ಭುಜಕೀರ್ತಿಗಳನ್ನು ಪ್ರದರ್ಶಿಸಲು ಅವಕಾಶವಾಗುತ್ತದೆ. <br />{{gap}} ಈ ನರ್ತಕರ ಮುಖಚರ್ಯೆಯು ನಿತ್ಯಜೀವನದ ಸಹಜ ಮುಖಚರ್ಯೆಗಿಂತ ಸ್ವಲ್ಪ ಅತಿಶಯವಾಗಿರುತ್ತದೆ. ಕಣ್ಣುಗಳ ಸಂಯಮಿತ ಚಲನೆಯು ಯಕ್ಷಗಾನದ ಒಂದು ಅಂಗವಾದರೂ ಇತರ ಭಾರತೀಯ ನೃತ್ಯ ಪದ್ಧತಿಗಳಲ್ಲಿದ್ದಂತೆ ಅದುವೇ ಮುಖ್ಯವಲ್ಲ. ಕೋಡಂಗಿಗಳು ಮೊದಲು ಕುಣಿದಂತೆಯೇ ಬಾಲಗೋಪಾಲರು ಕೂಡಾ ಅರ್ಧ ತಾಸು, ಮುಕ್ಕಾಲು ತಾಸು ನೃತ್ಯ ಮಾಡುತ್ತಾರೆ. ಉದ್ದ ಲಂಗ, ಬಲುಭಾರದ ಆಭರಣ, ಬಿಗಿಯಾದ ಕಿರೀಟಗಳನ್ನು ಧರಿಸಿ, ನೃತ್ಯದಲ್ಲೇ ಮನಸ್ಸ ನ್ನಿಟ್ಟು ಅನಾಯಾಸವಾಗಿ ನರ್ತಿಸಲು ದೀರ್ಘಕಾಲದ ತರಬೇತಿ ಬೇಕಾಗಿದೆ. <br />{{gap}} ತೆರೆಯ ಮರೆಯಿಂದ ಕೃಷ್ಣನ ಪತ್ನಿಯರಾದ ರುಕ್ಷ್ಮಿಣಿ-ಸತ್ಯಭಾಮೆಯರೆನಿಸಿ ಕೊಳ್ಳುವ ಸ್ತ್ರೀವೇಷಗಳು ವಿಲಾಸ-ವಿಭ್ರಮಗಳಿಂದ ಕಾಣಿಸಿಕೊಳ್ಳುವಾಗ ನಮ್ಮ ಚಿಂತನೆಗಳು ಹೃದಯದ ಮಧುರಭಾವಗಳ ಕಡೆಗೆ ತಿರುಗುತ್ತವೆ. ಈ ವೇಷಗಳಂ ಆರು ಗಜದ ಆಧುನಿಕ ಸೀರೆ, ಬಣ್ಣನೆಗೆ ಬಾರದ ಬಳೆಗಳು, ಕಿವಿಯ ಆಭರಣ, ಹಾರ ಗಳನ್ನು ಧರಿಸುತ್ತವೆ. 16ರಿಂದ 18ರ ಒಳಗಿನ ಹದಿ ಹರೆಯದ ಹುಡುಗರು ಸ್ತ್ರೀ ವೇಷ ಧರಿಸಿ ಮೇಲು ಮೇಲಕ್ಕೇರುವ ಗರುಡನ ರೆಕ್ಕೆಯ ವಿಲಾಸದಿಂದ, ಗಜಗಮ ನದ ನಯದಿಂದ, ಹೂವಿಂದ ಹೂವಿಗೆ ಹಾರುವ ಪಾತರಗಿತ್ತಿಯ ವೇಗದಿಂದ ಕುಣಿ ಯುತ್ತಾರೆ. ನೃತ್ಯದ ಸತ್ವವನ್ನು ತಮ್ಮದಾಗಿಸಿಕೊಳ್ಳಬೇಕಾದರೆ ಈ ನರ್ತಕರು ಕೈತೋಳುಗಳನ್ನ ಮೆಲುಗಾಳಿಗೆ ಹಾರುವ ಜೇಡನ ಬಲೆಯ ನೂಲೆಳೆಯಂತೆ<noinclude></noinclude> jlkgjgd93enmh8nli3z4ocrvynfspjw ವಿಕಿಸೋರ್ಸ್:ವಿಕಿಸೋರ್ಸ್೨೦/ಅಂಕೆಗಳು 4 101285 323514 323505 2026-05-30T14:05:02Z A826 6806 323514 wikitext text/x-wiki {| class="wikitable sortable" style="text-align:center; width:100%; font-size:75%; color: blue;" |+ ಕನ್ನಡ ವಿಕಿಸೋರ್ಸ್ ಸಂಪಾದನಾ ಸ್ಕೋರ್‌ಗಳು - ಒಟ್ಟು ಸ್ಪರ್ಧೆಯ ಸಂಪಾದನೆಗಳು: 39706<br><small>ದತ್ತಾಂಶ ಪಡೆದ ಸಮಯ: 2026-05-30 14:04:03 UTC / 2026-05-30 19:34:03 IST</small> ! ಸಂ. !! ಸದಸ್ಯ/ಸದಸ್ಯೆ !! ಮುಖ್ಯ !! ಕರ್ತೃ !! ಪುಟ(points) !! ಪರಿವಿಡಿ !! ಅನುವಾದ !! ಪುಟ ಸೃಷ್ಟಿ<br /> (1 ಅಂಕ ಒಂದು ಪುಟ ಸಂಪಾದನೆಗೆ) !! ಪ್ರೂಫ್ ರೀಡ್<br /> (2 ಅಂಕ ಒಂದು ಪುಟ ಸಂಪಾದನೆಗೆ) !! ವ್ಯಾಲಿಡೇಶನ್ <br /> (3 ಅಂಕ ಒಂದು ಪುಟ ಸಂಪಾದನೆಗೆ) !! ಒಟ್ಟು ಸಂಪಾದನೆಗಳು !! ಒಟ್ಟು ಅಂಕಗಳು |- | 1 || [[Special:Contributions/Shreelatha.Halemane|Shreelatha.Halemane]] || 0 || 0 || 7586 (11685) || 0 || 0 || 4890 || 855 (1710) || 1732 (5196) || 8010 || '''11685''' |- | 2 || [[Special:Contributions/Pragathi. BH|Pragathi. BH]] || 0 || 0 || 9420 (11313) || 0 || 0 || 7987 || 163 (326) || 1220 (3660) || 10133 || '''11313''' |- | 3 || [[Special:Contributions/Shreesha Sharma|Shreesha Sharma]] || 0 || 0 || 3587 (5091) || 0 || 0 || 2097 || 609 (1218) || 473 (1419) || 4122 || '''5091''' |- | 4 || [[Special:Contributions/Sharanya K H|Sharanya K H]] || 0 || 0 || 3832 (3992) || 0 || 0 || 3626 || 210 (420) || 5 (15) || 3966 || '''3992''' |- | 5 || [[Special:Contributions/Ashwini Rai K|Ashwini Rai K]] || 0 || 0 || 535 (1269) || 0 || 0 || 70 || 63 (126) || 397 (1191) || 665 || '''1269''' |- | 6 || [[Special:Contributions/Adhya.B|Adhya.B]] || 0 || 0 || 566 (575) || 0 || 0 || 553 || 13 (26) || 0 (0) || 582 || '''575''' |- | 7 || [[Special:Contributions/Vikashegde|Vikashegde]] || 0 || 0 || 172 (353) || 5 || 0 || 0 || 80 (160) || 77 (231) || 225 || '''357''' |- | 8 || [[Special:Contributions/A826|A826]] || 10740 || 1 || 208 (263) || 27 || 0 || 6 || 6 (12) || 33 (99) || 11000 || '''288''' |- | 9 || [[Special:Contributions/Athmi.J|Athmi.J]] || 0 || 0 || 221 (221) || 0 || 0 || 221 || 0 (0) || 0 (0) || 221 || '''221''' |- | 10 || [[Special:Contributions/Hariprasad Shetty10|Hariprasad Shetty10]] || 0 || 0 || 91 (190) || 0 || 0 || 0 || 28 (56) || 41 (123) || 388 || '''190''' |- | 11 || [[Special:Contributions/Anzx-ooo|Anzx-ooo]] || 2 || 0 || 70 (152) || 1 || 0 || 0 || 8 (16) || 49 (147) || 105 || '''155''' |- | 12 || [[Special:Contributions/Vinoda mamatharai|Vinoda mamatharai]] || 0 || 0 || 103 (109) || 0 || 0 || 79 || 0 (0) || 5 (15) || 109 || '''109''' |- | 13 || [[Special:Contributions/~2026-24108-44|~2026-24108-44]] || 0 || 0 || 44 (44) || 0 || 0 || 44 || 0 (0) || 0 (0) || 44 || '''44''' |- | 14 || [[Special:Contributions/Babitha Shetty|Babitha Shetty]] || 0 || 0 || 16 (31) || 0 || 0 || 0 || 7 (14) || 5 (15) || 39 || '''31''' |- | 15 || [[Special:Contributions/Viveka BG|Viveka BG]] || 0 || 0 || 6 (12) || 0 || 0 || 0 || 6 (12) || 0 (0) || 12 || '''12''' |- | 16 || [[Special:Contributions/Vikas shetty14|Vikas shetty14]] || 0 || 0 || 6 (9) || 0 || 0 || 0 || 6 (12) || 0 (0) || 14 || '''9''' |- | 17 || [[Special:Contributions/~2026-25228-62|~2026-25228-62]] || 0 || 0 || 7 (7) || 0 || 0 || 7 || 0 (0) || 0 (0) || 7 || '''7''' |- | 18 || [[Special:Contributions/Reema Jalihal|Reema Jalihal]] || 0 || 0 || 6 (7) || 0 || 0 || 0 || 6 (12) || 0 (0) || 26 || '''7''' |- | 19 || [[Special:Contributions/Nihar Chakravarti|Nihar Chakravarti]] || 0 || 0 || 6 (6) || 0 || 0 || 0 || 6 (12) || 0 (0) || 13 || '''6''' |- | 20 || [[Special:Contributions/~2026-25211-05|~2026-25211-05]] || 0 || 0 || 4 (4) || 0 || 0 || 4 || 0 (0) || 0 (0) || 4 || '''4''' |- | 21 || [[Special:Contributions/VASANTH S.N.|VASANTH S.N.]] || 0 || 0 || 3 (3) || 0 || 0 || 0 || 1 (2) || 0 (0) || 5 || '''3''' |- | 22 || [[Special:Contributions/Shyam 2808|Shyam 2808]] || 0 || 0 || 2 (3) || 0 || 0 || 0 || 2 (4) || 0 (0) || 4 || '''3''' |- | 23 || [[Special:Contributions/~2026-31610-21|~2026-31610-21]] || 0 || 0 || 1 (3) || 0 || 0 || 0 || 0 (0) || 1 (3) || 1 || '''3''' |- | 24 || [[Special:Contributions/ChiK|ChiK]] || 0 || 0 || 0 (0) || 1 || 0 || 0 || 0 (0) || 0 (0) || 1 || '''1''' |- | 25 || [[Special:Contributions/~2026-24744-13|~2026-24744-13]] || 2 || 0 || 0 (0) || 0 || 0 || 0 || 0 (0) || 0 (0) || 2 || '''1''' |- | 26 || [[Special:Contributions/~2026-25977-16|~2026-25977-16]] || 1 || 0 || 0 (0) || 0 || 0 || 0 || 0 (0) || 0 (0) || 1 || '''1''' |- | 27 || [[Special:Contributions/~2026-25629-17|~2026-25629-17]] || 0 || 0 || 1 (1) || 0 || 0 || 0 || 0 (0) || 0 (0) || 2 || '''1''' |- | 28 || [[Special:Contributions/~2026-25495-03|~2026-25495-03]] || 0 || 0 || 1 (1) || 0 || 0 || 1 || 0 (0) || 0 (0) || 1 || '''1''' |- | 29 || [[Special:Contributions/~2026-24828-68|~2026-24828-68]] || 0 || 0 || 1 (1) || 0 || 0 || 1 || 0 (0) || 0 (0) || 1 || '''1''' |- | 30 || [[Special:Contributions/~2026-24264-88|~2026-24264-88]] || 0 || 0 || 1 (1) || 0 || 0 || 1 || 0 (0) || 0 (0) || 1 || '''1''' |- | 31 || [[Special:Contributions/~2026-24211-03|~2026-24211-03]] || 0 || 0 || 1 (1) || 0 || 0 || 0 || 0 (0) || 0 (0) || 1 || '''1''' |- | 32 || [[Special:Contributions/~2026-24009-50|~2026-24009-50]] || 0 || 0 || 1 (1) || 0 || 0 || 1 || 0 (0) || 0 (0) || 1 || '''1''' |} <noinclude> <syntaxhighlight lang="python" line copy=1> #!/usr/bin/env python3 import requests import time from datetime import datetime, timezone, timedelta from collections import defaultdict import re START_DATE = datetime(2026, 4, 18, 18, 0, 1, tzinfo=timezone.utc) END_DATE = datetime(2026, 6, 3, 23, 59, 59, tzinfo=timezone.utc) TARGET_NAMESPACES = [0, 102, 104, 106, 114] NAMESPACE_NAMES = { 0: "ಮುಖ್ಯ", 102: "ಕರ್ತೃ", 104: "ಪುಟ", 106: "ಪರಿವಿಡಿ", 114: "ಅನುವಾದ" } # Scoring rules for namespace 104 SCORING_RULES = { 'page_creation': 1, # New page creation 'proofread': 2, # Edit summary contains "/* Proofread */" 'validation': 3, # Edit summary contains "/* Validated */" 'regular_edit': 1 # Regular edit in namespace 104 } WIKI_URL = "https://kn.wikisource.org/w/api.php" DATA_GENERATION_TIME = datetime.now(timezone.utc) # Convert to IST for display IST = timezone(timedelta(hours=5, minutes=30)) DATA_GENERATION_TIME_IST = DATA_GENERATION_TIME.astimezone(IST) START_DATE_IST = START_DATE.astimezone(IST) END_DATE_IST = END_DATE.astimezone(IST) # User to exclude from namespace 0 (set their points to zero) EXCLUDED_USER = "A826" EXCLUDED_NAMESPACE = 0 def get_namespace_name(ns): return NAMESPACE_NAMES.get(ns, f"Namespace {ns}") def fetch_all_edits(): user_namespace_stats = defaultdict(lambda: defaultdict(set)) # Track unique pages per namespace for scoring user_scores = defaultdict(lambda: defaultdict(int)) # Track scores by user and namespace user_edit_details = defaultdict(list) # Store edit details for debugging user_total_edits = defaultdict(int) # Track total number of edits per user (including duplicates) user_namespace_edit_counts = defaultdict(lambda: defaultdict(int)) # Track total edit counts per namespace # Track specific edit types in namespace 104 user_ns104_stats = defaultdict(lambda: { 'creations': 0, 'proofreads': 0, 'validations': 0, 'regular': 0, 'proofread_score': 0, # Track proofread score separately 'validation_score': 0 # Track validation score separately }) start_iso = START_DATE.strftime('%Y-%m-%dT%H:%M:%SZ') end_iso = END_DATE.strftime('%Y-%m-%dT%H:%M:%SZ') print("=" * 80) print("KANNADA WIKISOURCE EDIT SCORING TOOL") print("=" * 80) print(f"Start (UTC): {START_DATE.strftime('%Y-%m-%d %H:%M:%S')}") print(f"Start (IST): {START_DATE_IST.strftime('%Y-%m-%d %H:%M:%S')}") print(f"End (UTC): {END_DATE.strftime('%Y-%m-%d %H:%M:%S')}") print(f"End (IST): {END_DATE_IST.strftime('%Y-%m-%d %H:%M:%S')}") print(f"Generated (UTC): {DATA_GENERATION_TIME.strftime('%Y-%m-%d %H:%M:%S')}") print(f"Generated (IST): {DATA_GENERATION_TIME_IST.strftime('%Y-%m-%d %H:%M:%S')}") print(f"Namespaces: {', '.join([f'{get_namespace_name(ns)} ({ns})' for ns in TARGET_NAMESPACES])}") print(f"User '{EXCLUDED_USER}' gets 0 points in namespace {EXCLUDED_NAMESPACE} ({get_namespace_name(EXCLUDED_NAMESPACE)})") print(f"Scoring in namespace 104 (ಪುಟ):") print(f" - Page creation: {SCORING_RULES['page_creation']} point") print(f" - Proofread (/* Proofread */): {SCORING_RULES['proofread']} points") print(f" - Validation (/* Validated */): {SCORING_RULES['validation']} points") print(f" - Regular edit: {SCORING_RULES['regular_edit']} point") print("-" * 80) params = { 'action': 'query', 'list': 'recentchanges', 'rcstart': end_iso, 'rcend': start_iso, 'rcnamespace': '|'.join(str(ns) for ns in TARGET_NAMESPACES), 'rcprop': 'title|user|timestamp|ids|comment|flags', 'rctype': 'edit|new', 'rclimit': '500', 'format': 'json' } total_edits = 0 excluded_edits = 0 continue_token = None page_count = 0 while True: if continue_token: params['rccontinue'] = continue_token try: response = requests.get(WIKI_URL, params=params, timeout=30) data = response.json() if 'query' not in data or 'recentchanges' not in data['query']: break changes = data['query']['recentchanges'] page_count += 1 print(f"Batch {page_count}... ({len(changes)} edits)") for change in changes: user = change.get('user', 'Unknown') title = change.get('title', '') ns = change.get('ns', 0) comment = change.get('comment', '') is_new = change.get('type') == 'new' # Increment total edit count for this user (every edit counts) user_total_edits[user] += 1 total_edits += 1 user_namespace_edit_counts[user][ns] += 1 # Set points to zero for A826 in namespace 0 if ns == EXCLUDED_NAMESPACE and user == EXCLUDED_USER: score = 0 # Track unique page for scoring purposes (still counts as 0 points) if title not in user_namespace_stats[user][ns]: user_namespace_stats[user][ns].add(title) user_scores[user][ns] += score excluded_edits += 1 continue if ns in TARGET_NAMESPACES: # Calculate score for this edit score = 0 if ns == 104: # Special scoring for namespace 104 if is_new: # Page creation score = SCORING_RULES['page_creation'] user_ns104_stats[user]['creations'] += 1 user_edit_details[user].append(f"Created page: {title} (+{score})") elif '/* Validated */' in comment: # Validation edit score = SCORING_RULES['validation'] user_ns104_stats[user]['validations'] += 1 user_ns104_stats[user]['validation_score'] += score user_edit_details[user].append(f"Validated: {title} (+{score})") elif '/* Proofread */' in comment: # Proofread edit score = SCORING_RULES['proofread'] user_ns104_stats[user]['proofreads'] += 1 user_ns104_stats[user]['proofread_score'] += score user_edit_details[user].append(f"Proofread: {title} (+{score})") else: # Regular edit score = SCORING_RULES['regular_edit'] user_ns104_stats[user]['regular'] += 1 user_edit_details[user].append(f"Regular edit: {title} (+{score})") else: # For other namespaces, count each unique page as 1 point score = 1 # Track unique pages per namespace for scoring if title not in user_namespace_stats[user][ns]: user_namespace_stats[user][ns].add(title) user_scores[user][ns] += score if total_edits % 500 == 0: print(f" Processed {total_edits} edits...") if 'continue' in data and 'rccontinue' in data['continue']: continue_token = data['continue']['rccontinue'] time.sleep(0.5) else: print("Finished fetching all edits!") break except Exception as e: print(f"Error: {e}") break print("-" * 80) print(f"Batches: {page_count}") print(f"Total edits fetched: {total_edits}") print(f"User '{EXCLUDED_USER}' edits in namespace {EXCLUDED_NAMESPACE} (scored 0): {excluded_edits}") print(f"Users with edits: {len(user_total_edits)}") # Summary of total edits per user print("\nTotal edits per user (including duplicates):") print("-" * 60) for user in sorted(user_total_edits.items(), key=lambda x: x[1], reverse=True)[:20]: print(f" {user[0]}: {user[1]} edits") print("=" * 80) return (user_namespace_stats, user_scores, user_ns104_stats, user_total_edits, total_edits, user_namespace_edit_counts) def generate_wikitable(user_namespace_stats, user_scores, user_ns104_stats, user_total_edits, total_competition_edits, user_namespace_edit_counts): table_data = [] for user in user_total_edits.keys(): # Calculate total points (sum of scores from all namespaces) total_points = sum(user_scores[user].values()) # Get unique page counts per namespace ns_unique_pages = {} for ns in TARGET_NAMESPACES: ns_pages = user_namespace_stats[user].get(ns, set()) ns_unique_pages[ns] = len(ns_pages) # Get total edit counts per namespace (including duplicates) ns_total_edits = user_namespace_edit_counts.get(user, {}) # Get namespace 104 detailed stats ns104_stats = user_ns104_stats.get(user, { 'creations': 0, 'proofreads': 0, 'validations': 0, 'regular': 0, 'proofread_score': 0, 'validation_score': 0 }) table_data.append({ 'user': user, 'total_score': total_points, 'total_edits': user_total_edits.get(user, 0), 'ns0_edits': ns_total_edits.get(0, 0), # Show total edits, not unique pages 'ns102_edits': ns_total_edits.get(102, 0), 'ns104_unique': ns_unique_pages.get(104, 0), 'ns104_score': user_scores[user].get(104, 0), 'ns106_edits': ns_total_edits.get(106, 0), 'ns114_edits': ns_total_edits.get(114, 0), 'creations': ns104_stats['creations'], 'proofreads': ns104_stats['proofreads'], 'proofread_score': ns104_stats['proofread_score'], 'validations': ns104_stats['validations'], 'validation_score': ns104_stats['validation_score'] }) table_data = [row for row in table_data if row['total_score'] > 0 or row['total_edits'] > 0] table_data.sort(key=lambda x: x['total_score'], reverse=True) if not table_data: return "No edits found in the specified date range." wikitable = [] wikitable.append('{| class="wikitable sortable" style="text-align:center; width:100%; font-size:75%; color: blue;"') wikitable.append(f'|+ ಕನ್ನಡ ವಿಕಿಸೋರ್ಸ್ ಸಂಪಾದನಾ ಸ್ಕೋರ್‌ಗಳು - ಒಟ್ಟು ಸ್ಪರ್ಧೆಯ ಸಂಪಾದನೆಗಳು: {total_competition_edits}<br><small>ದತ್ತಾಂಶ ಪಡೆದ ಸಮಯ: {DATA_GENERATION_TIME.strftime("%Y-%m-%d %H:%M:%S")} UTC / {DATA_GENERATION_TIME_IST.strftime("%Y-%m-%d %H:%M:%S")} IST</small>') # Updated header with combined columns for proofread and validation header_cols = ['! ಸಂ.', '!! ಸದಸ್ಯ/ಸದಸ್ಯೆ', '!! ಮುಖ್ಯ', '!! ಕರ್ತೃ', '!! ಪುಟ(points)', '!! ಪರಿವಿಡಿ', '!! ಅನುವಾದ', '!! ಪುಟ ಸೃಷ್ಟಿ', '!! ಪ್ರೂಫ್ ರೀಡ್ (ಅಂಕ)', '!! ವ್ಯಾಲಿಡೇಶನ್ (ಅಂಕ)', '!! ಒಟ್ಟು ಸಂಪಾದನೆಗಳು', '!! ಒಟ್ಟು ಅಂಕಗಳು'] wikitable.append(' '.join(header_cols)) for idx, row in enumerate(table_data, start=1): user = row['user'] # Always use Special:Contributions link user_link = f"[[Special:Contributions/{user}|{user}]]" # Show both unique page count and weighted score for namespace 104 ns104_display = f"{row['ns104_unique']} ({row['ns104_score']})" # Combine proofread count and score into one column proofread_display = f"{row['proofreads']} ({row['proofread_score']})" # Combine validation count and score into one column validation_display = f"{row['validations']} ({row['validation_score']})" wikitable.append(f"|-\n| {idx} || {user_link} || {row['ns0_edits']} || {row['ns102_edits']} || {ns104_display} || {row['ns106_edits']} || {row['ns114_edits']} || {row['creations']} || {proofread_display} || {validation_display} || {row['total_edits']} || '''{row['total_score']}'''") wikitable.append('|}') return '\n'.join(wikitable) def main(): (user_namespace_stats, user_scores, user_ns104_stats, user_total_edits, total_competition_edits, user_namespace_edit_counts) = fetch_all_edits() if not user_total_edits: print("\nNo data retrieved.") return output = generate_wikitable(user_namespace_stats, user_scores, user_ns104_stats, user_total_edits, total_competition_edits, user_namespace_edit_counts) print("\n" + "=" * 80) print("WIKITABLE OUTPUT (Copy this entire section):") print("=" * 80) print(output) print("=" * 80) if __name__ == "__main__": main() </syntaxhighlight> </noinclude> [[ವರ್ಗ:ವಿಕಿಸೋರ್ಸ್೨೦]] 49ybw0uouby71pzveu24xsks02tnke4 323676 323514 2026-05-31T07:40:17Z A826 6806 323676 wikitext text/x-wiki {| class="wikitable sortable" style="text-align:center; width:100%; font-size:75%; color: blue;" |+ ಕನ್ನಡ ವಿಕಿಸೋರ್ಸ್ ಸಂಪಾದನಾ ಸ್ಕೋರ್‌ಗಳು - ಒಟ್ಟು ಸ್ಪರ್ಧೆಯ ಸಂಪಾದನೆಗಳು: 39863<br><small>ದತ್ತಾಂಶ ಪಡೆದ ಸಮಯ: 2026-05-31 07:38:39 UTC / 2026-05-31 13:08:39 IST</small> ! ಸಂ. !! ಸದಸ್ಯ/ಸದಸ್ಯೆ !! ಮುಖ್ಯ !! ಕರ್ತೃ !! ಪುಟ(points) !! ಪರಿವಿಡಿ !! ಅನುವಾದ !! ಪುಟ ಸೃಷ್ಟಿ<br /> (1 ಅಂಕ ಒಂದು ಪುಟ ಸಂಪಾದನೆಗೆ) !! ಪ್ರೂಫ್ ರೀಡ್<br /> (2 ಅಂಕ ಒಂದು ಪುಟ ಸಂಪಾದನೆಗೆ) !! ವ್ಯಾಲಿಡೇಶನ್ <br /> (3 ಅಂಕ ಒಂದು ಪುಟ ಸಂಪಾದನೆಗೆ) !! ಒಟ್ಟು ಸಂಪಾದನೆಗಳು !! ಒಟ್ಟು ಅಂಕಗಳು |- | 1 || [[Special:Contributions/Shreelatha.Halemane|Shreelatha.Halemane]] || 0 || 0 || 7638 (11831) || 0 || 0 || 4890 || 864 (1728) || 1775 (5325) || 8063 || '''11831''' |- | 2 || [[Special:Contributions/Pragathi. BH|Pragathi. BH]] || 0 || 0 || 9420 (11313) || 0 || 0 || 7987 || 163 (326) || 1220 (3660) || 10133 || '''11313''' |- | 3 || [[Special:Contributions/Shreesha Sharma|Shreesha Sharma]] || 0 || 0 || 3643 (5211) || 0 || 0 || 2097 || 652 (1304) || 486 (1458) || 4183 || '''5211''' |- | 4 || [[Special:Contributions/Sharanya K H|Sharanya K H]] || 0 || 0 || 3832 (3992) || 0 || 0 || 3626 || 210 (420) || 5 (15) || 3966 || '''3992''' |- | 5 || [[Special:Contributions/Ashwini Rai K|Ashwini Rai K]] || 0 || 0 || 536 (1271) || 0 || 0 || 70 || 64 (128) || 397 (1191) || 666 || '''1271''' |- | 6 || [[Special:Contributions/Adhya.B|Adhya.B]] || 0 || 0 || 566 (575) || 0 || 0 || 553 || 13 (26) || 0 (0) || 582 || '''575''' |- | 7 || [[Special:Contributions/Vikashegde|Vikashegde]] || 0 || 0 || 194 (390) || 10 || 0 || 0 || 91 (182) || 81 (243) || 261 || '''396''' |- | 8 || [[Special:Contributions/A826|A826]] || 10740 || 1 || 208 (263) || 27 || 0 || 6 || 6 (12) || 33 (99) || 11000 || '''288''' |- | 9 || [[Special:Contributions/Athmi.J|Athmi.J]] || 0 || 0 || 221 (221) || 0 || 0 || 221 || 0 (0) || 0 (0) || 221 || '''221''' |- | 10 || [[Special:Contributions/Hariprasad Shetty10|Hariprasad Shetty10]] || 0 || 0 || 91 (190) || 0 || 0 || 0 || 28 (56) || 41 (123) || 388 || '''190''' |- | 11 || [[Special:Contributions/Anzx-ooo|Anzx-ooo]] || 2 || 0 || 70 (152) || 1 || 0 || 0 || 8 (16) || 49 (147) || 105 || '''155''' |- | 12 || [[Special:Contributions/Vinoda mamatharai|Vinoda mamatharai]] || 0 || 0 || 103 (109) || 0 || 0 || 79 || 0 (0) || 5 (15) || 109 || '''109''' |- | 13 || [[Special:Contributions/~2026-24108-44|~2026-24108-44]] || 0 || 0 || 44 (44) || 0 || 0 || 44 || 0 (0) || 0 (0) || 44 || '''44''' |- | 14 || [[Special:Contributions/Babitha Shetty|Babitha Shetty]] || 0 || 0 || 16 (31) || 0 || 0 || 0 || 7 (14) || 5 (15) || 39 || '''31''' |- | 15 || [[Special:Contributions/Viveka BG|Viveka BG]] || 0 || 0 || 6 (12) || 0 || 0 || 0 || 6 (12) || 0 (0) || 12 || '''12''' |- | 16 || [[Special:Contributions/Shyam 2808|Shyam 2808]] || 0 || 0 || 6 (10) || 0 || 0 || 0 || 6 (12) || 0 (0) || 9 || '''10''' |- | 17 || [[Special:Contributions/Vikas shetty14|Vikas shetty14]] || 0 || 0 || 6 (9) || 0 || 0 || 0 || 6 (12) || 0 (0) || 14 || '''9''' |- | 18 || [[Special:Contributions/~2026-25228-62|~2026-25228-62]] || 0 || 0 || 7 (7) || 0 || 0 || 7 || 0 (0) || 0 (0) || 7 || '''7''' |- | 19 || [[Special:Contributions/Reema Jalihal|Reema Jalihal]] || 0 || 0 || 6 (7) || 0 || 0 || 0 || 6 (12) || 0 (0) || 26 || '''7''' |- | 20 || [[Special:Contributions/Nihar Chakravarti|Nihar Chakravarti]] || 0 || 0 || 6 (6) || 0 || 0 || 0 || 6 (12) || 0 (0) || 13 || '''6''' |- | 21 || [[Special:Contributions/~2026-25211-05|~2026-25211-05]] || 0 || 0 || 4 (4) || 0 || 0 || 4 || 0 (0) || 0 (0) || 4 || '''4''' |- | 22 || [[Special:Contributions/VASANTH S.N.|VASANTH S.N.]] || 0 || 0 || 3 (3) || 0 || 0 || 0 || 1 (2) || 0 (0) || 5 || '''3''' |- | 23 || [[Special:Contributions/~2026-31610-21|~2026-31610-21]] || 0 || 0 || 1 (3) || 0 || 0 || 0 || 0 (0) || 1 (3) || 1 || '''3''' |- | 24 || [[Special:Contributions/ChiK|ChiK]] || 0 || 0 || 0 (0) || 1 || 0 || 0 || 0 (0) || 0 (0) || 1 || '''1''' |- | 25 || [[Special:Contributions/~2026-24744-13|~2026-24744-13]] || 2 || 0 || 0 (0) || 0 || 0 || 0 || 0 (0) || 0 (0) || 2 || '''1''' |- | 26 || [[Special:Contributions/~2026-25977-16|~2026-25977-16]] || 1 || 0 || 0 (0) || 0 || 0 || 0 || 0 (0) || 0 (0) || 1 || '''1''' |- | 27 || [[Special:Contributions/~2026-25629-17|~2026-25629-17]] || 0 || 0 || 1 (1) || 0 || 0 || 0 || 0 (0) || 0 (0) || 2 || '''1''' |- | 28 || [[Special:Contributions/~2026-25495-03|~2026-25495-03]] || 0 || 0 || 1 (1) || 0 || 0 || 1 || 0 (0) || 0 (0) || 1 || '''1''' |- | 29 || [[Special:Contributions/~2026-24828-68|~2026-24828-68]] || 0 || 0 || 1 (1) || 0 || 0 || 1 || 0 (0) || 0 (0) || 1 || '''1''' |- | 30 || [[Special:Contributions/~2026-24264-88|~2026-24264-88]] || 0 || 0 || 1 (1) || 0 || 0 || 1 || 0 (0) || 0 (0) || 1 || '''1''' |- | 31 || [[Special:Contributions/~2026-24211-03|~2026-24211-03]] || 0 || 0 || 1 (1) || 0 || 0 || 0 || 0 (0) || 0 (0) || 1 || '''1''' |- | 32 || [[Special:Contributions/~2026-24009-50|~2026-24009-50]] || 0 || 0 || 1 (1) || 0 || 0 || 1 || 0 (0) || 0 (0) || 1 || '''1''' |- | 33 || [[Special:Contributions/~2026-32030-28|~2026-32030-28]] || 0 || 0 || 1 (1) || 0 || 0 || 0 || 0 (0) || 0 (0) || 1 || '''1''' |} <noinclude> <syntaxhighlight lang="python" line copy=1> #!/usr/bin/env python3 import requests import time from datetime import datetime, timezone, timedelta from collections import defaultdict import re START_DATE = datetime(2026, 4, 18, 18, 0, 1, tzinfo=timezone.utc) END_DATE = datetime(2026, 6, 3, 23, 59, 59, tzinfo=timezone.utc) TARGET_NAMESPACES = [0, 102, 104, 106, 114] NAMESPACE_NAMES = { 0: "ಮುಖ್ಯ", 102: "ಕರ್ತೃ", 104: "ಪುಟ", 106: "ಪರಿವಿಡಿ", 114: "ಅನುವಾದ" } # Scoring rules for namespace 104 SCORING_RULES = { 'page_creation': 1, # New page creation 'proofread': 2, # Edit summary contains "/* Proofread */" 'validation': 3, # Edit summary contains "/* Validated */" 'regular_edit': 1 # Regular edit in namespace 104 } WIKI_URL = "https://kn.wikisource.org/w/api.php" DATA_GENERATION_TIME = datetime.now(timezone.utc) # Convert to IST for display IST = timezone(timedelta(hours=5, minutes=30)) DATA_GENERATION_TIME_IST = DATA_GENERATION_TIME.astimezone(IST) START_DATE_IST = START_DATE.astimezone(IST) END_DATE_IST = END_DATE.astimezone(IST) # User to exclude from namespace 0 (set their points to zero) EXCLUDED_USER = "A826" EXCLUDED_NAMESPACE = 0 def get_namespace_name(ns): return NAMESPACE_NAMES.get(ns, f"Namespace {ns}") def fetch_all_edits(): user_namespace_stats = defaultdict(lambda: defaultdict(set)) # Track unique pages per namespace for scoring user_scores = defaultdict(lambda: defaultdict(int)) # Track scores by user and namespace user_edit_details = defaultdict(list) # Store edit details for debugging user_total_edits = defaultdict(int) # Track total number of edits per user (including duplicates) user_namespace_edit_counts = defaultdict(lambda: defaultdict(int)) # Track total edit counts per namespace # Track specific edit types in namespace 104 user_ns104_stats = defaultdict(lambda: { 'creations': 0, 'proofreads': 0, 'validations': 0, 'regular': 0, 'proofread_score': 0, # Track proofread score separately 'validation_score': 0 # Track validation score separately }) start_iso = START_DATE.strftime('%Y-%m-%dT%H:%M:%SZ') end_iso = END_DATE.strftime('%Y-%m-%dT%H:%M:%SZ') print("=" * 80) print("KANNADA WIKISOURCE EDIT SCORING TOOL") print("=" * 80) print(f"Start (UTC): {START_DATE.strftime('%Y-%m-%d %H:%M:%S')}") print(f"Start (IST): {START_DATE_IST.strftime('%Y-%m-%d %H:%M:%S')}") print(f"End (UTC): {END_DATE.strftime('%Y-%m-%d %H:%M:%S')}") print(f"End (IST): {END_DATE_IST.strftime('%Y-%m-%d %H:%M:%S')}") print(f"Generated (UTC): {DATA_GENERATION_TIME.strftime('%Y-%m-%d %H:%M:%S')}") print(f"Generated (IST): {DATA_GENERATION_TIME_IST.strftime('%Y-%m-%d %H:%M:%S')}") print(f"Namespaces: {', '.join([f'{get_namespace_name(ns)} ({ns})' for ns in TARGET_NAMESPACES])}") print(f"User '{EXCLUDED_USER}' gets 0 points in namespace {EXCLUDED_NAMESPACE} ({get_namespace_name(EXCLUDED_NAMESPACE)})") print(f"Scoring in namespace 104 (ಪುಟ):") print(f" - Page creation: {SCORING_RULES['page_creation']} point") print(f" - Proofread (/* Proofread */): {SCORING_RULES['proofread']} points") print(f" - Validation (/* Validated */): {SCORING_RULES['validation']} points") print(f" - Regular edit: {SCORING_RULES['regular_edit']} point") print("-" * 80) params = { 'action': 'query', 'list': 'recentchanges', 'rcstart': end_iso, 'rcend': start_iso, 'rcnamespace': '|'.join(str(ns) for ns in TARGET_NAMESPACES), 'rcprop': 'title|user|timestamp|ids|comment|flags', 'rctype': 'edit|new', 'rclimit': '500', 'format': 'json' } total_edits = 0 excluded_edits = 0 continue_token = None page_count = 0 while True: if continue_token: params['rccontinue'] = continue_token try: response = requests.get(WIKI_URL, params=params, timeout=30) data = response.json() if 'query' not in data or 'recentchanges' not in data['query']: break changes = data['query']['recentchanges'] page_count += 1 print(f"Batch {page_count}... ({len(changes)} edits)") for change in changes: user = change.get('user', 'Unknown') title = change.get('title', '') ns = change.get('ns', 0) comment = change.get('comment', '') is_new = change.get('type') == 'new' # Increment total edit count for this user (every edit counts) user_total_edits[user] += 1 total_edits += 1 user_namespace_edit_counts[user][ns] += 1 # Set points to zero for A826 in namespace 0 if ns == EXCLUDED_NAMESPACE and user == EXCLUDED_USER: score = 0 # Track unique page for scoring purposes (still counts as 0 points) if title not in user_namespace_stats[user][ns]: user_namespace_stats[user][ns].add(title) user_scores[user][ns] += score excluded_edits += 1 continue if ns in TARGET_NAMESPACES: # Calculate score for this edit score = 0 if ns == 104: # Special scoring for namespace 104 if is_new: # Page creation score = SCORING_RULES['page_creation'] user_ns104_stats[user]['creations'] += 1 user_edit_details[user].append(f"Created page: {title} (+{score})") elif '/* Validated */' in comment: # Validation edit score = SCORING_RULES['validation'] user_ns104_stats[user]['validations'] += 1 user_ns104_stats[user]['validation_score'] += score user_edit_details[user].append(f"Validated: {title} (+{score})") elif '/* Proofread */' in comment: # Proofread edit score = SCORING_RULES['proofread'] user_ns104_stats[user]['proofreads'] += 1 user_ns104_stats[user]['proofread_score'] += score user_edit_details[user].append(f"Proofread: {title} (+{score})") else: # Regular edit score = SCORING_RULES['regular_edit'] user_ns104_stats[user]['regular'] += 1 user_edit_details[user].append(f"Regular edit: {title} (+{score})") else: # For other namespaces, count each unique page as 1 point score = 1 # Track unique pages per namespace for scoring if title not in user_namespace_stats[user][ns]: user_namespace_stats[user][ns].add(title) user_scores[user][ns] += score if total_edits % 500 == 0: print(f" Processed {total_edits} edits...") if 'continue' in data and 'rccontinue' in data['continue']: continue_token = data['continue']['rccontinue'] time.sleep(0.5) else: print("Finished fetching all edits!") break except Exception as e: print(f"Error: {e}") break print("-" * 80) print(f"Batches: {page_count}") print(f"Total edits fetched: {total_edits}") print(f"User '{EXCLUDED_USER}' edits in namespace {EXCLUDED_NAMESPACE} (scored 0): {excluded_edits}") print(f"Users with edits: {len(user_total_edits)}") # Summary of total edits per user print("\nTotal edits per user (including duplicates):") print("-" * 60) for user in sorted(user_total_edits.items(), key=lambda x: x[1], reverse=True)[:20]: print(f" {user[0]}: {user[1]} edits") print("=" * 80) return (user_namespace_stats, user_scores, user_ns104_stats, user_total_edits, total_edits, user_namespace_edit_counts) def generate_wikitable(user_namespace_stats, user_scores, user_ns104_stats, user_total_edits, total_competition_edits, user_namespace_edit_counts): table_data = [] for user in user_total_edits.keys(): # Calculate total points (sum of scores from all namespaces) total_points = sum(user_scores[user].values()) # Get unique page counts per namespace ns_unique_pages = {} for ns in TARGET_NAMESPACES: ns_pages = user_namespace_stats[user].get(ns, set()) ns_unique_pages[ns] = len(ns_pages) # Get total edit counts per namespace (including duplicates) ns_total_edits = user_namespace_edit_counts.get(user, {}) # Get namespace 104 detailed stats ns104_stats = user_ns104_stats.get(user, { 'creations': 0, 'proofreads': 0, 'validations': 0, 'regular': 0, 'proofread_score': 0, 'validation_score': 0 }) table_data.append({ 'user': user, 'total_score': total_points, 'total_edits': user_total_edits.get(user, 0), 'ns0_edits': ns_total_edits.get(0, 0), # Show total edits, not unique pages 'ns102_edits': ns_total_edits.get(102, 0), 'ns104_unique': ns_unique_pages.get(104, 0), 'ns104_score': user_scores[user].get(104, 0), 'ns106_edits': ns_total_edits.get(106, 0), 'ns114_edits': ns_total_edits.get(114, 0), 'creations': ns104_stats['creations'], 'proofreads': ns104_stats['proofreads'], 'proofread_score': ns104_stats['proofread_score'], 'validations': ns104_stats['validations'], 'validation_score': ns104_stats['validation_score'] }) table_data = [row for row in table_data if row['total_score'] > 0 or row['total_edits'] > 0] table_data.sort(key=lambda x: x['total_score'], reverse=True) if not table_data: return "No edits found in the specified date range." wikitable = [] wikitable.append('{| class="wikitable sortable" style="text-align:center; width:100%; font-size:75%; color: blue;"') wikitable.append(f'|+ ಕನ್ನಡ ವಿಕಿಸೋರ್ಸ್ ಸಂಪಾದನಾ ಸ್ಕೋರ್‌ಗಳು - ಒಟ್ಟು ಸ್ಪರ್ಧೆಯ ಸಂಪಾದನೆಗಳು: {total_competition_edits}<br><small>ದತ್ತಾಂಶ ಪಡೆದ ಸಮಯ: {DATA_GENERATION_TIME.strftime("%Y-%m-%d %H:%M:%S")} UTC / {DATA_GENERATION_TIME_IST.strftime("%Y-%m-%d %H:%M:%S")} IST</small>') # Updated header with combined columns for proofread and validation header_cols = ['! ಸಂ.', '!! ಸದಸ್ಯ/ಸದಸ್ಯೆ', '!! ಮುಖ್ಯ', '!! ಕರ್ತೃ', '!! ಪುಟ(points)', '!! ಪರಿವಿಡಿ', '!! ಅನುವಾದ', '!! ಪುಟ ಸೃಷ್ಟಿ', '!! ಪ್ರೂಫ್ ರೀಡ್ (ಅಂಕ)', '!! ವ್ಯಾಲಿಡೇಶನ್ (ಅಂಕ)', '!! ಒಟ್ಟು ಸಂಪಾದನೆಗಳು', '!! ಒಟ್ಟು ಅಂಕಗಳು'] wikitable.append(' '.join(header_cols)) for idx, row in enumerate(table_data, start=1): user = row['user'] # Always use Special:Contributions link user_link = f"[[Special:Contributions/{user}|{user}]]" # Show both unique page count and weighted score for namespace 104 ns104_display = f"{row['ns104_unique']} ({row['ns104_score']})" # Combine proofread count and score into one column proofread_display = f"{row['proofreads']} ({row['proofread_score']})" # Combine validation count and score into one column validation_display = f"{row['validations']} ({row['validation_score']})" wikitable.append(f"|-\n| {idx} || {user_link} || {row['ns0_edits']} || {row['ns102_edits']} || {ns104_display} || {row['ns106_edits']} || {row['ns114_edits']} || {row['creations']} || {proofread_display} || {validation_display} || {row['total_edits']} || '''{row['total_score']}'''") wikitable.append('|}') return '\n'.join(wikitable) def main(): (user_namespace_stats, user_scores, user_ns104_stats, user_total_edits, total_competition_edits, user_namespace_edit_counts) = fetch_all_edits() if not user_total_edits: print("\nNo data retrieved.") return output = generate_wikitable(user_namespace_stats, user_scores, user_ns104_stats, user_total_edits, total_competition_edits, user_namespace_edit_counts) print("\n" + "=" * 80) print("WIKITABLE OUTPUT (Copy this entire section):") print("=" * 80) print(output) print("=" * 80) if __name__ == "__main__": main() </syntaxhighlight> </noinclude> [[ವರ್ಗ:ವಿಕಿಸೋರ್ಸ್೨೦]] sq1kvpc7me85mv1vamr4n655tjct0f1 ಪುಟ:ನಿತ್ಯ ನೇಮಾವಲಿ.pdf/೭ 104 101837 323668 291766 2026-05-31T00:49:50Z Shreesha Sharma 7840 /* Validated */ 323668 proofread-page text/x-wiki <noinclude><pagequality level="4" user="Shreesha Sharma" /></noinclude>{{center|'''ನಿತ್ಯನೇಮಾವಲಿ'''}} ಮುಂದುವರಿಸಲು ಪ್ರೊಫೆಸರ ಕುಲಕರ್ಣಿಯವರು ಸೂಚಿಸಿದರು. ಅವರ ಸಹಕಾರಕ್ಕಾಗಿ ಅವರಿಗೆ ನಾನು ತುಂಬಾ ಕೃತಜ್ಞಳಾಗಿದ್ದೇನೆ. {{gap}}ಶ್ರೀ ಗುರುದೇವ ರಾನಡೆ ಸಮಾಧಿ ಟ್ರಸ್ಟ್, ನಿಂಬಾಳ ಆರ್.ಎಸ್. ಈ ಸಂಸ್ಥೆಯವರು ಹೊರತಂದ ನಿತ್ಯನೇಮಾವಲಿಯ ೧೯೯೪ನೆಯ ಆವೃತ್ತಿಯನ್ನು ಅನುಸರಿಸಿ ಭಾಷಾಂತರ ಮಾಡಿದ್ದೇನೆ. {{gap}}ಪ್ರಸ್ತುತ ಪುಸ್ತಕದಲ್ಲಿದ್ದ ಮರಾಠಿ ಭಜನೆಯ ಅವತರಣವನ್ನು ಕನ್ನಡಲಿಪಿಯಲ್ಲಿ ಮೊದಲುಕೊಟ್ಟು, ಅದರ ಕೆಳಗೆ ಕನ್ನಡದ ಭಾವಾರ್ಥ ಬರೆದಿದ್ದೇನೆ. {{gap}}ಅಧ್ಯಾತ್ಮದಲ್ಲಿ ನನಗೆ ಆಸಕ್ತಿಯಿದ್ದರೂ ಮೊದಲಬಾರಿಗೆ ಇಂಥ ಭಜನೆಗಳನ್ನು ಕನ್ನಡಿಸಿದ್ದರಿಂದ ಲೋಪದೋಷಗಳು ಇರಬಹುದು. ಅದಕ್ಕಾಗಿ ಓದುಗರ ಕ್ಷಮೆ ಕೇಳಿಕೊಳ್ಳುತ್ತೇನೆ. ಈ ನಿತ್ಯನೇಮಾವಲಿ ಪುಸ್ತಕದ ಪ್ರಕಾಶಕರಾದ ಶ್ರೀ ಗುರುದೇವ ರಾನಡೆ ಸಮಾಧಿ ಟ್ರಸ, ನಿಂಬಾಳ ಆರ್.ಎಸ್. ಇವರಿಗೆ ನಾನು ತುಂಬಾಋಣಿಯಾಗಿದ್ದೇನೆ. ಈ ಕೆಲಸದಲ್ಲಿ ನನಗೆ ಸಹಾಯಮಾಡಿದ ಶ್ರೀ ಬಿ.ಆರ್. ಕುಲಕರ್ಣಿ ಹಾಗೂ ಶ್ರೀಮತಿ ಲಲಿತಕ್ಕನವರಿಗೂ, ಹಸ್ತಪ್ರತಿಯನ್ನು ಸಿದ್ಧಪಡಿಸುವಲ್ಲಿ ನೆರವಾದ ನನ್ನ ಮಗಳು ಶ್ರೀಮತಿ ಗೀತಾ ಕುಲಕರ್ಣಿ ಇವಳಿಗೂ ನನ್ನ ಕೃತಜ್ಞತೆಗಳು. {{rh|center=|left=ಬೆಂಗಳೂರು|right=ಇಂದಿರಾಬಾಯಿ, ಕೇ, ದೇಶಪಾಂಡೆ}} {{rh|center=|left=೨೭-೧-೨೦೦೧|right=}} {{center|೬}}<noinclude></noinclude> 6hihoah0xhj5ccbb10skccrasmjhbdt ಪುಟ:ನಿತ್ಯ ನೇಮಾವಲಿ.pdf/೧೮ 104 101854 323669 293875 2026-05-31T00:50:07Z Shreesha Sharma 7840 /* Validated */ 323669 proofread-page text/x-wiki <noinclude><pagequality level="4" user="Shreesha Sharma" /></noinclude>{{center|ಶ್ರೀ ಸದ್ಗುರುನಾಥ ನಾರಾಯಣರಾವ ಭಾವೂಸಾಹೇಬ}} {{center|ಊರ್ಫ ನಿಂಬರಗಿ ಮಹಾರಾಜ ಇವರ ಸಮಾಧಿ ನಿಂಬರಗಿ,}} {{Left|}}ಜನ್ಮ: ಕ್ರಿ.ಶ. ೧೭೮೯ {{Right|}}ಸಮಾಧಿ : ಕ್ರಿ.ಶ. ೧೮೮೫. {{center|ಶ್ರೀ ನಿಂಬರಗಿ ಮಹಾರಾಜರ ಹಸ್ತಾಕ್ಷರ}} {{center|(ಭಾವೂ ವಲ್ಲದ ಭೀಮಣ್ಣಾ ನಿರಾಳಿ)}}<noinclude></noinclude> lldoqh7fmuk8lnndb3o8sluc9vmy1x0 ಪುಟ:ನಿತ್ಯ ನೇಮಾವಲಿ.pdf/೪೯ 104 101917 323670 313823 2026-05-31T00:50:33Z Shreesha Sharma 7840 /* Validated */ 323670 proofread-page text/x-wiki <noinclude><pagequality level="4" user="Shreesha Sharma" /></noinclude>{{center|'''ಶ್ರೀ ಸದ್ಗುರುನಾಥ ಭಾವೂಸಾಹೇಬ ಮಹಾರಾಜ'''}} {{center|'''ಉಮದೀಕರ ಇವರ ನಿರ್ಯಾಣ'''}} {{center|ಗುರುವಾರ ಮಾಘ ಶುದ್ಧ ೩, ಶಕ್ತಿ, ೧೮೩೫}} {{center|(ತಾರೀಖು ೨೯, ತಿಂಗಳು ಜನವರಿ, ಇಸ್ವಿ ಸನ್ ೧೯೧೪)}} {{center|ಸಂಪಲೇಸೇ ವಾಟೇ ಅವತಾರಕಾರ್ಯ|}} {{center|ಮಣೋನಿಯಾ ಕಾಯ ತ್ವರಾ ಕೇಲೀ||೧|| }} {{center|ಜಾತೋ ಮ್ಹಣೋನಿಯಾ ಸಾಂಗಿತಲೇ ಆಧೀ|}} {{center|ಸರ್ವಹಿ ಉಪಾಧೀ ತ್ಯಾಗಿಯೇಲಿ||೨||}} {{center|ಶಿಷ್ಯ ವಿನವಿತೀ ಆಪಣಾಸೀ ಜಾಣೇ।}} {{center|ಮಾಗೇ ಭಕ್ತಿ ಕೋಣೇ ಚಾಲವಾವಿ||೩||}} {{center|ತುಮ್ಹಾಸೀ ಹೂ ತ್ಯಾಚೀ ಕಾಯ ಅಸೆ ಚಿಂತಾ}} {{center|ಭಕ್ತಿ ಚಲವಿತಾ ದೇವ ಅಸೇ||೪||}} {{center|ಚಿಂತಾ ಕೇಲೀ ತರೀ ಹೂಈಲ ಹೋ ತೇ।}} {{center|ಕದಾ ಚುಕೇನಾ ತೇ ದೇವಕಾಜ||೫||}} {{center|೪೮}}<noinclude></noinclude> brquimvo2vs15bh2qflcj6fmxt5q5u7 ಪುಟ:ನಿತ್ಯ ನೇಮಾವಲಿ.pdf/೨೩೬ 104 102021 323527 323495 2026-05-30T14:39:46Z Shreelatha.Halemane 7642 323527 proofread-page text/x-wiki <noinclude><pagequality level="3" user="Shreelatha.Halemane" /></noinclude>{{center|ನಿತ್ಯನೇಮಾವಲಿ}} ಪಾಲಿಸುತ್ತಿದ್ದರು. ಅದೇ ಊರಿನಲ್ಲಿ ಗಂಗಾಬಾಯಿ ಎಂಬ ಕವಿಯತ್ರಿ ಇದ್ದಳು. ಅವಳು ಭಾವಿಕಳಿದ್ದು ಭಕ್ತಿಪರವಶಳಾಗಿ ಸದಾಕಾಲ ಸಾಧನೆ ಮಾಡುತ್ತ ತನ್ನ ವಿಶ್ವಾಸಬಲದಿಂದ ಆತ್ಮಜ್ಞಾನದಲ್ಲಿ ನಿಷ್ಣಾತಳಾಗಿದ್ದಳು. ನಿಂಬರಗಿಯಲ್ಲೊಬ್ಬ ಪರಮಭಕ್ತ ನಾಗಪ್ಪನೆಂಬವನು, ವಾದ್ಯ-ಗಾಯನದಲ್ಲಿ ಗಂಧರ್ವನಂತ ನಿಷ್ಣಾತನಾಗಿದ್ದನು. ಇವನು ನಿಂಬರಗಿಮಹಾರಾಜರ ಮೊಮ್ಮಗ ಮತ್ತು ಸಮರ್ಥರ ಜೊತೆಗೆ ಹೋಗುತ್ತಿದ್ದನು. ಅವನು ಗುಣವಂತನೂ ಪವಿತ್ರನೂ ಆಗಿದ್ದನು. ಅದರಂತೆ ಸಮರ್ಥರ ಇನ್ನೊಬ್ಬ ಶಿಷ್ಯ ಎಂಟು ವರ್ಷದ ಹುಡುಗ, ಓದು-ಬರಹ ಬಾರದವನು; ಅವನು ಐದು ವರುಷದವನಿದ್ದಾಗಲೇ, ಅನುಗ್ರಹಿತನಾಗಿ ನಿತ್ಯಸಾಧನೆ ಮಾಡುತ್ತಿದ್ದನು. ಇನೊಬ್ಬ ಅತಿಭಾವಿಕ, ಸಾತ್ವಿಕ, ಭಜನೆಯಲ್ಲಿ ನಿಷ್ಣಾತನಾದ ಈರಪ್ಪನೆಂಬ ಹುಡುಗನಿದ್ದನು. ಮೂಗಿನ ತುದಿಯಲ್ಲಿ ದೃಷ್ಟಿಯನ್ನಿರಿಸಿ ಏಕಾಗ್ರಚಿತ್ತದಿಂದ ಕೆಲಸ ಮಾಡುತ್ತಿದ್ದನು. ಒಮ್ಮೆ ಕೇಳಿದ ಭಜನೆಯನ್ನು ಪ್ರಾಣಾಂತದವರೆಗೂ ಮರೆಯುತ್ತಿದ್ದಿಲ್ಲ. ಇಷ್ಟು ಸಣ್ಣ ವಯಸ್ಸಿನಲ್ಲಿ ಇಷ್ಟು ಭಾವಪೂರ್ಣ ಹೇಗಾದನಂದು ಜನರಲ್ಲ ಆಶ್ಚರ್ಯಪಡುತ್ತಿದ್ದರು. {{gap}}ಹೀಗಿದ್ದ ಭಕ್ತರಲ್ಲಿ ಆತ್ಮಜ್ಞಾನ ಮಾಡಿಕೊಂಡ ಸ್ತ್ರೀಯರು ಕೂಡ ಇದ್ದರು. ನಿಜವಾಗಿಯೂ ಅವರು ಧನ್ಯರು. ಅವರನ್ನು ವರ್ಣಿಸುವುದು ಅಸಾಧ್ಯ. ಆಯೀಸಾಹೇಬ ಪಟವರ್ಧನ ಎಂಬವರು ಸಮರ್ಥರ ಕೀರ್ತಿಯನ್ನು ಕೇಳಿ, ಅವರಿಂದ ಅನುಗ್ರಹ ಪಡೆದು ಉತ್ಸುಕತೆಯಿಂದ, ಭಕ್ತಿಯಲ್ಲಿ ಮನಸ್ಸಿಟ್ಟು {{center|೨೩೬}}<noinclude></noinclude> ktshft3f8fb6y7l82t5rvnijtgsxqv7 323557 323527 2026-05-30T15:15:01Z Shreesha Sharma 7840 /* Validated */ 323557 proofread-page text/x-wiki <noinclude><pagequality level="4" user="Shreesha Sharma" /></noinclude>{{center|ನಿತ್ಯನೇಮಾವಲಿ}} ಪಾಲಿಸುತ್ತಿದ್ದರು. ಅದೇ ಊರಿನಲ್ಲಿ ಗಂಗಾಬಾಯಿ ಎಂಬ ಕವಿಯತ್ರಿ ಇದ್ದಳು. ಅವಳು ಭಾವಿಕಳಿದ್ದು ಭಕ್ತಿಪರವಶಳಾಗಿ ಸದಾಕಾಲ ಸಾಧನೆ ಮಾಡುತ್ತ ತನ್ನ ವಿಶ್ವಾಸಬಲದಿಂದ ಆತ್ಮಜ್ಞಾನದಲ್ಲಿ ನಿಷ್ಣಾತಳಾಗಿದ್ದಳು. ನಿಂಬರಗಿಯಲ್ಲೊಬ್ಬ ಪರಮಭಕ್ತ ನಾಗಪ್ಪನೆಂಬವನು, ವಾದ್ಯ-ಗಾಯನದಲ್ಲಿ ಗಂಧರ್ವನಂತ ನಿಷ್ಣಾತನಾಗಿದ್ದನು. ಇವನು ನಿಂಬರಗಿಮಹಾರಾಜರ ಮೊಮ್ಮಗ ಮತ್ತು ಸಮರ್ಥರ ಜೊತೆಗೆ ಹೋಗುತ್ತಿದ್ದನು. ಅವನು ಗುಣವಂತನೂ ಪವಿತ್ರನೂ ಆಗಿದ್ದನು. ಅದರಂತೆ ಸಮರ್ಥರ ಇನ್ನೊಬ್ಬ ಶಿಷ್ಯ ಎಂಟು ವರ್ಷದ ಹುಡುಗ, ಓದು-ಬರಹ ಬಾರದವನು; ಅವನು ಐದು ವರುಷದವನಿದ್ದಾಗಲೇ, ಅನುಗ್ರಹಿತನಾಗಿ ನಿತ್ಯಸಾಧನೆ ಮಾಡುತ್ತಿದ್ದನು. ಇನೊಬ್ಬ ಅತಿಭಾವಿಕ, ಸಾತ್ವಿಕ, ಭಜನೆಯಲ್ಲಿ ನಿಷ್ಣಾತನಾದ ಈರಪ್ಪನೆಂಬ ಹುಡುಗನಿದ್ದನು. ಮೂಗಿನ ತುದಿಯಲ್ಲಿ ದೃಷ್ಟಿಯನ್ನಿರಿಸಿ ಏಕಾಗ್ರಚಿತ್ತದಿಂದ ಕೆಲಸ ಮಾಡುತ್ತಿದ್ದನು. ಒಮ್ಮೆ ಕೇಳಿದ ಭಜನೆಯನ್ನು ಪ್ರಾಣಾಂತದವರೆಗೂ ಮರೆಯುತ್ತಿದ್ದಿಲ್ಲ. ಇಷ್ಟು ಸಣ್ಣ ವಯಸ್ಸಿನಲ್ಲಿ ಇಷ್ಟು ಭಾವಪೂರ್ಣ ಹೇಗಾದನಂದು ಜನರಲ್ಲ ಆಶ್ಚರ್ಯಪಡುತ್ತಿದ್ದರು. {{gap}}ಹೀಗಿದ್ದ ಭಕ್ತರಲ್ಲಿ ಆತ್ಮಜ್ಞಾನ ಮಾಡಿಕೊಂಡ ಸ್ತ್ರೀಯರು ಕೂಡ ಇದ್ದರು. ನಿಜವಾಗಿಯೂ ಅವರು ಧನ್ಯರು. ಅವರನ್ನು ವರ್ಣಿಸುವುದು ಅಸಾಧ್ಯ. ಆಯೀಸಾಹೇಬ ಪಟವರ್ಧನ ಎಂಬವರು ಸಮರ್ಥರ ಕೀರ್ತಿಯನ್ನು ಕೇಳಿ, ಅವರಿಂದ ಅನುಗ್ರಹ ಪಡೆದು ಉತ್ಸುಕತೆಯಿಂದ, ಭಕ್ತಿಯಲ್ಲಿ ಮನಸ್ಸಿಟ್ಟು {{center|೨೩೬}}<noinclude></noinclude> ecsc29wvksp8e1g0gvf2ob7khtwcrg4 ಪುಟ:ನಿತ್ಯ ನೇಮಾವಲಿ.pdf/೨೩೭ 104 102025 323516 284398 2026-05-30T14:26:43Z Shreesha Sharma 7840 /* Proofread */ 323516 proofread-page text/x-wiki <noinclude><pagequality level="3" user="Shreesha Sharma" /></noinclude>{{center|ಐದು ಸಮಾಸಗಳು}} ಆತ್ಮಜ್ಞಾನವನ್ನು ಬೆಳೆಸಿಕೊಂಡರು. ಅವರನ್ನು ವರ್ಣಿಸಿದಷ್ಟೂ ಕಡಿಮೆಯ ಇಂಚಗೇರಿಯಲ್ಲಿ ಮನೆ ಕಟ್ಟಿಸಿ ಜಮಖಂಡಿ ಗ್ರಾಮದ ಬಹಳಷ್ಟು ಜನರನ್ನು ಭಜನೆಗೆ ಹಚ್ಚಿ ಜನ್ಮಸಾರ್ಥಕವಾಗುವಂತೆ ಮಾಡಿದರು. ಸೊಲ್ಲಾಪುರದಲ್ಲಿ ಇರುತ್ತಿದ್ದ ಬಯಾಬಾಯಿ ಭಾವಿಕಳೂ ಉದಾರ ಹೃದಯದವಳೂ ಇದ್ದು ಪರರಿಗೆ ಉಪಕಾರ ಮಾಡುವಲ್ಲಿ ಸರ್ವಶ್ರೇಷ್ಠಳಾಗಿದ್ದಳು. ಬಹಳ ಸಡಗರದಿಂದ ಭಕ್ತಿ ಮಾಡುತ್ತಿದ್ದಳು. ಇಷ್ಟೇ ಅಲ್ಲ, ಇತರರನ್ನೂ ಭಕ್ತಿಮಾರ್ಗಕ್ಕೆ ಸೆಳೆದು ಅವರು ಸಹಜವಾಗಿ ಸಾಧನ-ಸ್ಥಿತಿಯನ್ನು ಮುಟ್ಟುವಂತೆ ಮಾಡಿ ಸಮರ್ಥರ ಖ್ಯಾತಿಯನ್ನು ಬೆಳಗಿಸಿದಳು. {{gap}}ಶಿಷ್ಯರಲ್ಲಿ ಪರಮಜ್ಞಾನಿಯೆನಿಸಿದ ವಿಜಾಪುರದ ವಕೀಲರಾದ ನರಹರರಾವ ಇವರು, ವಿದ್ಯಾಪಾರಂಗತರೂ, ವೇದಾಂತಪಂಡಿತರೂ ಆಗಿದ್ದರು. ಅವರಿಗೆ ಭಕ್ತಿಮಾರ್ಗ ದೊರೆಯಿತು. ಅದರಿಂದ ಆತ್ಮಜ್ಞಾನ ಪಡೆಯಬೇಕೆಂದು ಪ್ರಯತ್ನ ಮಾಡಿದ ಅವರು ಧನ್ಯರು, ಅವರ ಮಹಿಮ ವರ್ಣನಾತೀತ. ಎಷ್ಟೋ ಜನರು ಶಬ್ದಜ್ಞಾನಿಗಳಿರುತ್ತಾರೆ. ಅವರಿಗೆ ಆತ್ಮಜ್ಞಾನ ಬೇಕಾಗಿರುವುದಿಲ್ಲ. ಇವರು ಶಬ್ದಜ್ಞಾನವನ್ನು ಬದಿಗೊತ್ತಿ ಪ್ರಯತ್ನ ಮಾಡಿದರು. ತೇರದಾಳದಲ್ಲಿ ಜೇಠಮಲ ಎನ್ನುವವರು ಭಕ್ತಿ ಸಾಮರ್ಥ್ಯದಲ್ಲಿ ಮಲ್ಲರಿದ್ದಂತೆ. ಔದಾರ್ಯದಲ್ಲಿ ಅವರನ್ನು ಯಾರೂ ಸರಿಗಟ್ಟಲಾರರು. ಅವರು ಆತ್ಮಜ್ಞಾನ ಪಡೆದು ತಮ್ಮವರನ್ನು ಭಕ್ತಿಮಾರ್ಗಕ್ಕೆ ಹಚ್ಚಿ ಬಹಳ ಖ್ಯಾತಿಯನ್ನು ಪಡೆದರು. ಇಲ್ಲಿ ಎಲ್ಲ ಸಮಾಸಗಳ ಸಾರಾಂಶ ಕೊಡಲಿಕ್ಕೆ ಅವಕಾಶವಿಲ್ಲ. {{center|೨೩೭}}<noinclude></noinclude> jrkxehvrdyt145biywjrmqr2icpku4i 323528 323516 2026-05-30T14:40:01Z Shreelatha.Halemane 7642 /* Validated */ 323528 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ಐದು ಸಮಾಸಗಳು}} ಆತ್ಮಜ್ಞಾನವನ್ನು ಬೆಳೆಸಿಕೊಂಡರು. ಅವರನ್ನು ವರ್ಣಿಸಿದಷ್ಟೂ ಕಡಿಮೆಯ ಇಂಚಗೇರಿಯಲ್ಲಿ ಮನೆ ಕಟ್ಟಿಸಿ ಜಮಖಂಡಿ ಗ್ರಾಮದ ಬಹಳಷ್ಟು ಜನರನ್ನು ಭಜನೆಗೆ ಹಚ್ಚಿ ಜನ್ಮಸಾರ್ಥಕವಾಗುವಂತೆ ಮಾಡಿದರು. ಸೊಲ್ಲಾಪುರದಲ್ಲಿ ಇರುತ್ತಿದ್ದ ಬಯಾಬಾಯಿ ಭಾವಿಕಳೂ ಉದಾರ ಹೃದಯದವಳೂ ಇದ್ದು ಪರರಿಗೆ ಉಪಕಾರ ಮಾಡುವಲ್ಲಿ ಸರ್ವಶ್ರೇಷ್ಠಳಾಗಿದ್ದಳು. ಬಹಳ ಸಡಗರದಿಂದ ಭಕ್ತಿ ಮಾಡುತ್ತಿದ್ದಳು. ಇಷ್ಟೇ ಅಲ್ಲ, ಇತರರನ್ನೂ ಭಕ್ತಿಮಾರ್ಗಕ್ಕೆ ಸೆಳೆದು ಅವರು ಸಹಜವಾಗಿ ಸಾಧನ-ಸ್ಥಿತಿಯನ್ನು ಮುಟ್ಟುವಂತೆ ಮಾಡಿ ಸಮರ್ಥರ ಖ್ಯಾತಿಯನ್ನು ಬೆಳಗಿಸಿದಳು. {{gap}}ಶಿಷ್ಯರಲ್ಲಿ ಪರಮಜ್ಞಾನಿಯೆನಿಸಿದ ವಿಜಾಪುರದ ವಕೀಲರಾದ ನರಹರರಾವ ಇವರು, ವಿದ್ಯಾಪಾರಂಗತರೂ, ವೇದಾಂತಪಂಡಿತರೂ ಆಗಿದ್ದರು. ಅವರಿಗೆ ಭಕ್ತಿಮಾರ್ಗ ದೊರೆಯಿತು. ಅದರಿಂದ ಆತ್ಮಜ್ಞಾನ ಪಡೆಯಬೇಕೆಂದು ಪ್ರಯತ್ನ ಮಾಡಿದ ಅವರು ಧನ್ಯರು, ಅವರ ಮಹಿಮ ವರ್ಣನಾತೀತ. ಎಷ್ಟೋ ಜನರು ಶಬ್ದಜ್ಞಾನಿಗಳಿರುತ್ತಾರೆ. ಅವರಿಗೆ ಆತ್ಮಜ್ಞಾನ ಬೇಕಾಗಿರುವುದಿಲ್ಲ. ಇವರು ಶಬ್ದಜ್ಞಾನವನ್ನು ಬದಿಗೊತ್ತಿ ಪ್ರಯತ್ನ ಮಾಡಿದರು. ತೇರದಾಳದಲ್ಲಿ ಜೇಠಮಲ ಎನ್ನುವವರು ಭಕ್ತಿ ಸಾಮರ್ಥ್ಯದಲ್ಲಿ ಮಲ್ಲರಿದ್ದಂತೆ. ಔದಾರ್ಯದಲ್ಲಿ ಅವರನ್ನು ಯಾರೂ ಸರಿಗಟ್ಟಲಾರರು. ಅವರು ಆತ್ಮಜ್ಞಾನ ಪಡೆದು ತಮ್ಮವರನ್ನು ಭಕ್ತಿಮಾರ್ಗಕ್ಕೆ ಹಚ್ಚಿ ಬಹಳ ಖ್ಯಾತಿಯನ್ನು ಪಡೆದರು. ಇಲ್ಲಿ ಎಲ್ಲ ಸಮಾಸಗಳ ಸಾರಾಂಶ ಕೊಡಲಿಕ್ಕೆ ಅವಕಾಶವಿಲ್ಲ. {{center|೨೩೭}}<noinclude></noinclude> sqqep9no2g4wlkz1ze3li1via7j0jd8 ಪುಟ:ನಿತ್ಯ ನೇಮಾವಲಿ.pdf/೨೩೮ 104 102027 323517 284400 2026-05-30T14:27:26Z Shreesha Sharma 7840 /* Proofread */ 323517 proofread-page text/x-wiki <noinclude><pagequality level="3" user="Shreesha Sharma" /></noinclude>{{center|ನಿತ್ಯನೇಮಾವಲಿ}} ಪಂಚಭೂತಗಳಲ್ಲಿ ಆಕಾಶವು ಮುಖ್ಯವಿದ್ದಂತೆ ಮುಖ್ಯವಾದುದನ್ನು ಇಲ್ಲಿ ಹೇಳುತ್ತೇನೆ. ಹಿಂದೆ ಅಂಬುರಾವ ಮಹಾರಾಜರು ಯಾರು ಎಂದು ಹೇಳಿದ್ದೆ. ಅವರು ವಿಚಾರವಂತರು, ತೂಕದಿಂದ ನಡೆಯುವವರು, ಭಕ್ತ ತುಕಾರಾಮನಿಗೆ ಸಾಟಿಯಾದವರು. ಎಲ್ಲ ಶಿಷ್ಯರಲ್ಲಿ ಶ್ರೇಷ್ಠರು. ಎಲ್ಲರಿಗಿಂತ ಹೆಚ್ಚಿನ ಅಧಿಕಾರ ಅವರಿಗೆ ಅವರದು ದೂರದೃಷ್ಟಿ, ಮನಸ್ಸು ಸ್ಪಷ್ಟ, ಕೃಷ್ಣನು ಬೆರಳ ತುದಿಯಿಂದ ಪರ್ವತವನ್ನು ಎತ್ತಿ ಗೋಕುಳದ ಜನರನ್ನು ರಕ್ಷಿಸಿದಂತೆ, ನಂದ್ಯಪ್ಪನು ಭಕ್ತಿಮಾರ್ಗವನ್ನು ಎತ್ತಿಹಿಡಿದು ಜನರನ್ನು ರಕ್ಷಿಸಿದನು. ಅದರಿಂದ ಕೃಷ್ಣನ ಉಪಮ ಅವನಿಗೆ ತನ್ನ ಜೀವನದ ಸಾರ್ಥಕ ಮಾಡಿಕೊಂಡನು; ಭಕ್ತಿಮಾರ್ಗ ಬೆಳೆಯಿಸಿದನು. ಶಂಕರಪ್ಪನ ವರ್ಣನ ಹಿಂದೆ ಬಂದಿದೆ. ಅವನ ಸರಳ ಸ್ವಭಾವಕ್ಕಾಗಿ ಅವನನ್ನು ಸಾಂಬಶಿವನಿಗೆ ಹೋಲಿಸಬಹುದು. ರಾಮರಾವ ಇವರು ಬ್ರಹ್ಮಚಾರಿ, ಭಾವುಕರಿದ್ದು ಆಂತರ್ಯದಲ್ಲಿ ವಿರಕ್ತರಾಗಿದ್ದರು. ಸದಾಕಾಲ ಗುರುಸೇವೆಯಲ್ಲಿದ್ದು ಕೆಲಸ ಮಾಡುತ್ತಿದ್ದುದರಿಂದ ಅವರಿಗೆ ಹನುಮಂತನ ಉಪಮೆ ಸಲ್ಲುವುದು. ಇನ್ನೂ ಎಷ್ಟೋ ಭಕ್ತರಿದ್ದಾರೆ. ಹೇಳುತ್ತ ಹೋದರೆ ಅಸಂಖ್ಯಾತರು ಇರುವರು. ನನಗೆ ಗೊತ್ತಿರುವಷ್ಟು ಭಕ್ತರನ್ನು ವರ್ಣಿಸಿದ್ದೇನೆ. ಮೂಢನಾದ ನಾನು ಮಂದಮತಿ, ಅಜ್ಞಾನಿ, ವಿವಿಧ ಕಲೆಗಳನ್ನು ನಾನು ಅರಿಯನು. ಹೇಳಿದುದನ್ನೇ ಶೋತೃಗಳು ಆನಂದದಿಂದ ಸ್ವೀಕರಿಸಬೇಕು. ಇರಲಿ, ಭಕ್ತಿಪಂಥವು ಸಾಗರದಂತ ಅಪಾರವಾಗಿ ಬೆಳೆಯಿತು. ನಾನೇನು ವರ್ಣಿಸಬಲ್ಲೆ? {{center|೨೩೮}}<noinclude></noinclude> cxkh271i0msbr8t4xvyg67z2cng3yyx 323529 323517 2026-05-30T14:40:28Z Shreelatha.Halemane 7642 /* Validated */ 323529 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ನಿತ್ಯನೇಮಾವಲಿ}} ಪಂಚಭೂತಗಳಲ್ಲಿ ಆಕಾಶವು ಮುಖ್ಯವಿದ್ದಂತೆ ಮುಖ್ಯವಾದುದನ್ನು ಇಲ್ಲಿ ಹೇಳುತ್ತೇನೆ. ಹಿಂದೆ ಅಂಬುರಾವ ಮಹಾರಾಜರು ಯಾರು ಎಂದು ಹೇಳಿದ್ದೆ. ಅವರು ವಿಚಾರವಂತರು, ತೂಕದಿಂದ ನಡೆಯುವವರು, ಭಕ್ತ ತುಕಾರಾಮನಿಗೆ ಸಾಟಿಯಾದವರು. ಎಲ್ಲ ಶಿಷ್ಯರಲ್ಲಿ ಶ್ರೇಷ್ಠರು. ಎಲ್ಲರಿಗಿಂತ ಹೆಚ್ಚಿನ ಅಧಿಕಾರ ಅವರಿಗೆ ಅವರದು ದೂರದೃಷ್ಟಿ, ಮನಸ್ಸು ಸ್ಪಷ್ಟ, ಕೃಷ್ಣನು ಬೆರಳ ತುದಿಯಿಂದ ಪರ್ವತವನ್ನು ಎತ್ತಿ ಗೋಕುಳದ ಜನರನ್ನು ರಕ್ಷಿಸಿದಂತೆ, ನಂದ್ಯಪ್ಪನು ಭಕ್ತಿಮಾರ್ಗವನ್ನು ಎತ್ತಿಹಿಡಿದು ಜನರನ್ನು ರಕ್ಷಿಸಿದನು. ಅದರಿಂದ ಕೃಷ್ಣನ ಉಪಮ ಅವನಿಗೆ ತನ್ನ ಜೀವನದ ಸಾರ್ಥಕ ಮಾಡಿಕೊಂಡನು; ಭಕ್ತಿಮಾರ್ಗ ಬೆಳೆಯಿಸಿದನು. ಶಂಕರಪ್ಪನ ವರ್ಣನ ಹಿಂದೆ ಬಂದಿದೆ. ಅವನ ಸರಳ ಸ್ವಭಾವಕ್ಕಾಗಿ ಅವನನ್ನು ಸಾಂಬಶಿವನಿಗೆ ಹೋಲಿಸಬಹುದು. ರಾಮರಾವ ಇವರು ಬ್ರಹ್ಮಚಾರಿ, ಭಾವುಕರಿದ್ದು ಆಂತರ್ಯದಲ್ಲಿ ವಿರಕ್ತರಾಗಿದ್ದರು. ಸದಾಕಾಲ ಗುರುಸೇವೆಯಲ್ಲಿದ್ದು ಕೆಲಸ ಮಾಡುತ್ತಿದ್ದುದರಿಂದ ಅವರಿಗೆ ಹನುಮಂತನ ಉಪಮೆ ಸಲ್ಲುವುದು. ಇನ್ನೂ ಎಷ್ಟೋ ಭಕ್ತರಿದ್ದಾರೆ. ಹೇಳುತ್ತ ಹೋದರೆ ಅಸಂಖ್ಯಾತರು ಇರುವರು. ನನಗೆ ಗೊತ್ತಿರುವಷ್ಟು ಭಕ್ತರನ್ನು ವರ್ಣಿಸಿದ್ದೇನೆ. ಮೂಢನಾದ ನಾನು ಮಂದಮತಿ, ಅಜ್ಞಾನಿ, ವಿವಿಧ ಕಲೆಗಳನ್ನು ನಾನು ಅರಿಯನು. ಹೇಳಿದುದನ್ನೇ ಶೋತೃಗಳು ಆನಂದದಿಂದ ಸ್ವೀಕರಿಸಬೇಕು. ಇರಲಿ, ಭಕ್ತಿಪಂಥವು ಸಾಗರದಂತ ಅಪಾರವಾಗಿ ಬೆಳೆಯಿತು. ನಾನೇನು ವರ್ಣಿಸಬಲ್ಲೆ? {{center|೨೩೮}}<noinclude></noinclude> nlynykje4cj1cggfqfj1c5wtlamjmei ಪುಟ:ನಿತ್ಯ ನೇಮಾವಲಿ.pdf/೨೩೯ 104 102028 323518 284401 2026-05-30T14:28:42Z Shreesha Sharma 7840 /* Proofread */ 323518 proofread-page text/x-wiki <noinclude><pagequality level="3" user="Shreesha Sharma" /></noinclude>{{center|ಐದು ಸಮಾಸಗಳು}} ಹೀಗೆ ಶಿಷ್ಯವರ್ಗನಿರೂಪಣೆಯಂಬ ನಾಲ್ಕನೆಯ ಸಮಾಸವು ಮುಗಿಯಿತು. {{center|ಸಮಾಸ-೫}} ಶ್ರೀ ಗಣೇಶಾಯ ನಮಃ, ಶ್ರೀ ಗುರುಭ್ಯೋ ನಮಃ, ಶ್ರೀರಾಮ ಸಮರ್ಥ, ಯಾವ ಸಾಧುಸಂತರಿಂದ ಮುಕ್ತಿಯು ಸುಲಭವಾಗಿ ದೊರೆಯುವುದೋ, ಎಲ್ಲಿ ಜಗದೀಶನು ಸಪ್ರೇಮದಿಂದ ಸ್ವತಃ ಬಂದು ನಿಲ್ಲುವನೋ, ಅಂಥ ಸಂತ ಸಭೆಗೆ ನಮಸ್ಕಾರ. ಸಂತ ಸಮುದಾಯವು ಬಹಳ ಹೆಚ್ಚಾಯಿತು. ಅದು ಮಿತಿಮೀರಿ ಬೆಳೆಯ ಹತ್ತಿತು. ಅದು ಲೆಕ್ಕಕ್ಕೂ ಹತ್ತದಂತಾಯಿತು. ಇರಲಿ, ಜ್ಞಾನ ಹೆಚ್ಚಾಯಿತು. ನನ್ನ ಮಂದಮತಿಯ ಬುದ್ದಿಗೆ ಏನು ತಿಳಿಯಬೇಕು? ನೇತಿ, ನೇತಿ ಎಂದು ಹೇಳಿ ವೇದಗಳು ತಲ್ಲಣಿಸಿದವು. ಶಬ್ದಜ್ಞಾನವನ್ನು ವರ್ಣಿಸುವದು ಸಹಸ್ರಮುಖದ ಶೇಷನಿಗೇ ಆಗದಿದ್ದಾಗ ನಾನೇನು ವರ್ಣಿಸಬಲ್ಲೆ? {{gap}}ದೇವರಲ್ಲಿ ಭಕ್ತಿಯಿಲ್ಲದ ಶಬ್ದಜ್ಞಾನದಲ್ಲಿ ಬಡಬಡಿಕೆಯೇ ಹೆಚ್ಚಾಗಿ ಮಾಯಾಜಾಲದಲ್ಲಿ ನನ್ನ ಆಯುಷ್ಯವು ವ್ಯರ್ಥವಾಗಿ ಹೋಯಿತು. ಮನಸ್ಸಿನಲ್ಲಿ ಏನಾದರೂ ಕಾಮನೆಯನ್ನಿಟ್ಟುಕೊಂಡು ಭಕ್ತಿಮಾಡುವ ಜನರೇ ಹೆಚ್ಚು. ಅವರಲ್ಲಿ ನಾನೂ ಒಬ್ಬನು. ನಿಷ್ಕಾಮಭಕ್ತಿಯಿಂದ ಮೋಕ್ಷಪ್ರಾಪ್ತಿಯಾದರೆ ಸಕಾಮಭಕ್ತಿಯಿಂದ ಜನ್ಮಪ್ರಾಪ್ತವಾಗುವುದು. ನಿಷ್ಕಾಮಭಕ್ತಿ ಎಂದರೇನು ? ಅದರ ನಿರೂಪಣೆ ಮಾಡುವನು, ನಿಷ್ಕಾಮತ್ವವೆಂದರೆ ಕಾಮನೆ ಇಲ್ಲದೆ {{center|೨೩೯}}<noinclude></noinclude> gqd4ibsxj5yu9viyxybyy9jpzliudun 323530 323518 2026-05-30T14:40:39Z Shreelatha.Halemane 7642 /* Validated */ 323530 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ಐದು ಸಮಾಸಗಳು}} ಹೀಗೆ ಶಿಷ್ಯವರ್ಗನಿರೂಪಣೆಯಂಬ ನಾಲ್ಕನೆಯ ಸಮಾಸವು ಮುಗಿಯಿತು. {{center|ಸಮಾಸ-೫}} ಶ್ರೀ ಗಣೇಶಾಯ ನಮಃ, ಶ್ರೀ ಗುರುಭ್ಯೋ ನಮಃ, ಶ್ರೀರಾಮ ಸಮರ್ಥ, ಯಾವ ಸಾಧುಸಂತರಿಂದ ಮುಕ್ತಿಯು ಸುಲಭವಾಗಿ ದೊರೆಯುವುದೋ, ಎಲ್ಲಿ ಜಗದೀಶನು ಸಪ್ರೇಮದಿಂದ ಸ್ವತಃ ಬಂದು ನಿಲ್ಲುವನೋ, ಅಂಥ ಸಂತ ಸಭೆಗೆ ನಮಸ್ಕಾರ. ಸಂತ ಸಮುದಾಯವು ಬಹಳ ಹೆಚ್ಚಾಯಿತು. ಅದು ಮಿತಿಮೀರಿ ಬೆಳೆಯ ಹತ್ತಿತು. ಅದು ಲೆಕ್ಕಕ್ಕೂ ಹತ್ತದಂತಾಯಿತು. ಇರಲಿ, ಜ್ಞಾನ ಹೆಚ್ಚಾಯಿತು. ನನ್ನ ಮಂದಮತಿಯ ಬುದ್ದಿಗೆ ಏನು ತಿಳಿಯಬೇಕು? ನೇತಿ, ನೇತಿ ಎಂದು ಹೇಳಿ ವೇದಗಳು ತಲ್ಲಣಿಸಿದವು. ಶಬ್ದಜ್ಞಾನವನ್ನು ವರ್ಣಿಸುವದು ಸಹಸ್ರಮುಖದ ಶೇಷನಿಗೇ ಆಗದಿದ್ದಾಗ ನಾನೇನು ವರ್ಣಿಸಬಲ್ಲೆ? {{gap}}ದೇವರಲ್ಲಿ ಭಕ್ತಿಯಿಲ್ಲದ ಶಬ್ದಜ್ಞಾನದಲ್ಲಿ ಬಡಬಡಿಕೆಯೇ ಹೆಚ್ಚಾಗಿ ಮಾಯಾಜಾಲದಲ್ಲಿ ನನ್ನ ಆಯುಷ್ಯವು ವ್ಯರ್ಥವಾಗಿ ಹೋಯಿತು. ಮನಸ್ಸಿನಲ್ಲಿ ಏನಾದರೂ ಕಾಮನೆಯನ್ನಿಟ್ಟುಕೊಂಡು ಭಕ್ತಿಮಾಡುವ ಜನರೇ ಹೆಚ್ಚು. ಅವರಲ್ಲಿ ನಾನೂ ಒಬ್ಬನು. ನಿಷ್ಕಾಮಭಕ್ತಿಯಿಂದ ಮೋಕ್ಷಪ್ರಾಪ್ತಿಯಾದರೆ ಸಕಾಮಭಕ್ತಿಯಿಂದ ಜನ್ಮಪ್ರಾಪ್ತವಾಗುವುದು. ನಿಷ್ಕಾಮಭಕ್ತಿ ಎಂದರೇನು ? ಅದರ ನಿರೂಪಣೆ ಮಾಡುವನು, ನಿಷ್ಕಾಮತ್ವವೆಂದರೆ ಕಾಮನೆ ಇಲ್ಲದೆ {{center|೨೩೯}}<noinclude></noinclude> nw27vmaa5vwxd6okrnkxq2tcfwqihnr ಪುಟ:ನಿತ್ಯ ನೇಮಾವಲಿ.pdf/೨೪೦ 104 102030 323519 284403 2026-05-30T14:29:30Z Shreesha Sharma 7840 /* Proofread */ 323519 proofread-page text/x-wiki <noinclude><pagequality level="3" user="Shreesha Sharma" /></noinclude>{{center|ನಿತ್ಯನೇಮಾವಲಿ}} ಇರುವುದು. ಜೀವ ಮತ್ತು ಶಿವ ಭೆಟ್ಟಿಯಾಗಿ ಜೀವವು ಶಿವನಲ್ಲಿ ಲೀನವಾಗುವುದು, ಮೋಕ್ಷ ದೊರೆಯುವುದು. ಹೀಗೆ ಬಿಡುಗಡೆ ಹೊಂದಿದ ಜೀವನು ದೇವಾಂಶಸಂಭೂತನಾಗಿ ಲೋಕವನ್ನು ಉದ್ಧರಿಸುವನು. ಜಗತ್ತಿನಲ್ಲಿ ಶಿವಸಮಾನನಾಗಿ (ಸಾಂಬನಾಗಿ) ಶಾಶ್ವತನಾಗಿ ಶೋಭಿಸುವನು. 'ಸಾ' ಎಂದರೆ ಷಡ್ಗುಣಗಳು, 'ಭ' ಎಂದರೆ ಭವಿಷ್ಯವನ್ನು ತಿಳಿಯುವುದು. ವಿಧಿಲಿಖಿತದ ರೇಷೆಯನ್ನು ತಿರುಗಿಸಿಬಿಟ್ಟರು. ವಿಧಿರೇಷೆಯು ಬದಲಾಗುವುದಕ್ಕೆ ಭಕ್ತಿಯೇ ಮುಖ್ಯ ಕಾರಣವು, ಅಂಥ ಭಕ್ತಿಯ ಸರಿಯಾದ ಅರ್ಥವನ್ನು ಸಾವಧಾನದಿಂದ ಕೇಳಿರಿ. 'ಭ' ಎಂದರೆ ಭವಿಷ್ಯ, 'ತೀ' ಎಂದರೆ ಹರಿಮಾಯ. ಹರಿಮಾಯೆಯು ಭವಿಷ್ಯದ ಅಂತ್ಯ ಮಾಡಿ ಪರಮಾರ್ಥ ಮತ್ತು ಪ್ರಪಂಚದಲ್ಲಿಯ ತನ್ನತನವನ್ನು ಹೋಗಲಾಡಿಸಿ ಭವಸಾಗರವನ್ನು ದಾಟಿಸುತ್ತದೆ. ಈ ಎರಡರ ಹೊರೆಯನ್ನು ದೇವರ ಮೇಲಿರಿಸಿ ತಮ್ಮಂತೆಯೇ ಸಾಧಕರನ್ನು ಸಾಧನೆಗೆ ಸದ್ಗುರುಗಳು ತೊಡಗಿಸುತ್ತಿದ್ದರು. ಮತ್ತು ಬದ್ಧ ಮುಮುಕ್ಷು ಜನರು ಬಂದರೆ ಅವರನ್ನೂ ಸಾಧುಗಳನ್ನಾಗಿ ತಕ್ಷಣದಲ್ಲಿ ಪರಿವರ್ತಿಸುತ್ತಿದ್ದರು. ತಮ್ಮಂತೆಯೇ ಅವರನ್ನು ಪರಿವರ್ತಿಸಲಿಕ್ಕೆ ಹೆಚ್ಚು ವೇಳೆ ಬೇಕಾಗಿಲ್ಲ. ಹೀಗೆ ನಡೆದಿರುವ ಯುಕ್ತಿಯನ್ನು ವರ್ಣಿಸಲು ಸಾಧ್ಯವಿಲ್ಲ. ದಾಸಬೋಧದಲ್ಲಿ ಹೇಳಿದ ದೃಷ್ಟಾಂತವನ್ನೂ ಕೇಳಿರಿ. (ದ ೧೫. ಸ ೨.೭ ೨೩) ಅಡವಿಯಲ್ಲಿಯ ಕಂದರದಲ್ಲಿ ಹೋಗುತ್ತಿದ್ದರು. ಗಿರಿಕಂದರಗಳಲ್ಲಿದ್ದು ಯಾರ ದೃಷ್ಟಿಗೂ ಬೀಳದಂತೆ ಸದಾಕಾಲದಲ್ಲಿ ಎಲ್ಲರ ಚಿಂತೆಯನ್ನೂ ಹೊತ್ತುಕೊಳ್ಳುತ್ತಿದ್ದರು. ಗಿರಿಕಂದರದಲ್ಲಿ ಇದ್ದು ಸಭೆಗಳನ್ನು {{center|೨೪೦}}<noinclude></noinclude> tcgoq4awpzvp59zx5xyls41sr9ly272 323531 323519 2026-05-30T14:40:50Z Shreelatha.Halemane 7642 /* Validated */ 323531 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ನಿತ್ಯನೇಮಾವಲಿ}} ಇರುವುದು. ಜೀವ ಮತ್ತು ಶಿವ ಭೆಟ್ಟಿಯಾಗಿ ಜೀವವು ಶಿವನಲ್ಲಿ ಲೀನವಾಗುವುದು, ಮೋಕ್ಷ ದೊರೆಯುವುದು. ಹೀಗೆ ಬಿಡುಗಡೆ ಹೊಂದಿದ ಜೀವನು ದೇವಾಂಶಸಂಭೂತನಾಗಿ ಲೋಕವನ್ನು ಉದ್ಧರಿಸುವನು. ಜಗತ್ತಿನಲ್ಲಿ ಶಿವಸಮಾನನಾಗಿ (ಸಾಂಬನಾಗಿ) ಶಾಶ್ವತನಾಗಿ ಶೋಭಿಸುವನು. 'ಸಾ' ಎಂದರೆ ಷಡ್ಗುಣಗಳು, 'ಭ' ಎಂದರೆ ಭವಿಷ್ಯವನ್ನು ತಿಳಿಯುವುದು. ವಿಧಿಲಿಖಿತದ ರೇಷೆಯನ್ನು ತಿರುಗಿಸಿಬಿಟ್ಟರು. ವಿಧಿರೇಷೆಯು ಬದಲಾಗುವುದಕ್ಕೆ ಭಕ್ತಿಯೇ ಮುಖ್ಯ ಕಾರಣವು, ಅಂಥ ಭಕ್ತಿಯ ಸರಿಯಾದ ಅರ್ಥವನ್ನು ಸಾವಧಾನದಿಂದ ಕೇಳಿರಿ. 'ಭ' ಎಂದರೆ ಭವಿಷ್ಯ, 'ತೀ' ಎಂದರೆ ಹರಿಮಾಯ. ಹರಿಮಾಯೆಯು ಭವಿಷ್ಯದ ಅಂತ್ಯ ಮಾಡಿ ಪರಮಾರ್ಥ ಮತ್ತು ಪ್ರಪಂಚದಲ್ಲಿಯ ತನ್ನತನವನ್ನು ಹೋಗಲಾಡಿಸಿ ಭವಸಾಗರವನ್ನು ದಾಟಿಸುತ್ತದೆ. ಈ ಎರಡರ ಹೊರೆಯನ್ನು ದೇವರ ಮೇಲಿರಿಸಿ ತಮ್ಮಂತೆಯೇ ಸಾಧಕರನ್ನು ಸಾಧನೆಗೆ ಸದ್ಗುರುಗಳು ತೊಡಗಿಸುತ್ತಿದ್ದರು. ಮತ್ತು ಬದ್ಧ ಮುಮುಕ್ಷು ಜನರು ಬಂದರೆ ಅವರನ್ನೂ ಸಾಧುಗಳನ್ನಾಗಿ ತಕ್ಷಣದಲ್ಲಿ ಪರಿವರ್ತಿಸುತ್ತಿದ್ದರು. ತಮ್ಮಂತೆಯೇ ಅವರನ್ನು ಪರಿವರ್ತಿಸಲಿಕ್ಕೆ ಹೆಚ್ಚು ವೇಳೆ ಬೇಕಾಗಿಲ್ಲ. ಹೀಗೆ ನಡೆದಿರುವ ಯುಕ್ತಿಯನ್ನು ವರ್ಣಿಸಲು ಸಾಧ್ಯವಿಲ್ಲ. ದಾಸಬೋಧದಲ್ಲಿ ಹೇಳಿದ ದೃಷ್ಟಾಂತವನ್ನೂ ಕೇಳಿರಿ. (ದ ೧೫. ಸ ೨.೭ ೨೩) ಅಡವಿಯಲ್ಲಿಯ ಕಂದರದಲ್ಲಿ ಹೋಗುತ್ತಿದ್ದರು. ಗಿರಿಕಂದರಗಳಲ್ಲಿದ್ದು ಯಾರ ದೃಷ್ಟಿಗೂ ಬೀಳದಂತೆ ಸದಾಕಾಲದಲ್ಲಿ ಎಲ್ಲರ ಚಿಂತೆಯನ್ನೂ ಹೊತ್ತುಕೊಳ್ಳುತ್ತಿದ್ದರು. ಗಿರಿಕಂದರದಲ್ಲಿ ಇದ್ದು ಸಭೆಗಳನ್ನು {{center|೨೪೦}}<noinclude></noinclude> lnvf6q1d1k645eowasza0vugbxne2wz ಪುಟ:ನಿತ್ಯ ನೇಮಾವಲಿ.pdf/೨೪೧ 104 102032 323520 284405 2026-05-30T14:30:18Z Shreesha Sharma 7840 /* Proofread */ 323520 proofread-page text/x-wiki <noinclude><pagequality level="3" user="Shreesha Sharma" /></noinclude>{{center|ಐದು ಸಮಾಸಗಳು}} ವೈಭವದಿಂದ ನಡೆಸಿ ಜನರಿಗೆ ತಮ್ಮ ಪ್ರತೀತಿ ತೋರಿಸಿ ಭಕ್ತಿಯನ್ನು ಬೆಳೆಸಿದರು, ಪ್ರಚೀತಿ ಎಂದರೆ ತನಗೆ ಬಂದ ಅನುಭವ, ಗುರು ಹೇಳಿದ ಅನುಭವ ಹಾಗೂ ಶಾಸ್ತ್ರದಲ್ಲಿ ಹೇಳಿದ ಅನುಭವ; ಇವುಗಳಲ್ಲಿ ಪ್ರತಿಯೊಂದನ್ನು ಸಾಕ್ಷಾತ್ಕಾರದಿಂದಲೇ ತಿಳಿಯಬೇಕು. ಸಾಕ್ಷಾತ್ಕಾರದಿಂದಲೇ ಎಂದರೆ, ಆರೂ ಗುಣಗಳ ಪರಿವರ್ತನೆಯಾದುದನ್ನು ಕಣ್ಣಿನಲ್ಲಿ ಕಾಣುವುದು, ಷಡ್ಗುಣಗಳನ್ನು ಹೇಗೆ ಪರಿವರ್ತಿಸಬೇಕು? ಕಾಮವನ್ನು ಭಕ್ತಿಯಲ್ಲಿ ಬೆಳಸಬೇಕು. ಕ್ರೋಧವನ್ನು ಮಾಯೆಯಲ್ಲಿ ಕೊಂದುಹಾಕಬೇಕು. ಎಂದರೆ ಸಾಕ್ಷಾತ್ಕಾರ ಸಾಧ್ಯ, ಸಂತ ತುಕಾರಾಮ, ಸಂತ ರಾಮದಾಸರು ಗದ್ಯ, ಪದ್ಯಗಳಲ್ಲಿ ಹೇಳಿರುವುದನ್ನು ಆಧಾರವಾಗಿಟ್ಟುಕೊಂಡು ಭಕ್ತಿಗೆ ಉತ್ತೇಜನ ಕೊಡುತ್ತಿದ್ದರು. ಸಗುಣ ಬ್ರಹ್ಮನ ಯೋಗದಿಂದ ಯುಗಯುಗಗಳಲ್ಲಿ ಹುಟ್ಟಿ ಬರುತ್ತೇನೆ”. ಹೀಗೆ ಆಶ್ವಾಸನವಿತ್ತ ಶ್ರೀ ಹರಿಯು ಅವತಾರಗಳನ್ನು ತಾಳಿ ನಿರ್ಗುಣನಾದನು. ಒಂದು ಮಹತ್ಕಾರ್ಯಕ್ಕಾಗಿ ಅವತಾರ ತಾಳುತ್ತಾನೆ. ಭಕ್ತಿಮಾರ್ಗವನ್ನು ಬೆಳೆಸುತ್ತಾನೆ. ಶರಣಾಗತರನ್ನು ರಕ್ಷಿಸುತ್ತಾನೆ (ದಾ.ಬೋ.ದ. ೭, ಸ. ೧೦, ಶ್ಲೋಕ ೪೦). ಯಾವನು ಶರಣಾಗತರ ಚಿಂತೆಯನ್ನು ಹೊತ್ತುಕೊಳ್ಳುವನೋ ಅವನೇ ಸದ್ಗುರು. ನಾನಾ ಯತ್ನಗಳಿಂದ ಮಾತೆಯು ಮಗುವನ್ನು ಹೇಗೆ ಬೆಳೆಸುವಳೋ, ಹಾಗೆ ಸದ್ಗುರುವು ಶರಣಾಗತರನ್ನು ರಕ್ಷಿಸುತ್ತಾನೆ. ನುಡಿದಂತೆ ನಡೆಯುವುದು ಭಕ್ತಿ ಬೆಳೆಯಲು ಕಾರಣ, ಸಮರ್ಥರ ಪ್ರತಿಜ್ಞೆಯನ್ನು ಕೇಳಿರಿ. ದಾಸಬೋಧದ ದಶಕ ೧೨, ಸಮಾಸ ೧೦, ೩೪ನೆಯ ಶ್ಲೋಕವು ಬೋಧಿಸಿದಂತೆ ಅವರ ಆಚರಣೆ {{center|೨೪೧}}<noinclude></noinclude> 5e15mfgm4bvxdc8ge5cwrdq9cetpmgk 323532 323520 2026-05-30T14:41:00Z Shreelatha.Halemane 7642 /* Validated */ 323532 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ಐದು ಸಮಾಸಗಳು}} ವೈಭವದಿಂದ ನಡೆಸಿ ಜನರಿಗೆ ತಮ್ಮ ಪ್ರತೀತಿ ತೋರಿಸಿ ಭಕ್ತಿಯನ್ನು ಬೆಳೆಸಿದರು, ಪ್ರಚೀತಿ ಎಂದರೆ ತನಗೆ ಬಂದ ಅನುಭವ, ಗುರು ಹೇಳಿದ ಅನುಭವ ಹಾಗೂ ಶಾಸ್ತ್ರದಲ್ಲಿ ಹೇಳಿದ ಅನುಭವ; ಇವುಗಳಲ್ಲಿ ಪ್ರತಿಯೊಂದನ್ನು ಸಾಕ್ಷಾತ್ಕಾರದಿಂದಲೇ ತಿಳಿಯಬೇಕು. ಸಾಕ್ಷಾತ್ಕಾರದಿಂದಲೇ ಎಂದರೆ, ಆರೂ ಗುಣಗಳ ಪರಿವರ್ತನೆಯಾದುದನ್ನು ಕಣ್ಣಿನಲ್ಲಿ ಕಾಣುವುದು, ಷಡ್ಗುಣಗಳನ್ನು ಹೇಗೆ ಪರಿವರ್ತಿಸಬೇಕು? ಕಾಮವನ್ನು ಭಕ್ತಿಯಲ್ಲಿ ಬೆಳಸಬೇಕು. ಕ್ರೋಧವನ್ನು ಮಾಯೆಯಲ್ಲಿ ಕೊಂದುಹಾಕಬೇಕು. ಎಂದರೆ ಸಾಕ್ಷಾತ್ಕಾರ ಸಾಧ್ಯ, ಸಂತ ತುಕಾರಾಮ, ಸಂತ ರಾಮದಾಸರು ಗದ್ಯ, ಪದ್ಯಗಳಲ್ಲಿ ಹೇಳಿರುವುದನ್ನು ಆಧಾರವಾಗಿಟ್ಟುಕೊಂಡು ಭಕ್ತಿಗೆ ಉತ್ತೇಜನ ಕೊಡುತ್ತಿದ್ದರು. ಸಗುಣ ಬ್ರಹ್ಮನ ಯೋಗದಿಂದ ಯುಗಯುಗಗಳಲ್ಲಿ ಹುಟ್ಟಿ ಬರುತ್ತೇನೆ”. ಹೀಗೆ ಆಶ್ವಾಸನವಿತ್ತ ಶ್ರೀ ಹರಿಯು ಅವತಾರಗಳನ್ನು ತಾಳಿ ನಿರ್ಗುಣನಾದನು. ಒಂದು ಮಹತ್ಕಾರ್ಯಕ್ಕಾಗಿ ಅವತಾರ ತಾಳುತ್ತಾನೆ. ಭಕ್ತಿಮಾರ್ಗವನ್ನು ಬೆಳೆಸುತ್ತಾನೆ. ಶರಣಾಗತರನ್ನು ರಕ್ಷಿಸುತ್ತಾನೆ (ದಾ.ಬೋ.ದ. ೭, ಸ. ೧೦, ಶ್ಲೋಕ ೪೦). ಯಾವನು ಶರಣಾಗತರ ಚಿಂತೆಯನ್ನು ಹೊತ್ತುಕೊಳ್ಳುವನೋ ಅವನೇ ಸದ್ಗುರು. ನಾನಾ ಯತ್ನಗಳಿಂದ ಮಾತೆಯು ಮಗುವನ್ನು ಹೇಗೆ ಬೆಳೆಸುವಳೋ, ಹಾಗೆ ಸದ್ಗುರುವು ಶರಣಾಗತರನ್ನು ರಕ್ಷಿಸುತ್ತಾನೆ. ನುಡಿದಂತೆ ನಡೆಯುವುದು ಭಕ್ತಿ ಬೆಳೆಯಲು ಕಾರಣ, ಸಮರ್ಥರ ಪ್ರತಿಜ್ಞೆಯನ್ನು ಕೇಳಿರಿ. ದಾಸಬೋಧದ ದಶಕ ೧೨, ಸಮಾಸ ೧೦, ೩೪ನೆಯ ಶ್ಲೋಕವು ಬೋಧಿಸಿದಂತೆ ಅವರ ಆಚರಣೆ {{center|೨೪೧}}<noinclude></noinclude> sgn8vwvol3aw9mej6miuqqzvlqvis5i ಪುಟ:ನಿತ್ಯ ನೇಮಾವಲಿ.pdf/೨೪೨ 104 102034 323521 284407 2026-05-30T14:31:06Z Shreesha Sharma 7840 /* Proofread */ 323521 proofread-page text/x-wiki <noinclude><pagequality level="3" user="Shreesha Sharma" /></noinclude>{{center|ನಿತ್ಯನೇಮಾವಲಿ}} ಇತ್ತು. ಶಿಷ್ಯರಿಂದ ಏನೂ ಬೇಡಬಾರದು, ತಮ್ಮ ತರುವಾಯ ಜಗದೀಶನನ್ನೇ ಭಜಿಸಬೇಕೆಂದು ಅವರ ಆದೇಶವು ಇತ್ತು. ಆದ್ದರಿಂದ ಶಿಷ್ಯರ ಸಂಖ್ಯೆಯು ಬಹಳಷ್ಟು ಬೆಳೆಯಿತು. ಅಖಂಡ ನಾಮಸ್ಮರಣೆ ನಡೆಯಿತು. ತೋರಿಕೆಯ ಭಕ್ತಿಗೆ ಆತ್ಮಜ್ಞಾನವಾಗುವದು ಸಾಧ್ಯವಿಲ್ಲ. ಸಭೆಯಲ್ಲಿ ವೃದ್ಧರು, ತರುಣರು, ಬಾಲಕರು, ಪುರುಷರು, ಸ್ತ್ರೀಯರು ಎಲ್ಲರೂ ಒಂದಾಗಿ ಭಗವನ್ನಾಮ ಗರ್ಜನೆ ಮಾಡುತ್ತಿದ್ದರು. ಸಭೆಯಲ್ಲಿ ಪಂಚಾಕ್ಷರಿ, ಷಡಕ್ಷರಿ, ತ್ರಯೋದಶಾಕ್ಷರಿ, ದಯಕ್ಷರಿ, ತ್ರಯಕ್ಷರಿ ಮತ್ತು ಚತುರಕ್ಷರಿಗಳೂ ಇರುತ್ತಿದ್ದರು. ಸಮರ್ಥರನ್ನು ನಿಂದಿಸುತ್ತಿದ್ದವರೂ ಸಹ ಅವರ ಅನುಭವವನ್ನು ಕೇಳಿ ಸಾಷ್ಟಾಂಗವೆರಗುತ್ತಿದ್ದರು. ತಮ್ಮ ಮಾರ್ಗವನ್ನು ಬಿಟ್ಟು ಉಪದೇಶ ಪಡೆಯಲು ಜನರು ಸಮರ್ಥರ ಕಡೆಗೆ ಧಾವಿಸುತ್ತಿದ್ದರು; ಮತ್ತು ಸತ್ಯದ ಅನುಭವವನ್ನು ಪಡೆದು ಆನಂದ ಪಡುತ್ತಿದ್ದರು. {{gap}}ದೂರದೂರದಿಂದ ಜನರು ದರ್ಶನಕ್ಕಾಗಿ ಬಂದು ಹೋಗುವುದರಿಂದ ದೇಶದ ನಾಲ್ಕೂ ಕಡೆಗೆ ಅವರ ಕೀರ್ತಿ ಪಸರಿಸಿತು. ಅವರಲ್ಲಿ ಸಾತಾರಾದವರು ಕೆಲವರು, ಕೊಲ್ಲಾಪುರದವರು ಕೆಲವರು, ಧಾರವಾಡ, ಹುಬ್ಬಳ್ಳಿಯ ಜನರ ಸಂಖ್ಯೆ ಎಷ್ಟೆಂದು ವರ್ಣಿಸಲಿ? ಮುಂಬೈ, ಪುಣೆ, ರತ್ನಾಗಿರಿಯಲ್ಲಿಯೂ ಅವರ ಕೀರ್ತಿ ಹರಡಿತ್ತು. ಕೊಂಕಣದಿಂದಲೂ ಜನರು ದರ್ಶನಕ್ಕಾಗಿ ಬಂದು ಹೋಗುತ್ತಿದ್ದರು. ಜಮಖಂಡಿ ಅವರ ಮುಖ್ಯ ಸ್ಥಾನ. ಬುದ್ಧಿವಂತ ಬ್ರಾಹ್ಮಣರು, ಲಿಂಗಾಯತರು ಎಲ್ಲರೂ ಅನುಗ್ರಹೀತರಾಗಿದ್ದರು. ಅದರಂತೆ {{center|೨೪೨}}<noinclude></noinclude> ihpm74yk57zf51xf7aijlj8mox6fgi7 323533 323521 2026-05-30T14:41:11Z Shreelatha.Halemane 7642 /* Validated */ 323533 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ನಿತ್ಯನೇಮಾವಲಿ}} ಇತ್ತು. ಶಿಷ್ಯರಿಂದ ಏನೂ ಬೇಡಬಾರದು, ತಮ್ಮ ತರುವಾಯ ಜಗದೀಶನನ್ನೇ ಭಜಿಸಬೇಕೆಂದು ಅವರ ಆದೇಶವು ಇತ್ತು. ಆದ್ದರಿಂದ ಶಿಷ್ಯರ ಸಂಖ್ಯೆಯು ಬಹಳಷ್ಟು ಬೆಳೆಯಿತು. ಅಖಂಡ ನಾಮಸ್ಮರಣೆ ನಡೆಯಿತು. ತೋರಿಕೆಯ ಭಕ್ತಿಗೆ ಆತ್ಮಜ್ಞಾನವಾಗುವದು ಸಾಧ್ಯವಿಲ್ಲ. ಸಭೆಯಲ್ಲಿ ವೃದ್ಧರು, ತರುಣರು, ಬಾಲಕರು, ಪುರುಷರು, ಸ್ತ್ರೀಯರು ಎಲ್ಲರೂ ಒಂದಾಗಿ ಭಗವನ್ನಾಮ ಗರ್ಜನೆ ಮಾಡುತ್ತಿದ್ದರು. ಸಭೆಯಲ್ಲಿ ಪಂಚಾಕ್ಷರಿ, ಷಡಕ್ಷರಿ, ತ್ರಯೋದಶಾಕ್ಷರಿ, ದಯಕ್ಷರಿ, ತ್ರಯಕ್ಷರಿ ಮತ್ತು ಚತುರಕ್ಷರಿಗಳೂ ಇರುತ್ತಿದ್ದರು. ಸಮರ್ಥರನ್ನು ನಿಂದಿಸುತ್ತಿದ್ದವರೂ ಸಹ ಅವರ ಅನುಭವವನ್ನು ಕೇಳಿ ಸಾಷ್ಟಾಂಗವೆರಗುತ್ತಿದ್ದರು. ತಮ್ಮ ಮಾರ್ಗವನ್ನು ಬಿಟ್ಟು ಉಪದೇಶ ಪಡೆಯಲು ಜನರು ಸಮರ್ಥರ ಕಡೆಗೆ ಧಾವಿಸುತ್ತಿದ್ದರು; ಮತ್ತು ಸತ್ಯದ ಅನುಭವವನ್ನು ಪಡೆದು ಆನಂದ ಪಡುತ್ತಿದ್ದರು. {{gap}}ದೂರದೂರದಿಂದ ಜನರು ದರ್ಶನಕ್ಕಾಗಿ ಬಂದು ಹೋಗುವುದರಿಂದ ದೇಶದ ನಾಲ್ಕೂ ಕಡೆಗೆ ಅವರ ಕೀರ್ತಿ ಪಸರಿಸಿತು. ಅವರಲ್ಲಿ ಸಾತಾರಾದವರು ಕೆಲವರು, ಕೊಲ್ಲಾಪುರದವರು ಕೆಲವರು, ಧಾರವಾಡ, ಹುಬ್ಬಳ್ಳಿಯ ಜನರ ಸಂಖ್ಯೆ ಎಷ್ಟೆಂದು ವರ್ಣಿಸಲಿ? ಮುಂಬೈ, ಪುಣೆ, ರತ್ನಾಗಿರಿಯಲ್ಲಿಯೂ ಅವರ ಕೀರ್ತಿ ಹರಡಿತ್ತು. ಕೊಂಕಣದಿಂದಲೂ ಜನರು ದರ್ಶನಕ್ಕಾಗಿ ಬಂದು ಹೋಗುತ್ತಿದ್ದರು. ಜಮಖಂಡಿ ಅವರ ಮುಖ್ಯ ಸ್ಥಾನ. ಬುದ್ಧಿವಂತ ಬ್ರಾಹ್ಮಣರು, ಲಿಂಗಾಯತರು ಎಲ್ಲರೂ ಅನುಗ್ರಹೀತರಾಗಿದ್ದರು. ಅದರಂತೆ {{center|೨೪೨}}<noinclude></noinclude> e8rew33ln7ql9h09mpbrkdr07ue3sis ಪುಟ:ನಿತ್ಯ ನೇಮಾವಲಿ.pdf/೨೪೩ 104 102036 323522 284409 2026-05-30T14:31:50Z Shreesha Sharma 7840 /* Proofread */ 323522 proofread-page text/x-wiki <noinclude><pagequality level="3" user="Shreesha Sharma" /></noinclude>{{center|ಐದು ಸಮಾಸಗಳು}} ಸೊಲ್ಲಾಪುರ, ಅದಕ್ಕಿಂತ ಹೆಚ್ಚಾಗಿ ವಿಜಾಪುರದಲ್ಲಿ ಅನುಗ್ರಹೀತರಾದವರು ಇದ್ದಾರೆ. ಅದರಂತೆ ಜತ್ತ ಸಂಸ್ಥಾನ, ಅದಕ್ಕಿಂತ ಹೆಚ್ಚಾಗಿ ಚಿಮ್ಮಡದಲ್ಲಿ ಭಾವಿಕ ಭಕ್ತರು ಹೆಚ್ಚಾಗಿದ್ದಾರೆ. ಇಂಥ ಸ್ಥಳಗಳು ಇನ್ನೂ ಬೇಕಾದಷ್ಟಿವೆ. ನನ್ನಂಥವನಿಗೆ ಏನು ತಿಳಿಯುವುದು? ಸಮರ್ಥರ ಯಶಸ್ಸು, ಕೀರ್ತಿ ಎಲ್ಲೆಡೆಗೆ ಮೊಳಗಲಿಕ್ಕೆ ಕಾರಣವೇನು ಎಂಬುದನ್ನು ವಿಸ್ತಾರವಾಗಿ ಹೇಳುವನು. ಸಂತರಿಂದಲೇ ಸ್ವಾನುಭವದ ಗುರುತು ಸಿಗುವುದು. ಯಶಸ್ಸು, ಕೀರ್ತಿಯ ಪ್ರತಾಪ ಹೇಳುವನು, ಕೇಳಿರಿ, 'ಯ' ಎಂದರೆ ಇಹಲೋಕ, 'ಶ' ಎಂದರೆ ಆಸೆಯನ್ನು ಬಿಡು. ಇವರು ಇಂಥ ಸಮರ್ಥರೆಂದು ನೋಡಲಿಕ್ಕೆ ಜನರು ಬಂದು ಹೋಗುತ್ತಿದ್ದರು. ಕೀರ್ತಿ ಎಂದರೆ ಭಗವಂತನ ಕೀರ್ತಿಯನ್ನು ತಾವು ಸ್ವತಃ ಯಾವಾಗಲೂ ಗುಣಗಾನ ಮಾಡುತ್ತಿದ್ದರು ಹಾಗೂ ಎಲ್ಲರಿಂದಲೂ ಮಾಡಿಸುತ್ತಿದ್ದರು. ಭಗವಂತನ ಕೀರ್ತಿ ಮೊಳಗಿದರೆ ಸಾಧು ಕೀರ್ತಿ ಮೊಳಗಿದಂತೆಯೇ ಎಂದು ಬೇರೆ ಹೇಳಬೇಕಾಗಿಲ್ಲ, ಪ್ರತಾಪ ಎಂದರೆ ಪರತಾಪ ಎಂದರೆ ಜನತಾಪ. ಆ ತಾಪವನ್ನು ತಾನು ಸಹಿಸಿದರೆ ಪ್ರತಾಪ ಬರುವುದು, ಇಲ್ಲವಾದರೆ ಬರಲಾರದು. ಈ ರೀತಿಯ ಕೀರ್ತಿಯು ಸಮರ್ಥರದಿತ್ತು. ಅವರ ಉಪದೇಶ ಪಾಲನೆ ಮಾಡಿದರೆ, ಎಂಬತ್ನಾಲ್ಕು ಲಕ್ಷ ಯೋನಿಗಳಲ್ಲಿ ಹುಟ್ಟುವ ಭವಚಕ್ರವನ್ನು ನಿಲ್ಲಿಸಲುಬಹುದು. ತುಕಾರಾಮರ ದೃಷ್ಟಾಂತವಾಣಿಯನ್ನು ಕೇಳಿರಿ. “ನರಜನ್ಮಕ್ಕೆ ಬಂದು ಹರಿದಾಸನಾಗಬೇಕು; ಹರಿದಾಸರಾಗಿ ಗರ್ಭವಾಸ ತಪ್ಪಿಸಬೇಕು.” ಇದರಂತೆ ಸಮರ್ಥರು ಗೃಹಸ್ಥಾಶ್ರಮ ವಹಿಸಿದ್ದರು. ಎಲ್ಲ ಕರ್ತವ್ಯವನ್ನು {{center|೨೪೩}}<noinclude></noinclude> j22q62hmoppijc5ypwt5oiy00y92gox 323534 323522 2026-05-30T14:41:21Z Shreelatha.Halemane 7642 /* Validated */ 323534 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ಐದು ಸಮಾಸಗಳು}} ಸೊಲ್ಲಾಪುರ, ಅದಕ್ಕಿಂತ ಹೆಚ್ಚಾಗಿ ವಿಜಾಪುರದಲ್ಲಿ ಅನುಗ್ರಹೀತರಾದವರು ಇದ್ದಾರೆ. ಅದರಂತೆ ಜತ್ತ ಸಂಸ್ಥಾನ, ಅದಕ್ಕಿಂತ ಹೆಚ್ಚಾಗಿ ಚಿಮ್ಮಡದಲ್ಲಿ ಭಾವಿಕ ಭಕ್ತರು ಹೆಚ್ಚಾಗಿದ್ದಾರೆ. ಇಂಥ ಸ್ಥಳಗಳು ಇನ್ನೂ ಬೇಕಾದಷ್ಟಿವೆ. ನನ್ನಂಥವನಿಗೆ ಏನು ತಿಳಿಯುವುದು? ಸಮರ್ಥರ ಯಶಸ್ಸು, ಕೀರ್ತಿ ಎಲ್ಲೆಡೆಗೆ ಮೊಳಗಲಿಕ್ಕೆ ಕಾರಣವೇನು ಎಂಬುದನ್ನು ವಿಸ್ತಾರವಾಗಿ ಹೇಳುವನು. ಸಂತರಿಂದಲೇ ಸ್ವಾನುಭವದ ಗುರುತು ಸಿಗುವುದು. ಯಶಸ್ಸು, ಕೀರ್ತಿಯ ಪ್ರತಾಪ ಹೇಳುವನು, ಕೇಳಿರಿ, 'ಯ' ಎಂದರೆ ಇಹಲೋಕ, 'ಶ' ಎಂದರೆ ಆಸೆಯನ್ನು ಬಿಡು. ಇವರು ಇಂಥ ಸಮರ್ಥರೆಂದು ನೋಡಲಿಕ್ಕೆ ಜನರು ಬಂದು ಹೋಗುತ್ತಿದ್ದರು. ಕೀರ್ತಿ ಎಂದರೆ ಭಗವಂತನ ಕೀರ್ತಿಯನ್ನು ತಾವು ಸ್ವತಃ ಯಾವಾಗಲೂ ಗುಣಗಾನ ಮಾಡುತ್ತಿದ್ದರು ಹಾಗೂ ಎಲ್ಲರಿಂದಲೂ ಮಾಡಿಸುತ್ತಿದ್ದರು. ಭಗವಂತನ ಕೀರ್ತಿ ಮೊಳಗಿದರೆ ಸಾಧು ಕೀರ್ತಿ ಮೊಳಗಿದಂತೆಯೇ ಎಂದು ಬೇರೆ ಹೇಳಬೇಕಾಗಿಲ್ಲ, ಪ್ರತಾಪ ಎಂದರೆ ಪರತಾಪ ಎಂದರೆ ಜನತಾಪ. ಆ ತಾಪವನ್ನು ತಾನು ಸಹಿಸಿದರೆ ಪ್ರತಾಪ ಬರುವುದು, ಇಲ್ಲವಾದರೆ ಬರಲಾರದು. ಈ ರೀತಿಯ ಕೀರ್ತಿಯು ಸಮರ್ಥರದಿತ್ತು. ಅವರ ಉಪದೇಶ ಪಾಲನೆ ಮಾಡಿದರೆ, ಎಂಬತ್ನಾಲ್ಕು ಲಕ್ಷ ಯೋನಿಗಳಲ್ಲಿ ಹುಟ್ಟುವ ಭವಚಕ್ರವನ್ನು ನಿಲ್ಲಿಸಲುಬಹುದು. ತುಕಾರಾಮರ ದೃಷ್ಟಾಂತವಾಣಿಯನ್ನು ಕೇಳಿರಿ. “ನರಜನ್ಮಕ್ಕೆ ಬಂದು ಹರಿದಾಸನಾಗಬೇಕು; ಹರಿದಾಸರಾಗಿ ಗರ್ಭವಾಸ ತಪ್ಪಿಸಬೇಕು.” ಇದರಂತೆ ಸಮರ್ಥರು ಗೃಹಸ್ಥಾಶ್ರಮ ವಹಿಸಿದ್ದರು. ಎಲ್ಲ ಕರ್ತವ್ಯವನ್ನು {{center|೨೪೩}}<noinclude></noinclude> 167aqdkoqj68y63rlor8swhcppwcka4 ಪುಟ:ನಿತ್ಯ ನೇಮಾವಲಿ.pdf/೨೪೪ 104 102038 323523 284411 2026-05-30T14:32:41Z Shreesha Sharma 7840 /* Proofread */ 323523 proofread-page text/x-wiki <noinclude><pagequality level="3" user="Shreesha Sharma" /></noinclude>{{center|ನಿತ್ಯನೇಮಾವಲಿ}} {{gap}}ಮಾಡಿದರು. ಸಮರ್ಥರು ನರಜನ್ಮಕ್ಕೆ ಬಂದರು. ನಿಜವಾದ ಬ್ರಾಹ್ಮಣನನ್ನು ಗುರುವೆಂದು ಮನ್ನಿಸಿದರು. ಇನ್ನು ಬ್ರಾಹ್ಮಣನೆಂದು ಯಾರಿಗೆ ಕರೆಯಬೇಕು? ಕೇಳಿರಿ. ಬ್ರಹ್ಮನನ್ನು ತಿಳಿದವ ಬ್ರಾಹ್ಮಣ. ಈ ರಹಸ್ಯವನ್ನು ಸಾಧು-ಸಂತರು ತಿಳಿದಿರುತ್ತಾರೆ. ಇತರರು ಇದನ್ನು ಹೇಗೆ ತಿಳಿಯಬಲ್ಲರು? ಕಣ್ಣಿಗೆ ಅಂಜನವನ್ನು ಹಚ್ಚಿಕೊಂಡವರಿಗೇ ಗುಪ್ತ ಧನವು ಎಲ್ಲಿದೆ ಎಂಬುದು ಗೊತ್ತಾಗುತ್ತದೆ. ನಿಂದಕನು ಕೂಡ ಶರಣು ಬಂದರೂ ಅವನಿಗೆ ಮಹಾರಾಜರು ಅನುಗ್ರಹ ಮಾಡುತ್ತಿದ್ದರು. ಗುಹ್ಯಾರ್ಥವನ್ನು ಬೋಧಿಸಿ, ಅವನನ್ನು ಸನ್ಮಾರ್ಗಕ್ಕೆ ಹಚ್ಚಿ, ಭವಚಕ್ರದಿಂದ ದೂರಮಾಡಿ, ಯಮನಗರವು ಅವನಿಗೆ ಕಾಣದಂತೆ ಮಾಡುತ್ತಿದ್ದರು. ತಾವು ಮುಕ್ತರಾಗಿ ಇತರರನ್ನೂ ಬಂಧನದಿಂದ ಪಾರುಮಾಡುತ್ತಿದ್ದರು. ಇಂಥ ಸಾಧುಗಳು ಧನ್ಯರು. ಜ್ಯೋತಿಯೊಡನೆ ಜ್ಯೋತಿ ಬೆರೆತುಹೋಗುವಂತ ಬ್ರಹ್ಮಪದದಲ್ಲಿ ಐಕ್ಯ ಹೊಂದುತ್ತಾರೆ. ಆಗ ಶರೀರವು ಭೂಮಿಯ ಮೇಲೆ ಬಿದ್ದು ಹೋಗುತ್ತದೆ. ಹೇಗೆ ಆತ್ಮಜ್ಞಾನವು ಜೀರ್ಣವಾಗುತ್ತದೋ ಹಾಗೇ ಅದರ ಮಾರ್ಗಗಳೂ ಜೀರ್ಣವಾಗುವವು. ಆದ್ದರಿಂದ “ಸಂಭವಾಮಿ ಯುಗೇ ಯುಗೇ” ಎನ್ನುವಂತೆ, ಹೊಸ ಹೊಸ ಅವತಾರಗಳು ಆಗುತ್ತವೆ. ನಿಂದಕನು ಪುಣ್ಯವಂತನಿದ್ದರೂ ಯಮನ ಬಾಧೆಯನ್ನು ತಪ್ಪಿಸಿಕೊಳ್ಳಲಾರ, ಎಂಬುದನ್ನು ಆಧಾರಸಹಿತವಾಗಿ ಹೇಳುತ್ತೇನೆ. ಈ ಮಾರ್ಗಗಳಿಂದ ನಡೆದವರು ಜನನ ಮರಣಗಳಿಂದ ಮುಕ್ತರಾದರು. ಸಾಮಾನೇತರರೆಲ್ಲಾ ನಿಂದಿಸಿ ನಿಂದಿಸಿ ಭವದಲ್ಲಿ ಮುಳುಗಿದರು. ನಿಂದಕರ ವಿಷಯವನ್ನು ಈ ರೀತಿ ಹೇಳಬಾರದು. {{center|೨೪೪}}<noinclude></noinclude> 5zy77abkcytdv8jsga65bmpfzrpzobe 323535 323523 2026-05-30T14:41:31Z Shreelatha.Halemane 7642 /* Validated */ 323535 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ನಿತ್ಯನೇಮಾವಲಿ}} {{gap}}ಮಾಡಿದರು. ಸಮರ್ಥರು ನರಜನ್ಮಕ್ಕೆ ಬಂದರು. ನಿಜವಾದ ಬ್ರಾಹ್ಮಣನನ್ನು ಗುರುವೆಂದು ಮನ್ನಿಸಿದರು. ಇನ್ನು ಬ್ರಾಹ್ಮಣನೆಂದು ಯಾರಿಗೆ ಕರೆಯಬೇಕು? ಕೇಳಿರಿ. ಬ್ರಹ್ಮನನ್ನು ತಿಳಿದವ ಬ್ರಾಹ್ಮಣ. ಈ ರಹಸ್ಯವನ್ನು ಸಾಧು-ಸಂತರು ತಿಳಿದಿರುತ್ತಾರೆ. ಇತರರು ಇದನ್ನು ಹೇಗೆ ತಿಳಿಯಬಲ್ಲರು? ಕಣ್ಣಿಗೆ ಅಂಜನವನ್ನು ಹಚ್ಚಿಕೊಂಡವರಿಗೇ ಗುಪ್ತ ಧನವು ಎಲ್ಲಿದೆ ಎಂಬುದು ಗೊತ್ತಾಗುತ್ತದೆ. ನಿಂದಕನು ಕೂಡ ಶರಣು ಬಂದರೂ ಅವನಿಗೆ ಮಹಾರಾಜರು ಅನುಗ್ರಹ ಮಾಡುತ್ತಿದ್ದರು. ಗುಹ್ಯಾರ್ಥವನ್ನು ಬೋಧಿಸಿ, ಅವನನ್ನು ಸನ್ಮಾರ್ಗಕ್ಕೆ ಹಚ್ಚಿ, ಭವಚಕ್ರದಿಂದ ದೂರಮಾಡಿ, ಯಮನಗರವು ಅವನಿಗೆ ಕಾಣದಂತೆ ಮಾಡುತ್ತಿದ್ದರು. ತಾವು ಮುಕ್ತರಾಗಿ ಇತರರನ್ನೂ ಬಂಧನದಿಂದ ಪಾರುಮಾಡುತ್ತಿದ್ದರು. ಇಂಥ ಸಾಧುಗಳು ಧನ್ಯರು. ಜ್ಯೋತಿಯೊಡನೆ ಜ್ಯೋತಿ ಬೆರೆತುಹೋಗುವಂತ ಬ್ರಹ್ಮಪದದಲ್ಲಿ ಐಕ್ಯ ಹೊಂದುತ್ತಾರೆ. ಆಗ ಶರೀರವು ಭೂಮಿಯ ಮೇಲೆ ಬಿದ್ದು ಹೋಗುತ್ತದೆ. ಹೇಗೆ ಆತ್ಮಜ್ಞಾನವು ಜೀರ್ಣವಾಗುತ್ತದೋ ಹಾಗೇ ಅದರ ಮಾರ್ಗಗಳೂ ಜೀರ್ಣವಾಗುವವು. ಆದ್ದರಿಂದ “ಸಂಭವಾಮಿ ಯುಗೇ ಯುಗೇ” ಎನ್ನುವಂತೆ, ಹೊಸ ಹೊಸ ಅವತಾರಗಳು ಆಗುತ್ತವೆ. ನಿಂದಕನು ಪುಣ್ಯವಂತನಿದ್ದರೂ ಯಮನ ಬಾಧೆಯನ್ನು ತಪ್ಪಿಸಿಕೊಳ್ಳಲಾರ, ಎಂಬುದನ್ನು ಆಧಾರಸಹಿತವಾಗಿ ಹೇಳುತ್ತೇನೆ. ಈ ಮಾರ್ಗಗಳಿಂದ ನಡೆದವರು ಜನನ ಮರಣಗಳಿಂದ ಮುಕ್ತರಾದರು. ಸಾಮಾನೇತರರೆಲ್ಲಾ ನಿಂದಿಸಿ ನಿಂದಿಸಿ ಭವದಲ್ಲಿ ಮುಳುಗಿದರು. ನಿಂದಕರ ವಿಷಯವನ್ನು ಈ ರೀತಿ ಹೇಳಬಾರದು. {{center|೨೪೪}}<noinclude></noinclude> 5why4ea2993ghk5xruhvam43znyc9j3 ಪುಟ:ನಿತ್ಯ ನೇಮಾವಲಿ.pdf/೨೪೫ 104 102040 323524 284413 2026-05-30T14:33:25Z Shreesha Sharma 7840 /* Proofread */ 323524 proofread-page text/x-wiki <noinclude><pagequality level="3" user="Shreesha Sharma" /></noinclude>{{center|ಐದು ಸಮಾಸಗಳು}} ಆದರೂ ಸತ್ಯಾನ್ವೇಷಣೆಗಾಗಿ ಅವರ ಸಲುವಾಗಿ ಹೇಳಬೇಕಾಯಿತು. ಕೋಣವು ವೇದವನ್ನು ನುಡಿಯಿತು; ಗೋಡೆಯು ಚಲಿಸಿತು. ಇದು ಜ್ಞಾನದೇವನ ಮಹಿಮೆಯಿಂದ, ಈಗ ಇದರ ಮಹಿಮೆಯನ್ನು ಲಕ್ಷಕೊಟ್ಟು ಕೇಳಿ ತಿಳಿದುಕೊಳ್ಳಿರಿ. ಕೋಣ ಎಂಬ ಅಜ್ಞಾನಿಗಳಿಂದ ವೇದಪಠಣ ಮಾಡಿಸಿ ಶಬ್ದಜ್ಞಾನಿಗಳು ನಾಚಿಕೆಯಿಂದ ತಲೆತಗ್ಗಿಸುವಂತೆ ಮಾಡಿಸಿದರು. ಭಕ್ತಿಮಾರ್ಗದ ಕಡೆ ಅವರನ್ನು ಎಳೆದರು. 'ಭ' ಎಂದರೆ ಭೀತಿ. ಜಗತ್ತಿನಲ್ಲಿ ತ್ರಿಗುಣದ ಭೀತಿ ಯಾವಾಗಲೂ ಇರುತ್ತದೆ. 'ಮಹಿ' ಎಂದರೆ ಭೂಮಿಯ ಮೇಲೆ ತ್ರಿಗುಣಗಳು ಹೆದರಿಹೋದವು. ಆತನ ಅಂತರಂಗದಲ್ಲಿ ಮಹಿಮೆಯು ಹೆಚ್ಚಾದ ಕೂಡಲೇ, ಅವನು ಜ್ಞಾನದೇವನೇ ಸರಿ. ಕಣ್ಣಿನ ಎದುರಿಗೆ ವಸ್ತು ಕಂಡೂಡ ಅವನು ಸಾಕ್ಷಾತ್ ದೇವನೇ ಆಗಿ ಜಗತ್ತಿನಲ್ಲಿ ಜ್ಞಾನದೇವನಾದನು. ಗುಹ್ಯವನ್ನು ಪ್ರಕಟಿಸಿದನು. ವಿಶ್ವದ ಜನರನ್ನು ಬ್ರಹ್ಮನನ್ನಾಗಿ ಮಾಡಿದ ಆತನು ನಿಜವಾಗಿಯೂ ಧನ್ಯನು. ಇನ್ನು ಹಂಸ, ಪರಮಹಂಸರೆಂದರೆ ಯಾರು ? ಇವರ ಲಕ್ಷಣಗಳನ್ನು ನಿರೂಪಿಸುವನು, ಕೇಳಿರಿ. ಹಂಸ ಎಂದರೆ ಪ್ರಪಂಚದಲ್ಲಿ ಉತ್ಸಾಹದಿಂದ ಇದ್ದು ಪರಮಾರ್ಥ ಮಾಡುವವರು ಆಂತರ್ಯದಲ್ಲಿ ಮುಕ್ತರು. ಪ್ರವೃತ್ತಿ ಮಾರ್ಗದಲ್ಲಿದ್ದರೂ ಮುಕ್ತರಾಗಿ, ಸಾಧಕ ಸಮುದಾಯವನ್ನು ಬೆಳೆಸಿ, ಅವರನ್ನು ಮುಕ್ತರನ್ನಾಗಿ ಮಾಡುತ್ತಾರೆ. ಮೇಲೆ ತೂರಿ ಆಡಿಸುವಂಥ ಮಗುವಿಗೆ, ತಂದೆಯ ಆಧಾರವಿರುವಂತೆ, ಹಂಸರು ಸಂಸಾರದಲ್ಲಿ ಇದ್ದು, ದೇವರನ್ನು ಆಶ್ರಯಿಸುವರು. ಪರಮಹಂಸರು ಎಂದರೆ ನಿವೃತ್ತಿ ಮಾರ್ಗದಲ್ಲಿದ್ದು {{center|೨೪೫}}<noinclude></noinclude> 3mlpru0wn7edamxwhp8blv94w1o7zp6 323536 323524 2026-05-30T14:41:43Z Shreelatha.Halemane 7642 /* Validated */ 323536 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ಐದು ಸಮಾಸಗಳು}} ಆದರೂ ಸತ್ಯಾನ್ವೇಷಣೆಗಾಗಿ ಅವರ ಸಲುವಾಗಿ ಹೇಳಬೇಕಾಯಿತು. ಕೋಣವು ವೇದವನ್ನು ನುಡಿಯಿತು; ಗೋಡೆಯು ಚಲಿಸಿತು. ಇದು ಜ್ಞಾನದೇವನ ಮಹಿಮೆಯಿಂದ, ಈಗ ಇದರ ಮಹಿಮೆಯನ್ನು ಲಕ್ಷಕೊಟ್ಟು ಕೇಳಿ ತಿಳಿದುಕೊಳ್ಳಿರಿ. ಕೋಣ ಎಂಬ ಅಜ್ಞಾನಿಗಳಿಂದ ವೇದಪಠಣ ಮಾಡಿಸಿ ಶಬ್ದಜ್ಞಾನಿಗಳು ನಾಚಿಕೆಯಿಂದ ತಲೆತಗ್ಗಿಸುವಂತೆ ಮಾಡಿಸಿದರು. ಭಕ್ತಿಮಾರ್ಗದ ಕಡೆ ಅವರನ್ನು ಎಳೆದರು. 'ಭ' ಎಂದರೆ ಭೀತಿ. ಜಗತ್ತಿನಲ್ಲಿ ತ್ರಿಗುಣದ ಭೀತಿ ಯಾವಾಗಲೂ ಇರುತ್ತದೆ. 'ಮಹಿ' ಎಂದರೆ ಭೂಮಿಯ ಮೇಲೆ ತ್ರಿಗುಣಗಳು ಹೆದರಿಹೋದವು. ಆತನ ಅಂತರಂಗದಲ್ಲಿ ಮಹಿಮೆಯು ಹೆಚ್ಚಾದ ಕೂಡಲೇ, ಅವನು ಜ್ಞಾನದೇವನೇ ಸರಿ. ಕಣ್ಣಿನ ಎದುರಿಗೆ ವಸ್ತು ಕಂಡೂಡ ಅವನು ಸಾಕ್ಷಾತ್ ದೇವನೇ ಆಗಿ ಜಗತ್ತಿನಲ್ಲಿ ಜ್ಞಾನದೇವನಾದನು. ಗುಹ್ಯವನ್ನು ಪ್ರಕಟಿಸಿದನು. ವಿಶ್ವದ ಜನರನ್ನು ಬ್ರಹ್ಮನನ್ನಾಗಿ ಮಾಡಿದ ಆತನು ನಿಜವಾಗಿಯೂ ಧನ್ಯನು. ಇನ್ನು ಹಂಸ, ಪರಮಹಂಸರೆಂದರೆ ಯಾರು ? ಇವರ ಲಕ್ಷಣಗಳನ್ನು ನಿರೂಪಿಸುವನು, ಕೇಳಿರಿ. ಹಂಸ ಎಂದರೆ ಪ್ರಪಂಚದಲ್ಲಿ ಉತ್ಸಾಹದಿಂದ ಇದ್ದು ಪರಮಾರ್ಥ ಮಾಡುವವರು ಆಂತರ್ಯದಲ್ಲಿ ಮುಕ್ತರು. ಪ್ರವೃತ್ತಿ ಮಾರ್ಗದಲ್ಲಿದ್ದರೂ ಮುಕ್ತರಾಗಿ, ಸಾಧಕ ಸಮುದಾಯವನ್ನು ಬೆಳೆಸಿ, ಅವರನ್ನು ಮುಕ್ತರನ್ನಾಗಿ ಮಾಡುತ್ತಾರೆ. ಮೇಲೆ ತೂರಿ ಆಡಿಸುವಂಥ ಮಗುವಿಗೆ, ತಂದೆಯ ಆಧಾರವಿರುವಂತೆ, ಹಂಸರು ಸಂಸಾರದಲ್ಲಿ ಇದ್ದು, ದೇವರನ್ನು ಆಶ್ರಯಿಸುವರು. ಪರಮಹಂಸರು ಎಂದರೆ ನಿವೃತ್ತಿ ಮಾರ್ಗದಲ್ಲಿದ್ದು {{center|೨೪೫}}<noinclude></noinclude> 7huhegfc9pj8n7cafnmwkbg20bxicb6 ಪುಟ:ನಿತ್ಯ ನೇಮಾವಲಿ.pdf/೨೪೬ 104 102042 323525 284415 2026-05-30T14:34:04Z Shreesha Sharma 7840 /* Proofread */ 323525 proofread-page text/x-wiki <noinclude><pagequality level="3" user="Shreesha Sharma" /></noinclude>{{center|ನಿತ್ಯನೇಮಾವಲಿ}} ಪರಮಾರ್ಥ ಸಾಧಿಸಿ, ಅನನ್ಯ ಭಕ್ತರಿಗೆ ಉಪದೇಶಿಸುವರು. ಹೀಗಾಗಿ ಹಂಸ ಪರಮಹಂಸರಲ್ಲಿಯ ಸೂಕ್ಷ್ಮ ಭೇದವು ಸಹಜವಾಗಿ ತಿಳಿಯುವುದಿಲ್ಲ. ಇಬ್ಬರಿಗೂ ಪದವಿ ಒಂದೇ. ಇನ್ನು ಮುಕ್ತಿಯ ಲಕ್ಷಣವನ್ನು ಹೇಳುವೆ. ಸಾವಧಾನದಿಂದ ಕೇಳಿರಿ. ಗುರುವಿನ ಅನುಗ್ರಹವಿಲ್ಲದೆ ಮುಕ್ತಿಯು ದೊರೆಯದು ಎಂದು ಸಿದ್ಧಾಂತ ಹೇಳುತ್ತದೆ. ಈಗ ನಾಮಧಾರಕನನ್ನು ಕುರಿತು ಹೇಳುತ್ತೇನೆ. ನಾಮಧಾರಕ ಹಾಗೂ ನಿತ್ಯಸಾಧನೆಮಾಡುವವರಿಬ್ಬರೂ ಗುರುರ್ವಚನದಲ್ಲಿ ಶ್ರದ್ಧೆಯನ್ನಿಟ್ಟು ಸದಾಚಾರದಿಂದ ಶೋಭಿಸುತ್ತ ಮುಕ್ತಿಯನ್ನು ಪಡೆಯುತ್ತಾರೆ. ವಾಸನೆಗಳು ಇಲ್ಲದಂತಾಗುವುದೇ ಮುಕ್ತಿ ಎಂದು ಎಲ್ಲರೂ ಹೇಳುತ್ತಾರೆ. ಆದರೆ ಇಂಥ ನಾಮಧಾರಕನ ಸ್ಥಿತಿಯು ಬೇರೆಯಾಗಿದೆ. ಯಾವ ಕ್ಷಣದಲ್ಲಿ ಗುರುವಿನ ಅನುಗ್ರಹವಾಗುವುದೋ ಆ ಕ್ಷಣವೇ ಮುಕ್ತಿ ಸಿಗುತ್ತದೆ. ಆತ್ಮಕ್ಕೆ ಬಂಧನವೇ ಇಲ್ಲ. ಅಭ್ಯಾಸ ಬಲದಿಂದ ಆತ್ಮದರ್ಶನ ಪಡೆದು ನಾನೇ ಆತ್ಮಾ ಎಂಬುವ ಅನುಭವ ಮಾಡಿಕೊಂಡು, ವಿಶ್ವವೇ ಬ್ರಹ್ಮವೆಂದು ಬಲ್ಲವರು ಮಾತ್ರ ಜೀವನ್ಮುಕ್ತರಾಗುತ್ತಾರೆ. ಮುಕ್ತಿ ಮತ್ತು ಜೀವನ್ಮುಕ್ತಿ ಇವುಗಳಲ್ಲಿ ಮಹದಂತರವಿದೆ. ಆದ್ದರಿಂದ ಅಭ್ಯಾಸ ಬಲದಿಂದ ಸ್ವರೂಪದರ್ಶನದ ಅನುಭವ ಪಡೆಯಬೇಕು. ಇದೇ ದೇಹದಲ್ಲಿ ಇದೇ ಕಣ್ಣಿನಿಂದ ಮುಕ್ತಿಯ ಆನಂದವನ್ನು ಸವಿಯಬೇಕು. ಆದರೆ ಸ್ವರೂಪದರ್ಶನವು ಇಲ್ಲದ ಸಾಧಕನ ಜೀವನ ವ್ಯರ್ಥ. ನಮಗೆ ಸಾಧನೆ ಬೇಡ, ಕೇವಲ ನಾಮದಿಂದಲೇ ಮುಕ್ತಿ ಪಡೆದರೆ ಸಾಕು, ಎಂದು ಮನಸ್ಸಿನಲ್ಲಿ ದೃಢ ನಿರ್ಧಾರ ಮಾಡಿ ಸಾಧನೆಯನ್ನು {{center|೨೪೬}}<noinclude></noinclude> nm1cl1mhy76s7u9twf95nko7wnivmy6 323537 323525 2026-05-30T14:41:54Z Shreelatha.Halemane 7642 /* Validated */ 323537 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ನಿತ್ಯನೇಮಾವಲಿ}} ಪರಮಾರ್ಥ ಸಾಧಿಸಿ, ಅನನ್ಯ ಭಕ್ತರಿಗೆ ಉಪದೇಶಿಸುವರು. ಹೀಗಾಗಿ ಹಂಸ ಪರಮಹಂಸರಲ್ಲಿಯ ಸೂಕ್ಷ್ಮ ಭೇದವು ಸಹಜವಾಗಿ ತಿಳಿಯುವುದಿಲ್ಲ. ಇಬ್ಬರಿಗೂ ಪದವಿ ಒಂದೇ. ಇನ್ನು ಮುಕ್ತಿಯ ಲಕ್ಷಣವನ್ನು ಹೇಳುವೆ. ಸಾವಧಾನದಿಂದ ಕೇಳಿರಿ. ಗುರುವಿನ ಅನುಗ್ರಹವಿಲ್ಲದೆ ಮುಕ್ತಿಯು ದೊರೆಯದು ಎಂದು ಸಿದ್ಧಾಂತ ಹೇಳುತ್ತದೆ. ಈಗ ನಾಮಧಾರಕನನ್ನು ಕುರಿತು ಹೇಳುತ್ತೇನೆ. ನಾಮಧಾರಕ ಹಾಗೂ ನಿತ್ಯಸಾಧನೆಮಾಡುವವರಿಬ್ಬರೂ ಗುರುರ್ವಚನದಲ್ಲಿ ಶ್ರದ್ಧೆಯನ್ನಿಟ್ಟು ಸದಾಚಾರದಿಂದ ಶೋಭಿಸುತ್ತ ಮುಕ್ತಿಯನ್ನು ಪಡೆಯುತ್ತಾರೆ. ವಾಸನೆಗಳು ಇಲ್ಲದಂತಾಗುವುದೇ ಮುಕ್ತಿ ಎಂದು ಎಲ್ಲರೂ ಹೇಳುತ್ತಾರೆ. ಆದರೆ ಇಂಥ ನಾಮಧಾರಕನ ಸ್ಥಿತಿಯು ಬೇರೆಯಾಗಿದೆ. ಯಾವ ಕ್ಷಣದಲ್ಲಿ ಗುರುವಿನ ಅನುಗ್ರಹವಾಗುವುದೋ ಆ ಕ್ಷಣವೇ ಮುಕ್ತಿ ಸಿಗುತ್ತದೆ. ಆತ್ಮಕ್ಕೆ ಬಂಧನವೇ ಇಲ್ಲ. ಅಭ್ಯಾಸ ಬಲದಿಂದ ಆತ್ಮದರ್ಶನ ಪಡೆದು ನಾನೇ ಆತ್ಮಾ ಎಂಬುವ ಅನುಭವ ಮಾಡಿಕೊಂಡು, ವಿಶ್ವವೇ ಬ್ರಹ್ಮವೆಂದು ಬಲ್ಲವರು ಮಾತ್ರ ಜೀವನ್ಮುಕ್ತರಾಗುತ್ತಾರೆ. ಮುಕ್ತಿ ಮತ್ತು ಜೀವನ್ಮುಕ್ತಿ ಇವುಗಳಲ್ಲಿ ಮಹದಂತರವಿದೆ. ಆದ್ದರಿಂದ ಅಭ್ಯಾಸ ಬಲದಿಂದ ಸ್ವರೂಪದರ್ಶನದ ಅನುಭವ ಪಡೆಯಬೇಕು. ಇದೇ ದೇಹದಲ್ಲಿ ಇದೇ ಕಣ್ಣಿನಿಂದ ಮುಕ್ತಿಯ ಆನಂದವನ್ನು ಸವಿಯಬೇಕು. ಆದರೆ ಸ್ವರೂಪದರ್ಶನವು ಇಲ್ಲದ ಸಾಧಕನ ಜೀವನ ವ್ಯರ್ಥ. ನಮಗೆ ಸಾಧನೆ ಬೇಡ, ಕೇವಲ ನಾಮದಿಂದಲೇ ಮುಕ್ತಿ ಪಡೆದರೆ ಸಾಕು, ಎಂದು ಮನಸ್ಸಿನಲ್ಲಿ ದೃಢ ನಿರ್ಧಾರ ಮಾಡಿ ಸಾಧನೆಯನ್ನು {{center|೨೪೬}}<noinclude></noinclude> peda6v5e2z8oj09sjviag0q0sxsvhd1 ಪುಟ:ನಿತ್ಯ ನೇಮಾವಲಿ.pdf/೨೪೭ 104 102044 323526 284417 2026-05-30T14:34:41Z Shreesha Sharma 7840 /* Proofread */ 323526 proofread-page text/x-wiki <noinclude><pagequality level="3" user="Shreesha Sharma" /></noinclude>{{center|ಐದು ಸಮಾಸಗಳು}} ತಪ್ಪಿಸುತ್ತಾರೆ. ಸಾಧನೆಯ ಹೊರತು ಪ್ರಪಂಚದ ಭೀತಿ ಹೋಗಲಾರದು. ಕಾಮಕ್ರೋಧಗಳನ್ನು ಜಯಿಸಲಾಗದು. ವರ್ಣನಾತೀತವಾದ ಆನಂದ ಸಿಗಲಾರದು. ಸಾಧನೆ ಇಲ್ಲದೆ ವಿಷಯಜಾಲದಲ್ಲಿ ತಾತ್ಕಾಲಿಕವಾಗಿ ಸಿಕ್ಕು ಬೀಳುತ್ತಾನೆ. ಅವನಿಗೆ ಅಭ್ಯಾಸಬಲದಿಂದ ವಾಸನೆಗಳನ್ನು ಸಮೂಲವಾಗಿ ತೆಗೆಯಬೇಕಾಗುವುದು. ಯಾವ ನಾಮಧಾರಕನು ಆಚಾರಭ್ರಷ್ಟನೋ, ಅವನು ಯೋಗಭ್ರಷ್ಟನೆಂದೂ, ಅವನಿಗೆ ಮುಕ್ತಿ ಸಿಗಲಾರದೆಂದೂ, ಗುರುವಚನ ಸ್ಪಷ್ಟವಾಗಿ ಹೇಳುತ್ತದೆ. ಗುರುವಿಗೆ ಪುನಃ ಶರಣು ಹೋಗಿ ಮುಕ್ತಿ ಪಡೆಯಬೇಕು, ಗುರುವಿನ ಅನುಗ್ರಹವಾಗದಿದ್ದರೆ ಪುನಃ ಸಂಸಾರಕ್ಕೆ ಹುಟ್ಟಿ ಬರಬೇಕಾಗುವುದು. ಯೋಗಭ್ರಷ್ಟನು ಮಾನವ ಕುಲದಲ್ಲೇ ಹುಟ್ಟುತ್ತಾನೆ. ಆದರೂ ಎಂಬತ್ನಾಲ್ಕು ಲಕ್ಷ ಯೋನಿಗಳಲ್ಲಿ ಹುಟ್ಟುವುದು ತಪ್ಪುವದು; ಹೇಗೆಂದರೆ ಮಾನವನಾಗಿ ಹುಟ್ಟಿದಮೇಲೆ ಬೇಗನೆ ಜ್ಞಾನಮಾರ್ಗ ಹಿಡಿದು ಪ್ರಯತ್ನಮಾಡಿ ಮೋಕ್ಷ ಪಡೆಯಬಹುದು. ಈ ವಿಷಯದಲ್ಲಿ ಸದ್ಗುರುವಚನ ಒಂದೇ ಪ್ರಮಾಣವು. ಗ್ರಂಥಗಳಿಗಿಂತ ಗುರುವಚನದಲ್ಲಿ ಹೆಚ್ಚು ನಿಷ್ಠೆ ಇಡಬೇಕು. ಸಂಶಯದಿಂದ ಅರ್ಥಕ್ಕೆ ಅನರ್ಥವಾದರೆ ಗ್ರಂಥವೇನು ಮಾಡಬಲ್ಲದು? “ಮಾತಾಪಿತೃಗಳನ್ನು (ಜೀವಂತ ಕೊಂದು ಹಾಕಬೇಕು; ಹೆಂಡತಿಯ (ಬಾಯಕೋ) ಚರಣಗಳಿಗೆ ನಮಸ್ಕರಿಸಬೇಕು” ಎಂಬ ಅಭಂಗ ಅನರ್ಥವನ್ನು ಉಂಟುಮಾಡುತ್ತದೆ. ಆದರೆ ಅನರ್ಥದಲ್ಲಿಯೂ ಅರ್ಥವಿದೆ. ಶಬ್ದಾರ್ಥವನ್ನು ಎಲ್ಲರೂ ಬಲ್ಲರು. ನಿಜವಾಗಿ ಗುಟ್ಟಾಗಿರುವ ಅರ್ಥವನ್ನು ಆತ್ಮಜ್ಞಾನಿಗಳು ಮಾತ್ರ ಬಲ್ಲರು. ಅದರ , {{center|೨೪೭}}<noinclude></noinclude> k3eujt85korht5f6yiq0alysk8vv50j 323538 323526 2026-05-30T14:42:03Z Shreelatha.Halemane 7642 /* Validated */ 323538 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ಐದು ಸಮಾಸಗಳು}} ತಪ್ಪಿಸುತ್ತಾರೆ. ಸಾಧನೆಯ ಹೊರತು ಪ್ರಪಂಚದ ಭೀತಿ ಹೋಗಲಾರದು. ಕಾಮಕ್ರೋಧಗಳನ್ನು ಜಯಿಸಲಾಗದು. ವರ್ಣನಾತೀತವಾದ ಆನಂದ ಸಿಗಲಾರದು. ಸಾಧನೆ ಇಲ್ಲದೆ ವಿಷಯಜಾಲದಲ್ಲಿ ತಾತ್ಕಾಲಿಕವಾಗಿ ಸಿಕ್ಕು ಬೀಳುತ್ತಾನೆ. ಅವನಿಗೆ ಅಭ್ಯಾಸಬಲದಿಂದ ವಾಸನೆಗಳನ್ನು ಸಮೂಲವಾಗಿ ತೆಗೆಯಬೇಕಾಗುವುದು. ಯಾವ ನಾಮಧಾರಕನು ಆಚಾರಭ್ರಷ್ಟನೋ, ಅವನು ಯೋಗಭ್ರಷ್ಟನೆಂದೂ, ಅವನಿಗೆ ಮುಕ್ತಿ ಸಿಗಲಾರದೆಂದೂ, ಗುರುವಚನ ಸ್ಪಷ್ಟವಾಗಿ ಹೇಳುತ್ತದೆ. ಗುರುವಿಗೆ ಪುನಃ ಶರಣು ಹೋಗಿ ಮುಕ್ತಿ ಪಡೆಯಬೇಕು, ಗುರುವಿನ ಅನುಗ್ರಹವಾಗದಿದ್ದರೆ ಪುನಃ ಸಂಸಾರಕ್ಕೆ ಹುಟ್ಟಿ ಬರಬೇಕಾಗುವುದು. ಯೋಗಭ್ರಷ್ಟನು ಮಾನವ ಕುಲದಲ್ಲೇ ಹುಟ್ಟುತ್ತಾನೆ. ಆದರೂ ಎಂಬತ್ನಾಲ್ಕು ಲಕ್ಷ ಯೋನಿಗಳಲ್ಲಿ ಹುಟ್ಟುವುದು ತಪ್ಪುವದು; ಹೇಗೆಂದರೆ ಮಾನವನಾಗಿ ಹುಟ್ಟಿದಮೇಲೆ ಬೇಗನೆ ಜ್ಞಾನಮಾರ್ಗ ಹಿಡಿದು ಪ್ರಯತ್ನಮಾಡಿ ಮೋಕ್ಷ ಪಡೆಯಬಹುದು. ಈ ವಿಷಯದಲ್ಲಿ ಸದ್ಗುರುವಚನ ಒಂದೇ ಪ್ರಮಾಣವು. ಗ್ರಂಥಗಳಿಗಿಂತ ಗುರುವಚನದಲ್ಲಿ ಹೆಚ್ಚು ನಿಷ್ಠೆ ಇಡಬೇಕು. ಸಂಶಯದಿಂದ ಅರ್ಥಕ್ಕೆ ಅನರ್ಥವಾದರೆ ಗ್ರಂಥವೇನು ಮಾಡಬಲ್ಲದು? “ಮಾತಾಪಿತೃಗಳನ್ನು (ಜೀವಂತ ಕೊಂದು ಹಾಕಬೇಕು; ಹೆಂಡತಿಯ (ಬಾಯಕೋ) ಚರಣಗಳಿಗೆ ನಮಸ್ಕರಿಸಬೇಕು” ಎಂಬ ಅಭಂಗ ಅನರ್ಥವನ್ನು ಉಂಟುಮಾಡುತ್ತದೆ. ಆದರೆ ಅನರ್ಥದಲ್ಲಿಯೂ ಅರ್ಥವಿದೆ. ಶಬ್ದಾರ್ಥವನ್ನು ಎಲ್ಲರೂ ಬಲ್ಲರು. ನಿಜವಾಗಿ ಗುಟ್ಟಾಗಿರುವ ಅರ್ಥವನ್ನು ಆತ್ಮಜ್ಞಾನಿಗಳು ಮಾತ್ರ ಬಲ್ಲರು. ಅದರ , {{center|೨೪೭}}<noinclude></noinclude> b9ri3fbmtwhflrc67fmogh8opjmfgxo ಪುಟ:ನಿತ್ಯ ನೇಮಾವಲಿ.pdf/೨೪೮ 104 102046 323540 284419 2026-05-30T14:44:36Z Shreelatha.Halemane 7642 /* Proofread */ 323540 proofread-page text/x-wiki <noinclude><pagequality level="3" user="Shreelatha.Halemane" /></noinclude>{{center|ನಿತ್ಯನೇಮಾವಲಿ}} ಅರ್ಥವನ್ನು ಈಗ ತಿಳಿಯೋಣ, ತಿಳಿಯುತ್ತ ಹೋದಂತೆ ಹೆಚ್ಚು ಹೆಚ್ಚು ತಿಳಿಯುತ್ತದೆ. ಶೋಧನೆ ಮಾಡುತ್ತ ಹೋದಂತೆ ಹೆಚ್ಚಿನ ಶೋಧವಾಗುತ್ತದೆ. ಆಳವನ್ನು ಹೊಕ್ಕು ನೋಡಿದಾಗ ಗುಹ್ಯಾರ್ಥವು ತಿಳಿಯುತ್ತದೆ. ಮಾತಾ ಎಂದರೆ ಹರಿಮಾಯ. ಪಿತಾ ಎಂದರೆ ಅಹಂಕಾರ, ಆತ್ಮಬೋಧ ಎಂಬ ಶಸ್ತ್ರದಿಂದ ಇಬ್ಬರನ್ನೂ ಜೀವಂತ ಕೊಲ್ಲಬೇಕು. “ಬಾ” ಎಂದರೆ ಸಂಬೋಧನೆ. 'ಏಕ' ಎಂದರೆ ವಸ್ತುರೂಪ. ದರ್ಶನವಾದ ಕೂಡಲೇ ಅದರ ಚರಣ ವಂದಿಸಬೇಕು ಎಂಬುದು ಗುಹ್ಯಾರ್ಥ, ಆತ್ಮವು ಹೇಗಿದೆ? ಯಾವುದರಿಂದ ಆತ್ಮಜ್ಞಾನವಾಗುವುದು, ಅದನ್ನು ಹೇಳುವನು. ಆತ್ಮವು ದ್ರಷ್ಟವ್ಯ, ಶೋತವ್ಯ, ಮಂತವ್ಯ, ನಿದಿಧ್ಯಾಸಿತವ್ಯ ಇರುವುದು. ಆತ್ಮವನ್ನು ಆತ್ಮವು ಕಣ್ಣಿನಿಂದ ಕಂಡುಕೊಂಡು, ಕಿವಿಯಿಂದ ಕೇಳಿ, ಮನಸ್ಸನ್ನು ಮಥಿಸಿ ಎಂದರೆ ವಿಚಾರಮಾಡಿ, ಧ್ಯಾನಿಸಿ (ಸಾಧನೆ ಮಾಡಿ) ಕಂಡುಕೊಳ್ಳಬಹುದು. ಆಗ ಅದು ಇತರ ಜೀವಿಗಳಲ್ಲಿಯೂ, ಮನಸ್ಸಿನಲ್ಲಿಯೂ ಯಾವಾಗಲೂ ಕಾಣುವುದು. ಎಂದರೆ ಧ್ಯಾನ ಮಾಡುತ್ತ ಸ್ವರೂಪವನ್ನು (ತಿಳಿಯಬೇಕು) ಕಂಡುಕೊಳ್ಳಬೇಕು. ಧ್ಯಾನ ಮಾಡಿ ರೂಪವನ್ನು ಕಂಡುಕೊಳ್ಳಬೇಕು. ಮೂಲವನ್ನು ನೋಡಿದರೆ ಜನ್ಮ ಇಲ್ಲಾ, ಹೀಗೆ ಮನದಲ್ಲಿ ಆಶೆಯನ್ನು ಇಟ್ಟುಕೊಂಡಿರಬೇಕು. || ಶ್ಲೋಕ || ನಭಾಸಾರಿಖೇ ರೂಪ ಯಾ ರಾಘವಾಚೇ! ಮನೀ ಚಿಂತಿತಾ ಮೂಳ ತೂಟೇ ಭವಾಚೇ “ಭಗವಂತನ (ರಾಘವನ) ರೂಪವು ಆಕಾಶದಂತೆ ವ್ಯಾಪಕವಿದೆ. ಅವನ ಸ್ಮರಣೆ ಮಾಡಿದರೆ ಭವದ ಬೇರು ಬಿಟ್ಟುಹೋಗುವುದು.” {{center|೨೪೮}}<noinclude></noinclude> shen3mtd53z6fsg752pkekwzry28ez4 323558 323540 2026-05-30T15:15:15Z Shreesha Sharma 7840 /* Validated */ 323558 proofread-page text/x-wiki <noinclude><pagequality level="4" user="Shreesha Sharma" /></noinclude>{{center|ನಿತ್ಯನೇಮಾವಲಿ}} ಅರ್ಥವನ್ನು ಈಗ ತಿಳಿಯೋಣ, ತಿಳಿಯುತ್ತ ಹೋದಂತೆ ಹೆಚ್ಚು ಹೆಚ್ಚು ತಿಳಿಯುತ್ತದೆ. ಶೋಧನೆ ಮಾಡುತ್ತ ಹೋದಂತೆ ಹೆಚ್ಚಿನ ಶೋಧವಾಗುತ್ತದೆ. ಆಳವನ್ನು ಹೊಕ್ಕು ನೋಡಿದಾಗ ಗುಹ್ಯಾರ್ಥವು ತಿಳಿಯುತ್ತದೆ. ಮಾತಾ ಎಂದರೆ ಹರಿಮಾಯ. ಪಿತಾ ಎಂದರೆ ಅಹಂಕಾರ, ಆತ್ಮಬೋಧ ಎಂಬ ಶಸ್ತ್ರದಿಂದ ಇಬ್ಬರನ್ನೂ ಜೀವಂತ ಕೊಲ್ಲಬೇಕು. “ಬಾ” ಎಂದರೆ ಸಂಬೋಧನೆ. 'ಏಕ' ಎಂದರೆ ವಸ್ತುರೂಪ. ದರ್ಶನವಾದ ಕೂಡಲೇ ಅದರ ಚರಣ ವಂದಿಸಬೇಕು ಎಂಬುದು ಗುಹ್ಯಾರ್ಥ, ಆತ್ಮವು ಹೇಗಿದೆ? ಯಾವುದರಿಂದ ಆತ್ಮಜ್ಞಾನವಾಗುವುದು, ಅದನ್ನು ಹೇಳುವನು. ಆತ್ಮವು ದ್ರಷ್ಟವ್ಯ, ಶೋತವ್ಯ, ಮಂತವ್ಯ, ನಿದಿಧ್ಯಾಸಿತವ್ಯ ಇರುವುದು. ಆತ್ಮವನ್ನು ಆತ್ಮವು ಕಣ್ಣಿನಿಂದ ಕಂಡುಕೊಂಡು, ಕಿವಿಯಿಂದ ಕೇಳಿ, ಮನಸ್ಸನ್ನು ಮಥಿಸಿ ಎಂದರೆ ವಿಚಾರಮಾಡಿ, ಧ್ಯಾನಿಸಿ (ಸಾಧನೆ ಮಾಡಿ) ಕಂಡುಕೊಳ್ಳಬಹುದು. ಆಗ ಅದು ಇತರ ಜೀವಿಗಳಲ್ಲಿಯೂ, ಮನಸ್ಸಿನಲ್ಲಿಯೂ ಯಾವಾಗಲೂ ಕಾಣುವುದು. ಎಂದರೆ ಧ್ಯಾನ ಮಾಡುತ್ತ ಸ್ವರೂಪವನ್ನು (ತಿಳಿಯಬೇಕು) ಕಂಡುಕೊಳ್ಳಬೇಕು. ಧ್ಯಾನ ಮಾಡಿ ರೂಪವನ್ನು ಕಂಡುಕೊಳ್ಳಬೇಕು. ಮೂಲವನ್ನು ನೋಡಿದರೆ ಜನ್ಮ ಇಲ್ಲಾ, ಹೀಗೆ ಮನದಲ್ಲಿ ಆಶೆಯನ್ನು ಇಟ್ಟುಕೊಂಡಿರಬೇಕು. || ಶ್ಲೋಕ || ನಭಾಸಾರಿಖೇ ರೂಪ ಯಾ ರಾಘವಾಚೇ! ಮನೀ ಚಿಂತಿತಾ ಮೂಳ ತೂಟೇ ಭವಾಚೇ “ಭಗವಂತನ (ರಾಘವನ) ರೂಪವು ಆಕಾಶದಂತೆ ವ್ಯಾಪಕವಿದೆ. ಅವನ ಸ್ಮರಣೆ ಮಾಡಿದರೆ ಭವದ ಬೇರು ಬಿಟ್ಟುಹೋಗುವುದು.” {{center|೨೪೮}}<noinclude></noinclude> jsa4zuk1jc7os1a8cveyckg9z5mgcxy ಪುಟ:ನಿತ್ಯ ನೇಮಾವಲಿ.pdf/೨೪೯ 104 102048 323541 284421 2026-05-30T14:46:26Z Shreelatha.Halemane 7642 /* Proofread */ 323541 proofread-page text/x-wiki <noinclude><pagequality level="3" user="Shreelatha.Halemane" /></noinclude>{{center|ಐದು ಸಮಾಸಗಳು}} ಕಬೀರನ ವಚನವು ಇದಕ್ಕೂ ಸುಲಭವಿದೆ. ಮೂಢರಿಗೆ ಅದು ಕಷ್ಟವಾಗಿ ಕಾಣಬಹುದು. ಶೋತೃಗಳು ಮನಸ್ಸು ಕೊಟ್ಟು ಕೇಳಿರಿ. | ವಚನ | ದೇಖೇ ತೊ ಖಸಖಸ, ಮುರೀದ ಮರೆ ತೊ ಬಸಬಸ, “ಖಸಖಸಿಯಷ್ಟು ಆತ್ಮಸಾಕ್ಷಾತ್ಕಾರವಾದರೂ ಶಿಷ್ಯನು ಪುನರ್ಜನ್ಮ ಹೊಂದಲಾರ.” ಕನ್ನಡದಲ್ಲಿ ಕೂಡ ಇದೇ ಅರ್ಥವುಳ್ಳ ಶ್ಲೋಕ ಸಾಧಕರಿಗೆ ಸುಲಭವಾಗಿ ಹೇಳಿದೆ. “ಕುರುಹು ಕಂಡರೆ ಮರಳಿ ಭವಕ್ಕೆ ಬರಲಾರಿ.” ಇಷ್ಟು ಪ್ರಮಾಣಗಳಿದ್ದರೂ ಜನರು ನಂಬುವುದಿಲ್ಲ. ಆದ್ದರಿಂದ ಸಂತರಿಗೆ ಇದು ಆಶ್ಚರ್ಯವೆನಿಸುತ್ತದೆ. ಸತ್ಯಮಾರ್ಗವನ್ನು ಹಿಡಿ, ಅಸತ್ಯ ಮಾರ್ಗವನ್ನು ಬಿಡು. ಭಗವದ್ಭಜನೆ ಮಾಡಿ ನಿನ್ನ ಕೀರ್ತಿಯನ್ನು ಉಳಿಸು. ಸಾಂಪ್ರದಾಯಕ್ಕೆ ಗೌರವ ಸಲ್ಲಿಸಿ ಜ್ಞಾನಮಾರ್ಗ ಹೇಳಿದ್ದಾಯಿತು. ಅಜ್ಞಾನಿಯಾದ ಈ ಬಾಲಕನನ್ನು ಕ್ಷಮೆ ಮಾಡಿರಿ. ಅಥವ ಕ್ಷಮೆ ಬೇಡುವ ಅಗತ್ಯವಿಲ್ಲ. ಯಾಕೆಂದರೆ ಸಮರ್ಥರ ಕೃಪೆಯಿಂದ ಬರೆದದ್ದಾಯಿತು. ನಾನು ಸಮರ್ಥರ ಕೈಯಲ್ಲಿಯ ಲೆಕ್ಕಣಿಕೆ ಮಾತ್ರ. ಅವರ ಪ್ರೇರಣೆಯಿಂದ ಲೇಖನಿ ಓಡುತ್ತದೆ. ತಿಲಮಾತ್ರವೂ ನನ್ನಲ್ಲಿ ದೋಷವಿಲ್ಲ. ಬೇಕಾದದ್ದನ್ನು ಕೊಡುವ ಸದ್ಗುರುವೇ ಗ್ರಂಥಕರ್ತನು, ಗಣಪತಿ ಹೆಸರಿನ ನಾನು ಅಜ್ಞಾನಿಯು, ದಾಸಾನುದಾಸನು. ಹೀಗೆ ಜ್ಞಾನನಿರೂಪಣೆಯೆಂಬ ಐದನೆಯ ಸಮಾಸವು ಮುಗಿಯಿತು. ಪುಂಡಲೀಕ ವರದ ಹರಿವಿಟ್ಠಲ. ಜಯಜಯಜಯ ಭಾವೂರಾವ ರಾಜಸದ್ಗುರು| ಪದಕಮಲೀ ನಮಿತ ಅನೇ ದಾಸ ಶ್ರೀಗುರು || ಧೃ || ಕವಿ ಗಣಪತಿ ರಚಿತ ಗ್ರಂಥ ಯೇಥ ಪಾತಲಾ। {{center|೨೪೯}}<noinclude></noinclude> 0wljgauyvumx4nz9akkkyapxhnvc14r 323559 323541 2026-05-30T15:15:25Z Shreesha Sharma 7840 /* Validated */ 323559 proofread-page text/x-wiki <noinclude><pagequality level="4" user="Shreesha Sharma" /></noinclude>{{center|ಐದು ಸಮಾಸಗಳು}} ಕಬೀರನ ವಚನವು ಇದಕ್ಕೂ ಸುಲಭವಿದೆ. ಮೂಢರಿಗೆ ಅದು ಕಷ್ಟವಾಗಿ ಕಾಣಬಹುದು. ಶೋತೃಗಳು ಮನಸ್ಸು ಕೊಟ್ಟು ಕೇಳಿರಿ. | ವಚನ | ದೇಖೇ ತೊ ಖಸಖಸ, ಮುರೀದ ಮರೆ ತೊ ಬಸಬಸ, “ಖಸಖಸಿಯಷ್ಟು ಆತ್ಮಸಾಕ್ಷಾತ್ಕಾರವಾದರೂ ಶಿಷ್ಯನು ಪುನರ್ಜನ್ಮ ಹೊಂದಲಾರ.” ಕನ್ನಡದಲ್ಲಿ ಕೂಡ ಇದೇ ಅರ್ಥವುಳ್ಳ ಶ್ಲೋಕ ಸಾಧಕರಿಗೆ ಸುಲಭವಾಗಿ ಹೇಳಿದೆ. “ಕುರುಹು ಕಂಡರೆ ಮರಳಿ ಭವಕ್ಕೆ ಬರಲಾರಿ.” ಇಷ್ಟು ಪ್ರಮಾಣಗಳಿದ್ದರೂ ಜನರು ನಂಬುವುದಿಲ್ಲ. ಆದ್ದರಿಂದ ಸಂತರಿಗೆ ಇದು ಆಶ್ಚರ್ಯವೆನಿಸುತ್ತದೆ. ಸತ್ಯಮಾರ್ಗವನ್ನು ಹಿಡಿ, ಅಸತ್ಯ ಮಾರ್ಗವನ್ನು ಬಿಡು. ಭಗವದ್ಭಜನೆ ಮಾಡಿ ನಿನ್ನ ಕೀರ್ತಿಯನ್ನು ಉಳಿಸು. ಸಾಂಪ್ರದಾಯಕ್ಕೆ ಗೌರವ ಸಲ್ಲಿಸಿ ಜ್ಞಾನಮಾರ್ಗ ಹೇಳಿದ್ದಾಯಿತು. ಅಜ್ಞಾನಿಯಾದ ಈ ಬಾಲಕನನ್ನು ಕ್ಷಮೆ ಮಾಡಿರಿ. ಅಥವ ಕ್ಷಮೆ ಬೇಡುವ ಅಗತ್ಯವಿಲ್ಲ. ಯಾಕೆಂದರೆ ಸಮರ್ಥರ ಕೃಪೆಯಿಂದ ಬರೆದದ್ದಾಯಿತು. ನಾನು ಸಮರ್ಥರ ಕೈಯಲ್ಲಿಯ ಲೆಕ್ಕಣಿಕೆ ಮಾತ್ರ. ಅವರ ಪ್ರೇರಣೆಯಿಂದ ಲೇಖನಿ ಓಡುತ್ತದೆ. ತಿಲಮಾತ್ರವೂ ನನ್ನಲ್ಲಿ ದೋಷವಿಲ್ಲ. ಬೇಕಾದದ್ದನ್ನು ಕೊಡುವ ಸದ್ಗುರುವೇ ಗ್ರಂಥಕರ್ತನು, ಗಣಪತಿ ಹೆಸರಿನ ನಾನು ಅಜ್ಞಾನಿಯು, ದಾಸಾನುದಾಸನು. ಹೀಗೆ ಜ್ಞಾನನಿರೂಪಣೆಯೆಂಬ ಐದನೆಯ ಸಮಾಸವು ಮುಗಿಯಿತು. ಪುಂಡಲೀಕ ವರದ ಹರಿವಿಟ್ಠಲ. ಜಯಜಯಜಯ ಭಾವೂರಾವ ರಾಜಸದ್ಗುರು| ಪದಕಮಲೀ ನಮಿತ ಅನೇ ದಾಸ ಶ್ರೀಗುರು || ಧೃ || ಕವಿ ಗಣಪತಿ ರಚಿತ ಗ್ರಂಥ ಯೇಥ ಪಾತಲಾ। {{center|೨೪೯}}<noinclude></noinclude> bkpsg0eg4c38n9v791mgd2au02563p6 ಪುಟ:ನಿತ್ಯ ನೇಮಾವಲಿ.pdf/೨೫೦ 104 102050 323553 284423 2026-05-30T15:02:53Z Shreelatha.Halemane 7642 /* Proofread */ 323553 proofread-page text/x-wiki <noinclude><pagequality level="3" user="Shreelatha.Halemane" /></noinclude>{{center|ನಿತ್ಯನೇಮಾವಲಿ}} ಮಂದಮತಿ ಪರಿ ಮಜಸೀ ಮಾನ ಹಾ ದಿಲಾ| ತ್ವಾಂ ದಿಧಲ್ಯಾ ಬುದ್ಧಿನೇ ಮ್ಯಾಹಿ ಪಾಹಿಲಾ| ಶುದ್ಧಾಶುದ್ದೀ| ಬುದ್ದೀ| ಪರಿ ಕರೂನಿ| ಕರಿ ಲಿಹುನೀ| ಪದಿ ನಮುನೀ| ಧಾಡಿ ಪಾಮರೂ |ಜಯಜಯ || ೧ || ಫೇರಫಾರ ಗುರ್ವಾಜ್ಞೆ ಅಲ್ಪ ಜಾಹಲಾ| ಶಬ್ದಾನ್ವಯ ಜನಧಾಟೀ ಕಾಹೀ ಘಾತಲಾ| ಮಮ ಶಿರೀ ತವ ಛತ್ರಕೃಪಾ ಮ್ಹಣುನಿ ಸಂಪಲಾ| ಭಕ್ತಿ| ಉಕ್ತಿ| ಯುಕ್ತಿ| ಮಜಜವಳೀ| ನಾಹಿ ಮುಳೀ |ಭವಜಾಳೀ| ಬುಡತ ಶ್ರೀಗುರು | ಜಯಜಯ ||೨ || ಜಠರಾನಳಕಾಜೇ ಯಾ ದಿವಸ ಲಾಗಲೇ| ಮಣುನಿ ಕ್ಷಮಾ ಮಾಗಾಯಾ ಪದ್ಯ ನಿರ್ಮಿಲೇ| ಪದ್ಯ-ಪುಷ್ಪ-ಚರಣಾಂಬುಜಿ ಆಜಿ ವಾಹಿಲೇ| ಶಾರೀ| ವಾರೀ |ಸಾರೀ| ಮದ್ಭೀತಿ| ಸೌಖ್ಯತತೀ| ಮಾಗೇ ಅತಿ| ದಂಚನದಿಕರೂ |ಜಯಜಯ || ೩ || '''ಭಾವಾರ್ಥ''': ಸದ್ಗುರು ರಾಜವರ್ಯ ಭಾವೂರಾಯರಿಗೆ ಜಯವಾಗಲಿ. ದಾಸನಾದ ನಾನು ಅವರ ಪಾದಕಮಲಕ್ಕೆ ಎರಗುವೆನು. ಗಣಪತಿ ಕವಿಯು ರಚಿಸಿದ ಪಂಚಸಮಾಸಿ ಎಂಬ ಚಿಕ್ಕ ಹೊತ್ತಿಗೆಯು ತಲುಪಿತು. ಅದನ್ನು ಓದಿ ಸಲಹೆಸೂಚನೆಗಳನ್ನು ಮಾಡಲು ಆಜ್ಞಾಪಿಸಿ ಸದ್ಗುರುಗಳು ಮಂದಮತಿಯಾದ ನನ್ನನ್ನು ಕೃತಾರ್ಥರನ್ನಾಗಿ ಮಾಡಿದರು. ಅವರೇ ದಯಪಾಲಿಸಿದ ಬುದ್ಧಿಯ ಮೇರೆಗೆ ಸದ್ಗುರುವನ್ನು ಸ್ಮರಿಸಿ, ಹೊತ್ತಿಗೆಯನ್ನು ಪರಿಶೀಲಿಸಿ ನನಗೆ ತಿಳಿದಂತೆ ತಿದ್ದುಪಡೆಮಾಡಿ ಅವರಿಗೆ ಕಳಿಸಿದೆನು. ಅವರ ಅಪ್ಪಣೆಯಂತೆ ಬರಹದಲ್ಲಿ ಅಲ್ಪಸ್ವಲ್ಪ ಬದಲು ಮಾಡಿದೆ. ಶಬ್ದಾನ್ವಯ ಆಡುಮಾತಿನ ಶೈಲಿ, ಇವನ್ನು {{center|೨೫೦}}<noinclude></noinclude> 0n9zlzpb50x225nel4ri9gp1u1v4375 323560 323553 2026-05-30T15:15:35Z Shreesha Sharma 7840 /* Validated */ 323560 proofread-page text/x-wiki <noinclude><pagequality level="4" user="Shreesha Sharma" /></noinclude>{{center|ನಿತ್ಯನೇಮಾವಲಿ}} ಮಂದಮತಿ ಪರಿ ಮಜಸೀ ಮಾನ ಹಾ ದಿಲಾ| ತ್ವಾಂ ದಿಧಲ್ಯಾ ಬುದ್ಧಿನೇ ಮ್ಯಾಹಿ ಪಾಹಿಲಾ| ಶುದ್ಧಾಶುದ್ದೀ| ಬುದ್ದೀ| ಪರಿ ಕರೂನಿ| ಕರಿ ಲಿಹುನೀ| ಪದಿ ನಮುನೀ| ಧಾಡಿ ಪಾಮರೂ |ಜಯಜಯ || ೧ || ಫೇರಫಾರ ಗುರ್ವಾಜ್ಞೆ ಅಲ್ಪ ಜಾಹಲಾ| ಶಬ್ದಾನ್ವಯ ಜನಧಾಟೀ ಕಾಹೀ ಘಾತಲಾ| ಮಮ ಶಿರೀ ತವ ಛತ್ರಕೃಪಾ ಮ್ಹಣುನಿ ಸಂಪಲಾ| ಭಕ್ತಿ| ಉಕ್ತಿ| ಯುಕ್ತಿ| ಮಜಜವಳೀ| ನಾಹಿ ಮುಳೀ |ಭವಜಾಳೀ| ಬುಡತ ಶ್ರೀಗುರು | ಜಯಜಯ ||೨ || ಜಠರಾನಳಕಾಜೇ ಯಾ ದಿವಸ ಲಾಗಲೇ| ಮಣುನಿ ಕ್ಷಮಾ ಮಾಗಾಯಾ ಪದ್ಯ ನಿರ್ಮಿಲೇ| ಪದ್ಯ-ಪುಷ್ಪ-ಚರಣಾಂಬುಜಿ ಆಜಿ ವಾಹಿಲೇ| ಶಾರೀ| ವಾರೀ |ಸಾರೀ| ಮದ್ಭೀತಿ| ಸೌಖ್ಯತತೀ| ಮಾಗೇ ಅತಿ| ದಂಚನದಿಕರೂ |ಜಯಜಯ || ೩ || '''ಭಾವಾರ್ಥ''': ಸದ್ಗುರು ರಾಜವರ್ಯ ಭಾವೂರಾಯರಿಗೆ ಜಯವಾಗಲಿ. ದಾಸನಾದ ನಾನು ಅವರ ಪಾದಕಮಲಕ್ಕೆ ಎರಗುವೆನು. ಗಣಪತಿ ಕವಿಯು ರಚಿಸಿದ ಪಂಚಸಮಾಸಿ ಎಂಬ ಚಿಕ್ಕ ಹೊತ್ತಿಗೆಯು ತಲುಪಿತು. ಅದನ್ನು ಓದಿ ಸಲಹೆಸೂಚನೆಗಳನ್ನು ಮಾಡಲು ಆಜ್ಞಾಪಿಸಿ ಸದ್ಗುರುಗಳು ಮಂದಮತಿಯಾದ ನನ್ನನ್ನು ಕೃತಾರ್ಥರನ್ನಾಗಿ ಮಾಡಿದರು. ಅವರೇ ದಯಪಾಲಿಸಿದ ಬುದ್ಧಿಯ ಮೇರೆಗೆ ಸದ್ಗುರುವನ್ನು ಸ್ಮರಿಸಿ, ಹೊತ್ತಿಗೆಯನ್ನು ಪರಿಶೀಲಿಸಿ ನನಗೆ ತಿಳಿದಂತೆ ತಿದ್ದುಪಡೆಮಾಡಿ ಅವರಿಗೆ ಕಳಿಸಿದೆನು. ಅವರ ಅಪ್ಪಣೆಯಂತೆ ಬರಹದಲ್ಲಿ ಅಲ್ಪಸ್ವಲ್ಪ ಬದಲು ಮಾಡಿದೆ. ಶಬ್ದಾನ್ವಯ ಆಡುಮಾತಿನ ಶೈಲಿ, ಇವನ್ನು {{center|೨೫೦}}<noinclude></noinclude> o7g609m92fwxc3scgxnatko4yj0swvf ಪುಟ:ನಿತ್ಯ ನೇಮಾವಲಿ.pdf/೨೫೧ 104 102052 323554 284425 2026-05-30T15:05:12Z Shreelatha.Halemane 7642 /* Proofread */ 323554 proofread-page text/x-wiki <noinclude><pagequality level="3" user="Shreelatha.Halemane" /></noinclude> ಶ್ರೀ ಅಂಬುರಾವ ಮಹಾರಾಜ ಇಂಚಗೇರಿ, ಜಿ, ವಿಜಾಪೂರ {{rh|center=|left=ಜನ್ಮ :ಜಿಗಜಿನ್ನಿ|right=ಸಮಾಧಿ : ಇಂಚಗೇರಿ}} {{rh|center=|left=ಕ್ರಿ.ಶ.೧೮೫೭|right=ಕ್ರಿ.ಶ. ೨೨-೧೨-೧೯೩೩}} {{rh|center=|left=|right=ಪುಷ್ಯ ಶುದ್ಧ ಷಷ್ಠಿ, ಶುಕ್ರವಾರ}}<noinclude></noinclude> jed3yyp0tmfhh7fz0w6k0z52c16k13k 323561 323554 2026-05-30T15:15:45Z Shreesha Sharma 7840 /* Validated */ 323561 proofread-page text/x-wiki <noinclude><pagequality level="4" user="Shreesha Sharma" /></noinclude> ಶ್ರೀ ಅಂಬುರಾವ ಮಹಾರಾಜ ಇಂಚಗೇರಿ, ಜಿ, ವಿಜಾಪೂರ {{rh|center=|left=ಜನ್ಮ :ಜಿಗಜಿನ್ನಿ|right=ಸಮಾಧಿ : ಇಂಚಗೇರಿ}} {{rh|center=|left=ಕ್ರಿ.ಶ.೧೮೫೭|right=ಕ್ರಿ.ಶ. ೨೨-೧೨-೧೯೩೩}} {{rh|center=|left=|right=ಪುಷ್ಯ ಶುದ್ಧ ಷಷ್ಠಿ, ಶುಕ್ರವಾರ}}<noinclude></noinclude> ddfezmnf5fxlt8168np7wjky347ckx1 ಪುಟ:ನಿತ್ಯ ನೇಮಾವಲಿ.pdf/೨೫೩ 104 102057 323551 284430 2026-05-30T14:58:27Z Shreelatha.Halemane 7642 /* Proofread */ 323551 proofread-page text/x-wiki <noinclude><pagequality level="3" user="Shreelatha.Halemane" /></noinclude>{{center|ಆರನೆಯ ಸಮಾಸ}} ಕೆಲವೆಡೆಯಲ್ಲಿ ಹಾಕಿದೆ. ಸದ್ಗುರುಗಳ ಕೃಪಾಪ್ರಸಾದವಿದ್ದುದರಿಂದಲೇ ಒಪ್ಪಿಸಿದ ಕಾರ್ಯವನ್ನು ಕೊನೆಗಾಣಿಸಿದೆ. ನನ್ನಲ್ಲಿ ಭಕ್ತಿ-ಯುಕ್ತಿ-ಉಚಿತೋಕ್ತಿ ಇವು ಯಾವವೂ ಇಲ್ಲ. ಸಂಸಾರ ಸಾಗರದಲ್ಲಿ ಮುಳುಗಿರುವೆ, ಹಗಲಿರುಳೂ ಹೊಟ್ಟೆಯ ಚಿಂತೆಯೇ ನನಗೆ. ಆದ್ದರಿಂದಲೇ ಕ್ಷಮೆ ಯಾಚಿಸಲು ಈ ಪದ್ಯ ರಚಿಸಿರುವೆ. ಈ ಪದ್ಯಪಷ್ಟವನ್ನು ಇಂದು ಗುರುಚರಣಾರವಿಂದದಲ್ಲಿ ಅರ್ಪಿಸಿದ. ಭವಭೀತಿ ನಷ್ಟವಾಗಿ ಆತ್ಯಂತಿಕ ಸುಖವು ನನಗೆ ಲಭಿಸಲಿ ಎಂದು ಅವರಿಗೆ ಬೇಡುವ. ಅವರಿಗೆ ಚಿರಕಾಲ ಜಯವಾಗಲಿ ಎಂದು ಪಂಚನದೀಕರರು ಹೇಳುತ್ತಾರೆ. {{center|'''ಆರನೆಯ ಸಮಾಸ'''}} '''ಶ್ರೀ ಸಮರ್ಥ ಅಂಬೂರಾವಮಹಾರಾಜರ ಚರಿತಾಮೃತ''' ಓಂ ನಮೋ ಸದ್ಗುರುವರಾ| ಆತ್ಮತೇಜದ ಆಕರಾ| ಸುಮನ ಮಮ ವಿಕಸನ ಮಾಡಿ| ಆತ್ಮರೂಪ ಪ್ರಭಾಕರಾ||೧|| ದಿವ್ಯ ಉಮದೀಶ್ವರನ ಶಿಷ್ಯರ| ಗಣದಲಂಬೂರಾಯನು| ಭವ್ಯ ಉಡುಗಣ ಮಧ್ಯದಲ್ಲಿಯ| ತಿಂಗಳೊಲು ತಾ ಮರೆವನು || ೨ || ಮರುಳ ವೇಷವ ತಳೆವನಾದರು| ಒಳಗೆ ಆತ್ಮನ ಕಳೆಯನು| ಪರಮ ಭಕುತಿಯ ಸೆಲೆಯನೆದೆಯೊಳು| ಸತತ ತಾನಿರಿಸಿರುವನು || ೩ || ———— ೧. ಶ್ರೀ ಭಾವೂಸಾಹೇಬ ಮಹಾರಾಜರು, {{center|೨೫೩}}<noinclude></noinclude> 10s9g5k7lipizcsmtwogai7wjpsg802 323562 323551 2026-05-30T15:16:00Z Shreesha Sharma 7840 /* Validated */ 323562 proofread-page text/x-wiki <noinclude><pagequality level="4" user="Shreesha Sharma" /></noinclude>{{center|ಆರನೆಯ ಸಮಾಸ}} ಕೆಲವೆಡೆಯಲ್ಲಿ ಹಾಕಿದೆ. ಸದ್ಗುರುಗಳ ಕೃಪಾಪ್ರಸಾದವಿದ್ದುದರಿಂದಲೇ ಒಪ್ಪಿಸಿದ ಕಾರ್ಯವನ್ನು ಕೊನೆಗಾಣಿಸಿದೆ. ನನ್ನಲ್ಲಿ ಭಕ್ತಿ-ಯುಕ್ತಿ-ಉಚಿತೋಕ್ತಿ ಇವು ಯಾವವೂ ಇಲ್ಲ. ಸಂಸಾರ ಸಾಗರದಲ್ಲಿ ಮುಳುಗಿರುವೆ, ಹಗಲಿರುಳೂ ಹೊಟ್ಟೆಯ ಚಿಂತೆಯೇ ನನಗೆ. ಆದ್ದರಿಂದಲೇ ಕ್ಷಮೆ ಯಾಚಿಸಲು ಈ ಪದ್ಯ ರಚಿಸಿರುವೆ. ಈ ಪದ್ಯಪಷ್ಟವನ್ನು ಇಂದು ಗುರುಚರಣಾರವಿಂದದಲ್ಲಿ ಅರ್ಪಿಸಿದ. ಭವಭೀತಿ ನಷ್ಟವಾಗಿ ಆತ್ಯಂತಿಕ ಸುಖವು ನನಗೆ ಲಭಿಸಲಿ ಎಂದು ಅವರಿಗೆ ಬೇಡುವ. ಅವರಿಗೆ ಚಿರಕಾಲ ಜಯವಾಗಲಿ ಎಂದು ಪಂಚನದೀಕರರು ಹೇಳುತ್ತಾರೆ. {{center|'''ಆರನೆಯ ಸಮಾಸ'''}} '''ಶ್ರೀ ಸಮರ್ಥ ಅಂಬೂರಾವಮಹಾರಾಜರ ಚರಿತಾಮೃತ''' ಓಂ ನಮೋ ಸದ್ಗುರುವರಾ| ಆತ್ಮತೇಜದ ಆಕರಾ| ಸುಮನ ಮಮ ವಿಕಸನ ಮಾಡಿ| ಆತ್ಮರೂಪ ಪ್ರಭಾಕರಾ||೧|| ದಿವ್ಯ ಉಮದೀಶ್ವರನ ಶಿಷ್ಯರ| ಗಣದಲಂಬೂರಾಯನು| ಭವ್ಯ ಉಡುಗಣ ಮಧ್ಯದಲ್ಲಿಯ| ತಿಂಗಳೊಲು ತಾ ಮರೆವನು || ೨ || ಮರುಳ ವೇಷವ ತಳೆವನಾದರು| ಒಳಗೆ ಆತ್ಮನ ಕಳೆಯನು| ಪರಮ ಭಕುತಿಯ ಸೆಲೆಯನೆದೆಯೊಳು| ಸತತ ತಾನಿರಿಸಿರುವನು || ೩ || ———— ೧. ಶ್ರೀ ಭಾವೂಸಾಹೇಬ ಮಹಾರಾಜರು, {{center|೨೫೩}}<noinclude></noinclude> p1esnr8gwbj3cdv3ekn30k4xtteus9d ಪುಟ:ನಿತ್ಯ ನೇಮಾವಲಿ.pdf/೨೫೪ 104 102059 323548 284432 2026-05-30T14:55:27Z Shreelatha.Halemane 7642 /* Proofread */ 323548 proofread-page text/x-wiki <noinclude><pagequality level="3" user="Shreelatha.Halemane" /></noinclude>{{center|ನಿತ್ಯನೇಮಾವಲಿ}} ಗುರುವ ಹರಿಯಂದರಿತಿಡುವ ಗುರು| ಚರಣದಲಿ ವರಭಾವವು| ಗುರುವಿಗೊಪ್ಪಿಸೆಯೆಲ್ಲವನು ತಾ| ನಿತ್ಯ ಅವನಲಿ ಬೆರೆಯುವಾ||೪|| ಮತಿಯು ಅತಿಹರತಾದುದಿರುವುದು| ನೀತಿ ನಿಯಮವು ಕಟುತರ| ಆತುಮನ ಅನುಭಾವವನಿಗೆ| ದೊರೆತಿಹುದು ಅದ್ಭುತತರ||೫|| ಕೃಪೆಯ ಸಾಗರನಿರುತಿರುವನವ| ವಿನಯ ಗುಣಕವನಾಗರ| ಸ್ವಪ್ನದಲ್ಲಿಯು ಸೋಂಕದಾತಗೆ| ಎಂದಿಗೂ ಅತಿಹಂಕಾರ||೬|| ಅಮಿತಪ್ರೀತಿಯ ಪುತ್ತಳಿಯನವ ನಚಲನೇಮದ ಮೂರ್ತಿಯು| ತುಮಲವವನಿಂ ಭಕ್ತಿಭಾವವ ಭಾವಿಕರ ಎದೆಯಲ್ಲಿಯೂ||೭|| ಅವನಡೆಸಿದ ಆತ್ಮಸಾಧನ ಸಾವಕನ ಎಡಬಿಡದೆಯೇ | ದೇವನುಳಿದವ ಕಳೆಯಲಿ ಲ್ಲಂದೆಂದಿಗೂ ಅರಗಳಿಗೆಯೇ||೮|| ಇವನೆ ನಮ್ಮಯ ಒಡೆಯ “ಬಾಬಾ' ಎಂದವನ ಪ್ರಿಯನಾಮವು| ಇವನ ತಪದಿಂ ಭಕುತಿ ಬೆಳಯಿತು! ಭಾವಿಕರ ಬಳಗದಲ್ಲಿಯೂ || ೯ || ತನ್ನ ಜನನದಿ ಜಗದಿ ಜಿಗಜಿನ್ನಿ|ಯನ್ನು ಸಂತತ ಮೆರಸಿಹ| ತನ್ನ ವರಜೀವನದಿ ಕರಣಿಕ-| ಕುಲವ ಪಾವನಗೊಳಿಸಿಹ||೧೦|| —————— ೧. ಹಳ್ಳಿಯ ಹೆಸರು. {{center|೨೫೪}} ೨೫೪<noinclude></noinclude> nsne5nfgy481lfdnmz5m155caaz3buz 323563 323548 2026-05-30T15:16:12Z Shreesha Sharma 7840 /* Validated */ 323563 proofread-page text/x-wiki <noinclude><pagequality level="4" user="Shreesha Sharma" /></noinclude>{{center|ನಿತ್ಯನೇಮಾವಲಿ}} ಗುರುವ ಹರಿಯಂದರಿತಿಡುವ ಗುರು| ಚರಣದಲಿ ವರಭಾವವು| ಗುರುವಿಗೊಪ್ಪಿಸೆಯೆಲ್ಲವನು ತಾ| ನಿತ್ಯ ಅವನಲಿ ಬೆರೆಯುವಾ||೪|| ಮತಿಯು ಅತಿಹರತಾದುದಿರುವುದು| ನೀತಿ ನಿಯಮವು ಕಟುತರ| ಆತುಮನ ಅನುಭಾವವನಿಗೆ| ದೊರೆತಿಹುದು ಅದ್ಭುತತರ||೫|| ಕೃಪೆಯ ಸಾಗರನಿರುತಿರುವನವ| ವಿನಯ ಗುಣಕವನಾಗರ| ಸ್ವಪ್ನದಲ್ಲಿಯು ಸೋಂಕದಾತಗೆ| ಎಂದಿಗೂ ಅತಿಹಂಕಾರ||೬|| ಅಮಿತಪ್ರೀತಿಯ ಪುತ್ತಳಿಯನವ ನಚಲನೇಮದ ಮೂರ್ತಿಯು| ತುಮಲವವನಿಂ ಭಕ್ತಿಭಾವವ ಭಾವಿಕರ ಎದೆಯಲ್ಲಿಯೂ||೭|| ಅವನಡೆಸಿದ ಆತ್ಮಸಾಧನ ಸಾವಕನ ಎಡಬಿಡದೆಯೇ | ದೇವನುಳಿದವ ಕಳೆಯಲಿ ಲ್ಲಂದೆಂದಿಗೂ ಅರಗಳಿಗೆಯೇ||೮|| ಇವನೆ ನಮ್ಮಯ ಒಡೆಯ “ಬಾಬಾ' ಎಂದವನ ಪ್ರಿಯನಾಮವು| ಇವನ ತಪದಿಂ ಭಕುತಿ ಬೆಳಯಿತು! ಭಾವಿಕರ ಬಳಗದಲ್ಲಿಯೂ || ೯ || ತನ್ನ ಜನನದಿ ಜಗದಿ ಜಿಗಜಿನ್ನಿ|ಯನ್ನು ಸಂತತ ಮೆರಸಿಹ| ತನ್ನ ವರಜೀವನದಿ ಕರಣಿಕ-| ಕುಲವ ಪಾವನಗೊಳಿಸಿಹ||೧೦|| —————— ೧. ಹಳ್ಳಿಯ ಹೆಸರು. {{center|೨೫೪}} ೨೫೪<noinclude></noinclude> fa6k0xy3rdqh468j9mrg5kya8bzq1yu 323564 323563 2026-05-30T15:16:25Z Shreesha Sharma 7840 323564 proofread-page text/x-wiki <noinclude><pagequality level="4" user="Shreesha Sharma" /></noinclude>{{center|ನಿತ್ಯನೇಮಾವಲಿ}} ಗುರುವ ಹರಿಯಂದರಿತಿಡುವ ಗುರು| ಚರಣದಲಿ ವರಭಾವವು| ಗುರುವಿಗೊಪ್ಪಿಸೆಯೆಲ್ಲವನು ತಾ| ನಿತ್ಯ ಅವನಲಿ ಬೆರೆಯುವಾ||೪|| ಮತಿಯು ಅತಿಹರತಾದುದಿರುವುದು| ನೀತಿ ನಿಯಮವು ಕಟುತರ| ಆತುಮನ ಅನುಭಾವವನಿಗೆ| ದೊರೆತಿಹುದು ಅದ್ಭುತತರ||೫|| ಕೃಪೆಯ ಸಾಗರನಿರುತಿರುವನವ| ವಿನಯ ಗುಣಕವನಾಗರ| ಸ್ವಪ್ನದಲ್ಲಿಯು ಸೋಂಕದಾತಗೆ| ಎಂದಿಗೂ ಅತಿಹಂಕಾರ||೬|| ಅಮಿತಪ್ರೀತಿಯ ಪುತ್ತಳಿಯನವ ನಚಲನೇಮದ ಮೂರ್ತಿಯು| ತುಮಲವವನಿಂ ಭಕ್ತಿಭಾವವ ಭಾವಿಕರ ಎದೆಯಲ್ಲಿಯೂ||೭|| ಅವನಡೆಸಿದ ಆತ್ಮಸಾಧನ ಸಾವಕನ ಎಡಬಿಡದೆಯೇ | ದೇವನುಳಿದವ ಕಳೆಯಲಿ ಲ್ಲಂದೆಂದಿಗೂ ಅರಗಳಿಗೆಯೇ||೮|| ಇವನೆ ನಮ್ಮಯ ಒಡೆಯ “ಬಾಬಾ' ಎಂದವನ ಪ್ರಿಯನಾಮವು| ಇವನ ತಪದಿಂ ಭಕುತಿ ಬೆಳಯಿತು! ಭಾವಿಕರ ಬಳಗದಲ್ಲಿಯೂ || ೯ || ತನ್ನ ಜನನದಿ ಜಗದಿ ಜಿಗಜಿನ್ನಿ|ಯನ್ನು ಸಂತತ ಮೆರಸಿಹ| ತನ್ನ ವರಜೀವನದಿ ಕರಣಿಕ-| ಕುಲವ ಪಾವನಗೊಳಿಸಿಹ||೧೦|| —————— ೧. ಹಳ್ಳಿಯ ಹೆಸರು. {{center|೨೫೪}}<noinclude></noinclude> 0fgppb3w8w8vnwdgopa18dz4uc893z2 ಪುಟ:ನಿತ್ಯ ನೇಮಾವಲಿ.pdf/೨೫೫ 104 102061 323543 284434 2026-05-30T14:50:49Z Shreelatha.Halemane 7642 /* Proofread */ 323543 proofread-page text/x-wiki <noinclude><pagequality level="3" user="Shreelatha.Halemane" /></noinclude>{{center|ಆರನೆಯ ಸಮಾಸ}} ಹಿರಿಯ ಗುರುಗಳ ಭಕುತನಿರುತಿಹ| ಕಕ್ಕ ಬಾಪೂರಾಯನ| ಅರಹುತಿರೆ ಗುರುನಾಥ ಅರ್ಥವ| ಬೋಧ ಓದುತಲಿರುವನು || ೧೧ || ನಿಂಬರಗಿಯಲಿ ಬಾಲರಾಯನು |'ನಿತ್ಯನಾಥನ ಕಾಣುವ| ತುಂಬ ಪ್ರೀತಿಸಿ ನಾಥರಾಯನು|ಅವಗೆ ಸಕ್ಕರೆ ನೀಡುವ||೧೨|| ಕಾಣನೆಂದಿಗೆ ಸಕ್ರೀ ಮುತ್ಯನು |ಅಂದು ಶಿಕ್ಷೆಯು ಖಂಡಿತ| ಕಾಣ್ಬನೆಂದಾ ಪುಣ್ಯಪುರುಷನು |ಅಂದು ಶಿಕ್ಷಕ ಪ್ರಮುದಿತ||೧೩|| ಅಂದವಾದೀ ಅನುಭವದಿ ಬೆಳೆ|ದಿಹುದು ಬಾಲನ ಭಾವವು| ಅಂದಿನಿಂದಲೇ ನಾಥರಾದರು| ಅಂಬುರಾಯನ ದೈವವು||೧೪|| ಒಡನೆ ಮದುವೆಯು ಜರಗುತಲೆ ತಾ| ತರುಣ ಬಾಬಾ ಪ್ರಮುದಿತ| ಮಡದಿಯೊಡನವನಿಂಚಗಿರಿಯಲಿ। ಇರುವ ಕರಣಿಕನಾಗುತ||೧೫|| ನಾಥನೊಂದಾವರ್ತಿರಾಯನ| ಮನೆಯಲಿಯೆ ಬಂದಿಳಿದನು| ಸಾಧನಕೆ ಇರುಳಲ್ಲಿ ಕುಳಿತನು| ರಾಯನಚ್ಚರಿಗೊಂಡನು||೧೬|| —————— ೨.ನಿಂಬರಗಿ ಮಹಾರಾಜರು. ೩. ಶ್ರೀರಾಮದಾಸರ ದಾಸಬೋಧೆ ಎಂಬ ಗ್ರಂಥ. ೪. ಹಳ್ಳಿಯ ಹೆಸರು. ೫.ನಿಂಬರಗಿ ಮಹಾರಾಜರು. ೬.ನಿಂಬರಗಿ ಮಹಾರಾಜರು, {{center|೨೫೫}}<noinclude></noinclude> eatg3u782d84w1vv53q0gu1wr2h6snl 323565 323543 2026-05-30T15:16:37Z Shreesha Sharma 7840 /* Validated */ 323565 proofread-page text/x-wiki <noinclude><pagequality level="4" user="Shreesha Sharma" /></noinclude>{{center|ಆರನೆಯ ಸಮಾಸ}} ಹಿರಿಯ ಗುರುಗಳ ಭಕುತನಿರುತಿಹ| ಕಕ್ಕ ಬಾಪೂರಾಯನ| ಅರಹುತಿರೆ ಗುರುನಾಥ ಅರ್ಥವ| ಬೋಧ ಓದುತಲಿರುವನು || ೧೧ || ನಿಂಬರಗಿಯಲಿ ಬಾಲರಾಯನು |'ನಿತ್ಯನಾಥನ ಕಾಣುವ| ತುಂಬ ಪ್ರೀತಿಸಿ ನಾಥರಾಯನು|ಅವಗೆ ಸಕ್ಕರೆ ನೀಡುವ||೧೨|| ಕಾಣನೆಂದಿಗೆ ಸಕ್ರೀ ಮುತ್ಯನು |ಅಂದು ಶಿಕ್ಷೆಯು ಖಂಡಿತ| ಕಾಣ್ಬನೆಂದಾ ಪುಣ್ಯಪುರುಷನು |ಅಂದು ಶಿಕ್ಷಕ ಪ್ರಮುದಿತ||೧೩|| ಅಂದವಾದೀ ಅನುಭವದಿ ಬೆಳೆ|ದಿಹುದು ಬಾಲನ ಭಾವವು| ಅಂದಿನಿಂದಲೇ ನಾಥರಾದರು| ಅಂಬುರಾಯನ ದೈವವು||೧೪|| ಒಡನೆ ಮದುವೆಯು ಜರಗುತಲೆ ತಾ| ತರುಣ ಬಾಬಾ ಪ್ರಮುದಿತ| ಮಡದಿಯೊಡನವನಿಂಚಗಿರಿಯಲಿ। ಇರುವ ಕರಣಿಕನಾಗುತ||೧೫|| ನಾಥನೊಂದಾವರ್ತಿರಾಯನ| ಮನೆಯಲಿಯೆ ಬಂದಿಳಿದನು| ಸಾಧನಕೆ ಇರುಳಲ್ಲಿ ಕುಳಿತನು| ರಾಯನಚ್ಚರಿಗೊಂಡನು||೧೬|| —————— ೨.ನಿಂಬರಗಿ ಮಹಾರಾಜರು. ೩. ಶ್ರೀರಾಮದಾಸರ ದಾಸಬೋಧೆ ಎಂಬ ಗ್ರಂಥ. ೪. ಹಳ್ಳಿಯ ಹೆಸರು. ೫.ನಿಂಬರಗಿ ಮಹಾರಾಜರು. ೬.ನಿಂಬರಗಿ ಮಹಾರಾಜರು, {{center|೨೫೫}}<noinclude></noinclude> tdq0utyscwddfwhm4jrgw2ml4zcfaxz ಪುಟ:ನಿತ್ಯ ನೇಮಾವಲಿ.pdf/೨೫೬ 104 102063 323555 284436 2026-05-30T15:09:34Z Shreelatha.Halemane 7642 /* Proofread */ 323555 proofread-page text/x-wiki <noinclude><pagequality level="3" user="Shreelatha.Halemane" /></noinclude>{{center|ನಿತ್ಯನೇಮಾವಲಿ}} ಮೂರು ಸಲ ಕೇಳಿದನು ಆತಗೆ| ಕುಳಿತ ಕಾರಣ ರಾಯನು| ಭಾರಿ “ಕೆಮ್ಮು” ಇನ್ನಾಯಿತಪ್ಪ |ಎಂದು ಬೆಳಗಲಿ ಹೊರಟನು || ೧೭ || ಕಳೆಯ ಕೆಲದಿನ ಇನಿತು ಬಂದಿತು| ಯಮನ ಕಡುತರ ಬಾಧೆಯು| ಸೆಳೆದು ಒಯ್ದಿತು ಮಡದಿ ಮಗಳನು| ಕ್ರೂರ ಕಾಲನ ಪಾಶವು || ೧೮ || ಆಗಸದ ಕಡು ಕೊಡಲೆ ಬೀಳಲು| ಎದೆಯು ಗದಗದ ನಡುಗಿತು|. ಬಗೆಯು ಹರಿಯದೆ ಹೋಯ್ತು|ಬಾಳಲೀ ಚಂಡ ವಿಪ್ಲವ ಒದಗಿತು||೧೯|| ಬೆಳದು ಬಗೆಯಲಿ ಬಲುವಿರಾಗವು| ಗಾಣಗಾಪುರ ಸೇರಿಹ ಕಳೆದುಪೋಷಣದಿಂದ ಕೆಲದಿನ| “ಗುರುಚರಿತ''ವನು ಮುಗಿಸಿಹ||೨೦|| ದತ್ತದರುಶನವಿತ್ತನವನಿಗೆ |ಸದ್ಗುರುಗಳನು ತೋರನು| ಅತ್ತ ತೆರಳಲು ಪೇಳ್ದನಾತಗೆ| ರಾಯನಾಗ ಮರಳ್ದನು||೨೧|| ನಿಂಬರಗಿಯಲ್ಲಿ ಅಂದು ನೆರೆದಿತ್ತು|ಭೀಮರಾಯನ ಜಾತ್ರೆಯು| ಅಂಬುರಾಯನ ಕಣ್ಗೆ ಬಿದ್ದಿತು| ಅಲ್ಲಿ ಸದ್ಗುರು ಮೂರ್ತಿಯು||೨೨|| ———— ೧. ಶ್ರೀ ದತ್ತನ ಕ್ಷೇತ್ರ, ೨.ಒಂದು ಪವಿತ್ರ ಗ್ರಂಥ. {{center|೨೫೬}}<noinclude></noinclude> 84pimslhg6zpzvh8leq9xv8m3i4xjke 323566 323555 2026-05-30T15:16:50Z Shreesha Sharma 7840 /* Validated */ 323566 proofread-page text/x-wiki <noinclude><pagequality level="4" user="Shreesha Sharma" /></noinclude>{{center|ನಿತ್ಯನೇಮಾವಲಿ}} ಮೂರು ಸಲ ಕೇಳಿದನು ಆತಗೆ| ಕುಳಿತ ಕಾರಣ ರಾಯನು| ಭಾರಿ “ಕೆಮ್ಮು” ಇನ್ನಾಯಿತಪ್ಪ |ಎಂದು ಬೆಳಗಲಿ ಹೊರಟನು || ೧೭ || ಕಳೆಯ ಕೆಲದಿನ ಇನಿತು ಬಂದಿತು| ಯಮನ ಕಡುತರ ಬಾಧೆಯು| ಸೆಳೆದು ಒಯ್ದಿತು ಮಡದಿ ಮಗಳನು| ಕ್ರೂರ ಕಾಲನ ಪಾಶವು || ೧೮ || ಆಗಸದ ಕಡು ಕೊಡಲೆ ಬೀಳಲು| ಎದೆಯು ಗದಗದ ನಡುಗಿತು|. ಬಗೆಯು ಹರಿಯದೆ ಹೋಯ್ತು|ಬಾಳಲೀ ಚಂಡ ವಿಪ್ಲವ ಒದಗಿತು||೧೯|| ಬೆಳದು ಬಗೆಯಲಿ ಬಲುವಿರಾಗವು| ಗಾಣಗಾಪುರ ಸೇರಿಹ ಕಳೆದುಪೋಷಣದಿಂದ ಕೆಲದಿನ| “ಗುರುಚರಿತ''ವನು ಮುಗಿಸಿಹ||೨೦|| ದತ್ತದರುಶನವಿತ್ತನವನಿಗೆ |ಸದ್ಗುರುಗಳನು ತೋರನು| ಅತ್ತ ತೆರಳಲು ಪೇಳ್ದನಾತಗೆ| ರಾಯನಾಗ ಮರಳ್ದನು||೨೧|| ನಿಂಬರಗಿಯಲ್ಲಿ ಅಂದು ನೆರೆದಿತ್ತು|ಭೀಮರಾಯನ ಜಾತ್ರೆಯು| ಅಂಬುರಾಯನ ಕಣ್ಗೆ ಬಿದ್ದಿತು| ಅಲ್ಲಿ ಸದ್ಗುರು ಮೂರ್ತಿಯು||೨೨|| ———— ೧. ಶ್ರೀ ದತ್ತನ ಕ್ಷೇತ್ರ, ೨.ಒಂದು ಪವಿತ್ರ ಗ್ರಂಥ. {{center|೨೫೬}}<noinclude></noinclude> k853f9knael31dpdzj4gg4snhbedfic ಪುಟ:ನಿತ್ಯ ನೇಮಾವಲಿ.pdf/೨೫೭ 104 102065 323556 284438 2026-05-30T15:14:12Z Shreelatha.Halemane 7642 /* Proofread */ 323556 proofread-page text/x-wiki <noinclude><pagequality level="3" user="Shreelatha.Halemane" /></noinclude>{{center|ಆರನೆಯ ಸಮಾಸ}} ದೇಗುಲೆದುರಿನ ವೇದಿಕೆಯನೇ| ರಿದ್ದನುಮದಿಯ ಈಶನು| ಬೇಗ ನೋಡುತ 'ಸದ್ಗುರು'ಗಳಿವ|ರೆಂದು ಗುರುತಿಸಿದವರನು || ೨೩ || ಆದರವನದು ಸಭಯಗಾದರ| ವಾಯಿತಾಗಳ ಚಿತ್ತವು| ಅದನರಿತ ಗುರುರಾಯ ಕರೆದವ |ಗಿತ್ತ ತುಸು ತಂಬಾಕವ|| ೨೪ || ಭಯವು ಅದರಿಂದಳಿಯ ರಾಯನು |ಗುರುಗಳೆಡೆಯಲಿ ಕುಳಿತನು। ನಯದಿ ತನ್ನಯ ಕರ್ಮಕಥೆ ಗುರು|ರಾಯಗೆಲ್ಲವ ಪೇಳ್ದನು||೨೫|| ಆತ್ಮನಿಂದಲೇ ಸುಖವು ದೊರೆವುದು |ನಾಮದಿಂ ದೊರೆವಾತ್ಮನು| “ಆತ್ಮ ನಾಮವ ಪಡೆಯೊ ಭಾವದಿ| ಉಸುರಿದನು ಗುರುರಾಯನು||೨೬|| “ಮರಳಿ ಬರುವನು” ಎಂದು ಹೇಳಿಯೆ|ಅಂಬುರಾಯನು ತೆರಳಿದ “ಭರದಿಯದು ಸಂಸಾರವಳಿಸುವ''ದೆಂದು |ನಾಮಕೆ ಹೆದರಿದ || ೨೭ || ಅರಿತು ರಾಯನ ಸುಪ್ತ ಶಕ್ತಿಯ| ನಾಮ ಕೊಡಲನುವಾದರು.| ಗುರುಗಳಾಗಲೆ ಶಿಷ್ಯರಿಂದಲೆ| ರಾಯನನು ಕರೆತಂದರು|| ೨೮ || ಬಳಿಯಲಿಯೆ ಗುರು ಬಂಧು ಸಾವಳ| ಸಂಗರಾಯರು' ಇದ್ದರು ತಿಳಿಸಿದರು ನಾಮವನು ನೀಡಲು| ಅವರಿಗೆಯ ಗುರುರಾಯರು|| ೨೯ || ————— ೧. ಸಾವಳಸಂಗ ಭಾವೂರಾಯ. {{center|೨೫೭}}<noinclude></noinclude> 16yypo3cngekojsc96hzqd3usfkuqat 323567 323556 2026-05-30T15:17:02Z Shreesha Sharma 7840 /* Validated */ 323567 proofread-page text/x-wiki <noinclude><pagequality level="4" user="Shreesha Sharma" /></noinclude>{{center|ಆರನೆಯ ಸಮಾಸ}} ದೇಗುಲೆದುರಿನ ವೇದಿಕೆಯನೇ| ರಿದ್ದನುಮದಿಯ ಈಶನು| ಬೇಗ ನೋಡುತ 'ಸದ್ಗುರು'ಗಳಿವ|ರೆಂದು ಗುರುತಿಸಿದವರನು || ೨೩ || ಆದರವನದು ಸಭಯಗಾದರ| ವಾಯಿತಾಗಳ ಚಿತ್ತವು| ಅದನರಿತ ಗುರುರಾಯ ಕರೆದವ |ಗಿತ್ತ ತುಸು ತಂಬಾಕವ|| ೨೪ || ಭಯವು ಅದರಿಂದಳಿಯ ರಾಯನು |ಗುರುಗಳೆಡೆಯಲಿ ಕುಳಿತನು। ನಯದಿ ತನ್ನಯ ಕರ್ಮಕಥೆ ಗುರು|ರಾಯಗೆಲ್ಲವ ಪೇಳ್ದನು||೨೫|| ಆತ್ಮನಿಂದಲೇ ಸುಖವು ದೊರೆವುದು |ನಾಮದಿಂ ದೊರೆವಾತ್ಮನು| “ಆತ್ಮ ನಾಮವ ಪಡೆಯೊ ಭಾವದಿ| ಉಸುರಿದನು ಗುರುರಾಯನು||೨೬|| “ಮರಳಿ ಬರುವನು” ಎಂದು ಹೇಳಿಯೆ|ಅಂಬುರಾಯನು ತೆರಳಿದ “ಭರದಿಯದು ಸಂಸಾರವಳಿಸುವ''ದೆಂದು |ನಾಮಕೆ ಹೆದರಿದ || ೨೭ || ಅರಿತು ರಾಯನ ಸುಪ್ತ ಶಕ್ತಿಯ| ನಾಮ ಕೊಡಲನುವಾದರು.| ಗುರುಗಳಾಗಲೆ ಶಿಷ್ಯರಿಂದಲೆ| ರಾಯನನು ಕರೆತಂದರು|| ೨೮ || ಬಳಿಯಲಿಯೆ ಗುರು ಬಂಧು ಸಾವಳ| ಸಂಗರಾಯರು' ಇದ್ದರು ತಿಳಿಸಿದರು ನಾಮವನು ನೀಡಲು| ಅವರಿಗೆಯ ಗುರುರಾಯರು|| ೨೯ || ————— ೧. ಸಾವಳಸಂಗ ಭಾವೂರಾಯ. {{center|೨೫೭}}<noinclude></noinclude> ajm0cdrre5nbv03h6m6zy9xxem0wk81 ಪುಟ:ನಿತ್ಯ ನೇಮಾವಲಿ.pdf/೨೫೮ 104 102067 323568 284440 2026-05-30T15:21:58Z Shreesha Sharma 7840 /* Proofread */ 323568 proofread-page text/x-wiki <noinclude><pagequality level="3" user="Shreesha Sharma" /></noinclude>{{center|ನಿತ್ಯನೇಮಾವಲಿ}} || ೩೨ || ದೇವ ನಾಮವ ಕೇಳಿದೊಡನೆಯೆ|ಭಾವದಲಿ ಬದಲಾಗುತ| ರಾಯನಾಸಾಗ್ರದಲ್ಲಿ ನೋಡುತ| ನಡೆದ ಗುರುವಿನ ನೆನೆಯುತ || ೩೦ || ಇಂಚಗಿರಿಯಲಿ ಬಂದ ರಾಯನು| ನಿತ್ಯ ನೇಮವ ಮಾಳ್ಪನು| ಮುಂಚಿನಂತೆಯೇ ನೆಟ್ಟನೋಟದಿ| ತಿಂಗಳೊಂದನು ಕಳೆದನು || ೩೧ || ಕಣ್ಣುನೋವಂದ್ದಣ್ಣು ಮಾಡಿತು| ಬೆಳಕು ರೂಪಗಳಗಣಿತ| ಕಣ್ಣಿನೆದುರಲಿ ಸತತ| ಸುಳಿದವು ಮಂಕನವನನು ಮಾಡುತ||೩೨|| ಒಡನೆ ಸಾವಳ-ಸಂಗದಲಿ ಗುರು|ರಾಯಗೆಲ್ಲವನರುಹಿದ| “ಬಡವನೆನ್ನಯ| ಕಣ್ಣು ಕಳೆದವು ಮಾಡಲೇ|ನೆಂದುಸುರಿದ||೩೩|| ಗುರುಗಳಾಗಲೆ ನಸುನಗುತ |ಶಿಷ್ಯರನು ಒಡನೆಯ ಕರೆದರು| ಅರುಹಿ ಆತನ ಅನುಭವವ ಅನು |ಭವಪದಗಳೆನಿರೆಂದರು|| ೩೪ || ಬೆಳಗಿನಲಿ ಬೇಗೆದ್ದು ನೇಮಕ| ಗುಡ್ಡೆದೆಡೆಯಲಿ ಸಾರುವ| ಇಳಿಯೆ ನೇಸರ ಮನೆಗೆ ಮರಳುವ|ಇನಿತು ಕಡುತಪವ ಮಾಡುವ|| ೩೫ || ನಿತ್ಯಸಾಧನದಿಂದ ಸಿದ್ಧಿಯ| ಗಳಿಸಿ ಚಿಂತೆಯನಳಿಸಿದ| ಸತ್ಯ ಭಕುತಿಯ ಪಥವ ತುಳಿಯುತ| ಗುರುಗಳೊಲವನು ಗಳಿಸಿದ||೩೬|| {{center|೨೫೮}}<noinclude></noinclude> hu5dlrq26hqdevujjbs1p3oan29whvn 323569 323568 2026-05-30T15:22:17Z Shreesha Sharma 7840 323569 proofread-page text/x-wiki <noinclude><pagequality level="3" user="Shreesha Sharma" /></noinclude>{{center|ನಿತ್ಯನೇಮಾವಲಿ}} || ೩೨ || ದೇವ ನಾಮವ ಕೇಳಿದೊಡನೆಯೆ|ಭಾವದಲಿ ಬದಲಾಗುತ| ರಾಯನಾಸಾಗ್ರದಲ್ಲಿ ನೋಡುತ| ನಡೆದ ಗುರುವಿನ ನೆನೆಯುತ || ೩೦ || ಇಂಚಗಿರಿಯಲಿ ಬಂದ ರಾಯನು| ನಿತ್ಯ ನೇಮವ ಮಾಳ್ಪನು| ಮುಂಚಿನಂತೆಯೇ ನೆಟ್ಟನೋಟದಿ| ತಿಂಗಳೊಂದನು ಕಳೆದನು || ೩೧ || ಕಣ್ಣುನೋವಂದ್ದಣ್ಣು ಮಾಡಿತು| ಬೆಳಕು ರೂಪಗಳಗಣಿತ| ಕಣ್ಣಿನೆದುರಲಿ ಸತತ| ಸುಳಿದವು ಮಂಕನವನನು ಮಾಡುತ||೩೨|| ಒಡನೆ ಸಾವಳ-ಸಂಗದಲಿ ಗುರು|ರಾಯಗೆಲ್ಲವನರುಹಿದ| “ಬಡವನೆನ್ನಯ| ಕಣ್ಣು ಕಳೆದವು ಮಾಡಲೇ|ನೆಂದುಸುರಿದ||೩೩|| ಗುರುಗಳಾಗಲೆ ನಸುನಗುತ |ಶಿಷ್ಯರನು ಒಡನೆಯ ಕರೆದರು| ಅರುಹಿ ಆತನ ಅನುಭವವ ಅನು |ಭವಪದಗಳೆನಿರೆಂದರು|| ೩೪ || ಬೆಳಗಿನಲಿ ಬೇಗೆದ್ದು ನೇಮಕ| ಗುಡ್ಡೆದೆಡೆಯಲಿ ಸಾರುವ| ಇಳಿಯೆ ನೇಸರ ಮನೆಗೆ ಮರಳುವ|ಇನಿತು ಕಡುತಪವ ಮಾಡುವ|| ೩೫ || ನಿತ್ಯಸಾಧನದಿಂದ ಸಿದ್ಧಿಯ| ಗಳಿಸಿ ಚಿಂತೆಯನಳಿಸಿದ| ಸತ್ಯ ಭಕುತಿಯ ಪಥವ ತುಳಿಯುತ| ಗುರುಗಳೊಲವನು ಗಳಿಸಿದ||೩೬|| {{center|೨೫೮}}<noinclude></noinclude> 6gkuwl3blb7yzvarat7ppj2v2n24s6j 323570 323569 2026-05-30T15:22:31Z Shreesha Sharma 7840 323570 proofread-page text/x-wiki <noinclude><pagequality level="3" user="Shreesha Sharma" /></noinclude>{{center|ನಿತ್ಯನೇಮಾವಲಿ}} ದೇವ ನಾಮವ ಕೇಳಿದೊಡನೆಯೆ|ಭಾವದಲಿ ಬದಲಾಗುತ| ರಾಯನಾಸಾಗ್ರದಲ್ಲಿ ನೋಡುತ| ನಡೆದ ಗುರುವಿನ ನೆನೆಯುತ || ೩೦ || ಇಂಚಗಿರಿಯಲಿ ಬಂದ ರಾಯನು| ನಿತ್ಯ ನೇಮವ ಮಾಳ್ಪನು| ಮುಂಚಿನಂತೆಯೇ ನೆಟ್ಟನೋಟದಿ| ತಿಂಗಳೊಂದನು ಕಳೆದನು || ೩೧ || ಕಣ್ಣುನೋವಂದ್ದಣ್ಣು ಮಾಡಿತು| ಬೆಳಕು ರೂಪಗಳಗಣಿತ| ಕಣ್ಣಿನೆದುರಲಿ ಸತತ| ಸುಳಿದವು ಮಂಕನವನನು ಮಾಡುತ||೩೨|| ಒಡನೆ ಸಾವಳ-ಸಂಗದಲಿ ಗುರು|ರಾಯಗೆಲ್ಲವನರುಹಿದ| “ಬಡವನೆನ್ನಯ| ಕಣ್ಣು ಕಳೆದವು ಮಾಡಲೇ|ನೆಂದುಸುರಿದ||೩೩|| ಗುರುಗಳಾಗಲೆ ನಸುನಗುತ |ಶಿಷ್ಯರನು ಒಡನೆಯ ಕರೆದರು| ಅರುಹಿ ಆತನ ಅನುಭವವ ಅನು |ಭವಪದಗಳೆನಿರೆಂದರು|| ೩೪ || ಬೆಳಗಿನಲಿ ಬೇಗೆದ್ದು ನೇಮಕ| ಗುಡ್ಡೆದೆಡೆಯಲಿ ಸಾರುವ| ಇಳಿಯೆ ನೇಸರ ಮನೆಗೆ ಮರಳುವ|ಇನಿತು ಕಡುತಪವ ಮಾಡುವ|| ೩೫ || ನಿತ್ಯಸಾಧನದಿಂದ ಸಿದ್ಧಿಯ| ಗಳಿಸಿ ಚಿಂತೆಯನಳಿಸಿದ| ಸತ್ಯ ಭಕುತಿಯ ಪಥವ ತುಳಿಯುತ| ಗುರುಗಳೊಲವನು ಗಳಿಸಿದ||೩೬|| {{center|೨೫೮}}<noinclude></noinclude> b8wzr29jmm3f6br9q7nh322rff9xjrm 323574 323570 2026-05-30T15:33:21Z Shreelatha.Halemane 7642 /* Validated */ 323574 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ನಿತ್ಯನೇಮಾವಲಿ}} ದೇವ ನಾಮವ ಕೇಳಿದೊಡನೆಯೆ|ಭಾವದಲಿ ಬದಲಾಗುತ| ರಾಯನಾಸಾಗ್ರದಲ್ಲಿ ನೋಡುತ| ನಡೆದ ಗುರುವಿನ ನೆನೆಯುತ || ೩೦ || ಇಂಚಗಿರಿಯಲಿ ಬಂದ ರಾಯನು| ನಿತ್ಯ ನೇಮವ ಮಾಳ್ಪನು| ಮುಂಚಿನಂತೆಯೇ ನೆಟ್ಟನೋಟದಿ| ತಿಂಗಳೊಂದನು ಕಳೆದನು || ೩೧ || ಕಣ್ಣುನೋವಂದ್ದಣ್ಣು ಮಾಡಿತು| ಬೆಳಕು ರೂಪಗಳಗಣಿತ| ಕಣ್ಣಿನೆದುರಲಿ ಸತತ| ಸುಳಿದವು ಮಂಕನವನನು ಮಾಡುತ||೩೨|| ಒಡನೆ ಸಾವಳ-ಸಂಗದಲಿ ಗುರು|ರಾಯಗೆಲ್ಲವನರುಹಿದ| “ಬಡವನೆನ್ನಯ| ಕಣ್ಣು ಕಳೆದವು ಮಾಡಲೇ|ನೆಂದುಸುರಿದ||೩೩|| ಗುರುಗಳಾಗಲೆ ನಸುನಗುತ |ಶಿಷ್ಯರನು ಒಡನೆಯ ಕರೆದರು| ಅರುಹಿ ಆತನ ಅನುಭವವ ಅನು |ಭವಪದಗಳೆನಿರೆಂದರು|| ೩೪ || ಬೆಳಗಿನಲಿ ಬೇಗೆದ್ದು ನೇಮಕ| ಗುಡ್ಡೆದೆಡೆಯಲಿ ಸಾರುವ| ಇಳಿಯೆ ನೇಸರ ಮನೆಗೆ ಮರಳುವ|ಇನಿತು ಕಡುತಪವ ಮಾಡುವ|| ೩೫ || ನಿತ್ಯಸಾಧನದಿಂದ ಸಿದ್ಧಿಯ| ಗಳಿಸಿ ಚಿಂತೆಯನಳಿಸಿದ| ಸತ್ಯ ಭಕುತಿಯ ಪಥವ ತುಳಿಯುತ| ಗುರುಗಳೊಲವನು ಗಳಿಸಿದ||೩೬|| {{center|೨೫೮}}<noinclude></noinclude> ng1795uylhto69no62xjqvhsapqmf06 ಪುಟ:ನಿತ್ಯ ನೇಮಾವಲಿ.pdf/೨೫೯ 104 102069 323571 284442 2026-05-30T15:27:31Z Shreesha Sharma 7840 /* Proofread */ 323571 proofread-page text/x-wiki <noinclude><pagequality level="3" user="Shreesha Sharma" /></noinclude>{{center|ಆರನೆಯ ಸಮಾಸ}} ಅಂದು ಹೊಲವೊಂದನ್ನು ರಾಯನು| ಅಳಿಯನಿಂದಲೆ ಪಡೆದಿಹ| ಒಂದೆರಡು ಚೀಲ್ಕಾಳಿನಿಂದಲೆ |ತನ್ನ ಜೀವನ ನಡೆಸಿದ||೩೭|| ಎರಡರಡೆಯಲಿ ಮೂರು ಬಂದವು| ಮೂರಕಾರಾಗಿರುತಿರೆ| ತ್ವರಿತ ರಾಯನು ಚೀಲನೊಂದನು |ದೇವ ಕಾರ್ಯಕೆ ಇಡುತಿರೆ || ೩೮ || ತಣಿದ ಗುರುವರ ಕಂಡು ಅಂದನು |“ಆದ ಆಯವ ಕೊಳ್ಪನು| ಇನಿತು ಏತಕೆ? ಒಕ್ಕುಳಲಿ ನೀ| ಕೊಡುತಲಿರು ಒಮ್ಮನವನು” || ೩೯ || “ನಿನ್ನ ಮನದಲಿ ಮೊಳೆತ ಭಾವವ| ಪೇಳಲೇನೈ ಬೆಲೆಯನು?| ಇನ್ನು ದೇವನು ಒಳ್ಳೆ ಬೆಳೆಯನು| ಈವನೆಂದನು” ಈಶನು||೪೦|| ಆರು ತರುವಾಯದಲಿ ಆರೆರ-|ಡಾಗಿ ಆರ್ಮೂರಾದವು| ಆರು ಮೂವತ್ತಾಗಿ ಕೊನೆಯಲಿ| ದೇವ ವೈಭವ ಸಾರ್ದವು||೪೧|| ದೇವಮಿತ ಕೈಯಿಂದ ಕೊಡುತಿರೆ| ಎನಿತೆರಡರಿಂ ಪಿಡಿವುದು?| ದೇವ ಯೋಗಕ್ಷೇಮ ನೋಳ್ಪನು| ಚಿಂತೆಯೇತಕೆ ಮಾಳ್ಪುದು || ೪೨ || ತೊರೆದ ಕೆಲಸವನಂಬುರಾಯನು| ಬರಿದಯೊಲಿಸಿದ ಪರಮನ| ಬೆರತ ನಾಮದ ನೆನವಿನಲಿ| ನಿರುತ ಸೇವಿಸಿ ಗುರುವಿನ||೪೩|| ————— ೧. ಉಮದೀಶ ಶ್ರೀ ಭಾವೂಸಾಹೇಬರು. {{center|೨೫೯}}<noinclude></noinclude> qr0l2sq6e4blvx9qfq6vc1l5wvz94hh 323575 323571 2026-05-30T15:33:32Z Shreelatha.Halemane 7642 /* Validated */ 323575 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ಆರನೆಯ ಸಮಾಸ}} ಅಂದು ಹೊಲವೊಂದನ್ನು ರಾಯನು| ಅಳಿಯನಿಂದಲೆ ಪಡೆದಿಹ| ಒಂದೆರಡು ಚೀಲ್ಕಾಳಿನಿಂದಲೆ |ತನ್ನ ಜೀವನ ನಡೆಸಿದ||೩೭|| ಎರಡರಡೆಯಲಿ ಮೂರು ಬಂದವು| ಮೂರಕಾರಾಗಿರುತಿರೆ| ತ್ವರಿತ ರಾಯನು ಚೀಲನೊಂದನು |ದೇವ ಕಾರ್ಯಕೆ ಇಡುತಿರೆ || ೩೮ || ತಣಿದ ಗುರುವರ ಕಂಡು ಅಂದನು |“ಆದ ಆಯವ ಕೊಳ್ಪನು| ಇನಿತು ಏತಕೆ? ಒಕ್ಕುಳಲಿ ನೀ| ಕೊಡುತಲಿರು ಒಮ್ಮನವನು” || ೩೯ || “ನಿನ್ನ ಮನದಲಿ ಮೊಳೆತ ಭಾವವ| ಪೇಳಲೇನೈ ಬೆಲೆಯನು?| ಇನ್ನು ದೇವನು ಒಳ್ಳೆ ಬೆಳೆಯನು| ಈವನೆಂದನು” ಈಶನು||೪೦|| ಆರು ತರುವಾಯದಲಿ ಆರೆರ-|ಡಾಗಿ ಆರ್ಮೂರಾದವು| ಆರು ಮೂವತ್ತಾಗಿ ಕೊನೆಯಲಿ| ದೇವ ವೈಭವ ಸಾರ್ದವು||೪೧|| ದೇವಮಿತ ಕೈಯಿಂದ ಕೊಡುತಿರೆ| ಎನಿತೆರಡರಿಂ ಪಿಡಿವುದು?| ದೇವ ಯೋಗಕ್ಷೇಮ ನೋಳ್ಪನು| ಚಿಂತೆಯೇತಕೆ ಮಾಳ್ಪುದು || ೪೨ || ತೊರೆದ ಕೆಲಸವನಂಬುರಾಯನು| ಬರಿದಯೊಲಿಸಿದ ಪರಮನ| ಬೆರತ ನಾಮದ ನೆನವಿನಲಿ| ನಿರುತ ಸೇವಿಸಿ ಗುರುವಿನ||೪೩|| ————— ೧. ಉಮದೀಶ ಶ್ರೀ ಭಾವೂಸಾಹೇಬರು. {{center|೨೫೯}}<noinclude></noinclude> 7uxd53ntpod9pihwtgxheptrda3we17 ಪುಟ:ನಿತ್ಯ ನೇಮಾವಲಿ.pdf/೨೬೦ 104 102071 323573 284444 2026-05-30T15:32:21Z Shreesha Sharma 7840 /* Proofread */ 323573 proofread-page text/x-wiki <noinclude><pagequality level="3" user="Shreesha Sharma" /></noinclude>{{center|ನಿತ್ಯನೇಮಾವಲಿ}} ಮನದಿ ನಾಮವು ಸತತ ನೆಲೆಸಿರೆ|ಏನು ಮಾಳ್ಪನು ಕಾಮನು ?| ಮನಸಿಜನು ಮಾಯಕನು ಮಡಿದರು| ನಂಬಬಾರದು ಅವನನು||೪೪|| ಹರೆಯತನದಲಿ ಕಡುವಿರಾಗವು| ಬೆರತು ಇರುವದ ಸಾಧ್ಯವು| ಹಿರಿಯ ಗುರು-ಕರುಣದಲಿ ರಾಯಗೆ| ಲಭಿಸಿತೀ ಸೌಭಾಗ್ಯವು || ೪೫ || ಈ ತೆರದಿ ಗುರುಕರುಣ ಸುಧೆಯನು |ಸವಿಯುತವರೆಡೆ ನಿಲ್ಲುವ| ಆತನೆಲ್ಲವನರಿಯ-ಬಯಸುತ| ಸತತ ಶಂಕೆಯ ಕೇಳುವ ||೪೬|| ಅರಿತು ಬಯಕೆಯ ಸಿರಿಸಮರ್ಥರು| ಒಲವಿನಿಂ ಮರು ನುಡಿದರು| ತ್ವರಿತದಲ್ಲಿ ಶಂಕೆಯ ನಿವಾರಿಸಿ| ಅವನಿಗೆ ಸಂತಸ ಸಲಿಪರು||೪೭|| ಆರು ವರುಷಗಳಳಿದವೀಪರಿ| ವಾದದಲಿ ಆ ರಾಯನ| ಭಾರಿ ಅರಿಯುವ ಬಯಕೆಯವನದು| ಪೀಡಿಸಿತು ಗುರುರಾಯನ||೪೮|| ಒಂದು ದಿನ “ನಿಮಗಾರು ಕೊಟ್ಟರು| ನಾಮ ಕೊಡುವಧಿಕಾರವಾ?”| ಎಂದು ಕೇಳಲು ನೊಂದ ಗುರುವರ| ಅಂದು ತಾಳರು ಮೌನವಾ||೪೯|| ಅಂದು ದೃಷ್ಟಾಂತದಲ್ಲಿ ನೇಮದಿ|ನಿಂಬರಗಿ ಗುರುನಾಥನು| ಬಂದು ಬೆದರಿಸಿ “ಯಾಕೊ ನಾಲಿಗೆ |ಯುದ್ಧ ಮಾಡಿಹೆ ?” ಎಂದನು||೫೦|| {{center|೨೬೦}}<noinclude></noinclude> 41wjdsxpcdocndtw4iuep6ui2sg409b 323576 323573 2026-05-30T15:33:41Z Shreelatha.Halemane 7642 /* Validated */ 323576 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ನಿತ್ಯನೇಮಾವಲಿ}} ಮನದಿ ನಾಮವು ಸತತ ನೆಲೆಸಿರೆ|ಏನು ಮಾಳ್ಪನು ಕಾಮನು ?| ಮನಸಿಜನು ಮಾಯಕನು ಮಡಿದರು| ನಂಬಬಾರದು ಅವನನು||೪೪|| ಹರೆಯತನದಲಿ ಕಡುವಿರಾಗವು| ಬೆರತು ಇರುವದ ಸಾಧ್ಯವು| ಹಿರಿಯ ಗುರು-ಕರುಣದಲಿ ರಾಯಗೆ| ಲಭಿಸಿತೀ ಸೌಭಾಗ್ಯವು || ೪೫ || ಈ ತೆರದಿ ಗುರುಕರುಣ ಸುಧೆಯನು |ಸವಿಯುತವರೆಡೆ ನಿಲ್ಲುವ| ಆತನೆಲ್ಲವನರಿಯ-ಬಯಸುತ| ಸತತ ಶಂಕೆಯ ಕೇಳುವ ||೪೬|| ಅರಿತು ಬಯಕೆಯ ಸಿರಿಸಮರ್ಥರು| ಒಲವಿನಿಂ ಮರು ನುಡಿದರು| ತ್ವರಿತದಲ್ಲಿ ಶಂಕೆಯ ನಿವಾರಿಸಿ| ಅವನಿಗೆ ಸಂತಸ ಸಲಿಪರು||೪೭|| ಆರು ವರುಷಗಳಳಿದವೀಪರಿ| ವಾದದಲಿ ಆ ರಾಯನ| ಭಾರಿ ಅರಿಯುವ ಬಯಕೆಯವನದು| ಪೀಡಿಸಿತು ಗುರುರಾಯನ||೪೮|| ಒಂದು ದಿನ “ನಿಮಗಾರು ಕೊಟ್ಟರು| ನಾಮ ಕೊಡುವಧಿಕಾರವಾ?”| ಎಂದು ಕೇಳಲು ನೊಂದ ಗುರುವರ| ಅಂದು ತಾಳರು ಮೌನವಾ||೪೯|| ಅಂದು ದೃಷ್ಟಾಂತದಲ್ಲಿ ನೇಮದಿ|ನಿಂಬರಗಿ ಗುರುನಾಥನು| ಬಂದು ಬೆದರಿಸಿ “ಯಾಕೊ ನಾಲಿಗೆ |ಯುದ್ಧ ಮಾಡಿಹೆ ?” ಎಂದನು||೫೦|| {{center|೨೬೦}}<noinclude></noinclude> 5mvljo1ta4x6x422tvr4xd68h7gp9e3 ಪುಟ:ನಿತ್ಯ ನೇಮಾವಲಿ.pdf/೨೬೧ 104 102072 323578 284445 2026-05-30T16:54:53Z Shreesha Sharma 7840 /* Proofread */ 323578 proofread-page text/x-wiki <noinclude><pagequality level="3" user="Shreesha Sharma" /></noinclude>{{center|}}ಆರನೆಯ ಸಮಾಸ “ಭಾವುರಾಯಗೆ ನಾನು ಕೊಟ್ಟಿಹೆ|ನಾಮಕೊಡುವಧಿಕಾರವಾ| ಭಾವದಿಂದಲಿ ನೇಮ ಮಾಡೈ| ಒಡನೆ ಬಿಡು ಅತಿ ವಾದವಾ”||೫೧|| ಅಂದು ಗದ್ಗದ ರಾಯ ಗುರುವಿಗೆ| ದೇಹಭಾವವ ನೀಡಿಹ| ಅಂದಿನಿಂ ಗುರುವಚನವನ್ನವ| ವೇದ-ವಚನೆಂದಣಿಸಿಹ||೫೨|| ಕಾಯಭಾವವ ನಳಿಸಿ ರಾಯನು| ಗುರುವಿನಲ್ಲಿಯೆ ಬೆರತಿಹ| ಜೀಯ ತನ್ನ ಅನನ್ಯ ಭಕುತಿಗೆ| ದಿವ್ಯ ಅನುಭವ ಇತ್ತಿಹ||೫೩|| ಒಲಿದು ಭಾವಕ್ಕೆ ಅಂಬುರಾಯನ| ಇಂಚಗಿರಿಯಲಿ ಮಠವನು| ನಿಲಿಸಿ ಪಾವನಗೊಳಿಸಿದನು ಸು| ದಾಮನ ಬಡಮನೆಯನು||೫೪|| ಬೆಳೆಯಿತಾಗ ಸಮರ್ಥ-ಶಿಷ್ಯರ| ಬಳಗ ಅಲ್ಲಿಯೇ ಮಠವದು| ನೆಲಸಿ ಸಪ್ತಾಹದಲ್ಲಿ ನೆರೆವುದು| ಹಿರಿ ನೆರವಿ ಸಾಧಕರದು||೫೫|| ನವಮಠವು ತವರೂರು ಭಕುತಿಯ| ರಾಯ ಮಠದಧಿಕಾರಿಯು| ನವನವೋತ್ಸವಗಳನ್ನು ನಡೆಸಿತು| ಅವಿರತಾತನ ಸೇವೆಯು||೫೬|| ಇನಿತು ಸೇವೆಯ ಕಂಡು ಸಂತಸ|ದಿಂದ ಉಸುರಿದ 'ಈಶನು'| “ಎನಿತು ಬಣ್ಣಿಪೆ ನಿನ್ನ ಸೇವೆಯ| ಧನ್ಯ ಅಂಬೂರಾಯನೇ”||೫೭|| ———— ೧. ಉಮದೀಶ. {{center|೨೬೧}}<noinclude></noinclude> o7v78xue9nk683qduib80sid9ji3ops 323582 323578 2026-05-30T17:10:43Z Shreelatha.Halemane 7642 /* Validated */ 323582 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|}}ಆರನೆಯ ಸಮಾಸ “ಭಾವುರಾಯಗೆ ನಾನು ಕೊಟ್ಟಿಹೆ|ನಾಮಕೊಡುವಧಿಕಾರವಾ| ಭಾವದಿಂದಲಿ ನೇಮ ಮಾಡೈ| ಒಡನೆ ಬಿಡು ಅತಿ ವಾದವಾ”||೫೧|| ಅಂದು ಗದ್ಗದ ರಾಯ ಗುರುವಿಗೆ| ದೇಹಭಾವವ ನೀಡಿಹ| ಅಂದಿನಿಂ ಗುರುವಚನವನ್ನವ| ವೇದ-ವಚನೆಂದಣಿಸಿಹ||೫೨|| ಕಾಯಭಾವವ ನಳಿಸಿ ರಾಯನು| ಗುರುವಿನಲ್ಲಿಯೆ ಬೆರತಿಹ| ಜೀಯ ತನ್ನ ಅನನ್ಯ ಭಕುತಿಗೆ| ದಿವ್ಯ ಅನುಭವ ಇತ್ತಿಹ||೫೩|| ಒಲಿದು ಭಾವಕ್ಕೆ ಅಂಬುರಾಯನ| ಇಂಚಗಿರಿಯಲಿ ಮಠವನು| ನಿಲಿಸಿ ಪಾವನಗೊಳಿಸಿದನು ಸು| ದಾಮನ ಬಡಮನೆಯನು||೫೪|| ಬೆಳೆಯಿತಾಗ ಸಮರ್ಥ-ಶಿಷ್ಯರ| ಬಳಗ ಅಲ್ಲಿಯೇ ಮಠವದು| ನೆಲಸಿ ಸಪ್ತಾಹದಲ್ಲಿ ನೆರೆವುದು| ಹಿರಿ ನೆರವಿ ಸಾಧಕರದು||೫೫|| ನವಮಠವು ತವರೂರು ಭಕುತಿಯ| ರಾಯ ಮಠದಧಿಕಾರಿಯು| ನವನವೋತ್ಸವಗಳನ್ನು ನಡೆಸಿತು| ಅವಿರತಾತನ ಸೇವೆಯು||೫೬|| ಇನಿತು ಸೇವೆಯ ಕಂಡು ಸಂತಸ|ದಿಂದ ಉಸುರಿದ 'ಈಶನು'| “ಎನಿತು ಬಣ್ಣಿಪೆ ನಿನ್ನ ಸೇವೆಯ| ಧನ್ಯ ಅಂಬೂರಾಯನೇ”||೫೭|| ———— ೧. ಉಮದೀಶ. {{center|೨೬೧}}<noinclude></noinclude> 1x82fdo3ontpxt7qa4bz22o4mpknbqa ಪುಟ:ನಿತ್ಯ ನೇಮಾವಲಿ.pdf/೨೬೨ 104 102074 323579 284447 2026-05-30T16:58:55Z Shreesha Sharma 7840 /* Proofread */ 323579 proofread-page text/x-wiki <noinclude><pagequality level="3" user="Shreesha Sharma" /></noinclude>{{center|ನಿತ್ಯನೇಮಾವಲಿ}} ಬಂತು ಸದ್ಗುರು ಸಿರಿಸಮರ್ಥರ| ನಿರ್ಗಮನ ದುರ್ದಿನವದು| ಚಿಂತ ಭಕುತರ ಎದೆಯ ಅಡರಿತು| ದುಗುಡ ದುರ್ಧರವಾದುದು||೫೮|| ಸಿರಿಸಮರ್ಥರ ವರ ಸಮಾಧಿಯು| ಮರುಗಿಸಿತು ಬಲು ರಾಯನ| ನಿರತ ನೇಮದಲಿದ್ದ ರಾಯನು| ತೊರೆಯಲಿಲ್ಲವ ಮಠವನು || ೫೯ || ನಾಮಕೊಡುವಧಿಕಾರ ರಾಯಗೆ| ಮೊದಲೆ ಕೊಟ್ಟರು “ಈಶ'ನು| ನಾಮವನು ಕೊಡಲಿಲ್ಲವಾರಿಗೂ| ವರುಷವರೆಗದನಾತನು||೬೦|| ಮುಂದೆ ಭಕುತಿಯ ಬೆಳೆಯು |ನಿಲ್ಲುವದೆಂದರಿತು ಆ ರಾಯನು| ಅಂದು ಗುರುಗಳು ಪ್ರೇರಿಸಲು| ಅವನಾಮ ಕೊಡಲನುವಾದನು||೬೧|| ಒಂದು ಶುಭದಿನ ಜನರನುದ್ಧರಿ|ಸಲು ನಡೆದನಾರಾಯನು| ಚಂದ ಹರಿನಾಮವನು ಸಾರುತ |ನೆಡುವ ಗುರುವಿನ ಗುಡಿಯನು||೬೨|| ಊರು-ಊರಿಗೆ ನಗರ-ನಗರಕೆ| ಭಕುತರೊಯ್ದರು ಅವರನು| ಮೂರು ಸಲ ಭಜನಾದಿ ಮಾಡುತ| ಉದ್ಧರಿಪ ಭಾವಿಕರನು || ೬೩ || ರಾಯ ತನ್ನ ತ್ರಿಕಾಲ ಸಾಧನ |ಗುರುಗಳೊಲು ತಾತೊರೆಯನು| ಜೀಯನೊಲು ಗ್ರಂಥಗಳ ಹೊಲಬನು |ಭಕುತರಿಗೆ ತಾನೊರವನು||೬೪|| {{center|೨೬೨}}<noinclude></noinclude> rjl2dy3xlfuchq73sxaj682ci73od6k 323583 323579 2026-05-30T17:10:54Z Shreelatha.Halemane 7642 /* Validated */ 323583 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ನಿತ್ಯನೇಮಾವಲಿ}} ಬಂತು ಸದ್ಗುರು ಸಿರಿಸಮರ್ಥರ| ನಿರ್ಗಮನ ದುರ್ದಿನವದು| ಚಿಂತ ಭಕುತರ ಎದೆಯ ಅಡರಿತು| ದುಗುಡ ದುರ್ಧರವಾದುದು||೫೮|| ಸಿರಿಸಮರ್ಥರ ವರ ಸಮಾಧಿಯು| ಮರುಗಿಸಿತು ಬಲು ರಾಯನ| ನಿರತ ನೇಮದಲಿದ್ದ ರಾಯನು| ತೊರೆಯಲಿಲ್ಲವ ಮಠವನು || ೫೯ || ನಾಮಕೊಡುವಧಿಕಾರ ರಾಯಗೆ| ಮೊದಲೆ ಕೊಟ್ಟರು “ಈಶ'ನು| ನಾಮವನು ಕೊಡಲಿಲ್ಲವಾರಿಗೂ| ವರುಷವರೆಗದನಾತನು||೬೦|| ಮುಂದೆ ಭಕುತಿಯ ಬೆಳೆಯು |ನಿಲ್ಲುವದೆಂದರಿತು ಆ ರಾಯನು| ಅಂದು ಗುರುಗಳು ಪ್ರೇರಿಸಲು| ಅವನಾಮ ಕೊಡಲನುವಾದನು||೬೧|| ಒಂದು ಶುಭದಿನ ಜನರನುದ್ಧರಿ|ಸಲು ನಡೆದನಾರಾಯನು| ಚಂದ ಹರಿನಾಮವನು ಸಾರುತ |ನೆಡುವ ಗುರುವಿನ ಗುಡಿಯನು||೬೨|| ಊರು-ಊರಿಗೆ ನಗರ-ನಗರಕೆ| ಭಕುತರೊಯ್ದರು ಅವರನು| ಮೂರು ಸಲ ಭಜನಾದಿ ಮಾಡುತ| ಉದ್ಧರಿಪ ಭಾವಿಕರನು || ೬೩ || ರಾಯ ತನ್ನ ತ್ರಿಕಾಲ ಸಾಧನ |ಗುರುಗಳೊಲು ತಾತೊರೆಯನು| ಜೀಯನೊಲು ಗ್ರಂಥಗಳ ಹೊಲಬನು |ಭಕುತರಿಗೆ ತಾನೊರವನು||೬೪|| {{center|೨೬೨}}<noinclude></noinclude> 0vron95xecjylz2eas1n2mvcyh8dh1c ಪುಟ:ನಿತ್ಯ ನೇಮಾವಲಿ.pdf/೨೬೩ 104 102076 323580 284449 2026-05-30T17:06:02Z Shreesha Sharma 7840 /* Proofread */ 323580 proofread-page text/x-wiki <noinclude><pagequality level="3" user="Shreesha Sharma" /></noinclude>{{center|ಆರನೆಯ ಸಮಾಸ}} ಅರ್ಥಕೇಳಿದ ನಿಂದಕರು ರಾ|ಯನನು ಬಗೆ ಬಗೆ ಹಳಿವರು| 'ವ್ಯರ್ಥ ಶಬ್ದವ ಹರಿದು ಅವುಗಳ |ಸೊಬಗ ಕಳೆವರು' ಎಂಬರು||೬೫|| ಮಾತು ಬರಿವಾಹನವು ಅರ್ಥವೇ| ವಾಹಕವು ಎಂದರಿಯರು| ಜಾತಿಕುಹಕರು ರಸಿಕ ಭಕುತರು| ಅರ್ಥಸತ್ವವ ಸವಿವರು||೬೬|| ನುಡಿಯ ಸಾಧನದಿಂದ ರಾಯನು |ತನ್ನ ಅನುಭವ ಸಾರುವ| ಒಡನೆ ಅಸಾರವ ತೊರೆದು ಸಾರವ| ರಾಜಹಂಸನು ಹೀರುವ ||೬೭ || ಮುಂದೆ ಮಠದಲಿ ಕಲಹ ಬೆಳೆಯಿತು| ಮಠವ ತೊರೆದನು ರಾಯನು| ನಿಂದು ಹೊರಗೆಯ ಸಣ್ಣ ಬಗೆಯಲಿ| ಭಕುತಿಯನು ಹಬ್ಬಿಸಿದನು||೬೮|| ಭಾವವಿರುವುದು ದಾಸರಾಯನು| ಯಾರಿಗೇನನು ಬೇಡನು| 'ಭಾವದಿಂ ಜೀವನನು ಭಜಿಸಿರಿ'| ಎಂದು ಬೇಡುತಲಿರುವನು || ೬೯ || ಅಲೆಯುತಿಹ ವಿಶ್ರಾಂತಿಯರಿಯದ| ಭಕುತಿ ಬೆಳೆಸಲು ರಾಯನು| ಒಲಿದು ಭಕುತರನೇಕರಿಗೆ| ತಾನಾತ್ಮನನುಭವವಿತ್ತನು||೭೦|| ————— ೧. ರಸಿಕ ಭಕುತ {{center|೨೬೩}}<noinclude></noinclude> 44z6zpsivvrqj4mclv9egcls4olt3jx 323584 323580 2026-05-30T17:11:03Z Shreelatha.Halemane 7642 /* Validated */ 323584 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ಆರನೆಯ ಸಮಾಸ}} ಅರ್ಥಕೇಳಿದ ನಿಂದಕರು ರಾ|ಯನನು ಬಗೆ ಬಗೆ ಹಳಿವರು| 'ವ್ಯರ್ಥ ಶಬ್ದವ ಹರಿದು ಅವುಗಳ |ಸೊಬಗ ಕಳೆವರು' ಎಂಬರು||೬೫|| ಮಾತು ಬರಿವಾಹನವು ಅರ್ಥವೇ| ವಾಹಕವು ಎಂದರಿಯರು| ಜಾತಿಕುಹಕರು ರಸಿಕ ಭಕುತರು| ಅರ್ಥಸತ್ವವ ಸವಿವರು||೬೬|| ನುಡಿಯ ಸಾಧನದಿಂದ ರಾಯನು |ತನ್ನ ಅನುಭವ ಸಾರುವ| ಒಡನೆ ಅಸಾರವ ತೊರೆದು ಸಾರವ| ರಾಜಹಂಸನು ಹೀರುವ ||೬೭ || ಮುಂದೆ ಮಠದಲಿ ಕಲಹ ಬೆಳೆಯಿತು| ಮಠವ ತೊರೆದನು ರಾಯನು| ನಿಂದು ಹೊರಗೆಯ ಸಣ್ಣ ಬಗೆಯಲಿ| ಭಕುತಿಯನು ಹಬ್ಬಿಸಿದನು||೬೮|| ಭಾವವಿರುವುದು ದಾಸರಾಯನು| ಯಾರಿಗೇನನು ಬೇಡನು| 'ಭಾವದಿಂ ಜೀವನನು ಭಜಿಸಿರಿ'| ಎಂದು ಬೇಡುತಲಿರುವನು || ೬೯ || ಅಲೆಯುತಿಹ ವಿಶ್ರಾಂತಿಯರಿಯದ| ಭಕುತಿ ಬೆಳೆಸಲು ರಾಯನು| ಒಲಿದು ಭಕುತರನೇಕರಿಗೆ| ತಾನಾತ್ಮನನುಭವವಿತ್ತನು||೭೦|| ————— ೧. ರಸಿಕ ಭಕುತ {{center|೨೬೩}}<noinclude></noinclude> crhinx6v3aignnb0ir4kw1reolqkd72 ಪುಟ:ನಿತ್ಯ ನೇಮಾವಲಿ.pdf/೨೬೪ 104 102078 323581 284451 2026-05-30T17:10:10Z Shreesha Sharma 7840 /* Proofread */ 323581 proofread-page text/x-wiki <noinclude><pagequality level="3" user="Shreesha Sharma" /></noinclude>{{center|ನಿತ್ಯನೇಮಾವಲಿ}} ಮುಂದೆ ಮುಪ್ಪಿನಕಾಲ ಒದಗಲು| ಶ್ರಮವು ದುಃಸಹವಾಯಿತು! ಅಂದು ಕಾಯವು ಕರಗಿದರು| ಉದ್ಧಾರಕಾರ್ಯವು ನಡೆಯಿತು || ೭೧ || ಉದರಬೇನೆಯು ಬಳಲಿಸಿದರೂ |ಬಿಡದ ನೇಮವು ನಡೆವುದು| ಮುದದಿ ಸಾಧನನಿರತನಿರುತಿರೆ| ದುಗುಡ ಮೊಗದಲ್ಲಿ ಕಾಣದು || ೭೨ || ಕೊನೆಗೆ ತನ್ನಯ ಗಮನದಿನವನು! ಅರಿತು ಒಸಗೆಯನಿತ್ತನು| 'ಮನದಿ ನಾಮವ ನಿತ್ಯ ನೆನೆಯಿರಿ| ಪಥ್ಯ ಪಾಲಿಸಿರೆಂದನು || ೭೩ || “ಉಳಿಯಲಿಲ್ಲೆನ ಬಯಕೆ ನಾರಾ|ಯಣನ ನಾಮವ ಸಾರುತ| ಗಳನೆ ಹಾರುವ ಆಗಸಕೆ ನಾ|ನೆಂದು ದೇಹವ ತೊರೆಯುತ || ೭೪ || ಸತತ ಸಾದರ ನಾಮನೆನೆಯುತ| ನೀತಿ ನಿಯಮವು ಪಿಡಿವುದು| ಸತತ ಸತ್ಸಂಗವನು ಸೇವಿಸಿ| ಆತ್ಮಸುಖವನು ಪಡೆವುದು||೭೫|| ಇದುವೆ ಬಾಬಾರಾಯನೊಸಗೆಯು| ನಡೆದ ಮೇಲದ ನುಡಿದಿಹ| ಇದನೆ ಮಾಡುತ ಮಾಡಿಸುತಲವ| ಭಕುತರನು ಉದ್ಧರಿಸಿಹ || ೭೬ || ರಾಮರಾಯನು ಪ್ರೇರಿಸಲು ತಾ| ಕೃಷ್ಣಸಖ ನೆರವಿತ್ತಿಹ| ಈ ಮನೋಹರ ಹಾರ ಹಣೆದು| ಸಿರಿಯಡಿಯೊಳದನಿರಿಸಿಹ || ೭೭ || ———— ೧.ಪರರ ಹೆಣ್ಣು, ಹೊನ್ನು, ಮಣ್ಣು ಮುಟ್ಟದಿರುವುದು. {{center|೨೬೪}}<noinclude></noinclude> 6l6naon8ahbf4d8n99gp3s51pp8yamo 323585 323581 2026-05-30T17:11:14Z Shreelatha.Halemane 7642 /* Validated */ 323585 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ನಿತ್ಯನೇಮಾವಲಿ}} ಮುಂದೆ ಮುಪ್ಪಿನಕಾಲ ಒದಗಲು| ಶ್ರಮವು ದುಃಸಹವಾಯಿತು! ಅಂದು ಕಾಯವು ಕರಗಿದರು| ಉದ್ಧಾರಕಾರ್ಯವು ನಡೆಯಿತು || ೭೧ || ಉದರಬೇನೆಯು ಬಳಲಿಸಿದರೂ |ಬಿಡದ ನೇಮವು ನಡೆವುದು| ಮುದದಿ ಸಾಧನನಿರತನಿರುತಿರೆ| ದುಗುಡ ಮೊಗದಲ್ಲಿ ಕಾಣದು || ೭೨ || ಕೊನೆಗೆ ತನ್ನಯ ಗಮನದಿನವನು! ಅರಿತು ಒಸಗೆಯನಿತ್ತನು| 'ಮನದಿ ನಾಮವ ನಿತ್ಯ ನೆನೆಯಿರಿ| ಪಥ್ಯ ಪಾಲಿಸಿರೆಂದನು || ೭೩ || “ಉಳಿಯಲಿಲ್ಲೆನ ಬಯಕೆ ನಾರಾ|ಯಣನ ನಾಮವ ಸಾರುತ| ಗಳನೆ ಹಾರುವ ಆಗಸಕೆ ನಾ|ನೆಂದು ದೇಹವ ತೊರೆಯುತ || ೭೪ || ಸತತ ಸಾದರ ನಾಮನೆನೆಯುತ| ನೀತಿ ನಿಯಮವು ಪಿಡಿವುದು| ಸತತ ಸತ್ಸಂಗವನು ಸೇವಿಸಿ| ಆತ್ಮಸುಖವನು ಪಡೆವುದು||೭೫|| ಇದುವೆ ಬಾಬಾರಾಯನೊಸಗೆಯು| ನಡೆದ ಮೇಲದ ನುಡಿದಿಹ| ಇದನೆ ಮಾಡುತ ಮಾಡಿಸುತಲವ| ಭಕುತರನು ಉದ್ಧರಿಸಿಹ || ೭೬ || ರಾಮರಾಯನು ಪ್ರೇರಿಸಲು ತಾ| ಕೃಷ್ಣಸಖ ನೆರವಿತ್ತಿಹ| ಈ ಮನೋಹರ ಹಾರ ಹಣೆದು| ಸಿರಿಯಡಿಯೊಳದನಿರಿಸಿಹ || ೭೭ || ———— ೧.ಪರರ ಹೆಣ್ಣು, ಹೊನ್ನು, ಮಣ್ಣು ಮುಟ್ಟದಿರುವುದು. {{center|೨೬೪}}<noinclude></noinclude> hy1op3dx30hsde77z0bqmedj4omhls5 ಪುಟ:ನಿತ್ಯ ನೇಮಾವಲಿ.pdf/೨೬೭ 104 102085 323616 284458 2026-05-30T23:44:58Z Shreesha Sharma 7840 /* Proofread */ 323616 proofread-page text/x-wiki <noinclude><pagequality level="3" user="Shreesha Sharma" /></noinclude>{{center|ಏಳನೆಯ ಸಮಾಸ}} '''ಶ್ರೀ ಗುರುದೇವ ರಾಮಭಾವೂ ರಾನಡೆಯವರ ಸಂಕ್ಷಿಪ್ತ ಚರಿತ್ರೆ''' {{gap}}ಓಂ ಗುರುದೇವಾ, ನಿನಗೆ ನಮಸ್ಕಾರಗಳು, ಸಚ್ಚಿದಾನಂದನೂ, ಚಿತ್‌ಸೂರ್ಯನೂ, ಆತ್ಮವಿದ್ಯೆಯ ಆಚಾರ್ಯನೂ ಆದ ನೀನು ನನಗೆ ಬುದ್ಧಿಪ್ರಕಾಶವನ್ನು ಕೊಡು. ನನ್ನ ಹೃದಯದಲ್ಲಿ ಇದ್ದು, ದಿವ್ಯದರ್ಶನ ನೀಡಿ ಮಂದಮತಿಯಾದ ನನ್ನಿಂದ ನಿನ್ನ ಚರಿತ್ರೆಯನ್ನು ಹೇಳಿಸು. ರಾಮಜನ್ಮಕಾರಣದಿಂದ ಜಮಖಂಡಿಯು ಪರಮಪಾವನವಾಗಿ, ಉತ್ತಮ ಹೊಸ ಪುಣ್ಯಕ್ಷೇತ್ರವಾಗಿ ಭೂಮಂಡಲದಲ್ಲಿ ಪ್ರಸಿದ್ಧಿ ಪಡೆಯಿತು. ಒಂದು ಕನ್ಯೆ ಜನಿಸಿದ ನಂತರ ಬಹಳ ದಿನಗಳವರೆಗೆ ಮಕ್ಕಳಾಗಲಿಲ್ಲವೆಂದು ಪಾರ್ವತೀಬಾಯಿಗೆ ಬಹಳ ದುಃಖವಾಯಿತು. ಪುತ್ರಸಂತಾನವಾಗಬೇಕೆಂದು ರಾಮೇಶ್ವರನ ಉಪಾಸನೆಯನ್ನೂ ಅಖಂಡ ನಾಮಸ್ಮರಣೆಯನ್ನೂ ಅನನ್ಯಭಾವದಿಂದ ಮಾಡಿದಳು. ಆಕೆಯ ತಪಸ್ಸು ಫಲಿಸಿತು. ಪುತ್ರರತ್ನ {{center|೨೬೭}}<noinclude></noinclude> llqmpm24dy35axqknwm0z2x0ntcwsjr 323617 323616 2026-05-30T23:45:22Z Shreesha Sharma 7840 323617 proofread-page text/x-wiki <noinclude><pagequality level="3" user="Shreesha Sharma" /></noinclude>{{center|ಏಳನೆಯ ಸಮಾಸ}} '''ಶ್ರೀ ಗುರುದೇವ ರಾಮಭಾವೂ ರಾನಡೆಯವರ ಸಂಕ್ಷಿಪ್ತ ಚರಿತ್ರೆ''' {{center|೧}} {{gap}}ಓಂ ಗುರುದೇವಾ, ನಿನಗೆ ನಮಸ್ಕಾರಗಳು, ಸಚ್ಚಿದಾನಂದನೂ, ಚಿತ್‌ಸೂರ್ಯನೂ, ಆತ್ಮವಿದ್ಯೆಯ ಆಚಾರ್ಯನೂ ಆದ ನೀನು ನನಗೆ ಬುದ್ಧಿಪ್ರಕಾಶವನ್ನು ಕೊಡು. ನನ್ನ ಹೃದಯದಲ್ಲಿ ಇದ್ದು, ದಿವ್ಯದರ್ಶನ ನೀಡಿ ಮಂದಮತಿಯಾದ ನನ್ನಿಂದ ನಿನ್ನ ಚರಿತ್ರೆಯನ್ನು ಹೇಳಿಸು. ರಾಮಜನ್ಮಕಾರಣದಿಂದ ಜಮಖಂಡಿಯು ಪರಮಪಾವನವಾಗಿ, ಉತ್ತಮ ಹೊಸ ಪುಣ್ಯಕ್ಷೇತ್ರವಾಗಿ ಭೂಮಂಡಲದಲ್ಲಿ ಪ್ರಸಿದ್ಧಿ ಪಡೆಯಿತು. ಒಂದು ಕನ್ಯೆ ಜನಿಸಿದ ನಂತರ ಬಹಳ ದಿನಗಳವರೆಗೆ ಮಕ್ಕಳಾಗಲಿಲ್ಲವೆಂದು ಪಾರ್ವತೀಬಾಯಿಗೆ ಬಹಳ ದುಃಖವಾಯಿತು. ಪುತ್ರಸಂತಾನವಾಗಬೇಕೆಂದು ರಾಮೇಶ್ವರನ ಉಪಾಸನೆಯನ್ನೂ ಅಖಂಡ ನಾಮಸ್ಮರಣೆಯನ್ನೂ ಅನನ್ಯಭಾವದಿಂದ ಮಾಡಿದಳು. ಆಕೆಯ ತಪಸ್ಸು ಫಲಿಸಿತು. ಪುತ್ರರತ್ನ {{center|೨೬೭}}<noinclude></noinclude> 31byiqompabacizj4wlhumlcpg0i6yt 323626 323617 2026-05-30T23:51:31Z Shreelatha.Halemane 7642 /* Validated */ 323626 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ಏಳನೆಯ ಸಮಾಸ}} '''ಶ್ರೀ ಗುರುದೇವ ರಾಮಭಾವೂ ರಾನಡೆಯವರ ಸಂಕ್ಷಿಪ್ತ ಚರಿತ್ರೆ''' {{center|೧}} {{gap}}ಓಂ ಗುರುದೇವಾ, ನಿನಗೆ ನಮಸ್ಕಾರಗಳು, ಸಚ್ಚಿದಾನಂದನೂ, ಚಿತ್‌ಸೂರ್ಯನೂ, ಆತ್ಮವಿದ್ಯೆಯ ಆಚಾರ್ಯನೂ ಆದ ನೀನು ನನಗೆ ಬುದ್ಧಿಪ್ರಕಾಶವನ್ನು ಕೊಡು. ನನ್ನ ಹೃದಯದಲ್ಲಿ ಇದ್ದು, ದಿವ್ಯದರ್ಶನ ನೀಡಿ ಮಂದಮತಿಯಾದ ನನ್ನಿಂದ ನಿನ್ನ ಚರಿತ್ರೆಯನ್ನು ಹೇಳಿಸು. ರಾಮಜನ್ಮಕಾರಣದಿಂದ ಜಮಖಂಡಿಯು ಪರಮಪಾವನವಾಗಿ, ಉತ್ತಮ ಹೊಸ ಪುಣ್ಯಕ್ಷೇತ್ರವಾಗಿ ಭೂಮಂಡಲದಲ್ಲಿ ಪ್ರಸಿದ್ಧಿ ಪಡೆಯಿತು. ಒಂದು ಕನ್ಯೆ ಜನಿಸಿದ ನಂತರ ಬಹಳ ದಿನಗಳವರೆಗೆ ಮಕ್ಕಳಾಗಲಿಲ್ಲವೆಂದು ಪಾರ್ವತೀಬಾಯಿಗೆ ಬಹಳ ದುಃಖವಾಯಿತು. ಪುತ್ರಸಂತಾನವಾಗಬೇಕೆಂದು ರಾಮೇಶ್ವರನ ಉಪಾಸನೆಯನ್ನೂ ಅಖಂಡ ನಾಮಸ್ಮರಣೆಯನ್ನೂ ಅನನ್ಯಭಾವದಿಂದ ಮಾಡಿದಳು. ಆಕೆಯ ತಪಸ್ಸು ಫಲಿಸಿತು. ಪುತ್ರರತ್ನ {{center|೨೬೭}}<noinclude></noinclude> 3kw71wism0ldvw731bz3zgg1txp0egh ಪುಟ:ನಿತ್ಯ ನೇಮಾವಲಿ.pdf/೨೬೮ 104 102087 323618 293261 2026-05-30T23:46:19Z Shreesha Sharma 7840 /* Proofread */ 323618 proofread-page text/x-wiki <noinclude><pagequality level="3" user="Shreesha Sharma" /></noinclude>{{center|'''ನಿತ್ಯನೇಮಾವಲಿ'''}} ಜನಿಸಿತು. ಕೃತಜ್ಞತೆಯಿಂದ ಆನಂದಭಾಷ್ಪಗಳು ಸುರಿದವು. ರಾಮೇಶ್ವರನ ವರದಿಂದ ಹುಟ್ಟಿದ್ದರಿಂದ ರಾಮಚಂದ್ರ ಎಂದು ಅವನಿಗೆ ಹೆಸರಿಟ್ಟರು. ಅವನ ಜನ್ಮ ರಾನಡೆ ಮನೆತನವನ್ನು ಪಾವನಗೊಳಿಸಿತು. ಭಗವದ್ಭಕ್ತಿಯನ್ನು ಪ್ರಚಾರಮಾಡಿ, ಲೋಕೋದ್ಧಾರದ ಕೆಲಸ ಮಾಡಿದ ಭಕ್ತಶ್ರೇಷ್ಠನನ್ನು ಪಡೆದ ಮಾತೆಯು ನಿಜವಾಗಿಯೂ ಧನ್ಯಳು. {{gap}}ಹುಟ್ಟಿನಿಂದಲೇ ಬಂದ ಜಿಜ್ಞಾಸೆ, ಪ್ರಜ್ಞೆ ವಿವೇಕ ಮುಂತಾದ ಅಲೌಕಿಕ ಗುಣಗಳನ್ನು ಪಡೆದ ಬಾಲಕನು ನಿಜವಾಗಿಯೂ ಶಾಲೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದನು. ಭಕ್ತರ ಉದ್ದಾರಕ್ಕಾಗಿ ಜಮಖಂಡಿಗೆ ಬರುತ್ತಿದ್ದ ಶ್ರೀ ಭಾವೂರಾವ ಮಹಾರಾಜರು ಶಕ್ತಿ ೧೮೨೩ರಲ್ಲಿ (೧೯೦೧ನೇ ಇಸ್ವಿ) ಜಮಖಂಡಿಯಲ್ಲಿ ವೈಕುಂಠಚತುರ್ದಶಿಯ ಶುಭ ಮುಹೂರ್ತದಲ್ಲಿ ರಾಮಚಂದ್ರನಿಗೆ ನಾಮಬೀಜವನ್ನು ಕೊಟ್ಟರು. ನಾಮಸ್ಮರಣೆಯ ಬಲದಿಂದ ಪರೀಕ್ಷೆಯಲ್ಲಿಯೂ ಉತ್ತಮ ರೀತಿಯಿಂದ ಉತ್ತೀರ್ಣನಾಗಲಿಕ್ಕೆ ಬರುತ್ತದೆಂದು ಸಹಜವಾಗಿ ಅವರು ಹೇಳಿದ ಮಾತು ಅವನ ಕಿವಿಗೆ ಬಿದ್ದಿತು. ಶಾಲೆಯ ಪರೀಕ್ಷೆ ಬಂತು. ಬರೆದೂ ಆಯಿತು. ರಾಮಚಂದ್ರನಿಗೆ ಮೇಲಿನ ಮಾತಿನ ಮಹತ್ವ ನೆನಪಿಗೆ ಬಂದು ತನ್ನ ಮನೋಭಾವವನ್ನು ಸಿದ್ಧಮಾಡಿ ನಾಮಸ್ಮರಣೆ ಮಾಡತೊಡಗಿದನು. ಫಲಿತಾಂಶ ಬಂತು. ಗುರುಕೃಪೆಯಿಂದ ವಿಶ್ವವಿದ್ಯಾಲಯಕ್ಕೆ ಇವನಿಗೆ ಎರಡನೇ ಸ್ಥಾನ ದೊರಕಿತು. ಜಗನ್ನಾಥ ಶಂಕರಶೇಠ ಶಿಷ್ಯವೃತ್ತಿಯೂ ದೊರಕಿತು. ಆಮೇಲೆ ರಾಮಚಂದ್ರನು ಪುಣೆಗೆ ಹೋಗಿ {{center|೨೬೮}}<noinclude></noinclude> 99wx904nw8phal3dnvvyhrtrtu1lbds 323625 323618 2026-05-30T23:51:21Z Shreelatha.Halemane 7642 /* Validated */ 323625 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|'''ನಿತ್ಯನೇಮಾವಲಿ'''}} ಜನಿಸಿತು. ಕೃತಜ್ಞತೆಯಿಂದ ಆನಂದಭಾಷ್ಪಗಳು ಸುರಿದವು. ರಾಮೇಶ್ವರನ ವರದಿಂದ ಹುಟ್ಟಿದ್ದರಿಂದ ರಾಮಚಂದ್ರ ಎಂದು ಅವನಿಗೆ ಹೆಸರಿಟ್ಟರು. ಅವನ ಜನ್ಮ ರಾನಡೆ ಮನೆತನವನ್ನು ಪಾವನಗೊಳಿಸಿತು. ಭಗವದ್ಭಕ್ತಿಯನ್ನು ಪ್ರಚಾರಮಾಡಿ, ಲೋಕೋದ್ಧಾರದ ಕೆಲಸ ಮಾಡಿದ ಭಕ್ತಶ್ರೇಷ್ಠನನ್ನು ಪಡೆದ ಮಾತೆಯು ನಿಜವಾಗಿಯೂ ಧನ್ಯಳು. {{gap}}ಹುಟ್ಟಿನಿಂದಲೇ ಬಂದ ಜಿಜ್ಞಾಸೆ, ಪ್ರಜ್ಞೆ ವಿವೇಕ ಮುಂತಾದ ಅಲೌಕಿಕ ಗುಣಗಳನ್ನು ಪಡೆದ ಬಾಲಕನು ನಿಜವಾಗಿಯೂ ಶಾಲೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದನು. ಭಕ್ತರ ಉದ್ದಾರಕ್ಕಾಗಿ ಜಮಖಂಡಿಗೆ ಬರುತ್ತಿದ್ದ ಶ್ರೀ ಭಾವೂರಾವ ಮಹಾರಾಜರು ಶಕ್ತಿ ೧೮೨೩ರಲ್ಲಿ (೧೯೦೧ನೇ ಇಸ್ವಿ) ಜಮಖಂಡಿಯಲ್ಲಿ ವೈಕುಂಠಚತುರ್ದಶಿಯ ಶುಭ ಮುಹೂರ್ತದಲ್ಲಿ ರಾಮಚಂದ್ರನಿಗೆ ನಾಮಬೀಜವನ್ನು ಕೊಟ್ಟರು. ನಾಮಸ್ಮರಣೆಯ ಬಲದಿಂದ ಪರೀಕ್ಷೆಯಲ್ಲಿಯೂ ಉತ್ತಮ ರೀತಿಯಿಂದ ಉತ್ತೀರ್ಣನಾಗಲಿಕ್ಕೆ ಬರುತ್ತದೆಂದು ಸಹಜವಾಗಿ ಅವರು ಹೇಳಿದ ಮಾತು ಅವನ ಕಿವಿಗೆ ಬಿದ್ದಿತು. ಶಾಲೆಯ ಪರೀಕ್ಷೆ ಬಂತು. ಬರೆದೂ ಆಯಿತು. ರಾಮಚಂದ್ರನಿಗೆ ಮೇಲಿನ ಮಾತಿನ ಮಹತ್ವ ನೆನಪಿಗೆ ಬಂದು ತನ್ನ ಮನೋಭಾವವನ್ನು ಸಿದ್ಧಮಾಡಿ ನಾಮಸ್ಮರಣೆ ಮಾಡತೊಡಗಿದನು. ಫಲಿತಾಂಶ ಬಂತು. ಗುರುಕೃಪೆಯಿಂದ ವಿಶ್ವವಿದ್ಯಾಲಯಕ್ಕೆ ಇವನಿಗೆ ಎರಡನೇ ಸ್ಥಾನ ದೊರಕಿತು. ಜಗನ್ನಾಥ ಶಂಕರಶೇಠ ಶಿಷ್ಯವೃತ್ತಿಯೂ ದೊರಕಿತು. ಆಮೇಲೆ ರಾಮಚಂದ್ರನು ಪುಣೆಗೆ ಹೋಗಿ {{center|೨೬೮}}<noinclude></noinclude> bnw5vvl4t261fyqtcabt0our3540j2u ಪುಟ:ನಿತ್ಯ ನೇಮಾವಲಿ.pdf/೨೬೯ 104 102089 323619 293264 2026-05-30T23:47:34Z Shreesha Sharma 7840 /* Proofread */ 323619 proofread-page text/x-wiki <noinclude><pagequality level="3" user="Shreesha Sharma" /></noinclude>{{center|ಏಳನೆಯ ಸಮಾಸ}} {{gap}}ವಿದ್ಯಾಕೇಂದ್ರವೆನಿಸಿದ ದಕ್ಷಿಣ ಮಹಾವಿದ್ಯಾಲಯದಲ್ಲಿ ಶಿಕ್ಷಣ ಮುಂದುವರೆಸಿದನು. ಅವನ ಅಸಾಧಾರಣ ಬುದ್ಧಿಮತ್ತೆ ಮತ್ತು ಉತ್ತಮ ಗುಣಶೀಲಗಳಿಂದ ಪ್ರಾಧ್ಯಾಪಕರು ಇವನ ಮೇಲೆ ಸಂತುಷ್ಟರಾದರು. ಆ ಮಹಾವಿದ್ಯಾಲಯದಲ್ಲಿ ಅಧ್ಯಯನ ಮತ್ತು ನಾಮಸಾಧನೆ ಎರಡೂ ಸಮಸಮವಾಗಿ ನಡೆದ ಆ ಸಮಯದಲ್ಲಿ, ಪಾರಮಾರ್ಥದ ಅನುಭವಗಳು ಸ್ವಲ್ಪಮಟ್ಟಿಗೆ ಅವನಿಗೆ ಬಂದವು. ಮುಂದೆ ಒಂದು ದಿನ ಜಮಖಂಡಿಯಲ್ಲಿ ಮಹಾರಾಜರು ತರುಣ ರಾಮರಾಯನಿಗೆ ಪೋಥಿ (ಗ್ರಂಥ) ಓದಲು ಹೇಳಿದರು. ಅವನಿಗೆ ಒಳಗೊಳಗೆ ಸಂಕೋಚವೆನಿಸಿತು. ತಪ್ಪಿಸಲು ಬಹಳ ಪ್ರಯತ್ನ ಮಾಡಿದರೂ ಆ ಮಹಾರಾಜರ ಆಗ್ರಹದಿಂದ ಓದಬೇಕಾಯಿತು. ಗ್ರಂಥವಾಚನ, ಭಜನೆಯಾದ ನಂತರ ಕೋಣೆಯಲ್ಲಿ ಶಿಷ್ಯರೆಲ್ಲರನ್ನೂ ಕರೆದು ಏಕಾಂತದಲ್ಲಿ ಮಹಾರಾಜರು ಹೀಗೆ ಹೇಳಿದರು. ನಿಂಬರಗಿ ಮಹಾರಾಜರ ಮೊಮ್ಮಗನೂ ಆ ಸಾಧಕರಲ್ಲಿ ಇದ್ದನು. ಅವನನ್ನುದ್ದೇಶಿಸಿ “ನಿಮ್ಮ ಅಜ್ಜನ ಕೀರ್ತಿಯು ಭೂಮಂಡಲದಲ್ಲೆಲ್ಲ ಸಪ್ತಸಾಗರದ ಆಚೆಯ ಪರ್ಯಂತ ಈ ತರುಣನ ತಪೋಬಲದಿಂದ ಹರಡುವುದು” ಎಂದು ಭವಿಷ್ಯ ನುಡಿದರು. 'ಇವನ ಅಹಂಕಾರ ಹೋಗಲಿಕ್ಕೆಂದು ಅವನಿಗೆ ಪೋಥೀ ಓದಲು ಆದೇಶ ನೀಡಿದ್ದೇನೆ. ನಿಮಗೆ ಆಶ್ಚರ್ಯವಾಗುವ ಕಾರಣವಿಲ್ಲ” ಎಂದು ಹೇಳಿದರು. ಅದನ್ನು ಕೇಳಿ ಎಲ್ಲರಿಗೂ ಅತ್ಯಂತ ಹರ್ಷವಾಯಿತು. ರಾಮಚಂದ್ರನ ಬಗ್ಗೆ ಇರುವ ಅವರ ಪ್ರೇಮ, ಗೌರವ ಇಮ್ಮಡಿಸಿತು. {{center|೨೬೯}}<noinclude></noinclude> m6l40yeaacsc69zjiqbfp36jyisyd34 323624 323619 2026-05-30T23:51:10Z Shreelatha.Halemane 7642 /* Validated */ 323624 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ಏಳನೆಯ ಸಮಾಸ}} {{gap}}ವಿದ್ಯಾಕೇಂದ್ರವೆನಿಸಿದ ದಕ್ಷಿಣ ಮಹಾವಿದ್ಯಾಲಯದಲ್ಲಿ ಶಿಕ್ಷಣ ಮುಂದುವರೆಸಿದನು. ಅವನ ಅಸಾಧಾರಣ ಬುದ್ಧಿಮತ್ತೆ ಮತ್ತು ಉತ್ತಮ ಗುಣಶೀಲಗಳಿಂದ ಪ್ರಾಧ್ಯಾಪಕರು ಇವನ ಮೇಲೆ ಸಂತುಷ್ಟರಾದರು. ಆ ಮಹಾವಿದ್ಯಾಲಯದಲ್ಲಿ ಅಧ್ಯಯನ ಮತ್ತು ನಾಮಸಾಧನೆ ಎರಡೂ ಸಮಸಮವಾಗಿ ನಡೆದ ಆ ಸಮಯದಲ್ಲಿ, ಪಾರಮಾರ್ಥದ ಅನುಭವಗಳು ಸ್ವಲ್ಪಮಟ್ಟಿಗೆ ಅವನಿಗೆ ಬಂದವು. ಮುಂದೆ ಒಂದು ದಿನ ಜಮಖಂಡಿಯಲ್ಲಿ ಮಹಾರಾಜರು ತರುಣ ರಾಮರಾಯನಿಗೆ ಪೋಥಿ (ಗ್ರಂಥ) ಓದಲು ಹೇಳಿದರು. ಅವನಿಗೆ ಒಳಗೊಳಗೆ ಸಂಕೋಚವೆನಿಸಿತು. ತಪ್ಪಿಸಲು ಬಹಳ ಪ್ರಯತ್ನ ಮಾಡಿದರೂ ಆ ಮಹಾರಾಜರ ಆಗ್ರಹದಿಂದ ಓದಬೇಕಾಯಿತು. ಗ್ರಂಥವಾಚನ, ಭಜನೆಯಾದ ನಂತರ ಕೋಣೆಯಲ್ಲಿ ಶಿಷ್ಯರೆಲ್ಲರನ್ನೂ ಕರೆದು ಏಕಾಂತದಲ್ಲಿ ಮಹಾರಾಜರು ಹೀಗೆ ಹೇಳಿದರು. ನಿಂಬರಗಿ ಮಹಾರಾಜರ ಮೊಮ್ಮಗನೂ ಆ ಸಾಧಕರಲ್ಲಿ ಇದ್ದನು. ಅವನನ್ನುದ್ದೇಶಿಸಿ “ನಿಮ್ಮ ಅಜ್ಜನ ಕೀರ್ತಿಯು ಭೂಮಂಡಲದಲ್ಲೆಲ್ಲ ಸಪ್ತಸಾಗರದ ಆಚೆಯ ಪರ್ಯಂತ ಈ ತರುಣನ ತಪೋಬಲದಿಂದ ಹರಡುವುದು” ಎಂದು ಭವಿಷ್ಯ ನುಡಿದರು. 'ಇವನ ಅಹಂಕಾರ ಹೋಗಲಿಕ್ಕೆಂದು ಅವನಿಗೆ ಪೋಥೀ ಓದಲು ಆದೇಶ ನೀಡಿದ್ದೇನೆ. ನಿಮಗೆ ಆಶ್ಚರ್ಯವಾಗುವ ಕಾರಣವಿಲ್ಲ” ಎಂದು ಹೇಳಿದರು. ಅದನ್ನು ಕೇಳಿ ಎಲ್ಲರಿಗೂ ಅತ್ಯಂತ ಹರ್ಷವಾಯಿತು. ರಾಮಚಂದ್ರನ ಬಗ್ಗೆ ಇರುವ ಅವರ ಪ್ರೇಮ, ಗೌರವ ಇಮ್ಮಡಿಸಿತು. {{center|೨೬೯}}<noinclude></noinclude> pif6z91m8dgz081elusglp78gee6zvi ಪುಟ:ನಿತ್ಯ ನೇಮಾವಲಿ.pdf/೨೭೦ 104 102090 323620 293266 2026-05-30T23:48:18Z Shreesha Sharma 7840 /* Proofread */ 323620 proofread-page text/x-wiki <noinclude><pagequality level="3" user="Shreesha Sharma" /></noinclude>{{center|ನಿತ್ಯನೇಮಾವಲಿ}} {{center|೨}} {{gap}}ಪದವೀಧರರಾದ ಮೇಲೆ ಫೆಲೋಶಿಪ್ ಪಡೆದು, ವಿದ್ಯಾರ್ಥಿ ವರ್ಗದವರೊಡನೆ ಬಂಧುಗಳಂತೆ ಪ್ರೇಮದಿಂದ ನಡೆದುಕೊಂಡರು. ಕೊನೆಯ ಎಂ.ಎ. ಪರೀಕ್ಷೆಯಲ್ಲಿ ತತ್ವಜ್ಞಾನವನ್ನು ತೆಗೆದುಕೊಂಡು ಮೊದಲನೇ ಸ್ಥಾನವನ್ನು ಪಡೆದರಲ್ಲದ ಕುಲಪತಿಯ ಸುವರ್ಣ ಪದಕವನ್ನೂ ಪಡೆದರು. 'ಪರೀಕ್ಷಕರಿಗಿಂತ ಪರೀಕ್ಷೆಗೆ ಒಳಪಟ್ಟವನ ಜ್ಞಾನವು ಹೆಚ್ಚಿಗೆ ಇದೆ' ಎಂದು ಪರೀಕ್ಷಕರಿಂದ ಪ್ರಶಸ್ತಿಯನ್ನು ಪಡೆದು ಧನ್ಯರಾದರು. ಮುಂದೆ ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ, ಜ್ಞಾನಶಾಖೆಯ ಮುಖ್ಯಸ್ಥರಾಗಿ, (Head of the Faculty) ಕೊನೆಗೆ ಕುಲಪತಿಗಳಾದರು. ಹೀಗೆ ಮಟ್ಟಲು ಮೆಟ್ಟಲುಗಳನ್ನೇರುತ್ತ ತಮ್ಮ ಬುದ್ದಿಬಲ ಹಾಗೂ ಗುರುಕೃಪೆಯಿಂದ ಪ್ರಾಪಂಚಿಕ ವೈಭವದ ಶಿಖರವನ್ನೇರಿದರು. ಅಧ್ಯಯನ ವೃತ್ತಿಯಿಂದ ಬುದ್ಧಿವಿಕಾಸವಾಯಿತು. ನಾಮಸಾಧನೆಯಿಂದ ಪ್ರತಿಭೆ ಬೆಳಗಿತು. ಹೀಗೆ ಅಂತರ್ಬಾಹ್ಯ ಪೂರ್ಣತ್ವ ಲಭಿಸಿತು ರಾಯರಿಗೆ. ಇಂಥ ಪೂರ್ಣಪ್ರಜ್ಞೆಯ ಶಿಕ್ಷಣ ಪ್ರಭಾವದಿಂದ ಸ್ಫೂರ್ತಿ ಕೊಡುವಂಥ ವಿವೇಚನೆಯಿಂದ, ವಿದ್ಯಾರ್ಥಿಗಳಲ್ಲಿ ಆತ್ಮಬುದ್ಧಿಯ ವಿಕಾಸವಾಯಿತು. ಇತರರಲ್ಲಿ ಇರುವ ಅಲ್ಪ ಗುಣಗಳನ್ನು ಪ್ರಶಂಸೆ ಮಾಡುವುದರಿಂದ, ಅವರ ಬೋಧನೆಯು ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸವನ್ನುಂಟು ಮಾಡುತ್ತಿತ್ತು. ಕೇವಲ ವಿದ್ಯಾಲಯದ ಶಿಕ್ಷಣವು ಶಾಂತಿಸಮಾಧಾನವನ್ನು ಕೊಡಲಾರದ್ದರಿಂದ ಅವರು ಲೋಕಶಿಕ್ಷಣವನ್ನೂ {{center|೨೭೦}}<noinclude></noinclude> t71o5jwn9w260etw9m4ph273kl6ga7a 323623 323620 2026-05-30T23:50:54Z Shreelatha.Halemane 7642 /* Validated */ 323623 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ನಿತ್ಯನೇಮಾವಲಿ}} {{center|೨}} {{gap}}ಪದವೀಧರರಾದ ಮೇಲೆ ಫೆಲೋಶಿಪ್ ಪಡೆದು, ವಿದ್ಯಾರ್ಥಿ ವರ್ಗದವರೊಡನೆ ಬಂಧುಗಳಂತೆ ಪ್ರೇಮದಿಂದ ನಡೆದುಕೊಂಡರು. ಕೊನೆಯ ಎಂ.ಎ. ಪರೀಕ್ಷೆಯಲ್ಲಿ ತತ್ವಜ್ಞಾನವನ್ನು ತೆಗೆದುಕೊಂಡು ಮೊದಲನೇ ಸ್ಥಾನವನ್ನು ಪಡೆದರಲ್ಲದ ಕುಲಪತಿಯ ಸುವರ್ಣ ಪದಕವನ್ನೂ ಪಡೆದರು. 'ಪರೀಕ್ಷಕರಿಗಿಂತ ಪರೀಕ್ಷೆಗೆ ಒಳಪಟ್ಟವನ ಜ್ಞಾನವು ಹೆಚ್ಚಿಗೆ ಇದೆ' ಎಂದು ಪರೀಕ್ಷಕರಿಂದ ಪ್ರಶಸ್ತಿಯನ್ನು ಪಡೆದು ಧನ್ಯರಾದರು. ಮುಂದೆ ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ, ಜ್ಞಾನಶಾಖೆಯ ಮುಖ್ಯಸ್ಥರಾಗಿ, (Head of the Faculty) ಕೊನೆಗೆ ಕುಲಪತಿಗಳಾದರು. ಹೀಗೆ ಮಟ್ಟಲು ಮೆಟ್ಟಲುಗಳನ್ನೇರುತ್ತ ತಮ್ಮ ಬುದ್ದಿಬಲ ಹಾಗೂ ಗುರುಕೃಪೆಯಿಂದ ಪ್ರಾಪಂಚಿಕ ವೈಭವದ ಶಿಖರವನ್ನೇರಿದರು. ಅಧ್ಯಯನ ವೃತ್ತಿಯಿಂದ ಬುದ್ಧಿವಿಕಾಸವಾಯಿತು. ನಾಮಸಾಧನೆಯಿಂದ ಪ್ರತಿಭೆ ಬೆಳಗಿತು. ಹೀಗೆ ಅಂತರ್ಬಾಹ್ಯ ಪೂರ್ಣತ್ವ ಲಭಿಸಿತು ರಾಯರಿಗೆ. ಇಂಥ ಪೂರ್ಣಪ್ರಜ್ಞೆಯ ಶಿಕ್ಷಣ ಪ್ರಭಾವದಿಂದ ಸ್ಫೂರ್ತಿ ಕೊಡುವಂಥ ವಿವೇಚನೆಯಿಂದ, ವಿದ್ಯಾರ್ಥಿಗಳಲ್ಲಿ ಆತ್ಮಬುದ್ಧಿಯ ವಿಕಾಸವಾಯಿತು. ಇತರರಲ್ಲಿ ಇರುವ ಅಲ್ಪ ಗುಣಗಳನ್ನು ಪ್ರಶಂಸೆ ಮಾಡುವುದರಿಂದ, ಅವರ ಬೋಧನೆಯು ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸವನ್ನುಂಟು ಮಾಡುತ್ತಿತ್ತು. ಕೇವಲ ವಿದ್ಯಾಲಯದ ಶಿಕ್ಷಣವು ಶಾಂತಿಸಮಾಧಾನವನ್ನು ಕೊಡಲಾರದ್ದರಿಂದ ಅವರು ಲೋಕಶಿಕ್ಷಣವನ್ನೂ {{center|೨೭೦}}<noinclude></noinclude> ta2izyd8a4fhij63nf7mbiode6wkysq ಪುಟ:ನಿತ್ಯ ನೇಮಾವಲಿ.pdf/೨೭೧ 104 102092 323621 293270 2026-05-30T23:49:14Z Shreesha Sharma 7840 /* Proofread */ 323621 proofread-page text/x-wiki <noinclude><pagequality level="3" user="Shreesha Sharma" /></noinclude>{{center|'''ಏಳನೆಯ ಸಮಾಸ'''}} ಕೊಡುವ ಪ್ರಯತ್ನ ಮಾಡುತ್ತಿದ್ದರು. ಹೊಸ ಸಂಸ್ಥೆಗಳನ್ನು ಸ್ಥಾಪನೆಮಾಡಿ, ವ್ಯಾಖ್ಯಾನಮಾಲೆಗಳನ್ನು ಆರಂಭಮಾಡಿ, ಎರಡು ಪತ್ರಿಕೆಗಳನ್ನು ಹೊರಡಿಸಿದ್ದಲ್ಲದೇ ಅಮೌಲ್ಯ ಗ್ರಂಥರಚನೆಯನ್ನೂ ಮಾಡಿದರು. ಬೆಂಗಳೂರಿನಲ್ಲಿ 'ಉಪನಿಷದ್ರಹಸ್ಯ, ಕಲಕತ್ತೆಯಲ್ಲಿ 'ವೇದಾಂತ ರಹಸ್ಯ', ನಾಗಪೂರದಲ್ಲಿ 'ಭಗವದ್ಗೀತಾ ರಹಸ್ಯ' ಗ್ರಂಥಗಳ ವಿವರಣೆ ಮಾಡಿದರು. ಮುಂದೆ ನಾಗಪೂರದಲ್ಲಿ ತತ್ತ್ವಜ್ಞಾನ ಪರಿಷತ್ತು ಕೂಡಿದಾಗ, ಅದರ ಅಧ್ಯಕ್ಷ ಪದವಿಯನ್ನು ಅಲಂಕರಿಸಿ, ತಮ್ಮ ಭಾಷಣದ ಮುಖಾಂತರ ಆತ್ಮತತ್ವದರ್ಶನವನ್ನು ತಿಳಿಸಿ ಹೇಳಿದರು, ವಿಮರ್ಶಿಸಿದರು. ಪ್ರಾಚೀನ ಋಷಿ-ಸಾಹಿತ್ಯದ ಜೊತೆಗೆ ಪ್ರಾದೇಶಿಕ ಭಾಷೆಯಲ್ಲಿರುವ ಸಂತಸಾಹಿತ್ಯವನ್ನೂ ಅಭ್ಯಾಸಮಾಡಿ, ಬುದ್ದಿವಾದಿಗಳಿಗೆ ಒಪ್ಪವಂತ ಸಂತಸಾಹಿತ್ಯದ ಸಂದೇಶಗಳನ್ನು ವಿವರಿಸುತ್ತಿದ್ದರು. ಅವರ ಅಮೌಲ್ಯ ಗ್ರಂಥರಚನ ಇಂಗ್ಲೀಷಿನಲ್ಲಿದ್ದು, ಗುರುವರ್ಯರ ಜಾಗತಿಕ ವಿಶಾಲದೃಷ್ಟಿಯನ್ನು ತೋರಿಸುತ್ತದೆ. {{gap}}ಸುಖ ದುಃಖಗಳು ಒಮ್ಮೆಲೆ ಬರುವುದರಿಂದ ಮನುಷ್ಯ ಎರಡನ್ನೂ ಸಮದೃಷ್ಟಿಯಿಂದ ನೋಡಬೇಕೆಂಬ ಪಾಠವನ್ನು ಗುರುದೇವರು ಕಲಿತರು. ಗುರುವರ್ಯರಿಗೆ ಎರಡು ಭೀಕರವಾದ ಬೇನೆಗಳು ಬಂದು, ಬಹಳ ದಿನಗಳವರೆಗೆ ಅವರನ್ನು ಮೃತ್ಯುಶಯ್ಯೆಯಲ್ಲಿ ಮಲಗಿಸಿದವು. ಸದ್ಗುರು ಕೃಪಾಬಲದಿಂದ ಮತ್ತು ನಾಮಸಾಧನೆಯಿಂದ ಕಾಲನ ಪಾಶದಿಂದ ಪಾರಾದರು. ಪ್ರಿಯಜನರ ವಿಯೋಗದ ದಾರುಣ ದುಃಖದಿಂದ ಅವರ {{center|'''೨೭೧'''}}<noinclude></noinclude> qvdr73samq8ysspffgyte6pq3imy3iu 323622 323621 2026-05-30T23:50:40Z Shreelatha.Halemane 7642 /* Validated */ 323622 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|'''ಏಳನೆಯ ಸಮಾಸ'''}} ಕೊಡುವ ಪ್ರಯತ್ನ ಮಾಡುತ್ತಿದ್ದರು. ಹೊಸ ಸಂಸ್ಥೆಗಳನ್ನು ಸ್ಥಾಪನೆಮಾಡಿ, ವ್ಯಾಖ್ಯಾನಮಾಲೆಗಳನ್ನು ಆರಂಭಮಾಡಿ, ಎರಡು ಪತ್ರಿಕೆಗಳನ್ನು ಹೊರಡಿಸಿದ್ದಲ್ಲದೇ ಅಮೌಲ್ಯ ಗ್ರಂಥರಚನೆಯನ್ನೂ ಮಾಡಿದರು. ಬೆಂಗಳೂರಿನಲ್ಲಿ 'ಉಪನಿಷದ್ರಹಸ್ಯ, ಕಲಕತ್ತೆಯಲ್ಲಿ 'ವೇದಾಂತ ರಹಸ್ಯ', ನಾಗಪೂರದಲ್ಲಿ 'ಭಗವದ್ಗೀತಾ ರಹಸ್ಯ' ಗ್ರಂಥಗಳ ವಿವರಣೆ ಮಾಡಿದರು. ಮುಂದೆ ನಾಗಪೂರದಲ್ಲಿ ತತ್ತ್ವಜ್ಞಾನ ಪರಿಷತ್ತು ಕೂಡಿದಾಗ, ಅದರ ಅಧ್ಯಕ್ಷ ಪದವಿಯನ್ನು ಅಲಂಕರಿಸಿ, ತಮ್ಮ ಭಾಷಣದ ಮುಖಾಂತರ ಆತ್ಮತತ್ವದರ್ಶನವನ್ನು ತಿಳಿಸಿ ಹೇಳಿದರು, ವಿಮರ್ಶಿಸಿದರು. ಪ್ರಾಚೀನ ಋಷಿ-ಸಾಹಿತ್ಯದ ಜೊತೆಗೆ ಪ್ರಾದೇಶಿಕ ಭಾಷೆಯಲ್ಲಿರುವ ಸಂತಸಾಹಿತ್ಯವನ್ನೂ ಅಭ್ಯಾಸಮಾಡಿ, ಬುದ್ದಿವಾದಿಗಳಿಗೆ ಒಪ್ಪವಂತ ಸಂತಸಾಹಿತ್ಯದ ಸಂದೇಶಗಳನ್ನು ವಿವರಿಸುತ್ತಿದ್ದರು. ಅವರ ಅಮೌಲ್ಯ ಗ್ರಂಥರಚನ ಇಂಗ್ಲೀಷಿನಲ್ಲಿದ್ದು, ಗುರುವರ್ಯರ ಜಾಗತಿಕ ವಿಶಾಲದೃಷ್ಟಿಯನ್ನು ತೋರಿಸುತ್ತದೆ. {{gap}}ಸುಖ ದುಃಖಗಳು ಒಮ್ಮೆಲೆ ಬರುವುದರಿಂದ ಮನುಷ್ಯ ಎರಡನ್ನೂ ಸಮದೃಷ್ಟಿಯಿಂದ ನೋಡಬೇಕೆಂಬ ಪಾಠವನ್ನು ಗುರುದೇವರು ಕಲಿತರು. ಗುರುವರ್ಯರಿಗೆ ಎರಡು ಭೀಕರವಾದ ಬೇನೆಗಳು ಬಂದು, ಬಹಳ ದಿನಗಳವರೆಗೆ ಅವರನ್ನು ಮೃತ್ಯುಶಯ್ಯೆಯಲ್ಲಿ ಮಲಗಿಸಿದವು. ಸದ್ಗುರು ಕೃಪಾಬಲದಿಂದ ಮತ್ತು ನಾಮಸಾಧನೆಯಿಂದ ಕಾಲನ ಪಾಶದಿಂದ ಪಾರಾದರು. ಪ್ರಿಯಜನರ ವಿಯೋಗದ ದಾರುಣ ದುಃಖದಿಂದ ಅವರ {{center|'''೨೭೧'''}}<noinclude></noinclude> 0yvl0e9xkkvuugfta0rxy7vdwyuzlv9 ಪುಟ:ನಿತ್ಯ ನೇಮಾವಲಿ.pdf/೨೭೨ 104 102094 323627 293272 2026-05-30T23:53:32Z Shreesha Sharma 7840 /* Proofread */ 323627 proofread-page text/x-wiki <noinclude><pagequality level="3" user="Shreesha Sharma" /></noinclude>{{center|'''ನಿತ್ಯನೇಮಾವಲಿ'''}} ಹೃದಯ ಬೆಂದು ಹೋಯಿತು. ಮೊದಲು ಪ್ರಿಯಪುತ್ರನ ಮರಣ; ನಂತರ ಪ್ರಿಯ ಪತ್ನಿಯ ವಿಯೋಗ, ನಂತರ ಉಂಟಾದ ತಾಯಿಯ ಮರಣದಿಂದ ಗುರುವರ್ಯರು ಏಕಾಕಿಯಾದರು. ಭಗವಂತನೊಡನೆ ಸಖ್ಯವನ್ನು ಬೆಳೆಸಿದರು. ಉತ್ಕಟತೆಯಿಂದ ಸಾಧನೆ ನಡೆಸಿದರು. ಆದರೆ ಸಮರ್ಥರ ಆದೇಶದಂತ ಎರಡನೆಯ ವಿವಾಹ ಮಾಡಿಕೊಂಡು ಒಂದು ಹೆಣ್ಣು ಮಗುವನ್ನು ಪಡೆದರು. ಅಂತೂ ಮೂರು ತಪಗಳವರೆಗೆ ಪಾಠಕಲಿಸಿ, ಉಪಕುಲಗುರು ಪದವಿಯನ್ನು ಅಲಂಕರಿಸಿ, ಜಾಗತಿಕ-ಲೌಕಿಕ ಕೀರ್ತಿ ಸಂಪಾದಿಸಿ ಸೇವಾನಿವೃತ್ತರಾದರು. {{center|೩}} {{gap}}ಜಿಜ್ಞಾಸೆ ಮತ್ತು ಸುವೃತ್ತಿ, ಕಾಮನಾಪೂರ್ತಿ ಮತ್ತು ದುಃಖನಿವೃತ್ತಿ, ಉತ್ಕಟ ನಾಮಸ್ಮರಣೆ ಮತ್ತು ಸತ್ಸಂಗತಿ, ಗುರುಕೃಪೆ ಮತ್ತು ಸಾಕ್ಷಾತ್ಕಾರ, ಈ ಎಂಟು ಸಾಧನಗಳು ಪರಸ್ಪರ ಪೋಷಕವಾಗಿ ಬೆಳೆದು ಗುರುವರ್ಯರನ್ನು ಆತ್ಮದರ್ಶನದ ಶಿಖರವನ್ನೇರಿಸಿದವು. ಪರಮಾರ್ಥಪ್ರಾಪ್ತಿ ಮತ್ತು ಅದರ ಪ್ರಚಾರ ಅದೇ ಜೀವನದಸಾರ ಎಂಬ ಮಹೋನ್ನತ ಆದರ್ಶವು ಅವರನ್ನು ಮೊದಲಿನಿಂದ ಪ್ರೇರೇಪಿಸುತ್ತಿತ್ತು. ಮೊದಮೊದಲು ನಾಮಸಾಧನ ಸಕಾಮವಾಗಿದ್ದು ಇಚ್ಛೆಗಳು ಪೂರ್ಣವಾದಂತೆ ನಾಮದ ಮೇಲಿನ ಪ್ರೀತಿ ಹೆಚ್ಚಾಗಿ ನಾಮಸ್ಮರಣೆ ಉತ್ಕಟವಾಗಿ ನಡೆಯಿತು. ಮತ್ತು ಅದರ ಜೊತೆಗೆ ಬರುವ ಕೆಲವು ಅನುಭವಗಳನ್ನು ಕಂಡು ಗುರುವರ್ಯರಿಗೆ ಆಶ್ಚರ್ಯ, ಆನಂದಗಳು ಉಂಟಾಗುತ್ತಿದ್ದವು. ವರ್ಣರಂಜಿತ ನಕ್ಷತ್ರಗಳು {{center|'''೨೭೨'''}}<noinclude></noinclude> 5tn9rby6fq440o286x2e5dvitt0vatv 323640 323627 2026-05-31T00:13:45Z Shreelatha.Halemane 7642 /* Validated */ 323640 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|'''ನಿತ್ಯನೇಮಾವಲಿ'''}} ಹೃದಯ ಬೆಂದು ಹೋಯಿತು. ಮೊದಲು ಪ್ರಿಯಪುತ್ರನ ಮರಣ; ನಂತರ ಪ್ರಿಯ ಪತ್ನಿಯ ವಿಯೋಗ, ನಂತರ ಉಂಟಾದ ತಾಯಿಯ ಮರಣದಿಂದ ಗುರುವರ್ಯರು ಏಕಾಕಿಯಾದರು. ಭಗವಂತನೊಡನೆ ಸಖ್ಯವನ್ನು ಬೆಳೆಸಿದರು. ಉತ್ಕಟತೆಯಿಂದ ಸಾಧನೆ ನಡೆಸಿದರು. ಆದರೆ ಸಮರ್ಥರ ಆದೇಶದಂತ ಎರಡನೆಯ ವಿವಾಹ ಮಾಡಿಕೊಂಡು ಒಂದು ಹೆಣ್ಣು ಮಗುವನ್ನು ಪಡೆದರು. ಅಂತೂ ಮೂರು ತಪಗಳವರೆಗೆ ಪಾಠಕಲಿಸಿ, ಉಪಕುಲಗುರು ಪದವಿಯನ್ನು ಅಲಂಕರಿಸಿ, ಜಾಗತಿಕ-ಲೌಕಿಕ ಕೀರ್ತಿ ಸಂಪಾದಿಸಿ ಸೇವಾನಿವೃತ್ತರಾದರು. {{center|೩}} {{gap}}ಜಿಜ್ಞಾಸೆ ಮತ್ತು ಸುವೃತ್ತಿ, ಕಾಮನಾಪೂರ್ತಿ ಮತ್ತು ದುಃಖನಿವೃತ್ತಿ, ಉತ್ಕಟ ನಾಮಸ್ಮರಣೆ ಮತ್ತು ಸತ್ಸಂಗತಿ, ಗುರುಕೃಪೆ ಮತ್ತು ಸಾಕ್ಷಾತ್ಕಾರ, ಈ ಎಂಟು ಸಾಧನಗಳು ಪರಸ್ಪರ ಪೋಷಕವಾಗಿ ಬೆಳೆದು ಗುರುವರ್ಯರನ್ನು ಆತ್ಮದರ್ಶನದ ಶಿಖರವನ್ನೇರಿಸಿದವು. ಪರಮಾರ್ಥಪ್ರಾಪ್ತಿ ಮತ್ತು ಅದರ ಪ್ರಚಾರ ಅದೇ ಜೀವನದಸಾರ ಎಂಬ ಮಹೋನ್ನತ ಆದರ್ಶವು ಅವರನ್ನು ಮೊದಲಿನಿಂದ ಪ್ರೇರೇಪಿಸುತ್ತಿತ್ತು. ಮೊದಮೊದಲು ನಾಮಸಾಧನ ಸಕಾಮವಾಗಿದ್ದು ಇಚ್ಛೆಗಳು ಪೂರ್ಣವಾದಂತೆ ನಾಮದ ಮೇಲಿನ ಪ್ರೀತಿ ಹೆಚ್ಚಾಗಿ ನಾಮಸ್ಮರಣೆ ಉತ್ಕಟವಾಗಿ ನಡೆಯಿತು. ಮತ್ತು ಅದರ ಜೊತೆಗೆ ಬರುವ ಕೆಲವು ಅನುಭವಗಳನ್ನು ಕಂಡು ಗುರುವರ್ಯರಿಗೆ ಆಶ್ಚರ್ಯ, ಆನಂದಗಳು ಉಂಟಾಗುತ್ತಿದ್ದವು. ವರ್ಣರಂಜಿತ ನಕ್ಷತ್ರಗಳು {{center|'''೨೭೨'''}}<noinclude></noinclude> dqxr5qhwz3jvr33g9467oe7m3zhle70 ಪುಟ:ನಿತ್ಯ ನೇಮಾವಲಿ.pdf/೨೭೩ 104 102096 323628 293275 2026-05-30T23:54:29Z Shreesha Sharma 7840 /* Proofread */ 323628 proofread-page text/x-wiki <noinclude><pagequality level="3" user="Shreesha Sharma" /></noinclude>{{center|''''ಏಳನೆಯ ಸಮಾಸ'''}} ಮಿನುಗುತ್ತಿರುವುದನ್ನು, ಸುತ್ತು ಸುರಳಿ ಹಾಕಿದ ಶೇಷನನ್ನು ಕಂಡು, ಹೊಸ ಸಾಧಕರಾದ ಗುರುವರ್ಯರಿಗೆ, ಆಶ್ಚರ್ಯವಾಗುತ್ತಿತ್ತು. ಇದೇ ಸಮಯದಲ್ಲಿ ಕ್ಷಯವಿಕಾರವು ದುರ್ಧರವಾಗಿ ಬೆಳೆದು ಸಹಿಸಲಸಾಧ್ಯವಾಗಿ ಮೃತ್ಯುವಿನ ಮಹಾದ್ವಾರವನ್ನು ಎಷ್ಟೋ ಸಲ ಕಾಣುವಂತಾಯಿತು. ಶ್ರೀ ಸಮರ್ಥರಿಗೆ ತಮ್ಮ ಪ್ರಕೃತಿಯ ವಿಷಯ ತಿಳಿಸಿ, ಅವರಿಗೆ ಅನನ್ಯಭಾವದಿಂದ ಶರಣು ಹೋಗಿ, 'ಅನುಗ್ರಹ ಮಾಡಬೇಕೆಂದು ಪ್ರಾರ್ಥಿಸಿದರು. ತಕ್ಷಣ ಸಮರ್ಥರ ಪ್ರಸಾದವು ಬಂದು ತಲುಪಿತು. ಮತ್ತು ಪತ್ರ ಬರೆದು ಅವರಿಗೆ ಹಿತೋಪದೇಶ ಮಾಡಿದರು. ಪ್ರಸಾದ ಸ್ವೀಕಾರ ಮಾಡಿದ ನಂತರ ಬೇನೆಯು ದಿನೇದಿನೇ ಹಿಮ್ಮೆಟ್ಟಿತು. ಆಮೇಲೆ ತಾಯಿಯ ಸಂಗಡ ಸಮರ್ಥರ ಭೆಟ್ಟಿಗೆಂದು ಇಂಚಗೇರಿಗೆ ಹೋದಾಗ ತಾಯಿಯ ದುಃಖವನ್ನು ಕೇಳಿ ಕೃಪಾಳುವಾದ ಸಮರ್ಥರು, “ಚಿಂತೆ ಮಾಡಬೇಡಿರಿ. ಅರವತ್ತು ವರ್ಷದವರೆಗೆ ಇವರಿಗೆ ಮರಣ ಭಯವಿಲ್ಲ. ಇವರ ಚಿಂತೆಯನ್ನು ದೇವರು ಮಾಡುತ್ತಾನೆ. ಇವರಿಂದ ದೇವರ ಮಹತ್ಕಾರ್ಯವಾಗಿ ಬೇಕಾಗಿದೆ” ಎಂದರು. ಸಮರ್ಥರ ಈ ಮಾತುಗಳನ್ನು ಕೇಳಿ ಇಬ್ಬರೂ ಹರ್ಷಿತರಾದರು. ಸದ್ಗುರುಗಳ ಸನ್ನಿಧಿಯಲ್ಲಿದ್ದು ಸಾಧನ ನಿರತರಾದರು. ಸಮರ್ಥರು ನಂತರ ಅವರಿಗೆ ಅಪ್ಪಣೆ ಕೊಟ್ಟು ಸೂಚಕವಾದ ಸಂದೇಶವನ್ನೂ ಕೊಟ್ಟರು. ಅವರ ಸಂದೇಶವು ಹೃದಯದಲ್ಲಿ ದೃಢವಾಗಿ ನೆಲೆಸಿತು. ಅದೇನೆಂದರೆ "ಗೊತ್ತಿಲ್ಲದೆ ಏನೇನೋ ಆಗುವದು ಆಗಿಹೋಯಿತು. ಆದದ್ದು ಆಗಿಯೂ ಹೋಯಿತು. ತಿಳುವಳಿಕೆಯಿಂದ ನಿಷ್ಠೆಯಿಂದ ವರ್ತಿಸಬೇಕು. {{center|'''೨೭೩'''}}<noinclude></noinclude> my7m13nv3z0rn3gnh2u7jjpgs8f3v15 323629 323628 2026-05-30T23:54:58Z Shreesha Sharma 7840 323629 proofread-page text/x-wiki <noinclude><pagequality level="3" user="Shreesha Sharma" /></noinclude>{{center|ಏಳನೆಯ ಸಮಾಸ}} ಮಿನುಗುತ್ತಿರುವುದನ್ನು, ಸುತ್ತು ಸುರಳಿ ಹಾಕಿದ ಶೇಷನನ್ನು ಕಂಡು, ಹೊಸ ಸಾಧಕರಾದ ಗುರುವರ್ಯರಿಗೆ, ಆಶ್ಚರ್ಯವಾಗುತ್ತಿತ್ತು. ಇದೇ ಸಮಯದಲ್ಲಿ ಕ್ಷಯವಿಕಾರವು ದುರ್ಧರವಾಗಿ ಬೆಳೆದು ಸಹಿಸಲಸಾಧ್ಯವಾಗಿ ಮೃತ್ಯುವಿನ ಮಹಾದ್ವಾರವನ್ನು ಎಷ್ಟೋ ಸಲ ಕಾಣುವಂತಾಯಿತು. ಶ್ರೀ ಸಮರ್ಥರಿಗೆ ತಮ್ಮ ಪ್ರಕೃತಿಯ ವಿಷಯ ತಿಳಿಸಿ, ಅವರಿಗೆ ಅನನ್ಯಭಾವದಿಂದ ಶರಣು ಹೋಗಿ, 'ಅನುಗ್ರಹ ಮಾಡಬೇಕೆಂದು ಪ್ರಾರ್ಥಿಸಿದರು. ತಕ್ಷಣ ಸಮರ್ಥರ ಪ್ರಸಾದವು ಬಂದು ತಲುಪಿತು. ಮತ್ತು ಪತ್ರ ಬರೆದು ಅವರಿಗೆ ಹಿತೋಪದೇಶ ಮಾಡಿದರು. ಪ್ರಸಾದ ಸ್ವೀಕಾರ ಮಾಡಿದ ನಂತರ ಬೇನೆಯು ದಿನೇದಿನೇ ಹಿಮ್ಮೆಟ್ಟಿತು. ಆಮೇಲೆ ತಾಯಿಯ ಸಂಗಡ ಸಮರ್ಥರ ಭೆಟ್ಟಿಗೆಂದು ಇಂಚಗೇರಿಗೆ ಹೋದಾಗ ತಾಯಿಯ ದುಃಖವನ್ನು ಕೇಳಿ ಕೃಪಾಳುವಾದ ಸಮರ್ಥರು, “ಚಿಂತೆ ಮಾಡಬೇಡಿರಿ. ಅರವತ್ತು ವರ್ಷದವರೆಗೆ ಇವರಿಗೆ ಮರಣ ಭಯವಿಲ್ಲ. ಇವರ ಚಿಂತೆಯನ್ನು ದೇವರು ಮಾಡುತ್ತಾನೆ. ಇವರಿಂದ ದೇವರ ಮಹತ್ಕಾರ್ಯವಾಗಿ ಬೇಕಾಗಿದೆ” ಎಂದರು. ಸಮರ್ಥರ ಈ ಮಾತುಗಳನ್ನು ಕೇಳಿ ಇಬ್ಬರೂ ಹರ್ಷಿತರಾದರು. ಸದ್ಗುರುಗಳ ಸನ್ನಿಧಿಯಲ್ಲಿದ್ದು ಸಾಧನ ನಿರತರಾದರು. ಸಮರ್ಥರು ನಂತರ ಅವರಿಗೆ ಅಪ್ಪಣೆ ಕೊಟ್ಟು ಸೂಚಕವಾದ ಸಂದೇಶವನ್ನೂ ಕೊಟ್ಟರು. ಅವರ ಸಂದೇಶವು ಹೃದಯದಲ್ಲಿ ದೃಢವಾಗಿ ನೆಲೆಸಿತು. ಅದೇನೆಂದರೆ "ಗೊತ್ತಿಲ್ಲದೆ ಏನೇನೋ ಆಗುವದು ಆಗಿಹೋಯಿತು. ಆದದ್ದು ಆಗಿಯೂ ಹೋಯಿತು. ತಿಳುವಳಿಕೆಯಿಂದ ನಿಷ್ಠೆಯಿಂದ ವರ್ತಿಸಬೇಕು. {{center|'''೨೭೩'''}}<noinclude></noinclude> 7075837jubc3xbz3tw5fyk9ulzph54l 323641 323629 2026-05-31T00:13:54Z Shreelatha.Halemane 7642 /* Validated */ 323641 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ಏಳನೆಯ ಸಮಾಸ}} ಮಿನುಗುತ್ತಿರುವುದನ್ನು, ಸುತ್ತು ಸುರಳಿ ಹಾಕಿದ ಶೇಷನನ್ನು ಕಂಡು, ಹೊಸ ಸಾಧಕರಾದ ಗುರುವರ್ಯರಿಗೆ, ಆಶ್ಚರ್ಯವಾಗುತ್ತಿತ್ತು. ಇದೇ ಸಮಯದಲ್ಲಿ ಕ್ಷಯವಿಕಾರವು ದುರ್ಧರವಾಗಿ ಬೆಳೆದು ಸಹಿಸಲಸಾಧ್ಯವಾಗಿ ಮೃತ್ಯುವಿನ ಮಹಾದ್ವಾರವನ್ನು ಎಷ್ಟೋ ಸಲ ಕಾಣುವಂತಾಯಿತು. ಶ್ರೀ ಸಮರ್ಥರಿಗೆ ತಮ್ಮ ಪ್ರಕೃತಿಯ ವಿಷಯ ತಿಳಿಸಿ, ಅವರಿಗೆ ಅನನ್ಯಭಾವದಿಂದ ಶರಣು ಹೋಗಿ, 'ಅನುಗ್ರಹ ಮಾಡಬೇಕೆಂದು ಪ್ರಾರ್ಥಿಸಿದರು. ತಕ್ಷಣ ಸಮರ್ಥರ ಪ್ರಸಾದವು ಬಂದು ತಲುಪಿತು. ಮತ್ತು ಪತ್ರ ಬರೆದು ಅವರಿಗೆ ಹಿತೋಪದೇಶ ಮಾಡಿದರು. ಪ್ರಸಾದ ಸ್ವೀಕಾರ ಮಾಡಿದ ನಂತರ ಬೇನೆಯು ದಿನೇದಿನೇ ಹಿಮ್ಮೆಟ್ಟಿತು. ಆಮೇಲೆ ತಾಯಿಯ ಸಂಗಡ ಸಮರ್ಥರ ಭೆಟ್ಟಿಗೆಂದು ಇಂಚಗೇರಿಗೆ ಹೋದಾಗ ತಾಯಿಯ ದುಃಖವನ್ನು ಕೇಳಿ ಕೃಪಾಳುವಾದ ಸಮರ್ಥರು, “ಚಿಂತೆ ಮಾಡಬೇಡಿರಿ. ಅರವತ್ತು ವರ್ಷದವರೆಗೆ ಇವರಿಗೆ ಮರಣ ಭಯವಿಲ್ಲ. ಇವರ ಚಿಂತೆಯನ್ನು ದೇವರು ಮಾಡುತ್ತಾನೆ. ಇವರಿಂದ ದೇವರ ಮಹತ್ಕಾರ್ಯವಾಗಿ ಬೇಕಾಗಿದೆ” ಎಂದರು. ಸಮರ್ಥರ ಈ ಮಾತುಗಳನ್ನು ಕೇಳಿ ಇಬ್ಬರೂ ಹರ್ಷಿತರಾದರು. ಸದ್ಗುರುಗಳ ಸನ್ನಿಧಿಯಲ್ಲಿದ್ದು ಸಾಧನ ನಿರತರಾದರು. ಸಮರ್ಥರು ನಂತರ ಅವರಿಗೆ ಅಪ್ಪಣೆ ಕೊಟ್ಟು ಸೂಚಕವಾದ ಸಂದೇಶವನ್ನೂ ಕೊಟ್ಟರು. ಅವರ ಸಂದೇಶವು ಹೃದಯದಲ್ಲಿ ದೃಢವಾಗಿ ನೆಲೆಸಿತು. ಅದೇನೆಂದರೆ "ಗೊತ್ತಿಲ್ಲದೆ ಏನೇನೋ ಆಗುವದು ಆಗಿಹೋಯಿತು. ಆದದ್ದು ಆಗಿಯೂ ಹೋಯಿತು. ತಿಳುವಳಿಕೆಯಿಂದ ನಿಷ್ಠೆಯಿಂದ ವರ್ತಿಸಬೇಕು. {{center|'''೨೭೩'''}}<noinclude></noinclude> biwoybrvjx78m0jqfngimreiabl3r47 ಪುಟ:ನಿತ್ಯ ನೇಮಾವಲಿ.pdf/೨೭೪ 104 102098 323630 293281 2026-05-30T23:56:10Z Shreesha Sharma 7840 /* Proofread */ 323630 proofread-page text/x-wiki <noinclude><pagequality level="3" user="Shreesha Sharma" /></noinclude>{{center|'''ನಿತ್ಯನೇಮಾವಲಿ'''}} ಮುಂದೆ ಒಳ್ಳೆಯ ದಿನಗಳನ್ನು ಕಾಣುತ್ತೀರಿ. ಭಗವಂತನ ಕೃಪೆಯಿಂದ ಒಳ್ಳೆಯ ವಾರ್ತೆಯನ್ನು ಕೇಳಿ ಆನಂದದಲ್ಲಿಯೇ ಮುಂದುವರೆಯುವಿರಿ.” ಅವತಾರಕಾರ್ಯ ಮುಗಿದ ಬಳಿಕ ಸಮರ್ಥರು ಸ್ವಾನಂದದಲ್ಲಿ ಮುಳುಗಿದರು. ಆದರೆ ಶಿಷ್ಯವೃಂದವೆಲ್ಲ ಶೋಕಸಾಗರದಲ್ಲಿ ಮುಳುಗಿತು. ಮುಂದೆ ಗುರುದೇವರು ಆಧ್ಯಾತ್ಮಭವನವನ್ನು ಕಟ್ಟಿಸಿ, ದಿನಾಲೂ ಎಂಟು ತಾಸು ಕಟ್ಟುನಿಟ್ಟಾಗಿ ನಾಮಸ್ಮರಣೆ ಮಾಡುತ್ತಿರುವಾಗ, ಒಂದು ದಿನ ಅವರಿಗೆ ತೇಜಃಪುಂಜರೂಪದ ಹನುಮಂತನ ದರ್ಶನವಾಗಿ ಆಶ್ಚರ್ಯಚಕಿತರಾದರು. ಈ ಅನುಭವದ ಜೊತೆಗೆ ಶರೀರಬಾಧೆಯು ಮತ್ತೆ ಕಾಣಿಸಿಕೊಂಡಿತು. ನಿತ್ಯಬರುವ ಶೀತಜ್ವರದಿಂದ ದೇಹವು ತ್ರಸ್ತವಾಯಿತು. ಸದ್ಗುರುವಿನ ಹೊರತಾಗಿ ಈ ಬಾಧೆ ತಪ್ಪಲಾರದೆಂದೆಣಿಸಿ, ಅವರ ಚರಣಗಳಿಗೆ ಶರಣು ಹೋಗಬೇಕೆಂದು ಗುರುಗಳ ಮನೆಗೆ -ಇಂಚಗೇರಿಗೆ ಬಂದರು. ಶ್ರೀ ಸಮರ್ಥರ ಅಲೌಕಿಕ ಶಿಷ್ಯರಾದ ಶ್ರೀ ಬಾಬಾ ಮತ್ತು ಅಕ್ಕಾ ಶಿವಲಿಂಗವ್ವ ಇವರ ಪಾವನ ಸಾನಿಧ್ಯದಲ್ಲಿ ಉತ್ಸಾಹಭರಿತರಾದರು. ಗುರುಗಳ ಕೃಪೆಯಿಂದ ಅವರ ಪಾರಮಾರ್ಥಿಕ ಜೀವನವು ಉತ್ಕರ್ಷ ಹೊಂದುತ್ತ ನಿತ್ಯವೂ ಹೊಸ ಹೊಸ ಅನುಭವಗಳು ಬರತೊಡಗಿದವು. ಒಮ್ಮೆ ಕಣ್ಣುಗಳಲ್ಲಿ ಕಣ್ಣನ್ನು ಕಂಡರು. ಆನಂದಭರಿತರಾಗಿ ಬಾಬಾ ಅವರಿಗೆ ತಿಳಿಸಿದರು. ಅವರಿಗೂ ಸಂತೋಷವಾಯಿತು. ಮುಂದೆ “ನಾಮಕ್ಕೆ ನಾಮಗಳು” ಆದದ್ದನ್ನೂ ಬಾಬಾ ಅವರಿಗೆ ಹೇಳಿದರು. ಅದನ್ನು ಕೇಳಿ ಅವರಿಗೆ ಆನಂದವಾಯಿತು. “ಮೊದಲಿನ ನಾಮವನ್ನು ಗಟ್ಟಿಯಾಗಿ {{center|'''೨೭೪'''}}<noinclude></noinclude> fuhl5izzx7qtjyqwcnlwnpjm3mrc95k 323642 323630 2026-05-31T00:14:06Z Shreelatha.Halemane 7642 /* Validated */ 323642 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|'''ನಿತ್ಯನೇಮಾವಲಿ'''}} ಮುಂದೆ ಒಳ್ಳೆಯ ದಿನಗಳನ್ನು ಕಾಣುತ್ತೀರಿ. ಭಗವಂತನ ಕೃಪೆಯಿಂದ ಒಳ್ಳೆಯ ವಾರ್ತೆಯನ್ನು ಕೇಳಿ ಆನಂದದಲ್ಲಿಯೇ ಮುಂದುವರೆಯುವಿರಿ.” ಅವತಾರಕಾರ್ಯ ಮುಗಿದ ಬಳಿಕ ಸಮರ್ಥರು ಸ್ವಾನಂದದಲ್ಲಿ ಮುಳುಗಿದರು. ಆದರೆ ಶಿಷ್ಯವೃಂದವೆಲ್ಲ ಶೋಕಸಾಗರದಲ್ಲಿ ಮುಳುಗಿತು. ಮುಂದೆ ಗುರುದೇವರು ಆಧ್ಯಾತ್ಮಭವನವನ್ನು ಕಟ್ಟಿಸಿ, ದಿನಾಲೂ ಎಂಟು ತಾಸು ಕಟ್ಟುನಿಟ್ಟಾಗಿ ನಾಮಸ್ಮರಣೆ ಮಾಡುತ್ತಿರುವಾಗ, ಒಂದು ದಿನ ಅವರಿಗೆ ತೇಜಃಪುಂಜರೂಪದ ಹನುಮಂತನ ದರ್ಶನವಾಗಿ ಆಶ್ಚರ್ಯಚಕಿತರಾದರು. ಈ ಅನುಭವದ ಜೊತೆಗೆ ಶರೀರಬಾಧೆಯು ಮತ್ತೆ ಕಾಣಿಸಿಕೊಂಡಿತು. ನಿತ್ಯಬರುವ ಶೀತಜ್ವರದಿಂದ ದೇಹವು ತ್ರಸ್ತವಾಯಿತು. ಸದ್ಗುರುವಿನ ಹೊರತಾಗಿ ಈ ಬಾಧೆ ತಪ್ಪಲಾರದೆಂದೆಣಿಸಿ, ಅವರ ಚರಣಗಳಿಗೆ ಶರಣು ಹೋಗಬೇಕೆಂದು ಗುರುಗಳ ಮನೆಗೆ -ಇಂಚಗೇರಿಗೆ ಬಂದರು. ಶ್ರೀ ಸಮರ್ಥರ ಅಲೌಕಿಕ ಶಿಷ್ಯರಾದ ಶ್ರೀ ಬಾಬಾ ಮತ್ತು ಅಕ್ಕಾ ಶಿವಲಿಂಗವ್ವ ಇವರ ಪಾವನ ಸಾನಿಧ್ಯದಲ್ಲಿ ಉತ್ಸಾಹಭರಿತರಾದರು. ಗುರುಗಳ ಕೃಪೆಯಿಂದ ಅವರ ಪಾರಮಾರ್ಥಿಕ ಜೀವನವು ಉತ್ಕರ್ಷ ಹೊಂದುತ್ತ ನಿತ್ಯವೂ ಹೊಸ ಹೊಸ ಅನುಭವಗಳು ಬರತೊಡಗಿದವು. ಒಮ್ಮೆ ಕಣ್ಣುಗಳಲ್ಲಿ ಕಣ್ಣನ್ನು ಕಂಡರು. ಆನಂದಭರಿತರಾಗಿ ಬಾಬಾ ಅವರಿಗೆ ತಿಳಿಸಿದರು. ಅವರಿಗೂ ಸಂತೋಷವಾಯಿತು. ಮುಂದೆ “ನಾಮಕ್ಕೆ ನಾಮಗಳು” ಆದದ್ದನ್ನೂ ಬಾಬಾ ಅವರಿಗೆ ಹೇಳಿದರು. ಅದನ್ನು ಕೇಳಿ ಅವರಿಗೆ ಆನಂದವಾಯಿತು. “ಮೊದಲಿನ ನಾಮವನ್ನು ಗಟ್ಟಿಯಾಗಿ {{center|'''೨೭೪'''}}<noinclude></noinclude> npu89lx0oi591zlyu9hv197xh4ilfca ಪುಟ:ನಿತ್ಯ ನೇಮಾವಲಿ.pdf/೨೭೫ 104 102100 323631 293285 2026-05-30T23:57:26Z Shreesha Sharma 7840 /* Proofread */ 323631 proofread-page text/x-wiki <noinclude><pagequality level="3" user="Shreesha Sharma" /></noinclude>{{center|'''ಏಳನೆಯ ಸಮಾಸ'''}} ಹಿಡಿಯಬೇಕು” ಎಂದು ಬಾಬಾ ಅವರು ಹೇಳಿದರು. ಈ ಅಲೌಕಿಕವಾದ ಅನುಭವವನ್ನು ನೋಡಿ, ಶ್ರೀ ಬಾಬಾ ಅವರು ಗುರುದೇವರಿಗೆ ನಾಮ ಕೊಡುವಂತೆ ಆದೇಶ ಮಾಡಿದರು. ಆದರೆ ಗುರುವರ್ಯರು ಅದನ್ನು ವಿನಯದಿಂದ ನಿರಾಕರಿಸಿದರು. ಬಾಬಾ ಅವರ ದಾಸ್ಯತ್ವವನ್ನೇ ಮುಂದುವರೆಸಿದರು. ಮುಂದೆ ಒಂದು ದಿನ ಧ್ಯಾನಸ್ಥರಾಗಿ ಕುಳಿತಾಗ ಮಹಾರಾಜರ ಮಾತು ಕೇಳಿಸಿತು. “ಆ ಹೂವನ್ನು ತೆಗೆದು ಕೋ”, ಎಂದಾಗ ಗುರುಗಳು ಜಾಗೃತರಾದರು. ಪ್ರತಿದಿನದಂತೆ ಸಮಾಧಿ ದರ್ಶನಕ್ಕೆ ಹೋಗಲಾಗಿ ಅಲ್ಲಿ ಒಂದು ತಾಜಾ ಹೂ ನೋಡಿದರು. ಸ್ವಪ್ನದಲ್ಲಿಯ ಹೂವೇ ಕಂಡಂತಾಯಿತು. ಅದನ್ನು ತೆಗೆದುಕೊಂಡರು. ಅದನ್ನು ಒಣಗಿಸಿ ನಿತ್ಯವೂ ಸ್ವಲ್ಪ ಸ್ವಲ್ಪ ಸೇವನೆ ಮಾಡಿದರು. ಆ ದಿವ್ಯೌಷಧಿಯಿಂದ ಅವರ ಪ್ರಕೃತಿಯು ಸುಧಾರಿಸಿತು. ಬೇಗನೆ ಗುಣಮುಖರಾದರು. ಉಂಡ ಅನ್ನ-ಭಕ್ಕರಿಯು ಜೀರ್ಣವಾಗಹತ್ತಿತು. ಆನಂದಾನುಭವವೂ ವೃದ್ಧಿಸಿತು. ಇನ್ನೊಂದು ದಿನ ಧ್ಯಾನಕ್ಕೆ ಕುಳಿತಾಗ, ಯಾರೋ ಒಬ್ಬ ಬಲವಾದ ಮೈಕಟ್ಟಿನ ಮನುಷ್ಯನು ಕಾಣಿಸಿಕೊಂಡನು. ತೇಜಃಪುಂಜ ಮುದ್ರೆಯುಳ್ಳ ಆ ಮನುಷ್ಯನು ನಿಂಬರಗಿ ಮಹಾರಾಜರ ಶಿಷ್ಯನು. “ಮಹಾರಾಜರು ನಿಂಬಾಳಕ್ಕೆ ಹೋಗಿದ್ದಾರೆ” ಎಂದು ಹೇಳಿದನು. ಗುರುದೇವರು “ಅಲ್ಲಿಯೂ ಭಕ್ತಿಯು ಬೆಳೆಯುವದೇನು?” ಎಂದು ಕೇಳಿದರು. ಈ ಪ್ರಶ್ನೆಯನ್ನು ಕೇಳಿದ್ದಕ್ಕೆ ಆ ಶಿಷ್ಯನು ಗದರಿಸಿ, "ಕಣ್ಣು-ಕಿವಿ-ಬಾಯಿ ಮುಚ್ಚು. ಸುಮ್ಮನೆ ನಾಮಸ್ಮರಣೆ ಮಾಡು” ಎಂದು ಹೇಳಿ ಅದೃಶ್ಯನಾದನು. {{center|'''೨೭೫'''}}<noinclude></noinclude> pkfjnds6q4j17gfmfxzz2crfv0ubh9h 323643 323631 2026-05-31T00:14:15Z Shreelatha.Halemane 7642 /* Validated */ 323643 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|'''ಏಳನೆಯ ಸಮಾಸ'''}} ಹಿಡಿಯಬೇಕು” ಎಂದು ಬಾಬಾ ಅವರು ಹೇಳಿದರು. ಈ ಅಲೌಕಿಕವಾದ ಅನುಭವವನ್ನು ನೋಡಿ, ಶ್ರೀ ಬಾಬಾ ಅವರು ಗುರುದೇವರಿಗೆ ನಾಮ ಕೊಡುವಂತೆ ಆದೇಶ ಮಾಡಿದರು. ಆದರೆ ಗುರುವರ್ಯರು ಅದನ್ನು ವಿನಯದಿಂದ ನಿರಾಕರಿಸಿದರು. ಬಾಬಾ ಅವರ ದಾಸ್ಯತ್ವವನ್ನೇ ಮುಂದುವರೆಸಿದರು. ಮುಂದೆ ಒಂದು ದಿನ ಧ್ಯಾನಸ್ಥರಾಗಿ ಕುಳಿತಾಗ ಮಹಾರಾಜರ ಮಾತು ಕೇಳಿಸಿತು. “ಆ ಹೂವನ್ನು ತೆಗೆದು ಕೋ”, ಎಂದಾಗ ಗುರುಗಳು ಜಾಗೃತರಾದರು. ಪ್ರತಿದಿನದಂತೆ ಸಮಾಧಿ ದರ್ಶನಕ್ಕೆ ಹೋಗಲಾಗಿ ಅಲ್ಲಿ ಒಂದು ತಾಜಾ ಹೂ ನೋಡಿದರು. ಸ್ವಪ್ನದಲ್ಲಿಯ ಹೂವೇ ಕಂಡಂತಾಯಿತು. ಅದನ್ನು ತೆಗೆದುಕೊಂಡರು. ಅದನ್ನು ಒಣಗಿಸಿ ನಿತ್ಯವೂ ಸ್ವಲ್ಪ ಸ್ವಲ್ಪ ಸೇವನೆ ಮಾಡಿದರು. ಆ ದಿವ್ಯೌಷಧಿಯಿಂದ ಅವರ ಪ್ರಕೃತಿಯು ಸುಧಾರಿಸಿತು. ಬೇಗನೆ ಗುಣಮುಖರಾದರು. ಉಂಡ ಅನ್ನ-ಭಕ್ಕರಿಯು ಜೀರ್ಣವಾಗಹತ್ತಿತು. ಆನಂದಾನುಭವವೂ ವೃದ್ಧಿಸಿತು. ಇನ್ನೊಂದು ದಿನ ಧ್ಯಾನಕ್ಕೆ ಕುಳಿತಾಗ, ಯಾರೋ ಒಬ್ಬ ಬಲವಾದ ಮೈಕಟ್ಟಿನ ಮನುಷ್ಯನು ಕಾಣಿಸಿಕೊಂಡನು. ತೇಜಃಪುಂಜ ಮುದ್ರೆಯುಳ್ಳ ಆ ಮನುಷ್ಯನು ನಿಂಬರಗಿ ಮಹಾರಾಜರ ಶಿಷ್ಯನು. “ಮಹಾರಾಜರು ನಿಂಬಾಳಕ್ಕೆ ಹೋಗಿದ್ದಾರೆ” ಎಂದು ಹೇಳಿದನು. ಗುರುದೇವರು “ಅಲ್ಲಿಯೂ ಭಕ್ತಿಯು ಬೆಳೆಯುವದೇನು?” ಎಂದು ಕೇಳಿದರು. ಈ ಪ್ರಶ್ನೆಯನ್ನು ಕೇಳಿದ್ದಕ್ಕೆ ಆ ಶಿಷ್ಯನು ಗದರಿಸಿ, "ಕಣ್ಣು-ಕಿವಿ-ಬಾಯಿ ಮುಚ್ಚು. ಸುಮ್ಮನೆ ನಾಮಸ್ಮರಣೆ ಮಾಡು” ಎಂದು ಹೇಳಿ ಅದೃಶ್ಯನಾದನು. {{center|'''೨೭೫'''}}<noinclude></noinclude> 02kgyybi4baklam8pf3jmmz1q8ljcq4 ಪುಟ:ನಿತ್ಯ ನೇಮಾವಲಿ.pdf/೨೭೬ 104 102102 323632 293288 2026-05-30T23:58:36Z Shreesha Sharma 7840 /* Proofread */ 323632 proofread-page text/x-wiki <noinclude><pagequality level="3" user="Shreesha Sharma" /></noinclude>{{center|'''ನಿತ್ಯನೇಮಾವಲಿ'''}} ಗುರುಗಳು ಸ್ವಪ್ನದಿಂದೆದ್ದು, ಸಮಾಧಿಗೆ ಭಟ್ಟಿಕೊಟ್ಟು ಬರುವಾಗ ಒಬ್ಬ ಗೃಹಸ್ಥನು ಒಂದು ಪತ್ರವನ್ನು ತಂದುಕೊಟ್ಟನು. ನಿಂಬಾಳಸ್ಟೇಶನ್ನಿನ ಹತ್ತಿರ ಒಂದು ಸ್ಥಳವನ್ನು ಒಬ್ಬ ಸ್ನೇಹಿತನು ಇವರಿಗಾಗಿ ಹುಡುಕಿ, ಅದನ್ನು ನೋಡಲಿಕ್ಕೆ ಬರಬೇಕೆಂದು ಆ ಪತ್ರದಲ್ಲಿ ವಿನಂತಿಸಿಕೊಂಡಿದ್ದನು. ಸ್ವಪ್ನದ ರಹಸ್ಯವು ಹೊರಬಿತ್ತು. ಗುರುಗಳು ನಿಂಬಾಳಕ್ಕೆ ಹೋದರು. ಆಶ್ರಮ ಕಟ್ಟುವುದಕ್ಕಾಗಿ ಸ್ಥಳವನ್ನು ತೆಗೆದುಕೊಂಡರು. ಆಶ್ರಮವನ್ನು ಕಟ್ಟಿ ವಾಸ್ತುಶಾಂತಿಯ ವೇಳೆಗೆ ವೈಭವದಿಂದ ನಾಮಸಪ್ತಾಹವನ್ನು ಆಚರಿಸಿದರು. ಗುರುಬಂಧು-ಭಗಿನಿಯರೆಲ್ಲ ಸೇರಿದರು. ಆ ಮಂಗಲ ಸಮಯದಲ್ಲಿ ಆತ್ಮಾನುಭವದ ವೈಭವ, ಮಲ್ಲಿಗೆಯ ಮಧುರ ಸುವಾಸನೆ ಹಾಗೂ ಮಹದಾನಂದದ ಉತ್ಕಟೇಚ್ಛ ಈ ತ್ರಿವೇಣಿ ಸಂಗಮದಿಂದ ಆಶ್ರಮವು ತುಂಬಿತುಳುಕಿತು. {{center|೪}} {{gap}}ಸಮರ್ಥರ ಕೃಪೆಯಿಂದ ದೊರೆತ ಆ ದಿವ್ಯರಸಾಸ್ವಾದವನ್ನು ಭಕ್ತರಿಗೆ ಹಂಚಲಿಕ್ಕೆ ಅವಕಾಶವು ಗುರುಗಳಿಗೆ ದೊರೆಯಿತು. ಮುಂದೆ ಸಹೋದ್ಯೋಗಿಗಳ ಜೊತೆಗೆ ಮತಭೇದವಾದದ್ದರಿಂದ ಗುರುದೇವರು ಕೆಲಸಕ್ಕೆ ತ್ಯಾಗಪತ್ರವನ್ನು ಕೊಟ್ಟು ಪ್ರಯಾಗದಿಂದ ಕೆಲಸಕ್ಕೆ ಬಂದ ಆಮಂತ್ರಣವನ್ನು ಸ್ವೀಕರಿಸಿದರು. ವಿಶ್ವವಿದ್ಯಾನಿಲಯದ ಕ್ಷೇತ್ರದಲ್ಲಿ ಪರಮ ಪವಿತ್ರ ಪರಿಸರದಲ್ಲಿ ದೊರೆತ ಸ್ವತಂತ್ರ ಪ್ರಾಧ್ಯಾಪಕರ ಕೆಲಸವು ಪಾರಮಾರ್ಥಕ್ಕೆ ಅನುಕೂಲವೆನಿಸಿತು. ಪ್ರಯಾಗದ ಹವೆಯೂ ಅವರ ಪ್ರಕೃತಿಗೆ ಒಗ್ಗಿತು. ಯಾವಾಗಲೂ ಆನಂದಾನುಭವವನ್ನು {{center|'''೨೭೬'''}}<noinclude></noinclude> hv0uoc2ahiosmcw7rfcmvtzzand3yux 323644 323632 2026-05-31T00:14:25Z Shreelatha.Halemane 7642 /* Validated */ 323644 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|'''ನಿತ್ಯನೇಮಾವಲಿ'''}} ಗುರುಗಳು ಸ್ವಪ್ನದಿಂದೆದ್ದು, ಸಮಾಧಿಗೆ ಭಟ್ಟಿಕೊಟ್ಟು ಬರುವಾಗ ಒಬ್ಬ ಗೃಹಸ್ಥನು ಒಂದು ಪತ್ರವನ್ನು ತಂದುಕೊಟ್ಟನು. ನಿಂಬಾಳಸ್ಟೇಶನ್ನಿನ ಹತ್ತಿರ ಒಂದು ಸ್ಥಳವನ್ನು ಒಬ್ಬ ಸ್ನೇಹಿತನು ಇವರಿಗಾಗಿ ಹುಡುಕಿ, ಅದನ್ನು ನೋಡಲಿಕ್ಕೆ ಬರಬೇಕೆಂದು ಆ ಪತ್ರದಲ್ಲಿ ವಿನಂತಿಸಿಕೊಂಡಿದ್ದನು. ಸ್ವಪ್ನದ ರಹಸ್ಯವು ಹೊರಬಿತ್ತು. ಗುರುಗಳು ನಿಂಬಾಳಕ್ಕೆ ಹೋದರು. ಆಶ್ರಮ ಕಟ್ಟುವುದಕ್ಕಾಗಿ ಸ್ಥಳವನ್ನು ತೆಗೆದುಕೊಂಡರು. ಆಶ್ರಮವನ್ನು ಕಟ್ಟಿ ವಾಸ್ತುಶಾಂತಿಯ ವೇಳೆಗೆ ವೈಭವದಿಂದ ನಾಮಸಪ್ತಾಹವನ್ನು ಆಚರಿಸಿದರು. ಗುರುಬಂಧು-ಭಗಿನಿಯರೆಲ್ಲ ಸೇರಿದರು. ಆ ಮಂಗಲ ಸಮಯದಲ್ಲಿ ಆತ್ಮಾನುಭವದ ವೈಭವ, ಮಲ್ಲಿಗೆಯ ಮಧುರ ಸುವಾಸನೆ ಹಾಗೂ ಮಹದಾನಂದದ ಉತ್ಕಟೇಚ್ಛ ಈ ತ್ರಿವೇಣಿ ಸಂಗಮದಿಂದ ಆಶ್ರಮವು ತುಂಬಿತುಳುಕಿತು. {{center|೪}} {{gap}}ಸಮರ್ಥರ ಕೃಪೆಯಿಂದ ದೊರೆತ ಆ ದಿವ್ಯರಸಾಸ್ವಾದವನ್ನು ಭಕ್ತರಿಗೆ ಹಂಚಲಿಕ್ಕೆ ಅವಕಾಶವು ಗುರುಗಳಿಗೆ ದೊರೆಯಿತು. ಮುಂದೆ ಸಹೋದ್ಯೋಗಿಗಳ ಜೊತೆಗೆ ಮತಭೇದವಾದದ್ದರಿಂದ ಗುರುದೇವರು ಕೆಲಸಕ್ಕೆ ತ್ಯಾಗಪತ್ರವನ್ನು ಕೊಟ್ಟು ಪ್ರಯಾಗದಿಂದ ಕೆಲಸಕ್ಕೆ ಬಂದ ಆಮಂತ್ರಣವನ್ನು ಸ್ವೀಕರಿಸಿದರು. ವಿಶ್ವವಿದ್ಯಾನಿಲಯದ ಕ್ಷೇತ್ರದಲ್ಲಿ ಪರಮ ಪವಿತ್ರ ಪರಿಸರದಲ್ಲಿ ದೊರೆತ ಸ್ವತಂತ್ರ ಪ್ರಾಧ್ಯಾಪಕರ ಕೆಲಸವು ಪಾರಮಾರ್ಥಕ್ಕೆ ಅನುಕೂಲವೆನಿಸಿತು. ಪ್ರಯಾಗದ ಹವೆಯೂ ಅವರ ಪ್ರಕೃತಿಗೆ ಒಗ್ಗಿತು. ಯಾವಾಗಲೂ ಆನಂದಾನುಭವವನ್ನು {{center|'''೨೭೬'''}}<noinclude></noinclude> 9x7hhljetigt0aozriafc8k0wn3e0ht ಪುಟ:ನಿತ್ಯ ನೇಮಾವಲಿ.pdf/೨೭೭ 104 102105 323633 293292 2026-05-30T23:59:51Z Shreesha Sharma 7840 /* Proofread */ 323633 proofread-page text/x-wiki <noinclude><pagequality level="3" user="Shreesha Sharma" /></noinclude>{{center|'''ಏಳನೆಯ ಸಮಾಸ'''}} ಪಡೆಯುತ್ತ ಉತ್ಕಟ ಸಾಧನೆ ನಡೆಸಿದರು. ಎಲ್ಲಿ ತಮಗೆ ಉಜ್ವಲ ಅನುಭವವಾಗುವುದೋ ಆ ಸ್ಥಳಗಳಿಗೆ ಮೇಲಿಂದ ಮೇಲೆ ಹೋಗುತ್ತಿದ್ದುದರಿಂದ ಆ ಸ್ಥಳಗಳು ಪುನೀತವಾದವು. ಪ್ರಯಾಗದ ಪರಿಸರದಲ್ಲಿ ಇಂಥವು ಅನೇಕ ಸ್ಥಳಗಳಾದವು. ಇಂಥ ಒಂದು ಸ್ಥಳವು ದ್ರೌಪದೀಘಾಟಿನಲ್ಲಿತ್ತು. ಅದನ್ನು ಖರೀದಿಸಿ ಅವರು ವಿಶಾಲವಾದ ಮನೆ ಕಟ್ಟಿಸಿದರು. ಪ್ರತಿವರ್ಷ ಬೇಸಿಗೆಯಲ್ಲಿ ಗುರುದೇವರು ನಿಂಬಾಳಕ್ಕೆ ಬಂದಾಗ ಅವರ ಭಕ್ತರೆಲ್ಲ ಬಂದು ಅವರ ಸನ್ನಿಧಿಯಲ್ಲಿ ವಾಸಮಾಡುತ್ತಿದ್ದರು. ನಾಮ ಕೊಡುವ ಅಧಿಕಾರ ಅವರಿಗೆ ಈ ಮೊದಲೇ ದೊರೆತಿದ್ದರೂ ಮುಮುಕ್ಷುಗಳನ್ನು ಶ್ರೀ ಬಾಬಾ ಅವರ ಕಡೆಗೆ ಕಳಿಸುತ್ತಿದ್ದರು. ಶ್ರೀಬಾಬಾ ಅವರ ನಿರ್ಯಾಣವಾದ ಮೇಲೆ, ಸಮರ್ಥರ ಪ್ರೇರಣೆಗನುಸಾರವಾಗಿ ಭಕ್ತರನ್ನು ಪರೀಕ್ಷಿಸಿ ನಾಮ ಕೊಡಲಾರಂಭಿಸಿದರು. ನಾಮ ಕೊಡುವ ಪದ್ಧತಿ ಸ್ವಲ್ಪ ವಿಲಕ್ಷಣವಾಗಿತ್ತು. ಇಬ್ಬರು ಕಾಕಾ -ಶ್ರೀ ತುಳಪುಳ ಮತ್ತು ಶ್ರೀ ಕಾರಖಾನೀಸ ಅವರ ಮೂಲಕ ನಾಮ ಕೊಡಿಸುತ್ತಿದ್ದರು. ಆತ್ಮಕಮಲವು ಅರಳಿದ ತಕ್ಷಣ ಭ್ರಮರ ಸಂಕುಲಕ್ಕೆ ಆಮಂತ್ರಣ ದೊರೆಯಿತೆನ್ನುವಂತೆ, ಭಾವಿಕ ಭಕ್ತವೃಂದವು ಅಲ್ಲಿಗೆ ಉಪದೇಶ ಮಕರಂದವನ್ನು ಸೇವಿಸಲಿಕ್ಕೆ ಧಾವಿಸಿ ಬರುತ್ತಿತ್ತು. ಸೇವಾನಿವೃತ್ತಿಯ ನಂತರ ನಿಂಬಾಳದಲ್ಲಿ ಗುರುದೇವರು ಇದ್ದರೂ ಕೆಲವು ಕಾಲ ಪ್ರಯಾಗಕ್ಕೆ ಹೋಗಿ ಇರುತ್ತಿದ್ದರು. ಅವರ ಅಲೌಕಿಕ ಸಭೆಗಳಲ್ಲಿ (Sittings) ಭಕ್ತರಿಗೆ ಬೇಕಾದ ಅಮೌಲ್ಯ ಬೋಧನ ದೊರೆಯುತ್ತಿತ್ತು, ಗಂಟೆಗಟ್ಟಲೆ ವೇಳೆ ಹೇಗೆ {{center|'''೨೭೭'''}}<noinclude></noinclude> 0s72g1yxq35litafls8s30gze3an6xr 323645 323633 2026-05-31T00:14:39Z Shreelatha.Halemane 7642 /* Validated */ 323645 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|'''ಏಳನೆಯ ಸಮಾಸ'''}} ಪಡೆಯುತ್ತ ಉತ್ಕಟ ಸಾಧನೆ ನಡೆಸಿದರು. ಎಲ್ಲಿ ತಮಗೆ ಉಜ್ವಲ ಅನುಭವವಾಗುವುದೋ ಆ ಸ್ಥಳಗಳಿಗೆ ಮೇಲಿಂದ ಮೇಲೆ ಹೋಗುತ್ತಿದ್ದುದರಿಂದ ಆ ಸ್ಥಳಗಳು ಪುನೀತವಾದವು. ಪ್ರಯಾಗದ ಪರಿಸರದಲ್ಲಿ ಇಂಥವು ಅನೇಕ ಸ್ಥಳಗಳಾದವು. ಇಂಥ ಒಂದು ಸ್ಥಳವು ದ್ರೌಪದೀಘಾಟಿನಲ್ಲಿತ್ತು. ಅದನ್ನು ಖರೀದಿಸಿ ಅವರು ವಿಶಾಲವಾದ ಮನೆ ಕಟ್ಟಿಸಿದರು. ಪ್ರತಿವರ್ಷ ಬೇಸಿಗೆಯಲ್ಲಿ ಗುರುದೇವರು ನಿಂಬಾಳಕ್ಕೆ ಬಂದಾಗ ಅವರ ಭಕ್ತರೆಲ್ಲ ಬಂದು ಅವರ ಸನ್ನಿಧಿಯಲ್ಲಿ ವಾಸಮಾಡುತ್ತಿದ್ದರು. ನಾಮ ಕೊಡುವ ಅಧಿಕಾರ ಅವರಿಗೆ ಈ ಮೊದಲೇ ದೊರೆತಿದ್ದರೂ ಮುಮುಕ್ಷುಗಳನ್ನು ಶ್ರೀ ಬಾಬಾ ಅವರ ಕಡೆಗೆ ಕಳಿಸುತ್ತಿದ್ದರು. ಶ್ರೀಬಾಬಾ ಅವರ ನಿರ್ಯಾಣವಾದ ಮೇಲೆ, ಸಮರ್ಥರ ಪ್ರೇರಣೆಗನುಸಾರವಾಗಿ ಭಕ್ತರನ್ನು ಪರೀಕ್ಷಿಸಿ ನಾಮ ಕೊಡಲಾರಂಭಿಸಿದರು. ನಾಮ ಕೊಡುವ ಪದ್ಧತಿ ಸ್ವಲ್ಪ ವಿಲಕ್ಷಣವಾಗಿತ್ತು. ಇಬ್ಬರು ಕಾಕಾ -ಶ್ರೀ ತುಳಪುಳ ಮತ್ತು ಶ್ರೀ ಕಾರಖಾನೀಸ ಅವರ ಮೂಲಕ ನಾಮ ಕೊಡಿಸುತ್ತಿದ್ದರು. ಆತ್ಮಕಮಲವು ಅರಳಿದ ತಕ್ಷಣ ಭ್ರಮರ ಸಂಕುಲಕ್ಕೆ ಆಮಂತ್ರಣ ದೊರೆಯಿತೆನ್ನುವಂತೆ, ಭಾವಿಕ ಭಕ್ತವೃಂದವು ಅಲ್ಲಿಗೆ ಉಪದೇಶ ಮಕರಂದವನ್ನು ಸೇವಿಸಲಿಕ್ಕೆ ಧಾವಿಸಿ ಬರುತ್ತಿತ್ತು. ಸೇವಾನಿವೃತ್ತಿಯ ನಂತರ ನಿಂಬಾಳದಲ್ಲಿ ಗುರುದೇವರು ಇದ್ದರೂ ಕೆಲವು ಕಾಲ ಪ್ರಯಾಗಕ್ಕೆ ಹೋಗಿ ಇರುತ್ತಿದ್ದರು. ಅವರ ಅಲೌಕಿಕ ಸಭೆಗಳಲ್ಲಿ (Sittings) ಭಕ್ತರಿಗೆ ಬೇಕಾದ ಅಮೌಲ್ಯ ಬೋಧನ ದೊರೆಯುತ್ತಿತ್ತು, ಗಂಟೆಗಟ್ಟಲೆ ವೇಳೆ ಹೇಗೆ {{center|'''೨೭೭'''}}<noinclude></noinclude> qg8bf5z3b5jbqyzy1w7kavcgd55u9nh ಪುಟ:ನಿತ್ಯ ನೇಮಾವಲಿ.pdf/೨೭೮ 104 102106 323634 293305 2026-05-31T00:00:44Z Shreesha Sharma 7840 /* Proofread */ 323634 proofread-page text/x-wiki <noinclude><pagequality level="3" user="Shreesha Sharma" /></noinclude>{{center|'''ನಿತ್ಯನೇಮಾವಲಿ'''}} ಹೋಯಿತೆನ್ನುವುದರ ಅರಿವು ಕೂಡ ಸಾಧಕ ಜನರಿಗೆ ಇರದಷ್ಟು ಅವರು ಅದರಲ್ಲಿ ತಲ್ಲೀನರಾಗಿರುತ್ತಿದ್ದರು. ಭಾವಸಮಾಧಿಯಲ್ಲಿದ್ದಾಗ ಗುರುದೇವರು “ನಾರಾಯಣ, ನಾರಾಯಣ” ಎಂದು ಜಯಘೋಷ ಮಾಡುತ್ತಿದ್ದರು. ಆಗ್ಗೆ ಭಾವಿಕರಿಗೆ ಅವರು ದಿವ್ಯತೇಜಯುಕ್ತರಾಗಿ ಕಾಣುತ್ತಿದ್ದರು. ಹಗಲು-ಇರುಳು ಎನ್ನದೆ ಅಖಂಡಜ್ಯೋತಿಯು ಬೆಳಗುತ್ತಿರುವಾಗ ಆನಂದಲಹರಿಯಲ್ಲಿದ್ದ ಅವರ ಸ್ಥಿತಿ ಅವರ್ಣನೀಯವಾಗಿರುತ್ತಿತ್ತು. ಒಮ್ಮೊಮ್ಮೆ ಆನಂದದ ತೆರೆಯ ಮೇಲೆ ಓಲಾಡುತ್ತಿದ್ದರು. ಒಮ್ಮೊಮ್ಮೆ ಶಾಂತಸಾಗರದಲ್ಲಿ ಮುಳುಗಿ ವಿಶ್ರಮಿಸುತ್ತಿದ್ದರು. ಆದರೂ ಸಾಮಾನ್ಯರಂತೆ ವರ್ತಿಸಿ ನಿಜಸ್ಥಿತಿಯನ್ನು ತೋರಗೊಡುತ್ತಿರಲಿಲ್ಲ. ಆತ್ಮದಲ್ಲಿ ಮಗ್ನರಾಗಿ, ಆತ್ಮಪ್ರೇರಣೆಯಿಂದ ಆತ್ಮಭರಿತರಾಗಿ, ಆತ್ಮಾನಂದದಲ್ಲಿ ಉನ್ಮತ್ತರಾಗಿ, ಧ್ಯಾನದಲ್ಲಿ ಯಾವಾಗಲೂ ಉಲ್ಲಾಸದಿಂದಿರುತ್ತಿದ್ದರು. ಗುರುದೇವರೆಂದರೆ ಮಾಯ ಇಲ್ಲದ ತವರೂರು, ವಿಶ್ರಾಂತಿಯ ನಿಜಸ್ಥಾನ. ಅಲ್ಲಿ ಭಕ್ತರಿಗೆ ಯಾವಾಗಲೂ ಅವರ ರಕ್ಷಣೆ, ಆಶ್ರಯ ದೊರೆಯುತ್ತಿತ್ತು. ಶ್ರೀಗಳ ಅಮೃತ ಮಹೋತ್ಸವವು ಅವರ ಜನ್ಮಸ್ಥಳವಾದ ಜಮಖಂಡಿಯಲ್ಲಿ ಆದದ್ದು ಅಲ್ಲಿಯ ಜನರ ಸುದೈವವೆನ್ನಬಹುದು. ಎರಡು ದಿವಸದ ರಾಮತೀರ್ಥದ ಉತ್ಸವದಲ್ಲಿ ಗುರುದೇವರ ಗುಣಗಾನವೂ, ನಾಮಸಪ್ತಾಹವೂ ಅಪೂರ್ವವಾಗಿ ನಡೆದವು. ಉತ್ಸವವಾದ ನಂತರ ಗುರುಗಳು ಒಂದು ತಿಂಗಳ ಕಾಲ ಅಲ್ಲಿದ್ದುದರಿಂದ ಅವರ ಹಾನಿಧ್ಯದಿಂದ ಪರಮಾರ್ಥಕ್ಕೆ ಹೊಸ ಕಳೆ- ಹೊಸ ಚೈತನ್ಯ ಬಂದಿತು. ನಿಂಬಾಳಕ್ಕೆ ಹಿಂದಿರುಗಿ ಬೇಗನೆ ಪ್ರಯಾಗಕ್ಕೆ ಹೋಗಿ {{center|೨೭೮}}<noinclude></noinclude> kzm27s8bktihdd2zi6nq6gofk1a34qp 323646 323634 2026-05-31T00:14:48Z Shreelatha.Halemane 7642 /* Validated */ 323646 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|'''ನಿತ್ಯನೇಮಾವಲಿ'''}} ಹೋಯಿತೆನ್ನುವುದರ ಅರಿವು ಕೂಡ ಸಾಧಕ ಜನರಿಗೆ ಇರದಷ್ಟು ಅವರು ಅದರಲ್ಲಿ ತಲ್ಲೀನರಾಗಿರುತ್ತಿದ್ದರು. ಭಾವಸಮಾಧಿಯಲ್ಲಿದ್ದಾಗ ಗುರುದೇವರು “ನಾರಾಯಣ, ನಾರಾಯಣ” ಎಂದು ಜಯಘೋಷ ಮಾಡುತ್ತಿದ್ದರು. ಆಗ್ಗೆ ಭಾವಿಕರಿಗೆ ಅವರು ದಿವ್ಯತೇಜಯುಕ್ತರಾಗಿ ಕಾಣುತ್ತಿದ್ದರು. ಹಗಲು-ಇರುಳು ಎನ್ನದೆ ಅಖಂಡಜ್ಯೋತಿಯು ಬೆಳಗುತ್ತಿರುವಾಗ ಆನಂದಲಹರಿಯಲ್ಲಿದ್ದ ಅವರ ಸ್ಥಿತಿ ಅವರ್ಣನೀಯವಾಗಿರುತ್ತಿತ್ತು. ಒಮ್ಮೊಮ್ಮೆ ಆನಂದದ ತೆರೆಯ ಮೇಲೆ ಓಲಾಡುತ್ತಿದ್ದರು. ಒಮ್ಮೊಮ್ಮೆ ಶಾಂತಸಾಗರದಲ್ಲಿ ಮುಳುಗಿ ವಿಶ್ರಮಿಸುತ್ತಿದ್ದರು. ಆದರೂ ಸಾಮಾನ್ಯರಂತೆ ವರ್ತಿಸಿ ನಿಜಸ್ಥಿತಿಯನ್ನು ತೋರಗೊಡುತ್ತಿರಲಿಲ್ಲ. ಆತ್ಮದಲ್ಲಿ ಮಗ್ನರಾಗಿ, ಆತ್ಮಪ್ರೇರಣೆಯಿಂದ ಆತ್ಮಭರಿತರಾಗಿ, ಆತ್ಮಾನಂದದಲ್ಲಿ ಉನ್ಮತ್ತರಾಗಿ, ಧ್ಯಾನದಲ್ಲಿ ಯಾವಾಗಲೂ ಉಲ್ಲಾಸದಿಂದಿರುತ್ತಿದ್ದರು. ಗುರುದೇವರೆಂದರೆ ಮಾಯ ಇಲ್ಲದ ತವರೂರು, ವಿಶ್ರಾಂತಿಯ ನಿಜಸ್ಥಾನ. ಅಲ್ಲಿ ಭಕ್ತರಿಗೆ ಯಾವಾಗಲೂ ಅವರ ರಕ್ಷಣೆ, ಆಶ್ರಯ ದೊರೆಯುತ್ತಿತ್ತು. ಶ್ರೀಗಳ ಅಮೃತ ಮಹೋತ್ಸವವು ಅವರ ಜನ್ಮಸ್ಥಳವಾದ ಜಮಖಂಡಿಯಲ್ಲಿ ಆದದ್ದು ಅಲ್ಲಿಯ ಜನರ ಸುದೈವವೆನ್ನಬಹುದು. ಎರಡು ದಿವಸದ ರಾಮತೀರ್ಥದ ಉತ್ಸವದಲ್ಲಿ ಗುರುದೇವರ ಗುಣಗಾನವೂ, ನಾಮಸಪ್ತಾಹವೂ ಅಪೂರ್ವವಾಗಿ ನಡೆದವು. ಉತ್ಸವವಾದ ನಂತರ ಗುರುಗಳು ಒಂದು ತಿಂಗಳ ಕಾಲ ಅಲ್ಲಿದ್ದುದರಿಂದ ಅವರ ಹಾನಿಧ್ಯದಿಂದ ಪರಮಾರ್ಥಕ್ಕೆ ಹೊಸ ಕಳೆ- ಹೊಸ ಚೈತನ್ಯ ಬಂದಿತು. ನಿಂಬಾಳಕ್ಕೆ ಹಿಂದಿರುಗಿ ಬೇಗನೆ ಪ್ರಯಾಗಕ್ಕೆ ಹೋಗಿ {{center|೨೭೮}}<noinclude></noinclude> cg8vaw13lfl7vw4zll1p2f7wbvvx7x2 ಪುಟ:ನಿತ್ಯ ನೇಮಾವಲಿ.pdf/೨೭೯ 104 102108 323635 293310 2026-05-31T00:02:17Z Shreesha Sharma 7840 /* Proofread */ 323635 proofread-page text/x-wiki <noinclude><pagequality level="3" user="Shreesha Sharma" /></noinclude>{{center|ಏಳನೆಯ ಸಮಾಸ}} ಸ್ವಸ್ಥಾನದಲ್ಲಿ ಆನಂದದಿಂದ ಇದ್ದರು. ನಂತರ ಬಿರುಗಾಳಿ ಬೀಸಿ, ಮಳೆ ಬಂದು, ಪಕ್ಕದ ಮನೆಯ ಮೇಲೆ ಸಿಡಿಲು ಎರಗಿತು. ಶೀತಬಾಧೆಯಿಂದ ಅವರ ಎದೆಯಲ್ಲಿ ಕಫ ತುಂಬಿಕೊಂಡಿತು. ಸ್ವಲ್ಪ ಹುಷಾರಾದ ಮೇಲೆ ನಿಂಬಾಳಕ್ಕೆ ತಿರುಗಿ ಬಂದಾಗ ಅವರ ಶರೀರವು ಅಸ್ತಿಪಂಜರದಂತ ಕಾಣುತ್ತಿತ್ತು. ಗುರುದೇವರಿಗೆ ಮೃತ್ಯು ಸಮೀಪಿಸಿದೆ ಎಂದೆನಿಸಿತು. ಕಫವು ಹೆಚ್ಚಾಗಿ ಗಂಟಲು ಕಟ್ಟಿಕೊಂಡಿತು. ಮಾತನಾಡಲಿಕ್ಕೆ ಬರಲಿಲ್ಲ. ಕೊನೆಯ ಐದು ದಿವಸ ಅನ್ನ-ನೀರು ಮುಟ್ಟಲಿಲ್ಲ. ಆದರೂ ತಮ್ಮ ಪತ್ನಿಯನ್ನು ಬಿಟ್ಟು ಯಾರಿಗೂ ಇದನ್ನು ತಿಳಿಯಗೊಡಲಿಲ್ಲ. ನಿರ್ಯಾಣದ ದಿನ ಕೂಡ ಸಾಧನೆಗಾಗಿ ಹೋದರು. ಗುರುಗೃಹದ ಹಾದಿಯನ್ನು ನೋಡಿಕೊಂಡು ಬಂದರು. ತಮ್ಮ ಪತ್ನಿಗೆ ಮಾತ್ರ ತಾವು ಹೋಗುವರೆಂಬ ಸೂಚನೆ ಕೊಟ್ಟರು. ರಾತ್ರಿಯ ಭಜನೆಯಾಯಿತು. ಆರತಿಯ ಜ್ಯೋತಿಯು ಶಾಂತವಾಗುತ್ತಿದ್ದಂತೆ ಇವರ ಆತ್ಮಜ್ಯೋತಿಯು ಅದರಲ್ಲಿ ಐಕ್ಯವಾಯಿತು. ಗುರುದೇವರು ಶ್ರೇಷ್ಠ ಗುರುಗಳು. ಓಡಾಡುತ್ತ, ಮಾತನಾಡುತ್ತ ಇದ್ದಕ್ಕಿದ್ದ ಹಾಗೆ ಮರಣವನ್ನು ಮೆಟ್ಟಿ ಅಮರರಾದರು. ದೇವರಿಂದ ಬಂದವರು ದೇವರ ಕಡಗೆ ಹೋದರು. ಧನ್ಯಧನ್ಯರಾದರು. ಶ್ರೀ ಗುರುದೇವರೇ ಧನ್ಯರು. {{center|೫}} {{gap}}ಶ್ರೀ ಗುರುದೇವರ ಪರಮಾರ್ಥಸೋಪಾನಕ್ಕೆ ಐದು ಮೆಟ್ಟಿಲುಗಳಿದ್ದು ಮಾನವನ ಸ್ವಭಾವದ ಮೇಲೆ ಅದು ನಿಂತಿದೆ. ಮಾನವನ ಮನದ {{center|೨೭೯}}<noinclude></noinclude> iuxrcj4s18d2xai6ttc3lpv1i8qtyfx 323647 323635 2026-05-31T00:14:59Z Shreelatha.Halemane 7642 /* Validated */ 323647 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ಏಳನೆಯ ಸಮಾಸ}} ಸ್ವಸ್ಥಾನದಲ್ಲಿ ಆನಂದದಿಂದ ಇದ್ದರು. ನಂತರ ಬಿರುಗಾಳಿ ಬೀಸಿ, ಮಳೆ ಬಂದು, ಪಕ್ಕದ ಮನೆಯ ಮೇಲೆ ಸಿಡಿಲು ಎರಗಿತು. ಶೀತಬಾಧೆಯಿಂದ ಅವರ ಎದೆಯಲ್ಲಿ ಕಫ ತುಂಬಿಕೊಂಡಿತು. ಸ್ವಲ್ಪ ಹುಷಾರಾದ ಮೇಲೆ ನಿಂಬಾಳಕ್ಕೆ ತಿರುಗಿ ಬಂದಾಗ ಅವರ ಶರೀರವು ಅಸ್ತಿಪಂಜರದಂತ ಕಾಣುತ್ತಿತ್ತು. ಗುರುದೇವರಿಗೆ ಮೃತ್ಯು ಸಮೀಪಿಸಿದೆ ಎಂದೆನಿಸಿತು. ಕಫವು ಹೆಚ್ಚಾಗಿ ಗಂಟಲು ಕಟ್ಟಿಕೊಂಡಿತು. ಮಾತನಾಡಲಿಕ್ಕೆ ಬರಲಿಲ್ಲ. ಕೊನೆಯ ಐದು ದಿವಸ ಅನ್ನ-ನೀರು ಮುಟ್ಟಲಿಲ್ಲ. ಆದರೂ ತಮ್ಮ ಪತ್ನಿಯನ್ನು ಬಿಟ್ಟು ಯಾರಿಗೂ ಇದನ್ನು ತಿಳಿಯಗೊಡಲಿಲ್ಲ. ನಿರ್ಯಾಣದ ದಿನ ಕೂಡ ಸಾಧನೆಗಾಗಿ ಹೋದರು. ಗುರುಗೃಹದ ಹಾದಿಯನ್ನು ನೋಡಿಕೊಂಡು ಬಂದರು. ತಮ್ಮ ಪತ್ನಿಗೆ ಮಾತ್ರ ತಾವು ಹೋಗುವರೆಂಬ ಸೂಚನೆ ಕೊಟ್ಟರು. ರಾತ್ರಿಯ ಭಜನೆಯಾಯಿತು. ಆರತಿಯ ಜ್ಯೋತಿಯು ಶಾಂತವಾಗುತ್ತಿದ್ದಂತೆ ಇವರ ಆತ್ಮಜ್ಯೋತಿಯು ಅದರಲ್ಲಿ ಐಕ್ಯವಾಯಿತು. ಗುರುದೇವರು ಶ್ರೇಷ್ಠ ಗುರುಗಳು. ಓಡಾಡುತ್ತ, ಮಾತನಾಡುತ್ತ ಇದ್ದಕ್ಕಿದ್ದ ಹಾಗೆ ಮರಣವನ್ನು ಮೆಟ್ಟಿ ಅಮರರಾದರು. ದೇವರಿಂದ ಬಂದವರು ದೇವರ ಕಡಗೆ ಹೋದರು. ಧನ್ಯಧನ್ಯರಾದರು. ಶ್ರೀ ಗುರುದೇವರೇ ಧನ್ಯರು. {{center|೫}} {{gap}}ಶ್ರೀ ಗುರುದೇವರ ಪರಮಾರ್ಥಸೋಪಾನಕ್ಕೆ ಐದು ಮೆಟ್ಟಿಲುಗಳಿದ್ದು ಮಾನವನ ಸ್ವಭಾವದ ಮೇಲೆ ಅದು ನಿಂತಿದೆ. ಮಾನವನ ಮನದ {{center|೨೭೯}}<noinclude></noinclude> 5fljpv6oiiqu9ezlfrodbirkwvd7nhn ಪುಟ:ನಿತ್ಯ ನೇಮಾವಲಿ.pdf/೨೮೦ 104 102110 323636 293315 2026-05-31T00:03:06Z Shreesha Sharma 7840 /* Proofread */ 323636 proofread-page text/x-wiki <noinclude><pagequality level="3" user="Shreesha Sharma" /></noinclude>{{center|ನಿತ್ಯನೇಮಾವಲಿ}} ಅಂಗಗಳೆಂದರೆ ಭಾವನೆ, ಬುದ್ಧಿ, ಇಚ್ಛಾಶಕ್ತಿ ಹಾಗೂ ಇವುಗಳ ಮುಕುಟಮಣಿಯಾದ ಪ್ರತಿಭೆ, ಪರಮಾರ್ಥ ಪ್ರೇರಣೆಯಿಂದ 'ಭಾವನೆ ಜಾಗೃತವಾಗುತ್ತಿದೆ. ಸದ್ಗುಣ ಸೇವನೆಯಿಂದ ನೀತಿಶಕ್ತಿಕ್ರಿಯಾಶೀಲವಾಗುತ್ತಿದೆ. ಆತ್ಮಜ್ಞಾನದಿಂದ ಬುದ್ಧಿ ಪ್ರಸನ್ನತೆಯಾಗುತ್ತಿದೆ. ಧ್ಯಾನದಿಂದ ಪ್ರತಿಭಾ ವಿಕಸಿತವಾಗುತ್ತಿದೆ. ಈ ಎಲ್ಲ ಶಕ್ತಿಗಳು ಪರಸ್ಪರ ಪೋಷಕವಾಗಿದ್ದು ಪರಸ್ಪರ ಸಹಾಯದಿಂದ ಬೆಳೆಯುತ್ತವೆ. ಎಲ್ಲ ಶಕ್ತಿಗಳ ಪರ್ಯವಸಾನದ ಪ್ರಭಾವವು ಆತ್ಮದರ್ಶನದಲ್ಲಿ ಆಗುತ್ತದೆ. ಹಾಗೂ ಕೊನಗೆ ಸ್ವಾನುಭವವು ಆಗುತ್ತದೆ. ಈ ಪ್ರಕಾರ ಶ್ರೀ ಗುರುದೇವರ ಭಕ್ತಿಯೋಗವು, ವಿವೇಕಯುಕ್ತವೂ, ನೀತಿಪ್ರಧಾನವೂ, ಭಾವಯುಕ್ತ ನಾಮಸ್ಮರಣೆಯಿಂದ ಕೂಡಿದ್ದೂ, ಆತ್ಮಸಾಕ್ಷಾತ್ಕಾರ ಸಂಪನ್ನವೂ ಆದ ಭಕ್ತಿಯೋಗವು ಆಗಿರುತ್ತದೆ. ಗುರುದೇವ ಚರಿತಾಮೃತಸಾರವು ಹೀಗಿದ. ಗುರುದೇವರ ಪ್ರೇರಣೆಯಿಂದ ಮನೋಹರನಿಂದ ರಚಿತವಾಗಿರುವ ಚರಿತಾಮೃತಸಾರವನ್ನು ಸೇವಿಸುವ ಭಕ್ತರು ಆತ್ಮಾನಂದದಲ್ಲಿ ರಮಮಾಣರಾಗಲಿ, ಇನ್ನು ವಿಶ್ವವನ್ನು ವ್ಯಾಪಿಸಿದ ದೇವರು ಈ ಮಾತಿನ ಯಜ್ಞದಿಂದ ಸಂತುಷ್ಟನಾಗಿ ನಮಗೆ ಪ್ರಸಾದವನ್ನು ದಯಪಾಲಿಸಲಿ. ಹೀಗೆ ಶ್ರೀ ಗುರುದೇವ ರಾಮಭಾವೂ ರಾನಡೆಯವರ ಸಂಕ್ಷಿಪ್ತಚರಿತ್ರೆಯೆಂಬ ಏಳನೆಯ ಸಮಾಸವು ಮುಗಿಯಿತು. {{center|೨೮೦}}<noinclude></noinclude> 6rlca3cuwxqybzdgtitruyz548b4duw 323648 323636 2026-05-31T00:15:15Z Shreelatha.Halemane 7642 /* Validated */ 323648 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ನಿತ್ಯನೇಮಾವಲಿ}} ಅಂಗಗಳೆಂದರೆ ಭಾವನೆ, ಬುದ್ಧಿ, ಇಚ್ಛಾಶಕ್ತಿ ಹಾಗೂ ಇವುಗಳ ಮುಕುಟಮಣಿಯಾದ ಪ್ರತಿಭೆ, ಪರಮಾರ್ಥ ಪ್ರೇರಣೆಯಿಂದ 'ಭಾವನೆ ಜಾಗೃತವಾಗುತ್ತಿದೆ. ಸದ್ಗುಣ ಸೇವನೆಯಿಂದ ನೀತಿಶಕ್ತಿಕ್ರಿಯಾಶೀಲವಾಗುತ್ತಿದೆ. ಆತ್ಮಜ್ಞಾನದಿಂದ ಬುದ್ಧಿ ಪ್ರಸನ್ನತೆಯಾಗುತ್ತಿದೆ. ಧ್ಯಾನದಿಂದ ಪ್ರತಿಭಾ ವಿಕಸಿತವಾಗುತ್ತಿದೆ. ಈ ಎಲ್ಲ ಶಕ್ತಿಗಳು ಪರಸ್ಪರ ಪೋಷಕವಾಗಿದ್ದು ಪರಸ್ಪರ ಸಹಾಯದಿಂದ ಬೆಳೆಯುತ್ತವೆ. ಎಲ್ಲ ಶಕ್ತಿಗಳ ಪರ್ಯವಸಾನದ ಪ್ರಭಾವವು ಆತ್ಮದರ್ಶನದಲ್ಲಿ ಆಗುತ್ತದೆ. ಹಾಗೂ ಕೊನಗೆ ಸ್ವಾನುಭವವು ಆಗುತ್ತದೆ. ಈ ಪ್ರಕಾರ ಶ್ರೀ ಗುರುದೇವರ ಭಕ್ತಿಯೋಗವು, ವಿವೇಕಯುಕ್ತವೂ, ನೀತಿಪ್ರಧಾನವೂ, ಭಾವಯುಕ್ತ ನಾಮಸ್ಮರಣೆಯಿಂದ ಕೂಡಿದ್ದೂ, ಆತ್ಮಸಾಕ್ಷಾತ್ಕಾರ ಸಂಪನ್ನವೂ ಆದ ಭಕ್ತಿಯೋಗವು ಆಗಿರುತ್ತದೆ. ಗುರುದೇವ ಚರಿತಾಮೃತಸಾರವು ಹೀಗಿದ. ಗುರುದೇವರ ಪ್ರೇರಣೆಯಿಂದ ಮನೋಹರನಿಂದ ರಚಿತವಾಗಿರುವ ಚರಿತಾಮೃತಸಾರವನ್ನು ಸೇವಿಸುವ ಭಕ್ತರು ಆತ್ಮಾನಂದದಲ್ಲಿ ರಮಮಾಣರಾಗಲಿ, ಇನ್ನು ವಿಶ್ವವನ್ನು ವ್ಯಾಪಿಸಿದ ದೇವರು ಈ ಮಾತಿನ ಯಜ್ಞದಿಂದ ಸಂತುಷ್ಟನಾಗಿ ನಮಗೆ ಪ್ರಸಾದವನ್ನು ದಯಪಾಲಿಸಲಿ. ಹೀಗೆ ಶ್ರೀ ಗುರುದೇವ ರಾಮಭಾವೂ ರಾನಡೆಯವರ ಸಂಕ್ಷಿಪ್ತಚರಿತ್ರೆಯೆಂಬ ಏಳನೆಯ ಸಮಾಸವು ಮುಗಿಯಿತು. {{center|೨೮೦}}<noinclude></noinclude> dmlufnb3335fitmmpdeg9qwvf99ite4 ಪುಟ:ನಿತ್ಯ ನೇಮಾವಲಿ.pdf/೨೮೧ 104 102111 323637 284484 2026-05-31T00:06:20Z Shreesha Sharma 7840 /* Proofread */ 323637 proofread-page text/x-wiki <noinclude><pagequality level="3" user="Shreesha Sharma" /></noinclude>{{center|'''ಪಂಚಪದಗಳು'''}} {{gap}}ಪ್ರಸ್ತುತ ನೇಮಾವಲಿಯ ಪ್ರತಿ ತಯಾರಾಗುವುದಕ್ಕಿಂತ ಮೊದಲು ಚಿಮ್ಮಡಮಠದ ಭಜನೆಗಳಲ್ಲಿ ಇಂಚಗೇರಿಯಲ್ಲಿ ಹಾಡುತ್ತಿರುವ ಐದು ಭಜನೆಗಳು ಇಲ್ಲಿವೆ. {{center|ಪದ-೧}} ಭಜ ಸದ್ಗುರುರಾಜಂ ಭಜ ಶ್ರೀ ಗುರುರಾಜಂ|| ತ್ಯಜ ತ್ಯಜ ಭವಜಂಚಾಲಂ ಮಾಯಾಗುಣಶೀಲಂ||ಧೃ|| ಸತ್ವದಚಿತ್ಪದರೂಪಂ|ಅಖಿಲಾನಂದಸ್ವರೂಪಂ|| ಅಗಣಿತತೇಜೋSಮೂಪಂ |ನೀರಾಂಜನದೀಪಂ||೧|| ದೃಷ್ಟಾ ದೃಶ್ಯಂ ವ್ಯೋಮಂ| ಪೀತಂ ಶುಭಂ ತಾಮ್ರಂ|| ನೀಲಂ ಧವಲಂ ಶ್ಯಾಮಂ| ಅಭಿನವನವರಂಗಂ||೨|| ಗುಪ್ತಾಗುಪ್ತಸ್ವರೂಪಂ| ದೃಷ್ಟಾನಾಶನಪಾಪಂ|| ಹತ್ವಾ ಭವಭಯತಾಪಂ| ಶೃತಿಗರ್ಭಿತಸೋಪಂ||೩|| {{center|೨೮೧}}<noinclude></noinclude> q8gbejqn4jz1cg8f2ozkyeycvtg0fph 323649 323637 2026-05-31T00:15:30Z Shreelatha.Halemane 7642 /* Validated */ 323649 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|'''ಪಂಚಪದಗಳು'''}} {{gap}}ಪ್ರಸ್ತುತ ನೇಮಾವಲಿಯ ಪ್ರತಿ ತಯಾರಾಗುವುದಕ್ಕಿಂತ ಮೊದಲು ಚಿಮ್ಮಡಮಠದ ಭಜನೆಗಳಲ್ಲಿ ಇಂಚಗೇರಿಯಲ್ಲಿ ಹಾಡುತ್ತಿರುವ ಐದು ಭಜನೆಗಳು ಇಲ್ಲಿವೆ. {{center|ಪದ-೧}} ಭಜ ಸದ್ಗುರುರಾಜಂ ಭಜ ಶ್ರೀ ಗುರುರಾಜಂ|| ತ್ಯಜ ತ್ಯಜ ಭವಜಂಚಾಲಂ ಮಾಯಾಗುಣಶೀಲಂ||ಧೃ|| ಸತ್ವದಚಿತ್ಪದರೂಪಂ|ಅಖಿಲಾನಂದಸ್ವರೂಪಂ|| ಅಗಣಿತತೇಜೋSಮೂಪಂ |ನೀರಾಂಜನದೀಪಂ||೧|| ದೃಷ್ಟಾ ದೃಶ್ಯಂ ವ್ಯೋಮಂ| ಪೀತಂ ಶುಭಂ ತಾಮ್ರಂ|| ನೀಲಂ ಧವಲಂ ಶ್ಯಾಮಂ| ಅಭಿನವನವರಂಗಂ||೨|| ಗುಪ್ತಾಗುಪ್ತಸ್ವರೂಪಂ| ದೃಷ್ಟಾನಾಶನಪಾಪಂ|| ಹತ್ವಾ ಭವಭಯತಾಪಂ| ಶೃತಿಗರ್ಭಿತಸೋಪಂ||೩|| {{center|೨೮೧}}<noinclude></noinclude> px2mh1wfh9g5qk3rherksqwts41js1v ಪುಟ:ನಿತ್ಯ ನೇಮಾವಲಿ.pdf/೨೮೨ 104 102112 323638 284485 2026-05-31T00:09:13Z Shreesha Sharma 7840 /* Proofread */ 323638 proofread-page text/x-wiki <noinclude><pagequality level="3" user="Shreesha Sharma" /></noinclude>{{center|ನಿತ್ಯನೇಮಾವಲಿ}} ಘಂಟಾಕಿಂಕಿಣಿ ನಾದಂ| ಸಿಂಹಂಶಂಖಂ ನಾದಂ|| ಭೇರ್ಯಾದಿಕಮಹಾನಾದಂ |ಅನುಭವ ಮನ ಲುಬ್ಧಂ||೪|| ಮುನಿಜನಮಾನಸಹರ್ಷಂ| ಮಾಯಾಗುಣ ಆಕರ್ಷಕಂ| ಶೋಧನಮಾರ್ಗಶೀರ್ಷಂ| ತವಪುರಾಣಪುರುಷಂ||೫|| ಇತಿ ಸ್ತೋತ್ರಂ ಪಠ ಶ್ರುತ್ವಾ| ಪಾವನದಾಸಜೀವಿತ್ವಂ। ಪಾಪಂ ಸರ್ವಂ ಹತ್ವಾ|ಭವಭಯ ನಾಶ ತ್ವಮ್||೬|| '''ಭಾವಾರ್ಥ''': ಸದ್ಗುರು ರಾಜನನ್ನು ಭಜಿಸು, ಶ್ರೀಗುರುರಾಜನನ್ನು ಭಜಿಸು. ಮಾಯೆಯಿಂದ ಕೂಡಿದ ಈ ಸಂಸಾರದ ಜಂಜಾಟವನ್ನು ಬಿಟ್ಟು ಬಿಡು. ಚಿನ್ಮಯರೂಪನೂ, ಅಖಿಲಾನಂದ ಸ್ವರೂಪನೂ, ಅಗಣಿತ ತೇಜಃಪೂಂಜನಾದ ನೀರಾಂಜನ ಪ್ರಕಾಶ ಸಮಾನನೂ ಆದ ಸದ್ಗುರುವನ್ನು ಭಜಿಸು. ನವರಂಗಗಳಾದ ಹಳದಿ, ಬಿಳಿ, ತಾಮ್ರವರ್ಣ, ನೀಲಿ, ಕಪ್ಪುಗಳಿಂದ ಶೋಭಿಸುವ ಆಕಾಶವನ್ನು ನೋಡು. ಗುಹ್ಯಾಗುಹ್ಯ ಸ್ವರೂಪನೂ, ಪಾಪನಾಶಕನೂ, ಭವಭಯತಾಪ ಪರಿಹಾರಕನೂ, ಶ್ರುತಿಗಳಿಂದ ಹಾಡಿಸಿಕೊಳ್ಳುವವನೂ ಆದಂಥ ಸದ್ಗುರುರಾಜನನ್ನು ಭಜಿಸು, ಘಂಟೆಗಳ ಕಿಣಿಕಿಣಿ ನಾದದಿಂದ, ಸಿಂಹಸದೃಶ ಶಂಖನಾದದಿಂದ, ಭೇರಿ ಮುಂತಾದ ಮಹಾನಾದಗಳ ಅನುಭವದಿಂದ ಮನಸ್ಸು ಮುಗ್ಧವಾಗಿದೆ. ಮುನಿಗಳ ಮನಸ್ಸಿಗೆ ಆನಂದವನ್ನು ಕೊಡುವಂಥವನೂ, ಮಾಯಾಗುಣವನ್ನು ಇಲ್ಲದ ಹಾಗೆ ಮಾಡಿ, ಶ್ರೇಷ್ಠ {{center|೨೮೨}}<noinclude></noinclude> s2zev9dgweqthtwvc9gvxaj6gipin76 323650 323638 2026-05-31T00:15:39Z Shreelatha.Halemane 7642 /* Validated */ 323650 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ನಿತ್ಯನೇಮಾವಲಿ}} ಘಂಟಾಕಿಂಕಿಣಿ ನಾದಂ| ಸಿಂಹಂಶಂಖಂ ನಾದಂ|| ಭೇರ್ಯಾದಿಕಮಹಾನಾದಂ |ಅನುಭವ ಮನ ಲುಬ್ಧಂ||೪|| ಮುನಿಜನಮಾನಸಹರ್ಷಂ| ಮಾಯಾಗುಣ ಆಕರ್ಷಕಂ| ಶೋಧನಮಾರ್ಗಶೀರ್ಷಂ| ತವಪುರಾಣಪುರುಷಂ||೫|| ಇತಿ ಸ್ತೋತ್ರಂ ಪಠ ಶ್ರುತ್ವಾ| ಪಾವನದಾಸಜೀವಿತ್ವಂ। ಪಾಪಂ ಸರ್ವಂ ಹತ್ವಾ|ಭವಭಯ ನಾಶ ತ್ವಮ್||೬|| '''ಭಾವಾರ್ಥ''': ಸದ್ಗುರು ರಾಜನನ್ನು ಭಜಿಸು, ಶ್ರೀಗುರುರಾಜನನ್ನು ಭಜಿಸು. ಮಾಯೆಯಿಂದ ಕೂಡಿದ ಈ ಸಂಸಾರದ ಜಂಜಾಟವನ್ನು ಬಿಟ್ಟು ಬಿಡು. ಚಿನ್ಮಯರೂಪನೂ, ಅಖಿಲಾನಂದ ಸ್ವರೂಪನೂ, ಅಗಣಿತ ತೇಜಃಪೂಂಜನಾದ ನೀರಾಂಜನ ಪ್ರಕಾಶ ಸಮಾನನೂ ಆದ ಸದ್ಗುರುವನ್ನು ಭಜಿಸು. ನವರಂಗಗಳಾದ ಹಳದಿ, ಬಿಳಿ, ತಾಮ್ರವರ್ಣ, ನೀಲಿ, ಕಪ್ಪುಗಳಿಂದ ಶೋಭಿಸುವ ಆಕಾಶವನ್ನು ನೋಡು. ಗುಹ್ಯಾಗುಹ್ಯ ಸ್ವರೂಪನೂ, ಪಾಪನಾಶಕನೂ, ಭವಭಯತಾಪ ಪರಿಹಾರಕನೂ, ಶ್ರುತಿಗಳಿಂದ ಹಾಡಿಸಿಕೊಳ್ಳುವವನೂ ಆದಂಥ ಸದ್ಗುರುರಾಜನನ್ನು ಭಜಿಸು, ಘಂಟೆಗಳ ಕಿಣಿಕಿಣಿ ನಾದದಿಂದ, ಸಿಂಹಸದೃಶ ಶಂಖನಾದದಿಂದ, ಭೇರಿ ಮುಂತಾದ ಮಹಾನಾದಗಳ ಅನುಭವದಿಂದ ಮನಸ್ಸು ಮುಗ್ಧವಾಗಿದೆ. ಮುನಿಗಳ ಮನಸ್ಸಿಗೆ ಆನಂದವನ್ನು ಕೊಡುವಂಥವನೂ, ಮಾಯಾಗುಣವನ್ನು ಇಲ್ಲದ ಹಾಗೆ ಮಾಡಿ, ಶ್ರೇಷ್ಠ {{center|೨೮೨}}<noinclude></noinclude> lcx6jzcvmlfg90aslxnutjf6umxyotn ಪುಟ:ನಿತ್ಯ ನೇಮಾವಲಿ.pdf/೨೮೩ 104 102113 323639 284487 2026-05-31T00:13:11Z Shreesha Sharma 7840 /* Proofread */ 323639 proofread-page text/x-wiki <noinclude><pagequality level="3" user="Shreesha Sharma" /></noinclude>{{center|ಪಂಚಪದಗಳು}} ಮಾರ್ಗವನ್ನು ತೋರಿಸಿಕೊಡುವಂಥವನೂ, ಪುರಾಣಪುರುಷನೂ ಆದ ಸದ್ಗುರುವನ್ನು ಭಜಿಸು. ಪಾಪಗಳನ್ನೆಲ್ಲ ಕಳೆಯುವ ಭವಭಯವನ್ನು ದೂರಮಾಡುವ ಸ್ತೋತ್ರವನ್ನು ಪಠಿಸಿ ದಾಸನ ಜೀವನ ಪಾವನವಾಯಿತು. ಅಂಥ ಸದ್ಗುರುನಾಥನನ್ನು ಭಜಿಸು. ಶ್ರೀಗುರುರಾಜನನ್ನು ಭಜಿಸು. {{center|ಪದ-೨}} ಸದ್ಗುರು ಚಿದ್ರನ ತುಜಲಾ| ಆಲೋ ಶರಣ ಮೀ ತಾರೀ ಮಜಲಾ|| ಜಯಗುರು ಜಯಗುರು ಜಯಗುರು ಜಯ| ಜಯಗುರು ಜಯಗುರು ಜಯಗುರು ಜಯ||ಧೃ|| ಶೃತಿ-ಸ್ಮೃತಿ ತುಜಲಾ ಗಾತೀ| ಪರಿ ಶ್ರೀ ಆಜವರೀ ನ ಹೋಯ ಪುರತೀ || ಜಯ... || ೧ || ಶೇಷ ಸಹಸ್ರಮುಖೀ ವರ್ಣಿತಾ। ಪರಿ ತೀ ಆಜವರೀ ನ ಹೋಯ ಪುರತಾ || ಜಯ... || ೨ || ಪಹಾ ವಾಗೀಶ್ವರೀ ತುಜ ಸ್ತವಿತೀ। ಪರಿ ಶ್ರೀ ಆಜವರೀ ನ ಹೋಯ ಪುರತೀ || ಜಯ... || ೩ || ಸಂತ ಸಜ್ಜನೀ ವರ್ಣಲೇ ಬಹೂ| ಐಸಾ ತೂ ಏಕ ದೇವಾಧಿದೇವೂ || ಜಯ... || ೪ || {{center|೨೮೩}}<noinclude></noinclude> 3v2s06sq9m7t83av559ho2mhji70fn4 323651 323639 2026-05-31T00:15:48Z Shreelatha.Halemane 7642 /* Validated */ 323651 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ಪಂಚಪದಗಳು}} ಮಾರ್ಗವನ್ನು ತೋರಿಸಿಕೊಡುವಂಥವನೂ, ಪುರಾಣಪುರುಷನೂ ಆದ ಸದ್ಗುರುವನ್ನು ಭಜಿಸು. ಪಾಪಗಳನ್ನೆಲ್ಲ ಕಳೆಯುವ ಭವಭಯವನ್ನು ದೂರಮಾಡುವ ಸ್ತೋತ್ರವನ್ನು ಪಠಿಸಿ ದಾಸನ ಜೀವನ ಪಾವನವಾಯಿತು. ಅಂಥ ಸದ್ಗುರುನಾಥನನ್ನು ಭಜಿಸು. ಶ್ರೀಗುರುರಾಜನನ್ನು ಭಜಿಸು. {{center|ಪದ-೨}} ಸದ್ಗುರು ಚಿದ್ರನ ತುಜಲಾ| ಆಲೋ ಶರಣ ಮೀ ತಾರೀ ಮಜಲಾ|| ಜಯಗುರು ಜಯಗುರು ಜಯಗುರು ಜಯ| ಜಯಗುರು ಜಯಗುರು ಜಯಗುರು ಜಯ||ಧೃ|| ಶೃತಿ-ಸ್ಮೃತಿ ತುಜಲಾ ಗಾತೀ| ಪರಿ ಶ್ರೀ ಆಜವರೀ ನ ಹೋಯ ಪುರತೀ || ಜಯ... || ೧ || ಶೇಷ ಸಹಸ್ರಮುಖೀ ವರ್ಣಿತಾ। ಪರಿ ತೀ ಆಜವರೀ ನ ಹೋಯ ಪುರತಾ || ಜಯ... || ೨ || ಪಹಾ ವಾಗೀಶ್ವರೀ ತುಜ ಸ್ತವಿತೀ। ಪರಿ ಶ್ರೀ ಆಜವರೀ ನ ಹೋಯ ಪುರತೀ || ಜಯ... || ೩ || ಸಂತ ಸಜ್ಜನೀ ವರ್ಣಲೇ ಬಹೂ| ಐಸಾ ತೂ ಏಕ ದೇವಾಧಿದೇವೂ || ಜಯ... || ೪ || {{center|೨೮೩}}<noinclude></noinclude> tpkjih15wt5xoi3d86ozhgszxddusvo 323675 323651 2026-05-31T07:00:47Z Vikashegde 1258 /* Validated */ 323675 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ಪಂಚಪದಗಳು}} ಮಾರ್ಗವನ್ನು ತೋರಿಸಿಕೊಡುವಂಥವನೂ, ಪುರಾಣಪುರುಷನೂ ಆದ ಸದ್ಗುರುವನ್ನು ಭಜಿಸು. ಪಾಪಗಳನ್ನೆಲ್ಲ ಕಳೆಯುವ ಭವಭಯವನ್ನು ದೂರಮಾಡುವ ಸ್ತೋತ್ರವನ್ನು ಪಠಿಸಿ ದಾಸನ ಜೀವನ ಪಾವನವಾಯಿತು. ಅಂಥ ಸದ್ಗುರುನಾಥನನ್ನು ಭಜಿಸು. ಶ್ರೀಗುರುರಾಜನನ್ನು ಭಜಿಸು. {{center|ಪದ-೨}} <poem> ಸದ್ಗುರು ಚಿದ್ಘನ ತುಜಲಾ| ಆಲೋ ಶರಣ ಮೀ ತಾರೀ ಮಜಲಾ|| ಜಯಗುರು ಜಯಗುರು ಜಯಗುರು ಜಯ| ಜಯಗುರು ಜಯಗುರು ಜಯಗುರು ಜಯ||ಧೃ|| ಶೃತಿ-ಸ್ಮೃತಿ ತುಜಲಾ ಗಾತೀ| ಪರಿ ಶ್ರೀ ಆಜವರೀ ನ ಹೋಯ ಪುರತೀ || ಜಯ... || ೧ || ಶೇಷ ಸಹಸ್ರಮುಖೀ ವರ್ಣಿತಾ। ಪರಿ ತೀ ಆಜವರೀ ನ ಹೋಯ ಪುರತಾ || ಜಯ... || ೨ || ಪಹಾ ವಾಗೀಶ್ವರೀ ತುಜ ಸ್ತವಿತೀ | ಪರಿ ಶ್ರೀ ಆಜವರೀ ನ ಹೋಯ ಪುರತೀ || ಜಯ... || ೩ || ಸಂತ ಸಜ್ಜನೀ ವರ್ಣಲೇ ಬಹೂ| ಐಸಾ ತೂ ಏಕ ದೇವಾಧಿದೇವೂ || ಜಯ... || ೪ || </poem> {{center|೨೮೩}}<noinclude></noinclude> 8pdilfcotddwkf1zofeiyqzucwlhhra ಪುಟ:ನಿತ್ಯ ನೇಮಾವಲಿ.pdf/೨೮೪ 104 102114 323652 284489 2026-05-31T00:18:27Z Shreesha Sharma 7840 /* Proofread */ 323652 proofread-page text/x-wiki <noinclude><pagequality level="3" user="Shreesha Sharma" /></noinclude>{{center|ನಿತ್ಯನೇಮಾವಲಿ}} ಪಾಹೂ ಜಾತಾ ತುಮಜಾ ಅಂತ| ನಲಗೇ ಮ್ಹಣುನೀ ತುಮ್ಹೀ ಅನಂತ || ಜಯ... || ೫ || ಜಾಣುನಿ ಜೇ ಜನ ಧರಿತೀಲ ಪಂಥ| ಈ ತೇ ಝಾಲೇ ತವ ಪದೀ ಸಂತ || ಜಯ... || ೬ || ಸಚರಾಚರ ತೂ ನಿರ್ಮಿತಾ| ಸರ್ವಾವರತೀ ತುಮಚೇ ಸತ್ತಾ || ಜಯ... || ೭ || ಸಾಧಕಾಚೇ ಪುರವೂನಿ ಕಾಮಾ। ತೂಚಿ ಸಹಜ ಕರಿಸೀ ನಿಷ್ಕಾಮಾ || ಜಯ... || ೮ || ಯಾ ದಾಸಾ ತವ ಪದೀ ಪ್ರೇಮಾ ದೇವೂನಿ ಕರಿಸೀ ಮಲಾ ಉತ್ತಮಾ || ಜಯ... || ೯ || '''ಭಾವಾರ್ಥ''': ಚಿದ್ಘನ ಸದ್ಗುರುವೇ, ನಾನು ನಿನಗೆ ಶರಣು ಬಂದಿದ್ದೇನೆ, ನನ್ನನ್ನು ರಕ್ಷಿಸು, ಜಯಗುರು, ಜಯಗುರು, ಜಯಗುರು ಜಯ. ಶೃತಿ-ಸ್ಮೃತಿಗಳು ನಿನ್ನನ್ನು ಹೊಗಳುತ್ತವೆ. ಆದರೂ ಅದು ಇದುವರೆಗೆ ಪೂರ್ಣವಾಗಿಲ್ಲ. ಸಹಸ್ರಮುಖದ ಶೇಷನು ವರ್ಣಿಸಿದರೂ ಅದು ಪೂರ್ತಿಯಾಗಿಲ್ಲ. ಸರಸ್ವತೀದೇವಿ ನಿನ್ನನ್ನು ಸ್ತುತಿಸಿದರೂ ಅದು ಇನ್ನೂ ಮುಗಿದಿಲ್ಲ. ಬೇಕಾದಷ್ಟು ಸಾಧು-ಸಂತರು, ಸಜ್ಜನರು ನಿನ್ನ ಮಹಿಮೆಯನ್ನು ಹಾಡಿದರೂ ಅವರಿಗೆ ತೃಪ್ತಿಯಾಗದಂಥ ದೇವಾಧಿದೇವನು ನೀನು. ನಿನಗೆ ಆದಿಯಿಲ್ಲ, ಅಂತ್ಯವಿಲ್ಲ: {{center|೨೮೪}}<noinclude></noinclude> sxe7iu3ekmn28u7b6cxxzv6swfz9a6d 323661 323652 2026-05-31T00:47:15Z Shreelatha.Halemane 7642 /* Validated */ 323661 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ನಿತ್ಯನೇಮಾವಲಿ}} ಪಾಹೂ ಜಾತಾ ತುಮಜಾ ಅಂತ| ನಲಗೇ ಮ್ಹಣುನೀ ತುಮ್ಹೀ ಅನಂತ || ಜಯ... || ೫ || ಜಾಣುನಿ ಜೇ ಜನ ಧರಿತೀಲ ಪಂಥ| ಈ ತೇ ಝಾಲೇ ತವ ಪದೀ ಸಂತ || ಜಯ... || ೬ || ಸಚರಾಚರ ತೂ ನಿರ್ಮಿತಾ| ಸರ್ವಾವರತೀ ತುಮಚೇ ಸತ್ತಾ || ಜಯ... || ೭ || ಸಾಧಕಾಚೇ ಪುರವೂನಿ ಕಾಮಾ। ತೂಚಿ ಸಹಜ ಕರಿಸೀ ನಿಷ್ಕಾಮಾ || ಜಯ... || ೮ || ಯಾ ದಾಸಾ ತವ ಪದೀ ಪ್ರೇಮಾ ದೇವೂನಿ ಕರಿಸೀ ಮಲಾ ಉತ್ತಮಾ || ಜಯ... || ೯ || '''ಭಾವಾರ್ಥ''': ಚಿದ್ಘನ ಸದ್ಗುರುವೇ, ನಾನು ನಿನಗೆ ಶರಣು ಬಂದಿದ್ದೇನೆ, ನನ್ನನ್ನು ರಕ್ಷಿಸು, ಜಯಗುರು, ಜಯಗುರು, ಜಯಗುರು ಜಯ. ಶೃತಿ-ಸ್ಮೃತಿಗಳು ನಿನ್ನನ್ನು ಹೊಗಳುತ್ತವೆ. ಆದರೂ ಅದು ಇದುವರೆಗೆ ಪೂರ್ಣವಾಗಿಲ್ಲ. ಸಹಸ್ರಮುಖದ ಶೇಷನು ವರ್ಣಿಸಿದರೂ ಅದು ಪೂರ್ತಿಯಾಗಿಲ್ಲ. ಸರಸ್ವತೀದೇವಿ ನಿನ್ನನ್ನು ಸ್ತುತಿಸಿದರೂ ಅದು ಇನ್ನೂ ಮುಗಿದಿಲ್ಲ. ಬೇಕಾದಷ್ಟು ಸಾಧು-ಸಂತರು, ಸಜ್ಜನರು ನಿನ್ನ ಮಹಿಮೆಯನ್ನು ಹಾಡಿದರೂ ಅವರಿಗೆ ತೃಪ್ತಿಯಾಗದಂಥ ದೇವಾಧಿದೇವನು ನೀನು. ನಿನಗೆ ಆದಿಯಿಲ್ಲ, ಅಂತ್ಯವಿಲ್ಲ: {{center|೨೮೪}}<noinclude></noinclude> 7sh8t9bnpfdwcxnfnlvrnjupqlvswlv ಪುಟ:ನಿತ್ಯ ನೇಮಾವಲಿ.pdf/೨೮೫ 104 102115 323653 284491 2026-05-31T00:23:09Z Shreesha Sharma 7840 /* Proofread */ 323653 proofread-page text/x-wiki <noinclude><pagequality level="3" user="Shreesha Sharma" /></noinclude>{{center|ಪಂಚಪದಗಳು}} ಅನಂತನು ನೀನು, ನಿನ್ನನ್ನು ಅರಿತುಕೊಂಡ ಜನರು ಭಕ್ತಿಪಥ ಹಿಡಿದು ನಿನ್ನ ಚರಣಸೇವಕರಾಗಿ ಸಂತರನಿಸಿಕೊಂಡಿದ್ದಾರೆ. ಚರಾಚರ ಸೃಷ್ಟಿಯ ಕರ್ತಾರನು ನೀನು. ನಿನ್ನ ಸತ್ತೆಯಿಂದ ಎಲ್ಲವೂ ನಡೆಯುತ್ತಿದೆ. ಸಾಧಕರ ಕಾಮನೆಗಳನ್ನು ಪೂರೈಸಿ ಅವರನ್ನು ನಿಷ್ಕಾಮರನ್ನಾಗಿ ಮಾಡು. ನಿನ್ನ ಚರಣದಡಿಯಲ್ಲಿ ನನಗೆ ಪ್ರೀತಿಯನ್ನು ದಯಪಾಲಿಸಿ ನನ್ನನ್ನು ಉತ್ತಮ (ಶ್ರೇಷ್ಠನನ್ನಾಗಿ ಮಾಡುತ್ತೀ ಎಂದು ದಾಸನು ಅನ್ನುತ್ತಾನೆ. {{center|ಪದ-೩}} ಪ್ರಾರ್ಥನಾ ಏಕಾ ಮಾಝೀ|ಗುರುರಾಯಾ ಸಮರ್ಥಾ| ತ್ರಿಭುವನೀ ತೂಚಿ ಥೋರ| ದೀನಜನ ಉದ್ಧರಿತಾ||೧|| ಸದ್ಭುದ್ಧಿ ದೇ ಮಜಲಾ| ದುರ್ಬುದ್ಧಿಚಾ ವೀಟ ಆಲಾ| ಕಾಮಾದಿವೈರಿ ವಾರೀ| ಕರೀ ನಿಷ್ಕಾಮ ಮಜಲಾ||೨|| ವಾಸನಾ ಮನಿ ವಸಲೀ |ಕದೀ ನಿಘೇನಾಸೀ ಜಾಹಲೀ। ಕೊಠವರಿ ತಿಸಿ ಭಾಂಡೂ| ಮತಿ ಮಾ ಥಕಲೀ||೩|| ಮೋಹಮಾಯಾ ಮಮತಾ ಭಾರೀ| ಗಾಂಜಿತಾತಿ ಪರೋಪರೀ| ಯಾತೂನಿ ಸೋಡವಿ ಬಾ| ತೂಚಿ ಮಾಝಾ ಕೈವಾರೀ||೪|| ನಿದ್ರಾ ಹೀ ರಾಂಡ ಖೋಟೀ| ನಿತ್ಯ ಲಾಗಲೀಸೇ ಪಾಠೀ| ಆಯುಷ್ಯ ವ್ಯರ್ಥ ಗೇಲೇ| ಪಾಹೂ ನದಿ ಜಗಜೀಠೀ||೫|| {{center|೨೮೫}}<noinclude></noinclude> 727o1c8ti504yokvcuai4lnzc60jidz 323662 323653 2026-05-31T00:47:24Z Shreelatha.Halemane 7642 /* Validated */ 323662 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ಪಂಚಪದಗಳು}} ಅನಂತನು ನೀನು, ನಿನ್ನನ್ನು ಅರಿತುಕೊಂಡ ಜನರು ಭಕ್ತಿಪಥ ಹಿಡಿದು ನಿನ್ನ ಚರಣಸೇವಕರಾಗಿ ಸಂತರನಿಸಿಕೊಂಡಿದ್ದಾರೆ. ಚರಾಚರ ಸೃಷ್ಟಿಯ ಕರ್ತಾರನು ನೀನು. ನಿನ್ನ ಸತ್ತೆಯಿಂದ ಎಲ್ಲವೂ ನಡೆಯುತ್ತಿದೆ. ಸಾಧಕರ ಕಾಮನೆಗಳನ್ನು ಪೂರೈಸಿ ಅವರನ್ನು ನಿಷ್ಕಾಮರನ್ನಾಗಿ ಮಾಡು. ನಿನ್ನ ಚರಣದಡಿಯಲ್ಲಿ ನನಗೆ ಪ್ರೀತಿಯನ್ನು ದಯಪಾಲಿಸಿ ನನ್ನನ್ನು ಉತ್ತಮ (ಶ್ರೇಷ್ಠನನ್ನಾಗಿ ಮಾಡುತ್ತೀ ಎಂದು ದಾಸನು ಅನ್ನುತ್ತಾನೆ. {{center|ಪದ-೩}} ಪ್ರಾರ್ಥನಾ ಏಕಾ ಮಾಝೀ|ಗುರುರಾಯಾ ಸಮರ್ಥಾ| ತ್ರಿಭುವನೀ ತೂಚಿ ಥೋರ| ದೀನಜನ ಉದ್ಧರಿತಾ||೧|| ಸದ್ಭುದ್ಧಿ ದೇ ಮಜಲಾ| ದುರ್ಬುದ್ಧಿಚಾ ವೀಟ ಆಲಾ| ಕಾಮಾದಿವೈರಿ ವಾರೀ| ಕರೀ ನಿಷ್ಕಾಮ ಮಜಲಾ||೨|| ವಾಸನಾ ಮನಿ ವಸಲೀ |ಕದೀ ನಿಘೇನಾಸೀ ಜಾಹಲೀ। ಕೊಠವರಿ ತಿಸಿ ಭಾಂಡೂ| ಮತಿ ಮಾ ಥಕಲೀ||೩|| ಮೋಹಮಾಯಾ ಮಮತಾ ಭಾರೀ| ಗಾಂಜಿತಾತಿ ಪರೋಪರೀ| ಯಾತೂನಿ ಸೋಡವಿ ಬಾ| ತೂಚಿ ಮಾಝಾ ಕೈವಾರೀ||೪|| ನಿದ್ರಾ ಹೀ ರಾಂಡ ಖೋಟೀ| ನಿತ್ಯ ಲಾಗಲೀಸೇ ಪಾಠೀ| ಆಯುಷ್ಯ ವ್ಯರ್ಥ ಗೇಲೇ| ಪಾಹೂ ನದಿ ಜಗಜೀಠೀ||೫|| {{center|೨೮೫}}<noinclude></noinclude> 113w1drd3a6pl109atwxhn11jwyrh83 ಪುಟ:ನಿತ್ಯ ನೇಮಾವಲಿ.pdf/೨೮೬ 104 102116 323654 284492 2026-05-31T00:27:11Z Shreesha Sharma 7840 /* Proofread */ 323654 proofread-page text/x-wiki <noinclude><pagequality level="3" user="Shreesha Sharma" /></noinclude>{{center|ನಿತ್ಯನೇಮಾವಲಿ}} ದೇಹಭಾವ ಬಹು ಖೋಟಾ| ಮಜ ಕರೂನಿ ಕರಂಟಾ| ದೇಶೋಧಡಿ ಲಾವಿಯೇಲೆ| ಅನ್ನ ನ ಮಿಳೇ ಪೋಟಾ ||೬|| ಐಸೇ ಹೇ ಅನಂತ ಗುಣ |ಗಾಂಜಿತಾತೀ ಕಠಿಣ| ಯಾತೂನಿ ಕೋಣ ಮಜಲಾ| ಸೂಡವಿ ಬಾ ತುಜವಿಣ||೭|| ಪ್ರಾರ್ಥನಾ ಪರಿಸಾವೀ| ಗುರುರಾಯಾ ಗೋಸಾವೀ| ದುರ್ಗುಣ ವಾರೂನಿಯಾ| ದ್ಯಾವೀ ಸಾಯುಜ್ಯಪದವೀ .||೮|| ದಾಸಾಸಿ ಸಂರಕ್ಷಾ| ಕಾಮಧೇನು ಕಲ್ಪವೃಕ್ಷಾ| ಆಪುಲೇ ಬ್ರೀದ ರಕ್ಷಾ| ಪುರವೀ ಮಾಝೀ ಅಪೇಕ್ಷಾ||೯|| '''ಭಾವಾರ್ಥ''': ಸಮರ್ಥಾ ಗುರುರಾಯಾ, ನನ್ನ ಪ್ರಾರ್ಥನೆಯನ್ನು ಕೇಳು, ದೀನ ಜನರನ್ನು ಉದ್ಧಾರ ಮಾಡುವ ಕಾರ್ಯದಲ್ಲಿ ನೀನೇ ಅತ್ಯಂತ ಶ್ರೇಷ್ಠನು. ನನಗೆ ದುರ್ಬುದ್ಧಿಯಿಂದ ಮನಸ್ಸು ರೋಸಿ ಹೋಗಿದೆ. ಸದ್ಭುದ್ಧಿಯನ್ನು ಕೊಡು. ಕಾಮಾದಿ ವೈರಿಗಳನ್ನು ಹೊಡೆದು ಹಾಕಿ ನನ್ನನ್ನು ನಿಷ್ಕಾಮನನ್ನಾಗಿ ಮಾಡು. ಕೆಟ್ಟ ವಾಸನೆಗಳು ನನ್ನಲ್ಲಿ ಮನೆ ಮಾಡಿಕೊಂಡಿದ್ದು ಹೊರಟು ಹೋಗದಂತಾಗಿವೆ. ಎಷ್ಟೊಂದು ಅವುಗಳ ಕೂಡ ಹೋರಾಡಲಿ? ನನ್ನ ಮನಸ್ಸು ಮೋಹ-ಮಾಯ-ಮಮತೆಗಳ ಸುಳಿಯಲ್ಲಿ ಸಿಕ್ಕು ಒದ್ದಾಡುತ್ತಿದ್ದೇನೆ. ನೀನೇ ನನ್ನ ಕೈವಾರಿ. ನನ್ನನ್ನು ಅವುಗಳಿಂದ ಮುಕ್ತ ಮಾಡು. ನಿದ್ರೆಯಂಬ ಕೆಟ್ಟ ಹೆಂಗಸು ದಿನಾಲು ನನ್ನ ಬೆನ್ನು ಹತ್ತಿ ನನ್ನ ಆಯುಷ್ಯವನ್ನೆಲ್ಲ ದಣಿಯಿತು. {{center|೨೮೬}}<noinclude></noinclude> hf57zvl4c7azegnzo7wonfnwi0o8wlp 323663 323654 2026-05-31T00:47:33Z Shreelatha.Halemane 7642 /* Validated */ 323663 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ನಿತ್ಯನೇಮಾವಲಿ}} ದೇಹಭಾವ ಬಹು ಖೋಟಾ| ಮಜ ಕರೂನಿ ಕರಂಟಾ| ದೇಶೋಧಡಿ ಲಾವಿಯೇಲೆ| ಅನ್ನ ನ ಮಿಳೇ ಪೋಟಾ ||೬|| ಐಸೇ ಹೇ ಅನಂತ ಗುಣ |ಗಾಂಜಿತಾತೀ ಕಠಿಣ| ಯಾತೂನಿ ಕೋಣ ಮಜಲಾ| ಸೂಡವಿ ಬಾ ತುಜವಿಣ||೭|| ಪ್ರಾರ್ಥನಾ ಪರಿಸಾವೀ| ಗುರುರಾಯಾ ಗೋಸಾವೀ| ದುರ್ಗುಣ ವಾರೂನಿಯಾ| ದ್ಯಾವೀ ಸಾಯುಜ್ಯಪದವೀ .||೮|| ದಾಸಾಸಿ ಸಂರಕ್ಷಾ| ಕಾಮಧೇನು ಕಲ್ಪವೃಕ್ಷಾ| ಆಪುಲೇ ಬ್ರೀದ ರಕ್ಷಾ| ಪುರವೀ ಮಾಝೀ ಅಪೇಕ್ಷಾ||೯|| '''ಭಾವಾರ್ಥ''': ಸಮರ್ಥಾ ಗುರುರಾಯಾ, ನನ್ನ ಪ್ರಾರ್ಥನೆಯನ್ನು ಕೇಳು, ದೀನ ಜನರನ್ನು ಉದ್ಧಾರ ಮಾಡುವ ಕಾರ್ಯದಲ್ಲಿ ನೀನೇ ಅತ್ಯಂತ ಶ್ರೇಷ್ಠನು. ನನಗೆ ದುರ್ಬುದ್ಧಿಯಿಂದ ಮನಸ್ಸು ರೋಸಿ ಹೋಗಿದೆ. ಸದ್ಭುದ್ಧಿಯನ್ನು ಕೊಡು. ಕಾಮಾದಿ ವೈರಿಗಳನ್ನು ಹೊಡೆದು ಹಾಕಿ ನನ್ನನ್ನು ನಿಷ್ಕಾಮನನ್ನಾಗಿ ಮಾಡು. ಕೆಟ್ಟ ವಾಸನೆಗಳು ನನ್ನಲ್ಲಿ ಮನೆ ಮಾಡಿಕೊಂಡಿದ್ದು ಹೊರಟು ಹೋಗದಂತಾಗಿವೆ. ಎಷ್ಟೊಂದು ಅವುಗಳ ಕೂಡ ಹೋರಾಡಲಿ? ನನ್ನ ಮನಸ್ಸು ಮೋಹ-ಮಾಯ-ಮಮತೆಗಳ ಸುಳಿಯಲ್ಲಿ ಸಿಕ್ಕು ಒದ್ದಾಡುತ್ತಿದ್ದೇನೆ. ನೀನೇ ನನ್ನ ಕೈವಾರಿ. ನನ್ನನ್ನು ಅವುಗಳಿಂದ ಮುಕ್ತ ಮಾಡು. ನಿದ್ರೆಯಂಬ ಕೆಟ್ಟ ಹೆಂಗಸು ದಿನಾಲು ನನ್ನ ಬೆನ್ನು ಹತ್ತಿ ನನ್ನ ಆಯುಷ್ಯವನ್ನೆಲ್ಲ ದಣಿಯಿತು. {{center|೨೮೬}}<noinclude></noinclude> 3cbjt22tcpn3eu42bvghxpi7rcq1hya ಪುಟ:ನಿತ್ಯ ನೇಮಾವಲಿ.pdf/೨೮೭ 104 102117 323655 284493 2026-05-31T00:29:40Z Shreesha Sharma 7840 /* Proofread */ 323655 proofread-page text/x-wiki <noinclude><pagequality level="3" user="Shreesha Sharma" /></noinclude>{{center|ಪಂಚಪದಗಳು}} ಹಾಳುಮಾಡಿದ್ದಾಳೆ. ಮತ್ತು ನಿನ್ನ ದರ್ಶನ ಆಗದಂತೆ ಮಾಡಿದ್ದಾಳೆ. ಕೆಟ್ಟ ದೇಹಬುದ್ದಿಯು ನನ್ನನ್ನು ತನ್ನ ವಶದಲ್ಲಿರಿಸಿಕೊಂಡು ಹೊಟ್ಟೆಗೆ ಅನ್ನ ಸಿಗದಂತೆ ಮಾಡಿದೆ. ಈ ಅನಂತ ದುರ್ಗುಣಗಳೆಲ್ಲ ನನ್ನನ್ನು ಬಹುವಾಗಿ ಪೀಡಿಸುತ್ತವೆ. ನಿನ್ನ ಹೊರತಾಗಿ ಯಾರು ನನ್ನನ್ನು ಇದರಿಂದ ಪಾರು ಮಾಡುವರು? ನನ್ನ ಪ್ರಾರ್ಥನೆಯನ್ನು ಕೇಳು ಗೋಸಾವಿ, ಗುರುರಾಯಾ, ದುರ್ಗುಣಗಳನ್ನೆಲ್ಲ ನಾಶಮಾಡಿ ನನಗೆ ಸಾಯುಜ್ಯ ಪದವಿಯನ್ನು ಕೊಡು, ನೀನು ಭಕ್ತರ ಕಾಮಧೇನು, ಕಲ್ಪವೃಕ್ಷ, ನನ್ನ ಮನೋರಥಗಳನ್ನು ಈಡೇರಿಸಿ ನಿನ್ನ ಬಿರುದನ್ನು ಉಳಿಸಿಕೋ ಎಂದು ದಾಸನು ಪ್ರಾರ್ಥಿಸುತ್ತಾನೆ. {{center|ಪದ-೪}} ಹೇಚಿ ದಾನ ದೇಯೀ ಸ್ವಾಮೀ। ರಾಹೋ ಮನ ನಿತ್ಯ ನಾಮೀ||೧|| ತುಝೀ ಸೇವಾ ಅಖಂಡೀತ| ಘಡೋ, ರೂಪಿ ಜಡೋ ಚಿತ್ತ||೨|| ಅಹರ್ನಿಶೀ ಸಂತಸಂಗ| ಘಡೋ ಮಜ ಹಾ ಪ್ರಸಂಗ||೩|| ದುರಿತಕಾನನ ದಹನ ಕರಾ| ಪುಣ್ಯರೂಪ ವೈಶ್ವಾನರಾ||೪|| {{center|೨೮೭}}<noinclude></noinclude> kxo5aqz94rew7joifptuhbncamoj53r 323664 323655 2026-05-31T00:47:42Z Shreelatha.Halemane 7642 /* Validated */ 323664 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ಪಂಚಪದಗಳು}} ಹಾಳುಮಾಡಿದ್ದಾಳೆ. ಮತ್ತು ನಿನ್ನ ದರ್ಶನ ಆಗದಂತೆ ಮಾಡಿದ್ದಾಳೆ. ಕೆಟ್ಟ ದೇಹಬುದ್ದಿಯು ನನ್ನನ್ನು ತನ್ನ ವಶದಲ್ಲಿರಿಸಿಕೊಂಡು ಹೊಟ್ಟೆಗೆ ಅನ್ನ ಸಿಗದಂತೆ ಮಾಡಿದೆ. ಈ ಅನಂತ ದುರ್ಗುಣಗಳೆಲ್ಲ ನನ್ನನ್ನು ಬಹುವಾಗಿ ಪೀಡಿಸುತ್ತವೆ. ನಿನ್ನ ಹೊರತಾಗಿ ಯಾರು ನನ್ನನ್ನು ಇದರಿಂದ ಪಾರು ಮಾಡುವರು? ನನ್ನ ಪ್ರಾರ್ಥನೆಯನ್ನು ಕೇಳು ಗೋಸಾವಿ, ಗುರುರಾಯಾ, ದುರ್ಗುಣಗಳನ್ನೆಲ್ಲ ನಾಶಮಾಡಿ ನನಗೆ ಸಾಯುಜ್ಯ ಪದವಿಯನ್ನು ಕೊಡು, ನೀನು ಭಕ್ತರ ಕಾಮಧೇನು, ಕಲ್ಪವೃಕ್ಷ, ನನ್ನ ಮನೋರಥಗಳನ್ನು ಈಡೇರಿಸಿ ನಿನ್ನ ಬಿರುದನ್ನು ಉಳಿಸಿಕೋ ಎಂದು ದಾಸನು ಪ್ರಾರ್ಥಿಸುತ್ತಾನೆ. {{center|ಪದ-೪}} ಹೇಚಿ ದಾನ ದೇಯೀ ಸ್ವಾಮೀ। ರಾಹೋ ಮನ ನಿತ್ಯ ನಾಮೀ||೧|| ತುಝೀ ಸೇವಾ ಅಖಂಡೀತ| ಘಡೋ, ರೂಪಿ ಜಡೋ ಚಿತ್ತ||೨|| ಅಹರ್ನಿಶೀ ಸಂತಸಂಗ| ಘಡೋ ಮಜ ಹಾ ಪ್ರಸಂಗ||೩|| ದುರಿತಕಾನನ ದಹನ ಕರಾ| ಪುಣ್ಯರೂಪ ವೈಶ್ವಾನರಾ||೪|| {{center|೨೮೭}}<noinclude></noinclude> 3tgyecnyhzui78n2knfkm9pm3xmsfae ಪುಟ:ನಿತ್ಯ ನೇಮಾವಲಿ.pdf/೨೮೮ 104 102118 323656 284495 2026-05-31T00:35:31Z Shreesha Sharma 7840 /* Proofread */ 323656 proofread-page text/x-wiki <noinclude><pagequality level="3" user="Shreesha Sharma" /></noinclude>{{center|ನಿತ್ಯನೇಮಾವಲಿ}} ಶಿರೀ ಲೇವೊನಿಯಾ ಹಾತ| ದಾಸಾ ಕರಿಸಿ ಜೀವನ್ಮುಕ್ತ||೫|| ತೂಚಿ ಮಾತಾ ಪಿತಾ। ತೂಚಿ ಮಾಝೇ ಭಗಿನೀ ಭ್ರಾತಾ| ತೂಜವಿಣೇ ಚಿತ್ತಾ| ನಾವಡೇಚಿ ದುಸರೆ||೬|| ನಾವಡಚಿ ದುಸರೇ ತೂಚಿ ಮಾಝೇ ಕುಲದೈವತ| ತೂಚಿ ಮಾಝೇಗಣಗೋತ| ತೂಚಿ ಮಾಝೇವಿತ್ತ| ನಾವಡೇಚಿ ದುಸರೇ||೭|| ತೂಚಿ ಮಾಝೇ ಪ್ರೇಮಸುಖ| ತೂಚಿ ಮಾಝೇ ನಿರಸೀ ದುಃಖ। ತೂಜವಿನ ದೇಖ| ನಾವಡಚಿ ದುಸರೇ||೮|| ಕೂಟ ದಾಸಾಚ ಸಾರಥೀ| ತೋಟ ಮಾಝೇ ಭಾಗೀರಥೀ|| ತುಜವಿಣೇ ಗುರುಮೂರ್ತಿ| ನಾವಡೇಚೀ ದುಸರೇ||೯|| {{center|೨೮೮}}<noinclude></noinclude> mt1b9gjxfx5josayc4e0nuhqbmab7c0 323665 323656 2026-05-31T00:47:52Z Shreelatha.Halemane 7642 /* Validated */ 323665 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ನಿತ್ಯನೇಮಾವಲಿ}} ಶಿರೀ ಲೇವೊನಿಯಾ ಹಾತ| ದಾಸಾ ಕರಿಸಿ ಜೀವನ್ಮುಕ್ತ||೫|| ತೂಚಿ ಮಾತಾ ಪಿತಾ। ತೂಚಿ ಮಾಝೇ ಭಗಿನೀ ಭ್ರಾತಾ| ತೂಜವಿಣೇ ಚಿತ್ತಾ| ನಾವಡೇಚಿ ದುಸರೆ||೬|| ನಾವಡಚಿ ದುಸರೇ ತೂಚಿ ಮಾಝೇ ಕುಲದೈವತ| ತೂಚಿ ಮಾಝೇಗಣಗೋತ| ತೂಚಿ ಮಾಝೇವಿತ್ತ| ನಾವಡೇಚಿ ದುಸರೇ||೭|| ತೂಚಿ ಮಾಝೇ ಪ್ರೇಮಸುಖ| ತೂಚಿ ಮಾಝೇ ನಿರಸೀ ದುಃಖ। ತೂಜವಿನ ದೇಖ| ನಾವಡಚಿ ದುಸರೇ||೮|| ಕೂಟ ದಾಸಾಚ ಸಾರಥೀ| ತೋಟ ಮಾಝೇ ಭಾಗೀರಥೀ|| ತುಜವಿಣೇ ಗುರುಮೂರ್ತಿ| ನಾವಡೇಚೀ ದುಸರೇ||೯|| {{center|೨೮೮}}<noinclude></noinclude> tlorvirsjgc2936hq1hmeh1l70xb3lt ಪುಟ:ನಿತ್ಯ ನೇಮಾವಲಿ.pdf/೨೮೯ 104 102119 323657 284497 2026-05-31T00:38:20Z Shreesha Sharma 7840 /* Proofread */ 323657 proofread-page text/x-wiki <noinclude><pagequality level="3" user="Shreesha Sharma" /></noinclude>{{center|ಪಂಚಪದಗಳು}} '''ಭಾವಾರ್ಥ''': ದಿನಾಲು ನಿನ್ನ ನಾಮವು ನನ್ನ ಮನದಲ್ಲಿರಲಿ. ಇದೇ ದಾನವನ್ನು ನನಗೆ ನೀಡು ಸ್ವಾಮೀ, ನಿನ್ನ ರೂಪವು ಚಿತ್ತದಲ್ಲಿ ಶಾಶ್ವತವಾಗಿ ನೆಲೆಸಲಿ. ನಿನ್ನ ಅಖಂಡಸೇವೆ ನನಗೆ ದೊರೆಯಲಿ, ಹಗಲಿರುಳು ಸತ್ಸಂಗ ದೊರೆಯಲಿ, ಇಂಥ ಪ್ರಸಂಗವು ನನಗೆ ಒದಗುತ್ತಿರಲಿ, ಪುಣ್ಯದ ಸಾಕ್ಷಾತ್ಕಾರ ರೂಪವೆನಿಸಿದ ವೈಶ್ವಾನರಾ, ಪಾಪಗಳನ್ನೆಲ್ಲ ಸುಟ್ಟು ಹಾಕಿ, ತಲೆಯ ಮೇಲೆ ನಿನ್ನ ಕೈಯಿಟ್ಟು ಅನುಗ್ರಹಿಸಿ, ಈ ದಾಸನಿಗೆ ಜೀವನ್ಮುಕ್ತಿಯನ್ನು ಕೊಡು, ನೀನೇ ನನ್ನ ತಾಯಿ, ತಂದೆ; ನೀನೇ ಅಣ್ಣ, ತಮ್ಮ: ನೀನೇ ಅಕ್ಕ, ತಂಗಿ; ನಿನ್ನನ್ನು ಬಿಟ್ಟು ನನ್ನ ಮನಸ್ಸು ಯಾರನ್ನೂ ಇಚ್ಛಿಸುವದಿಲ್ಲ. ನೀನೇ ನನ್ನ ಕುಲದೈವ. ನೀನೇ ನನ್ನ ಐಶ್ವರ್ಯ ನೀನೇ ನನ್ನ ಬಳಗ, ನನಗೆ ಬೇರೆ ಯಾವುದೂ ಬೇಡ, ನೀನೇ ನನ್ನ ಸುಖ. ನೀನೇ ನನ್ನ ದುಃಖನಿವಾರಕನು ನೀನೇ ಭಕ್ತರಸಾರಥಿ, ನೀನೇ ನನ್ನ ಭಾಗೀರಥಿ, ನಿನ್ನ ಹೊರತಾಗಿ ಯಾರೂ ನನಗೆ ಬೇಡ ಎಂದು ದಾಸನು ಅನ್ನುತ್ತಾನೆ. {{center|ಪದ-೫}} ಆತಾ ಫಾರ ಕಾಯ ಬೋಲೂ ತುಮ್ಹಾಪುಡೇ। ಪುರೇ ಕರ್ಮಝಾಡೇ ಭೋಗಣೇ ತೇ|| ಭೋಗಣೇ ತೇ ಸುಖ ಉಚಿತ ಯಾ ಜೀವಾ ಪುರವಾವೀ ಕೇಶವಾ ಆಸ ಮಾಝೀ|| ಮಾಝೀ ಅಸ ತುಮ್ಹೀ ಕರಾವೀ ಸಫಳ| {{center|೨೮೯}}<noinclude></noinclude> a50bmbv8nqfglzzhhjnj3v2w41ys47b 323666 323657 2026-05-31T00:48:01Z Shreelatha.Halemane 7642 /* Validated */ 323666 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ಪಂಚಪದಗಳು}} '''ಭಾವಾರ್ಥ''': ದಿನಾಲು ನಿನ್ನ ನಾಮವು ನನ್ನ ಮನದಲ್ಲಿರಲಿ. ಇದೇ ದಾನವನ್ನು ನನಗೆ ನೀಡು ಸ್ವಾಮೀ, ನಿನ್ನ ರೂಪವು ಚಿತ್ತದಲ್ಲಿ ಶಾಶ್ವತವಾಗಿ ನೆಲೆಸಲಿ. ನಿನ್ನ ಅಖಂಡಸೇವೆ ನನಗೆ ದೊರೆಯಲಿ, ಹಗಲಿರುಳು ಸತ್ಸಂಗ ದೊರೆಯಲಿ, ಇಂಥ ಪ್ರಸಂಗವು ನನಗೆ ಒದಗುತ್ತಿರಲಿ, ಪುಣ್ಯದ ಸಾಕ್ಷಾತ್ಕಾರ ರೂಪವೆನಿಸಿದ ವೈಶ್ವಾನರಾ, ಪಾಪಗಳನ್ನೆಲ್ಲ ಸುಟ್ಟು ಹಾಕಿ, ತಲೆಯ ಮೇಲೆ ನಿನ್ನ ಕೈಯಿಟ್ಟು ಅನುಗ್ರಹಿಸಿ, ಈ ದಾಸನಿಗೆ ಜೀವನ್ಮುಕ್ತಿಯನ್ನು ಕೊಡು, ನೀನೇ ನನ್ನ ತಾಯಿ, ತಂದೆ; ನೀನೇ ಅಣ್ಣ, ತಮ್ಮ: ನೀನೇ ಅಕ್ಕ, ತಂಗಿ; ನಿನ್ನನ್ನು ಬಿಟ್ಟು ನನ್ನ ಮನಸ್ಸು ಯಾರನ್ನೂ ಇಚ್ಛಿಸುವದಿಲ್ಲ. ನೀನೇ ನನ್ನ ಕುಲದೈವ. ನೀನೇ ನನ್ನ ಐಶ್ವರ್ಯ ನೀನೇ ನನ್ನ ಬಳಗ, ನನಗೆ ಬೇರೆ ಯಾವುದೂ ಬೇಡ, ನೀನೇ ನನ್ನ ಸುಖ. ನೀನೇ ನನ್ನ ದುಃಖನಿವಾರಕನು ನೀನೇ ಭಕ್ತರಸಾರಥಿ, ನೀನೇ ನನ್ನ ಭಾಗೀರಥಿ, ನಿನ್ನ ಹೊರತಾಗಿ ಯಾರೂ ನನಗೆ ಬೇಡ ಎಂದು ದಾಸನು ಅನ್ನುತ್ತಾನೆ. {{center|ಪದ-೫}} ಆತಾ ಫಾರ ಕಾಯ ಬೋಲೂ ತುಮ್ಹಾಪುಡೇ। ಪುರೇ ಕರ್ಮಝಾಡೇ ಭೋಗಣೇ ತೇ|| ಭೋಗಣೇ ತೇ ಸುಖ ಉಚಿತ ಯಾ ಜೀವಾ ಪುರವಾವೀ ಕೇಶವಾ ಆಸ ಮಾಝೀ|| ಮಾಝೀ ಅಸ ತುಮ್ಹೀ ಕರಾವೀ ಸಫಳ| {{center|೨೮೯}}<noinclude></noinclude> 2st3f9u2bio10etewlhym8sk3nejkmr ಪುಟ:ನಿತ್ಯ ನೇಮಾವಲಿ.pdf/೨೯೦ 104 102120 323658 284498 2026-05-31T00:42:05Z Shreesha Sharma 7840 /* Proofread */ 323658 proofread-page text/x-wiki <noinclude><pagequality level="3" user="Shreesha Sharma" /></noinclude>{{center|ನಿತ್ಯನೇಮಾವಲಿ}} ಆತಾ ಉತಾವೇಳ ಜೀವ ಝಾಲಾ|| ಝಾಲಾ ಜೀವ ಕಷ್ಟೀ ತುಜವಿಣ ಝರೇ| ಪುರೇ ಆತಾ ಪುಢೇ ಗರ್ಭವಾಸ|| ಗರ್ಭವಾಸ ಮಾಝಾ ಚುಕವೀ ಬಾ ದಯಾಳಾ। ವಿನವಿತೋ ಕೃಪಾಳಾ ಪರಿಸಾ ದಾಸಾ|| '''ಭಾವಾರ್ಥ''': ಕೇಶವಾ, ಇನ್ನು ನಿಮ್ಮ ಮುಂದೆ ಎಷ್ಟೆಂದು ಹೇಳಲಿ? ಹುಟ್ಟು-ಸಾವುಗಳ ಭೋಗ ಸಾಕು. ಈ ಜೀವಕ್ಕೆ ಯೋಗ್ಯವಾದ ಶಾಶ್ವತ ಸುಖ ಭೋಗವನ್ನು ಕೊಡು, ಮನದ ಈ ಇಚ್ಛೆಯನ್ನು ಪೂರೈಸು. ಈ ಜೀವವು ನಿನ್ನನ್ನು ನೋಡಲು ಬಹಳ ಆತುರವಾಗಿದೆ. ಅಪಾರ ಕಷ್ಟವನ್ನನುಭವಿಸಿದೆ. ಪುನಃ ಜನ್ಮವೆತ್ತುವದು ಬೇಡ. ಗರ್ಭವಾಸವನ್ನು ತಪ್ಪಿಸು. ಕೃಪಾಳುವಾದ ದೇವಾ, ಈ ದೀನನ ಪ್ರಾರ್ಥನೆಯನ್ನು ಕೇಳು ಎಂದು ದಾಸನು ಹೇಳುತ್ತಾನೆ. ಸಪ್ತಾಹದಲ್ಲಿ ಪೋಥೀ ಓದುವ ಮುನ್ನ ಅನ್ನುವ ಸ್ತೋತ್ರ: {{center|'''ನಾರಾಯಣಸ್ತೋತ್ರಮ್'''}} {{center|||14 ಶ್ರೀ ಗಣೇಶಾಯ ನಮಃ ||}} ನಾರಾಯಣ ನಾರಾಯಣ ಜಯ ಗೋವಿಂದ ಹರೇ|| ನಾರಾಯಣ ನಾರಾಯಣ ಜಯ ಗೋಪಾಲ ಹರೇ||ಧೃ|| ಕರುಣಾಪಾರಾವಾರ ವರುಣಾಲಯಗಂಭೀರ||೧|| {{center|೨೯೦}}<noinclude></noinclude> swx4h4dmljvk861wbs099xc1dlxkb2j 323667 323658 2026-05-31T00:48:11Z Shreelatha.Halemane 7642 /* Validated */ 323667 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ನಿತ್ಯನೇಮಾವಲಿ}} ಆತಾ ಉತಾವೇಳ ಜೀವ ಝಾಲಾ|| ಝಾಲಾ ಜೀವ ಕಷ್ಟೀ ತುಜವಿಣ ಝರೇ| ಪುರೇ ಆತಾ ಪುಢೇ ಗರ್ಭವಾಸ|| ಗರ್ಭವಾಸ ಮಾಝಾ ಚುಕವೀ ಬಾ ದಯಾಳಾ। ವಿನವಿತೋ ಕೃಪಾಳಾ ಪರಿಸಾ ದಾಸಾ|| '''ಭಾವಾರ್ಥ''': ಕೇಶವಾ, ಇನ್ನು ನಿಮ್ಮ ಮುಂದೆ ಎಷ್ಟೆಂದು ಹೇಳಲಿ? ಹುಟ್ಟು-ಸಾವುಗಳ ಭೋಗ ಸಾಕು. ಈ ಜೀವಕ್ಕೆ ಯೋಗ್ಯವಾದ ಶಾಶ್ವತ ಸುಖ ಭೋಗವನ್ನು ಕೊಡು, ಮನದ ಈ ಇಚ್ಛೆಯನ್ನು ಪೂರೈಸು. ಈ ಜೀವವು ನಿನ್ನನ್ನು ನೋಡಲು ಬಹಳ ಆತುರವಾಗಿದೆ. ಅಪಾರ ಕಷ್ಟವನ್ನನುಭವಿಸಿದೆ. ಪುನಃ ಜನ್ಮವೆತ್ತುವದು ಬೇಡ. ಗರ್ಭವಾಸವನ್ನು ತಪ್ಪಿಸು. ಕೃಪಾಳುವಾದ ದೇವಾ, ಈ ದೀನನ ಪ್ರಾರ್ಥನೆಯನ್ನು ಕೇಳು ಎಂದು ದಾಸನು ಹೇಳುತ್ತಾನೆ. ಸಪ್ತಾಹದಲ್ಲಿ ಪೋಥೀ ಓದುವ ಮುನ್ನ ಅನ್ನುವ ಸ್ತೋತ್ರ: {{center|'''ನಾರಾಯಣಸ್ತೋತ್ರಮ್'''}} {{center|||14 ಶ್ರೀ ಗಣೇಶಾಯ ನಮಃ ||}} ನಾರಾಯಣ ನಾರಾಯಣ ಜಯ ಗೋವಿಂದ ಹರೇ|| ನಾರಾಯಣ ನಾರಾಯಣ ಜಯ ಗೋಪಾಲ ಹರೇ||ಧೃ|| ಕರುಣಾಪಾರಾವಾರ ವರುಣಾಲಯಗಂಭೀರ||೧|| {{center|೨೯೦}}<noinclude></noinclude> cclnjog70b58rji7j1wu3b1qxevacg6 ಪುಟ:ನಿತ್ಯ ನೇಮಾವಲಿ.pdf/೨೯೧ 104 102121 323659 284499 2026-05-31T00:46:09Z Shreesha Sharma 7840 /* Proofread */ 323659 proofread-page text/x-wiki <noinclude><pagequality level="3" user="Shreesha Sharma" /></noinclude>{{center|ನಾರಾಯಣಸ್ತೋತ್ರಮ್}} ಘನನೀರದಸಂಕಾಶ ಕೃತಕಲಿಕಲ್ಮಷನಾಶ||೨|| ಯಮುನಾತೀರವಿಹಾರ ಧೃತಕೌಸ್ತುಭಮಣಿಹಾರ||೩|| ಪೀತಾಂಬರಪರಿಧಾನ ಸುರಕಲ್ಯಾಣನಿಧಾನ||೪|| ಮಂಜುಲಗುಂಜಾಭೂಷ ಮಾಯಾಮಾನುಷವೇಷ||೫|| ರಾಧಾಧರಮಧುರಸಿಕ ರಜನೀಕರಕುಲತಿಲಕ||೬|| ಮುರಲೀಗಾನವಿನೋದ ವೇದಸ್ತುತಭೂಪಾದ||೭|| ಬರ್ಹಿನಿಬರ್ಹುಪೀಡ ನಟನಾಟಕಫಣಿಕ್ರೀಡ||೮|| ವಾರಿಜಭೂಷಾಭರಣ ರಾಜೀವರುಕ್ಷ್ಮಿಣೀರಮಣ||೯|| ಜಲರುಹದಲನಿಭನೇತ್ರ ಜಗದಾರಂಭಕಸೂತ್ರ||೧೦|| ಪಾತಕರಜನೀಸಂಹರ ಕರುಣಾಲಯ ಮಾಮುದ್ಧರ||೧೧|| ಅಘಬಕಕ್ಷಯಕಂಸಾರೇ ಕೇಶವ ಕೃಷ್ಣ ಮುರಾರೇ||೧೨|| ಹಾಟಕನಿಭಪಿತಾಂಬರ ಅಭಯಂ ಕುರುಮೇ ಮಾವರ||೧೩|| ದಶರಥರಾಜಕುಮಾರ ದಾನವಮದಸಂಹಾರ||೧೪|| ಗೋವರ್ಧನಗಿರಿರಮಣ ಗೋಪೀಮಾನಸಹರಣ||೧೫|| ಶರಯೂತೀರವಿಹಾರ ಸಜ್ಜನಋಷಿಮಂದಾರ||೧೬|| {{center|೨೯೧}}<noinclude></noinclude> dho791sr72gugct3on5y5edh0gwwz72 323660 323659 2026-05-31T00:47:01Z Shreelatha.Halemane 7642 /* Validated */ 323660 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ನಾರಾಯಣಸ್ತೋತ್ರಮ್}} ಘನನೀರದಸಂಕಾಶ ಕೃತಕಲಿಕಲ್ಮಷನಾಶ||೨|| ಯಮುನಾತೀರವಿಹಾರ ಧೃತಕೌಸ್ತುಭಮಣಿಹಾರ||೩|| ಪೀತಾಂಬರಪರಿಧಾನ ಸುರಕಲ್ಯಾಣನಿಧಾನ||೪|| ಮಂಜುಲಗುಂಜಾಭೂಷ ಮಾಯಾಮಾನುಷವೇಷ||೫|| ರಾಧಾಧರಮಧುರಸಿಕ ರಜನೀಕರಕುಲತಿಲಕ||೬|| ಮುರಲೀಗಾನವಿನೋದ ವೇದಸ್ತುತಭೂಪಾದ||೭|| ಬರ್ಹಿನಿಬರ್ಹುಪೀಡ ನಟನಾಟಕಫಣಿಕ್ರೀಡ||೮|| ವಾರಿಜಭೂಷಾಭರಣ ರಾಜೀವರುಕ್ಷ್ಮಿಣೀರಮಣ||೯|| ಜಲರುಹದಲನಿಭನೇತ್ರ ಜಗದಾರಂಭಕಸೂತ್ರ||೧೦|| ಪಾತಕರಜನೀಸಂಹರ ಕರುಣಾಲಯ ಮಾಮುದ್ಧರ||೧೧|| ಅಘಬಕಕ್ಷಯಕಂಸಾರೇ ಕೇಶವ ಕೃಷ್ಣ ಮುರಾರೇ||೧೨|| ಹಾಟಕನಿಭಪಿತಾಂಬರ ಅಭಯಂ ಕುರುಮೇ ಮಾವರ||೧೩|| ದಶರಥರಾಜಕುಮಾರ ದಾನವಮದಸಂಹಾರ||೧೪|| ಗೋವರ್ಧನಗಿರಿರಮಣ ಗೋಪೀಮಾನಸಹರಣ||೧೫|| ಶರಯೂತೀರವಿಹಾರ ಸಜ್ಜನಋಷಿಮಂದಾರ||೧೬|| {{center|೨೯೧}}<noinclude></noinclude> 454awagfv0caqa3s3ozp16x8kh6kbpr ಪುಟ:ಕರ್ಣವೃತ್ತಾಂತ ಕಥೆ.djvu/೧೪ 104 103293 323679 290972 2026-05-31T11:09:28Z A826 6806 /* Proofread */ 323679 proofread-page text/x-wiki <noinclude><pagequality level="3" user="A826" />{{rh|left=೪|center= ಕರ್ಣವೃತ್ತಾಂತಕಥೆ|right=}}</noinclude><poem> ಪೊಳೆವ ಪಣೆಯ ಪೊಗರುಗುವ ನುಣ್ಣಲ್ಲದ ಮೊಳೆವ ನಗೆಯ ಮೊನೆವಲ್ಲ ॥ ತಳಿರುದುಟಿಯ ತಾವರೆಗಣ್ಣಿನ ಮೊಗ । ಕೆಳಸಿ ಮುಂಬರಿದು ಮುದ್ಧಿ ಪೆನು ॥ {{gap}}{{gap}} ೪೧ ಅಡಿಯ ಕಂಪಿಗೆ ನುಣ್ಡೆಯ ಬಿಣಿಗೆ ಪೊ । ನ್ನು ಡೆಯ ಪೆಂಪಿಗೆ ಪದಳದ ॥ ವೊಡೆಯ ತಟ್ಟೆಗೆ ಮೊಗದೆಡೆಯ ಸೊಂಪಿಗೆ ಸಿರಿ ಮುಡಿಯ ಕಂಪಿಗೆ ಮೋಹಿಸುವೆನು ॥ ಪಿಡಿದು ಶೌರಿಯ ಮೆಲ್ಲಡಿಯ ತೊಡೆಯೊಳಿರ್ದೊಡನುರದೊಳು ಕವಿದೊಳಗಿ ॥ ಬಿಡದೆ ಮೊಗವ ಮುದ್ದಿಸಿ ತಣಿದೆನ್ನೆರ್ದೆ । ಪಡೆವುದು ಪಾರವಶ್ಯವನು ॥ {{gap}}{{gap}} ೪೩ ತಾನಿಲ್ಲದೆಡೆಯೊಳು ತಪ್ಪುಗೆಯಾತ್ಮರ । ನೇನೆಸಗುವನೋ ಎಂದಳುಕಿ ॥ ಶ್ರೀನಾರಾಯಣನೆದೆಯೊಳು ನೆಲೆಗೊಂಡ । ಮಾನಿನಿ ಮನೆದೇವರೆಮಗೆ ॥ {{gap}}{{gap}} ೪೪ ಪಲಬಗೆ ಲೋಗರ ಪಡೆವ ಪೊರೆವ ಗೆಮ್ಮೆ । ಯಲಸಿಕೆ ತಲೆದೋರಿದ ॥ ಕೆಲದೊಳಿರ್ದಿನಿಯನ ಗೆಲ್ಲ ಗೊಳಿಸ ಹರಿ । ಲಲನೆಯೆ ಕುಲದೇವರೆಮಗೆ ॥ {{gap}}{{gap}} ೪೫ ಸಡಗರದಿಂದೊಮ್ಮೆ ಶರಣೆಂದ ಜನರಿಗೆ । ಬೆಡಗು ಬಿನ್ನಣಬಿಜ್ಜೆಗಳನು ॥ ಕುಡಿನೋಟಗಳಿಂದ ಕೊನರಿಪ ಸಿರಿರಾಣಿ । ಯಡಿಯ' ಗದ ಸಿಸುವನು ॥ {{gap}}{{gap}} ೪೬ ಜಡನು ಜಾಣನು ಬಡವನು ಬಲ್ಲಿದನಾ । ಳೊಡೆಯನೆಂಬೀಭೇದಗಳನು ॥ ಕುಡುವುರ್ವಿನ ಕುಣಿಹದೊಳೆಸಗುವ ಸಿರಿ ಮಡದಿಯ ಮ ಹೊಕ್ಕಿ ಹೆನು ॥ {{gap}}{{gap}} ೪೭ ಈತಪ್ಪಿಗಿಂತು ದಂಡಿಪೆನೆಂದು ಹರಿಯೆಮ್ಮ । ಕೈತವದಿಂ ಖತಿವಡೆಯೆ ॥ ಧಾತುವು ತು ತಣ್ಣುಗೊಳಿಸ ಸಕಲಲೋಕ । ಮಾತೆ ಸಲಹು ಮಕ್ಕಳನು ॥ {{gap}}{{gap}} ೪೮ ಅಂದವೆ ಅರೆಯದ ಕಂದರೊಳೇಸರಿ । ಕಂದುಗಾಣಿವುದೆಂದು ಕನಲಿ ॥ ಅಂದು ಮುಕುಂದನ ಮನೆಗರಗಿಸಿ ಪೊರೆವಿಂ । ದಿರೆಗಿಂದು ಎಂದಿದ್ದನು ॥{{gap}}{{gap}} ೪೯ 1 45 ಪರತತ್ವನಿವನೆಂದು ಪಲವು ವೇದಾದ । ನೆರವಿ ನೆಲೆಗಾಣದ ಕೊನೆ ॥ ಗೊರೆದುದಾವಳ ಪಾದದಲತಿಗೆಗುಹಾ । ಪರಮಪಾವನೆಗೆಳುಗುವೆನು ॥ {{gap}}{{gap}} ೫೦ </poem> {{c|ಇಂತು ಪೀಠಿಕಾ ಸಂಧಿ}} {{c|೨ ನೆಯ ಸಂಧಿ}} <poem> ಶ್ರೀವಾಸುದೇವನ ಸಿರಿಯಡಿಯೊಲವಿಂ । ದೈವರು ಪಾಂಡವರಂದು ॥ ಆವೈರಿವೀರರನಾಹವದೊಳು ಗೆಲಿ । ದೇವಸುಮತಿಯೊಳೆಸೆದರು ॥ {{gap}}{{gap}} ೧ ಧೀರರೀಯ್ಕೆವರು ಧೃತರಾಷ್ಟ್ರನು ಕುರು ವೀರಸತಿಯರು ವಿದುರನು ॥ ಆರಣರಂಗದೊಳ' ದವರಿಗೆ ಸಂ । ಸ್ಮಾರಕರ್ಮವನೆಸಗಿದರು ॥ {{gap}}{{gap}} ೨ </poem><noinclude></noinclude> r4okg78q26dczcntc6rfml518z9iezt 323680 323679 2026-05-31T11:12:08Z A826 6806 323680 proofread-page text/x-wiki <noinclude><pagequality level="3" user="A826" />{{rh|left=೪|center= ಕರ್ಣವೃತ್ತಾಂತಕಥೆ|right=}} {{Custom rule|w|160|w|160}}</noinclude><poem> ಪೊಳೆವ ಪಣೆಯ ಪೊಗರುಗುವ ನುಣ್ಣಲ್ಲದ ಮೊಳೆವ ನಗೆಯ ಮೊನೆವಲ್ಲ ॥ ತಳಿರುದುಟಿಯ ತಾವರೆಗಣ್ಣಿನ ಮೊಗ । ಕೆಳಸಿ ಮುಂಬರಿದು ಮುದ್ಧಿ ಪೆನು ॥ {{gap}} ೪೧ ಅಡಿಯ ಕಂಪಿಗೆ ನುಣ್ಡೆಯ ಬಿಣಿಗೆ ಪೊ । ನ್ನು ಡೆಯ ಪೆಂಪಿಗೆ ಪದಳದ ॥ ವೊಡೆಯ ತಟ್ಟೆಗೆ ಮೊಗದೆಡೆಯ ಸೊಂಪಿಗೆ ಸಿರಿ ಮುಡಿಯ ಕಂಪಿಗೆ ಮೋಹಿಸುವೆನು ॥ ಪಿಡಿದು ಶೌರಿಯ ಮೆಲ್ಲಡಿಯ ತೊಡೆಯೊಳಿರ್ದೊಡನುರದೊಳು ಕವಿದೊಳಗಿ ॥ ಬಿಡದೆ ಮೊಗವ ಮುದ್ದಿಸಿ ತಣಿದೆನ್ನೆರ್ದೆ । ಪಡೆವುದು ಪಾರವಶ್ಯವನು ॥ {{gap}} ೪೩ ತಾನಿಲ್ಲದೆಡೆಯೊಳು ತಪ್ಪುಗೆಯಾತ್ಮರ । ನೇನೆಸಗುವನೋ ಎಂದಳುಕಿ ॥ ಶ್ರೀನಾರಾಯಣನೆದೆಯೊಳು ನೆಲೆಗೊಂಡ । ಮಾನಿನಿ ಮನೆದೇವರೆಮಗೆ ॥ {{gap}} ೪೪ ಪಲಬಗೆ ಲೋಗರ ಪಡೆವ ಪೊರೆವ ಗೆಮ್ಮೆ । ಯಲಸಿಕೆ ತಲೆದೋರಿದ ॥ ಕೆಲದೊಳಿರ್ದಿನಿಯನ ಗೆಲ್ಲ ಗೊಳಿಸ ಹರಿ । ಲಲನೆಯೆ ಕುಲದೇವರೆಮಗೆ ॥ {{gap}} ೪೫ ಸಡಗರದಿಂದೊಮ್ಮೆ ಶರಣೆಂದ ಜನರಿಗೆ । ಬೆಡಗು ಬಿನ್ನಣಬಿಜ್ಜೆಗಳನು ॥ ಕುಡಿನೋಟಗಳಿಂದ ಕೊನರಿಪ ಸಿರಿರಾಣಿ । ಯಡಿಯ' ಗದ ಸಿಸುವನು ॥ {{gap}} ೪೬ ಜಡನು ಜಾಣನು ಬಡವನು ಬಲ್ಲಿದನಾ । ಳೊಡೆಯನೆಂಬೀಭೇದಗಳನು ॥ ಕುಡುವುರ್ವಿನ ಕುಣಿಹದೊಳೆಸಗುವ ಸಿರಿ ಮಡದಿಯ ಮ ಹೊಕ್ಕಿ ಹೆನು ॥ {{gap}} ೪೭ ಈತಪ್ಪಿಗಿಂತು ದಂಡಿಪೆನೆಂದು ಹರಿಯೆಮ್ಮ । ಕೈತವದಿಂ ಖತಿವಡೆಯೆ ॥ ಧಾತುವು ತು ತಣ್ಣುಗೊಳಿಸ ಸಕಲಲೋಕ । ಮಾತೆ ಸಲಹು ಮಕ್ಕಳನು ॥ {{gap}} ೪೮ ಅಂದವೆ ಅರೆಯದ ಕಂದರೊಳೇಸರಿ । ಕಂದುಗಾಣಿವುದೆಂದು ಕನಲಿ ॥ ಅಂದು ಮುಕುಂದನ ಮನೆಗರಗಿಸಿ ಪೊರೆವಿಂ । ದಿರೆಗಿಂದು ಎಂದಿದ್ದನು ॥{{gap}} ೪೯ ಪರತತ್ವನಿವನೆಂದು ಪಲವು ವೇದಾದ । ನೆರವಿ ನೆಲೆಗಾಣದ ಕೊನೆ ॥ ಗೊರೆದುದಾವಳ ಪಾದದಲತಿಗೆಗುಹಾ । ಪರಮಪಾವನೆಗೆಳುಗುವೆನು ॥ {{gap}} ೫೦ </poem> {{c|ಇಂತು ಪೀಠಿಕಾ ಸಂಧಿ}} {{Custom rule|sp|100|d|6|sp|10|d|10|sp|10|d|6|sp|100}} {{c|೨ ನೆಯ ಸಂಧಿ}} {{Custom rule|sp|100|d|6|sp|10|d|10|sp|10|d|6|sp|100}} <poem> ಶ್ರೀವಾಸುದೇವನ ಸಿರಿಯಡಿಯೊಲವಿಂ । ದೈವರು ಪಾಂಡವರಂದು ॥ ಆವೈರಿವೀರರನಾಹವದೊಳು ಗೆಲಿ । ದೇವಸುಮತಿಯೊಳೆಸೆದರು ॥ {{gap}} ೧ ಧೀರರೀಯ್ಕೆವರು ಧೃತರಾಷ್ಟ್ರನು ಕುರು ವೀರಸತಿಯರು ವಿದುರನು ॥ ಆರಣರಂಗದೊಳ' ದವರಿಗೆ ಸಂ । ಸ್ಮಾರಕರ್ಮವನೆಸಗಿದರು ॥ {{gap}} ೨ </poem><noinclude></noinclude> fqhc5hqmn5vnlrfxx5iooujoqvkq2ld ವಿಕಿಸೋರ್ಸ್:ಇಂಟರ್ನ್‌ಶಿಪ್ ಕಾರ್ಯಕ್ರಮ ಮೇ-ಜೂನ್ ೨೦೨೬ 4 120710 323552 323498 2026-05-30T14:59:19Z Shyam 2808 8562 323552 wikitext text/x-wiki [[File:Kannada Wikisource Workflow.svg|thumb|Kannada Wikisource Workflow]] [[File:Open refine workflow in Kannada Language.svg|thumb|Open refine workflow in Kannada Language]] ವಿಕಿ ಇಂಟರ್ನ್‌ಶಿಪ್ ಕಾರ್ಯಕ್ರಮ ಕನ್ನಡ ವಿಕಿಮೀಡಿಯ ಯೋಜನೆಗಳಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ವಿನ್ಯಾಸಗೊಳಿಸಲಾದ ಒಂದು ತಿಂಗಳ ಇಂಟರ್ನ್‌ಶಿಪ್ ಕಾರ್ಯಕ್ರಮವಾಗಿದೆ. ಈ ಇಂಟರ್ನ್‌ಶಿಪ್ ಕಾರ್ಯಕ್ರಮದಲ್ಲಿ, ವಿವಿಧ ಯೋಜನೆಗಳ ವಿಕಿಮೀಡಿಯನ್ನರು ಭಾಗವಹಿಸುವ ವಿದ್ಯಾರ್ಥಿಗಳಿಗೆ ಮುಖ್ಯವಾಗಿ ವಿಕಿಸೋರ್ಸ್, ವಿಕಿಡೇಟಾ, ವಿಕಿಕಾಮನ್ಸ್ ಮತ್ತು ವಿಕಿಪೀಡಿಯದಂತಹ ಯೋಜನೆಗಳಲ್ಲಿ ತರಬೇತಿ ನೀಡಲಾಗುತ್ತಾದೆ ಮತ್ತು ವಿದ್ಯಾರ್ಥಿಗಳು ಕೊಡುಗೆ ನೀಡಲು ಗುರಿಗಳನ್ನು ನಿಗದಿಪಡಿಸುತ್ತಾರೆ. == ಅವಧಿ & ಸಹಾಯ ಪುಟಗಳು == * ಮೇ ೦೮, ೨೦೨೬ - ಜೂನ್ ೨೧, ೨೦೨೬ * [[ಸಹಾಯ:ವಿಕಿಸೋರ್ಸ್ ಕೈಪಿಡಿ]] * [[ಸಹಾಯ:ವಿಕಿಸೋರ್ಸ್ ಪರಿಚಯ]] == ಭಾಗವಹಿಸುವವರು == * Mentor: --<span style="text-shadow: 0 0 8px silver; padding:4px; font-weight:bold; border: 2px solid blue; border-radius: 5px;">[[User:A826|A826]] · [[user_talk:A826|<big>✉</big>]] · [[Special:Contributions/A826|<big> ©</big>]]</span> ೧೯:೫೩, ೧೬ ಮೇ ೨೦೨೬ (IST) #--[[ಸದಸ್ಯ:Vaishnu Pilar|Vaishnu Pilar]] ([[ಸದಸ್ಯರ ಚರ್ಚೆಪುಟ:Vaishnu Pilar|ಚರ್ಚೆ]]) ೨೦:೦೩, ೧೬ ಮೇ ೨೦೨೬ (IST) #--[[ಸದಸ್ಯ:Vikas shetty14|Vikas shetty14]] ([[ಸದಸ್ಯರ ಚರ್ಚೆಪುಟ:Vikas shetty14|ಚರ್ಚೆ]]) ೨೦:೧೮, ೧೬ ಮೇ ೨೦೨೬ (IST) #[[ಸದಸ್ಯ:Reema Jalihal|Reema Jalihal]] ([[ಸದಸ್ಯರ ಚರ್ಚೆಪುಟ:Reema Jalihal|ಚರ್ಚೆ]]) ೧೬:೪೩, ೨೪ ಮೇ ೨೦೨೬ (IST) {| class="wikitable" style="margin: auto;" |+ participants of weekly roundup hours ! Name ! Wikipedia User Name ! Week 1 ! Week 2 ! Week 3 |- |Vikas R Shetty |Vikas shetty14 | ✓ | ✓ | ✓ |- |Hemanth Krishni P |Hemanth .03 |❌ |❌ |- |Viveka B G |Viveka B G | ✓ | ✓ | ✓ |- |Reema Krishna Jalihal |Reema Jalihal | ❌ | ✓ |- |Shyama Sundara Shastry K R |Shyam 2808 |❌ |✓ | ✓ |- |Nihar Chakravarti |Nihar Chakravarti | ❌ | ✓ | ✓ |- |Deepak V S |vyangyeah |❌ |❌ |- |Vaishnu Pilar |Vaishnu Pilar | ✓ | ✓ | ✓ |} == ಪಠ್ಯಕ್ರಮ == === ವಾರ ೧ === ;ಕನ್ನಡ ಪುಸ್ತಕಗಳ ಕ್ಯಾಟಲಾಗ್ ಮಾಡುವುದು * ಈ ಯೋಜನೆಯು ಸಾರ್ವಜನಿಕ ಡೊಮೇನ್‍ನಲ್ಲಿರುವ ಕನ್ನಡ ಪುಸ್ತಕಗಳನ್ನು ಗುರುತಿಸಿ, ಅವುಗಳನ್ನು Dublin Core ಮಾನದಂಡಗಳ ಪ್ರಕಾರ ಕ್ಯಾಟಲಾಗ್ ಮಾಡುವುದು. ಹೆಚ್ಚು ಸ್ಥಳೀಯ (ನೇಟಿವ್) ಕನ್ನಡ ಮೂಲಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಕೊನೆಯ ದಿನದಂದು ಡೇಟಾ ಅಪ್ಲೋಡ್ ಮಾಡಿ ಸರಿಯಾದ ನಾಮಕರಣ ನಿಯಮಗಳನ್ನು ಪಾಲಿಸಬೇಕು. ** ಸಾರ್ವಜನಿಕ ಡೊಮೇನ್ (Public Domain): ಯಾವುದೇ ಕೃತಿಸ್ವಾಮ್ಯ (Copyright) ಇಲ್ಲದ, ಸಾರ್ವಜನಿಕವಾಗಿ ಬಳಸಬಹುದಾದ ಪುಸ್ತಕಗಳು. ** ನೇಟಿವ್ ಫೋಕಸ್ (Native Focus): ಹೆಚ್ಚಾಗಿ ಮೂಲ ಕನ್ನಡ ಲೇಖಕರು ಬರೆದ '''ಕಾಲ್ಪನಿಕವಲ್ಲದ''' ಪುಸ್ತಕಗಳು. ** ಡಬ್ಲಿನ್ ಕೋರ್ (Dublin Core): ಹೆಸರು, ಲೇಖಕ, ದಿನಾಂಕ, ಪ್ರಕಾಶಕ ಇತ್ಯಾದಿ 15 ಮೂಲಭೂತ ಕ್ಷೇತ್ರಗಳನ್ನು ಒಳಗೊಂಡ ಮಾನದಂಡ. ಇದು ಸರಳ, ಅಂತಾರಾಷ್ಟ್ರೀಯ ಮಾನದಂಡ. ಹುಡುಕಾಟ ಸುಲಭ, ಯಾವುದೇ ಗ್ರಂಥಾಲಯ ಸಾಫ್ಟ್ವೇರ್ನಲ್ಲಿ ಕೆಲಸ ಮಾಡುತ್ತದೆ, ಮತ್ತು ಮುಂದೆ ವಿಸ್ತರಿಸಲು ಅನುಕೂಲಕರವಾಗಿದೆ. === ವಾರ ೨ === ==== ವಿಕಿಡಾಟ ==== ವಿಕಿಡಾಟದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಲೇಬಲ್ ಮತ್ತು ವಿವರಣೆಯನ್ನು ನವೀಕರಿಸಿ https://docs.google.com/spreadsheets/d/1qbe7Vm_eKsKq4V6k59QGvKQyz_lriAkc/edit?usp=sharing&ouid=101571014255749292585&rtpof=true&sd=true === ವಾರ ೩ === ==== ವಿಕಿಸೋರ್ಸ್ ಫ್ರೂಫ಼್‌ರೀಡ್ ==== ಮಾಡುವುದು ಹೇಗೆ: [[ಸಹಾಯ:ವಿಕಿಸೋರ್ಸ್_ಕೈಪಿಡಿ]], [[ಸಹಾಯ:ವಿಕಿಸೋರ್ಸ್_ಪರಿಚಯ]] {| class="wikitable" ! Wikipedia User Name !! Assigned pages !! progress !! reviewer notes |- |Vikas shetty14 || * [[ಪುಟ:ಯಕ್ಷಗಾನ_ಮಕರಂದ.pdf/೬೬೭]] * [[ಪುಟ:ಯಕ್ಷಗಾನ_ಮಕರಂದ.pdf/೬೬೮]] * [[ಪುಟ:ಯಕ್ಷಗಾನ_ಮಕರಂದ.pdf/೬೬೯]] * [[ಪುಟ:ಯಕ್ಷಗಾನ_ಮಕರಂದ.pdf/೬೭೦]] * [[ಪುಟ:ಯಕ್ಷಗಾನ_ಮಕರಂದ.pdf/೬೭೧]] * [[ಪುಟ:ಯಕ್ಷಗಾನ_ಮಕರಂದ.pdf/೬೭೨]] | {{done}} <!--replace inprogress with {{done}} when proofreading in done--> | |- |Hemanth .03 || * [[ಪುಟ:ಯಕ್ಷಗಾನ_ಮಕರಂದ.pdf/೬೭೩]] * [[ಪುಟ:ಯಕ್ಷಗಾನ_ಮಕರಂದ.pdf/೬೭೪]] * [[ಪುಟ:ಯಕ್ಷಗಾನ_ಮಕರಂದ.pdf/೬೭೫]] * [[ಪುಟ:ಯಕ್ಷಗಾನ_ಮಕರಂದ.pdf/೬೭೬]] * [[ಪುಟ:ಯಕ್ಷಗಾನ_ಮಕರಂದ.pdf/೬೭೭]] * [[ಪುಟ:ಯಕ್ಷಗಾನ_ಮಕರಂದ.pdf/೬೭೮]] | {{inprogress}} <!--replace Done with {{done}} when proofreading in done--> | |- |Viveka B G || * [[ಪುಟ:ಯಕ್ಷಗಾನ_ಮಕರಂದ.pdf/೬೭೯]] * [[ಪುಟ:ಯಕ್ಷಗಾನ_ಮಕರಂದ.pdf/೬೮೦]] * [[ಪುಟ:ಯಕ್ಷಗಾನ_ಮಕರಂದ.pdf/೬೮೧]] * [[ಪುಟ:ಯಕ್ಷಗಾನ_ಮಕರಂದ.pdf/೬೮೨]] * [[ಪುಟ:ಯಕ್ಷಗಾನ_ಮಕರಂದ.pdf/೬೮೩]] * [[ಪುಟ:ಯಕ್ಷಗಾನ_ಮಕರಂದ.pdf/೬೮೪]] | {{Done}} <!--replace Done with {{done}} when proofreading in done--> | |- |Reema Jalihal || * [[ಪುಟ:ಯಕ್ಷಗಾನ_ಮಕರಂದ.pdf/೬೮೫]] * [[ಪುಟ:ಯಕ್ಷಗಾನ_ಮಕರಂದ.pdf/೬೮೬]] * [[ಪುಟ:ಯಕ್ಷಗಾನ_ಮಕರಂದ.pdf/೬೮೭]] * [[ಪುಟ:ಯಕ್ಷಗಾನ_ಮಕರಂದ.pdf/೬೮೮]] * [[ಪುಟ:ಯಕ್ಷಗಾನ_ಮಕರಂದ.pdf/೬೮೯]] * [[ಪುಟ:ಯಕ್ಷಗಾನ_ಮಕರಂದ.pdf/೬೯೦]] | {{inprogress}} <!--replace inprogress with {{done}} when proofreading in done--> | |- |Shyam 2808 || * [[ಪುಟ:ಯಕ್ಷಗಾನ_ಮಕರಂದ.pdf/೬೯೧]] * [[ಪುಟ:ಯಕ್ಷಗಾನ_ಮಕರಂದ.pdf/೬೯೨]] * [[ಪುಟ:ಯಕ್ಷಗಾನ_ಮಕರಂದ.pdf/೬೯೩]] * [[ಪುಟ:ಯಕ್ಷಗಾನ_ಮಕರಂದ.pdf/೬೯೪]] * [[ಪುಟ:ಯಕ್ಷಗಾನ_ಮಕರಂದ.pdf/೬೯೫]] * [[ಪುಟ:ಯಕ್ಷಗಾನ_ಮಕರಂದ.pdf/೬೯೬]] | {{Done}} <!--replace inprogress with {{done}} when proofreading in done--> | |- |Nihar Chakravarti || * [[ಪುಟ:ಯಕ್ಷಗಾನ_ಮಕರಂದ.pdf/೬೯೭]] * [[ಪುಟ:ಯಕ್ಷಗಾನ_ಮಕರಂದ.pdf/೬೯೮]] * [[ಪುಟ:ಯಕ್ಷಗಾನ_ಮಕರಂದ.pdf/೬೯೯]] * [[ಪುಟ:ಯಕ್ಷಗಾನ_ಮಕರಂದ.pdf/೭೦೦]] * [[ಪುಟ:ಯಕ್ಷಗಾನ_ಮಕರಂದ.pdf/೭೦೧]] * [[ಪುಟ:ಯಕ್ಷಗಾನ_ಮಕರಂದ.pdf/೭೦೨]] | {{Done}} <!--replace inprogress with {{done}} when proofreading in done--> | |- |vyangyeah || * [[ಪುಟ:ಯಕ್ಷಗಾನ_ಮಕರಂದ.pdf/೭೦೩]] * [[ಪುಟ:ಯಕ್ಷಗಾನ_ಮಕರಂದ.pdf/೭೦೪]] * [[ಪುಟ:ಯಕ್ಷಗಾನ_ಮಕರಂದ.pdf/೭೦೫]] * [[ಪುಟ:ಯಕ್ಷಗಾನ_ಮಕರಂದ.pdf/೭೦೬]] * [[ಪುಟ:ಯಕ್ಷಗಾನ_ಮಕರಂದ.pdf/೭೦೭]] * [[ಪುಟ:ಯಕ್ಷಗಾನ_ಮಕರಂದ.pdf/೭೦೮]] | {{inprogress}} <!--replace inprogress with {{done}} when proofreading in done--> | |- |Vaishnu Pilar || * [[ಪುಟ:ಯಕ್ಷಗಾನ_ಮಕರಂದ.pdf/೭೦೯]] * [[ಪುಟ:ಯಕ್ಷಗಾನ_ಮಕರಂದ.pdf/೭೧೦]] * [[ಪುಟ:ಯಕ್ಷಗಾನ_ಮಕರಂದ.pdf/೭೧೧]] * [[ಪುಟ:ಯಕ್ಷಗಾನ_ಮಕರಂದ.pdf/೭೧೨]] * [[ಪುಟ:ಯಕ್ಷಗಾನ_ಮಕರಂದ.pdf/೭೧೩]] * [[ಪುಟ:ಯಕ್ಷಗಾನ_ಮಕರಂದ.pdf/೭೧೪]] | {{inprogress}} <!--replace inprogress with {{done}} when proofreading in done--> | |} [[ವರ್ಗ:ವಿಕಿಸೋರ್ಸ್ ಕಾರ್ಯಾಗಾರ]] t07xjic4k2st4ixrf6uzi783yxrfc4j ಚರ್ಚೆಪುಟ:ಶರೀಫ ಸಾಹಿತ್ಯ 1 120722 323572 2026-05-30T15:30:26Z ~2026-32282-59 8573 /* Shishunala sharipara sahitya */ ಹೊಸ ವಿಭಾಗ 323572 wikitext text/x-wiki == Shishunala sharipara sahitya == 30 page [[ವಿಶೇಷ:Contributions/&#126;2026-32282-59|&#126;2026-32282-59]] ([[ಸದಸ್ಯರ ಚರ್ಚೆಪುಟ:&#126;2026-32282-59|talk]]) ೨೧:೦೦, ೩೦ ಮೇ ೨೦೨೬ (IST) m72o3d89yibbzm83u4y8a9to61q33ch