ವಿಕಿಸೋರ್ಸ್ knwikisource https://kn.wikisource.org/wiki/%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F MediaWiki 1.47.0-wmf.4 first-letter ಮೀಡಿಯ ವಿಶೇಷ ಚರ್ಚೆಪುಟ ಸದಸ್ಯ ಸದಸ್ಯರ ಚರ್ಚೆಪುಟ ವಿಕಿಸೋರ್ಸ್ ವಿಕಿಸೋರ್ಸ್ ಚರ್ಚೆ ಚಿತ್ರ ಚಿತ್ರ ಚರ್ಚೆಪುಟ ಮೀಡಿಯವಿಕಿ ಮೀಡಿಯವಿಕಿ ಚರ್ಚೆಪುಟ ಟೆಂಪ್ಲೇಟು ಟೆಂಪ್ಲೇಟು ಚರ್ಚೆಪುಟ ಸಹಾಯ ಸಹಾಯ ಚರ್ಚೆಪುಟ ವರ್ಗ ವರ್ಗ ಚರ್ಚೆಪುಟ ಸಂಪುಟ ಸಂಪುಟ ಚರ್ಚೆ ಕರ್ತೃ ಕರ್ತೃ ಚರ್ಚೆ ಪುಟ ಪುಟ ಚರ್ಚೆ ಪರಿವಿಡಿ ಪರಿವಿಡಿ ಚರ್ಚೆ ಅನುವಾದ ಅನುವಾದ ಚರ್ಚೆ TimedText TimedText talk ಮಾಡ್ಯೂಲ್ ಮಾಡ್ಯೂಲ್ ಚರ್ಚೆಪುಟ Event Event talk ಸದಸ್ಯ:Vikashegde 2 9037 323701 323613 2026-05-31T13:12:14Z Vikashegde 1258 /* ಉಪಯುಕ್ತ ಪುಟಗಳು */ 323701 wikitext text/x-wiki ವಿಕಿ ಸಂಪಾದಕರಲ್ಲೊಬ್ಬ. * [[ವಿಕಿಸೋರ್ಸ್:ಯೋಜನೆ]] * [[ವಿಕಿಸೋರ್ಸ್:ಯೋಜನೆ/ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ ಪರಿವರ್ತನೆ ಯೋಜನೆ]] * [[ವಿಕಿಸೋರ್ಸ್:ಯೋಜನೆ/ಕನ್ನಡ ಮತ್ತು ಸಂಸ್ಕೃತಿ ವಿಭಾಗ, ಕರ್ನಾಟಕ ಸರಕಾರದ ಪುಸ್ತಕಗಳ ಪರಿವರ್ತನೆ ಯೋಜನೆ]] * [[:ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]] <div style="background-color: #f8f8ff; border: 2px solid #e2e2ff; padding: 0.6em; padding-top: none;"> '''[[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]''' :‌ [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಅ| ಅ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಆ| ಆ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಇ| ಇ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಈ| ಈ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಉ| ಉ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಊ| ಊ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಎ| ಎ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಏ| ಏ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಐ| ಐ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಒ| ಒ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಓ| ಓ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಔ| ಔ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಅಂ| ಅಂ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಅಃ| ಅಃ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಕ| ಕ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಚ| ಚ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಟ| ಟ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ತ| ತ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಪ| ಪ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಗ| ಗ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಜ| ಜ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಡ| ಡ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ದ| ದ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಬ| ಬ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ನ| ನ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಮ| ಮ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಯ| ಯ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ರ| ರ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಲ| ಲ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ವ| ವ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಶ| ಶ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಷ| ಷ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಸ| ಸ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಹ| ಹ ]] </div> == ಪ್ರಕಟಿಸಿದ ಕೆಲವು ಪುಸ್ತಕಗಳು - ರೆಫರೆನ್ಸ್ == * [[ಪರಿವಿಡಿ:Kannadigara Karma Kathe.pdf]] * [[ಪರಿವಿಡಿ:ಹಳ್ಳಿಯ ಚಿತ್ರಗಳು.djvu]] ==ಉಪಯುಕ್ತ ಪುಟಗಳು== * [[ವಿಕಿಸೋರ್ಸ್:ವಿಕಿಸೋರ್ಸ್ ಕೈಪಿಡಿ]] * [[ಪುಟ:ಮನಮಂಥನ.pdf/೨೮೩]] - index * [[ಪುಟ:ಮನಮಂಥನ.pdf/೨೮೨]] - page vertical/horizontal centre alignment * [[ಪುಟ:ಹಗಲಿರುಳು.djvu/೬]] - image crop * [[ಪುಟ:Yugaantara - Gokaak.pdf/೧೦೩]] - table, list * [[ಪುಟ:Yugaantara - Gokaak.pdf/೧೦೪]] - table, list * [[ಪುಟ:ಕಮ್ಯೂನಿಸಂ.djvu/೩೧]] - page full image ==WIP== * [[ಪರಿವಿಡಿ:ಹಗಲಿರುಳು.djvu]] * [[ಪರಿವಿಡಿ:ಕಮ್ಯೂನಿಸಂ.djvu]] * [[ಪರಿವಿಡಿ:ಕಥಾವಳಿ.djvu]] ijf0krlrltbwuwthskvm7c962v3bpop ಮೀಡಿಯವಿಕಿ:Cropimage.js 8 11328 323686 191512 2026-05-31T12:11:11Z A826 6806 323686 javascript text/javascript /** * Tutorial script: ExtractImage ("Extract area typically image from pdf/djvu files of pages") * * A user script which adds a link to the toolbox to show a pop-up * dialog with page graphic of a book and enable a selection of an area(typically image) in it. * * Demonstrates: * - Use of the API * - Use of jQuery * - Use of ResourceLoader and some of the default modules that come with it * - Use of localization * * (Be bold and improve it!) * * Authors: * Arjuna Rao Chavala, 2015, Public domain * * Maintenace: * User:Jayprakash12345, 2018 * */ //$(document).ready(function() { //$(function(mw) { // Import the jQuery dialog plugin before starting the rest of this script mw.loader.using(['jquery.ui'], function() { // var cancel = function() { // $("#myDialog").dialog("close"); // } var dialogobjcreated; function renderCropImageDialog(pageLinks) { dialogobj = $(this); // dialogobj.dialog('destroy'); var cictext=[""]; var scale=1.50; $dialog = $('<div></div>') .html( '<div id="container">' + '<canvas id="canvas1" width="300" height="400" style="border: 1px solid black;">' + 'This text is displayed if your browser does not support HTML5 Canvas.' + '</canvas>' + '</div>' // pageLinks.join( '<br /><li>' ) + '</ul>' ) .dialog({ autoOpen: true, title: 'Crop image!', dialogClass: "no-close", width: '70%', modal: true, closeOnEscape: false, // open: function (event, ui) { // $(".ui-dialog-titlebar-close", ui.dialog || ui).hide(); // }, buttons: { "Done": function() { getTemplatetext(cictext,scale); console.log(cictext[0]); //add to document var $txt = $('#wpTextbox1'); // $txt.prepend(cictext[0]); //did not work on page namespace $("#wpTextbox1").val(cictext[0]+$("#wpTextbox1").val()); $(this).dialog('destroy').remove(); }, "Cancel": function(event, ui) { $(this).dialog('destroy').remove(); //cancel } }, }); } function cropimage() { var myPageLinks = []; // remdering and data preparations to be done renderCropImageDialog(myPageLinks); shapeinit(); } // By Simon Sarris // www.simonsarris.com // sarris@acm.org // // Code from the following pages merged by Andrew Clark (amclark7@gmail.com): // http://simonsarris.com/blog/510-making-html5-canvas-useful // http://simonsarris.com/blog/225-canvas-selecting-resizing-shape // Last update June 2013 // // Free to use and distribute at will // So long as you are nice to people, etc // Constructor for Shape objects to hold data for all drawn objects. // For now they will just be defined as rectangles. function Shape(state, x, y, w, h, fill) { "use strict"; // This is a very simple and unsafe constructor. All we're doing is checking if the values exist. // "x || 0" just means "if there is a value for x, use that. Otherwise use 0." // But we aren't checking anything else! We could put "Lalala" for the value of x this.state = state; this.x = x || 0; this.y = y || 0; this.w = w || 1; this.h = h || 1; this.fill = fill || '#AAAAAA'; } // Draws this shape to a given context Shape.prototype.draw = function(ctx, optionalColor) { "use strict"; var i, cur, half; ctx.fillStyle = this.fill; ctx.fillRect(this.x, this.y, this.w, this.h); if (this.state.selection === this) { ctx.strokeStyle = this.state.selectionColor; ctx.lineWidth = this.state.selectionWidth; ctx.strokeRect(this.x, this.y, this.w, this.h); // draw the boxes half = this.state.selectionBoxSize / 2; // 0 1 2 // 3 4 // 5 6 7 // top left, middle, right this.state.selectionHandles[0].x = this.x - half; this.state.selectionHandles[0].y = this.y - half; this.state.selectionHandles[1].x = this.x + this.w / 2 - half; this.state.selectionHandles[1].y = this.y - half; this.state.selectionHandles[2].x = this.x + this.w - half; this.state.selectionHandles[2].y = this.y - half; //middle left this.state.selectionHandles[3].x = this.x - half; this.state.selectionHandles[3].y = this.y + this.h / 2 - half; //middle right this.state.selectionHandles[4].x = this.x + this.w - half; this.state.selectionHandles[4].y = this.y + this.h / 2 - half; //bottom left, middle, right this.state.selectionHandles[6].x = this.x + this.w / 2 - half; this.state.selectionHandles[6].y = this.y + this.h - half; this.state.selectionHandles[5].x = this.x - half; this.state.selectionHandles[5].y = this.y + this.h - half; this.state.selectionHandles[7].x = this.x + this.w - half; this.state.selectionHandles[7].y = this.y + this.h - half; ctx.fillStyle = this.state.selectionBoxColor; for (i = 0; i < 8; i += 1) { cur = this.state.selectionHandles[i]; ctx.fillRect(cur.x, cur.y, this.state.selectionBoxSize, this.state.selectionBoxSize); } } }; // Determine if a point is inside the shape's bounds Shape.prototype.contains = function(mx, my) { "use strict"; // All we have to do is make sure the Mouse X,Y fall in the area between // the shape's X and (X + Height) and its Y and (Y + Height) return (this.x <= mx) && (this.x + this.w >= mx) && (this.y <= my) && (this.y + this.h >= my); }; var myState=[]; //need to access it for return values for shape code var imageObj = new Image(); var curResourceCounter = 0; var initcomplete = false; function CanvasState(canvas) { "use strict"; // **** First some setup! **** this.canvas = canvas; this.width = canvas.width; this.height = canvas.height; this.ctx = canvas.getContext('2d'); // This complicates things a little but but fixes mouse co-ordinate problems // when there's a border or padding. See getMouse for more detail var stylePaddingLeft, stylePaddingTop, styleBorderLeft, styleBorderTop, html, i; if (document.defaultView && document.defaultView.getComputedStyle) { this.stylePaddingLeft = parseInt(document.defaultView.getComputedStyle(canvas, null).paddingLeft, 10) || 0; this.stylePaddingTop = parseInt(document.defaultView.getComputedStyle(canvas, null).paddingTop, 10) || 0; this.styleBorderLeft = parseInt(document.defaultView.getComputedStyle(canvas, null).borderLeftWidth, 10) || 0; this.styleBorderTop = parseInt(document.defaultView.getComputedStyle(canvas, null).borderTopWidth, 10) || 0; } // Some pages have fixed-position bars (like the stumbleupon bar) at the top or left of the page // They will mess up mouse coordinates and this fixes that html = document.body.parentNode; this.htmlTop = html.offsetTop; this.htmlLeft = html.offsetLeft; // **** Keep track of state! **** this.valid = false; // when set to false, the canvas will redraw everything this.shapes = []; // the collection of things to be drawn this.dragging = false; // Keep track of when we are dragging this.resizeDragging = false; // Keep track of resize this.expectResize = -1; // save the # of the selection handle // the current selected object. In the future we could turn this into an array for multiple selection this.selection = null; this.dragoffx = 0; // See mousedown and mousemove events for explanation this.dragoffy = 0; // New, holds the 8 tiny boxes that will be our selection handles // the selection handles will be in this order: // 0 1 2 // 3 4 // 5 6 7 this.selectionHandles = []; for (i = 0; i < 8; i += 1) { this.selectionHandles.push(new Shape(this)); } this.displayedImageWidth = 0; this.displayedImageHeight = 0; this.horScalingFactor = 0; this.verScalingFactor = 0; // this.img = imageObj;// keep imageObj outside of myState // **** Then events! **** // This is an example of a closure! // Right here "this" means the CanvasState. But we are making events on the Canvas itself, // and when the events are fired on the canvas the variable "this" is going to mean the canvas! // Since we still want to use this particular CanvasState in the events we have to save a reference to it. // This is our reference! myState = this; //fixes a problem where double clicking causes text to get selected on the canvas canvas.addEventListener('selectstart', function(e) { e.preventDefault(); return false; }, false); // Up, down, and move are for dragging canvas.addEventListener('mousedown', function(e) { var mouse, mx, my, shapes, l, i, mySel; if (myState.expectResize !== -1) { myState.resizeDragging = true; return; } mouse = myState.getMouse(e); mx = mouse.x; my = mouse.y; shapes = myState.shapes; l = shapes.length; for (i = l - 1; i >= 0; i -= 1) { if (shapes[i].contains(mx, my)) { mySel = shapes[i]; // Keep track of where in the object we clicked // so we can move it smoothly (see mousemove) myState.dragoffx = mx - mySel.x; myState.dragoffy = my - mySel.y; myState.dragging = true; myState.selection = mySel; myState.valid = false; return; } } // havent returned means we have failed to select anything. // If there was an object selected, we deselect it if (myState.selection) { myState.selection = null; myState.valid = false; // Need to clear the old selection border } }, true); canvas.addEventListener('mousemove', function(e) { var mouse = myState.getMouse(e), mx = mouse.x, my = mouse.y, oldx, oldy, i, cur; if (myState.dragging) { mouse = myState.getMouse(e); // We don't want to drag the object by its top-left corner, we want to drag it // from where we clicked. Thats why we saved the offset and use it here myState.selection.x = mouse.x - myState.dragoffx; myState.selection.y = mouse.y - myState.dragoffy; myState.valid = false; // Something's dragging so we must redraw } else if (myState.resizeDragging) { // time ro resize! oldx = myState.selection.x; oldy = myState.selection.y; // 0 1 2 // 3 4 // 5 6 7 switch (myState.expectResize) { case 0: myState.selection.x = mx; myState.selection.y = my; myState.selection.w += oldx - mx; myState.selection.h += oldy - my; break; case 1: myState.selection.y = my; myState.selection.h += oldy - my; break; case 2: myState.selection.y = my; myState.selection.w = mx - oldx; myState.selection.h += oldy - my; break; case 3: myState.selection.x = mx; myState.selection.w += oldx - mx; break; case 4: myState.selection.w = mx - oldx; break; case 5: myState.selection.x = mx; myState.selection.w += oldx - mx; myState.selection.h = my - oldy; break; case 6: myState.selection.h = my - oldy; break; case 7: myState.selection.w = mx - oldx; myState.selection.h = my - oldy; break; } myState.valid = false; // Something's dragging so we must redraw } // if there's a selection see if we grabbed one of the selection handles if (myState.selection !== null && !myState.resizeDragging) { for (i = 0; i < 8; i += 1) { // 0 1 2 // 3 4 // 5 6 7 cur = myState.selectionHandles[i]; // we dont need to use the ghost context because // selection handles will always be rectangles if (mx >= cur.x && mx <= cur.x + myState.selectionBoxSize && my >= cur.y && my <= cur.y + myState.selectionBoxSize) { // we found one! myState.expectResize = i; myState.valid = false; switch (i) { case 0: this.style.cursor = 'nw-resize'; break; case 1: this.style.cursor = 'n-resize'; break; case 2: this.style.cursor = 'ne-resize'; break; case 3: this.style.cursor = 'w-resize'; break; case 4: this.style.cursor = 'e-resize'; break; case 5: this.style.cursor = 'sw-resize'; break; case 6: this.style.cursor = 's-resize'; break; case 7: this.style.cursor = 'se-resize'; break; } return; } } // not over a selection box, return to normal myState.resizeDragging = false; myState.expectResize = -1; this.style.cursor = 'auto'; } }, true); canvas.addEventListener('mouseup', function(e) { myState.dragging = false; myState.resizeDragging = false; myState.expectResize = -1; if (myState.selection !== null) { if (myState.selection.w < 0) { myState.selection.w = -myState.selection.w; myState.selection.x -= myState.selection.w; } if (myState.selection.h < 0) { myState.selection.h = -myState.selection.h; myState.selection.y -= myState.selection.h; } } }, true); // double click for making new shapes .. not needed //canvas.addEventListener('dblclick', function(e) { // var mouse = myState.getMouse(e); // myState.addShape(new Shape(myState, mouse.x - 10, mouse.y - 10, 20, 20, 'rgba(0,255,0,.6)')); //}, true); // **** Options! **** this.selectionColor = '#CC0000'; this.selectionWidth = 2; this.selectionBoxSize = 6; this.selectionBoxColor = 'darkred'; this.interval = 30; // this.bSize=0; //to store displayed image width setInterval(function() { myState.draw(); }, myState.interval); } CanvasState.prototype.addShape = function(shape) { "use strict"; this.shapes.push(shape); this.valid = false; }; CanvasState.prototype.clear = function() { "use strict"; this.ctx.clearRect(0, 0, this.width, this.height); }; // While draw is called as often as the INTERVAL variable demands, // It only ever does something if the canvas gets invalidated by our code CanvasState.prototype.draw = function() { "use strict"; var ctx, shapes, l, i, shape, mySel, img; // if our state is invalid, redraw and validate! if (!this.valid) { ctx = this.ctx; shapes = this.shapes; img = imageObj; this.clear(); //log shape location // console.log("Scaled image width, height:",displayedImageWidth,displayedImageHeight); // console.log("Ext Image location:", shapes[0].x,shapes[0].y); // console.log("Ext extents:",shapes[0].w,shapes[0].h); //output Template text // ** Add stuff you want drawn in the background all the time here ** //*** Background picture on which graphic part is to be selected** //add background image if (curResourceCounter > 0) { // if height is more than width make height is equal to canvas height if (img.height >= img.width) { this.displayedImageHeight = this.height; this.verScalingFactor = this.height / img.height; this.displayedImageWidth = Math.round(this.verScalingFactor * img.width); this.horScalingFactor = this.verScalingFactor; } else { this.displayedImageWidth = this.width; this.horScalingFactor = this.width / img.width; this.displayedImageHeight = Math.round(this.horScalingFactor * img.height); this.verScalingFactor = this.horScalingFactor; } // if width is more than height make width equal to canvas height // this.bSize=displayedImageWidth; // imgSmall.removeAttr("class").removeAttr("height").removeAttr("style").css("width", "inherit"); // append to DOM for drawing // $("canvas1").append(imgSmall); ctx.drawImage(img, 0, 0, this.displayedImageWidth, this.displayedImageHeight); //first time setting of shape for center of image if (initcomplete ){ shapes[0].x = Math.round(this.displayedImageWidth / 2 - 0.1 * this.displayedImageWidth); shapes[0].y = Math.round(this.displayedImageHeight / 2 - 0.1 * this.displayedImageHeight); shapes[0].w = Math.round(0.2 * this.displayedImageWidth); shapes[0].h = Math.round(0.2 * this.displayedImageHeight); initcomplete = false; } } // draw all shapes l = shapes.length; for (i = 0; i < l; i += 1) { shape = shapes[i]; // We can skip the drawing of elements that have moved off the screen: if (shape.x <= this.width && shape.y <= this.height && shape.x + shape.w >= 0 && shape.y + shape.h >= 0) { shapes[i].draw(ctx); } } // draw selection // right now this is just a stroke along the edge of the selected Shape if (this.selection !== null) { ctx.strokeStyle = this.selectionColor; ctx.lineWidth = this.selectionWidth; mySel = this.selection; ctx.strokeRect(mySel.x, mySel.y, mySel.w, mySel.h); } // ** Add stuff you want drawn on top all the time here ** this.valid = true; } }; // Creates an object with x and y defined, set to the mouse position relative to the state's canvas // If you wanna be super-correct this can be tricky, we have to worry about padding and borders CanvasState.prototype.getMouse = function(e) { "use strict"; var element = this.canvas, offsetX = 0, offsetY = 0, mx, my; // Compute the total offset if (element.offsetParent !== undefined) { do { offsetX += element.offsetLeft; offsetY += element.offsetTop; element = element.offsetParent; } while (element); } // Add padding and border style widths to offset // Also add the <html> offsets in case there's a position:fixed bar offsetX += this.stylePaddingLeft + this.styleBorderLeft + this.htmlLeft; offsetY += this.stylePaddingTop + this.styleBorderTop + this.htmlTop; mx = e.pageX - offsetX; my = e.pageY - offsetY; // We return a simple javascript object (a hash) with x and y defined return { x: mx, y: my }; }; var getTemplatetext = function(a,scale) { //{{Css image crop var cic = { Image: "", Page: 0, bSize: 0, cWidth: 0, cHeight: 0, oTop: 0, oLeft: 0, Location: "", Description: "" }; var str=""; //|Image =TeluguVariJanapadaKalarupalu.djvu //|Page = 35 //|bSize = 351 //|cWidth = 274 //|cHeight = 165 //|oTop =210 //|oLeft = 17 //|Location = center //|Description = //}} var cictext=a[0]; // console.log('{{Css image crop'); str = imageObj.src; if (str===null){ alert('Wait for scan image of page to load completely and then try'); } cic.Image = str.substring(str.search("px-") + 3, str.search(".jpg")); str = str.match(/page[0-9]+/); cic.Page = str[0].replace("page", ""); cic.bSize = Math.round(myState.displayedImageWidth*scale); cic.cWidth = Math.round(myState.shapes[0].w*scale); cic.cHeight = Math.round(myState.shapes[0].h*scale); cic.oTop = Math.round(myState.shapes[0].y*scale); cic.oLeft = Math.round(myState.shapes[0].x*scale); cic.Location = "center"; cic.Description = ""; //compose string //{"Image":"file:///home/arjun/extractimagejq/images/page35-3091px-TeluguVariJanapadaKalarupalu.djvu.jpg","Page":1,"bSize":281,"cWidth":56,"cHeight":80,"oTop":160,"oLeft":112,"Location":"","Description":""} cictext = "{{Css image crop\n"; cictext += "|Image = " + decodeURIComponent(cic.Image) + "\n"; cictext += "|Page = " + cic.Page + "\n"; cictext += "|bSize = " + cic.bSize + "\n"; cictext += "|cWidth = " + cic.cWidth + "\n"; cictext += "|cHeight = " + cic.cHeight + "\n"; cictext += "|oTop = " + cic.oTop + "\n"; cictext += "|oLeft = " + cic.oLeft + "\n"; cictext += "|Location = " + cic.Location + "\n"; cictext += "|Description = " + cic.Description + "\n}}\n"; a[0]=cictext; return true; }; // If you dont want to use <body onLoad='init()'> // You could uncomment this init() reference and place the script reference inside the body tag //init(); function shapeinit() { "use strict"; var s = new CanvasState(document.getElementById('canvas1')); // add a large green rectangle dummy will be set after img size is available s.addShape(new Shape(s, 0, 0, 50, 50, 'rgba(0,205,0,0.7)')); var imgSmall = $('.prp-page-image img'); imageObj.height = imgSmall.attr('height'); imageObj.width = imgSmall.attr('width'); imageObj.onload = function () { ++curResourceCounter; initcomplete = true; myState.valid = false; // alert("img loaded "+imageObj.src); }; imageObj.src = imgSmall.attr('src'); // alert("img src "+imageObj.src); // add a green-blue rectangle // s.addShape(new Shape(s, 240, 120, 40, 40, 'rgba(2,165,165,0.7)')); // add a smaller purple rectangle // s.addShape(new Shape(s, 5, 60, 25, 25, 'rgba(150,150,250,0.7)')); } var customizeToolbar = function() { if (mw.config.get("wgCanonicalNamespace")=="Page") { // if ( typeof $ != 'undefined' && typeof $.fn.wikiEditor != 'undefined' ) {$( function() { $('#wpTextbox1').wikiEditor('addToToolbar', { section: 'main', group: 'insert', tools: { "strikethrough": { label: 'Crop image', type: 'button', // filters: ['body.ns-250, body.ns-page'], icon: '//upload.wikimedia.org/wikipedia/commons/e/e4/Crop_button.svg', action: { type: 'callback', execute: function(context) { cropimage(); } } } } }); } }; /* Check if view is in edit mode and that the required modules are available. Then, customize the toolbar … */ if ( $.inArray( mw.config.get( 'wgAction' ), [ 'edit', 'submit' ] ) !== -1 ) { $.when( mw.loader.using( 'ext.wikiEditor' ), $.ready) .then( customizeToolbar ); } }); //}); //})(mediawiki); d439d4dwb6928gn0yozi5qet43j0wp0 ಪುಟ:ನಡೆದದ್ದೇ ದಾರಿ.pdf/೧೪೯ 104 31721 323821 322031 2026-06-01T04:27:34Z Hariprasad Shetty10 7490 323821 proofread-page text/x-wiki <noinclude><pagequality level="3" user="Pragathi. BH" />{{rh|left=೧೪೨|center=|right=ನಡೆದದ್ದೇ ದಾರ}}</noinclude> .<noinclude><references/></noinclude> 5v7hkh7jkye81b0gdvcn7sn3vawjmh8 323822 323821 2026-06-01T04:28:14Z Hariprasad Shetty10 7490 323822 proofread-page text/x-wiki <noinclude><pagequality level="3" user="Pragathi. BH" />{{rh|left=೧೪೨|center=|right=ನಡೆದದ್ದೇ ದಾರ}}</noinclude><noinclude><references/></noinclude> dxoinpiwtsltutdw2j83tj2zs50bvft 323823 323822 2026-06-01T04:29:03Z Hariprasad Shetty10 7490 /* Validated */ 323823 proofread-page text/x-wiki <noinclude><pagequality level="4" user="Hariprasad Shetty10" />{{rh|left=೧೪೨|center=|right=ನಡೆದದ್ದೇ ದಾರ}}</noinclude><noinclude><references/></noinclude> jaqll3bswkm3q5c1l7zhcf87s9f0ojq ಪುಟ:ಕಥಾ ಸಂಗ್ರಹ - ಭಾಗ ೨.djvu/೭ 104 44567 323863 277087 2026-06-01T10:02:27Z Adhya.B 8391 323863 proofread-page text/x-wiki <noinclude><pagequality level="3" user="Vaishnu Pilar" /></noinclude>{{Css image crop |Image = ಕಥಾ_ಸಂಗ್ರಹ_-_ಭಾಗ_೨.djvu |Page = 7 |bSize = 395 |cWidth = 437 |cHeight = 591 |oTop = 8 |oLeft = 6 |Location = center |Description = }}<noinclude></noinclude> rtrwpfb33dzqwjevt7ls9rz23qgqf2u 323864 323863 2026-06-01T10:02:59Z Pragathi. BH 7585 /* Validated */ 323864 proofread-page text/x-wiki <noinclude><pagequality level="4" user="Pragathi. BH" /></noinclude>{{Css image crop |Image = ಕಥಾ_ಸಂಗ್ರಹ_-_ಭಾಗ_೨.djvu |Page = 7 |bSize = 395 |cWidth = 437 |cHeight = 591 |oTop = 8 |oLeft = 6 |Location = center |Description = }}<noinclude>[</noinclude> 15owhr231ant5tyrjd1k5hfcvto043u ಪುಟ:ಕಥಾ ಸಂಗ್ರಹ - ಭಾಗ ೨.djvu/೧೧ 104 44571 323865 106923 2026-06-01T10:11:00Z Adhya.B 8391 /* ಪರಿಶೀಲಿಸಲಾಗಿಲ್ಲ */ 323865 proofread-page text/x-wiki <noinclude><pagequality level="1" user="Adhya.B" /></noinclude>{{Css image crop |Image = ಕಥಾ_ಸಂಗ್ರಹ_-_ಭಾಗ_೨.djvu |Page = 11 |bSize = 395 |cWidth = 288 |cHeight = 207 |oTop = 107 |oLeft = 54 |Location = center |Description = }} '''1. RAVANA'S CONQUEST OF THE UNIVERSE.''' {{center|೧, ರಾವಣನ ದಿಗ್ವಿಜಯವು. ]] {{gap}}ಒಂದಾನೊಂದು ಕಾಲದಲ್ಲಿ ಸನಕ ಸನಂದನ ಸನತ್ಕುಮಾರದೇ ಮೊದಲಾದ ಮಹರ್ಷಿಗಳು ಲಕ್ಷ್ಮಿಪತಿಯಾದ ನಾರಾಯಣನನ್ನು ಸೇವಿಸುವುದಕ್ಕಾಗಿ ವೈಕುಂಠಲೋಕವನ್ನೈಯ್ದಿ ಆ ಮಹಾತ್ಮನ ಸನ್ನಿಧಿಯನ್ನು ಕುರಿತು ಹೋಗುತ್ತಿರಲು ; ಅರಮನೆಯ ದ್ವಾರಪಾಲಕರಾದ ಜಯವಿಜಯರು--ನನ್ನೊಡೆಯನ ಅಪ್ಪಣೆಯಿಲ್ಲದೆ ಒಳಗೆ ಪ್ರವೇಶಿಸ ಕೂಡದೆಂದು ತಡೆದುದರಿಂದ ಆ ಋಷಿಗಳು ಬಹು ಕುಪಿತರಾಗಿ--ಅಹಂಕಾರಿಗಳಾದ ಎಲೈ ದೌವಾರಿಕರೇ, ನೀವು ಭೂಲೋಕದಲ್ಲಿ ರಾಕ್ಷಸರಾಗಿ ಹುಟ್ಟಿರಿ ಎಂದು ಶಾಸ ವನ್ನೀಯಲು ; ಆ ಮೇಲೆ ಆ ಜಯವಿಜಯರು ಭಯಭ್ರಾಂತರಾಗಿ ಆ ಯೋಗಿಗಳನ್ನು ಒಳಗೆ ಬಿಟ್ಟರು. ಆಗ ಅವರು ಒಳಪೊಕ್ಕು ಮಹಾವಿಷ್ಣುವನ್ನು ಸೇವಿಸಿ ಅಲ್ಲಿಂದ ಹೊರಟು ತಮ್ಮ ನಿವಾಸಸ್ಥಾನವಾದ ಸತ್ಯಲೋಕವನ್ನು ಕುರಿತು ತೆರಳಿದರು. ತರುವಾಯ ಜಯವಿಜಯರು ಚಿಂತಾಕ್ರಾಂತರಾಗಿ ವಿಷ್ಣುವಿನ ಬಳಿಗೆ ಹೋಗಿ ದೈನ್ಯದಿಂದ ಕೂಡಿದವರಾಗಿ ತಮಗೆ ಬಂದೊದಗಿದ `ಮುನಿಶಾಪವೃತ್ತಾಂತವನ್ನು ಹೇಳಿಕೊಂಡು ಬಹಳವಾಗಿ ದುಃಖಿಸಲು;: ವಿಷ್ಣುವು ಸ್ವಲ್ಪ ಕಾಲ ಯೋಚಿಸಿ, ಅವರನ್ನು ಕುರಿತು--ಎಲೈ ಜಯವಿಜಯರಿರಾ, ಆ ಮುನೀಂದ್ರರ ಶಾಪವು ಅನುಭವದಿಂದಲ್ಲದೆ ಅನ್ಯಥಾ ಕ್ಷಯ<noinclude></noinclude> 2q0fdfw81z6sr8tfqw7fl73muvpz5ni 323866 323865 2026-06-01T10:11:35Z Adhya.B 8391 323866 proofread-page text/x-wiki <noinclude><pagequality level="1" user="Adhya.B" /></noinclude>{{Css image crop |Image = ಕಥಾ_ಸಂಗ್ರಹ_-_ಭಾಗ_೨.djvu |Page = 11 |bSize = 395 |cWidth = 288 |cHeight = 207 |oTop = 107 |oLeft = 54 |Location = center |Description = }} '''1. RAVANA'S CONQUEST OF THE UNIVERSE.''' {{center|೧, ರಾವಣನ ದಿಗ್ವಿಜಯವು }} {{gap}}ಒಂದಾನೊಂದು ಕಾಲದಲ್ಲಿ ಸನಕ ಸನಂದನ ಸನತ್ಕುಮಾರದೇ ಮೊದಲಾದ ಮಹರ್ಷಿಗಳು ಲಕ್ಷ್ಮಿಪತಿಯಾದ ನಾರಾಯಣನನ್ನು ಸೇವಿಸುವುದಕ್ಕಾಗಿ ವೈಕುಂಠಲೋಕವನ್ನೈಯ್ದಿ ಆ ಮಹಾತ್ಮನ ಸನ್ನಿಧಿಯನ್ನು ಕುರಿತು ಹೋಗುತ್ತಿರಲು ; ಅರಮನೆಯ ದ್ವಾರಪಾಲಕರಾದ ಜಯವಿಜಯರು--ನನ್ನೊಡೆಯನ ಅಪ್ಪಣೆಯಿಲ್ಲದೆ ಒಳಗೆ ಪ್ರವೇಶಿಸ ಕೂಡದೆಂದು ತಡೆದುದರಿಂದ ಆ ಋಷಿಗಳು ಬಹು ಕುಪಿತರಾಗಿ--ಅಹಂಕಾರಿಗಳಾದ ಎಲೈ ದೌವಾರಿಕರೇ, ನೀವು ಭೂಲೋಕದಲ್ಲಿ ರಾಕ್ಷಸರಾಗಿ ಹುಟ್ಟಿರಿ ಎಂದು ಶಾಸ ವನ್ನೀಯಲು ; ಆ ಮೇಲೆ ಆ ಜಯವಿಜಯರು ಭಯಭ್ರಾಂತರಾಗಿ ಆ ಯೋಗಿಗಳನ್ನು ಒಳಗೆ ಬಿಟ್ಟರು. ಆಗ ಅವರು ಒಳಪೊಕ್ಕು ಮಹಾವಿಷ್ಣುವನ್ನು ಸೇವಿಸಿ ಅಲ್ಲಿಂದ ಹೊರಟು ತಮ್ಮ ನಿವಾಸಸ್ಥಾನವಾದ ಸತ್ಯಲೋಕವನ್ನು ಕುರಿತು ತೆರಳಿದರು. ತರುವಾಯ ಜಯವಿಜಯರು ಚಿಂತಾಕ್ರಾಂತರಾಗಿ ವಿಷ್ಣುವಿನ ಬಳಿಗೆ ಹೋಗಿ ದೈನ್ಯದಿಂದ ಕೂಡಿದವರಾಗಿ ತಮಗೆ ಬಂದೊದಗಿದ `ಮುನಿಶಾಪವೃತ್ತಾಂತವನ್ನು ಹೇಳಿಕೊಂಡು ಬಹಳವಾಗಿ ದುಃಖಿಸಲು;: ವಿಷ್ಣುವು ಸ್ವಲ್ಪ ಕಾಲ ಯೋಚಿಸಿ, ಅವರನ್ನು ಕುರಿತು--ಎಲೈ ಜಯವಿಜಯರಿರಾ, ಆ ಮುನೀಂದ್ರರ ಶಾಪವು ಅನುಭವದಿಂದಲ್ಲದೆ ಅನ್ಯಥಾ ಕ್ಷಯ<noinclude></noinclude> dz7oili1v8rt9h195rolqbosd85iuhe 323867 323866 2026-06-01T10:12:08Z Adhya.B 8391 /* Proofread */ 323867 proofread-page text/x-wiki <noinclude><pagequality level="3" user="Adhya.B" /></noinclude>{{Css image crop |Image = ಕಥಾ_ಸಂಗ್ರಹ_-_ಭಾಗ_೨.djvu |Page = 11 |bSize = 395 |cWidth = 288 |cHeight = 207 |oTop = 107 |oLeft = 54 |Location = center |Description = }} '''1. RAVANA'S CONQUEST OF THE UNIVERSE.''' {{center|೧, ರಾವಣನ ದಿಗ್ವಿಜಯವು }} {{gap}}ಒಂದಾನೊಂದು ಕಾಲದಲ್ಲಿ ಸನಕ ಸನಂದನ ಸನತ್ಕುಮಾರದೇ ಮೊದಲಾದ ಮಹರ್ಷಿಗಳು ಲಕ್ಷ್ಮಿಪತಿಯಾದ ನಾರಾಯಣನನ್ನು ಸೇವಿಸುವುದಕ್ಕಾಗಿ ವೈಕುಂಠಲೋಕವನ್ನೈಯ್ದಿ ಆ ಮಹಾತ್ಮನ ಸನ್ನಿಧಿಯನ್ನು ಕುರಿತು ಹೋಗುತ್ತಿರಲು ; ಅರಮನೆಯ ದ್ವಾರಪಾಲಕರಾದ ಜಯವಿಜಯರು--ನನ್ನೊಡೆಯನ ಅಪ್ಪಣೆಯಿಲ್ಲದೆ ಒಳಗೆ ಪ್ರವೇಶಿಸ ಕೂಡದೆಂದು ತಡೆದುದರಿಂದ ಆ ಋಷಿಗಳು ಬಹು ಕುಪಿತರಾಗಿ--ಅಹಂಕಾರಿಗಳಾದ ಎಲೈ ದೌವಾರಿಕರೇ, ನೀವು ಭೂಲೋಕದಲ್ಲಿ ರಾಕ್ಷಸರಾಗಿ ಹುಟ್ಟಿರಿ ಎಂದು ಶಾಸ ವನ್ನೀಯಲು ; ಆ ಮೇಲೆ ಆ ಜಯವಿಜಯರು ಭಯಭ್ರಾಂತರಾಗಿ ಆ ಯೋಗಿಗಳನ್ನು ಒಳಗೆ ಬಿಟ್ಟರು. ಆಗ ಅವರು ಒಳಪೊಕ್ಕು ಮಹಾವಿಷ್ಣುವನ್ನು ಸೇವಿಸಿ ಅಲ್ಲಿಂದ ಹೊರಟು ತಮ್ಮ ನಿವಾಸಸ್ಥಾನವಾದ ಸತ್ಯಲೋಕವನ್ನು ಕುರಿತು ತೆರಳಿದರು. ತರುವಾಯ ಜಯವಿಜಯರು ಚಿಂತಾಕ್ರಾಂತರಾಗಿ ವಿಷ್ಣುವಿನ ಬಳಿಗೆ ಹೋಗಿ ದೈನ್ಯದಿಂದ ಕೂಡಿದವರಾಗಿ ತಮಗೆ ಬಂದೊದಗಿದ `ಮುನಿಶಾಪವೃತ್ತಾಂತವನ್ನು ಹೇಳಿಕೊಂಡು ಬಹಳವಾಗಿ ದುಃಖಿಸಲು;: ವಿಷ್ಣುವು ಸ್ವಲ್ಪ ಕಾಲ ಯೋಚಿಸಿ, ಅವರನ್ನು ಕುರಿತು--ಎಲೈ ಜಯವಿಜಯರಿರಾ, ಆ ಮುನೀಂದ್ರರ ಶಾಪವು ಅನುಭವದಿಂದಲ್ಲದೆ ಅನ್ಯಥಾ ಕ್ಷಯ<noinclude></noinclude> lkej4aotrrha3h3ruhds0ve5hjiqoyy 323868 323867 2026-06-01T10:13:24Z Pragathi. BH 7585 /* Validated */ 323868 proofread-page text/x-wiki <noinclude><pagequality level="4" user="Pragathi. BH" /></noinclude>{{Css image crop |Image = ಕಥಾ_ಸಂಗ್ರಹ_-_ಭಾಗ_೨.djvu |Page = 11 |bSize = 395 |cWidth = 288 |cHeight = 207 |oTop = 107 |oLeft = 54 |Location = center |Description = }} '''1. RAVANA'S CONQUEST OF THE UNIVERSE.''' {{center|೧, ರಾವಣನ ದಿಗ್ವಿಜಯವು }} {{gap}}ಒಂದಾನೊಂದು ಕಾಲದಲ್ಲಿ ಸನಕ ಸನಂದನ ಸನತ್ಕುಮಾರದೇ ಮೊದಲಾದ ಮಹರ್ಷಿಗಳು ಲಕ್ಷ್ಮಿಪತಿಯಾದ ನಾರಾಯಣನನ್ನು ಸೇವಿಸುವುದಕ್ಕಾಗಿ ವೈಕುಂಠಲೋಕವನ್ನೈಯ್ದಿ ಆ ಮಹಾತ್ಮನ ಸನ್ನಿಧಿಯನ್ನು ಕುರಿತು ಹೋಗುತ್ತಿರಲು ; ಅರಮನೆಯ ದ್ವಾರಪಾಲಕರಾದ ಜಯವಿಜಯರು--ನನ್ನೊಡೆಯನ ಅಪ್ಪಣೆಯಿಲ್ಲದೆ ಒಳಗೆ ಪ್ರವೇಶಿಸ ಕೂಡದೆಂದು ತಡೆದುದರಿಂದ ಆ ಋಷಿಗಳು ಬಹು ಕುಪಿತರಾಗಿ--ಅಹಂಕಾರಿಗಳಾದ ಎಲೈ ದೌವಾರಿಕರೇ, ನೀವು ಭೂಲೋಕದಲ್ಲಿ ರಾಕ್ಷಸರಾಗಿ ಹುಟ್ಟಿರಿ ಎಂದು ಶಾಸ ವನ್ನೀಯಲು ; ಆ ಮೇಲೆ ಆ ಜಯವಿಜಯರು ಭಯಭ್ರಾಂತರಾಗಿ ಆ ಯೋಗಿಗಳನ್ನು ಒಳಗೆ ಬಿಟ್ಟರು. ಆಗ ಅವರು ಒಳಪೊಕ್ಕು ಮಹಾವಿಷ್ಣುವನ್ನು ಸೇವಿಸಿ ಅಲ್ಲಿಂದ ಹೊರಟು ತಮ್ಮ ನಿವಾಸಸ್ಥಾನವಾದ ಸತ್ಯಲೋಕವನ್ನು ಕುರಿತು ತೆರಳಿದರು. ತರುವಾಯ ಜಯವಿಜಯರು ಚಿಂತಾಕ್ರಾಂತರಾಗಿ ವಿಷ್ಣುವಿನ ಬಳಿಗೆ ಹೋಗಿ ದೈನ್ಯದಿಂದ ಕೂಡಿದವರಾಗಿ ತಮಗೆ ಬಂದೊದಗಿದ `ಮುನಿಶಾಪವೃತ್ತಾಂತವನ್ನು ಹೇಳಿಕೊಂಡು ಬಹಳವಾಗಿ ದುಃಖಿಸಲು;: ವಿಷ್ಣುವು ಸ್ವಲ್ಪ ಕಾಲ ಯೋಚಿಸಿ, ಅವರನ್ನು ಕುರಿತು--ಎಲೈ ಜಯವಿಜಯರಿರಾ, ಆ ಮುನೀಂದ್ರರ ಶಾಪವು ಅನುಭವದಿಂದಲ್ಲದೆ ಅನ್ಯಥಾ ಕ್ಷಯ<noinclude></noinclude> 2bqvew3lu4rm5s8weun53z0qsn1rebs ಪುಟ:ಕಥಾ ಸಂಗ್ರಹ - ಭಾಗ ೨.djvu/೧೨ 104 44572 323869 106924 2026-06-01T10:25:37Z Adhya.B 8391 /* Proofread */ 323869 proofread-page text/x-wiki <noinclude><pagequality level="3" user="Adhya.B" />{{rh|center=ಕಥಾಸಂಗ್ರಹ-೪ ನೆಯ ಭಾಗ|left=2|right=}}</noinclude> ಸುವುದಿಲ್ಲವು, ಆದರೆ ಭೂಲೋಕದಲ್ಲಿ ನೀವು ಏಳು ಜನ್ಮಗಳೆನ್ನೆತ್ತಿ ನನಗೆ ಸ್ನೇಹಿತರಾಗಿಯೇ ಇದ್ದು ತಿರಿಗಿ ನನ್ನ ಸನ್ನಿಧಾನಕ್ಕೆ ಬರುವುದು ನಿಮಗೆ ಇಷ್ಟವೋ ? ಅಥವಾ ಮೂರು ಜನ್ಮಗಳನ್ನೆತ್ತಿ ನನಗೆ ವಿರೋಧಿಗಳಾಗಿದ್ದು ಆ ಮೇಲೆ ನನ್ನ ಸನ್ನಿಧಿಗೆ ಬರುವಿರೋ ? ಈ ಎರಡು ವಿಧಗಳಲ್ಲಿ ನಿಮಗೆ ಸಮ್ಮತವಾದುದನ್ನು ಹೇಳಿರಿ ಎಂದನು. ಆಗ ಅವರು--ಸ್ವಾಮಿಾ, ಸಪ್ತ ಜನ್ಮಗಳಾಗುವ ವರೆಗೂ ನಾವು ನಿನ್ನ ಸನ್ನಿಧಿಯನ್ನು ಬಿಟ್ಟಿರಲಾರೆವು, ನಾವು ನಿನಗೆ ವಿರೋಧಿಗಳಾದಾಗ್ಗೂ ಚಿಂತೆಯಿಲ್ಲ. ಜನ್ಮತ್ರಯದಲ್ಲಿಯೇ ತಿರಿಗಿ ನಿನ್ನ ಸನ್ನಿಧಿಯನ್ನು ಹೊಂದುವ ಹಾಗೆ ಅನುಗ್ರಹಿಸಬೇಕೆಂದು ಬಹುವಾಗಿ ಬೇಡಿ ಕೊಳ್ಳಲು; ಆಗ ವಿಷ್ಣುವು ಅವರಿಗೆ ಹಾಗೇ ಆಗಲಿ ಎಂದು ಅಪ್ಪಣೆಯನ್ನು ಕೊಟ್ಟು ಕಳುಹಿಸಿದನು. {{gap}}ಅನಂತರದಲ್ಲಿ ಅವರು ಮೊದಲನೆಯ ಸಾರಿ ಕಶ್ಯಪಮುನಿಯ ಪತ್ನಿ ಯಾದ ದಿತಿ ಎಂಬವಳ ಗರ್ಭದಲ್ಲಿ ಹುಟ್ಟಿ ಹಿರಣ್ಯಾಕ್ಷ ಹಿರಣ್ಯಕಶಿಪು ಎಂಬ ಹೆಸರುಗಳನ್ನಾಂತು ವೃದ್ಧಿಯಾಗುತ್ತ ವಿಷ್ಣುವಿನಲ್ಲಿ ಹಗೆತನವನ್ನು ಬೆಳೆಸುತ್ತ ಬಂದರು. ಆಗ ವಿಷ್ಣುವು ವರಾಹಾವತಾರವನ್ನು ಧರಿಸಿ ಹಿರಣ್ಯಾಕ್ಷನನ್ನೂ ನೃಸಿಂಹಾವತಾರವನ್ನು ಧರಿಸಿ ಹಿರಣ್ಯಕಶಿಪುವನ್ನೂ ಸಂಹರಿಸಿದನು, ಆ ಮೇಲೆ ಅವರು ಎರಡನೆಯ ಜನ್ಮವನ್ನು ಹೊಂದಿದ ಸಂಗತಿಯು ಹೇಗೆಂದರೆ_ಬ್ರಹ್ಮನ ಮಾನಸ ಪುತ್ರನಾದ ಪುಲಸ್ತ್ಯನೆಂಬೋರ್ವ ಮುನಿಯಿದ್ದನು, ಆತನಿಗೆ ವಿಶ್ರವಸ್ಸು ಎಂಬ ಕುಮಾರನುದಿಸಿದನು. ಇವನ ಧರ್ಮಪತ್ನಿಯ ಗರ್ಭದಲ್ಲಿ ಜನಿಸಿದ ಒಬ್ಬ ಮಗನು ವೈಶ್ರವಣನೆಂಬ ನಾಮವನ್ನು ಧರಿಸಿ, ಅಪಾರವಾದ ತಪಸ್ಸಿನಿಂದ ಕಮಲಸಂಭವನನ್ನು ಮೆಚ್ಚಿಸಿ ಆತನಿಂದ ಉತ್ತರದಿಗೀಶತ್ವವನ್ನೂ ಧನಾಧೀಶತ್ವವನ್ನೂ ಮತ್ತು ಕಾಮಗಾಮಿಯಾದ ಒಂದು ವಿಮಾನವನ್ನೂ ಪಡೆದು ಕೊಂಡು ತಂದೆಯಾದ ವಿಶ್ರವಸ್ಸಿನ ಬಳಿಗೆ ಬಂದು ನಮಸ್ಕರಿಸಿ, ತಾನು ಸಂಪಾದಿಸಿ ಕೊಂಡು ಬಂದ ವರಗಳ ವೃತ್ತಾಂತವನ್ನೆಲ್ಲಾ ಸಾಂಗವಾಗಿ ವಿವರಿಸಿ, ತನ್ನ ನಿವಾಸಕ್ಕೆ ಯೋಗ್ಯವಾದ ಒಂದು ಸ್ಥಳವನ್ನು ನಿರ್ದೇಶಿಸಿ ಅಪ್ಪಣೆಯನ್ನು ಕೊಡಿಸಬೇಕೆಂದು ಕೇಳಿಕೊಂಡುದರಿಂದ ಸಂತುಷ್ಟನಾದ ವಿಶ್ರವಸ್ಸು--ಎಲೈ ಕುಲಭೂಷಣನಾದ ಕುಮಾರನೇ, ಕೇಳು, ಒಡಹುಟ್ಟುಗಳಾದ ಮಾಲಿ ಸುಮಾಲಿ ಮಾಲ್ಯವಂತ ಎಂಬ ಈ ಮೂರು ಮಂದಿ ರಕ್ಕಸರು ಮೊದಲು ದಕ್ಷಿಣದಿಕ್ಕಿನಲ್ಲಿರುವ ಲವಣಸಮುದ್ರ ಮಧ್ಯದಲ್ಲಿ ಶತಯೋಜನವಿಸ್ತಾರವಾದ ತ್ರಿಕೂಟಾಚಲದ ನಟ್ಟನಡುವೆ ಅಮರಾವತಿಗಿಂತ ಅತಿಸುಂದರವಾದ ಲಂಕೆ ಎಂಬೊಂದು ನಗರವನ್ನು ಮಾಡಿ ಅಲ್ಲಿ ವಾಸಮಾಡಿ ಕೊಂಡಿದ್ದರು, ಒಂದು ಕಾಲದಲ್ಲಿ ವಿಷ್ಣುವು ದೇವತೆಗಳಿಗಾಗಿ ಅವರೊಡನೆ ಯುದ್ಧ ವನ್ನು ಮಾಡಿ ಸೋಲಿಸಿದುದರಿಂದ ಅವರು ಭಯಕಂಪಿತರಾಗಿ ಲಂಕಾನಗರವನ್ನು ಬಿಟ್ಟು ತಮ್ಮ ತಮ್ಮ ಸಂಸಾರಸಮೇತರಾಗಿ ಓಡಿಹೋಗಿ ರಸಾತಲದಲ್ಲಿ ಅವಿತು ಕೊಂಡಿದ್ದಾರೆ. ಅದು ಕಾರಣ ಆ ಲಂಕಾಪುರವು ನೀನಿರುವುದಕ್ಕೆ ಅನುಕೂಲಸ್ಥಾನವಾಗಿದೆ. ಅಲ್ಲಿಗೆ ಹೋಗಿ ಸುಖದಿಂದಿರು ಎಂದು ಅಪ್ಪಣೆಯನ್ನಿತ್ತನು. ಅನಂತರದಲ್ಲಿ ವೈಶ್ರವಣನು ಉತ್ತರದಿಕ್ಕಿನಲ್ಲಿರುವ ಯಕ್ಷ ಜನಜಾಲವನ್ನು ಕರೆದು ಕೊಂಡು ಬ್ರಹ್ಮನು<noinclude></noinclude> r4vhtphibun20z3fdghniqgcfiop67p 323870 323869 2026-06-01T10:26:38Z Pragathi. BH 7585 /* Validated */ 323870 proofread-page text/x-wiki <noinclude><pagequality level="4" user="Pragathi. BH" />{{rh|center=ಕಥಾಸಂಗ್ರಹ-೪ ನೆಯ ಭಾಗ|left=2|right=}}</noinclude> ಸುವುದಿಲ್ಲವು, ಆದರೆ ಭೂಲೋಕದಲ್ಲಿ ನೀವು ಏಳು ಜನ್ಮಗಳೆನ್ನೆತ್ತಿ ನನಗೆ ಸ್ನೇಹಿತರಾಗಿಯೇ ಇದ್ದು ತಿರಿಗಿ ನನ್ನ ಸನ್ನಿಧಾನಕ್ಕೆ ಬರುವುದು ನಿಮಗೆ ಇಷ್ಟವೋ ? ಅಥವಾ ಮೂರು ಜನ್ಮಗಳನ್ನೆತ್ತಿ ನನಗೆ ವಿರೋಧಿಗಳಾಗಿದ್ದು ಆ ಮೇಲೆ ನನ್ನ ಸನ್ನಿಧಿಗೆ ಬರುವಿರೋ ? ಈ ಎರಡು ವಿಧಗಳಲ್ಲಿ ನಿಮಗೆ ಸಮ್ಮತವಾದುದನ್ನು ಹೇಳಿರಿ ಎಂದನು. ಆಗ ಅವರು--ಸ್ವಾಮಿಾ, ಸಪ್ತ ಜನ್ಮಗಳಾಗುವ ವರೆಗೂ ನಾವು ನಿನ್ನ ಸನ್ನಿಧಿಯನ್ನು ಬಿಟ್ಟಿರಲಾರೆವು, ನಾವು ನಿನಗೆ ವಿರೋಧಿಗಳಾದಾಗ್ಗೂ ಚಿಂತೆಯಿಲ್ಲ. ಜನ್ಮತ್ರಯದಲ್ಲಿಯೇ ತಿರಿಗಿ ನಿನ್ನ ಸನ್ನಿಧಿಯನ್ನು ಹೊಂದುವ ಹಾಗೆ ಅನುಗ್ರಹಿಸಬೇಕೆಂದು ಬಹುವಾಗಿ ಬೇಡಿ ಕೊಳ್ಳಲು; ಆಗ ವಿಷ್ಣುವು ಅವರಿಗೆ ಹಾಗೇ ಆಗಲಿ ಎಂದು ಅಪ್ಪಣೆಯನ್ನು ಕೊಟ್ಟು ಕಳುಹಿಸಿದನು. {{gap}}ಅನಂತರದಲ್ಲಿ ಅವರು ಮೊದಲನೆಯ ಸಾರಿ ಕಶ್ಯಪಮುನಿಯ ಪತ್ನಿ ಯಾದ ದಿತಿ ಎಂಬವಳ ಗರ್ಭದಲ್ಲಿ ಹುಟ್ಟಿ ಹಿರಣ್ಯಾಕ್ಷ ಹಿರಣ್ಯಕಶಿಪು ಎಂಬ ಹೆಸರುಗಳನ್ನಾಂತು ವೃದ್ಧಿಯಾಗುತ್ತ ವಿಷ್ಣುವಿನಲ್ಲಿ ಹಗೆತನವನ್ನು ಬೆಳೆಸುತ್ತ ಬಂದರು. ಆಗ ವಿಷ್ಣುವು ವರಾಹಾವತಾರವನ್ನು ಧರಿಸಿ ಹಿರಣ್ಯಾಕ್ಷನನ್ನೂ ನೃಸಿಂಹಾವತಾರವನ್ನು ಧರಿಸಿ ಹಿರಣ್ಯಕಶಿಪುವನ್ನೂ ಸಂಹರಿಸಿದನು, ಆ ಮೇಲೆ ಅವರು ಎರಡನೆಯ ಜನ್ಮವನ್ನು ಹೊಂದಿದ ಸಂಗತಿಯು ಹೇಗೆಂದರೆ_ಬ್ರಹ್ಮನ ಮಾನಸ ಪುತ್ರನಾದ ಪುಲಸ್ತ್ಯನೆಂಬೋರ್ವ ಮುನಿಯಿದ್ದನು, ಆತನಿಗೆ ವಿಶ್ರವಸ್ಸು ಎಂಬ ಕುಮಾರನುದಿಸಿದನು. ಇವನ ಧರ್ಮಪತ್ನಿಯ ಗರ್ಭದಲ್ಲಿ ಜನಿಸಿದ ಒಬ್ಬ ಮಗನು ವೈಶ್ರವಣನೆಂಬ ನಾಮವನ್ನು ಧರಿಸಿ, ಅಪಾರವಾದ ತಪಸ್ಸಿನಿಂದ ಕಮಲಸಂಭವನನ್ನು ಮೆಚ್ಚಿಸಿ ಆತನಿಂದ ಉತ್ತರದಿಗೀಶತ್ವವನ್ನೂ ಧನಾಧೀಶತ್ವವನ್ನೂ ಮತ್ತು ಕಾಮಗಾಮಿಯಾದ ಒಂದು ವಿಮಾನವನ್ನೂ ಪಡೆದು ಕೊಂಡು ತಂದೆಯಾದ ವಿಶ್ರವಸ್ಸಿನ ಬಳಿಗೆ ಬಂದು ನಮಸ್ಕರಿಸಿ, ತಾನು ಸಂಪಾದಿಸಿ ಕೊಂಡು ಬಂದ ವರಗಳ ವೃತ್ತಾಂತವನ್ನೆಲ್ಲಾ ಸಾಂಗವಾಗಿ ವಿವರಿಸಿ, ತನ್ನ ನಿವಾಸಕ್ಕೆ ಯೋಗ್ಯವಾದ ಒಂದು ಸ್ಥಳವನ್ನು ನಿರ್ದೇಶಿಸಿ ಅಪ್ಪಣೆಯನ್ನು ಕೊಡಿಸಬೇಕೆಂದು ಕೇಳಿಕೊಂಡುದರಿಂದ ಸಂತುಷ್ಟನಾದ ವಿಶ್ರವಸ್ಸು--ಎಲೈ ಕುಲಭೂಷಣನಾದ ಕುಮಾರನೇ, ಕೇಳು, ಒಡಹುಟ್ಟುಗಳಾದ ಮಾಲಿ ಸುಮಾಲಿ ಮಾಲ್ಯವಂತ ಎಂಬ ಈ ಮೂರು ಮಂದಿ ರಕ್ಕಸರು ಮೊದಲು ದಕ್ಷಿಣದಿಕ್ಕಿನಲ್ಲಿರುವ ಲವಣಸಮುದ್ರ ಮಧ್ಯದಲ್ಲಿ ಶತಯೋಜನವಿಸ್ತಾರವಾದ ತ್ರಿಕೂಟಾಚಲದ ನಟ್ಟನಡುವೆ ಅಮರಾವತಿಗಿಂತ ಅತಿಸುಂದರವಾದ ಲಂಕೆ ಎಂಬೊಂದು ನಗರವನ್ನು ಮಾಡಿ ಅಲ್ಲಿ ವಾಸಮಾಡಿ ಕೊಂಡಿದ್ದರು, ಒಂದು ಕಾಲದಲ್ಲಿ ವಿಷ್ಣುವು ದೇವತೆಗಳಿಗಾಗಿ ಅವರೊಡನೆ ಯುದ್ಧ ವನ್ನು ಮಾಡಿ ಸೋಲಿಸಿದುದರಿಂದ ಅವರು ಭಯಕಂಪಿತರಾಗಿ ಲಂಕಾನಗರವನ್ನು ಬಿಟ್ಟು ತಮ್ಮ ತಮ್ಮ ಸಂಸಾರಸಮೇತರಾಗಿ ಓಡಿಹೋಗಿ ರಸಾತಲದಲ್ಲಿ ಅವಿತು ಕೊಂಡಿದ್ದಾರೆ. ಅದು ಕಾರಣ ಆ ಲಂಕಾಪುರವು ನೀನಿರುವುದಕ್ಕೆ ಅನುಕೂಲಸ್ಥಾನವಾಗಿದೆ. ಅಲ್ಲಿಗೆ ಹೋಗಿ ಸುಖದಿಂದಿರು ಎಂದು ಅಪ್ಪಣೆಯನ್ನಿತ್ತನು. ಅನಂತರದಲ್ಲಿ ವೈಶ್ರವಣನು ಉತ್ತರದಿಕ್ಕಿನಲ್ಲಿರುವ ಯಕ್ಷ ಜನಜಾಲವನ್ನು ಕರೆದು ಕೊಂಡು ಬ್ರಹ್ಮನು<noinclude></noinclude> ja15rvbyok7f0x3yujwryk8159tyvm0 ಪುಟ:ಕಥಾ ಸಂಗ್ರಹ - ಭಾಗ ೨.djvu/೧೩ 104 44573 323871 106925 2026-06-01T10:31:49Z Adhya.B 8391 /* ಪರಿಶೀಲಿಸಲಾಗಿಲ್ಲ */ 323871 proofread-page text/x-wiki <noinclude><pagequality level="1" user="Adhya.B" />{{rh|center=ರಾವಣನ ದಿಗ್ವಿಜಯವು |left=|right=3}}</noinclude> ಕೊಟ್ಟಿದ್ದ ವಿಮಾನವನ್ನೇರಿ ಹೊರಟು ಆ ಲಂಕಾನಗರವನ್ನು ಸೇರಿ ಅಲ್ಲಿ ಪ್ರಭುತ್ವ ವನ್ನು ಮಾಡಿಕೊಂಡು ಸುಖದಿಂದಿರುತ್ತಿದ್ದನು. * ಹೀಗಿರಲು ಮೊದಲು ಹೋಗಿ ರಸಾತಲದಲ್ಲಿ ಅವಿತುಕೊಂಡಿದ್ದ ಮಾಲಿ ಸುಮಾಳಿ ಮಾಲ್ಯವಂತರೆಂಬ ಮರು ಮಂದಿ ರಕ್ಕಸರಲ್ಲಿ ಒಬ್ಬನಾದ ಸುಮಾಲಿ ಎಂಬವನು ಭೂಲೋಕದಲ್ಲಿ ಸಂಚರಿಸಬೇಕೆಂಬ ಅಭಿಪ್ರಾಯದಿಂದ ತನ್ನ ಮಗಳಾದ ಕೈಕಸೆಯನ್ನು ಕರೆದುಕೊಂಡು ರಸಾತಲದಿಂದ ಹೊರಟು ಬಂದು ಭೂಲೋಕದಲ್ಲಿ ಸಂಚರಿಸುತ್ತಿರಲು; ಒಂದಾನೊಂದು ದಿನ ವೈಶ್ರವಣನು ಪಿತೃ ದರ್ಶನಾಸಕ್ತನಾಗಿ ವಿಮಾನದಲ್ಲಿ ಕುಳಿತು ಹೊರಟು ಗಗನಮಾರ್ಗದಲ್ಲಿ ದ್ವಿತೀಯಸೂರ್ಯನಂತೆ ಪ್ರಕಾಶಿಸುತ್ತ ತಂದೆಯ ಬಳಿಗೆ ಬಂದು ಆತನಿಗೆ ವಂದಿಸಿ ತಿರಿಗಿ ಲಂಕಾಪಟ್ಟಣವನ್ನು ಕುರಿತು ತೆರಳಿದುದನ್ನು ನೋಡಿ ಅಸೂಯಾಭರಿತನಾಗಿ--ನಮ್ಮ ಲಂಕಾನಗರವನ್ನು ಇವನಿಂದ ಕಿತ್ತುಕೊಂಡು ನಮ್ಮ ನಿವಾಸಯೋಗ್ಯವಾಗಿ ಮಾಡಿಕೊಳ್ಳುವುದಕ್ಕೆ ಏನು ಉಪಾಯವನ್ನು ಮಾಡಬೇಕೆಂದು ಸ್ವಲ್ಪ ಕಾಲದ ವರೆಗೂ ಯೋಚಿಸಿ ಸಮಿಾಪವರ್ತಿನಿಯಾಗಿರುವ ತನ್ನ ಮಗಳಾದ ಕೈಕಸೆಯನ್ನು ನೋಡಿ-ಎಲೈ ಪುತ್ರಿಯೇ, ನೀನು ಈ ಆಶ್ರಮದಲ್ಲಿರುವ ವಿಶ್ರವಸ್ಸೆಂಬ ಮಹಾಮುನಿಯ ಬಳಿಗೆ ಹೋಗಿ ಆತನನ್ನು ವರಿಸಿ ಆ ಮಹಾತ್ಮನಿಂದ ಮಕ್ಕಳನ್ನು ಪಡೆ ದರೆ ಆ ಮಕ್ಕಳ ಸಹಾಯದಿಂದ ನಾವು ಲಂಕಾಪಟ್ಟಣವನ್ನು ಪುನಃ ಹೊಂದಬಹುದು ಎಂದು ಹೇಳಿ ಆಕೆಯನ್ನು ಆ ಮುನಿಯ ಬಳಿಗೆ ಕಳುಹಿಸಿದನು. ಆಗ ಸರ್ವಾಂಗಸುಂದರಿಯ ಕೋಮಲೆಯೂ ಆದ ಆ ಕೈಕಸೆಯು ಸಾಯಂಸಂಧ್ಯಾ ಸಮಯದಲ್ಲಿ ಆ ಮುನಿಪತಿಯ ಸವಿಾಪವನ್ನೈಯ್ದಿ ನಮ್ರಾನನೆ ಯಾಗಿ ನಿಂತು ತನ್ನ ಪಾದಾಂಗುಷ್ಠ ದಿಂದ ಭೂಮಿಯನ್ನು ಗೀರುತ್ತ ಇರಲು; ಆತನು ತನ್ನ ಜ್ಞಾನದೃಷ್ಟಿಯಿಂದ ಈಕೆಯ ಮನೋಗತವನ್ನು ತಿಳಿದು ಈಕೆಯನ್ನು ಕುರಿತು-- ಎಲೈ ಕಾಂತಾಮಣಿಯೇ, ನೀನು ಬಂದುದಕ್ಕೆ ಕಾರಣವು ತಿಳಿಯಿತು. ರಾಕ್ಷಸ ಸಂಚಾರಕ್ಕೆ ಯೋಗ್ಯವಾದ ಈ ಮುಚ್ಚ೦ದೆಯ ಹೊತ್ತಿನಲ್ಲಿ ನೀನು ಪುತ್ರಾ ಪೇಕ್ಷಿಣಿ ಯಾಗಿ ನನ್ನ ಬಳಿಗೆ ಬಂದುದರಿಂದ ಲೋಕಕಂಟಕರೂ ಭಯಂಕರಾಕಾರರೂ ಆದ ಇಬ್ಬರು ಮಕ್ಕಳೂ ಒಬ್ಬಳು ಮಗಳೂ ನಿನ್ನ ಗರ್ಭದಲ್ಲಿ ಹುಟ್ಟುವರು ಎಂದು ಹೇಳಲು ; ಆಕೆಯು ಅಪಾರದುಃಖದಿಂದ ಆ ಮುನಿಯನ್ನು ನೋಡಿ~ ಧಾರಾರೂಪ ವಾಗಿ ಕಣ್ಣೀರನ್ನು ಸುರಿಸಲು; ಆಗಲಾ ಯತಿಯು ಡಯಾವಂತನಾಗಿ-ಎಲೈ ಸುಂದ ರಿಯೇ, ಧರ್ಮಿಷ್ಠನಾಗಿಯೂ ನಮ್ಮ ಕುಲಕ್ಕೆ ಭೂಷಣನಾಗಿಯೂ ಮತ್ತು ಸಜ್ಜನ ನಾಗಿಯೂ ಇರುವ ಇನ್ನೊಬ್ಬ ಮಗನು ಹುಟ್ಟುವನು, ಹೋಗು ಎಂದು ತಿರಿಗಿ ಅಪ್ಪಣೆಯನ್ನು ಕೊಟ್ಟು ದರಿಂದ ಆ ಕೈಕಸೆಯು ಆತನಿಗೆ ನಮಸ್ಕಾರವನ್ನು ಮಾಡಿ ಹಿಂದಿರುಗಿ ತಂದೆಯ ಬಳಿಗೆ ಬಂದು ನಡೆದ ವರ್ತಮಾನವನ್ನೆಲ್ಲಾ ಹೇಳಿದಳು. ಆಗ ಸುಮಾಲಿಯು ಸಂತೋಷಿಸಿ ಮೊಮ್ಮಕ್ಕಳ ಉದಯವನ್ನು ನಿರೀಕ್ಷಿಸುತ್ತ ಆ ಮುನಿ ವನದಲ್ಲಿಯೇ ಇರುತ್ತಿದ್ದನು. ಅನಂತರದಲ್ಲಿ ಕೆಲವು ದಿನಗಳು ಕಳೆದುಹೋದ ಮೇಲೆ ಕೈಕಸೆಯು ಹತ್ತು ತಲೆಗಳೂ ಇಪ್ಪತ್ತು ತೋಳುಗಳೂ ಉಳ್ಳ ಒಂದು ಪುರುಷಶಿಶುವನ್ನು ಪಡೆದಳು.<noinclude></noinclude> snmwgdmrgq25ys60ituwt0xy3alhw6a 323872 323871 2026-06-01T10:37:05Z Adhya.B 8391 /* Proofread */ 323872 proofread-page text/x-wiki <noinclude><pagequality level="3" user="Adhya.B" />{{rh|center=ರಾವಣನ ದಿಗ್ವಿಜಯವು |left=|right=3}}</noinclude>ಕೊಟ್ಟಿದ್ದ ವಿಮಾನವನ್ನೇರಿ ಹೊರಟು ಆ ಲಂಕಾನಗರವನ್ನು ಸೇರಿ ಅಲ್ಲಿ ಪ್ರಭುತ್ವ ವನ್ನು ಮಾಡಿಕೊಂಡು ಸುಖದಿಂದಿರುತ್ತಿದ್ದನು. {{gap}}ಹೀಗಿರಲು ಮೊದಲು ಹೋಗಿ ರಸಾತಲದಲ್ಲಿ ಅವಿತುಕೊಂಡಿದ್ದ ಮಾಲಿ ಸುಮಾಳಿ ಮಾಲ್ಯವಂತರೆಂಬ ಮರು ಮಂದಿ ರಕ್ಕಸರಲ್ಲಿ ಒಬ್ಬನಾದ ಸುಮಾಲಿ ಎಂಬವನು ಭೂಲೋಕದಲ್ಲಿ ಸಂಚರಿಸಬೇಕೆಂಬ ಅಭಿಪ್ರಾಯದಿಂದ ತನ್ನ ಮಗಳಾದ ಕೈಕಸೆಯನ್ನು ಕರೆದುಕೊಂಡು ರಸಾತಲದಿಂದ ಹೊರಟು ಬಂದು ಭೂಲೋಕದಲ್ಲಿ ಸಂಚರಿಸುತ್ತಿರಲು; ಒಂದಾನೊಂದು ದಿನ ವೈಶ್ರವಣನು ಪಿತೃ ದರ್ಶನಾಸಕ್ತನಾಗಿ ವಿಮಾನದಲ್ಲಿ ಕುಳಿತು ಹೊರಟು ಗಗನಮಾರ್ಗದಲ್ಲಿ ದ್ವಿತೀಯಸೂರ್ಯನಂತೆ ಪ್ರಕಾಶಿಸುತ್ತ ತಂದೆಯ ಬಳಿಗೆ ಬಂದು ಆತನಿಗೆ ವಂದಿಸಿ ತಿರಿಗಿ ಲಂಕಾಪಟ್ಟಣವನ್ನು ಕುರಿತು ತೆರಳಿದುದನ್ನು ನೋಡಿ ಅಸೂಯಾಭರಿತನಾಗಿ--ನಮ್ಮ ಲಂಕಾನಗರವನ್ನು ಇವನಿಂದ ಕಿತ್ತುಕೊಂಡು ನಮ್ಮ ನಿವಾಸಯೋಗ್ಯವಾಗಿ ಮಾಡಿಕೊಳ್ಳುವುದಕ್ಕೆ ಏನು ಉಪಾಯವನ್ನು ಮಾಡಬೇಕೆಂದು ಸ್ವಲ್ಪ ಕಾಲದ ವರೆಗೂ ಯೋಚಿಸಿ ಸಮಿಾಪವರ್ತಿನಿಯಾಗಿರುವ ತನ್ನ ಮಗಳಾದ ಕೈಕಸೆಯನ್ನು ನೋಡಿ-ಎಲೈ ಪುತ್ರಿಯೇ, ನೀನು ಈ ಆಶ್ರಮದಲ್ಲಿರುವ ವಿಶ್ರವಸ್ಸೆಂಬ ಮಹಾಮುನಿಯ ಬಳಿಗೆ ಹೋಗಿ ಆತನನ್ನು ವರಿಸಿ ಆ ಮಹಾತ್ಮನಿಂದ ಮಕ್ಕಳನ್ನು ಪಡೆ ದರೆ ಆ ಮಕ್ಕಳ ಸಹಾಯದಿಂದ ನಾವು ಲಂಕಾಪಟ್ಟಣವನ್ನು ಪುನಃ ಹೊಂದಬಹುದು ಎಂದು ಹೇಳಿ ಆಕೆಯನ್ನು ಆ ಮುನಿಯ ಬಳಿಗೆ ಕಳುಹಿಸಿದನು. {{gap}}ಆಗ ಸರ್ವಾಂಗಸುಂದರಿಯ ಕೋಮಲೆಯೂ ಆದ ಆ ಕೈಕಸೆಯು ಸಾಯಂಸಂಧ್ಯಾ ಸಮಯದಲ್ಲಿ ಆ ಮುನಿಪತಿಯ ಸವಿಾಪವನ್ನೈಯ್ದಿ ನಮ್ರಾನನೆ ಯಾಗಿ ನಿಂತು ತನ್ನ ಪಾದಾಂಗುಷ್ಠದಿಂದ ಭೂಮಿಯನ್ನು ಗೀರುತ್ತ ಇರಲು; ಆತನು ತನ್ನ ಜ್ಞಾನದೃಷ್ಟಿಯಿಂದ ಈಕೆಯ ಮನೋಗತವನ್ನು ತಿಳಿದು ಈಕೆಯನ್ನು ಕುರಿತು-- ಎಲೈ ಕಾಂತಾಮಣಿಯೇ, ನೀನು ಬಂದುದಕ್ಕೆ ಕಾರಣವು ತಿಳಿಯಿತು. ರಾಕ್ಷಸ ಸಂಚಾರಕ್ಕೆ ಯೋಗ್ಯವಾದ ಈ ಮುಚ್ಚ೦ದೆಯ ಹೊತ್ತಿನಲ್ಲಿ ನೀನು ಪುತ್ರಾಪೇಕ್ಷಿಣಿ ಯಾಗಿ ನನ್ನ ಬಳಿಗೆ ಬಂದುದರಿಂದ ಲೋಕಕಂಟಕರೂ ಭಯಂಕರಾಕಾರರೂ ಆದ ಇಬ್ಬರು ಮಕ್ಕಳೂ ಒಬ್ಬಳು ಮಗಳೂ ನಿನ್ನ ಗರ್ಭದಲ್ಲಿ ಹುಟ್ಟುವರು ಎಂದು ಹೇಳಲು ; ಆಕೆಯು ಅಪಾರದುಃಖದಿಂದ ಆ ಮುನಿಯನ್ನು ನೋಡಿ ಧಾರಾರೂಪವಾಗಿ ಕಣ್ಣೀರನ್ನು ಸುರಿಸಲು; ಆಗಲಾ ಯತಿಯು ಡಯಾವಂತನಾಗಿ-ಎಲೈ ಸುಂದ ರಿಯೇ, ಧರ್ಮಿಷ್ಠನಾಗಿಯೂ ನಮ್ಮ ಕುಲಕ್ಕೆ ಭೂಷಣನಾಗಿಯೂ ಮತ್ತು ಸಜ್ಜನ ನಾಗಿಯೂ ಇರುವ ಇನ್ನೊಬ್ಬ ಮಗನು ಹುಟ್ಟುವನು, ಹೋಗು ಎಂದು ತಿರಿಗಿ ಅಪ್ಪಣೆಯನ್ನು ಕೊಟ್ಟು ದರಿಂದ ಆ ಕೈಕಸೆಯು ಆತನಿಗೆ ನಮಸ್ಕಾರವನ್ನು ಮಾಡಿ ಹಿಂದಿರುಗಿ ತಂದೆಯ ಬಳಿಗೆ ಬಂದು ನಡೆದ ವರ್ತಮಾನವನ್ನೆಲ್ಲಾ ಹೇಳಿದಳು. ಆಗ ಸುಮಾಲಿಯು ಸಂತೋಷಿಸಿ ಮೊಮ್ಮಕ್ಕಳ ಉದಯವನ್ನು ನಿರೀಕ್ಷಿಸುತ್ತ ಆ ಮುನಿ ವನದಲ್ಲಿಯೇ ಇರುತ್ತಿದ್ದನು. ಅನಂತರದಲ್ಲಿ ಕೆಲವು ದಿನಗಳು ಕಳೆದುಹೋದ ಮೇಲೆ ಕೈಕಸೆಯು ಹತ್ತು ತಲೆಗಳೂ ಇಪ್ಪತ್ತು ತೋಳುಗಳೂ ಉಳ್ಳ ಒಂದು ಪುರುಷಶಿಶುವನ್ನು ಪಡೆದಳು.<noinclude></noinclude> 16768g34xe3wcz49pxhbk4so7i6rjis 323873 323872 2026-06-01T10:38:24Z Pragathi. BH 7585 /* Validated */ 323873 proofread-page text/x-wiki <noinclude><pagequality level="4" user="Pragathi. BH" />{{rh|center=ರಾವಣನ ದಿಗ್ವಿಜಯವು |left=|right=3}}</noinclude>ಕೊಟ್ಟಿದ್ದ ವಿಮಾನವನ್ನೇರಿ ಹೊರಟು ಆ ಲಂಕಾನಗರವನ್ನು ಸೇರಿ ಅಲ್ಲಿ ಪ್ರಭುತ್ವ ವನ್ನು ಮಾಡಿಕೊಂಡು ಸುಖದಿಂದಿರುತ್ತಿದ್ದನು. {{gap}}ಹೀಗಿರಲು ಮೊದಲು ಹೋಗಿ ರಸಾತಲದಲ್ಲಿ ಅವಿತುಕೊಂಡಿದ್ದ ಮಾಲಿ ಸುಮಾಳಿ ಮಾಲ್ಯವಂತರೆಂಬ ಮರು ಮಂದಿ ರಕ್ಕಸರಲ್ಲಿ ಒಬ್ಬನಾದ ಸುಮಾಲಿ ಎಂಬವನು ಭೂಲೋಕದಲ್ಲಿ ಸಂಚರಿಸಬೇಕೆಂಬ ಅಭಿಪ್ರಾಯದಿಂದ ತನ್ನ ಮಗಳಾದ ಕೈಕಸೆಯನ್ನು ಕರೆದುಕೊಂಡು ರಸಾತಲದಿಂದ ಹೊರಟು ಬಂದು ಭೂಲೋಕದಲ್ಲಿ ಸಂಚರಿಸುತ್ತಿರಲು; ಒಂದಾನೊಂದು ದಿನ ವೈಶ್ರವಣನು ಪಿತೃ ದರ್ಶನಾಸಕ್ತನಾಗಿ ವಿಮಾನದಲ್ಲಿ ಕುಳಿತು ಹೊರಟು ಗಗನಮಾರ್ಗದಲ್ಲಿ ದ್ವಿತೀಯಸೂರ್ಯನಂತೆ ಪ್ರಕಾಶಿಸುತ್ತ ತಂದೆಯ ಬಳಿಗೆ ಬಂದು ಆತನಿಗೆ ವಂದಿಸಿ ತಿರಿಗಿ ಲಂಕಾಪಟ್ಟಣವನ್ನು ಕುರಿತು ತೆರಳಿದುದನ್ನು ನೋಡಿ ಅಸೂಯಾಭರಿತನಾಗಿ--ನಮ್ಮ ಲಂಕಾನಗರವನ್ನು ಇವನಿಂದ ಕಿತ್ತುಕೊಂಡು ನಮ್ಮ ನಿವಾಸಯೋಗ್ಯವಾಗಿ ಮಾಡಿಕೊಳ್ಳುವುದಕ್ಕೆ ಏನು ಉಪಾಯವನ್ನು ಮಾಡಬೇಕೆಂದು ಸ್ವಲ್ಪ ಕಾಲದ ವರೆಗೂ ಯೋಚಿಸಿ ಸಮಿಾಪವರ್ತಿನಿಯಾಗಿರುವ ತನ್ನ ಮಗಳಾದ ಕೈಕಸೆಯನ್ನು ನೋಡಿ-ಎಲೈ ಪುತ್ರಿಯೇ, ನೀನು ಈ ಆಶ್ರಮದಲ್ಲಿರುವ ವಿಶ್ರವಸ್ಸೆಂಬ ಮಹಾಮುನಿಯ ಬಳಿಗೆ ಹೋಗಿ ಆತನನ್ನು ವರಿಸಿ ಆ ಮಹಾತ್ಮನಿಂದ ಮಕ್ಕಳನ್ನು ಪಡೆ ದರೆ ಆ ಮಕ್ಕಳ ಸಹಾಯದಿಂದ ನಾವು ಲಂಕಾಪಟ್ಟಣವನ್ನು ಪುನಃ ಹೊಂದಬಹುದು ಎಂದು ಹೇಳಿ ಆಕೆಯನ್ನು ಆ ಮುನಿಯ ಬಳಿಗೆ ಕಳುಹಿಸಿದನು. {{gap}}ಆಗ ಸರ್ವಾಂಗಸುಂದರಿಯ ಕೋಮಲೆಯೂ ಆದ ಆ ಕೈಕಸೆಯು ಸಾಯಂಸಂಧ್ಯಾ ಸಮಯದಲ್ಲಿ ಆ ಮುನಿಪತಿಯ ಸವಿಾಪವನ್ನೈಯ್ದಿ ನಮ್ರಾನನೆ ಯಾಗಿ ನಿಂತು ತನ್ನ ಪಾದಾಂಗುಷ್ಠದಿಂದ ಭೂಮಿಯನ್ನು ಗೀರುತ್ತ ಇರಲು; ಆತನು ತನ್ನ ಜ್ಞಾನದೃಷ್ಟಿಯಿಂದ ಈಕೆಯ ಮನೋಗತವನ್ನು ತಿಳಿದು ಈಕೆಯನ್ನು ಕುರಿತು-- ಎಲೈ ಕಾಂತಾಮಣಿಯೇ, ನೀನು ಬಂದುದಕ್ಕೆ ಕಾರಣವು ತಿಳಿಯಿತು. ರಾಕ್ಷಸ ಸಂಚಾರಕ್ಕೆ ಯೋಗ್ಯವಾದ ಈ ಮುಚ್ಚ೦ದೆಯ ಹೊತ್ತಿನಲ್ಲಿ ನೀನು ಪುತ್ರಾಪೇಕ್ಷಿಣಿ ಯಾಗಿ ನನ್ನ ಬಳಿಗೆ ಬಂದುದರಿಂದ ಲೋಕಕಂಟಕರೂ ಭಯಂಕರಾಕಾರರೂ ಆದ ಇಬ್ಬರು ಮಕ್ಕಳೂ ಒಬ್ಬಳು ಮಗಳೂ ನಿನ್ನ ಗರ್ಭದಲ್ಲಿ ಹುಟ್ಟುವರು ಎಂದು ಹೇಳಲು ; ಆಕೆಯು ಅಪಾರದುಃಖದಿಂದ ಆ ಮುನಿಯನ್ನು ನೋಡಿ ಧಾರಾರೂಪವಾಗಿ ಕಣ್ಣೀರನ್ನು ಸುರಿಸಲು; ಆಗಲಾ ಯತಿಯು ಡಯಾವಂತನಾಗಿ-ಎಲೈ ಸುಂದ ರಿಯೇ, ಧರ್ಮಿಷ್ಠನಾಗಿಯೂ ನಮ್ಮ ಕುಲಕ್ಕೆ ಭೂಷಣನಾಗಿಯೂ ಮತ್ತು ಸಜ್ಜನ ನಾಗಿಯೂ ಇರುವ ಇನ್ನೊಬ್ಬ ಮಗನು ಹುಟ್ಟುವನು, ಹೋಗು ಎಂದು ತಿರಿಗಿ ಅಪ್ಪಣೆಯನ್ನು ಕೊಟ್ಟು ದರಿಂದ ಆ ಕೈಕಸೆಯು ಆತನಿಗೆ ನಮಸ್ಕಾರವನ್ನು ಮಾಡಿ ಹಿಂದಿರುಗಿ ತಂದೆಯ ಬಳಿಗೆ ಬಂದು ನಡೆದ ವರ್ತಮಾನವನ್ನೆಲ್ಲಾ ಹೇಳಿದಳು. ಆಗ ಸುಮಾಲಿಯು ಸಂತೋಷಿಸಿ ಮೊಮ್ಮಕ್ಕಳ ಉದಯವನ್ನು ನಿರೀಕ್ಷಿಸುತ್ತ ಆ ಮುನಿ ವನದಲ್ಲಿಯೇ ಇರುತ್ತಿದ್ದನು. {{gap}}ಅನಂತರದಲ್ಲಿ ಕೆಲವು ದಿನಗಳು ಕಳೆದುಹೋದ ಮೇಲೆ ಕೈಕಸೆಯು ಹತ್ತು ತಲೆಗಳೂ ಇಪ್ಪತ್ತು ತೋಳುಗಳೂ ಉಳ್ಳ ಒಂದು ಪುರುಷಶಿಶುವನ್ನು ಪಡೆದಳು.<noinclude></noinclude> jgfy1edlry2a4uwau1vvh6i5f30k71y 323874 323873 2026-06-01T10:39:29Z Adhya.B 8391 323874 proofread-page text/x-wiki <noinclude><pagequality level="4" user="Pragathi. BH" />{{rh|center=ರಾವಣನ ದಿಗ್ವಿಜಯವು |left=|right=3}}</noinclude>ಕೊಟ್ಟಿದ್ದ ವಿಮಾನವನ್ನೇರಿ ಹೊರಟು ಆ ಲಂಕಾನಗರವನ್ನು ಸೇರಿ ಅಲ್ಲಿ ಪ್ರಭುತ್ವ ವನ್ನು ಮಾಡಿಕೊಂಡು ಸುಖದಿಂದಿರುತ್ತಿದ್ದನು. ಹೀಗಿರಲು ಮೊದಲು ಹೋಗಿ ರಸಾತಲದಲ್ಲಿ ಅವಿತುಕೊಂಡಿದ್ದ ಮಾಲಿ ಸುಮಾಳಿ ಮಾಲ್ಯವಂತರೆಂಬ ಮರು ಮಂದಿ ರಕ್ಕಸರಲ್ಲಿ ಒಬ್ಬನಾದ ಸುಮಾಲಿ ಎಂಬವನು ಭೂಲೋಕದಲ್ಲಿ ಸಂಚರಿಸಬೇಕೆಂಬ ಅಭಿಪ್ರಾಯದಿಂದ ತನ್ನ ಮಗಳಾದ ಕೈಕಸೆಯನ್ನು ಕರೆದುಕೊಂಡು ರಸಾತಲದಿಂದ ಹೊರಟು ಬಂದು ಭೂಲೋಕದಲ್ಲಿ ಸಂಚರಿಸುತ್ತಿರಲು; ಒಂದಾನೊಂದು ದಿನ ವೈಶ್ರವಣನು ಪಿತೃ ದರ್ಶನಾಸಕ್ತನಾಗಿ ವಿಮಾನದಲ್ಲಿ ಕುಳಿತು ಹೊರಟು ಗಗನಮಾರ್ಗದಲ್ಲಿ ದ್ವಿತೀಯಸೂರ್ಯನಂತೆ ಪ್ರಕಾಶಿಸುತ್ತ ತಂದೆಯ ಬಳಿಗೆ ಬಂದು ಆತನಿಗೆ ವಂದಿಸಿ ತಿರಿಗಿ ಲಂಕಾಪಟ್ಟಣವನ್ನು ಕುರಿತು ತೆರಳಿದುದನ್ನು ನೋಡಿ ಅಸೂಯಾಭರಿತನಾಗಿ--ನಮ್ಮ ಲಂಕಾನಗರವನ್ನು ಇವನಿಂದ ಕಿತ್ತುಕೊಂಡು ನಮ್ಮ ನಿವಾಸಯೋಗ್ಯವಾಗಿ ಮಾಡಿಕೊಳ್ಳುವುದಕ್ಕೆ ಏನು ಉಪಾಯವನ್ನು ಮಾಡಬೇಕೆಂದು ಸ್ವಲ್ಪ ಕಾಲದ ವರೆಗೂ ಯೋಚಿಸಿ ಸಮಿಾಪವರ್ತಿನಿಯಾಗಿರುವ ತನ್ನ ಮಗಳಾದ ಕೈಕಸೆಯನ್ನು ನೋಡಿ-ಎಲೈ ಪುತ್ರಿಯೇ, ನೀನು ಈ ಆಶ್ರಮದಲ್ಲಿರುವ ವಿಶ್ರವಸ್ಸೆಂಬ ಮಹಾಮುನಿಯ ಬಳಿಗೆ ಹೋಗಿ ಆತನನ್ನು ವರಿಸಿ ಆ ಮಹಾತ್ಮನಿಂದ ಮಕ್ಕಳನ್ನು ಪಡೆ ದರೆ ಆ ಮಕ್ಕಳ ಸಹಾಯದಿಂದ ನಾವು ಲಂಕಾಪಟ್ಟಣವನ್ನು ಪುನಃ ಹೊಂದಬಹುದು ಎಂದು ಹೇಳಿ ಆಕೆಯನ್ನು ಆ ಮುನಿಯ ಬಳಿಗೆ ಕಳುಹಿಸಿದನು. {{gap}}ಆಗ ಸರ್ವಾಂಗಸುಂದರಿಯ ಕೋಮಲೆಯೂ ಆದ ಆ ಕೈಕಸೆಯು ಸಾಯಂಸಂಧ್ಯಾ ಸಮಯದಲ್ಲಿ ಆ ಮುನಿಪತಿಯ ಸವಿಾಪವನ್ನೈಯ್ದಿ ನಮ್ರಾನನೆ ಯಾಗಿ ನಿಂತು ತನ್ನ ಪಾದಾಂಗುಷ್ಠದಿಂದ ಭೂಮಿಯನ್ನು ಗೀರುತ್ತ ಇರಲು; ಆತನು ತನ್ನ ಜ್ಞಾನದೃಷ್ಟಿಯಿಂದ ಈಕೆಯ ಮನೋಗತವನ್ನು ತಿಳಿದು ಈಕೆಯನ್ನು ಕುರಿತು-- ಎಲೈ ಕಾಂತಾಮಣಿಯೇ, ನೀನು ಬಂದುದಕ್ಕೆ ಕಾರಣವು ತಿಳಿಯಿತು. ರಾಕ್ಷಸ ಸಂಚಾರಕ್ಕೆ ಯೋಗ್ಯವಾದ ಈ ಮುಚ್ಚ೦ದೆಯ ಹೊತ್ತಿನಲ್ಲಿ ನೀನು ಪುತ್ರಾಪೇಕ್ಷಿಣಿ ಯಾಗಿ ನನ್ನ ಬಳಿಗೆ ಬಂದುದರಿಂದ ಲೋಕಕಂಟಕರೂ ಭಯಂಕರಾಕಾರರೂ ಆದ ಇಬ್ಬರು ಮಕ್ಕಳೂ ಒಬ್ಬಳು ಮಗಳೂ ನಿನ್ನ ಗರ್ಭದಲ್ಲಿ ಹುಟ್ಟುವರು ಎಂದು ಹೇಳಲು ; ಆಕೆಯು ಅಪಾರದುಃಖದಿಂದ ಆ ಮುನಿಯನ್ನು ನೋಡಿ ಧಾರಾರೂಪವಾಗಿ ಕಣ್ಣೀರನ್ನು ಸುರಿಸಲು; ಆಗಲಾ ಯತಿಯು ಡಯಾವಂತನಾಗಿ-ಎಲೈ ಸುಂದ ರಿಯೇ, ಧರ್ಮಿಷ್ಠನಾಗಿಯೂ ನಮ್ಮ ಕುಲಕ್ಕೆ ಭೂಷಣನಾಗಿಯೂ ಮತ್ತು ಸಜ್ಜನ ನಾಗಿಯೂ ಇರುವ ಇನ್ನೊಬ್ಬ ಮಗನು ಹುಟ್ಟುವನು, ಹೋಗು ಎಂದು ತಿರಿಗಿ ಅಪ್ಪಣೆಯನ್ನು ಕೊಟ್ಟು ದರಿಂದ ಆ ಕೈಕಸೆಯು ಆತನಿಗೆ ನಮಸ್ಕಾರವನ್ನು ಮಾಡಿ ಹಿಂದಿರುಗಿ ತಂದೆಯ ಬಳಿಗೆ ಬಂದು ನಡೆದ ವರ್ತಮಾನವನ್ನೆಲ್ಲಾ ಹೇಳಿದಳು. ಆಗ ಸುಮಾಲಿಯು ಸಂತೋಷಿಸಿ ಮೊಮ್ಮಕ್ಕಳ ಉದಯವನ್ನು ನಿರೀಕ್ಷಿಸುತ್ತ ಆ ಮುನಿ ವನದಲ್ಲಿಯೇ ಇರುತ್ತಿದ್ದನು. {{gap}}ಅನಂತರದಲ್ಲಿ ಕೆಲವು ದಿನಗಳು ಕಳೆದುಹೋದ ಮೇಲೆ ಕೈಕಸೆಯು ಹತ್ತು ತಲೆಗಳೂ ಇಪ್ಪತ್ತು ತೋಳುಗಳೂ ಉಳ್ಳ ಒಂದು ಪುರುಷಶಿಶುವನ್ನು ಪಡೆದಳು.<noinclude></noinclude> ega8wa9qzht8o8znojudbbdsdqla2s5 323875 323874 2026-06-01T10:40:08Z Pragathi. BH 7585 323875 proofread-page text/x-wiki <noinclude><pagequality level="4" user="Pragathi. BH" />{{rh|center=ರಾವಣನ ದಿಗ್ವಿಜಯವು |left=|right=3}}</noinclude>ಕೊಟ್ಟಿದ್ದ ವಿಮಾನವನ್ನೇರಿ ಹೊರಟು ಆ ಲಂಕಾನಗರವನ್ನು ಸೇರಿ ಅಲ್ಲಿ ಪ್ರಭುತ್ವ ವನ್ನು ಮಾಡಿಕೊಂಡು ಸುಖದಿಂದಿರುತ್ತಿದ್ದನು. ಹೀಗಿರಲು ಮೊದಲು ಹೋಗಿ ರಸಾತಲದಲ್ಲಿ ಅವಿತುಕೊಂಡಿದ್ದ ಮಾಲಿ ಸುಮಾಳಿ ಮಾಲ್ಯವಂತರೆಂಬ ಮರು ಮಂದಿ ರಕ್ಕಸರಲ್ಲಿ ಒಬ್ಬನಾದ ಸುಮಾಲಿ ಎಂಬವನು ಭೂಲೋಕದಲ್ಲಿ ಸಂಚರಿಸಬೇಕೆಂಬ ಅಭಿಪ್ರಾಯದಿಂದ ತನ್ನ ಮಗಳಾದ ಕೈಕಸೆಯನ್ನು ಕರೆದುಕೊಂಡು ರಸಾತಲದಿಂದ ಹೊರಟು ಬಂದು ಭೂಲೋಕದಲ್ಲಿ ಸಂಚರಿಸುತ್ತಿರಲು; ಒಂದಾನೊಂದು ದಿನ ವೈಶ್ರವಣನು ಪಿತೃ ದರ್ಶನಾಸಕ್ತನಾಗಿ ವಿಮಾನದಲ್ಲಿ ಕುಳಿತು ಹೊರಟು ಗಗನಮಾರ್ಗದಲ್ಲಿ ದ್ವಿತೀಯಸೂರ್ಯನಂತೆ ಪ್ರಕಾಶಿಸುತ್ತ ತಂದೆಯ ಬಳಿಗೆ ಬಂದು ಆತನಿಗೆ ವಂದಿಸಿ ತಿರಿಗಿ ಲಂಕಾಪಟ್ಟಣವನ್ನು ಕುರಿತು ತೆರಳಿದುದನ್ನು ನೋಡಿ ಅಸೂಯಾಭರಿತನಾಗಿ--ನಮ್ಮ ಲಂಕಾನಗರವನ್ನು ಇವನಿಂದ ಕಿತ್ತುಕೊಂಡು ನಮ್ಮ ನಿವಾಸಯೋಗ್ಯವಾಗಿ ಮಾಡಿಕೊಳ್ಳುವುದಕ್ಕೆ ಏನು ಉಪಾಯವನ್ನು ಮಾಡಬೇಕೆಂದು ಸ್ವಲ್ಪ ಕಾಲದ ವರೆಗೂ ಯೋಚಿಸಿ ಸಮಿಾಪವರ್ತಿನಿಯಾಗಿರುವ ತನ್ನ ಮಗಳಾದ ಕೈಕಸೆಯನ್ನು ನೋಡಿ-ಎಲೈ ಪುತ್ರಿಯೇ, ನೀನು ಈ ಆಶ್ರಮದಲ್ಲಿರುವ ವಿಶ್ರವಸ್ಸೆಂಬ ಮಹಾಮುನಿಯ ಬಳಿಗೆ ಹೋಗಿ ಆತನನ್ನು ವರಿಸಿ ಆ ಮಹಾತ್ಮನಿಂದ ಮಕ್ಕಳನ್ನು ಪಡೆ ದರೆ ಆ ಮಕ್ಕಳ ಸಹಾಯದಿಂದ ನಾವು ಲಂಕಾಪಟ್ಟಣವನ್ನು ಪುನಃ ಹೊಂದಬಹುದು ಎಂದು ಹೇಳಿ ಆಕೆಯನ್ನು ಆ ಮುನಿಯ ಬಳಿಗೆ ಕಳುಹಿಸಿದನು. ಆಗ ಸರ್ವಾಂಗಸುಂದರಿಯ ಕೋಮಲೆಯೂ ಆದ ಆ ಕೈಕಸೆಯು ಸಾಯಂಸಂಧ್ಯಾ ಸಮಯದಲ್ಲಿ ಆ ಮುನಿಪತಿಯ ಸವಿಾಪವನ್ನೈಯ್ದಿ ನಮ್ರಾನನೆ ಯಾಗಿ ನಿಂತು ತನ್ನ ಪಾದಾಂಗುಷ್ಠದಿಂದ ಭೂಮಿಯನ್ನು ಗೀರುತ್ತ ಇರಲು; ಆತನು ತನ್ನ ಜ್ಞಾನದೃಷ್ಟಿಯಿಂದ ಈಕೆಯ ಮನೋಗತವನ್ನು ತಿಳಿದು ಈಕೆಯನ್ನು ಕುರಿತು-- ಎಲೈ ಕಾಂತಾಮಣಿಯೇ, ನೀನು ಬಂದುದಕ್ಕೆ ಕಾರಣವು ತಿಳಿಯಿತು. ರಾಕ್ಷಸ ಸಂಚಾರಕ್ಕೆ ಯೋಗ್ಯವಾದ ಈ ಮುಚ್ಚ೦ದೆಯ ಹೊತ್ತಿನಲ್ಲಿ ನೀನು ಪುತ್ರಾಪೇಕ್ಷಿಣಿ ಯಾಗಿ ನನ್ನ ಬಳಿಗೆ ಬಂದುದರಿಂದ ಲೋಕಕಂಟಕರೂ ಭಯಂಕರಾಕಾರರೂ ಆದ ಇಬ್ಬರು ಮಕ್ಕಳೂ ಒಬ್ಬಳು ಮಗಳೂ ನಿನ್ನ ಗರ್ಭದಲ್ಲಿ ಹುಟ್ಟುವರು ಎಂದು ಹೇಳಲು ; ಆಕೆಯು ಅಪಾರದುಃಖದಿಂದ ಆ ಮುನಿಯನ್ನು ನೋಡಿ ಧಾರಾರೂಪವಾಗಿ ಕಣ್ಣೀರನ್ನು ಸುರಿಸಲು; ಆಗಲಾ ಯತಿಯು ಡಯಾವಂತನಾಗಿ-ಎಲೈ ಸುಂದ ರಿಯೇ, ಧರ್ಮಿಷ್ಠನಾಗಿಯೂ ನಮ್ಮ ಕುಲಕ್ಕೆ ಭೂಷಣನಾಗಿಯೂ ಮತ್ತು ಸಜ್ಜನ ನಾಗಿಯೂ ಇರುವ ಇನ್ನೊಬ್ಬ ಮಗನು ಹುಟ್ಟುವನು, ಹೋಗು ಎಂದು ತಿರಿಗಿ ಅಪ್ಪಣೆಯನ್ನು ಕೊಟ್ಟು ದರಿಂದ ಆ ಕೈಕಸೆಯು ಆತನಿಗೆ ನಮಸ್ಕಾರವನ್ನು ಮಾಡಿ ಹಿಂದಿರುಗಿ ತಂದೆಯ ಬಳಿಗೆ ಬಂದು ನಡೆದ ವರ್ತಮಾನವನ್ನೆಲ್ಲಾ ಹೇಳಿದಳು. ಆಗ ಸುಮಾಲಿಯು ಸಂತೋಷಿಸಿ ಮೊಮ್ಮಕ್ಕಳ ಉದಯವನ್ನು ನಿರೀಕ್ಷಿಸುತ್ತ ಆ ಮುನಿ ವನದಲ್ಲಿಯೇ ಇರುತ್ತಿದ್ದನು. ಅನಂತರದಲ್ಲಿ ಕೆಲವು ದಿನಗಳು ಕಳೆದುಹೋದ ಮೇಲೆ ಕೈಕಸೆಯು ಹತ್ತು ತಲೆಗಳೂ ಇಪ್ಪತ್ತು ತೋಳುಗಳೂ ಉಳ್ಳ ಒಂದು ಪುರುಷಶಿಶುವನ್ನು ಪಡೆದಳು.<noinclude></noinclude> ks6gsaiss1ocrw2u5i3dwbcvk5gfwqw ಪುಟ:ಕಥಾ ಸಂಗ್ರಹ - ಭಾಗ ೨.djvu/೧೪ 104 44574 323876 106926 2026-06-01T10:42:06Z Adhya.B 8391 /* ಪರಿಶೀಲಿಸಲಾಗಿಲ್ಲ */ 323876 proofread-page text/x-wiki <noinclude><pagequality level="1" user="Adhya.B" />{{rh|center=ಕಥಾಸಂಗ್ರಹ-೪ ನೆಯ ಭಾಗ|left=4|right=}}</noinclude> ಆಗ ಭೂಮ್ಯಾಕಾಶಗಳಲ್ಲಿ ಭಯಂಕರವಾದ ಉತ್ಪಾತಗಳಾದುವ, ಇಂದ್ರಾದಿದೇವ ತೆಗಳೆಲ್ಲಾ ಗಡಗಡನೆ ನಡುಗಿದರು, ಮೇಘಗಳು ರಕ್ತವೃಷ್ಟಿಯನ್ನು ಸುರಿಸಿದುವು. ನಕ್ಷತ್ರಗಳು ಭೂಮಿಗೆ ಉದುರಿದುವು. ಇಂದ್ರಧನುಸ್ಸು ಮಾಡಿ ಆಕಾಶದಲ್ಲಿ ಕವಿ ಯಿತು, ಆ ಮೇಲೆ ವಿಶ್ರವಸ್ಸು ಅನ್ಯರ್ಥವಾಗಿ ಆ ಶಿಶುವಿಗೆ ದಶಮುಖನೆಂದು ನಾಮ ಧೇಯವನ್ನಿಟ್ಟನು. ಅನಂತರದಲ್ಲಿ ಮತ್ತೂ ಕೆಲವು ದಿನಗಳು ಗತಿಸಲು ; ಈ ಲೋಕ ಗಳನ್ನೆಲ್ಲಾ ಒಂದೇ ತುತ್ತು ಮಾಡಿ ನುಂಗುವ ದ್ವಿತೀಯ ಯಮನಂತಿರುವ ಕರಾಳಾ ಕಾರನಾದ ಮತ್ತೊಬ್ಬ ಮಗನನ್ನು ಕೈಕಸೆಯು ಹೆತ್ತಳು, ಅವನ ಕಿವಿಗಳು ಬಾನೆಗ ಆಗಿಂತ ದೊಡ್ಡವುಗಳಾಗಿದ್ದುದರಿಂದ ಅವನ ತಂದೆಯು ಅವನನ್ನು ಕುಂಭಕರ್ಣನೆಂದು ಕರೆದನು, ಮತ್ತು ಕೆಲವು ದಿವಸಗಳು ಕಳೆದ ಮೇಲೆ ಆ ಕೈಕಸೆಯು ಸೌಮ್ಯಾ ಕಾರವೂ ಹುಣ್ಣಿಮೆಯ ಚಂದ್ರನಂತೆ ಮುಖವೂ ಕಮಲದೆಸಳುಗಳಂತಿರುವ ಕಣ್ಣಳೂ ವಿಸ್ತಾರ ವಾದ ವಕ್ಷಸ್ಥಲವೂ ತೋರವಾದ ತಲೆಯ ನೀಳವಾದ ತೋಳುಗಳೂ ಆನೆಗಳ ಸೊಂಡಿಲುಗಳಂತಿರುವ ತೊಡೆಗಳೂ ಉಳ್ಳವನಾಗಿ ಸೂರ್ಯನಂತೆ ತೇಜಸ್ಸಿನಿಂದ ಪ್ರಕಾಶಿಸುತ್ತಿರುವವನಾದ ಇನ್ನೊಬ್ಬ ಸುಕುಮಾರನನ್ನು ಹೆತ್ತಳು. ಆ ಮುನಿಯು ಆ ಮಗನನ್ನು ನೋಡಿ ಬಹಳವಾಗಿ ಸಂತೋಷಿಸಿ ಅವನಿಗೆ ವಿಭೀಷಣನೆಂದು ನಾಮ ವ೩೬ನು, ಮತ್ತು ಕೆಲವು ದಿನಗಳು ಗತಿಸಿದ ಮೇಲೆ ಮೊರದೋಪಾದಿಯಲ್ಲಿ ಉಗುರುಗಳುಳ್ಳವಳೂ ವಿಕಾರವಾದ ಒಡಲುಳ್ಳವಳೂ ಆದ ಒಬ್ಬ ಮಗಳನ್ನು ಹೆತ್ತಳು, ಮುನಿಯು ಅವಳಿಗೆ ಶೂರ್ಪನಖಿ ಎಂದು ಹೆಸರಿಟ್ಟನು.” ಈ ನಾಲ್ಕು ಮಂದಿಗಳಲ್ಲಿ ದಶಮುಖ ಕುಂಭಕರ್ಣರೆಂಬವರೇ ಮೊದಲು ವೈಕುಂಠದ್ವಾರಪಾಲಕ ರಾಗಿದ್ದು ಮುನಿಶಾಪದಿಂದ ಎರಡನೆಯ ಜನ್ಮದಲ್ಲಿರುವ ಜಯವಿಜಯರು. ಅನಂತರದಲ್ಲಿ ಆ ಮುನಿಯು ಮೂರು ಮಂದಿ ಮಕ್ಕಳಿಗೂ ಚೌಲೋಪನಯ ನಾದಿ ಕರ್ಮಗಳನ್ನು ವಿಧ್ಯನುಸಾರವಾಗಿ ಮಾಡಿಸಿದನು, ಹಿರಿಯ ಮಗನಾದ ದಶಾ ನನನಿಗೆ ಲೋಕದ ಜನರಿಗೆ ತೊಂದರೆಯನ್ನೂ ಸಂಕಟವನ್ನೂ ಕೊಡುವುದೇ ಬಲುಗೆಲ ಸವಾಗಿದ್ದಿತ್ತು. ಎರಡನೆಯವನಾದ ಕುಂಭಕರ್ಣನಿಗೆ ಸಿಕ್ಕಿದ ಜನರನ್ನು ಹಿಡಿದು ಭಕ್ತಿ ಸುವುದೇ ಮುಖ್ಯೋದ್ಯೋಗವಾಗಿದ್ದಿತ್ತು, ವೇದಶಾಸ್ಕಾಗಮಾದಿಗಳ ವಿನೋದವು ವಿಭೀಷಣನ ಕೃತ್ಯವಾಯಿತು. ಹೀಗಿರಲು ಮತ್ತೊಂದು ದಿವಸ ಪಿತೃ ದರ್ಶನಾರ್ಥ ವಾಗಿ ಲಂಕಾನಗರದಿಂದ ಬಂದು ಹೋಗುತ್ತಿದ್ದ ವೈಶ್ರವಣನನ್ನು ನೋಡಿದ ಕೈಕ ಸೆಯು ತನ್ನ ಹಿರಿಯ ಮಗನನ್ನು ಕರೆದು--ಎಲೈ ದಶವದನನೇ ! ಬ್ರಹ್ಮಕುಲಸಂಜಾ ತನಾದುದಕ್ಕೆ ಈ ಕುಬೇರನಂತೆ ಪೂರ್ಣೆಶ್ವರ್ಯಸಂಪನ್ನನಾದರೆ ಸಾಫಲ್ಯವು. ಹಾಗಾಗದಿದ್ದರೆ ಯಲಹದ ಮರವು ಕಾಯಿಬಿಟ್ಟಂತಾಗುವುದು ಎನಲು ; ಆಗ ದಶ ಮುಖನು-ಎಲೈ ತಾಯಿಯೇ, ನಾನು ಹೆಚ್ಚಾಗಿ ಮಾತಾಡಿದರೆ ನನ್ನನ್ನು ಗಳಹು ತವನೆನ್ನು ವಿರಿ, ನಾನು ನಿಮ್ಮ ದಯೆಯಿಂದ ಇನ್ನು ಮೇಲೆ ತಪಸ್ಸನ್ನು ಮಾಡುವುದಕ್ಕೆ ಆರಂಭಿಸುವೆನು, ಅದರಿಂದ ನಮ್ಮ ಮುತ್ತಜ್ಜನಾದ ಬ್ರಹ್ಮದೇವರನ್ನು ಮೆಚ್ಚಿಸಿ ಬಹು ವಿಧವಾದ ವರಗಳನ್ನು ಪಡೆದು ನಮ್ಮಣ್ಣನಾದ ಈ ಕುಬೇರನ ಭಾಗ್ಯಕ್ಕಿಂತಲೂ<noinclude></noinclude> bgcbtp7b5eghdvj5r1mf8ze5cl71u8q 323878 323876 2026-06-01T10:52:17Z Adhya.B 8391 /* Proofread */ 323878 proofread-page text/x-wiki <noinclude><pagequality level="3" user="Adhya.B" />{{rh|center=ಕಥಾಸಂಗ್ರಹ-೪ ನೆಯ ಭಾಗ|left=4|right=}}</noinclude> ಆಗ ಭೂಮ್ಯಾಕಾಶಗಳಲ್ಲಿ ಭಯಂಕರವಾದ ಉತ್ಪಾತಗಳಾದುವು, ಇಂದ್ರಾದಿದೇವ ತೆಗಳೆಲ್ಲಾ ಗಡಗಡನೆ ನಡುಗಿದರು, ಮೇಘಗಳು ರಕ್ತವೃಷ್ಟಿಯನ್ನು ಸುರಿಸಿದುವು. ನಕ್ಷತ್ರಗಳು ಭೂಮಿಗೆ ಉದುರಿದುವು. ಇಂದ್ರಧನುಸ್ಸು ಮೂಡಿ ಆಕಾಶದಲ್ಲಿ ಕವಿ ಯಿತು, ಆ ಮೇಲೆ ವಿಶ್ರವಸ್ಸು ಅನ್ವರ್ಥವಾಗಿ ಆ ಶಿಶುವಿಗೆ ದಶಮುಖನೆಂದು ನಾಮ ಧೇಯವನ್ನಿಟ್ಟನು. ಅನಂತರದಲ್ಲಿ ಮತ್ತೂ ಕೆಲವು ದಿನಗಳು ಗತಿಸಲು ; ಈ ಲೋಕಗಳನ್ನೆಲ್ಲಾ ಒಂದೇ ತುತ್ತು ಮಾಡಿ ನುಂಗುವ ದ್ವಿತೀಯ ಯಮನಂತಿರುವ ಕರಾಳಾಕಾರನಾದ ಮತ್ತೊಬ್ಬ ಮಗನನ್ನು ಕೈಕಸೆಯು ಹೆತ್ತಳು, ಅವನ ಕಿವಿಗಳು ಬಾನೆಗಳಿಗಿಂತ ದೊಡ್ಡವುಗಳಾಗಿದ್ದುದರಿಂದ ಅವನ ತಂದೆಯು ಅವನನ್ನು ಕುಂಭಕರ್ಣನೆಂದು ಕರೆದನು, ಮತ್ತು ಕೆಲವು ದಿವಸಗಳು ಕಳೆದ ಮೇಲೆ ಆ ಕೈಕಸೆಯು ಸೌಮ್ಯಾಕಾರವೂ ಹುಣ್ಣಿಮೆಯ ಚಂದ್ರನಂತೆ ಮುಖವೂ ಕಮಲದೆಸಳುಗಳಂತಿರುವ ಕಣ್ಣಗಳೂ ವಿಸ್ತಾರವಾದ ವಕ್ಷಸ್ಥಲವೂ ತೋರವಾದ ತಲೆಯ ನೀಳವಾದ ತೋಳುಗಳೂ ಆನೆಗಳ ಸೊಂಡಿಲುಗಳಂತಿರುವ ತೊಡೆಗಳೂ ಉಳ್ಳವನಾಗಿ ಸೂರ್ಯನಂತೆ ತೇಜಸ್ಸಿನಿಂದ ಪ್ರಕಾಶಿಸುತ್ತಿರುವವನಾದ ಇನ್ನೊಬ್ಬ ಸುಕುಮಾರನನ್ನು ಹೆತ್ತಳು. ಆ ಮುನಿಯು ಆ ಮಗನನ್ನು ನೋಡಿ ಬಹಳವಾಗಿ ಸಂತೋಷಿಸಿ ಅವನಿಗೆ ವಿಭೀಷಣನೆಂದು ನಾಮವನಿಟ್ಟನು, ಮತ್ತು ಕೆಲವು ದಿನಗಳು ಗತಿಸಿದ ಮೇಲೆ ಮೊರದೋಪಾದಿಯಲ್ಲಿ ಉಗುರುಗಳುಳ್ಳವಳೂ ವಿಕಾರವಾದ ಒಡಲುಳ್ಳವಳೂ ಆದ ಒಬ್ಬ ಮಗಳನ್ನು ಹೆತ್ತಳು, ಮುನಿಯು ಅವಳಿಗೆ ಶೂರ್ಪನಖಿ ಎಂದು ಹೆಸರಿಟ್ಟನು.” ಈ ನಾಲ್ಕು ಮಂದಿಗಳಲ್ಲಿ ದಶಮುಖ ಕುಂಭಕರ್ಣರೆಂಬವರೇ ಮೊದಲು ವೈಕುಂಠದ್ವಾರಪಾಲಕರಾಗಿದ್ದು ಮುನಿಶಾಪದಿಂದ ಎರಡನೆಯ ಜನ್ಮದಲ್ಲಿರುವ ಜಯವಿಜಯರು. ಅನಂತರದಲ್ಲಿ ಆ ಮುನಿಯು ಮೂರು ಮಂದಿ ಮಕ್ಕಳಿಗೂ ಚೌಲೋಪನಯನಾದಿ ಕರ್ಮಗಳನ್ನು ವಿಧ್ಯನುಸಾರವಾಗಿ ಮಾಡಿಸಿದನು, ಹಿರಿಯ ಮಗನಾದ ದಶಾ ನನನಿಗೆ ಲೋಕದ ಜನರಿಗೆ ತೊಂದರೆಯನ್ನೂ ಸಂಕಟವನ್ನೂ ಕೊಡುವುದೇ ಬಲುಗೆಲಸವಾಗಿದ್ದಿತ್ತು. ಎರಡನೆಯವನಾದ ಕುಂಭಕರ್ಣನಿಗೆ ಸಿಕ್ಕಿದ ಜನರನ್ನು ಹಿಡಿದು ಭಕ್ಷಿಸುವುದೇ ಮುಖ್ಯೋದ್ಯೋಗವಾಗಿದ್ದಿತ್ತು, ವೇದಶಾಸ್ತ್ರಗಮಾದಿಗಳ ವಿನೋದವು ವಿಭೀಷಣನ ಕೃತ್ಯವಾಯಿತು. ಹೀಗಿರಲು ಮತ್ತೊಂದು ದಿವಸ ಪಿತೃ ದರ್ಶನಾರ್ಥವಾಗಿ ಲಂಕಾನಗರದಿಂದ ಬಂದು ಹೋಗುತ್ತಿದ್ದ ವೈಶ್ರವಣನನ್ನು ನೋಡಿದ ಕೈಕಸೆಯು ತನ್ನ ಹಿರಿಯ ಮಗನನ್ನು ಕರೆದು--ಎಲೈ ದಶವದನನೇ ! ಬ್ರಹ್ಮಕುಲಸಂಜಾತನಾದುದಕ್ಕೆ ಈ ಕುಬೇರನಂತೆ ಪೂರ್ಣೆಶ್ವರ್ಯಸಂಪನ್ನನಾದರೆ ಸಾಫಲ್ಯವು. ಹಾಗಾಗದಿದ್ದರೆ ಯಲಹದ ಮರವು ಕಾಯಿಬಿಟ್ಟಂತಾಗುವುದು ಎನಲು ; ಆಗ ದಶ ಮುಖನು-ಎಲೈ ತಾಯಿಯೇ, ನಾನು ಹೆಚ್ಚಾಗಿ ಮಾತಾಡಿದರೆ ನನ್ನನ್ನು ಗಳಹುತವನೆನ್ನುವಿರಿ, ನಾನು ನಿಮ್ಮ ದಯೆಯಿಂದ ಇನ್ನು ಮೇಲೆ ತಪಸ್ಸನ್ನು ಮಾಡುವುದಕ್ಕೆ ಆರಂಭಿಸುವೆನು, ಅದರಿಂದ ನಮ್ಮ ಮುತ್ತಜ್ಜನಾದ ಬ್ರಹ್ಮದೇವರನ್ನು ಮೆಚ್ಚಿಸಿ ಬಹು ವಿಧವಾದ ವರಗಳನ್ನು ಪಡೆದು ನಮ್ಮಣ್ಣನಾದ ಈ ಕುಬೇರನ ಭಾಗ್ಯಕ್ಕಿಂತಲೂ<noinclude></noinclude> ly7da6e2nh4z2s8dqiqf9pxg2hv39ih 323879 323878 2026-06-01T10:53:40Z Pragathi. BH 7585 /* Validated */ 323879 proofread-page text/x-wiki <noinclude><pagequality level="4" user="Pragathi. BH" />{{rh|center=ಕಥಾಸಂಗ್ರಹ-೪ ನೆಯ ಭಾಗ|left=4|right=}}</noinclude> ಆಗ ಭೂಮ್ಯಾಕಾಶಗಳಲ್ಲಿ ಭಯಂಕರವಾದ ಉತ್ಪಾತಗಳಾದುವು, ಇಂದ್ರಾದಿದೇವ ತೆಗಳೆಲ್ಲಾ ಗಡಗಡನೆ ನಡುಗಿದರು, ಮೇಘಗಳು ರಕ್ತವೃಷ್ಟಿಯನ್ನು ಸುರಿಸಿದುವು. ನಕ್ಷತ್ರಗಳು ಭೂಮಿಗೆ ಉದುರಿದುವು. ಇಂದ್ರಧನುಸ್ಸು ಮೂಡಿ ಆಕಾಶದಲ್ಲಿ ಕವಿ ಯಿತು, ಆ ಮೇಲೆ ವಿಶ್ರವಸ್ಸು ಅನ್ವರ್ಥವಾಗಿ ಆ ಶಿಶುವಿಗೆ ದಶಮುಖನೆಂದು ನಾಮ ಧೇಯವನ್ನಿಟ್ಟನು. ಅನಂತರದಲ್ಲಿ ಮತ್ತೂ ಕೆಲವು ದಿನಗಳು ಗತಿಸಲು ; ಈ ಲೋಕಗಳನ್ನೆಲ್ಲಾ ಒಂದೇ ತುತ್ತು ಮಾಡಿ ನುಂಗುವ ದ್ವಿತೀಯ ಯಮನಂತಿರುವ ಕರಾಳಾಕಾರನಾದ ಮತ್ತೊಬ್ಬ ಮಗನನ್ನು ಕೈಕಸೆಯು ಹೆತ್ತಳು, ಅವನ ಕಿವಿಗಳು ಬಾನೆಗಳಿಗಿಂತ ದೊಡ್ಡವುಗಳಾಗಿದ್ದುದರಿಂದ ಅವನ ತಂದೆಯು ಅವನನ್ನು ಕುಂಭಕರ್ಣನೆಂದು ಕರೆದನು, ಮತ್ತು ಕೆಲವು ದಿವಸಗಳು ಕಳೆದ ಮೇಲೆ ಆ ಕೈಕಸೆಯು ಸೌಮ್ಯಾಕಾರವೂ ಹುಣ್ಣಿಮೆಯ ಚಂದ್ರನಂತೆ ಮುಖವೂ ಕಮಲದೆಸಳುಗಳಂತಿರುವ ಕಣ್ಣಗಳೂ ವಿಸ್ತಾರವಾದ ವಕ್ಷಸ್ಥಲವೂ ತೋರವಾದ ತಲೆಯ ನೀಳವಾದ ತೋಳುಗಳೂ ಆನೆಗಳ ಸೊಂಡಿಲುಗಳಂತಿರುವ ತೊಡೆಗಳೂ ಉಳ್ಳವನಾಗಿ ಸೂರ್ಯನಂತೆ ತೇಜಸ್ಸಿನಿಂದ ಪ್ರಕಾಶಿಸುತ್ತಿರುವವನಾದ ಇನ್ನೊಬ್ಬ ಸುಕುಮಾರನನ್ನು ಹೆತ್ತಳು. ಆ ಮುನಿಯು ಆ ಮಗನನ್ನು ನೋಡಿ ಬಹಳವಾಗಿ ಸಂತೋಷಿಸಿ ಅವನಿಗೆ ವಿಭೀಷಣನೆಂದು ನಾಮವನಿಟ್ಟನು, ಮತ್ತು ಕೆಲವು ದಿನಗಳು ಗತಿಸಿದ ಮೇಲೆ ಮೊರದೋಪಾದಿಯಲ್ಲಿ ಉಗುರುಗಳುಳ್ಳವಳೂ ವಿಕಾರವಾದ ಒಡಲುಳ್ಳವಳೂ ಆದ ಒಬ್ಬ ಮಗಳನ್ನು ಹೆತ್ತಳು, ಮುನಿಯು ಅವಳಿಗೆ ಶೂರ್ಪನಖಿ ಎಂದು ಹೆಸರಿಟ್ಟನು.” ಈ ನಾಲ್ಕು ಮಂದಿಗಳಲ್ಲಿ ದಶಮುಖ ಕುಂಭಕರ್ಣರೆಂಬವರೇ ಮೊದಲು ವೈಕುಂಠದ್ವಾರಪಾಲಕರಾಗಿದ್ದು ಮುನಿಶಾಪದಿಂದ ಎರಡನೆಯ ಜನ್ಮದಲ್ಲಿರುವ ಜಯವಿಜಯರು. ಅನಂತರದಲ್ಲಿ ಆ ಮುನಿಯು ಮೂರು ಮಂದಿ ಮಕ್ಕಳಿಗೂ ಚೌಲೋಪನಯನಾದಿ ಕರ್ಮಗಳನ್ನು ವಿಧ್ಯನುಸಾರವಾಗಿ ಮಾಡಿಸಿದನು, ಹಿರಿಯ ಮಗನಾದ ದಶಾ ನನನಿಗೆ ಲೋಕದ ಜನರಿಗೆ ತೊಂದರೆಯನ್ನೂ ಸಂಕಟವನ್ನೂ ಕೊಡುವುದೇ ಬಲುಗೆಲಸವಾಗಿದ್ದಿತ್ತು. ಎರಡನೆಯವನಾದ ಕುಂಭಕರ್ಣನಿಗೆ ಸಿಕ್ಕಿದ ಜನರನ್ನು ಹಿಡಿದು ಭಕ್ಷಿಸುವುದೇ ಮುಖ್ಯೋದ್ಯೋಗವಾಗಿದ್ದಿತ್ತು, ವೇದಶಾಸ್ತ್ರಗಮಾದಿಗಳ ವಿನೋದವು ವಿಭೀಷಣನ ಕೃತ್ಯವಾಯಿತು. ಹೀಗಿರಲು ಮತ್ತೊಂದು ದಿವಸ ಪಿತೃ ದರ್ಶನಾರ್ಥವಾಗಿ ಲಂಕಾನಗರದಿಂದ ಬಂದು ಹೋಗುತ್ತಿದ್ದ ವೈಶ್ರವಣನನ್ನು ನೋಡಿದ ಕೈಕಸೆಯು ತನ್ನ ಹಿರಿಯ ಮಗನನ್ನು ಕರೆದು--ಎಲೈ ದಶವದನನೇ ! ಬ್ರಹ್ಮಕುಲಸಂಜಾತನಾದುದಕ್ಕೆ ಈ ಕುಬೇರನಂತೆ ಪೂರ್ಣೆಶ್ವರ್ಯಸಂಪನ್ನನಾದರೆ ಸಾಫಲ್ಯವು. ಹಾಗಾಗದಿದ್ದರೆ ಯಲಹದ ಮರವು ಕಾಯಿಬಿಟ್ಟಂತಾಗುವುದು ಎನಲು ; ಆಗ ದಶ ಮುಖನು-ಎಲೈ ತಾಯಿಯೇ, ನಾನು ಹೆಚ್ಚಾಗಿ ಮಾತಾಡಿದರೆ ನನ್ನನ್ನು ಗಳಹುತವನೆನ್ನುವಿರಿ, ನಾನು ನಿಮ್ಮ ದಯೆಯಿಂದ ಇನ್ನು ಮೇಲೆ ತಪಸ್ಸನ್ನು ಮಾಡುವುದಕ್ಕೆ ಆರಂಭಿಸುವೆನು, ಅದರಿಂದ ನಮ್ಮ ಮುತ್ತಜ್ಜನಾದ ಬ್ರಹ್ಮದೇವರನ್ನು ಮೆಚ್ಚಿಸಿ ಬಹು ವಿಧವಾದ ವರಗಳನ್ನು ಪಡೆದು ನಮ್ಮಣ್ಣನಾದ ಈ ಕುಬೇರನ ಭಾಗ್ಯಕ್ಕಿಂತಲೂ<noinclude></noinclude> p5lelotrk415wxx66rlkefdt1fwwoee ಪುಟ:ಕಥಾ ಸಂಗ್ರಹ - ಭಾಗ ೨.djvu/೧೫ 104 44575 323880 106927 2026-06-01T11:04:34Z Adhya.B 8391 /* Proofread */ 323880 proofread-page text/x-wiki <noinclude><pagequality level="3" user="Adhya.B" />{{rh|center=ರಾವಣನ ದಿಗ್ವಿಜಯವು|left=|right=5}}</noinclude> ಮಿಗಿಲಾದ ಭಾಗ್ಯವುಳ್ಳವನೆಂಬ ಪ್ರಖ್ಯಾತಿಯನ್ನು ಹೊಂದುವೆನು ಎಂಬುದಾಗಿ ಹೇಳಿ ಸಹೋದರರೊಡನೆ ಹೊರಟು ಪಡುವಣ ಕಡಲ ದಡದಲ್ಲಿರುವ ಗೋಕರ್ಣವೆಂಬ ಮಹಾ ಪುಣ್ಯಕ್ಷೇತ್ರಕ್ಕೆ ಬಂದನು, ಆ ಪ್ರದೇಶದಲ್ಲಿ ತಪೋಯೋಗ್ಯವಾದ ಆಶ್ರಮ ವನ್ನು ಮಾಡಿಕೊಂಡು ಅಲ್ಲಿ ಶಾಸ್ತ್ರೋಕ್ತವಾದ ವಿಧಿವಿಧಾನಗಳಿಂದಲೂ ನೇಮನಿಷ್ಠೆಗ ೪೦ದಲೂ ಕೂಡಿದವರಾದ ಮೂರು ಮಂದಿ ಸಹೋದರರೂ ನಿಶ್ಚಲಚಿತ್ತರಾಗಿಯೂ ತ್ವಕ್ಕು ಚಕ್ಷುಸ್ಸು ಶ್ರೋತ್ರ ಜಿಹ್ವಾ ಘ್ರಾಣಗಳೆಂಬ ಪಂಚೇಂದ್ರಿಯಗಳಿಗೆ ಸ್ಪರ್ಶ ರೂಪ ಶಬ್ದ ರಸ ಗಂಧಗಳೆಂಬ ವಿಷಯಗಳೊಡನೆ ಸಂಬಂಧವಿಲ್ಲದವರಾಗಿಯ ನಿರಾ ಹಾರಿಗಳಾಗಿಯೂ ಇದ್ದುಕೊಂಡು ಚಿತ್ತೈಕಾಗ್ರತೆಯನ್ನು ಹೊಂದಿ ಅತ್ಯುಗ್ರವಾದ ತಪಸ್ಸನ್ನು ಮಾಡಲಾರಂಭಿಸಿದರು, ಅವರೊಳಗೆ ಮೊದಲನೆಯವನಾದ ದಶಮುಖನು ಮಳೆ ಚಳಿಗಾಲಗಳಲ್ಲಿ ಬೆಟ್ಟದ ತಪ್ಪಲುಗಳಲ್ಲಿರುವ ಹೊಳೆಗಳಲ್ಲಿಯ ಬೇಸಿಗೆಯ ಕಾಲದಲ್ಲಿ ಪಂಚಾಗ್ನಿಗಳ ಮಧ್ಯದಲ್ಲಿಯೂ ನಿಂತು ಘೋರವಾದ ತಪಸ್ಸನ್ನು ಮಾಡುತ್ತಿದ್ದನು, ಕುಂಭಕರ್ಣನು ಒಂದೇ ಕಾಲಿನಿಂದ ನಿಂತು ತಪಸ್ಸನ್ನು ಮಾಡುತ್ತಿದ್ದನು. ಎಭೀಷಣನು ಊರ್ಧ್ವಮುಖಿಯಾಗಿ ನಿಂತು ಸೂರ್ಯನನ್ನು ನೋಡುತ್ತಾ ತಪಸ್ಸನ್ನು ಮಾಡುತ್ತಿದ್ದನು. ಹೀಗಿರಲು ದಶಮುಖನು ತನ್ನ ತಪಸ್ಸಿನಲ್ಲಿ ಕಳೆದುಹೋಗುತ್ತಿರುವ ಪ್ರತಿಸಂವತ್ಸರದ ಕಡೆಯ ದಿನದಲ್ಲಿ ಕ್ರಮವಾಗಿ ತನ್ನದೊಂದೊಂದು ತಲೆಯನ್ನು ಕಡಿದು ಅಗ್ನಿಯಲ್ಲಿ ಹೋಮಮಾಡುತ್ತ ಬಂದು ಹತ್ತನೆಯ ಸಂವತ್ಸರದ ಕಡೆಯಲ್ಲಿ ಎಂದಿನಂತೆ ತನ್ನ ಹತ್ತನೆಯ ತಲೆಯನ್ನು ಕತ್ತರಿಸುವುದಕ್ಕೆ ಪ್ರಯತ್ನಿಸಲು ; ಆಗ ಬ್ರಹ್ಮದೇವನು ಅವನ ಬಳಿಗೆ ಬಂದು--ಎಲೈ ಮಗನಾದ ದಶಮುಖನೇ, ನೀನು ಬಹಳವಾಗಿ ಬಳಲಿದೆ. ನಿನಗೆ ಬೇಕಾದ ವರಗಳನ್ನು ಕೇಳು, ಕೊಡುವೆನೆನಲು ; ಆಗ ದಶಮುಖನು ಕಣ್ಣೆರೆದು ತನ್ನ ಮುತ್ತಜ್ಜನನ್ನು ನೋಡಿ, ಅತಿ ಭಯಭಕ್ತಿಯಿಂದ ಆತನ ಪಾದಗಳಿಗೆ ವಂದಿಸಿ ಎದ್ದು ಕೈಮುಗಿದುಕೊಂಡು ನಿಂತು-ಎಲೈ ಜಗಜ್ಜನಕನಾದ ಕರುಣಾಳುವೇ, ಸುರಾಸುರೋರಗ ಯಕ್ಷರಾಕ್ಷಸ ಗರುಡ ಗಂಧರ್ವ ಸಿದ್ಧ ಸಾಧ್ಯಾದಿಗಳೊಳಗೆ ಯಾರಿಂದಲೂ ಮರಣವು ಸಂಭವಿಸಿದಂತೆ ನನಗೆ ವರವನ್ನು ಕೊಡು, ಉಳಿದ ಮನುಷ್ಯರೂ ಮೃಗಪಕ್ಷಿಗಳೂ ನನಗೆ ಗಣನೆಯಿಲ್ಲವೆಂದು ಹೇಳಲು; ಚತುರ್ಮುಖನು-ಹಾಗೆಯೇ ಆಗಲಿ ಎಂದು ಹರಸಿ ವರವನ್ನು ಕೊಟ್ಟು--ನೀನು ಮೊದಲು ಕಡಿದು ಹೋಮಮಾಡಿದ ತಲೆಗಳೆಲ್ಲಾ ತಿರುಗಿ ಹುಟ್ಟಲಿ, ಇನ್ನು ಮೇಲೆ ನಿನ್ನ ತಲೆಯನ್ನು ಯಾರು ಕಡಿದಾಗ್ಗೂ ಯಥಾವತ್ತಾಗಿ ಮೂಡುತ್ತಿರಲಿ ಎಂದು ಸಂತೋಷದಿಂದ ತಾನಾಗಿಯೇ ಎರಡು ವರಗಳನ್ನು ಕೊಟ್ಟು ಅಲ್ಲಿಂದ ಹೊರಟು ವಿಭೀಷಣನಿದ್ದ ಸ್ಥಳಕ್ಕೆ ಬಂದು-ಮಗನಾದ ಎಲೈ ವಿಭೀಷಣನೇ, ತಪಸ್ಸಿನಿಂದ ಬಹಳವಾಗಿ ಬಳಲಿದೆಯಲ್ಲಾ! ಕಂದಾ, ಕುಲಶಿರೂಮಣಿಯೇ! ನಿನಗಿಷ್ಟವಾದ ವರಗಳನ್ನು ಬೇಡು ಎನಲು; ಅವನು ತನ್ನ ಮುತ್ತಾತನಿಗೆ ಸಾಷ್ಟಾಂಗನಮಸ್ಕಾರವನ್ನು ಮಾಡಿ, ಕೈಗಳನ್ನು ಜೋಡಿಸಿ, ನಿಂತುಕೊಂಡು--ಎಲೈ ಮಹಾತ್ಮನಾದ ಮುತ್ತಜ್ಜನೇ, ನಾನು ನಿನ್ನ ಪಾದಕಮಲಗಳನ್ನು ಕಂಡುದರಿಂದ ಕೃತ<noinclude></noinclude> 83erymxaug4y4etxm1r8v836swe6s0p 323881 323880 2026-06-01T11:05:11Z Pragathi. BH 7585 /* Validated */ 323881 proofread-page text/x-wiki <noinclude><pagequality level="4" user="Pragathi. BH" />{{rh|center=ರಾವಣನ ದಿಗ್ವಿಜಯವು|left=|right=5}}</noinclude> ಮಿಗಿಲಾದ ಭಾಗ್ಯವುಳ್ಳವನೆಂಬ ಪ್ರಖ್ಯಾತಿಯನ್ನು ಹೊಂದುವೆನು ಎಂಬುದಾಗಿ ಹೇಳಿ ಸಹೋದರರೊಡನೆ ಹೊರಟು ಪಡುವಣ ಕಡಲ ದಡದಲ್ಲಿರುವ ಗೋಕರ್ಣವೆಂಬ ಮಹಾ ಪುಣ್ಯಕ್ಷೇತ್ರಕ್ಕೆ ಬಂದನು, ಆ ಪ್ರದೇಶದಲ್ಲಿ ತಪೋಯೋಗ್ಯವಾದ ಆಶ್ರಮ ವನ್ನು ಮಾಡಿಕೊಂಡು ಅಲ್ಲಿ ಶಾಸ್ತ್ರೋಕ್ತವಾದ ವಿಧಿವಿಧಾನಗಳಿಂದಲೂ ನೇಮನಿಷ್ಠೆಗ ೪೦ದಲೂ ಕೂಡಿದವರಾದ ಮೂರು ಮಂದಿ ಸಹೋದರರೂ ನಿಶ್ಚಲಚಿತ್ತರಾಗಿಯೂ ತ್ವಕ್ಕು ಚಕ್ಷುಸ್ಸು ಶ್ರೋತ್ರ ಜಿಹ್ವಾ ಘ್ರಾಣಗಳೆಂಬ ಪಂಚೇಂದ್ರಿಯಗಳಿಗೆ ಸ್ಪರ್ಶ ರೂಪ ಶಬ್ದ ರಸ ಗಂಧಗಳೆಂಬ ವಿಷಯಗಳೊಡನೆ ಸಂಬಂಧವಿಲ್ಲದವರಾಗಿಯ ನಿರಾ ಹಾರಿಗಳಾಗಿಯೂ ಇದ್ದುಕೊಂಡು ಚಿತ್ತೈಕಾಗ್ರತೆಯನ್ನು ಹೊಂದಿ ಅತ್ಯುಗ್ರವಾದ ತಪಸ್ಸನ್ನು ಮಾಡಲಾರಂಭಿಸಿದರು, ಅವರೊಳಗೆ ಮೊದಲನೆಯವನಾದ ದಶಮುಖನು ಮಳೆ ಚಳಿಗಾಲಗಳಲ್ಲಿ ಬೆಟ್ಟದ ತಪ್ಪಲುಗಳಲ್ಲಿರುವ ಹೊಳೆಗಳಲ್ಲಿಯ ಬೇಸಿಗೆಯ ಕಾಲದಲ್ಲಿ ಪಂಚಾಗ್ನಿಗಳ ಮಧ್ಯದಲ್ಲಿಯೂ ನಿಂತು ಘೋರವಾದ ತಪಸ್ಸನ್ನು ಮಾಡುತ್ತಿದ್ದನು, ಕುಂಭಕರ್ಣನು ಒಂದೇ ಕಾಲಿನಿಂದ ನಿಂತು ತಪಸ್ಸನ್ನು ಮಾಡುತ್ತಿದ್ದನು. ಎಭೀಷಣನು ಊರ್ಧ್ವಮುಖಿಯಾಗಿ ನಿಂತು ಸೂರ್ಯನನ್ನು ನೋಡುತ್ತಾ ತಪಸ್ಸನ್ನು ಮಾಡುತ್ತಿದ್ದನು. ಹೀಗಿರಲು ದಶಮುಖನು ತನ್ನ ತಪಸ್ಸಿನಲ್ಲಿ ಕಳೆದುಹೋಗುತ್ತಿರುವ ಪ್ರತಿಸಂವತ್ಸರದ ಕಡೆಯ ದಿನದಲ್ಲಿ ಕ್ರಮವಾಗಿ ತನ್ನದೊಂದೊಂದು ತಲೆಯನ್ನು ಕಡಿದು ಅಗ್ನಿಯಲ್ಲಿ ಹೋಮಮಾಡುತ್ತ ಬಂದು ಹತ್ತನೆಯ ಸಂವತ್ಸರದ ಕಡೆಯಲ್ಲಿ ಎಂದಿನಂತೆ ತನ್ನ ಹತ್ತನೆಯ ತಲೆಯನ್ನು ಕತ್ತರಿಸುವುದಕ್ಕೆ ಪ್ರಯತ್ನಿಸಲು ; ಆಗ ಬ್ರಹ್ಮದೇವನು ಅವನ ಬಳಿಗೆ ಬಂದು--ಎಲೈ ಮಗನಾದ ದಶಮುಖನೇ, ನೀನು ಬಹಳವಾಗಿ ಬಳಲಿದೆ. ನಿನಗೆ ಬೇಕಾದ ವರಗಳನ್ನು ಕೇಳು, ಕೊಡುವೆನೆನಲು ; ಆಗ ದಶಮುಖನು ಕಣ್ಣೆರೆದು ತನ್ನ ಮುತ್ತಜ್ಜನನ್ನು ನೋಡಿ, ಅತಿ ಭಯಭಕ್ತಿಯಿಂದ ಆತನ ಪಾದಗಳಿಗೆ ವಂದಿಸಿ ಎದ್ದು ಕೈಮುಗಿದುಕೊಂಡು ನಿಂತು-ಎಲೈ ಜಗಜ್ಜನಕನಾದ ಕರುಣಾಳುವೇ, ಸುರಾಸುರೋರಗ ಯಕ್ಷರಾಕ್ಷಸ ಗರುಡ ಗಂಧರ್ವ ಸಿದ್ಧ ಸಾಧ್ಯಾದಿಗಳೊಳಗೆ ಯಾರಿಂದಲೂ ಮರಣವು ಸಂಭವಿಸಿದಂತೆ ನನಗೆ ವರವನ್ನು ಕೊಡು, ಉಳಿದ ಮನುಷ್ಯರೂ ಮೃಗಪಕ್ಷಿಗಳೂ ನನಗೆ ಗಣನೆಯಿಲ್ಲವೆಂದು ಹೇಳಲು; ಚತುರ್ಮುಖನು-ಹಾಗೆಯೇ ಆಗಲಿ ಎಂದು ಹರಸಿ ವರವನ್ನು ಕೊಟ್ಟು--ನೀನು ಮೊದಲು ಕಡಿದು ಹೋಮಮಾಡಿದ ತಲೆಗಳೆಲ್ಲಾ ತಿರುಗಿ ಹುಟ್ಟಲಿ, ಇನ್ನು ಮೇಲೆ ನಿನ್ನ ತಲೆಯನ್ನು ಯಾರು ಕಡಿದಾಗ್ಗೂ ಯಥಾವತ್ತಾಗಿ ಮೂಡುತ್ತಿರಲಿ ಎಂದು ಸಂತೋಷದಿಂದ ತಾನಾಗಿಯೇ ಎರಡು ವರಗಳನ್ನು ಕೊಟ್ಟು ಅಲ್ಲಿಂದ ಹೊರಟು ವಿಭೀಷಣನಿದ್ದ ಸ್ಥಳಕ್ಕೆ ಬಂದು-ಮಗನಾದ ಎಲೈ ವಿಭೀಷಣನೇ, ತಪಸ್ಸಿನಿಂದ ಬಹಳವಾಗಿ ಬಳಲಿದೆಯಲ್ಲಾ! ಕಂದಾ, ಕುಲಶಿರೂಮಣಿಯೇ! ನಿನಗಿಷ್ಟವಾದ ವರಗಳನ್ನು ಬೇಡು ಎನಲು; ಅವನು ತನ್ನ ಮುತ್ತಾತನಿಗೆ ಸಾಷ್ಟಾಂಗನಮಸ್ಕಾರವನ್ನು ಮಾಡಿ, ಕೈಗಳನ್ನು ಜೋಡಿಸಿ, ನಿಂತುಕೊಂಡು--ಎಲೈ ಮಹಾತ್ಮನಾದ ಮುತ್ತಜ್ಜನೇ, ನಾನು ನಿನ್ನ ಪಾದಕಮಲಗಳನ್ನು ಕಂಡುದರಿಂದ ಕೃತ<noinclude></noinclude> 7jm9jmw84p0tlgef3dyo9mmx5af782t ಪುಟ:ಕಥಾ ಸಂಗ್ರಹ - ಭಾಗ ೨.djvu/೩೫ 104 44595 323861 106947 2026-06-01T09:59:38Z Adhya.B 8391 /* Proofread */ 323861 proofread-page text/x-wiki <noinclude><pagequality level="3" user="Adhya.B" />{{rh|center=ರಾವಣನ ದಿಗ್ವಿಜಯವು|left=|right=25}}</noinclude> ಯುದ್ಧ ವಾಗುತ್ತಿರಲು ; ಬಲಿಷ್ಠರಾದ ರಾಕ್ಷಸವೀರರು ಅಪ್ರತಿಮಬಲವುಳ್ಳವರಾದ ಸುರವೀರರಿಂದ ಗಾಯವಡೆದವರಾಗಿ ಕಂಗೆಟ್ಟು ದಿಕ್ಕು ದಿಕ್ಕಿಗೆ ಓಡುತ್ತಿದ್ದರು. ಅದನ್ನು ಕಂಡು ರಾವಣನು-ಶುಕಸಾರಣ ಮಹೋದರ ಧೂಮ್ರಾಕ್ಷ ದುರ್ಮುಖ ಖರ ಮಹಾಪಾರ್ಶ್ವ ಮಾರೀಚ ಪ್ರಹಸ್ತ ನಿಕುಂಭ ತ್ರಿಶಿರ ದೂಷಣ ಯಜ್ಞಾಂತಕ ಸುರಾಂತಕ ನರಾಂತಕ ಸೂರ್ಯರಿಪು ವಿಕಟ ಸುಪ್ತಘ್ನ ದುರ್ಧರ ಸುಮಾಲಿ ಇವರೇ ಮೊದಲಾದ ರಾಕ್ಷಸವೀರಾಗ್ರೇಸರರನ್ನು ಯುದ್ಧಕ್ಕೆ ನೇಮಿಸಲು ; ಆಗ ಸುಮಾಲಿ ಎಂಬವನು ಬಹುರಾಕ್ಷಸಸೇನೆಗಳನ್ನು ಕರೆದು ಕೊಂಡು ಬಂದು ಸರಳು ಮಳೆಯನ್ನು ಸುರಿಸುತ್ತ ತಿರುಗಿದ ಕಡೆ ಬಡಿದು ದೇವತೆಗಳನ್ನು ದಿಕ್ಕು ದಿಕ್ಕಿಗೆ ಓಡಿಸುತ್ತಿರಲು ; ವಸುಗಳಲ್ಲಿ ಎಂಟನೆಯವನಾದ ಸಾವಿತ್ರನೆಂಬವನು ಅದನ್ನು ನೋಡಿ-ರಥವನ್ನು ಹತ್ತಿ ಸುಮಾಲಿಯ ಎದುರಿಗೆ ಬಂದು ನಿಂತು ಬಿಲ್ಲಿಗೆ ಹೆದೆಯನ್ನು ಏರಿಸಿ ಝೇಂಕರಿಸಿ ಅನೇಕ ಬಾಣಗಳನ್ನು ಹೂಡಿ ಸುಮಾಲಿಯ ಮೇಲೆ ಬಿಡಲು ; ಅವನು ಆ ಬಾಣಗಳ ನ್ನೆಲ್ಲಾ ನಡುದಾರಿಯಲ್ಲೇ ಕತ್ತರಿಸಿ ಪ್ರತಿಯಾಗಿ ಸಾವಿತ್ರನ ಮೇಲೆ ನೂರು ಬಾಣಗಳನ್ನು ಪ್ರಯೋಗಿಸಿ ಆತನ ತೇರಿನಚ್ಚನ್ನು ಕಡಿದನು. ಆಗ ವಿರಥನಾದ ಸಾವಿತ್ರನು ರೋಪಾರುಣ ನೇತ್ರಗಳುಳ್ಳವನಾಗಿ ಮತ್ತೊಂದು ತೇರನ್ನೇರಿ ಬಂದು ಹತ್ತು ಬಾಣ ಗಳಿಂದ ಸುಮಾಲಿಯ ಸಾರಥಿಯ ತಲೆಯನ್ನೂ ಇಪ್ಪತ್ತು ಬಾಣಗಳಿಂದ ರಥಾಶ್ವಗ ಇನ್ನೂ ನಾಲ್ಕು ಬಾಣಗಳಿಂದ ಧ್ವಜಸ್ತಂಭವನ್ನೂ ಐವತ್ತು ಬಾಣಗಳಿಂದ ತೇರನ್ನೂ ನೂರು ಬಾಣಗಳಿಂದ ಸುಮಾಲಿಯ ಕರಗತಕೋದಂಡವನ್ನೂ ಕತ್ತರಿಸಿ ಬೊಬ್ಬಿರಿದನು. ಆಗ ಸುಮಾಲಿಯು ವಿರಥನಾದಾಗ್ಗೂ ಧೈರ್ಯಹೀನನಾಗದೆ ರಥದಿಂದ ಭೂಮಿಗೆ ಧುಮುಕಿ ತೋರವಾದ ಗದೆಯನ್ನು ತೆಗೆದು ಕೊಂಡು ಯುದ್ಧಕ್ಕೆ ಸಿದ್ದನಾಗಿ ನಿಂತನು. ಆಗ ಪರಾಕ್ರಮಶಾಲಿಗಳಾದ ಅವರಿಬ್ಬರೂ ಭಯಂಕರವಾದ ಗದಾ ಯುದ್ಧವನ್ನು ಮಾಡುತ್ತಿರುವಲ್ಲಿ ಶೂರನಾದ ಸಾವಿತ್ರನು ಸುಮಾಲಿಯು ಹೊಡೆದ ಗದೆಯ ಮಹಾಘಾತವನ್ನು ತಪ್ಪಿಸಿಕೊಂಡು ಅವನು ಮೇಲಕ್ಕೆ ಹಾರಿಬಂದು ತನ್ನನ್ನು ಹೊಡೆಯುವ ಸಮಯದಲ್ಲಿ ಮರ್ಮವನ್ನರಿತು ತನ್ನ ಗದೆಯಿಂದ ಸುಮಾಲಿಯ ಸೊಂಟ ವನ್ನಪ್ಪಳಿಸಲು ಅವನು ನಡು ಮುರಿದು ಭೂಮಿಯಲ್ಲಿ ಬಿದ್ದು ಸತ್ತನು. * ಅದನ್ನು ಕಂಡು ರಾಕ್ಷಸಸೇನಾಪತಿಗಳೆಲ್ಲರೂ ಬಂದು ನಾಲ್ಕು ಕಡೆಗಳ ಲ್ಲಿಯ ಸಾವಿತ್ರನನ್ನು ಮುಸುಕಿಕೊಂಡು ಆತನ ಮೇಲೆ ಬಾಣವೃಷ್ಟಿ ಯನ್ನು ಕರೆಯುತ್ತಿರಲು ; ಉಳಿದೇಳುಮಂದಿ ವಸುಗಳೂ ಸಾವಿತ್ರನಿಗೆ ಸಹಾಯಕರಾಗಿ ಬಂದು ತೀವ್ರ ಬಾಣಪ್ರಯೋಗಗಳಿಂದ ರಾವಣನ ಸೇನಾಧಿಪತಿಗಳನ್ನು ಮೂರ್ಛಾಗತರನ್ನಾಗಿ ಮಾಡಿದರು, ಅದನ್ನು ನೋಡಿ ರಾವಣನು ತಾನೇ ಯುದ್ಧ ಸನ್ನದ್ಧನಾಗಿ ಹೊರಡುತ್ತಿರಲು ; ಅವನ ಕುಮಾರನಾದ ಮೇಘನಾದನು ಅದನ್ನು ಕಂಡು ರಾವಣನನ್ನು ನಿಲ್ಲಿಸಿ ತಾನು ಧನುರ್ಬಾಣಗಳನ್ನು ತೆಗೆದುಕೊಂಡು ಪ್ರಳಯ ಕಾಲದ ಯಮನಂತೆ ದೇವಸಮೂಹವನ್ನು ಹೊಕ್ಕು ಬಾಣಗಳನ್ನು ಪ್ರಯೋಗಿಸುತ್ತ ಅಷ್ಟವಸುಗಳನ್ನೂ ದ್ವಾದಶಾದಿತ್ಯರನ್ನೂ ಏಕಾದಶರುದ್ರರನ್ನೂ ಸಪ್ತಮರುತ್ತುಗಳನ್ನೂ ಮೂರ್ಛಗೊಳ<noinclude></noinclude> 0li3xf1bpj6zezsjkrfmacob9n8g2e2 323862 323861 2026-06-01T10:00:31Z Pragathi. BH 7585 /* Validated */ 323862 proofread-page text/x-wiki <noinclude><pagequality level="4" user="Pragathi. BH" />{{rh|center=ರಾವಣನ ದಿಗ್ವಿಜಯವು|left=|right=25}}</noinclude> ಯುದ್ಧ ವಾಗುತ್ತಿರಲು ; ಬಲಿಷ್ಠರಾದ ರಾಕ್ಷಸವೀರರು ಅಪ್ರತಿಮಬಲವುಳ್ಳವರಾದ ಸುರವೀರರಿಂದ ಗಾಯವಡೆದವರಾಗಿ ಕಂಗೆಟ್ಟು ದಿಕ್ಕು ದಿಕ್ಕಿಗೆ ಓಡುತ್ತಿದ್ದರು. ಅದನ್ನು ಕಂಡು ರಾವಣನು-ಶುಕಸಾರಣ ಮಹೋದರ ಧೂಮ್ರಾಕ್ಷ ದುರ್ಮುಖ ಖರ ಮಹಾಪಾರ್ಶ್ವ ಮಾರೀಚ ಪ್ರಹಸ್ತ ನಿಕುಂಭ ತ್ರಿಶಿರ ದೂಷಣ ಯಜ್ಞಾಂತಕ ಸುರಾಂತಕ ನರಾಂತಕ ಸೂರ್ಯರಿಪು ವಿಕಟ ಸುಪ್ತಘ್ನ ದುರ್ಧರ ಸುಮಾಲಿ ಇವರೇ ಮೊದಲಾದ ರಾಕ್ಷಸವೀರಾಗ್ರೇಸರರನ್ನು ಯುದ್ಧಕ್ಕೆ ನೇಮಿಸಲು ; ಆಗ ಸುಮಾಲಿ ಎಂಬವನು ಬಹುರಾಕ್ಷಸಸೇನೆಗಳನ್ನು ಕರೆದು ಕೊಂಡು ಬಂದು ಸರಳು ಮಳೆಯನ್ನು ಸುರಿಸುತ್ತ ತಿರುಗಿದ ಕಡೆ ಬಡಿದು ದೇವತೆಗಳನ್ನು ದಿಕ್ಕು ದಿಕ್ಕಿಗೆ ಓಡಿಸುತ್ತಿರಲು ; ವಸುಗಳಲ್ಲಿ ಎಂಟನೆಯವನಾದ ಸಾವಿತ್ರನೆಂಬವನು ಅದನ್ನು ನೋಡಿ-ರಥವನ್ನು ಹತ್ತಿ ಸುಮಾಲಿಯ ಎದುರಿಗೆ ಬಂದು ನಿಂತು ಬಿಲ್ಲಿಗೆ ಹೆದೆಯನ್ನು ಏರಿಸಿ ಝೇಂಕರಿಸಿ ಅನೇಕ ಬಾಣಗಳನ್ನು ಹೂಡಿ ಸುಮಾಲಿಯ ಮೇಲೆ ಬಿಡಲು ; ಅವನು ಆ ಬಾಣಗಳ ನ್ನೆಲ್ಲಾ ನಡುದಾರಿಯಲ್ಲೇ ಕತ್ತರಿಸಿ ಪ್ರತಿಯಾಗಿ ಸಾವಿತ್ರನ ಮೇಲೆ ನೂರು ಬಾಣಗಳನ್ನು ಪ್ರಯೋಗಿಸಿ ಆತನ ತೇರಿನಚ್ಚನ್ನು ಕಡಿದನು. ಆಗ ವಿರಥನಾದ ಸಾವಿತ್ರನು ರೋಪಾರುಣ ನೇತ್ರಗಳುಳ್ಳವನಾಗಿ ಮತ್ತೊಂದು ತೇರನ್ನೇರಿ ಬಂದು ಹತ್ತು ಬಾಣ ಗಳಿಂದ ಸುಮಾಲಿಯ ಸಾರಥಿಯ ತಲೆಯನ್ನೂ ಇಪ್ಪತ್ತು ಬಾಣಗಳಿಂದ ರಥಾಶ್ವಗ ಇನ್ನೂ ನಾಲ್ಕು ಬಾಣಗಳಿಂದ ಧ್ವಜಸ್ತಂಭವನ್ನೂ ಐವತ್ತು ಬಾಣಗಳಿಂದ ತೇರನ್ನೂ ನೂರು ಬಾಣಗಳಿಂದ ಸುಮಾಲಿಯ ಕರಗತಕೋದಂಡವನ್ನೂ ಕತ್ತರಿಸಿ ಬೊಬ್ಬಿರಿದನು. ಆಗ ಸುಮಾಲಿಯು ವಿರಥನಾದಾಗ್ಗೂ ಧೈರ್ಯಹೀನನಾಗದೆ ರಥದಿಂದ ಭೂಮಿಗೆ ಧುಮುಕಿ ತೋರವಾದ ಗದೆಯನ್ನು ತೆಗೆದು ಕೊಂಡು ಯುದ್ಧಕ್ಕೆ ಸಿದ್ದನಾಗಿ ನಿಂತನು. ಆಗ ಪರಾಕ್ರಮಶಾಲಿಗಳಾದ ಅವರಿಬ್ಬರೂ ಭಯಂಕರವಾದ ಗದಾ ಯುದ್ಧವನ್ನು ಮಾಡುತ್ತಿರುವಲ್ಲಿ ಶೂರನಾದ ಸಾವಿತ್ರನು ಸುಮಾಲಿಯು ಹೊಡೆದ ಗದೆಯ ಮಹಾಘಾತವನ್ನು ತಪ್ಪಿಸಿಕೊಂಡು ಅವನು ಮೇಲಕ್ಕೆ ಹಾರಿಬಂದು ತನ್ನನ್ನು ಹೊಡೆಯುವ ಸಮಯದಲ್ಲಿ ಮರ್ಮವನ್ನರಿತು ತನ್ನ ಗದೆಯಿಂದ ಸುಮಾಲಿಯ ಸೊಂಟ ವನ್ನಪ್ಪಳಿಸಲು ಅವನು ನಡು ಮುರಿದು ಭೂಮಿಯಲ್ಲಿ ಬಿದ್ದು ಸತ್ತನು. * ಅದನ್ನು ಕಂಡು ರಾಕ್ಷಸಸೇನಾಪತಿಗಳೆಲ್ಲರೂ ಬಂದು ನಾಲ್ಕು ಕಡೆಗಳ ಲ್ಲಿಯ ಸಾವಿತ್ರನನ್ನು ಮುಸುಕಿಕೊಂಡು ಆತನ ಮೇಲೆ ಬಾಣವೃಷ್ಟಿ ಯನ್ನು ಕರೆಯುತ್ತಿರಲು ; ಉಳಿದೇಳುಮಂದಿ ವಸುಗಳೂ ಸಾವಿತ್ರನಿಗೆ ಸಹಾಯಕರಾಗಿ ಬಂದು ತೀವ್ರ ಬಾಣಪ್ರಯೋಗಗಳಿಂದ ರಾವಣನ ಸೇನಾಧಿಪತಿಗಳನ್ನು ಮೂರ್ಛಾಗತರನ್ನಾಗಿ ಮಾಡಿದರು, ಅದನ್ನು ನೋಡಿ ರಾವಣನು ತಾನೇ ಯುದ್ಧ ಸನ್ನದ್ಧನಾಗಿ ಹೊರಡುತ್ತಿರಲು ; ಅವನ ಕುಮಾರನಾದ ಮೇಘನಾದನು ಅದನ್ನು ಕಂಡು ರಾವಣನನ್ನು ನಿಲ್ಲಿಸಿ ತಾನು ಧನುರ್ಬಾಣಗಳನ್ನು ತೆಗೆದುಕೊಂಡು ಪ್ರಳಯ ಕಾಲದ ಯಮನಂತೆ ದೇವಸಮೂಹವನ್ನು ಹೊಕ್ಕು ಬಾಣಗಳನ್ನು ಪ್ರಯೋಗಿಸುತ್ತ ಅಷ್ಟವಸುಗಳನ್ನೂ ದ್ವಾದಶಾದಿತ್ಯರನ್ನೂ ಏಕಾದಶರುದ್ರರನ್ನೂ ಸಪ್ತಮರುತ್ತುಗಳನ್ನೂ ಮೂರ್ಛಗೊಳ<noinclude></noinclude> dpit7tnh7gfa7bhy6yzd6rt229jhy3k ಪುಟ:ನನ್ನ ಸಂಸಾರ.djvu/೨೨೮ 104 57511 323753 159404 2026-05-31T17:09:25Z Vikashegde 1258 /* Validated */ 323753 proofread-page text/x-wiki <noinclude><pagequality level="4" user="Vikashegde" />{{rh|center=ಕಾದ೦ಬರೀ ಸ೦ಗ್ರಹ|left=|right=}}</noinclude>ಮಗುವು ಮೆಲ್ಲನೆ ಅಳುತ್ತಿತ್ತು. ಕರುಣಾಕರನು ದುಃಖದಿಂದ-"ಅಯ್ಯೋ! ಪಾಪ" ಯಾರೋ ಈ ಶಿಶುವನ್ನು ಬಡತನದಿಂದಲೋ ಅಥವಾ ಇನ್ಯಾವ ಕಾರಣದಿಂದಲೋ ಹಿಮಾವೃತವಾದ-ನರಸಂಚಾರರಹಿತವಾದ ಇಂತಹ ಪ್ರದೇಶದಲ್ಲಿ ಹಾಕಿ ಹೋಗಿರುವರು. ಆಹ!! ಎಂತಹ ನಿರ್ಘೃಣರು ಎಂದು ಹೇಳಿಕೊಂಡು ಸುತ್ತುಮುತ್ತಲೂ ನೋಡಲು ಯಾರ ಧ್ವನಿಯೂ ಕೇಳಿಸಲಿಲ್ಲ. ಮತ್ತು ಯಾವ ಮನುಷ್ಯನೂ ಸಿಕ್ಕಲಿಲ್ಲ. ಆಗ ಅವನು ಈ ಮಗುವನ್ನು ಇಲ್ಲಿ ಯಾರು ಹಾಕಿ ಹೋಗಿರುವರೋ ಅಂತಹರ ಶೋಕ ನಿವಾರಣೆಗಾಗಿ ಈ ಶಿಶುವನ್ನು ಸಂರಕ್ಷಿಸುವೆನೆಂದು ಘಟ್ಟಿಯಾಗಿ ಹೇಳಿ ಆ ಮಗುವಿಗೆ ತನ್ನ ಪಂಚೆಯನ್ನು ಹೊದ್ದಿಸಿ ಬೆಚ್ಚಗೆ ಮಾಡಿ ಕುದುರೆಯ ಮೇಲೆ ಹತ್ತಿ ಮಗುವನ್ನು ಜೋಪಾನವಾಗಿ ಎತ್ತಿಕೊಂಡು ತನ್ನ ಅಕ್ಕನ ಊರಿಗೆ ಹೋಗುವುದನ್ನು ನಿಲ್ಲಿಸಿ ಹಿಂತಿರುಗಿ ತನ್ನ ಮನೆಗೇ ಬಂದುಬಿಟ್ಟನು. {{gap}}ಇವನ ಬರುವಿಕೆಯನ್ನೇ ನಿರೀಕ್ಷಿಸುತ್ತಿದ್ದ ಅವನ ತಮ್ಮ ದಯಾಕರನು ಬೇಗ ಬಂದು ಕುದುರೆಯನ್ನು ಹಿಡಿದುಕೊಂಡನು. ಕರುಣಾಕರನು ಕುದುರೆಯ ಮೇಲೆ ಕುಳಿತಿದ್ದಂತೆಯೇ ಮಗುವನ್ನು ತೆಗೆದು ದಯಾಕರನ ಕೈಯಲ್ಲಿ ಕೊಟ್ಟನು. {{gap}}ದಯಾಕರನು ಅದನ್ನು ನೋಡಿ, "ಅಣ್ಣಾ! ಈ ಮಗುವು ಎಲ್ಲಿ ಸಿಕ್ಕಿತು? ಇದನ್ನು ಕಾಪಾಡತಕ್ಕವರು ಯಾರು? ಇದರ ವೃತ್ತಾಂತವೇನು?" ಎಂಬಿವೇ ಮೊದಲಾದ ಪ್ರಶ್ನೆಗಳನ್ನು ಮಾಡಲು ಕರುಣಾಕರನು, ನಮ್ಮನ್ನು ಹೊರತು ಸಂರಕ್ಷಿಸತಕ್ಕವರು ಮತ್ತಾರು? ಎಂದು ಹೇಳಿ, "ಆ ಮಗುವನ್ನು ಬೆಳಕಿನ ಕಡೆಗೆ ತೆಗೆದುಕೊಂಡು ಬಾ" ಎಂದನು. ದಯಾಕರನು ಬೆಳಕಿನಲ್ಲಿ ಕ್ಷಣಕಾಲ ಮಗುವನ್ನು ಚೆನ್ನಾಗಿ ನೋಡಿ "ಆಹಾ? ಇದೆಂತಹ ಸುಂದರವಾದ ಹೆಣ್ಣು ಕೂಸು! ಇದರ ಕಣ್ಣುಗಳು ಎಷ್ಟು ರಮ್ಯವಾಗಿವೆ! ಆಗಲೇ ಇದು ಸುತ್ತುಮುತ್ತಲೂ ನೋಡಿ ಹೇಗೆ ನಗುವುದು! ಪ್ರಾಯಶಃ ಇದಕ್ಕೆ ಹತ್ತು ಹನ್ನೊಂದು ತಿಂಗಳಿರಬಹುದು. ಅಯ್ಯೋ ಪಾಪ! ತುಂಬ ಹಸಿದಿರಬಹುದು. ಸ್ವಲ್ಪ ಹಾಲನ್ನು ಕುಡಿ<noinclude></noinclude> m4enoa88xqj37zhuvrbkc9xnbv3bnc9 ಪುಟ:ಕುರುಕ್ಷೇತ್ರ ಗ್ರಂಥ.djvu/೩೨ 104 72356 323836 319075 2026-06-01T04:54:41Z Hariprasad Shetty10 7490 /* Proofread */ 323836 proofread-page text/x-wiki <noinclude><pagequality level="3" user="Hariprasad Shetty10" />{{rh|೪|ದುಡಿದಳು|೨೫}}</noinclude>ಸಿಪಾಯಿಗಳು ಖುದಾಯಾರ-ದಾವುದರನ್ನು ಹೆಡೆಮುರಿಗೆ ಕಟ್ಟಿ ಎಳೆದೊಯ್ದರು. ಬಳಿಕ ಶಹಾನದಷ್ಟಿಯು ಬೈರಾಗಿಣಿಯಕಡೆಗೆ ಹೊರಳಿತು. ಶಹಾನ ಈ ಕಠಿಣತರವಾದ ನ್ಯಾಯ-ನಿಷ್ಟುರತೆಯನ್ನು ನೋಡಿ ಬೈರಾಗಿಣಿಯು ಸ್ವಲ್ಪ ಧೈರ್ಯಗೊಂಡಿದ್ದಳು. {{gap}}ಹೀಗೆ ಬೈರಾಗಿಣಿಯಕಡೆಗೆ ಹೊರಳಿದ ಶಹಾನು ಆಕೆಯನ್ನು ದಿಟ್ಟಿಸಿನೋಡಿ .. “ನೀನು ಯಾರು? ಇತ್ತ ಕಡೆಗೆ ಯಾಕೆ ಬಂದೆ?” ಎಂದು ಪ್ರಶ್ನೆಮಾಡಲು, ಬೈರಾಗಿಣಿಯು ಮೊರೆತಪ್ಪಿಸಿ ಎರಡೂ ಕೈಜೋಡಿಸಿ ಬಹುವಿನಯದಿಂದ ಬಾದಶಹನಿಗೆ ಸಲಾಮು ಮಾಡಿ "ಖುದಾವಂತ ಸರಕಾರ, ನಾನೊಬ್ಬ ಹಿಂದೂಜಾತಿಯ ತಿರುಕ ಹುಡುಗೆಯು ಸದ್ಯಕ್ಕೆ ನನ್ನತಾಯಿ-ತಂದೆಗಳು ಖಾವಿಂದರು; ಎರಡನೆಯ ತಾಯಿ-ತಂದೆ ಮೇಲಿನ ಭಗವಂತನು. ಇವರಿಬ್ಬರ ಹೊರತು ನನಗೆ ಬೇರೆ ಯಾರ ರಕ್ಷಕರಿಲ್ಲ. ದಂಡಿನ ಛಾವಣಿಗಳಿದ್ದಲೆಲ್ಲ ಹೋಗಿ ಈ ವೀಣೆ ಬಾರಿಸಿ ಸಿಪಾಯಿಗಳನ್ನು ಸಂತೋಷಪಡಿಸಿ ನಾನು ಹೊಟ್ಟೆ ತುಂಬಿಕೊಳ್ಳುತ್ತಿರುವೆನು. ನಮ್ಮಂಥ ತಿರಕರಿಗೆ ನಮ್ಮ ಹಿಂದುಸ್ಥಾನದ ಸಿಪಾಯಿಗಳು ಎಷ್ಟುಮಾತ್ರವೂ ತೊಂದರೆಕೊಡುವುದಿಲ್ಲ. ಕೆಲವರು ಹಣ-ಕಾಸು ಕೊಡುವರು: ಕೆಲವರು ಕಾಳು ನೀಡುವರು; ಕೆಲವರು ಅನ್ನವಿಕ್ಕುವರು; ಕೆಲವರು ಹಳಿಯ-ಫಳಿಯ ಅರಿದೆ ಕೊಡುವರು. ಹೀಗಾಗಿ ನಮ್ಮ ಉಪಜೀವನವು ಸಾಗುವದು; ಆದರೆ ಖಾವಿಂದ, ನಿಮ್ಮ ವಿಲಾಯತಿಯ ಸಿಪಾಯಿಗಳ ಮಾತು ನನಗೆ ತಿಳಿಯುವುದಿಲ್ಲ. ಅವರ ದೇಶ-ಪಧ್ಧತಿಗಳೂ, ನಡತೆ-ನಡಾವಳಿಗಳೂ ನನಗೆ ಗೊತ್ತಿಲ್ಲ. ಇದು ಹಿಂದುಸ್ಥಾನದ ದಂಡಿನ ಪಾಳಯವಿರಬಹುದೆಂದು ತಿಳಿದು ನಾನುಹಾದಿಯತಪ್ಪಿ ಬಂದೆನು. ನನ್ನನ್ನು ನಿಮ್ಮ ಸಿಪಾಯಿಗಳು ಹಾದಿಯಲ್ಲಿ ಹಿಡಿದು ಎಳತಂದರು. ಅವರು ಹಾದಿಯಲ್ಲಿ ನನ್ನನ್ನು ಬಹಳವಾಗಿ ಪೀಡಿಸಿದರು. ಖಾವಿಂದರು ದಯಾವಂತರಿರುವಿರಿ; ದೀನರಕ್ಷಕರಿರುವಿರಿ, ಹುಜೂರ, ತಮ್ಮ ಪಾದಧೂಳಿಯಾಗಿದ್ದ ನಾನು ಸನ್ನಿಧಿಗೆ ಶರಣುಬಂದಿದ್ದೇನೆ. ರಕ್ಷಿಸುವಭಾರವು ಸನ್ನಿಧಿಯನ್ನೇ ಕೂಡಿದೆ,” ಎಂದು ಬಹುವಿನಯದಿಂದ ಮಾತಾಡಿ ಬಾದಶಹನ ಹತ್ತಿರ ಹೋಗಿ ಆತನ ಚರಣಕ್ಕೆ ವಂದಿಸಿದಳು. ಆಕೆಯ ಮಾತು ಬಾದಶಹನಿಗೆ ತಿಳಿಯಲಿಲ್ಲ; ಆದರೂ ಆಕೆಯು ಹಾವ-ಭಾವಗಳಿಂದಲೂ, ಕೃತಿಗಳಿಂದಲೂ ಬಾದಶಹನು ಆಕೆಯ ಮನೋದಯವನ್ನರಿತು, ಈಕೆಯು ಏನು ಅನ್ನುವಳೆಂದು ಸುಜಾಉದ್ದೌಲನನ್ನು ಕೇಳಿದನು. ಆತನಿಗೂ ಬೈರಾಗಿಣಿಯ ಮಾತು ನೆಟ್ಟಗೆ ತಿಳಿದಿದ್ದಿಲ್ಲ. ನಜೀಬುಉದೌಲನಿಗೆ ಮಾತ್ರ, ಹಿಂದಿ-ಉಡದು ಮಾದಲಾದ ಎಷ್ಟೋ ಭಾಷೆಗಳ ಪರಿಚಯವಿತ್ತು. ಆತನು ಬೈರಾಗಿಣಿಯ ಮಾತಿನ ಭಾಷಾಂತರಮಾಡಿ ಶಹನಿಗೆ ಹೇಳಿದನು. {{gap}}ಬೈರಾಗಿಣಿಯು ಈ ಮಾತುಗಳನ್ನು ಕೇಳಿ, ಅಬದಾಲಿಗೆ ಕನಿಕರಹುಟ್ಟಿತು. ಆತನು ನಜೀಬಲಉದ್ದೌಲನ ಮುಖಾಂತರವಾಗಿ ಬೈರಾಗಿಣಿಗೆ ಕೇಳತಕ್ಕದ್ದನ್ನು ಕೇಳುವನು. ಬೈರಾಗಿಣಿಯು ಸರಳಹೃದಯದವಳೆಂತಲೂ, ಶತ್ರುಗಳ ಕಡೆಯಿಂದ ಬಂದ ಗುಪ್ತಚಾರಳಲ್ಲೆಂತಲೂ ಆತನಿಗೆ ಗೊತ್ತಾಯಿತು; ಮತ್ತು ತನ್ನ ಸಿಫಾಯಿಗಳು ಬಲತ್ಕಾರದ ಆ ಪ್ರಸಂಗಕ್ಕೆ ಹೋಗಿರುವದಿಲ್ಲೆಂಬದನ್ನು ಕೇಳಿ ಆತನು ಸಮಾಧಾನ ಪಟ್ಟರು. ಬೈರಾ<noinclude></noinclude> 3ahq9ibsfbo6m0tg77mipj5kvpk4j1v 323858 323836 2026-06-01T09:39:11Z Adhya.B 8391 323858 proofread-page text/x-wiki <noinclude><pagequality level="3" user="Hariprasad Shetty10" />{{rh|೪|ದುಡಿದಳು|೨೫}}</noinclude>ಸಿಪಾಯಿಗಳು ಖುದಾಯಾರ-ದಾವುದರನ್ನು ಹೆಡೆಮುರಿಗೆ ಕಟ್ಟಿ ಎಳೆದೊಯ್ದರು. ಬಳಿಕ ಶಹಾನದಷ್ಟಿಯು ಬೈರಾಗಿಣಿಯಕಡೆಗೆ ಹೊರಳಿತು. ಶಹಾನ ಈ ಕಠಿಣತರವಾದ ನ್ಯಾಯ-ನಿಷ್ಠುರತೆಯನ್ನು ನೋಡಿ ಬೈರಾಗಿಣಿಯು ಸ್ವಲ್ಪ ಧೈರ್ಯಗೊಂಡಿದ್ದಳು. {{gap}}ಹೀಗೆ ಬೈರಾಗಿಣಿಯಕಡೆಗೆ ಹೊರಳಿದ ಶಹಾನು ಆಕೆಯನ್ನು ದಿಟ್ಟಿಸಿನೋಡಿ .. “ನೀನು ಯಾರು? ಇತ್ತ ಕಡೆಗೆ ಯಾಕೆ ಬಂದೆ?” ಎಂದು ಪ್ರಶ್ನೆಮಾಡಲು, ಬೈರಾಗಿಣಿಯು ಮೊರೆತಗ್ಗಿಸಿ ಎರಡೂ ಕೈಜೋಡಿಸಿ ಬಹುವಿನಯದಿಂದ ಬಾದಶಹನಿಗೆ ಸಲಾಮು ಮಾಡಿ "ಖುದಾವಂತಸರಕಾರ, ನಾನೊಬ್ಬ ಹಿಂದೂಜಾತಿಯ ತಿರುಕ ಹುಡುಗೆಯು ಸದ್ಯಕ್ಕೆ ನನ್ನತಾಯಿ-ತಂದೆಗಳು ಖಾವಿಂದರು; ಎರಡನೆಯ ತಾಯಿ-ತಂದೆ ಮೇಲಿನ ಭಗವಂತನು. ಇವರಿಬ್ಬರ ಹೊರತು ನನಗೆ ಬೇರೆ ಯಾರೂ ರಕ್ಷಕರಿಲ್ಲ. ದಂಡಿನ ಛಾವಣಿಗಳಿದ್ದಲೆಲ್ಲ ಹೋಗಿ ಈ ವೀಣೆ ಬಾರಿಸಿ ಸಿಪಾಯಿಗಳನ್ನು ಸಂತೋಷಪಡಿಸಿ ನಾನು ಹೊಟ್ಟೆ ತುಂಬಿಕೊಳ್ಳುತ್ತಿರುವೆನು. ನಮ್ಮಂಥ ತಿರಕರಿಗೆ ನಮ್ಮ ಹಿಂದುಸ್ಥಾನದ ಸಿಪಾಯಿಗಳು ಎಷ್ಟುಮಾತ್ರವೂ ತೊಂದರೆಕೊಡುವುದಿಲ್ಲ. ಕೆಲವರು ಹಣ-ಕಾಸು ಕೊಡುವರು: ಕೆಲವರು ಕಾಳು ನೀಡುವರು; ಕೆಲವರು ಅನ್ನವಿಕ್ಕುವರು; ಕೆಲವರು ಹಳಿಯ-ಫಳಿಯ ಅರಿದೆ ಕೊಡುವರು. ಹೀಗಾಗಿ ನಮ್ಮ ಉಪಜೀವನವು ಸಾಗುವದು; ಆದರೆ ಖಾವಿಂದ, ನಿಮ್ಮ ವಿಲಾಯತಿಯ ಸಿಪಾಯಿಗಳ ಮಾತು ನನಗೆ ತಿಳಿಯುವುದಿಲ್ಲ. ಅವರ ದೇಶ-ಪಧ್ಧತಿಗಳೂ, ನಡತೆ-ನಡಾವಳಿಗಳೂ ನನಗೆ ಗೊತ್ತಿಲ್ಲ. ಇದು ಹಿಂದುಸ್ಥಾನದ ದಂಡಿನ ಪಾಳಯವಿರಬಹುದೆಂದು ತಿಳಿದು ನಾನುಹಾದಿಯತಪ್ಪಿ ಬಂದೆನು. ನನ್ನನ್ನು ನಿಮ್ಮ ಸಿಪಾಯಿಗಳು ಹಾದಿಯಲ್ಲಿ ಹಿಡಿದು ಎಳತಂದರು. ಅವರು ಹಾದಿಯಲ್ಲಿ ನನ್ನನ್ನು ಬಹಳವಾಗಿ ಪೀಡಿಸಿದರು. ಖಾವಿಂದರು ದಯಾವಂತರಿರುವಿರಿ; ದೀನರಕ್ಷಕರಿರುವಿರಿ, ಹುಜೂರ, ತಮ್ಮ ಪಾದಧೂಳಿಯಾಗಿದ್ದ ನಾನು ಸನ್ನಿಧಿಗೆ ಶರಣುಬಂದಿದ್ದೇನೆ. ರಕ್ಷಿಸುವಭಾರವು ಸನ್ನಿಧಿಯನ್ನೇ ಕೂಡಿದೆ,” ಎಂದು ಬಹುವಿನಯದಿಂದ ಮಾತಾಡಿ ಬಾದಶಹನ ಹತ್ತಿರ ಹೋಗಿ ಆತನ ಚರಣಕ್ಕೆ ವಂದಿಸಿದಳು. ಆಕೆಯ ಮಾತು ಬಾದಶಹನಿಗೆ ತಿಳಿಯಲಿಲ್ಲ; ಆದರೂ ಆಕೆಯು ಹಾವ-ಭಾವಗಳಿಂದಲೂ, ಕೃತಿಗಳಿಂದಲೂ ಬಾದಶಹನು ಆಕೆಯ ಮನೋದಯವನ್ನರಿತು, ಈಕೆಯು ಏನು ಅನ್ನುವಳೆಂದು ಸುಜಾಉದ್ದೌಲನನ್ನು ಕೇಳಿದನು. ಆತನಿಗೂ ಬೈರಾಗಿಣಿಯ ಮಾತು ನೆಟ್ಟಗೆ ತಿಳಿದಿದ್ದಿಲ್ಲ. ನಜೀಬುಉದೌಲನಿಗೆ ಮಾತ್ರ, ಹಿಂದಿ-ಉಡದು ಮಾದಲಾದ ಎಷ್ಟೋ ಭಾಷೆಗಳ ಪರಿಚಯವಿತ್ತು. ಆತನು ಬೈರಾಗಿಣಿಯ ಮಾತಿನ ಭಾಷಾಂತರಮಾಡಿ ಶಹನಿಗೆ ಹೇಳಿದನು. {{gap}}ಬೈರಾಗಿಣಿಯು ಈ ಮಾತುಗಳನ್ನು ಕೇಳಿ, ಅಬದಾಲಿಗೆ ಕನಿಕರಹುಟ್ಟಿತು. ಆತನು ನಜೀಬಲಉದ್ದೌಲನ ಮುಖಾಂತರವಾಗಿ ಬೈರಾಗಿಣಿಗೆ ಕೇಳತಕ್ಕದ್ದನ್ನು ಕೇಳುವನು. ಬೈರಾಗಿಣಿಯು ಸರಳಹೃದಯದವಳೆಂತಲೂ, ಶತ್ರುಗಳ ಕಡೆಯಿಂದ ಬಂದ ಗುಪ್ತಚಾರಳಲ್ಲೆಂತಲೂ ಆತನಿಗೆ ಗೊತ್ತಾಯಿತು; ಮತ್ತು ತನ್ನ ಸಿಫಾಯಿಗಳು ಬಲತ್ಕಾರದ ಆ ಪ್ರಸಂಗಕ್ಕೆ ಹೋಗಿರುವದಿಲ್ಲೆಂಬದನ್ನು ಕೇಳಿ ಆತನು ಸಮಾಧಾನ ಪಟ್ಟರು. ಬೈರಾ<noinclude></noinclude> 92hgkicyer39e9q8e50jezgklzwj750 323859 323858 2026-06-01T09:43:55Z Adhya.B 8391 323859 proofread-page text/x-wiki <noinclude><pagequality level="3" user="Hariprasad Shetty10" />{{rh|೪|ದುಡಿದಳು|೨೫}}</noinclude>ಸಿಪಾಯಿಗಳು ಖುದಾಯಾರ-ದಾವುದರನ್ನು ಹೆಡೆಮುರಿಗೆ ಕಟ್ಟಿ ಎಳೆದೊಯ್ದರು. ಬಳಿಕ ಶಹಾನದಷ್ಟಿಯು ಬೈರಾಗಿಣಿಯಕಡೆಗೆ ಹೊರಳಿತು. ಶಹಾನ ಈ ಕಠಿಣತರವಾದ ನ್ಯಾಯ-ನಿಷ್ಠುರತೆಯನ್ನು ನೋಡಿ ಬೈರಾಗಿಣಿಯು ಸ್ವಲ್ಪ ಧೈರ್ಯಗೊಂಡಿದ್ದಳು. {{gap}}ಹೀಗೆ ಬೈರಾಗಿಣಿಯಕಡೆಗೆ ಹೊರಳಿದ ಶಹಾನು ಆಕೆಯನ್ನು ದಿಟ್ಟಿಸಿನೋಡಿ .. “ನೀನು ಯಾರು? ಇತ್ತ ಕಡೆಗೆ ಯಾಕೆ ಬಂದೆ?” ಎಂದು ಪ್ರಶ್ನೆಮಾಡಲು, ಬೈರಾಗಿಣಿಯು ಮೊರೆತಗ್ಗಿಸಿ ಎರಡೂ ಕೈಜೋಡಿಸಿ ಬಹುವಿನಯದಿಂದ ಬಾದಶಹನಿಗೆ ಸಲಾಮು ಮಾಡಿ "ಖುದಾವಂತಸರಕಾರ, ನಾನೊಬ್ಬ ಹಿಂದೂಜಾತಿಯ ತಿರುಕ ಹುಡುಗೆಯು ಸದ್ಯಕ್ಕೆ ನನ್ನತಾಯಿ-ತಂದೆಗಳು ಖಾವಿಂದರು; ಎರಡನೆಯ ತಾಯಿ-ತಂದೆ ಮೇಲಿನ ಭಗವಂತನು. ಇವರಿಬ್ಬರ ಹೊರತು ನನಗೆ ಬೇರೆ ಯಾರೂ ರಕ್ಷಕರಿಲ್ಲ. ದಂಡಿನ ಛಾವಣಿಗಳಿದ್ದಲೆಲ್ಲ ಹೋಗಿ ಈ ವೀಣೆ ಬಾರಿಸಿ ಸಿಪಾಯಿಗಳನ್ನು ಸಂತೋಷಪಡಿಸಿ ನಾನು ಹೊಟ್ಟೆ ತುಂಬಿಕೊಳ್ಳುತ್ತಿರುವೆನು. ನಮ್ಮಂಥ ತಿರಕರಿಗೆ ನಮ್ಮ ಹಿಂದುಸ್ಥಾನದ ಸಿಪಾಯಿಗಳು ಎಷ್ಟುಮಾತ್ರವೂ ತೊಂದರೆಕೊಡುವುದಿಲ್ಲ. ಕೆಲವರು ಹಣ-ಕಾಸು ಕೊಡುವರು: ಕೆಲವರು ಕಾಳು ನೀಡುವರು; ಕೆಲವರು ಅನ್ನವಿಕ್ಕುವರು; ಕೆಲವರು ಹಳಿಯ-ಫಳಿಯ ಅರಿವೆ ಕೊಡುವರು. ಹೀಗಾಗಿ ನಮ್ಮ ಉಪಜೀವನವು ಸಾಗುವದು; ಆದರೆ ಖಾವಿಂದ, ನಿಮ್ಮ ವಿಲಾಯತಿಯ ಸಿಪಾಯಿಗಳ ಮಾತು ನನಗೆ ತಿಳಿಯುವುದಿಲ್ಲ. ಅವರ ದೇಶ-ಪಧ್ಧತಿಗಳೂ, ನಡತೆ-ನಡಾವಳಿಗಳೂ ನನಗೆ ಗೊತ್ತಿಲ್ಲ. ಇದು ಹಿಂದುಸ್ಥಾನದ ದಂಡಿನ ಪಾಳಯವಿರಬಹುದೆಂದು ತಿಳಿದು ನಾನುಹಾದಿಯತಪ್ಪಿ ಬಂದೆನು. ನನ್ನನ್ನು ನಿಮ್ಮ ಸಿಪಾಯಿಗಳು ಹಾದಿಯಲ್ಲಿ ಹಿಡಿದು ಎಳತಂದರು. ಅವರು ಹಾದಿಯಲ್ಲಿ ನನ್ನನ್ನು ಬಹಳವಾಗಿ ಪೀಡಿಸಿದರು. ಖಾವಿಂದರು ದಯಾವಂತರಿರುವಿರಿ; ದೀನರಕ್ಷಕರಿರುವಿರಿ, ಹುಜೂರ, ತಮ್ಮ ಪಾದಧೂಳಿಯಾಗಿದ್ದ ನಾನು ಸನ್ನಿಧಿಗೆ ಶರಣುಬಂದಿದ್ದೇನೆ. ರಕ್ಷಿಸುವಭಾರವು ಸನ್ನಿಧಿಯನ್ನೇ ಕೂಡಿದೆ,” ಎಂದು ಬಹುವಿನಯದಿಂದ ಮಾತಾಡಿ ಬಾದಶಹನ ಹತ್ತಿರ ಹೋಗಿ ಆತನ ಚರಣಕ್ಕೆ ವಂದಿಸಿದಳು. ಆಕೆಯ ಮಾತು ಬಾದಶಹನಿಗೆ ತಿಳಿಯಲಿಲ್ಲ; ಆದರೂ ಆಕೆಯು ಹಾವ-ಭಾವಗಳಿಂದಲೂ, ಕೃತಿಗಳಿಂದಲೂ ಬಾದಶಹನು ಆಕೆಯ ಮನೋದಯವನ್ನರಿತು, ಈಕೆಯು ಏನು ಅನ್ನುವಳೆಂದು ಸುಜಾಉದ್ದೌಲನನ್ನು ಕೇಳಿದನು. ಆತನಿಗೂ ಬೈರಾಗಿಣಿಯ ಮಾತು ನೆಟ್ಟಗೆ ತಿಳಿದಿದ್ದಿಲ್ಲ. ನಜೀಬಉದ್ದೌಲನಿಗೆ ಮಾತ್ರ, ಹಿಂದಿ-ಉಡದು ಮೊದಲಾದ ಎಷ್ಟೋ ಭಾಷೆಗಳ ಪರಿಚಯವಿತ್ತು. ಆತನು ಬೈರಾಗಿಣಿಯ ಮಾತಿನ ಭಾಷಾಂತರಮಾಡಿ ಶಹನಿಗೆ ಹೇಳಿದನು. {{gap}}ಬೈರಾಗಿಣಿಯು ಈ ಮಾತುಗಳನ್ನು ಕೇಳಿ, ಅಬದಾಲಿಗೆ ಕನಿಕರಹುಟ್ಟಿತು. ಆತನು ನಜೀಬಲಉದ್ದೌಲನ ಮುಖಾಂತರವಾಗಿ ಬೈರಾಗಿಣಿಗೆ ಕೇಳತಕ್ಕದ್ದನ್ನು ಕೇಳುವನು. ಬೈರಾಗಿಣಿಯು ಸರಳಹೃದಯದವಳೆಂತಲೂ, ಶತ್ರುಗಳ ಕಡೆಯಿಂದ ಬಂದ ಗುಪ್ತಚಾರಳಲ್ಲೆಂತಲೂ ಆತನಿಗೆ ಗೊತ್ತಾಯಿತು; ಮತ್ತು ತನ್ನ ಸಿಫಾಯಿಗಳು ಬಲತ್ಕಾರದ ಆ ಪ್ರಸಂಗಕ್ಕೆ ಹೋಗಿರುವದಿಲ್ಲೆಂಬದನ್ನು ಕೇಳಿ ಆತನು ಸಮಾಧಾನ ಪಟ್ಟರು. ಬೈರಾ<noinclude></noinclude> dk3d2qcm5j05ha7cpy913o8rutxmwmx 323860 323859 2026-06-01T09:45:23Z Pragathi. BH 7585 /* Validated */ 323860 proofread-page text/x-wiki <noinclude><pagequality level="4" user="Pragathi. BH" />{{rh|೪|ದುಡಿದಳು|೨೫}}</noinclude>ಸಿಪಾಯಿಗಳು ಖುದಾಯಾರ-ದಾವುದರನ್ನು ಹೆಡೆಮುರಿಗೆ ಕಟ್ಟಿ ಎಳೆದೊಯ್ದರು. ಬಳಿಕ ಶಹಾನದಷ್ಟಿಯು ಬೈರಾಗಿಣಿಯಕಡೆಗೆ ಹೊರಳಿತು. ಶಹಾನ ಈ ಕಠಿಣತರವಾದ ನ್ಯಾಯ-ನಿಷ್ಠುರತೆಯನ್ನು ನೋಡಿ ಬೈರಾಗಿಣಿಯು ಸ್ವಲ್ಪ ಧೈರ್ಯಗೊಂಡಿದ್ದಳು. {{gap}}ಹೀಗೆ ಬೈರಾಗಿಣಿಯಕಡೆಗೆ ಹೊರಳಿದ ಶಹಾನು ಆಕೆಯನ್ನು ದಿಟ್ಟಿಸಿನೋಡಿ .. “ನೀನು ಯಾರು? ಇತ್ತ ಕಡೆಗೆ ಯಾಕೆ ಬಂದೆ?” ಎಂದು ಪ್ರಶ್ನೆಮಾಡಲು, ಬೈರಾಗಿಣಿಯು ಮೊರೆತಗ್ಗಿಸಿ ಎರಡೂ ಕೈಜೋಡಿಸಿ ಬಹುವಿನಯದಿಂದ ಬಾದಶಹನಿಗೆ ಸಲಾಮು ಮಾಡಿ "ಖುದಾವಂತಸರಕಾರ, ನಾನೊಬ್ಬ ಹಿಂದೂಜಾತಿಯ ತಿರುಕ ಹುಡುಗೆಯು ಸದ್ಯಕ್ಕೆ ನನ್ನತಾಯಿ-ತಂದೆಗಳು ಖಾವಿಂದರು; ಎರಡನೆಯ ತಾಯಿ-ತಂದೆ ಮೇಲಿನ ಭಗವಂತನು. ಇವರಿಬ್ಬರ ಹೊರತು ನನಗೆ ಬೇರೆ ಯಾರೂ ರಕ್ಷಕರಿಲ್ಲ. ದಂಡಿನ ಛಾವಣಿಗಳಿದ್ದಲೆಲ್ಲ ಹೋಗಿ ಈ ವೀಣೆ ಬಾರಿಸಿ ಸಿಪಾಯಿಗಳನ್ನು ಸಂತೋಷಪಡಿಸಿ ನಾನು ಹೊಟ್ಟೆ ತುಂಬಿಕೊಳ್ಳುತ್ತಿರುವೆನು. ನಮ್ಮಂಥ ತಿರಕರಿಗೆ ನಮ್ಮ ಹಿಂದುಸ್ಥಾನದ ಸಿಪಾಯಿಗಳು ಎಷ್ಟುಮಾತ್ರವೂ ತೊಂದರೆಕೊಡುವುದಿಲ್ಲ. ಕೆಲವರು ಹಣ-ಕಾಸು ಕೊಡುವರು: ಕೆಲವರು ಕಾಳು ನೀಡುವರು; ಕೆಲವರು ಅನ್ನವಿಕ್ಕುವರು; ಕೆಲವರು ಹಳಿಯ-ಫಳಿಯ ಅರಿವೆ ಕೊಡುವರು. ಹೀಗಾಗಿ ನಮ್ಮ ಉಪಜೀವನವು ಸಾಗುವದು; ಆದರೆ ಖಾವಿಂದ, ನಿಮ್ಮ ವಿಲಾಯತಿಯ ಸಿಪಾಯಿಗಳ ಮಾತು ನನಗೆ ತಿಳಿಯುವುದಿಲ್ಲ. ಅವರ ದೇಶ-ಪಧ್ಧತಿಗಳೂ, ನಡತೆ-ನಡಾವಳಿಗಳೂ ನನಗೆ ಗೊತ್ತಿಲ್ಲ. ಇದು ಹಿಂದುಸ್ಥಾನದ ದಂಡಿನ ಪಾಳಯವಿರಬಹುದೆಂದು ತಿಳಿದು ನಾನುಹಾದಿಯತಪ್ಪಿ ಬಂದೆನು. ನನ್ನನ್ನು ನಿಮ್ಮ ಸಿಪಾಯಿಗಳು ಹಾದಿಯಲ್ಲಿ ಹಿಡಿದು ಎಳತಂದರು. ಅವರು ಹಾದಿಯಲ್ಲಿ ನನ್ನನ್ನು ಬಹಳವಾಗಿ ಪೀಡಿಸಿದರು. ಖಾವಿಂದರು ದಯಾವಂತರಿರುವಿರಿ; ದೀನರಕ್ಷಕರಿರುವಿರಿ, ಹುಜೂರ, ತಮ್ಮ ಪಾದಧೂಳಿಯಾಗಿದ್ದ ನಾನು ಸನ್ನಿಧಿಗೆ ಶರಣುಬಂದಿದ್ದೇನೆ. ರಕ್ಷಿಸುವಭಾರವು ಸನ್ನಿಧಿಯನ್ನೇ ಕೂಡಿದೆ,” ಎಂದು ಬಹುವಿನಯದಿಂದ ಮಾತಾಡಿ ಬಾದಶಹನ ಹತ್ತಿರ ಹೋಗಿ ಆತನ ಚರಣಕ್ಕೆ ವಂದಿಸಿದಳು. ಆಕೆಯ ಮಾತು ಬಾದಶಹನಿಗೆ ತಿಳಿಯಲಿಲ್ಲ; ಆದರೂ ಆಕೆಯು ಹಾವ-ಭಾವಗಳಿಂದಲೂ, ಕೃತಿಗಳಿಂದಲೂ ಬಾದಶಹನು ಆಕೆಯ ಮನೋದಯವನ್ನರಿತು, ಈಕೆಯು ಏನು ಅನ್ನುವಳೆಂದು ಸುಜಾಉದ್ದೌಲನನ್ನು ಕೇಳಿದನು. ಆತನಿಗೂ ಬೈರಾಗಿಣಿಯ ಮಾತು ನೆಟ್ಟಗೆ ತಿಳಿದಿದ್ದಿಲ್ಲ. ನಜೀಬಉದ್ದೌಲನಿಗೆ ಮಾತ್ರ, ಹಿಂದಿ-ಉಡದು ಮೊದಲಾದ ಎಷ್ಟೋ ಭಾಷೆಗಳ ಪರಿಚಯವಿತ್ತು. ಆತನು ಬೈರಾಗಿಣಿಯ ಮಾತಿನ ಭಾಷಾಂತರಮಾಡಿ ಶಹನಿಗೆ ಹೇಳಿದನು. {{gap}}ಬೈರಾಗಿಣಿಯು ಈ ಮಾತುಗಳನ್ನು ಕೇಳಿ, ಅಬದಾಲಿಗೆ ಕನಿಕರಹುಟ್ಟಿತು. ಆತನು ನಜೀಬಲಉದ್ದೌಲನ ಮುಖಾಂತರವಾಗಿ ಬೈರಾಗಿಣಿಗೆ ಕೇಳತಕ್ಕದ್ದನ್ನು ಕೇಳುವನು. ಬೈರಾಗಿಣಿಯು ಸರಳಹೃದಯದವಳೆಂತಲೂ, ಶತ್ರುಗಳ ಕಡೆಯಿಂದ ಬಂದ ಗುಪ್ತಚಾರಳಲ್ಲೆಂತಲೂ ಆತನಿಗೆ ಗೊತ್ತಾಯಿತು; ಮತ್ತು ತನ್ನ ಸಿಫಾಯಿಗಳು ಬಲತ್ಕಾರದ ಆ ಪ್ರಸಂಗಕ್ಕೆ ಹೋಗಿರುವದಿಲ್ಲೆಂಬದನ್ನು ಕೇಳಿ ಆತನು ಸಮಾಧಾನ ಪಟ್ಟರು. ಬೈರಾ<noinclude></noinclude> i5cm4fnyeh89k920atnmw2sfuzcshgh ಪುಟ:ನನ್ನ ನಲ್ಲ.pdf/೬ 104 75403 323852 284496 2026-06-01T05:48:41Z Hariprasad Shetty10 7490 323852 proofread-page text/x-wiki <noinclude><pagequality level="1" user="Shreesha Sharma" />{{center|ಅಧ್ಯಕ್ಷರ ಮಾತು}}</noinclude> ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕನ್ನಡದ ಮೇರುಕೃತಿಗಳನ್ನು ಪುನರ್ ಮುದ್ರಣ ಮಾಡಲು ಒಂದು ಯೋಜನೆಯನ್ನು ಕೈಗೊಂಡಿತು. ಕೃತಿಗಳ ಆಯ್ಕೆಗಾಗಿ ಸರ್ಕಾರವು ಒಂದು ಸಮಿತಿಯನ್ನು ರಚಿಸಿತು. ಈ ಮಹತ್ವದ ಯೋಜನೆಯ ಸಮಿತಿಯ ಅಧ್ಯಕ್ಷನಾಗಿ ಕಾರ್ಯನಿರ್ವಹಿಸುವ ಸುಯೋಗ ನನ್ನದಾಯಿತು. ಈ ಯೋಜನೆಯ ಮಹತ್ವವನ್ನು ನಾನು ವಿವರಿಸುವ ಅಗತ್ಯವಿಲ್ಲ. ಕನ್ನಡದ ಶ್ರೇಷ್ಠ ಕೃತಿಗಳನ್ನು ಸುಲಭ ಬೆಲೆಗೆ ಕನ್ನಡಿಗರ ಕೈಗಳಲ್ಲಿರಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಹಲವು ಯೋಜನೆಗಳನ್ನು ಕೈಗೊಂಡಿರುವುದಕ್ಕಾಗಿ ಸರ್ಕಾರವನ್ನೂ ಇಲಾಖೆಯನ್ನೂ ಹೃತ್ತೂರ್ವಕವಾಗಿ ಅಭಿನಂದಿಸುತ್ತೇನೆ. ಕನ್ನಡ ಸಂಸ್ಕೃತಿಗೆ ಈ ಯೋಜನೆಗಳು ಮಹತ್ವದ ಕೊಡುಗೆಯನ್ನು ನೀಡುತ್ತವೆ. ಕನ್ನಡದ ಮೇರುಕೃತಿಗಳನ್ನು ಆರಿಸುವುದು ಸುಲಭದ ಕೆಲಸವಲ್ಲ. ಇಂತಹ ಆಯ್ಕೆಯಲ್ಲಿ ಬೇರೆ ಬೇರೆ ಅಭಿಪ್ರಾಯಗಳಿಗೆ ಸಾಧಾರವಾಗಿಯೇ ಅವಕಾಶವಿರುತ್ತದೆ. ಕನ್ನಡ ನಾಡಿನ ಶ್ರೇಷ್ಠ ಸಾಹಿತಿಗಳು ಈ ಸಮಿತಿಯ ಸದಸ್ಯರಾಗಿದ್ದದ್ದು ಸುದೈವದ ಸಂಗತಿ. ಕೃತಿಗಳನ್ನು ಚರ್ಚಿಸಿ ಮಹತ್ವದ ನಿರ್ಧಾರಕ್ಕೆ ಬಂದ ಸಮಿತಿಯು ಸಾಧ್ಯವಾದ ಕಾರ್ಯವನ್ನು ಸಾಧಿಸಿದೆ. ಇದಕ್ಕಾಗಿ ನಾನು ಸಮಿತಿಯ ಎಲ್ಲ ಸದಸ್ಯರಿಗೂ ಕೃತಜ್ಞನಾಗಿದ್ದೇನೆ. ಈ ಕಾರ್ಯದ ನಿರ್ವಹಣೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಶ್ರೀ ಮನು ಬಳಿಗಾರ್ ಅವರು ನೆರವಾಗಿದ್ದಾರೆ. ಅವರ ಮತ್ತು ಅವರ ಸಿಬ್ಬಂದಿಯವರ ಅಮೂಲ್ಯ ಸಹಕಾರಕ್ಕೆ ನಾನು ಕೃತಜ್ಞ ಕನ್ನಡ ನಾಡಿನ ಮನೆಮನೆಗಳಲ್ಲಿ ಸಾಹಿತ್ಯದ ಮಂಗಳ ದೀಪದ ಬೆಳಕನ್ನು ಹರಡುವ ಈ ಯೋಜನೆಯ ಪೂರ್ಣಪ್ರಯೋಜನವನ್ನು ಕನ್ನಡಿಗರು ಪಡೆದುಕೊಳ್ಳಲಿ ಎಂದು ಹಾರೈಸುತ್ತೇನೆ. ದಿನಾಂಕ ೧೬.೧೨.೨೦೧೦ ಸಿರಿಗನ್ನಡಂ ಗಲ್ಲೆ! ಎಲ್.ಎಸ್. ಶೇಷಗಿರಿ ರಾವ್ ಅಧ್ಯಕ್ಷ ಕನ್ನಡದ ಮೇರುಕೃತಿಗಳ ಆಯ್ಕೆ ಸಮಿತಿ<noinclude></noinclude> ctpi0at15wcr7jydhkhswiskmaxecpj 323853 323852 2026-06-01T05:48:56Z Hariprasad Shetty10 7490 323853 proofread-page text/x-wiki <noinclude><pagequality level="1" user="Shreesha Sharma" />{{x-larger|{{center|ಅಧ್ಯಕ್ಷರ ಮಾತು}}}}</noinclude> ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕನ್ನಡದ ಮೇರುಕೃತಿಗಳನ್ನು ಪುನರ್ ಮುದ್ರಣ ಮಾಡಲು ಒಂದು ಯೋಜನೆಯನ್ನು ಕೈಗೊಂಡಿತು. ಕೃತಿಗಳ ಆಯ್ಕೆಗಾಗಿ ಸರ್ಕಾರವು ಒಂದು ಸಮಿತಿಯನ್ನು ರಚಿಸಿತು. ಈ ಮಹತ್ವದ ಯೋಜನೆಯ ಸಮಿತಿಯ ಅಧ್ಯಕ್ಷನಾಗಿ ಕಾರ್ಯನಿರ್ವಹಿಸುವ ಸುಯೋಗ ನನ್ನದಾಯಿತು. ಈ ಯೋಜನೆಯ ಮಹತ್ವವನ್ನು ನಾನು ವಿವರಿಸುವ ಅಗತ್ಯವಿಲ್ಲ. ಕನ್ನಡದ ಶ್ರೇಷ್ಠ ಕೃತಿಗಳನ್ನು ಸುಲಭ ಬೆಲೆಗೆ ಕನ್ನಡಿಗರ ಕೈಗಳಲ್ಲಿರಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಹಲವು ಯೋಜನೆಗಳನ್ನು ಕೈಗೊಂಡಿರುವುದಕ್ಕಾಗಿ ಸರ್ಕಾರವನ್ನೂ ಇಲಾಖೆಯನ್ನೂ ಹೃತ್ತೂರ್ವಕವಾಗಿ ಅಭಿನಂದಿಸುತ್ತೇನೆ. ಕನ್ನಡ ಸಂಸ್ಕೃತಿಗೆ ಈ ಯೋಜನೆಗಳು ಮಹತ್ವದ ಕೊಡುಗೆಯನ್ನು ನೀಡುತ್ತವೆ. ಕನ್ನಡದ ಮೇರುಕೃತಿಗಳನ್ನು ಆರಿಸುವುದು ಸುಲಭದ ಕೆಲಸವಲ್ಲ. ಇಂತಹ ಆಯ್ಕೆಯಲ್ಲಿ ಬೇರೆ ಬೇರೆ ಅಭಿಪ್ರಾಯಗಳಿಗೆ ಸಾಧಾರವಾಗಿಯೇ ಅವಕಾಶವಿರುತ್ತದೆ. ಕನ್ನಡ ನಾಡಿನ ಶ್ರೇಷ್ಠ ಸಾಹಿತಿಗಳು ಈ ಸಮಿತಿಯ ಸದಸ್ಯರಾಗಿದ್ದದ್ದು ಸುದೈವದ ಸಂಗತಿ. ಕೃತಿಗಳನ್ನು ಚರ್ಚಿಸಿ ಮಹತ್ವದ ನಿರ್ಧಾರಕ್ಕೆ ಬಂದ ಸಮಿತಿಯು ಸಾಧ್ಯವಾದ ಕಾರ್ಯವನ್ನು ಸಾಧಿಸಿದೆ. ಇದಕ್ಕಾಗಿ ನಾನು ಸಮಿತಿಯ ಎಲ್ಲ ಸದಸ್ಯರಿಗೂ ಕೃತಜ್ಞನಾಗಿದ್ದೇನೆ. ಈ ಕಾರ್ಯದ ನಿರ್ವಹಣೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಶ್ರೀ ಮನು ಬಳಿಗಾರ್ ಅವರು ನೆರವಾಗಿದ್ದಾರೆ. ಅವರ ಮತ್ತು ಅವರ ಸಿಬ್ಬಂದಿಯವರ ಅಮೂಲ್ಯ ಸಹಕಾರಕ್ಕೆ ನಾನು ಕೃತಜ್ಞ ಕನ್ನಡ ನಾಡಿನ ಮನೆಮನೆಗಳಲ್ಲಿ ಸಾಹಿತ್ಯದ ಮಂಗಳ ದೀಪದ ಬೆಳಕನ್ನು ಹರಡುವ ಈ ಯೋಜನೆಯ ಪೂರ್ಣಪ್ರಯೋಜನವನ್ನು ಕನ್ನಡಿಗರು ಪಡೆದುಕೊಳ್ಳಲಿ ಎಂದು ಹಾರೈಸುತ್ತೇನೆ. ದಿನಾಂಕ ೧೬.೧೨.೨೦೧೦ ಸಿರಿಗನ್ನಡಂ ಗಲ್ಲೆ! ಎಲ್.ಎಸ್. ಶೇಷಗಿರಿ ರಾವ್ ಅಧ್ಯಕ್ಷ ಕನ್ನಡದ ಮೇರುಕೃತಿಗಳ ಆಯ್ಕೆ ಸಮಿತಿ<noinclude></noinclude> qvhmgt2kxcat68d3bgk2s6zqu7c95ds 323854 323853 2026-06-01T05:50:29Z Hariprasad Shetty10 7490 323854 proofread-page text/x-wiki <noinclude><pagequality level="1" user="Shreesha Sharma" />{{x-larger|{{center|ಅಧ್ಯಕ್ಷರ ಮಾತು}}}}</noinclude>{{gap}}ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕನ್ನಡದ ಮೇರುಕೃತಿಗಳನ್ನು ಪುನರ್ ಮುದ್ರಣ ಮಾಡಲು ಒಂದು ಯೋಜನೆಯನ್ನು ಕೈಗೊಂಡಿತು. ಕೃತಿಗಳ ಆಯ್ಕೆಗಾಗಿ ಸರ್ಕಾರವು ಒಂದು ಸಮಿತಿಯನ್ನು ರಚಿಸಿತು. ಈ ಮಹತ್ವದ ಯೋಜನೆಯ ಸಮಿತಿಯ ಅಧ್ಯಕ್ಷನಾಗಿ ಕಾರ್ಯನಿರ್ವಹಿಸುವ ಸುಯೋಗ ನನ್ನದಾಯಿತು.<br /> {{gap}}ಈ ಯೋಜನೆಯ ಮಹತ್ವವನ್ನು ನಾನು ವಿವರಿಸುವ ಅಗತ್ಯವಿಲ್ಲ. ಕನ್ನಡದ ಶ್ರೇಷ್ಠ ಕೃತಿಗಳನ್ನು ಸುಲಭ ಬೆಲೆಗೆ ಕನ್ನಡಿಗರ ಕೈಗಳಲ್ಲಿರಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಹಲವು ಯೋಜನೆಗಳನ್ನು ಕೈಗೊಂಡಿರುವುದಕ್ಕಾಗಿ ಸರ್ಕಾರವನ್ನೂ ಇಲಾಖೆಯನ್ನೂ ಹೃತ್ತೂರ್ವಕವಾಗಿ ಅಭಿನಂದಿಸುತ್ತೇನೆ. ಕನ್ನಡ ಸಂಸ್ಕೃತಿಗೆ ಈ ಯೋಜನೆಗಳು ಮಹತ್ವದ ಕೊಡುಗೆಯನ್ನು ನೀಡುತ್ತವೆ. {{gap}}ಕನ್ನಡದ ಮೇರುಕೃತಿಗಳನ್ನು ಆರಿಸುವುದು ಸುಲಭದ ಕೆಲಸವಲ್ಲ. ಇಂತಹ ಆಯ್ಕೆಯಲ್ಲಿ ಬೇರೆ ಬೇರೆ ಅಭಿಪ್ರಾಯಗಳಿಗೆ ಸಾಧಾರವಾಗಿಯೇ ಅವಕಾಶವಿರುತ್ತದೆ. ಕನ್ನಡ ನಾಡಿನ ಶ್ರೇಷ್ಠ ಸಾಹಿತಿಗಳು ಈ ಸಮಿತಿಯ ಸದಸ್ಯರಾಗಿದ್ದದ್ದು ಸುದೈವದ ಸಂಗತಿ. ಕೃತಿಗಳನ್ನು ಚರ್ಚಿಸಿ ಮಹತ್ವದ ನಿರ್ಧಾರಕ್ಕೆ ಬಂದ ಸಮಿತಿಯು ಸಾಧ್ಯವಾದ ಕಾರ್ಯವನ್ನು ಸಾಧಿಸಿದೆ. ಇದಕ್ಕಾಗಿ ನಾನು ಸಮಿತಿಯ ಎಲ್ಲ ಸದಸ್ಯರಿಗೂ ಕೃತಜ್ಞನಾಗಿದ್ದೇನೆ. {{gap}}ಈ ಕಾರ್ಯದ ನಿರ್ವಹಣೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಶ್ರೀ ಮನು ಬಳಿಗಾರ್ ಅವರು ನೆರವಾಗಿದ್ದಾರೆ. ಅವರ ಮತ್ತು ಅವರ ಸಿಬ್ಬಂದಿಯವರ ಅಮೂಲ್ಯ ಸಹಕಾರಕ್ಕೆ ನಾನು ಕೃತಜ್ಞ {{gap}}ಕನ್ನಡ ನಾಡಿನ ಮನೆಮನೆಗಳಲ್ಲಿ ಸಾಹಿತ್ಯದ ಮಂಗಳ ದೀಪದ ಬೆಳಕನ್ನು ಹರಡುವ ಈ ಯೋಜನೆಯ ಪೂರ್ಣಪ್ರಯೋಜನವನ್ನು ಕನ್ನಡಿಗರು ಪಡೆದುಕೊಳ್ಳಲಿ ಎಂದು ಹಾರೈಸುತ್ತೇನೆ. {{center|ಸಿರಿಗನ್ನಡಂ ಗಲ್ಲೆ!}} {{Right|{{x-larger|ಎಲ್.ಎಸ್. ಶೇಷಗಿರಿ ರಾವ್}}}} {{Right|ಅಧ್ಯಕ್ಷ}} {{Left|ದಿನಾಂಕ ೧೬.೧೨.೨೦೧೦}} {{Right|ಕನ್ನಡದ ಮೇರುಕೃತಿಗಳ ಆಯ್ಕೆ ಸಮಿತಿ}}<noinclude></noinclude> cgj097dgrz9z5bb6emrdzhhcqpxiojz 323855 323854 2026-06-01T05:53:20Z Hariprasad Shetty10 7490 /* Proofread */ 323855 proofread-page text/x-wiki <noinclude><pagequality level="3" user="Hariprasad Shetty10" />{{x-larger|{{center|ಅಧ್ಯಕ್ಷರ ಮಾತು}}}}</noinclude>{{gap}}ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕನ್ನಡದ ಮೇರುಕೃತಿಗಳನ್ನು ಪುನರ್ ಮುದ್ರಣ ಮಾಡಲು ಒಂದು ಯೋಜನೆಯನ್ನು ಕೈಗೊಂಡಿತು. ಕೃತಿಗಳ ಆಯ್ಕೆಗಾಗಿ ಸರ್ಕಾರವು ಒಂದು ಸಮಿತಿಯನ್ನು ರಚಿಸಿತು. ಈ ಮಹತ್ವದ ಯೋಜನೆಯ ಸಮಿತಿಯ ಅಧ್ಯಕ್ಷನಾಗಿ ಕಾರ್ಯನಿರ್ವಹಿಸುವ ಸುಯೋಗ ನನ್ನದಾಯಿತು.<br /> {{gap}}ಈ ಯೋಜನೆಯ ಮಹತ್ವವನ್ನು ನಾನು ವಿವರಿಸುವ ಅಗತ್ಯವಿಲ್ಲ. ಕನ್ನಡದ ಶ್ರೇಷ್ಠ ಕೃತಿಗಳನ್ನು ಸುಲಭ ಬೆಲೆಗೆ ಕನ್ನಡಿಗರ ಕೈಗಳಲ್ಲಿರಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಹಲವು ಯೋಜನೆಗಳನ್ನು ಕೈಗೊಂಡಿರುವುದಕ್ಕಾಗಿ ಸರ್ಕಾರವನ್ನೂ ಇಲಾಖೆಯನ್ನೂ ಹೃತ್ತೂರ್ವಕವಾಗಿ ಅಭಿನಂದಿಸುತ್ತೇನೆ. ಕನ್ನಡ ಸಂಸ್ಕೃತಿಗೆ ಈ ಯೋಜನೆಗಳು ಮಹತ್ವದ ಕೊಡುಗೆಯನ್ನು ನೀಡುತ್ತವೆ. {{gap}}ಕನ್ನಡದ ಮೇರುಕೃತಿಗಳನ್ನು ಆರಿಸುವುದು ಸುಲಭದ ಕೆಲಸವಲ್ಲ. ಇಂತಹ ಆಯ್ಕೆಯಲ್ಲಿ ಬೇರೆ ಬೇರೆ ಅಭಿಪ್ರಾಯಗಳಿಗೆ ಸಾಧಾರವಾಗಿಯೇ ಅವಕಾಶವಿರುತ್ತದೆ. ಕನ್ನಡ ನಾಡಿನ ಶ್ರೇಷ್ಠ ಸಾಹಿತಿಗಳು ಈ ಸಮಿತಿಯ ಸದಸ್ಯರಾಗಿದ್ದದ್ದು ಸುದೈವದ ಸಂಗತಿ. ಕೃತಿಗಳನ್ನು ಚರ್ಚಿಸಿ ಮಹತ್ವದ ನಿರ್ಧಾರಕ್ಕೆ ಬಂದ ಸಮಿತಿಯು ಸಾಧ್ಯವಾದ ಕಾರ್ಯವನ್ನು ಸಾಧಿಸಿದೆ. ಇದಕ್ಕಾಗಿ ನಾನು ಸಮಿತಿಯ ಎಲ್ಲ ಸದಸ್ಯರಿಗೂ ಕೃತಜ್ಞನಾಗಿದ್ದೇನೆ. {{gap}}ಈ ಕಾರ್ಯದ ನಿರ್ವಹಣೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಶ್ರೀ ಮನು ಬಳಿಗಾರ್ ಅವರು ನೆರವಾಗಿದ್ದಾರೆ. ಅವರ ಮತ್ತು ಅವರ ಸಿಬ್ಬಂದಿಯವರ ಅಮೂಲ್ಯ ಸಹಕಾರಕ್ಕೆ ನಾನು ಕೃತಜ್ಞ {{gap}}ಕನ್ನಡ ನಾಡಿನ ಮನೆಮನೆಗಳಲ್ಲಿ ಸಾಹಿತ್ಯದ ಮಂಗಳ ದೀಪದ ಬೆಳಕನ್ನು ಹರಡುವ ಈ ಯೋಜನೆಯ ಪೂರ್ಣಪ್ರಯೋಜನವನ್ನು ಕನ್ನಡಿಗರು ಪಡೆದುಕೊಳ್ಳಲಿ ಎಂದು ಹಾರೈಸುತ್ತೇನೆ. {{center|ಸಿರಿಗನ್ನಡಂ ಗಲ್ಲೆ!}} {{Right|{{x-larger|ಎಲ್.ಎಸ್. ಶೇಷಗಿರಿ ರಾವ್}}}} {{Right|ಅಧ್ಯಕ್ಷ}} {{Left|ದಿನಾಂಕ ೧೬.೧೨.೨೦೧೦}} {{Right|ಕನ್ನಡದ ಮೇರುಕೃತಿಗಳ ಆಯ್ಕೆ ಸಮಿತಿ}}<noinclude></noinclude> dkrimopg4ijy4gm2ylo8byuy0d5oozq 323856 323855 2026-06-01T05:53:49Z Hariprasad Shetty10 7490 323856 proofread-page text/x-wiki <noinclude><pagequality level="3" user="Hariprasad Shetty10" />{{x-larger|{{center|ಅಧ್ಯಕ್ಷರ ಮಾತು}}}}</noinclude>{{gap}}ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕನ್ನಡದ ಮೇರುಕೃತಿಗಳನ್ನು ಪುನರ್ ಮುದ್ರಣ ಮಾಡಲು ಒಂದು ಯೋಜನೆಯನ್ನು ಕೈಗೊಂಡಿತು. ಕೃತಿಗಳ ಆಯ್ಕೆಗಾಗಿ ಸರ್ಕಾರವು ಒಂದು ಸಮಿತಿಯನ್ನು ರಚಿಸಿತು. ಈ ಮಹತ್ವದ ಯೋಜನೆಯ ಸಮಿತಿಯ ಅಧ್ಯಕ್ಷನಾಗಿ ಕಾರ್ಯನಿರ್ವಹಿಸುವ ಸುಯೋಗ ನನ್ನದಾಯಿತು.<br /> {{gap}}ಈ ಯೋಜನೆಯ ಮಹತ್ವವನ್ನು ನಾನು ವಿವರಿಸುವ ಅಗತ್ಯವಿಲ್ಲ. ಕನ್ನಡದ ಶ್ರೇಷ್ಠ ಕೃತಿಗಳನ್ನು ಸುಲಭ ಬೆಲೆಗೆ ಕನ್ನಡಿಗರ ಕೈಗಳಲ್ಲಿರಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಹಲವು ಯೋಜನೆಗಳನ್ನು ಕೈಗೊಂಡಿರುವುದಕ್ಕಾಗಿ ಸರ್ಕಾರವನ್ನೂ ಇಲಾಖೆಯನ್ನೂ ಹೃತ್ತೂರ್ವಕವಾಗಿ ಅಭಿನಂದಿಸುತ್ತೇನೆ. ಕನ್ನಡ ಸಂಸ್ಕೃತಿಗೆ ಈ ಯೋಜನೆಗಳು ಮಹತ್ವದ ಕೊಡುಗೆಯನ್ನು ನೀಡುತ್ತವೆ. {{gap}}ಕನ್ನಡದ ಮೇರುಕೃತಿಗಳನ್ನು ಆರಿಸುವುದು ಸುಲಭದ ಕೆಲಸವಲ್ಲ. ಇಂತಹ ಆಯ್ಕೆಯಲ್ಲಿ ಬೇರೆ ಬೇರೆ ಅಭಿಪ್ರಾಯಗಳಿಗೆ ಸಾಧಾರವಾಗಿಯೇ ಅವಕಾಶವಿರುತ್ತದೆ. ಕನ್ನಡ ನಾಡಿನ ಶ್ರೇಷ್ಠ ಸಾಹಿತಿಗಳು ಈ ಸಮಿತಿಯ ಸದಸ್ಯರಾಗಿದ್ದದ್ದು ಸುದೈವದ ಸಂಗತಿ. ಕೃತಿಗಳನ್ನು ಚರ್ಚಿಸಿ ಮಹತ್ವದ ನಿರ್ಧಾರಕ್ಕೆ ಬಂದ ಸಮಿತಿಯು ಸಾಧ್ಯವಾದ ಕಾರ್ಯವನ್ನು ಸಾಧಿಸಿದೆ. ಇದಕ್ಕಾಗಿ ನಾನು ಸಮಿತಿಯ ಎಲ್ಲ ಸದಸ್ಯರಿಗೂ ಕೃತಜ್ಞನಾಗಿದ್ದೇನೆ. {{gap}}ಈ ಕಾರ್ಯದ ನಿರ್ವಹಣೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಶ್ರೀ ಮನು ಬಳಿಗಾರ್ ಅವರು ನೆರವಾಗಿದ್ದಾರೆ. ಅವರ ಮತ್ತು ಅವರ ಸಿಬ್ಬಂದಿಯವರ ಅಮೂಲ್ಯ ಸಹಕಾರಕ್ಕೆ ನಾನು ಕೃತಜ್ಞ {{gap}}ಕನ್ನಡ ನಾಡಿನ ಮನೆಮನೆಗಳಲ್ಲಿ ಸಾಹಿತ್ಯದ ಮಂಗಳ ದೀಪದ ಬೆಳಕನ್ನು ಹರಡುವ ಈ ಯೋಜನೆಯ ಪೂರ್ಣಪ್ರಯೋಜನವನ್ನು ಕನ್ನಡಿಗರು ಪಡೆದುಕೊಳ್ಳಲಿ ಎಂದು ಹಾರೈಸುತ್ತೇನೆ. {{center|ಸಿರಿಗನ್ನಡಂ ಗಲ್ಲೆ!}} {{Right|{{x-larger|ಎಲ್.ಎಸ್. ಶೇಷಗಿರಿ ರಾವ್}}}}<br /> {{Right|ಅಧ್ಯಕ್ಷ}}<br /> {{Left|ದಿನಾಂಕ ೧೬.೧೨.೨೦೧೦}} {{Right|ಕನ್ನಡದ ಮೇರುಕೃತಿಗಳ ಆಯ್ಕೆ ಸಮಿತಿ}}<noinclude></noinclude> cl3gsrwou7hkwtxvtkd8rtro4pvzeza ಪುಟ:ನನ್ನ ನಲ್ಲ.pdf/೧೮ 104 75415 323755 319940 2026-05-31T17:51:56Z Vikashegde 1258 /* Validated */ 323755 proofread-page text/x-wiki <noinclude><pagequality level="4" user="Vikashegde" />{{rh|center=xviii|left=|right=}}</noinclude> <poem> ಇಂಥ ಕೆಸರಲ್ಲಿ ಬಿದ್ದೇ? ಹೇಳು, ಕಮಲವೆ ನಿನ್ನ ಯಾವ ಪುಣ್ಯದಿ ಮತ್ತೆ ಮೊಗವೆತ್ತಿ ಮೇಲಕ್ಕೆದ್ದೇ? </poem> {{gap}}ಆದರೆ 'ಆರು ಬಿತ್ತಿದರು ಉರಿಯ ಬಿತ್ತವನು ನಿನ್ನ ಒಡಲಿನಲ್ಲಿ?' ಎಂದು ಕೇಳುವವರಿಗೆ, ಬೆಳೆ ಕೊಡಬೇಕೆಂದು ಅಕ್ಕರಪಡುವವನೇ ಅದನ್ನು ಬಿತ್ತಿದನೆಂದು ಧಾರಾಳವಾಗಿ ಹೇಳಬಹುದಾಗಿದೆ. ಆ ಫಸಲು ಜೀವಕೋಟಿಯನ್ನೇ ತಣಿಸಬಲ್ಲದು; ಉಣಿಸಬಲ್ಲುದು. ಜೀವನದ ಅಂಥ ಮಹಾ ಕೃಷಿ ನಡೆಸಿದ 'ರಂಟಿಕುಂಟಿ'ಯ ಹೆಚ್ಚು ಪರಿಚಯಕ್ಕೆ 'ನನ್ನ ನಲ್ಲ'ವನ್ನು ಕೈಗೆತ್ತಿಕೊಳ್ಳಬೇಕು. {{gap}}'ನನ್ನ ನಲ್ಲ'ನ ಅಕ್ಕರೆಯ ನಲ್ಲೆಯಾಗಿ, ಮಹಾ ಜನನಿಯಾದ ಜಗದಂಬಿಕೆಯ 'ಶಿಶುವಾಗಿ, ಕವಿಋಷಿಯ ೧೯೫೩ನೇ ಆಗಸ್ಟ್ ೧೫ಕ್ಕೆ ದೇಹಬಿಟ್ಟು ನಮ್ಮನ್ನು ಅಗಲಿದರು. ಅಂದು ಭಾರತಸ್ವಾತಂತ್ರ್ಯದ ಹಬ್ಬ; ಶ್ರೀ ಅರವಿಂದರ ಜಯಂತಿ; ಅಲ್ಲದೆ ಶ್ರೀ ರಾಮಕೃಷ್ಣ ಪರಮಹಂಸರ ಪುಣ್ಯತಿಥಿ, ಅಂಥ ಪರ್ವ ಕಾಲದಲ್ಲಿ ಗುರುಚರಣಗಳನ್ನು ಅಲಂಕರಿಸಿದ ಅರಳುಮಲ್ಲಿಗೆಯಂತೆ ಕವಿಯ ಜೀವನದ ಧನ್ಯತೆಯನ್ನು ಬಗೆಯುವದು ಅನಿವಾರ್ಯವಾಗಿದೆ. {{rh|left=|೧೫-೦೮-೫೫|center=|right=-ಸಿಂಪಿ ಲಿಂಗಣ್ಣ, ಚಡಚಣ}}<noinclude></noinclude> nacxvkm70tiata89qgrq7zoiotlf20w 323756 323755 2026-05-31T17:52:40Z Vikashegde 1258 323756 proofread-page text/x-wiki <noinclude><pagequality level="4" user="Vikashegde" />{{rh|center=xviii|left=|right=}}</noinclude> <poem> ಇಂಥ ಕೆಸರಲ್ಲಿ ಬಿದ್ದೇ? ಹೇಳು, ಕಮಲವೆ ನಿನ್ನ ಯಾವ ಪುಣ್ಯದಿ ಮತ್ತೆ ಮೊಗವೆತ್ತಿ ಮೇಲಕ್ಕೆದ್ದೇ? </poem> {{gap}}ಆದರೆ 'ಆರು ಬಿತ್ತಿದರು ಉರಿಯ ಬಿತ್ತವನು ನಿನ್ನ ಒಡಲಿನಲ್ಲಿ?' ಎಂದು ಕೇಳುವವರಿಗೆ, ಬೆಳೆ ಕೊಡಬೇಕೆಂದು ಅಕ್ಕರಪಡುವವನೇ ಅದನ್ನು ಬಿತ್ತಿದನೆಂದು ಧಾರಾಳವಾಗಿ ಹೇಳಬಹುದಾಗಿದೆ. ಆ ಫಸಲು ಜೀವಕೋಟಿಯನ್ನೇ ತಣಿಸಬಲ್ಲದು; ಉಣಿಸಬಲ್ಲುದು. ಜೀವನದ ಅಂಥ ಮಹಾ ಕೃಷಿ ನಡೆಸಿದ 'ರಂಟಿಕುಂಟಿ'ಯ ಹೆಚ್ಚು ಪರಿಚಯಕ್ಕೆ 'ನನ್ನ ನಲ್ಲ'ವನ್ನು ಕೈಗೆತ್ತಿಕೊಳ್ಳಬೇಕು. {{gap}}'ನನ್ನ ನಲ್ಲ'ನ ಅಕ್ಕರೆಯ ನಲ್ಲೆಯಾಗಿ, ಮಹಾ ಜನನಿಯಾದ ಜಗದಂಬಿಕೆಯ 'ಶಿಶುವಾಗಿ, ಕವಿಋಷಿಯ ೧೯೫೩ನೇ ಆಗಸ್ಟ್ ೧೫ಕ್ಕೆ ದೇಹಬಿಟ್ಟು ನಮ್ಮನ್ನು ಅಗಲಿದರು. ಅಂದು ಭಾರತಸ್ವಾತಂತ್ರ್ಯದ ಹಬ್ಬ; ಶ್ರೀ ಅರವಿಂದರ ಜಯಂತಿ; ಅಲ್ಲದೆ ಶ್ರೀ ರಾಮಕೃಷ್ಣ ಪರಮಹಂಸರ ಪುಣ್ಯತಿಥಿ, ಅಂಥ ಪರ್ವ ಕಾಲದಲ್ಲಿ ಗುರುಚರಣಗಳನ್ನು ಅಲಂಕರಿಸಿದ ಅರಳುಮಲ್ಲಿಗೆಯಂತೆ ಕವಿಯ ಜೀವನದ ಧನ್ಯತೆಯನ್ನು ಬಗೆಯುವದು ಅನಿವಾರ್ಯವಾಗಿದೆ. {{rh|left=|'''೧೫-೦೮-೫೫'''|center=|right=-'''ಸಿಂಪಿ ಲಿಂಗಣ್ಣ, ಚಡಚಣ'''}}<noinclude></noinclude> iub9ro1h3g9xeqhoa4ifn5ks7q4az2f ಪುಟ:ನನ್ನ ನಲ್ಲ.pdf/೧೯ 104 75416 323757 322150 2026-05-31T17:54:55Z Vikashegde 1258 /* Validated */ 323757 proofread-page text/x-wiki <noinclude><pagequality level="4" user="Vikashegde" />{{rh|center=|left=|right=xix}}</noinclude> {{larger|{{center|'''ಕೃತಜ್ಞತೆ'''}}}} {{gap}}ಕರ್ನಾಟಕ ವಿಶ್ವವಿದ್ಯಾಲಯದ ಪಠ್ಯಪುಸ್ತಕ ಸಮಿತಿಯವರು ೧೯೭೩-೭೪ರ ಶೈಕ್ಷಣಿಕ ವರ್ಷದಲ್ಲಿ ತಮ್ಮ ವಿಶ್ವವಿದ್ಯಾಲಯದ ಬಿ.ಎ.-೧ರ ಕನ್ನಡ ಮುಖ್ಯ ವಿಷಯಕ್ಕೆ ಈ ಪುಸ್ತಕವನ್ನು ಪಠ್ಯಪುಸ್ತಕವನ್ನಾಗಿ ಆಯ್ದುಕೊಂಡುದಕ್ಕೆ ಅವರಿಗೆ ನಮ್ಮ ಕೃತಜ್ಞತೆಗಳು. {{rh|center=|left=ಹಲಸಂಗಿ|right=ಸಂಚಾಲಕ}}} {{rh|center=|left=20-02-೧೯೭೩|right='''ಚೆನ್ನಬಸವ ಪ್ರಕಾಶನ, ಹಲಸಂಗಿ'''}}<noinclude></noinclude> csokayin74fpf8rg4runs7rv10y15zr 323758 323757 2026-05-31T17:55:15Z Vikashegde 1258 323758 proofread-page text/x-wiki <noinclude><pagequality level="4" user="Vikashegde" />{{rh|center=|left=|right=xix}}</noinclude> {{larger|{{center|'''ಕೃತಜ್ಞತೆ'''}}}} {{gap}}ಕರ್ನಾಟಕ ವಿಶ್ವವಿದ್ಯಾಲಯದ ಪಠ್ಯಪುಸ್ತಕ ಸಮಿತಿಯವರು ೧೯೭೩-೭೪ರ ಶೈಕ್ಷಣಿಕ ವರ್ಷದಲ್ಲಿ ತಮ್ಮ ವಿಶ್ವವಿದ್ಯಾಲಯದ ಬಿ.ಎ.-೧ರ ಕನ್ನಡ ಮುಖ್ಯ ವಿಷಯಕ್ಕೆ ಈ ಪುಸ್ತಕವನ್ನು ಪಠ್ಯಪುಸ್ತಕವನ್ನಾಗಿ ಆಯ್ದುಕೊಂಡುದಕ್ಕೆ ಅವರಿಗೆ ನಮ್ಮ ಕೃತಜ್ಞತೆಗಳು. {{rh|center=|left=ಹಲಸಂಗಿ|right=ಸಂಚಾಲಕ}} {{rh|center=|left=20-02-೧೯೭೩|right='''ಚೆನ್ನಬಸವ ಪ್ರಕಾಶನ, ಹಲಸಂಗಿ'''}}<noinclude></noinclude> oyjao3ufat02jb51jfeka0zz0zllzxj 323759 323758 2026-05-31T17:55:45Z Vikashegde 1258 323759 proofread-page text/x-wiki <noinclude><pagequality level="4" user="Vikashegde" />{{rh|center=|left=|right=xix}}</noinclude> {{larger|{{center|'''ಕೃತಜ್ಞತೆ'''}}}} {{gap}}ಕರ್ನಾಟಕ ವಿಶ್ವವಿದ್ಯಾಲಯದ ಪಠ್ಯಪುಸ್ತಕ ಸಮಿತಿಯವರು ೧೯೭೩-೭೪ರ ಶೈಕ್ಷಣಿಕ ವರ್ಷದಲ್ಲಿ ತಮ್ಮ ವಿಶ್ವವಿದ್ಯಾಲಯದ ಬಿ.ಎ.-೧ರ ಕನ್ನಡ ಮುಖ್ಯ ವಿಷಯಕ್ಕೆ ಈ ಪುಸ್ತಕವನ್ನು ಪಠ್ಯಪುಸ್ತಕವನ್ನಾಗಿ ಆಯ್ದುಕೊಂಡುದಕ್ಕೆ ಅವರಿಗೆ ನಮ್ಮ ಕೃತಜ್ಞತೆಗಳು. {{rh|center=|left=ಹಲಸಂಗಿ|right=ಸಂಚಾಲಕ}} {{rh|center=|left=೩೧-೦೭-೧೯೭೩|right='''ಚೆನ್ನಬಸವ ಪ್ರಕಾಶನ, ಹಲಸಂಗಿ'''}}<noinclude></noinclude> 7r2xxvpsi4c4fzl118ht1khg6dewlax ಪುಟ:ನನ್ನ ನಲ್ಲ.pdf/೨೦ 104 75417 323841 318175 2026-06-01T05:08:24Z Hariprasad Shetty10 7490 323841 proofread-page text/x-wiki <noinclude><pagequality level="3" user="Pragathi. BH" />{{Left|XX}} {{center|ಪರಿವಿಡಿ}}</noinclude>ಶುಭ ಸಂದೇಶ ಚೆನ್ನುಡಿ ಎರಡು ನುಡಿ ಅಧ್ಯಕ್ಷರ ಮಾತು ಪ್ರಕಾಶಕರ ಮಾತು ಆಯ್ಕೆ ಸಮಿತಿ ಮುನ್ನುಡಿ ಕವಿಪರಿಚಯ ಪರಿವಿಡಿ iv V vi vii ix x xii ೧. ನನ್ನ ನಲ್ಲ ೨. ಶಾರದೆಗ ೧೯ ೩. ಶಿವಶರಣರ ಸವಿನುಡಿಗಳು ೪. ಧ್ರುವ ೫. ಮೌನಕೋಕಿಲೆಗೆ ೬. ಸಲಿಗೆಯ ಸಲ್ಲಾಪ 92 ೭. ನೋಂಪಿ ೮. ಕಸದೊಳಗಿನ ಕಮಲ ೩೧ ೯. ಮುಸುಕು ೩೪ ೧೦. ದೇವತಾ ಪೃಥಿವಿ ೧೧. ಶರಣರ ವಚನಗಳು ೧೨. ಹೀಗೇಕ ಹುಚ್ಚ? ೧೩. ನರ್ತಕಿ ನೀನಾ‌? ೧೫. ಮಧುರಗೀತ ೧೬, ಶ್ರುತಾಶ್ರುತ ವೀಣಾರವ 2è وع<noinclude></noinclude> 4txp7jh9x0hycmbhhu0ir8y70r7dr4s 323842 323841 2026-06-01T05:08:57Z Hariprasad Shetty10 7490 323842 proofread-page text/x-wiki <noinclude><pagequality level="3" user="Pragathi. BH" />{{Left|XX}} {{center|ಪರಿವಿಡಿ}}</noinclude>{{rh|left=ಶುಭ ಸಂದೇಶ|center=|right=iii}} ಚೆನ್ನುಡಿ ಎರಡು ನುಡಿ ಅಧ್ಯಕ್ಷರ ಮಾತು ಪ್ರಕಾಶಕರ ಮಾತು ಆಯ್ಕೆ ಸಮಿತಿ ಮುನ್ನುಡಿ ಕವಿಪರಿಚಯ ಪರಿವಿಡಿ iv V vi vii ix x xii ೧. ನನ್ನ ನಲ್ಲ ೨. ಶಾರದೆಗ ೧೯ ೩. ಶಿವಶರಣರ ಸವಿನುಡಿಗಳು ೪. ಧ್ರುವ ೫. ಮೌನಕೋಕಿಲೆಗೆ ೬. ಸಲಿಗೆಯ ಸಲ್ಲಾಪ 92 ೭. ನೋಂಪಿ ೮. ಕಸದೊಳಗಿನ ಕಮಲ ೩೧ ೯. ಮುಸುಕು ೩೪ ೧೦. ದೇವತಾ ಪೃಥಿವಿ ೧೧. ಶರಣರ ವಚನಗಳು ೧೨. ಹೀಗೇಕ ಹುಚ್ಚ? ೧೩. ನರ್ತಕಿ ನೀನಾ‌? ೧೫. ಮಧುರಗೀತ ೧೬, ಶ್ರುತಾಶ್ರುತ ವೀಣಾರವ 2è وع<noinclude></noinclude> ehmd1jl5zsn1fo6ukfh2iuv5pp6b4b1 323843 323842 2026-06-01T05:11:23Z Hariprasad Shetty10 7490 323843 proofread-page text/x-wiki <noinclude><pagequality level="3" user="Pragathi. BH" />{{Left|XX}} {{center|ಪರಿವಿಡಿ}}</noinclude>{{rh|left=ಶುಭ ಸಂದೇಶ|center=|right=iii}} {{rh|left=ಚೆನ್ನುಡಿ|center=|right=iv}} {{rh|left=ಎರಡು ನುಡಿ|center=|right=V}} {{rh|left=ಅಧ್ಯಕ್ಷರ ಮಾತು|center=|right=vi}} {{rh|left=ಪ್ರಕಾಶಕರ ಮಾತು|center=|right=vii}} {{rh|left=ಆಯ್ಕೆ ಸಮಿತಿ|center=|right=ix}} {{rh|left=ಮುನ್ನುಡಿ|center=|right=x}} {{rh|left=ಕವಿಪರಿಚಯ|center=|right=xii}} {{rh|left=೧. ನನ್ನ ನಲ್ಲ|center=|right=೧}} ೨. ಶಾರದೆಗ ೧೯ ೩. ಶಿವಶರಣರ ಸವಿನುಡಿಗಳು ೪. ಧ್ರುವ ೫. ಮೌನಕೋಕಿಲೆಗೆ ೬. ಸಲಿಗೆಯ ಸಲ್ಲಾಪ 92 ೭. ನೋಂಪಿ ೮. ಕಸದೊಳಗಿನ ಕಮಲ ೩೧ ೯. ಮುಸುಕು ೩೪ ೧೦. ದೇವತಾ ಪೃಥಿವಿ ೧೧. ಶರಣರ ವಚನಗಳು ೧೨. ಹೀಗೇಕ ಹುಚ್ಚ? ೧೩. ನರ್ತಕಿ ನೀನಾ‌? ೧೫. ಮಧುರಗೀತ ೧೬, ಶ್ರುತಾಶ್ರುತ ವೀಣಾರವ 2è وع<noinclude></noinclude> oss0ayrz9c9u4njw9vxenocs7issdlp 323844 323843 2026-06-01T05:19:21Z Hariprasad Shetty10 7490 323844 proofread-page text/x-wiki <noinclude><pagequality level="3" user="Pragathi. BH" />{{Left|XX}} {{center|ಪರಿವಿಡಿ}}</noinclude>{{rh|left=ಶುಭ ಸಂದೇಶ|center=|right=iii}} {{rh|left=ಚೆನ್ನುಡಿ|center=|right=iv}} {{rh|left=ಎರಡು ನುಡಿ|center=|right=V}} {{rh|left=ಅಧ್ಯಕ್ಷರ ಮಾತು|center=|right=vi}} {{rh|left=ಪ್ರಕಾಶಕರ ಮಾತು|center=|right=vii}} {{rh|left=ಆಯ್ಕೆ ಸಮಿತಿ|center=|right=ix}} {{rh|left=ಮುನ್ನುಡಿ|center=|right=x}} {{rh|left=ಕವಿಪರಿಚಯ|center=|right=xii}} {{rh|left=೧. ನನ್ನ ನಲ್ಲ|center=|right=೧}} {{rh|left=೨. ಶಾರದೆಗೆ|center=|right=೧೯}} {{rh|left=೩. ಶಿವಶರಣರ ಸವಿನುಡಿಗಳು|center=|right=೨೦}} {{rh|left=೪. ಧ್ರುವ|center=|right=೨೧}} {{rh|left=೫. ಮೌನಕೋಕಿಲೆಗೆ|center=|right=೨೪}} {{rh|left=೬. ಸಲಿಗೆಯ ಸಲ್ಲಾಪ|center=|right=೨೭}} {{rh|left=೭. ನೋಂಪಿ|center=|right=೨೯}} {{rh|left=೮. ಕಸದೊಳಗಿನ ಕಮಲ|center=|right=೩೧}} {{rh|left=|center=|right=}} ೯. ಮುಸುಕು ೩೪ ೧೦. ದೇವತಾ ಪೃಥಿವಿ ೧೧. ಶರಣರ ವಚನಗಳು ೧೨. ಹೀಗೇಕ ಹುಚ್ಚ? ೧೩. ನರ್ತಕಿ ನೀನಾ‌? ೧೫. ಮಧುರಗೀತ ೧೬, ಶ್ರುತಾಶ್ರುತ ವೀಣಾರವ 2è وع<noinclude></noinclude> llyexijmn5gzftk4fw5exjsbm48xuvn 323845 323844 2026-06-01T05:23:51Z Hariprasad Shetty10 7490 323845 proofread-page text/x-wiki <noinclude><pagequality level="3" user="Pragathi. BH" />{{Left|XX}} {{center|ಪರಿವಿಡಿ}}</noinclude>{{rh|left=ಶುಭ ಸಂದೇಶ|center=|right=iii}} {{rh|left=ಚೆನ್ನುಡಿ|center=|right=iv}} {{rh|left=ಎರಡು ನುಡಿ|center=|right=V}} {{rh|left=ಅಧ್ಯಕ್ಷರ ಮಾತು|center=|right=vi}} {{rh|left=ಪ್ರಕಾಶಕರ ಮಾತು|center=|right=vii}} {{rh|left=ಆಯ್ಕೆ ಸಮಿತಿ|center=|right=ix}} {{rh|left=ಮುನ್ನುಡಿ|center=|right=x}} {{rh|left=ಕವಿಪರಿಚಯ|center=|right=xii}} {{rh|left=೧. ನನ್ನ ನಲ್ಲ|center=|right=೧}} {{rh|left=೨. ಶಾರದೆಗೆ|center=|right=೧೯}} {{rh|left=೩. ಶಿವಶರಣರ ಸವಿನುಡಿಗಳು|center=|right=೨೦}} {{rh|left=೪. ಧ್ರುವ|center=|right=೨೧}} {{rh|left=೫. ಮೌನಕೋಕಿಲೆಗೆ|center=|right=೨೪}} {{rh|left=೬. ಸಲಿಗೆಯ ಸಲ್ಲಾಪ|center=|right=೨೭}} {{rh|left=೭. ನೋಂಪಿ|center=|right=೨೯}} {{rh|left=೮. ಕಸದೊಳಗಿನ ಕಮಲ|center=|right=೩೧}} {{rh|left=೯. ಮುಸುಕು|center=|right=೩೪}} {{rh|left=೧೦. ದೇವತಾ ಪೃಥಿವಿ|center=|right=೩೬}} {{rh|left=೧೧. ಶರಣರ ವಚನಗಳು|center=|right=೪೦}} {{rh|left=೧೨. ಹೀಗೇಕ ಹುಚ್ಚ?|center=|right=೪೧}} {{rh|left=೧೩. ನರ್ತಕಿ ನೀನಾ‌?|center=|right=೪೨}} {{rh|left=೧೫. ಮಧುರಗೀತ|center=|right=೪೪}} {{rh|left=೧೬. ಶ್ರುತಾಶ್ರುತ ವೀಣಾರವ|center=|right=೬೨}}<noinclude></noinclude> 4ppu5u4pc8g793g6mc1cwi7s04y848o 323846 323845 2026-06-01T05:24:06Z Hariprasad Shetty10 7490 /* Validated */ 323846 proofread-page text/x-wiki <noinclude><pagequality level="4" user="Hariprasad Shetty10" />{{Left|XX}} {{center|ಪರಿವಿಡಿ}}</noinclude>{{rh|left=ಶುಭ ಸಂದೇಶ|center=|right=iii}} {{rh|left=ಚೆನ್ನುಡಿ|center=|right=iv}} {{rh|left=ಎರಡು ನುಡಿ|center=|right=V}} {{rh|left=ಅಧ್ಯಕ್ಷರ ಮಾತು|center=|right=vi}} {{rh|left=ಪ್ರಕಾಶಕರ ಮಾತು|center=|right=vii}} {{rh|left=ಆಯ್ಕೆ ಸಮಿತಿ|center=|right=ix}} {{rh|left=ಮುನ್ನುಡಿ|center=|right=x}} {{rh|left=ಕವಿಪರಿಚಯ|center=|right=xii}} {{rh|left=೧. ನನ್ನ ನಲ್ಲ|center=|right=೧}} {{rh|left=೨. ಶಾರದೆಗೆ|center=|right=೧೯}} {{rh|left=೩. ಶಿವಶರಣರ ಸವಿನುಡಿಗಳು|center=|right=೨೦}} {{rh|left=೪. ಧ್ರುವ|center=|right=೨೧}} {{rh|left=೫. ಮೌನಕೋಕಿಲೆಗೆ|center=|right=೨೪}} {{rh|left=೬. ಸಲಿಗೆಯ ಸಲ್ಲಾಪ|center=|right=೨೭}} {{rh|left=೭. ನೋಂಪಿ|center=|right=೨೯}} {{rh|left=೮. ಕಸದೊಳಗಿನ ಕಮಲ|center=|right=೩೧}} {{rh|left=೯. ಮುಸುಕು|center=|right=೩೪}} {{rh|left=೧೦. ದೇವತಾ ಪೃಥಿವಿ|center=|right=೩೬}} {{rh|left=೧೧. ಶರಣರ ವಚನಗಳು|center=|right=೪೦}} {{rh|left=೧೨. ಹೀಗೇಕ ಹುಚ್ಚ?|center=|right=೪೧}} {{rh|left=೧೩. ನರ್ತಕಿ ನೀನಾ‌?|center=|right=೪೨}} {{rh|left=೧೫. ಮಧುರಗೀತ|center=|right=೪೪}} {{rh|left=೧೬. ಶ್ರುತಾಶ್ರುತ ವೀಣಾರವ|center=|right=೬೨}}<noinclude></noinclude> 38poyt1zt31zaavozfhosgy8typ2kqi ಪುಟ:ನನ್ನ ನಲ್ಲ.pdf/೨೧ 104 75418 323847 322151 2026-06-01T05:38:40Z Hariprasad Shetty10 7490 323847 proofread-page text/x-wiki <noinclude><pagequality level="3" user="Pragathi. BH" />{{Right|xxi}}</noinclude>{{rh|left=೧೭.ಸುಖ-ದುಃಖ|center=|right=೬೫}} {{rh|left=೧೮. ರೋಹಿಣಿ|center=|right=೬೮}} {{rh|left=೧೯. ಸಿಡಿಲು|center=|right=೭೦}} {{rh|left=೨೦. ಅಣ್ಣಯ್ಯನಿಗೆ|center=|right=೭೨}} {{rh|left=೨೧. ಮಂಗಲಸಪ್ತಕಂ|center=|right=೭೩}} {{rh|left=೨೨. ದೀನಬಂಧು-ಆಂಡ್ರೂಜ|center=|right=೭೫}} {{rh|left=೨೩. ಧನ್ಯಸೀತೆ|center=|right=೭೬}} {{rh|left=೨೪. ಮುರಲೀಧರಂ|center=|right=೭೭}} {{rh|left=೨೫. ಮಹಾಕೃಪೆ|center=|right=೭೮}} {{rh|left=೨೬. ಅಭೀಪ್ಸಾ|center=|right=೭೯}} {{rh|left=೨೭. ಪ್ರೇಮ|center=|right=೮೨}} {{rh|left=೨೮. ಓ-ಮ್|center=|right=೮೫}} {{rh|left=೨೯. ಮಾತಾಯಿ|center=|right=೮೮}} {{rh|left=೩೦. ಜೀವನ|center=|right=೯೦}} {{rh|left=೩೧. ಅಸಮಾಧಾನ|center=|right=೯೩}} {{rh|left=೩೨. ಪಾತ್ರತೆ|center=|right=೯೫}} {{rh|left=೩೩. ಕರ್ಮ ಪಥ|center=|right=೯೭}} {{rh|left=೩೪, ಅಭೇದ|center=|right=೧೦೨}} {{rh|left=೩೫. ಕ್ಷಮಾಯಾಚನೆ|center=|right=೧೦೪}} {{rh|left=೩೬. ಅರ್ಪಣ|center=|right=೧೦೫}} {{rh|left=೩೭. ಸಂಧ್ಯಾ|center=|right=೧೦೬}} {{rh|left=೩೮. ಅನಾದ್ಯನಂತ|center=|right=೧೦೭}} {{rh|left=೩೯. ಕಾವ್ಯಕರ್ಮ|center=|right=೧೦೮}} {{rh|left=೪೦. ಯಾಮಿನೀ|center=|right=೧೦೯}} {{rh|left=೪೧. ಜೀವನಸೋಪಾನ|center=|right=೧೧೦}} {{rh|left=೪೨. ಗದ್ದರಣೆ|center=|right=೧೧೧}} {{rh|left=೪೩. ಮಾವಿನಗೊಲ್ಲೆ|center=|right=೧೧೨}} {{rh|left=೪೪. ಸುಖಜೀವನ|center=|right=೧೧೩}} {{rh|left=೪೫. ದಿವಸ್ಪತಿ|center=|right=೧೧೫}} {{rh|left=೪೬ ರಮ್ಯಸೃಷ್ಟಿ|center=|right=೧೧೬}} {{rh|left=೪೭. ಉಷಾದೇವಿ|center=|right=೧೧೭}}<noinclude></noinclude> 0dbt7xmodloiv6u9qjas5gkd0b2fnd6 323848 323847 2026-06-01T05:38:54Z Hariprasad Shetty10 7490 /* Validated */ 323848 proofread-page text/x-wiki <noinclude><pagequality level="4" user="Hariprasad Shetty10" />{{Right|xxi}}</noinclude>{{rh|left=೧೭.ಸುಖ-ದುಃಖ|center=|right=೬೫}} {{rh|left=೧೮. ರೋಹಿಣಿ|center=|right=೬೮}} {{rh|left=೧೯. ಸಿಡಿಲು|center=|right=೭೦}} {{rh|left=೨೦. ಅಣ್ಣಯ್ಯನಿಗೆ|center=|right=೭೨}} {{rh|left=೨೧. ಮಂಗಲಸಪ್ತಕಂ|center=|right=೭೩}} {{rh|left=೨೨. ದೀನಬಂಧು-ಆಂಡ್ರೂಜ|center=|right=೭೫}} {{rh|left=೨೩. ಧನ್ಯಸೀತೆ|center=|right=೭೬}} {{rh|left=೨೪. ಮುರಲೀಧರಂ|center=|right=೭೭}} {{rh|left=೨೫. ಮಹಾಕೃಪೆ|center=|right=೭೮}} {{rh|left=೨೬. ಅಭೀಪ್ಸಾ|center=|right=೭೯}} {{rh|left=೨೭. ಪ್ರೇಮ|center=|right=೮೨}} {{rh|left=೨೮. ಓ-ಮ್|center=|right=೮೫}} {{rh|left=೨೯. ಮಾತಾಯಿ|center=|right=೮೮}} {{rh|left=೩೦. ಜೀವನ|center=|right=೯೦}} {{rh|left=೩೧. ಅಸಮಾಧಾನ|center=|right=೯೩}} {{rh|left=೩೨. ಪಾತ್ರತೆ|center=|right=೯೫}} {{rh|left=೩೩. ಕರ್ಮ ಪಥ|center=|right=೯೭}} {{rh|left=೩೪, ಅಭೇದ|center=|right=೧೦೨}} {{rh|left=೩೫. ಕ್ಷಮಾಯಾಚನೆ|center=|right=೧೦೪}} {{rh|left=೩೬. ಅರ್ಪಣ|center=|right=೧೦೫}} {{rh|left=೩೭. ಸಂಧ್ಯಾ|center=|right=೧೦೬}} {{rh|left=೩೮. ಅನಾದ್ಯನಂತ|center=|right=೧೦೭}} {{rh|left=೩೯. ಕಾವ್ಯಕರ್ಮ|center=|right=೧೦೮}} {{rh|left=೪೦. ಯಾಮಿನೀ|center=|right=೧೦೯}} {{rh|left=೪೧. ಜೀವನಸೋಪಾನ|center=|right=೧೧೦}} {{rh|left=೪೨. ಗದ್ದರಣೆ|center=|right=೧೧೧}} {{rh|left=೪೩. ಮಾವಿನಗೊಲ್ಲೆ|center=|right=೧೧೨}} {{rh|left=೪೪. ಸುಖಜೀವನ|center=|right=೧೧೩}} {{rh|left=೪೫. ದಿವಸ್ಪತಿ|center=|right=೧೧೫}} {{rh|left=೪೬ ರಮ್ಯಸೃಷ್ಟಿ|center=|right=೧೧೬}} {{rh|left=೪೭. ಉಷಾದೇವಿ|center=|right=೧೧೭}}<noinclude></noinclude> 6pc2ohdvau0i015rpnnuft6jhkpd3f7 ಪುಟ:ನನ್ನ ನಲ್ಲ.pdf/೨೨ 104 75419 323849 318176 2026-06-01T05:45:35Z Hariprasad Shetty10 7490 323849 proofread-page text/x-wiki <noinclude><pagequality level="3" user="Pragathi. BH" />{{Right|xxii}}</noinclude>{{rh|left=೪೮. ವಿರಾಟಶಕ್ತಿಯ ದರ್ಶನ|center=|right=೧೧೯}} {{rh|left=೪೯. ಶ್ರೀ ಅರವಿಂದರು|center=|right=೧೨೦}} {{rh|left=೫೦. ಪುರಷೋತ್ತಮ|center=|right=೧೨೧}} {{rh|left=೫೧. ಮಾತೆಗೆ ಮೊರ|center=|right=೧೨೨}} {{rh|left=೫೨. ದಿವ್ಯವಾತೆ|center=|right=೧೨೩}} {{rh|left=೫೩. ಅಗಾಧ ಅಚ್ಚರಿ|center=|right=೧೨೪}} {{rh|left=೫೪. ಮೀರಾಮಾತ|center=|right=೧೨೫}} {{rh|left=೫೫. ಕೊಳಗಳ ನಾಡಿನೊಳಗಿಂದ|center=|right=೧೨೬}} {{rh|left=೫೬. –ಗೆ|center=|right=೧೨೭}} {{rh|left=೫೭. ಹೂಂ|center=|right=೧೨೮}} {{rh|left=೫೮. ಶ್ರೀ ಶ್ರೀ ವಿವೇಕಾನಂದರಿಗೆ|center=|right=೧೩೦}} {{rh|left=೫೯. ಶ್ರೀ ವಿವೇಕಾನಂದ|center=|right=೧೩೨}} {{rh|left=೬೦.ಉಷಾ|center=|right=೧೩೪}}<noinclude></noinclude> cgvxhxpljpj6knmgh7ngw9x4msev2te 323850 323849 2026-06-01T05:45:59Z Hariprasad Shetty10 7490 323850 proofread-page text/x-wiki <noinclude><pagequality level="3" user="Pragathi. BH" />{{Left|xxii}}</noinclude>{{rh|left=೪೮. ವಿರಾಟಶಕ್ತಿಯ ದರ್ಶನ|center=|right=೧೧೯}} {{rh|left=೪೯. ಶ್ರೀ ಅರವಿಂದರು|center=|right=೧೨೦}} {{rh|left=೫೦. ಪುರಷೋತ್ತಮ|center=|right=೧೨೧}} {{rh|left=೫೧. ಮಾತೆಗೆ ಮೊರ|center=|right=೧೨೨}} {{rh|left=೫೨. ದಿವ್ಯವಾತೆ|center=|right=೧೨೩}} {{rh|left=೫೩. ಅಗಾಧ ಅಚ್ಚರಿ|center=|right=೧೨೪}} {{rh|left=೫೪. ಮೀರಾಮಾತ|center=|right=೧೨೫}} {{rh|left=೫೫. ಕೊಳಗಳ ನಾಡಿನೊಳಗಿಂದ|center=|right=೧೨೬}} {{rh|left=೫೬. –ಗೆ|center=|right=೧೨೭}} {{rh|left=೫೭. ಹೂಂ|center=|right=೧೨೮}} {{rh|left=೫೮. ಶ್ರೀ ಶ್ರೀ ವಿವೇಕಾನಂದರಿಗೆ|center=|right=೧೩೦}} {{rh|left=೫೯. ಶ್ರೀ ವಿವೇಕಾನಂದ|center=|right=೧೩೨}} {{rh|left=೬೦.ಉಷಾ|center=|right=೧೩೪}}<noinclude></noinclude> ar1rw6nai3enfzj0mgiqveqscc861k3 323851 323850 2026-06-01T05:46:12Z Hariprasad Shetty10 7490 /* Validated */ 323851 proofread-page text/x-wiki <noinclude><pagequality level="4" user="Hariprasad Shetty10" />{{Left|xxii}}</noinclude>{{rh|left=೪೮. ವಿರಾಟಶಕ್ತಿಯ ದರ್ಶನ|center=|right=೧೧೯}} {{rh|left=೪೯. ಶ್ರೀ ಅರವಿಂದರು|center=|right=೧೨೦}} {{rh|left=೫೦. ಪುರಷೋತ್ತಮ|center=|right=೧೨೧}} {{rh|left=೫೧. ಮಾತೆಗೆ ಮೊರ|center=|right=೧೨೨}} {{rh|left=೫೨. ದಿವ್ಯವಾತೆ|center=|right=೧೨೩}} {{rh|left=೫೩. ಅಗಾಧ ಅಚ್ಚರಿ|center=|right=೧೨೪}} {{rh|left=೫೪. ಮೀರಾಮಾತ|center=|right=೧೨೫}} {{rh|left=೫೫. ಕೊಳಗಳ ನಾಡಿನೊಳಗಿಂದ|center=|right=೧೨೬}} {{rh|left=೫೬. –ಗೆ|center=|right=೧೨೭}} {{rh|left=೫೭. ಹೂಂ|center=|right=೧೨೮}} {{rh|left=೫೮. ಶ್ರೀ ಶ್ರೀ ವಿವೇಕಾನಂದರಿಗೆ|center=|right=೧೩೦}} {{rh|left=೫೯. ಶ್ರೀ ವಿವೇಕಾನಂದ|center=|right=೧೩೨}} {{rh|left=೬೦.ಉಷಾ|center=|right=೧೩೪}}<noinclude></noinclude> p02aehdnst6vwarbh9t9q3fxfwsk7dg ಪುಟ:ಚಂದ್ರಮತಿ.djvu/೧೪ 104 76073 323682 260155 2026-05-31T11:59:57Z A826 6806 323682 proofread-page text/x-wiki <noinclude><pagequality level="4" user="Vishwanatha Badikana" />{{rh| |ಎರಡನೆಯ ಪ್ರಕರಣ|೭}} ----</noinclude>ತೋರಿ ಬಹು ಸಂತೋಷವುಂಟಾಯಿತು. ನೀನು ವಿದ್ಯೆಯನ್ನು ಕಲಿಯುವುದಕ್ಕೆ ಮೊದಲುಮಾಡಿ ನನಗೂ ನಿಮ್ಮ ತಾಯಿಗೂ ಎಂದು ಸಂತೋಷವನ್ನುಂಟುಮಾಡುವೆಯೋ! {{gap}}ಚಂದ್ರ—ಅವರು ಹೇಳಿದುದನ್ನು ಕೇಳಿದ ಬಳಿಕ ನನಗೆ ನೀವು ಯಾವಾಗ ವಿದ್ಯೆಯನ್ನು ಕಲಿಸತೊಡಗುವಿರೋ ಎಂಬ ಬುದ್ದಿಯು ಹುಟ್ಟಲು, ನಿಮ್ಮನ್ನು ಆ ವಿಷಯವಾಗಿಯೇ ಕೇಳಬೇಕೆಂದು ನಿಶ್ಚಯಿಸಿದೆನು. ಇಷ್ಟರೊಳಗಾಗಿ ನೀವು ನನ್ನ ಮನಸ್ಸಿನಲ್ಲಿದ್ದುದನ್ನೇ ಕೇಳಿದಿರಿ. ನೀವು ನನ್ನನ್ನು ಎಷ್ಟು ಜಾಗ್ರತೆಯಾಗಿ ವಿದ್ಯಾಭ್ಯಾಸಕ್ಕೆ ಬಿಡುವಿರೋ ಅಷ್ಟು ಸಂತೋಷದಿಂದ ನಾನೂ ವಿದ್ಯೆಯನ್ನು ಕಲಿಯುವುದಕ್ಕೆ ಸಿದ್ಧಳಾಗಿರುವೆನು. ಇದುವರೆಗೆ ನಮ್ಮ ತಾಯಿಯು ಕೆಲವಕ್ಷರಗಳನ್ನೂ ಬರೆಯುವ ಕ್ರಮವನ್ನೂ ಸ್ವಲ್ಪ ಸ್ವಲ್ಪವಾಗಿ ಕಲಿಸಿರುವಳು. {{gap}}ಎಂದು ಚಂದ್ರಮತಿಯು ಪ್ರತ್ಯುತ್ತರವನ್ನು ಕೊಡಲು ರಾಜನು ಅಪರಿಮಿತಾನಂದವನ್ನು ಹೊಂದಿ, ತತ್ಕ್ಷಣದ ವಿದ್ಯಾಸಮುದ್ರನಿಗೆ ಆಕೆಯನ್ನು ತೋರಿಸಿ, "ನಿಮ್ಮ ಶಿಷ್ಯಳಾದ ಇವಳಿಗೆ ವಿದ್ಯಾ ಬುದ್ದಿಗಳನ್ನು ಕಲಿಸಿ ಸನ್ಮಾರ್ಗದಲ್ಲಿರುವಂತೆ ತಿದ್ದುವ ಭಾರವು ನಿಮಗೇ ಸೇರಿರುವುದು" ಎಂದು ಹೇಳಿ ಚಂದ್ರಮತಿಯನ್ನೊಪ್ಪಿಸಿ, ಧನಕನಕವಾದಿಗಳಿಂದ ಆತನನ್ನು ಸತ್ತರಿಸಿ ಕಳುಹಿಸಿದನು. ಬಳಿಕ ವಿದ್ಯಾಸಮುದ್ರನು ಒಂದು ಒಳ್ಳೆಯ ಮುಹೂರ್ತವನ್ನು ನೋಡಿ ಅಂದಿನಿಂದ ಚಂದ್ರಮತಿಗೆ ವಿದ್ಯೆಯನ್ನು ಕಲಿಸುವುದಕ್ಕೆ ಮೊದಲುಮಾಡಿ, ಎರಡು ವರ್ಷಗಳೊಳಗಾಗಿ ಹೇಳಿದುದನ್ನೆಲ್ಲ ತಪ್ಪಿಲ್ಲದೆ ಬರೆಯುವುದನ್ನೂ, ಕೊಟ್ಟ ಪುಸ್ತಕವನ್ನು ಚೆನ್ನಾಗಿ ಓದುವುದನ್ನೂ, ಸುಲಭವಾದ ಪದ್ಯಗಳನ್ನು ಇತರರ ಸಹಾಯವಿಲ್ಲದೆಯೇ ಅರ್ಥಮಾಡಿಕೊಳ್ಳುವುದನ್ನೂ, ಸಾಮಾನ್ಯವಾಗಿ ಕುಶಲಪತ್ರಿಕೆಗಳನ್ನು ಬರೆಯುವುದನ್ನೂ, ನಿರಾಯಾಸವಾಗಿ ಕಲಿಸಿದನು. ಮಕ್ಕಳನ್ನು ಆಟಪಾಟಗಳಿಗೆ ಸ್ವಲ್ಪ ಕಾಲವಾದರೂ ಬಿಡದೆ ನಿರ್ಬಂಧಪಡಿಸಿ ಓದಿಸಿದಪಕ್ಷದಲ್ಲಿ ಮನಸ್ಸಿಗೆ ಹಿಡಿಯದೆ ಅದರಿಂದ ಅವರಿಗೆ ಲಾಭವುಂಟಾಗಲಾರದೆಂದೂ, ಪ್ರತಿದಿನವೂ ಸ್ವಲ್ಪ ಕಾಲ ಆಟಪಾಟಗಳನ್ನಾಡುವುದು ದೇಹಾರೋಗ್ಯಕ್ಕೆ ಆವಶ್ಯಕವಾದುದೆಂದೂ ವಿದ್ಯಾ<noinclude></noinclude> dcyotg1s1xw3fv0if5nxmoa8ddyyq2q ಪುಟ:ನಡೆದದ್ದೇ ದಾರಿ.pdf/೧೫೧ 104 76902 323824 169449 2026-06-01T04:34:40Z Hariprasad Shetty10 7490 323824 proofread-page text/x-wiki <noinclude><pagequality level="1" user="Ananth subray" />{{rh|left=೧೪೪|center=|right=ನಡೆದದ್ದೇ ದಾರಿ}}</noinclude>ಮಾವಿನ ಗಿಡಾ, ನಿನ್ನ ಪ್ರೀತಿ ಮಲ್ಲಿ ಗೀನೂ ಇಲ್ಲ. ನಡುವ ಒಂದು ಹಳ್ಳ ಇರಬೇಕ ಹ್ಯಾ ಮತ್ತ, ನನಗ ಬೇಕಲ್ಲ ಮೀನಾ ಹಿಡೀಲಿಕ್ಕೆ, ಅದರ ದಂಡೀಮ್ಯಾಲ ನಮ್ಮ ಗುಡಸಲಾ. ಆದರಾಗ ನಾನು - ನೀನು - The old boy and his fairy queen.... ನಿನ್ನ ಎಲ್ಲಾ ಸ್ವಪ್ಪನೂ ಸಾಕಾರ, ಹ್ಯಾಂಗದ idea ?" {{gap}}- ಬಹುಶಃ ತನ್ನ ಕಣ್ಣಲ್ಲಿನ ದಣಿವು- ಸೋತು ಹೋದಂಥ ದಣಿವು- ಆತನ ಗಮನಕ್ಕೆ ಬಂದಿರಬೇಕು. ಮಾತು ಅಷ್ಟಕ್ಕೇ ಬಿಟ್ಟು ಆತ ಸೀರಿಯಸ್ಸಾಗಿ ಕೇಳಿದ್ದ : {{gap}}'- ಯಾಕ ಮಿನಿ ? ಇನ್ನೂ ಯಾಕ ಸಪ್ಪಗದ ಮಾರಿ ? ಇಷ್ಟೆಲ್ಲಾ ಸುಖಾ ಖರೇನೇ ಹೌದೋ ಅಲ್ಲೊ ಅಂತ ಸಂಶೇ ಬಂದದೇನು ? ನಾ ಎಂದರೆ ಸುಳ್ಳ ಹೇಳಿದ್ದೇನು ನಿನಗ ?.... ಹಾಂಗ ನೋಡಿದರ ದುಃಖಾ ನನಗ ಇರಬೇಕು. ಎಷ್ಟ ಕಳಕೊಂಡೆ ಜೀವನದಾಗ ! ಹದಿನಾರನೇ ವರ್ಷಕ್ಕೆ ನನ್ನ ಆಗ್ನಿಸಾಕ್ಷಿ ಆಗಿ ಲಗ್ನ ಮಾಡಿಕೊಂಡು ನನ್ನ ಮನೀಗೆ ಬಂದು, ಮೂವತ್ತೈದು ವರ್ಷ ನನ್ನ ಜೋಡೀ ಸಂಸಾರ ಮಾಡಿ, ಬಂಗಾರದಂಥಾ ಎರಡ ಮಕ್ಕಳನ್ನ ಹಡದು, ನನ್ನ ಸುಖಾ-ದುಃಖದಾಗ ಭಾಗೀ ಆಗಿ, ನನಗ ತನ್ನ ಸರ್ವಸ್ವ ಕೊಟ್ಟು, ಕಡೀಕೆ ನನ್ನ ಒಬ್ಬನ್ನು ಬಿಟ್ಟು ಶಾಂತಾ ಹೋಗಿಬಿಟ್ಟಳು.... ಹೋಗಿ ಎರಡು ತಿಂಗಳಾತು. ಎಷ್ಟ ನೆನಪ ಬಿಟ್ಟ ಹೋಗ್ಯಾಳ ನನ್ನ ಪಾಲಿಗೆ! ಇನ್ನೂ ಆಕಿ ಇದ್ದಾಳಂತು ಭ್ರಮಾ ನನಗ... ಆದರ ಇಲ್ಲ ಮಿನಿ, ನಾ ನನ್ನ ದುಃಖದಾಗ ಮುಳುಗಿ ನಿನಗ ಇನ್ನ ಅನ್ಯಾಯ ಮಾಡೋದಿಲ್ಲ. ನನ್ನ ಉಳದ ಜೀವನ ಈ ಎಲ್ಲಾ ನಿನ್ನ ಸುಖದ ಸಲುವಾಗಿ devote ಮಾಡತೀನಿ, ಇಲ್ಲಂದರ ದೇವರು ಮೆಟ್ಟೋದಿಲ್ಲ.... - ಆತನ ಕಣ್ಣು ಖರೇ ತುಂಬಿ ಬಂದಿದ್ದವು. ತಾನು ಮುಂದೆ ಸರಿದು ತೊಡೆಯಬೇಕು ಆ ಕಣ್ಣೀರನ್ನು. ಆದರೆ ಯಾಕೋ ಕೈಗಳು ನಿರ್ಜೀವವಾದಂತೆನಿಸಿ ಆಕೆ ಸುಮ್ಮನೆ ಇದ್ದಳು. {{gap}}-ನಂತರ ಎರಡೇ ನಿಮಿಷದಲ್ಲಿ ಆತನ ಮಾತಿಗೆ ಮತ್ತೆ ರಂಗೇರಿತ್ತು : “ನಿನಗ ನೆನಪದ ಏನು ಮಿನಿ ? ಮೊದಮೊದ್ಧ ನೀ ಹಗಲೆಲ್ಲ ಹೇಳತಿದ್ದಿ - ನೀ ಸಣ್ಣಾಕಿದ್ದಾಗಿನಿಂದ ಕನ್ಯಾಕುಮಾರಿ ಸಲುವಾಗಿ ಏನೋ ಒಂದ ವಿಚಿತ್ರ ರೀತಿಯ fascination ಅನಸ್ತದ, ಅಲ್ಲಿ ನನ್ನ ಜೋಡಿ ಒಮ್ಮೆ ಹೋಗಬೇಕನಸ್ತದ ಅಂತ. ಆದರ ನಾವು ಅಲ್ಲಿ ಹೋಗಬೇಕಂತ ಎರಡ ಮೂರ ಸರೆ ಪ್ಲಾನ್ ಮಾಡಿದಾಗೂ ಏನರೆ ವಿಘ್ನ ಬಂದು ರದ್ದು ಮಾಡಿದ್ವಿ. ಮುಂದಿನ ತಿಂಗಳು ನಾ ಪೂರಾ ಎರಡ ವಾರ ರಜಾ ತಗೋತೀನಿ, ಕನ್ಯಾಕುಮಾರಿಗೆ ಹೋಗಿ ಬೆಳತನಕಾ ಸಮುದ್ರ ದಂಡೇವಾಲ ಉಸುಕಿನ್ಯಾಗ ತಿರಗ್ಯಾಡೊಣಂತ. ನೀ ಸಾಕು ಅನ್ನೂ ತನಕಾ...' {{gap}}-'ಅಲ್ಲ ಮಿನಿ, ವಿಧಿ ಆಟ ಎಷ್ಟು ವಿಚಿತ್ರ ಆದ ನೋಡು. ನೀ ದೊಡ್ಡ ಪಗಾರದ<noinclude><references/></noinclude> nplecthyrhxia3akz8p43o72dy4dakp 323825 323824 2026-06-01T04:35:21Z Hariprasad Shetty10 7490 323825 proofread-page text/x-wiki <noinclude><pagequality level="1" user="Ananth subray" />{{rh|left=೧೪೪|center=|right=ನಡೆದದ್ದೇ ದಾರಿ}}</noinclude>ಮಾವಿನ ಗಿಡಾ, ನಿನ್ನ ಪ್ರೀತಿ ಮಲ್ಲಿ ಗೀನೂ ಇಲ್ಲ. ನಡುವ ಒಂದು ಹಳ್ಳ ಇರಬೇಕ ಹ್ಯಾ ಮತ್ತ, ನನಗ ಬೇಕಲ್ಲ ಮೀನಾ ಹಿಡೀಲಿಕ್ಕೆ, ಅದರ ದಂಡೀಮ್ಯಾಲ ನಮ್ಮ ಗುಡಸಲಾ. ಆದರಾಗ ನಾನು - ನೀನು - The old boy and his fairy queen.... ನಿನ್ನ ಎಲ್ಲಾ ಸ್ವಪ್ಪನೂ ಸಾಕಾರ, ಹ್ಯಾಂಗದ idea ?"<br /> {{gap}}- ಬಹುಶಃ ತನ್ನ ಕಣ್ಣಲ್ಲಿನ ದಣಿವು- ಸೋತು ಹೋದಂಥ ದಣಿವು- ಆತನ ಗಮನಕ್ಕೆ ಬಂದಿರಬೇಕು. ಮಾತು ಅಷ್ಟಕ್ಕೇ ಬಿಟ್ಟು ಆತ ಸೀರಿಯಸ್ಸಾಗಿ ಕೇಳಿದ್ದ : {{gap}}'- ಯಾಕ ಮಿನಿ ? ಇನ್ನೂ ಯಾಕ ಸಪ್ಪಗದ ಮಾರಿ ? ಇಷ್ಟೆಲ್ಲಾ ಸುಖಾ ಖರೇನೇ ಹೌದೋ ಅಲ್ಲೊ ಅಂತ ಸಂಶೇ ಬಂದದೇನು ? ನಾ ಎಂದರೆ ಸುಳ್ಳ ಹೇಳಿದ್ದೇನು ನಿನಗ ?.... ಹಾಂಗ ನೋಡಿದರ ದುಃಖಾ ನನಗ ಇರಬೇಕು. ಎಷ್ಟ ಕಳಕೊಂಡೆ ಜೀವನದಾಗ ! ಹದಿನಾರನೇ ವರ್ಷಕ್ಕೆ ನನ್ನ ಆಗ್ನಿಸಾಕ್ಷಿ ಆಗಿ ಲಗ್ನ ಮಾಡಿಕೊಂಡು ನನ್ನ ಮನೀಗೆ ಬಂದು, ಮೂವತ್ತೈದು ವರ್ಷ ನನ್ನ ಜೋಡೀ ಸಂಸಾರ ಮಾಡಿ, ಬಂಗಾರದಂಥಾ ಎರಡ ಮಕ್ಕಳನ್ನ ಹಡದು, ನನ್ನ ಸುಖಾ-ದುಃಖದಾಗ ಭಾಗೀ ಆಗಿ, ನನಗ ತನ್ನ ಸರ್ವಸ್ವ ಕೊಟ್ಟು, ಕಡೀಕೆ ನನ್ನ ಒಬ್ಬನ್ನು ಬಿಟ್ಟು ಶಾಂತಾ ಹೋಗಿಬಿಟ್ಟಳು.... ಹೋಗಿ ಎರಡು ತಿಂಗಳಾತು. ಎಷ್ಟ ನೆನಪ ಬಿಟ್ಟ ಹೋಗ್ಯಾಳ ನನ್ನ ಪಾಲಿಗೆ! ಇನ್ನೂ ಆಕಿ ಇದ್ದಾಳಂತು ಭ್ರಮಾ ನನಗ... ಆದರ ಇಲ್ಲ ಮಿನಿ, ನಾ ನನ್ನ ದುಃಖದಾಗ ಮುಳುಗಿ ನಿನಗ ಇನ್ನ ಅನ್ಯಾಯ ಮಾಡೋದಿಲ್ಲ. ನನ್ನ ಉಳದ ಜೀವನ ಈ ಎಲ್ಲಾ ನಿನ್ನ ಸುಖದ ಸಲುವಾಗಿ devote ಮಾಡತೀನಿ, ಇಲ್ಲಂದರ ದೇವರು ಮೆಟ್ಟೋದಿಲ್ಲ.... - ಆತನ ಕಣ್ಣು ಖರೇ ತುಂಬಿ ಬಂದಿದ್ದವು. ತಾನು ಮುಂದೆ ಸರಿದು ತೊಡೆಯಬೇಕು ಆ ಕಣ್ಣೀರನ್ನು. ಆದರೆ ಯಾಕೋ ಕೈಗಳು ನಿರ್ಜೀವವಾದಂತೆನಿಸಿ ಆಕೆ ಸುಮ್ಮನೆ ಇದ್ದಳು.<br /> {{gap}}-ನಂತರ ಎರಡೇ ನಿಮಿಷದಲ್ಲಿ ಆತನ ಮಾತಿಗೆ ಮತ್ತೆ ರಂಗೇರಿತ್ತು : “ನಿನಗ ನೆನಪದ ಏನು ಮಿನಿ ? ಮೊದಮೊದ್ಧ ನೀ ಹಗಲೆಲ್ಲ ಹೇಳತಿದ್ದಿ - ನೀ ಸಣ್ಣಾಕಿದ್ದಾಗಿನಿಂದ ಕನ್ಯಾಕುಮಾರಿ ಸಲುವಾಗಿ ಏನೋ ಒಂದ ವಿಚಿತ್ರ ರೀತಿಯ fascination ಅನಸ್ತದ, ಅಲ್ಲಿ ನನ್ನ ಜೋಡಿ ಒಮ್ಮೆ ಹೋಗಬೇಕನಸ್ತದ ಅಂತ. ಆದರ ನಾವು ಅಲ್ಲಿ ಹೋಗಬೇಕಂತ ಎರಡ ಮೂರ ಸರೆ ಪ್ಲಾನ್ ಮಾಡಿದಾಗೂ ಏನರೆ ವಿಘ್ನ ಬಂದು ರದ್ದು ಮಾಡಿದ್ವಿ. ಮುಂದಿನ ತಿಂಗಳು ನಾ ಪೂರಾ ಎರಡ ವಾರ ರಜಾ ತಗೋತೀನಿ, ಕನ್ಯಾಕುಮಾರಿಗೆ ಹೋಗಿ ಬೆಳತನಕಾ ಸಮುದ್ರ ದಂಡೇವಾಲ ಉಸುಕಿನ್ಯಾಗ ತಿರಗ್ಯಾಡೊಣಂತ. ನೀ ಸಾಕು ಅನ್ನೂ ತನಕಾ...' {{gap}}-'ಅಲ್ಲ ಮಿನಿ, ವಿಧಿ ಆಟ ಎಷ್ಟು ವಿಚಿತ್ರ ಆದ ನೋಡು. ನೀ ದೊಡ್ಡ ಪಗಾರದ<noinclude><references/></noinclude> 69n4bnhrrj4t6gtld8855rijmmu750i 323827 323825 2026-06-01T04:37:16Z Hariprasad Shetty10 7490 323827 proofread-page text/x-wiki <noinclude><pagequality level="1" user="Ananth subray" />{{rh|left=೧೪೪|center=|right=ನಡೆದದ್ದೇ ದಾರಿ}}</noinclude>ಮಾವಿನ ಗಿಡಾ, ನಿನ್ನ ಪ್ರೀತಿ ಮಲ್ಲಿ ಗೀನೂ ಇಲ್ಲ. ನಡುವ ಒಂದು ಹಳ್ಳ ಇರಬೇಕ ಹ್ಯಾ ಮತ್ತ, ನನಗ ಬೇಕಲ್ಲ ಮೀನಾ ಹಿಡೀಲಿಕ್ಕೆ, ಅದರ ದಂಡೀಮ್ಯಾಲ ನಮ್ಮ ಗುಡಸಲಾ. ಆದರಾಗ ನಾನು - ನೀನು - The old boy and his fairy queen.... ನಿನ್ನ ಎಲ್ಲಾ ಸ್ವಪ್ಪನೂ ಸಾಕಾರ, ಹ್ಯಾಂಗದ idea ?"<br /> {{gap}}- ಬಹುಶಃ ತನ್ನ ಕಣ್ಣಲ್ಲಿನ ದಣಿವು- ಸೋತು ಹೋದಂಥ ದಣಿವು- ಆತನ ಗಮನಕ್ಕೆ ಬಂದಿರಬೇಕು. ಮಾತು ಅಷ್ಟಕ್ಕೇ ಬಿಟ್ಟು ಆತ ಸೀರಿಯಸ್ಸಾಗಿ ಕೇಳಿದ್ದ :<br /> {{gap}}'- ಯಾಕ ಮಿನಿ ? ಇನ್ನೂ ಯಾಕ ಸಪ್ಪಗದ ಮಾರಿ ? ಇಷ್ಟೆಲ್ಲಾ ಸುಖಾ ಖರೇನೇ ಹೌದೋ ಅಲ್ಲೊ ಅಂತ ಸಂಶೇ ಬಂದದೇನು ? ನಾ ಎಂದರೆ ಸುಳ್ಳ ಹೇಳಿದ್ದೇನು ನಿನಗ ?.... ಹಾಂಗ ನೋಡಿದರ ದುಃಖಾ ನನಗ ಇರಬೇಕು. ಎಷ್ಟ ಕಳಕೊಂಡೆ ಜೀವನದಾಗ ! ಹದಿನಾರನೇ ವರ್ಷಕ್ಕೆ ನನ್ನ ಆಗ್ನಿಸಾಕ್ಷಿ ಆಗಿ ಲಗ್ನ ಮಾಡಿಕೊಂಡು ನನ್ನ ಮನೀಗೆ ಬಂದು, ಮೂವತ್ತೈದು ವರ್ಷ ನನ್ನ ಜೋಡೀ ಸಂಸಾರ ಮಾಡಿ, ಬಂಗಾರದಂಥಾ ಎರಡ ಮಕ್ಕಳನ್ನ ಹಡದು, ನನ್ನ ಸುಖಾ-ದುಃಖದಾಗ ಭಾಗೀ ಆಗಿ, ನನಗ ತನ್ನ ಸರ್ವಸ್ವ ಕೊಟ್ಟು, ಕಡೀಕೆ ನನ್ನ ಒಬ್ಬನ್ನು ಬಿಟ್ಟು ಶಾಂತಾ ಹೋಗಿಬಿಟ್ಟಳು.... ಹೋಗಿ ಎರಡು ತಿಂಗಳಾತು. ಎಷ್ಟ ನೆನಪ ಬಿಟ್ಟ ಹೋಗ್ಯಾಳ ನನ್ನ ಪಾಲಿಗೆ! ಇನ್ನೂ ಆಕಿ ಇದ್ದಾಳಂತು ಭ್ರಮಾ ನನಗ... ಆದರ ಇಲ್ಲ ಮಿನಿ, ನಾ ನನ್ನ ದುಃಖದಾಗ ಮುಳುಗಿ ನಿನಗ ಇನ್ನ ಅನ್ಯಾಯ ಮಾಡೋದಿಲ್ಲ. ನನ್ನ ಉಳದ ಜೀವನ ಈ ಎಲ್ಲಾ ನಿನ್ನ ಸುಖದ ಸಲುವಾಗಿ devote ಮಾಡತೀನಿ, ಇಲ್ಲಂದರ ದೇವರು ಮೆಟ್ಟೋದಿಲ್ಲ.... - ಆತನ ಕಣ್ಣು ಖರೇ ತುಂಬಿ ಬಂದಿದ್ದವು. ತಾನು ಮುಂದೆ ಸರಿದು ತೊಡೆಯಬೇಕು ಆ ಕಣ್ಣೀರನ್ನು. ಆದರೆ ಯಾಕೋ ಕೈಗಳು ನಿರ್ಜೀವವಾದಂತೆನಿಸಿ ಆಕೆ ಸುಮ್ಮನೆ ಇದ್ದಳು.<br /> {{gap}}-ನಂತರ ಎರಡೇ ನಿಮಿಷದಲ್ಲಿ ಆತನ ಮಾತಿಗೆ ಮತ್ತೆ ರಂಗೇರಿತ್ತು : “ನಿನಗ ನೆನಪದ ಏನು ಮಿನಿ ? ಮೊದಮೊದ್ಧ ನೀ ಹಗಲೆಲ್ಲ ಹೇಳತಿದ್ದಿ - ನೀ ಸಣ್ಣಾಕಿದ್ದಾಗಿನಿಂದ ಕನ್ಯಾಕುಮಾರಿ ಸಲುವಾಗಿ ಏನೋ ಒಂದ ವಿಚಿತ್ರ ರೀತಿಯ fascination ಅನಸ್ತದ, ಅಲ್ಲಿ ನನ್ನ ಜೋಡಿ ಒಮ್ಮೆ ಹೋಗಬೇಕನಸ್ತದ ಅಂತ. ಆದರ ನಾವು ಅಲ್ಲಿ ಹೋಗಬೇಕಂತ ಎರಡ ಮೂರ ಸರೆ ಪ್ಲಾನ್ ಮಾಡಿದಾಗೂ ಏನರೆ ವಿಘ್ನ ಬಂದು ರದ್ದು ಮಾಡಿದ್ವಿ. ಮುಂದಿನ ತಿಂಗಳು ನಾ ಪೂರಾ ಎರಡ ವಾರ ರಜಾ ತಗೋತೀನಿ, ಕನ್ಯಾಕುಮಾರಿಗೆ ಹೋಗಿ ಬೆಳತನಕಾ ಸಮುದ್ರ ದಂಡೇವಾಲ ಉಸುಕಿನ್ಯಾಗ ತಿರಗ್ಯಾಡೊಣಂತ. ನೀ ಸಾಕು ಅನ್ನೂ ತನಕಾ...' {{gap}}-'ಅಲ್ಲ ಮಿನಿ, ವಿಧಿ ಆಟ ಎಷ್ಟು ವಿಚಿತ್ರ ಆದ ನೋಡು. ನೀ ದೊಡ್ಡ ಪಗಾರದ<noinclude><references/></noinclude> 3xsar7agaice247r6r2l3mylvwd2slt 323828 323827 2026-06-01T04:37:37Z Hariprasad Shetty10 7490 323828 proofread-page text/x-wiki <noinclude><pagequality level="1" user="Ananth subray" />{{rh|left=೧೪೪|center=|right=ನಡೆದದ್ದೇ ದಾರಿ}}</noinclude>ಮಾವಿನ ಗಿಡಾ, ನಿನ್ನ ಪ್ರೀತಿ ಮಲ್ಲಿ ಗೀನೂ ಇಲ್ಲ. ನಡುವ ಒಂದು ಹಳ್ಳ ಇರಬೇಕ ಹ್ಯಾ ಮತ್ತ, ನನಗ ಬೇಕಲ್ಲ ಮೀನಾ ಹಿಡೀಲಿಕ್ಕೆ, ಅದರ ದಂಡೀಮ್ಯಾಲ ನಮ್ಮ ಗುಡಸಲಾ. ಆದರಾಗ ನಾನು - ನೀನು - The old boy and his fairy queen.... ನಿನ್ನ ಎಲ್ಲಾ ಸ್ವಪ್ಪನೂ ಸಾಕಾರ, ಹ್ಯಾಂಗದ idea ?"<br /> {{gap}}- ಬಹುಶಃ ತನ್ನ ಕಣ್ಣಲ್ಲಿನ ದಣಿವು- ಸೋತು ಹೋದಂಥ ದಣಿವು- ಆತನ ಗಮನಕ್ಕೆ ಬಂದಿರಬೇಕು. ಮಾತು ಅಷ್ಟಕ್ಕೇ ಬಿಟ್ಟು ಆತ ಸೀರಿಯಸ್ಸಾಗಿ ಕೇಳಿದ್ದ :<br /> {{gap}}'- ಯಾಕ ಮಿನಿ ? ಇನ್ನೂ ಯಾಕ ಸಪ್ಪಗದ ಮಾರಿ ? ಇಷ್ಟೆಲ್ಲಾ ಸುಖಾ ಖರೇನೇ ಹೌದೋ ಅಲ್ಲೊ ಅಂತ ಸಂಶೇ ಬಂದದೇನು ? ನಾ ಎಂದರೆ ಸುಳ್ಳ ಹೇಳಿದ್ದೇನು ನಿನಗ ?.... ಹಾಂಗ ನೋಡಿದರ ದುಃಖಾ ನನಗ ಇರಬೇಕು. ಎಷ್ಟ ಕಳಕೊಂಡೆ ಜೀವನದಾಗ ! ಹದಿನಾರನೇ ವರ್ಷಕ್ಕೆ ನನ್ನ ಆಗ್ನಿಸಾಕ್ಷಿ ಆಗಿ ಲಗ್ನ ಮಾಡಿಕೊಂಡು ನನ್ನ ಮನೀಗೆ ಬಂದು, ಮೂವತ್ತೈದು ವರ್ಷ ನನ್ನ ಜೋಡೀ ಸಂಸಾರ ಮಾಡಿ, ಬಂಗಾರದಂಥಾ ಎರಡ ಮಕ್ಕಳನ್ನ ಹಡದು, ನನ್ನ ಸುಖಾ-ದುಃಖದಾಗ ಭಾಗೀ ಆಗಿ, ನನಗ ತನ್ನ ಸರ್ವಸ್ವ ಕೊಟ್ಟು, ಕಡೀಕೆ ನನ್ನ ಒಬ್ಬನ್ನು ಬಿಟ್ಟು ಶಾಂತಾ ಹೋಗಿಬಿಟ್ಟಳು.... ಹೋಗಿ ಎರಡು ತಿಂಗಳಾತು. ಎಷ್ಟ ನೆನಪ ಬಿಟ್ಟ ಹೋಗ್ಯಾಳ ನನ್ನ ಪಾಲಿಗೆ! ಇನ್ನೂ ಆಕಿ ಇದ್ದಾಳಂತು ಭ್ರಮಾ ನನಗ... ಆದರ ಇಲ್ಲ ಮಿನಿ, ನಾ ನನ್ನ ದುಃಖದಾಗ ಮುಳುಗಿ ನಿನಗ ಇನ್ನ ಅನ್ಯಾಯ ಮಾಡೋದಿಲ್ಲ. ನನ್ನ ಉಳದ ಜೀವನ ಈ ಎಲ್ಲಾ ನಿನ್ನ ಸುಖದ ಸಲುವಾಗಿ devote ಮಾಡತೀನಿ, ಇಲ್ಲಂದರ ದೇವರು ಮೆಟ್ಟೋದಿಲ್ಲ.... - ಆತನ ಕಣ್ಣು ಖರೇ ತುಂಬಿ ಬಂದಿದ್ದವು. ತಾನು ಮುಂದೆ ಸರಿದು ತೊಡೆಯಬೇಕು ಆ ಕಣ್ಣೀರನ್ನು. ಆದರೆ ಯಾಕೋ ಕೈಗಳು ನಿರ್ಜೀವವಾದಂತೆನಿಸಿ ಆಕೆ ಸುಮ್ಮನೆ ಇದ್ದಳು.<br /> {{gap}}-ನಂತರ ಎರಡೇ ನಿಮಿಷದಲ್ಲಿ ಆತನ ಮಾತಿಗೆ ಮತ್ತೆ ರಂಗೇರಿತ್ತು : “ನಿನಗ ನೆನಪದ ಏನು ಮಿನಿ ? ಮೊದಮೊದ್ಧ ನೀ ಹಗಲೆಲ್ಲ ಹೇಳತಿದ್ದಿ - ನೀ ಸಣ್ಣಾಕಿದ್ದಾಗಿನಿಂದ ಕನ್ಯಾಕುಮಾರಿ ಸಲುವಾಗಿ ಏನೋ ಒಂದ ವಿಚಿತ್ರ ರೀತಿಯ fascination ಅನಸ್ತದ, ಅಲ್ಲಿ ನನ್ನ ಜೋಡಿ ಒಮ್ಮೆ ಹೋಗಬೇಕನಸ್ತದ ಅಂತ. ಆದರ ನಾವು ಅಲ್ಲಿ ಹೋಗಬೇಕಂತ ಎರಡ ಮೂರ ಸರೆ ಪ್ಲಾನ್ ಮಾಡಿದಾಗೂ ಏನರೆ ವಿಘ್ನ ಬಂದು ರದ್ದು ಮಾಡಿದ್ವಿ. ಮುಂದಿನ ತಿಂಗಳು ನಾ ಪೂರಾ ಎರಡ ವಾರ ರಜಾ ತಗೋತೀನಿ, ಕನ್ಯಾಕುಮಾರಿಗೆ ಹೋಗಿ ಬೆಳತನಕಾ ಸಮುದ್ರ ದಂಡೇವಾಲ ಉಸುಕಿನ್ಯಾಗ ತಿರಗ್ಯಾಡೊಣಂತ. ನೀ ಸಾಕು ಅನ್ನೂ ತನಕಾ...'<br /> {{gap}}-'ಅಲ್ಲ ಮಿನಿ, ವಿಧಿ ಆಟ ಎಷ್ಟು ವಿಚಿತ್ರ ಆದ ನೋಡು. ನೀ ದೊಡ್ಡ ಪಗಾರದ<noinclude><references/></noinclude> i72b6p9c7gg74ik03h9we0dnwutmz02 323829 323828 2026-06-01T04:38:55Z Hariprasad Shetty10 7490 /* Proofread */ 323829 proofread-page text/x-wiki <noinclude><pagequality level="3" user="Hariprasad Shetty10" />{{rh|left=೧೪೪|center=|right=ನಡೆದದ್ದೇ ದಾರಿ}}</noinclude>ಮಾವಿನ ಗಿಡಾ, ನಿನ್ನ ಪ್ರೀತಿ ಮಲ್ಲಿ ಗೀನೂ ಇಲ್ಲ. ನಡುವ ಒಂದು ಹಳ್ಳ ಇರಬೇಕ ಹ್ಯಾ ಮತ್ತ, ನನಗ ಬೇಕಲ್ಲ ಮೀನಾ ಹಿಡೀಲಿಕ್ಕೆ, ಅದರ ದಂಡೀಮ್ಯಾಲ ನಮ್ಮ ಗುಡಸಲಾ. ಆದರಾಗ ನಾನು - ನೀನು - The old boy and his fairy queen.... ನಿನ್ನ ಎಲ್ಲಾ ಸ್ವಪ್ಪನೂ ಸಾಕಾರ, ಹ್ಯಾಂಗದ idea ?"<br /> {{gap}}- ಬಹುಶಃ ತನ್ನ ಕಣ್ಣಲ್ಲಿನ ದಣಿವು- ಸೋತು ಹೋದಂಥ ದಣಿವು- ಆತನ ಗಮನಕ್ಕೆ ಬಂದಿರಬೇಕು. ಮಾತು ಅಷ್ಟಕ್ಕೇ ಬಿಟ್ಟು ಆತ ಸೀರಿಯಸ್ಸಾಗಿ ಕೇಳಿದ್ದ :<br /> {{gap}}'- ಯಾಕ ಮಿನಿ ? ಇನ್ನೂ ಯಾಕ ಸಪ್ಪಗದ ಮಾರಿ ? ಇಷ್ಟೆಲ್ಲಾ ಸುಖಾ ಖರೇನೇ ಹೌದೋ ಅಲ್ಲೊ ಅಂತ ಸಂಶೇ ಬಂದದೇನು ? ನಾ ಎಂದರೆ ಸುಳ್ಳ ಹೇಳಿದ್ದೇನು ನಿನಗ ?.... ಹಾಂಗ ನೋಡಿದರ ದುಃಖಾ ನನಗ ಇರಬೇಕು. ಎಷ್ಟ ಕಳಕೊಂಡೆ ಜೀವನದಾಗ ! ಹದಿನಾರನೇ ವರ್ಷಕ್ಕೆ ನನ್ನ ಆಗ್ನಿಸಾಕ್ಷಿ ಆಗಿ ಲಗ್ನ ಮಾಡಿಕೊಂಡು ನನ್ನ ಮನೀಗೆ ಬಂದು, ಮೂವತ್ತೈದು ವರ್ಷ ನನ್ನ ಜೋಡೀ ಸಂಸಾರ ಮಾಡಿ, ಬಂಗಾರದಂಥಾ ಎರಡ ಮಕ್ಕಳನ್ನ ಹಡದು, ನನ್ನ ಸುಖಾ-ದುಃಖದಾಗ ಭಾಗೀ ಆಗಿ, ನನಗ ತನ್ನ ಸರ್ವಸ್ವ ಕೊಟ್ಟು, ಕಡೀಕೆ ನನ್ನ ಒಬ್ಬನ್ನು ಬಿಟ್ಟು ಶಾಂತಾ ಹೋಗಿಬಿಟ್ಟಳು.... ಹೋಗಿ ಎರಡು ತಿಂಗಳಾತು. ಎಷ್ಟ ನೆನಪ ಬಿಟ್ಟ ಹೋಗ್ಯಾಳ ನನ್ನ ಪಾಲಿಗೆ! ಇನ್ನೂ ಆಕಿ ಇದ್ದಾಳಂತು ಭ್ರಮಾ ನನಗ... ಆದರ ಇಲ್ಲ ಮಿನಿ, ನಾ ನನ್ನ ದುಃಖದಾಗ ಮುಳುಗಿ ನಿನಗ ಇನ್ನ ಅನ್ಯಾಯ ಮಾಡೋದಿಲ್ಲ. ನನ್ನ ಉಳದ ಜೀವನ ಈ ಎಲ್ಲಾ ನಿನ್ನ ಸುಖದ ಸಲುವಾಗಿ devote ಮಾಡತೀನಿ, ಇಲ್ಲಂದರ ದೇವರು ಮೆಟ್ಟೋದಿಲ್ಲ.... - ಆತನ ಕಣ್ಣು ಖರೇ ತುಂಬಿ ಬಂದಿದ್ದವು. ತಾನು ಮುಂದೆ ಸರಿದು ತೊಡೆಯಬೇಕು ಆ ಕಣ್ಣೀರನ್ನು. ಆದರೆ ಯಾಕೋ ಕೈಗಳು ನಿರ್ಜೀವವಾದಂತೆನಿಸಿ ಆಕೆ ಸುಮ್ಮನೆ ಇದ್ದಳು.<br /> {{gap}}-ನಂತರ ಎರಡೇ ನಿಮಿಷದಲ್ಲಿ ಆತನ ಮಾತಿಗೆ ಮತ್ತೆ ರಂಗೇರಿತ್ತು : “ನಿನಗ ನೆನಪದ ಏನು ಮಿನಿ ? ಮೊದಮೊದ್ಧ ನೀ ಹಗಲೆಲ್ಲ ಹೇಳತಿದ್ದಿ - ನೀ ಸಣ್ಣಾಕಿದ್ದಾಗಿನಿಂದ ಕನ್ಯಾಕುಮಾರಿ ಸಲುವಾಗಿ ಏನೋ ಒಂದ ವಿಚಿತ್ರ ರೀತಿಯ fascination ಅನಸ್ತದ, ಅಲ್ಲಿ ನನ್ನ ಜೋಡಿ ಒಮ್ಮೆ ಹೋಗಬೇಕನಸ್ತದ ಅಂತ. ಆದರ ನಾವು ಅಲ್ಲಿ ಹೋಗಬೇಕಂತ ಎರಡ ಮೂರ ಸರೆ ಪ್ಲಾನ್ ಮಾಡಿದಾಗೂ ಏನರೆ ವಿಘ್ನ ಬಂದು ರದ್ದು ಮಾಡಿದ್ವಿ. ಮುಂದಿನ ತಿಂಗಳು ನಾ ಪೂರಾ ಎರಡ ವಾರ ರಜಾ ತಗೋತೀನಿ, ಕನ್ಯಾಕುಮಾರಿಗೆ ಹೋಗಿ ಬೆಳತನಕಾ ಸಮುದ್ರ ದಂಡೇವಾಲ ಉಸುಕಿನ್ಯಾಗ ತಿರಗ್ಯಾಡೊಣಂತ. ನೀ ಸಾಕು ಅನ್ನೂ ತನಕಾ...'<br /> {{gap}}-'ಅಲ್ಲ ಮಿನಿ, ವಿಧಿ ಆಟ ಎಷ್ಟು ವಿಚಿತ್ರ ಆದ ನೋಡು. ನೀ ದೊಡ್ಡ ಪಗಾರದ<noinclude><references/></noinclude> 82xbf10ibmf4ack1x88xi1j8j12ivyp ಪುಟ:ನಡೆದದ್ದೇ ದಾರಿ.pdf/೧೩೯ 104 76958 323857 169508 2026-06-01T08:51:13Z Shreelatha.Halemane 7642 /* Proofread */ 323857 proofread-page text/x-wiki <noinclude><pagequality level="3" user="Shreelatha.Halemane" />{{rh|left=, ೧೩೨|center=|right=ನಡೆದದ್ದೇ ದಾರಿ}}</noinclude>________________ {{gap}}` ಸ್ಲೀಪಿಂಗ್ ಪಿಲ್ಸ್ ಓವರ್‌ ಡೋಜಾಗಿದೆ' - ಅಂದಿದ್ದರು ಫ್ಯಾಮಿಲಿ ಡಾಕ್ಟರು. 'ನಿನ್ನೆ ರಾತ್ರಿ ಯಾರು ಅವರಿಗೆ ಔಷಧ ಕೊಟ್ಟಿದ್ದು ?" 'ನಾನು' ಎಂದಿದ್ದೆ ತಾನು ದೃಢವಾಗಿ, “ನೀವು ಹೇಳಿದ್ದ ಮಿಕ್ಸಚರ್ ಮತ್ತ ದಿನಾ ಕೊಡುಹಾಂಗ ಒಂದು ಗುಳಿಗಿ ಕೊಟ್ಟನಿ....' -ಹೆಂಡತಿ ಆಗಲಿದ ದುಃಖದಿಂದಲೋ ಜಡ್ಡಿನ ಬಾಧೆ ತಾಳದಂತಾಗಿಯೋ ಅಪ್ಪ ಬೇಕೆಂತಲೇ ಸೀಪಿಂಗ್ ಪಿಲ್ಸ್ ತೆಗೆದುಕೊಂಡು ಸತ್ತಿರಬೇಕೆಂಬ ಘೋರ ತಾಪದಾಯಕ ಅರಿವಿನಿಂದಾಗಿ ಎಲ್ಲರೂ ಬಹಳ ಅತ್ತರು. -ಸುಮ್ಮನೆ ಕೂತಿದ್ದ ನನ್ನನ್ನೇ ನೋಡಿ ಗಾಬರಿಯಿಂದ ಹತ್ತಿರ ಬಂದು ಬೆನ್ನು ತಟ್ಟಿದ್ದ ಸತೀಶ, 'ನಿನಗ ಭಾಳ ದುಃಖ ಆಗೇದಂತ ನನಗೆ ಗೊತ್ತದ. ಆದರೇನು ಮಾಡೂದು ? ಜೀವನದಾಗ ಇವೆಲ್ಲ ಬರೂವ, ಸಮಾಧಾನ ಮಾಡಿಕೋ. ಧೈರ್ಯಾ ತಂದುಕೋ.' ಈ ಮನುಷ್ಯ ತನ್ನನ್ನು ತಪ್ಪು ತಿಳಿಯುವುದಕ್ಕೂ ಒಂದು ಮಿತಿ ಬೇಡವೇ ಎನಿಸಿ, ಕೆಟ್ಟೆನಿಸಿ, ಆಗ ಆಳು ಬಂದಿತ್ತು. ಆದರೆ ಅಂದಿನ ರಾತ್ರಿ ಅಪ್ಪನಿಗೆ ಒಂದೇ ಗುಳಿಗೆ ಕೊಟ್ಟಿದ್ದೆನೋ ಅಥವಾ ಕೈತಪ್ಪಿ ಇಲ್ಲವೆ ಮರವೆಯಿಂದ ಇಲ್ಲವೆ ಗೊತ್ತಾಗದೆ ಇಲ್ಲವೆ ಏನೋ ಆಗಿ ಹೆಚ್ಚು ಕೊಟ್ಟಿದ್ದೆನೋ ತನಗೆ ಈಗಲೂ ನೆನಪಾಗಿಲ್ಲ .... ಈಗ ರಾತ್ರಿ ಎರಡು ಗಂಟೆ. ದಟ್ಟ ಕತ್ತಲು ಹೊರಗೆ, ಈಗಲೇ ಮಲಗಿ ಸ್ವಲ್ಪ ನಿದ್ದೆ ಮಾಡಬೇಕು. ಇಲ್ಲವಾದರೆ ಹಗಲಾದಾಗ ನಿದ್ದೆ ಹತ್ತಿ ಲೋಂಡಾ ಬಂದಾಗ ಎಚ್ಚರಾಗದೇ ಹೋದೀತು. ಛೆ, ಸುಳ್ಳೆ ಹೆದರಿಕೆ ತನಗೆ. ಎಷ್ಟೋ ಸಲ ಪೂನಾದಿಂದ ಹುಬ್ಬಳ್ಳಿಗೆ, ಹುಬ್ಬಳ್ಳಿಯಿಂದ ಪೂನಾಕ್ಕೆ ಪ್ರವಾಸ ಮಾಡುವಾಗ ಪೂರಾ ಹದಿನಾಲ್ಕು ತಾಸು ತಾನು ನಿದ್ರಿಸಿದ್ದುಂಟು. ಆದರೂ ಲೋಂಡಾ ಬಂದಾಗ ಮಾತ್ರ ತಾನಾಗಿ ಎಚ್ಚರಾಗುವುದು. ಪ್ರತಿ ಸಲ ಹಾಗೆಯೆ. ಪೂನಾದಲ್ಲಿ ಮನೆಯೊಳಗೆ ಎಷ್ಟೋ ಸಲ ಮಕ್ಕಳ ಪರೀಕ್ಷೆ ಇದ್ದಾಗ, ಸತೀಶನಿಗೆ ಆಫೀಸಿನಲ್ಲಿ ಕೆಲಸ ಜಾಸ್ತಿ ಇದ್ದಾಗ, ಎಲ್ಲಾ ಹಾಗೇ ಚೆಲ್ಲಿ ಬಿಟ್ಟು ತಾನು ಹುಬ್ಬಳ್ಳಿಗೆ ಬರುತ್ತಿದ್ದುದುಂಟು. ಬಂದರೆ ಎಂದೂ ಎರಡು ದಿನಕ್ಕಿಂತ ಹೆಚ್ಚಿಗೆ ಇರಲಿಕ್ಕೆ ಆಗಿಲ್ಲ ತನಗೆ. ಇಲ್ಲಿಗೆ ಬಂದಾಗ ಯಾಕೆ ಬಂದೆನೋ ಅನಿಸುವುದು, ಬರಿದಾದ ಮನಸ್ಸು, ಬರಿದಾದ ತಲೆ ಹೊತ್ತು ಬಂದಷ್ಟೇ ಗಡಿಬಿಡಿ- ಅಸಮಾಧಾನದಿಂದ ತಿರುಗಿ ಹೊರಡುತ್ತಿದ್ದೆ. ಆದರೆ ಈ ಬಂದೋ ಬರಿದನ್ನು ಏನೋ ತುಂಬಿದಂತೆ ಅನಿಸುವುದು,<noinclude><references/></noinclude> 2glreuyz82li94mbe3rk2ka87vf0frl ಪುಟ:ಅರಮನೆ.pdf/೧೪೪ 104 77232 323830 323681 2026-06-01T04:40:55Z Hariprasad Shetty10 7490 323830 proofread-page text/x-wiki <noinclude><pagequality level="3" user="A826" />{{rh|left=ಅರಮನೆ|center= |right=೧೧೩}}</noinclude>ಯಿಲ್ಲಾಂದರ ತಾವು ರವುರವ ನರಕಕ್ಕೆ ಭಾಜನರಾಗುತ್ತಿದ್ದೆವಲ್ಲಾ.. ಅದಕ ಹಿರೇರು ಯಿರಬೇಕಂತ ಹಿರೇರು ಹೇಳಿರೋದು...<br /> {{gap}}ಅಯ್ಯಯ್ಯೋ... ಅಲಲಲಾss... ಮುಂದ ಮುಂದಕ ಹೋದಂಗ ಮಾಡೋದು.. ಹಂಗss... ಹಿಂದ ಹಿಂದಕ ತಿರುಗಿ ಅರಮನೇನ ಕಳ್ಕೊಳಗ ತುಂಬಿಕೊಳ್ಳೋದು.. ತಮ ತೆಪ್ಪ ಹೊಟ್ಟೇಲಿ ಹಾಕ್ಕೊಳ್ಳೆ ನಮ್ಮವ್ವಾ ಯಂದು ಸಣುಮಾಡೋದು ಮಾಡುತ ಮಂದಿ ಮತ ಮತ್ತ ಹೋಳ್ಕೊಳ್ಳಿ ಹೋಗಲಾರಂಭಿಸಿದ ಯಾಳ್ಮೆ ಯಾವುದಿತ್ತೆಂದರೆ ಅದೇ ಯಿತ್ತು. ಬಿಸಿಲುಗುದುರೆಗಳ ಖುರಪುಟದ ಸದ್ದು ಕಿವಿಗಡಚಿಕ್ಕುವಂಥ ಯಾಳ್ಳೆ ಅದಾಗಿತ್ತು. ಮುಗ ಜಲಧಾರೆಯಿಂದಾಗಿ ತೊಯ್ದು ತಪ್ಪಟೆಯಾಗಿದ್ದಂಥ ಯ್ಯಾಳೇವು ಅದಾಗಿತ್ತು. ಮಂದಿಯ ಕಣ್ಣುಗಳ ಮತ್ತು ಮೂಗುಗಳ ನಡುವೆ ಅಂಥ ಫರಕುಯಿರಲಿಲ್ಲ.. ಅವೆರಡರ ಧಾರೆಯು ವಂದೇ ಆಗಿತ್ತು. ಅವರ ದುಕ್ಕವು ಲಂಗು ಲಗಾಮಿಲ್ಲದ ಯ್ಯಾಳ್ಳೆ ಅದಾಗಿತ್ತು. ಅದೇ ಯ್ಯಾಳೋಕ್ಕೆ ಸರಿಯಾಗಿ ಬಡೇಲಡುಕಿಗೆ ವಂದು ಗಾವುದ ದೂರದಲ್ಲಿದ್ದ ಬತ್ತಿ ಮರದಡೀಲಿ ಜಗಲೂರೆವ್ವ ಅದೇ ಯಿನ್ನು ತನ್ನ ಪತಿವುರೊತಾ ಸಿರಿ ಸಂಪತ್ತನ್ನು ನಾನಾ ನಮೂನಿ ಹಳಿದುಕೊಳ್ಳುತ್ತ ಮಂನ್ನು ಚೆಲ್ಲಿದ್ದಳು.. ವಂದು ಜೊಂಪು ಗಾಢ ನಿದ್ರೆಆವರಿಸಿತ್ತು.. ಅದರ ತರುವಾಯು ಬಿದ್ದ ಕಣಸೂಳಗ ಬಿರುಕು ಬಿಟ್ಟಿರುವ ನೆಲ.. ಯಿರುಕುಲುಗಳಲ್ಲಿ ಹೊಳೆ ಹಳ್ಳಗಳ ಕಳೇಬರಗಳು.. ಅವುಸಧಕ್ಕೆ ಬೇಕೆಂದರೂ ವಂಥಟಗಾದರು ಹಸಿರಿಲ್ಲದ.. ಹಸಿರ ವುಸುರಿಲ್ಲದ ನೆಲದ ದುಕ್ಕವನ್ನು ವರಣನಾತುಮವಾಗಿ ಆಕಾಸಕ್ಕೆ ಪ್ರವರ ಸಲ್ಲಿಸುತ್ತಿರುವ ಬೋಳು ಮರಗಳು ಅಲ್ಲೊಂದು ಯಿಲ್ಲೊಂದು... ರೆಕ್ಕೆ ಹರಕೊಂಡಿರುವ, ಕೊಕ್ಕು ಮುರಕೊಂಡಿರುವ ಪಕ್ಷಿಗಳು ಅಲ್ಲೊಂದು, ಯಿಲ್ಲೊಂದು.. ಆ ತುದಿಯಿಂದ ಯೀ ತುದಿ ಮುಟ ಮುಪ್ಪಾನು ಮುದುಕಿಯೊಂದು ತನ್ನತ್ತ ನಡಕೋತ ನಡಕೋತ ಬಂತು. ನೀನ್ಯಾರವ್ವಾ ಯಂದು ಜಗಲೂರೆವ್ವ ಕೇಳಿದ್ದಕ್ಕೆ ಅದು "ತಂಗೀ.. ನಾನು ಕಣವ್ವಾ.. ಪುವ್ವಲ ರಾಜವಮುಸದವರ ಕುದುರಡವರ ಮನೆಯವ್ವ' ಯಂದು ಖನ ಗುರುತು ಹೇಳಿಕೊಂಡಿತು.. ಆಗಿದ್ದು ಮೋಬಯ್ಯನ ಸತೀಮಣಿಯು "ಹೆಂಗಿದ್ದಾರೆ ಹೆಂಗಾಗಿಬಿಟೀಯಲ್ಲವ್ವಾ..” ಯಂದು ಪರಾಮರಿಸಿದ್ದಕ್ಕೆ ಅದು ಪಟ್ಟಣದ ಪ್ರತಿಯೊಂದು ಯಿದ್ಯಾಮಾನವನ್ನು ಕೂಲಂಕಷ ಯಿವರಿಸಿ ಹೇಳಿತು. ತನ್ನ ಮಕ್ಕಳು ತನ್ನ ಮ್ಯಾಲ ಮುಗಿಬಿದ್ದುದ್ದನ್ನೂ, ಜಡೇತಾತನು ಆಪದ್ಬಾಂಧವನಂತೆ ಬಂದು ತನ್ನನ್ನು ಕಾಪಾಡಿದ್ದನ್ನೂ ಹೇಳದೆಯಿರಲಿಲ್ಲ ಅದು.. ನೀನು<noinclude><references/></noinclude> 9mdxeuhafiwisct1kjs6o0lu8cfvrse 323831 323830 2026-06-01T04:41:11Z Hariprasad Shetty10 7490 /* Validated */ 323831 proofread-page text/x-wiki <noinclude><pagequality level="4" user="Hariprasad Shetty10" />{{rh|left=ಅರಮನೆ|center= |right=೧೧೩}}</noinclude>ಯಿಲ್ಲಾಂದರ ತಾವು ರವುರವ ನರಕಕ್ಕೆ ಭಾಜನರಾಗುತ್ತಿದ್ದೆವಲ್ಲಾ.. ಅದಕ ಹಿರೇರು ಯಿರಬೇಕಂತ ಹಿರೇರು ಹೇಳಿರೋದು...<br /> {{gap}}ಅಯ್ಯಯ್ಯೋ... ಅಲಲಲಾss... ಮುಂದ ಮುಂದಕ ಹೋದಂಗ ಮಾಡೋದು.. ಹಂಗss... ಹಿಂದ ಹಿಂದಕ ತಿರುಗಿ ಅರಮನೇನ ಕಳ್ಕೊಳಗ ತುಂಬಿಕೊಳ್ಳೋದು.. ತಮ ತೆಪ್ಪ ಹೊಟ್ಟೇಲಿ ಹಾಕ್ಕೊಳ್ಳೆ ನಮ್ಮವ್ವಾ ಯಂದು ಸಣುಮಾಡೋದು ಮಾಡುತ ಮಂದಿ ಮತ ಮತ್ತ ಹೋಳ್ಕೊಳ್ಳಿ ಹೋಗಲಾರಂಭಿಸಿದ ಯಾಳ್ಮೆ ಯಾವುದಿತ್ತೆಂದರೆ ಅದೇ ಯಿತ್ತು. ಬಿಸಿಲುಗುದುರೆಗಳ ಖುರಪುಟದ ಸದ್ದು ಕಿವಿಗಡಚಿಕ್ಕುವಂಥ ಯಾಳ್ಳೆ ಅದಾಗಿತ್ತು. ಮುಗ ಜಲಧಾರೆಯಿಂದಾಗಿ ತೊಯ್ದು ತಪ್ಪಟೆಯಾಗಿದ್ದಂಥ ಯ್ಯಾಳೇವು ಅದಾಗಿತ್ತು. ಮಂದಿಯ ಕಣ್ಣುಗಳ ಮತ್ತು ಮೂಗುಗಳ ನಡುವೆ ಅಂಥ ಫರಕುಯಿರಲಿಲ್ಲ.. ಅವೆರಡರ ಧಾರೆಯು ವಂದೇ ಆಗಿತ್ತು. ಅವರ ದುಕ್ಕವು ಲಂಗು ಲಗಾಮಿಲ್ಲದ ಯ್ಯಾಳ್ಳೆ ಅದಾಗಿತ್ತು. ಅದೇ ಯ್ಯಾಳೋಕ್ಕೆ ಸರಿಯಾಗಿ ಬಡೇಲಡುಕಿಗೆ ವಂದು ಗಾವುದ ದೂರದಲ್ಲಿದ್ದ ಬತ್ತಿ ಮರದಡೀಲಿ ಜಗಲೂರೆವ್ವ ಅದೇ ಯಿನ್ನು ತನ್ನ ಪತಿವುರೊತಾ ಸಿರಿ ಸಂಪತ್ತನ್ನು ನಾನಾ ನಮೂನಿ ಹಳಿದುಕೊಳ್ಳುತ್ತ ಮಂನ್ನು ಚೆಲ್ಲಿದ್ದಳು.. ವಂದು ಜೊಂಪು ಗಾಢ ನಿದ್ರೆಆವರಿಸಿತ್ತು.. ಅದರ ತರುವಾಯು ಬಿದ್ದ ಕಣಸೂಳಗ ಬಿರುಕು ಬಿಟ್ಟಿರುವ ನೆಲ.. ಯಿರುಕುಲುಗಳಲ್ಲಿ ಹೊಳೆ ಹಳ್ಳಗಳ ಕಳೇಬರಗಳು.. ಅವುಸಧಕ್ಕೆ ಬೇಕೆಂದರೂ ವಂಥಟಗಾದರು ಹಸಿರಿಲ್ಲದ.. ಹಸಿರ ವುಸುರಿಲ್ಲದ ನೆಲದ ದುಕ್ಕವನ್ನು ವರಣನಾತುಮವಾಗಿ ಆಕಾಸಕ್ಕೆ ಪ್ರವರ ಸಲ್ಲಿಸುತ್ತಿರುವ ಬೋಳು ಮರಗಳು ಅಲ್ಲೊಂದು ಯಿಲ್ಲೊಂದು... ರೆಕ್ಕೆ ಹರಕೊಂಡಿರುವ, ಕೊಕ್ಕು ಮುರಕೊಂಡಿರುವ ಪಕ್ಷಿಗಳು ಅಲ್ಲೊಂದು, ಯಿಲ್ಲೊಂದು.. ಆ ತುದಿಯಿಂದ ಯೀ ತುದಿ ಮುಟ ಮುಪ್ಪಾನು ಮುದುಕಿಯೊಂದು ತನ್ನತ್ತ ನಡಕೋತ ನಡಕೋತ ಬಂತು. ನೀನ್ಯಾರವ್ವಾ ಯಂದು ಜಗಲೂರೆವ್ವ ಕೇಳಿದ್ದಕ್ಕೆ ಅದು "ತಂಗೀ.. ನಾನು ಕಣವ್ವಾ.. ಪುವ್ವಲ ರಾಜವಮುಸದವರ ಕುದುರಡವರ ಮನೆಯವ್ವ' ಯಂದು ಖನ ಗುರುತು ಹೇಳಿಕೊಂಡಿತು.. ಆಗಿದ್ದು ಮೋಬಯ್ಯನ ಸತೀಮಣಿಯು "ಹೆಂಗಿದ್ದಾರೆ ಹೆಂಗಾಗಿಬಿಟೀಯಲ್ಲವ್ವಾ..” ಯಂದು ಪರಾಮರಿಸಿದ್ದಕ್ಕೆ ಅದು ಪಟ್ಟಣದ ಪ್ರತಿಯೊಂದು ಯಿದ್ಯಾಮಾನವನ್ನು ಕೂಲಂಕಷ ಯಿವರಿಸಿ ಹೇಳಿತು. ತನ್ನ ಮಕ್ಕಳು ತನ್ನ ಮ್ಯಾಲ ಮುಗಿಬಿದ್ದುದ್ದನ್ನೂ, ಜಡೇತಾತನು ಆಪದ್ಬಾಂಧವನಂತೆ ಬಂದು ತನ್ನನ್ನು ಕಾಪಾಡಿದ್ದನ್ನೂ ಹೇಳದೆಯಿರಲಿಲ್ಲ ಅದು.. ನೀನು<noinclude><references/></noinclude> ezyys54faqsr4vahp1cm38094sx8pju ಪರಿವಿಡಿ:ಕಮ್ಯೂನಿಸಂ.djvu 106 77499 323698 282898 2026-05-31T13:06:44Z Vikashegde 1258 323698 proofread-index text/x-wiki {{:MediaWiki:Proofreadpage_index_template |Type=book |Title=[[ಕಮ್ಯೂನಿಸಂ]] |Language=kn |Volume= |Author=ಎಲ್. ಶ್ರೀಕಾಂತಯ್ಯ |Translator= |Editor= |Illustrator= |School= |Publisher= |Address= |Year=1957 |Key= |ISBN= |OCLC= |LCCN= |BNF_ARK= |ARC= |DOI= |Source=djvu |Image=1 |Progress=C |Transclusion=no |Validation_date= |Pages=<pagelist from=1to7 6to7=roman 5="ಮುನ್ನುಡಿ" <pagelist from=8 8=1 /> |Volumes= |Remarks= |Width= |Header= |Footer= |tmplver= }} [[ವರ್ಗ:ಸಮಾಜ]] g0dscw7urc801hifzcha9kgjxi7hn0i 323699 323698 2026-05-31T13:09:21Z Vikashegde 1258 323699 proofread-index text/x-wiki {{:MediaWiki:Proofreadpage_index_template |Type=book |Title=[[ಕಮ್ಯೂನಿಸಂ]] |Language=kn |Volume= |Author=ಎಲ್. ಶ್ರೀಕಾಂತಯ್ಯ |Translator= |Editor= |Illustrator= |School= |Publisher= |Address= |Year=1957 |Key= |ISBN= |OCLC= |LCCN= |BNF_ARK= |ARC= |DOI= |Source=djvu |Image=1 |Progress=C |Transclusion=no |Validation_date= |Pages=<pagelist /> |Volumes= |Remarks= |Width= |Header= |Footer= |tmplver= }} [[ವರ್ಗ:ಸಮಾಜ]] pu2fadoxbwwl5l0rj2dqd0gjmca40tn ಪುಟ:ಕಮ್ಯೂನಿಸಂ.djvu/೧ 104 77500 323702 224003 2026-05-31T13:15:47Z Vikashegde 1258 323702 proofread-page text/x-wiki <noinclude><pagequality level="4" user="Smnaazil" /></noinclude>{{center|'''ಮೈಸೂರು ವಿಶ್ವವಿದ್ಯಾನಿಲಯ ಕನ್ನಡ ಗ್ರಂಥಮಾಲೆ- ೩೮'''}} {{center|ಪ್ರಧಾನ ಸಂಪಾದಕ}} {{center|ಕೆ. ವಿ. ಪುಟ್ಟಪ್ಪ, ಎಂ. ಎ., ಡಿ. ಲಿಟ್.,}} {{xxx-larger|{{center|'''ಕಮ್ಯೂನಿಸಂ'''}}}} {{Css image crop |Image = ಕಮ್ಯೂನಿಸಂ.djvu |Page = 1 |bSize = 372 |cWidth = 75 |cHeight = 132 |oTop = 249 |oLeft = 141 |Location = center |Description = }}</br> {{center|ಲೇಖಕರು}} {{center|ಶ್ರೀ ಎಲ್. ಶ್ರೀಕಂಠಯ್ಯ}} {{smaller|{{center|ಎಂ.ಎ., ಎಂ.ಎಸ್.ಸಿ.,(ಲಂಡನ್) ಬಾರ್-ಅಟ್-ಲಾ}}}} {{center|ಮೈಸೂರು}} {{center|ಮೈಸೂರು ವಿಶ್ವವಿದ್ಯಾನಿಲಯ.}} {{center|೧೯೫೭}}<noinclude><references/></noinclude> k6i7xiug3c0hh65p7eyc6z8b1agrcaz ಪುಟ:ಕಮ್ಯೂನಿಸಂ.djvu/೩ 104 77502 323719 210598 2026-05-31T16:00:06Z Vikashegde 1258 323719 proofread-page text/x-wiki <noinclude><pagequality level="4" user="Smnaazil" /></noinclude>{{Css image crop |Image = ಕಮ್ಯೂನಿಸಂ.djvu |Page = 3 |bSize = {{#expr:372*2}} |cWidth = {{#expr:303*2}} |cHeight = {{#expr:405*2}} |oTop = {{#expr:84*2}} |oLeft = {{#expr:35*2}} |Location = center |Description = }} {{center|ಕಾರ್ಲ್ ಮಾರ್ಕ್ಸ್}}<noinclude><references/></noinclude> o3u505vt4zpvoq2jv6scv97azbnw3e2 ಪುಟ:ಕಮ್ಯೂನಿಸಂ.djvu/೬ 104 77505 323697 224197 2026-05-31T13:02:32Z Vikashegde 1258 323697 proofread-page text/x-wiki <noinclude><pagequality level="4" user="Smnaazil" /></noinclude>{{rh|center=iv|right=|left=}} <poem> {{gap}}1. ದೇಶಭಾಷೆಗಳಲ್ಲಿ ಪಾರಿಭಾಷಿಕ ಅಥವಾ ವೈಜ್ಞಾನಿಕ ಪದಗಳ ದಾರಿದ್ರ್ಯ. {{gap}}2. ಗ್ರಂಥಗಳ ಅಭಾವ. {{gap}}3. ವಿವಿಧ ಪ್ರಾಂತಗಳ ವಿದ್ವಾಂಸರ ಸಂಪರ್ಕಕ್ಕೆ ಮತ್ತು ಸರ್ಕಾರಿ {{gap}}{{gap}}ನೌಕರರ ಪರಸ್ಪರ ವಿನಿಮಯಕ್ಕೆ ಅಡಚಣೆ.</poem> {{gap}}ಈ ಕಾರಣಗಳು ಸಂಪೂರ್ಣ ನಿರಾಧಾರವೆಂಬುದು ಕೆಳಗಣ ವಿವರಣೆ ಯಿಂದ ವ್ಯಕ್ತವಾಗುತ್ತದೆ. {{gap}}1. ವೈಜ್ಞಾನಿಕ ಅಥವಾ ಪಾರಿಭಾಷಿಕ ವಿಷಯಗಳಿಗೆ ಹೊಸ </br> ಹೊಸ ಶಬ್ದಗಳನ್ನು ಸೃಷ್ಟಿಸುವ ಸಂಕಟಕ್ಕೆ ಗುರಿಯಾಗಬೇಕಾಗಿಲ್ಲ, ಅಂತರ </br> ರಾಷ್ಟ್ರೀಯ ಶಬ್ದಗಳನ್ನೆ ಇದ್ದಕ್ಕಿದ್ದ ಹಾಗೆಯೆ ಬಳಸಿಕೊಳ್ಳಬಹುದು. </br> ಆವಶ್ಯಕತೆ ಕಂಡುಬಂದರೆ ಮಾತ್ರ ವಿವರಣಾತ್ಮಕವಾಗಿ ದೇಶಭಾಷೆಯ </br> ಶಬ್ದಗಳನ್ನು ಉಪಯೋಗಿಸಬಹುದು. ಪಾರಿಭಾಷಿಕ ಶಬ್ದಗಳು ವಾಸ್ತವ </br> ವಾಗಿ ಅಂಕಿತನಾಮಗಳು ತಾನೆ ! ಕೇಂದ್ರ ಸರ್ಕಾರದ ವಿದ್ಯಾ ಖಾತೆ ತಯಾ </br> ರಿಸಿರುವ ಪಾರಿಭಾಷಿಕ ಪದಗಳ ಕೋಶ ಈ ತತ್ವವನ್ನೇ ಅವಲಂಬಿಸಿದೆ. </br> ಮೈಸೂರು ವಿಶ್ವವಿದ್ಯಾನಿಲಯವೂ ಈ ಮಾರ್ಗವನ್ನೆ ಸಂಪೂರ್ಣವಾಗಿ </br> ಅಂಗೀಕರಿಸಿದೆ. {{gap}}2. ಈಗಾಗಲೆ ಎಲ್ಲ ಭಾಷೆಗಳಲ್ಲಿಯೂ ವೈಜ್ಞಾನಿಕ ಗ್ರಂಥಗಳು </br> ಹೊರಬೀಳುತ್ತಿವೆ ಆವಶ್ಯಕತೆ ಹೆಚ್ಚಿದಂತೆಲ್ಲ ಅವುಗಳ ಸಂಖ್ಯೆಯ </br> ಬೆಳೆಯುತ್ತದೆ, ಪೇಟೆಯಲ್ಲಿ ಗಿರಾಕಿಯಿದೆಯೆಂದು ತಿಳಿದರೆ ಸಾಕು, </br> ಗ್ರಂಥಗಳು ಲೆಕ್ಕವಿಲ್ಲದೆ ಹೊರಬರುತ್ತವೆ. {{gap}}3. ಅಂತರರಾಷ್ಟ್ರೀಯ ಪಾರಿಭಾಷಿಕ ಶಬ್ದಗಳನ್ನು ಬಿಡುವುದಿಲ್ಲ </br> ವಾದುದರಿಂದಲೂ ಹಿಂದಿ ಅಥವಾ ಇಂಗ್ಲಿಷ್ ಭಾಷೆಯನ್ನು ಕಡ್ಡಾಯ </br> ವಾಗಿ ಎಲ್ಲ ವಿದ್ಯಾರ್ಥಿಗಳೂ ಒಂದಲ್ಲ ಒಂದು ರೀತಿಯಲ್ಲಿ ಕಲಿಯಬೇಕಾಗಿರು </br> ವುದರಿಂದಲೂ ವಿದ್ವಾಂಸರ ಸಂಪರ್ಕಕ್ಕಾಗಿ ಸರ್ಕಾರಿ ನೌಕರರ ವಿನಿಮ </br> ಯಕ್ಕಾಗಲಿ ಅಡಚಣೆ ಆಗುವುದಿಲ್ಲ. ಈ ದೊಡ್ಡ ರಾಷ್ಟ್ರದಲ್ಲಿ ಸರ್ಕಾರಿ </br> ನೌಕರರ ಸಂಖ್ಯೆ ಅತ್ಯಲ್ಪಭಾಗವೆನ್ನುವುದನ್ನೂ ಈ ಅತ್ಯಲ್ಪಸಂಖ್ಯೆಯ<noinclude><references/></noinclude> lp5mnhb29ehhf4kypd5puimkjy6j6ox ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೨೭೭ 104 80851 323832 190954 2026-06-01T04:42:27Z Hariprasad Shetty10 7490 /* ಪರಿಶೀಲಿಸಲಾಗಿಲ್ಲ */ 323832 proofread-page text/x-wiki <noinclude><pagequality level="1" user="Hariprasad Shetty10" />{{rh|left=೨೪೦|center=ಭಾರತೀಯ ಇತಿಹಾಸವು|right=}}</noinclude>________________ . ದೇಶದಲ್ಲಿ ಘನವೂ, ಸ್ಥಿರವೂ ವಿಶಾಲವಾದ ನಾ ಮಾಜವೆಂದರೆ ಶಾತೆ ವಾಹನರದೇ ಎಂದು ಹೇಳಬಹುದು. ಅ೦ಧರಾ ಜ್ಞವು ನಷ್ಟವಾಗಲಿಕ್ಕೆ ಕಾರಣಗಳಾವುವೆಂಬುದು ಸಿಗುವದಿಲ್ಲವಾದ್ದರಿಂದ ಅಧ್ರರಾಜರುಗಳ ವಿಷಯದಲ್ಲಿ ಇತಿಹಾಸಗಾರರು ಮೌನಭಾವವನ್ನು ತಾಳಬೇಕಾಗಿದೆ. ಒಟ್ಟಿಗೆ, ಇ. ಸ ದ ೩ನೇ ಶತಕವೆಂದರೆ ಹಿಂದೂ ದೇಶದ ಚರಿತ್ರೆಯ ಲ್ಲಿಯ ಕಗ್ಗ ತಲೆಯ ಕಾಲವಾಗಿದೆ. ಒ೦ದೂ ಸ೦ಗತಿಗಳು ಕಾಣಿಸಲಿ ಕೈಲ್ಲ. ನೀರನಿಕ್ರಮಾರ್ಕ:- ಈ ಕಗ್ಗಾಲದೊಳಗೆ ಹಿಂದೂ ದೇಶವೆಲ್ಲ ತಿರಗಳೆಯ ಮಡುವಿಗೆ ಸಿಕ್ಕು ಬಳಲುತ್ತಿತು. ಚೀನ, ಇರಾಣ, ಬಾ ಕೈಯಾಗಳ ಭಾಗದಿಂದ ಶಕ ರೂ, ಯವನ ರೂಾ, ಇ೦ ತೊ ಪಾರ್ಧಿ ಯನ್ನ ರೂ ( ತುರ್ಕರ ) ಅವರ ಮು೦ತಾದ ಕಾಡುಪು೦ಡ ಜಾತಿಯ ಜನರು ತೋಳಿನಂತೆ ಗು೦ಪುಗಟ್ಟಿ ಕೊಂಡು ಹಿಂದೂ ದೇಶದೊಳಗೆ ನುಗ್ಗಿ ಪ೦ಜಾಬ, ಸಿಂಧ, ಕಾ ಠವಾಡದ ವರೆಗೆ ಸಾಗಿ ಬಂದು, ತಮ್ಮ ಗಟ್ಟಿ ಗತನದಿಂದಲೂ, ಪುಂಡ ತನದಿ೦ದಲೂ, ಸಿಂಧ, ಕಾಥೇವಾಡ, ಮಧುರೆ, ತಕ್ಷಶಿಲೆ, ಮೊದಲಾದವುಗಳಲ್ಲಿ ತಮ್ಮ ರಾಜ್ಯಗಳನ್ನು ನಮ್ಮಲ್ಲಿ ಕಟ್ಟಿ ಕೊಂಡರು. ಇವರಲ್ಲಿ ಅನೇಕರು ಬೌದ್ಧ ಮತವನ್ನು ವಲ೦ಬಿಸಿದ್ದರು. ಹಿಂದೂ ರಾಜ್ಯಗಳು ಅಲ್ಲಲ್ಲಿ ಮಿ ಟು ಗುಟ್ಟುತ್ತಿದ್ದ , ಒಬ್ಬರಿಗಾದರೂ, ಈ ಶಕಯ ವನರ ಹಾವಳಿಯನ್ನು ಅಡ್ಡಗಟ್ಟ ಬೇಕೆ೦ಬ ದೇಶಾಭಿಮಾನ ವಾ ಗಲಿ, ಧರ್ಮಾಭಿಮಾನವಾಗಲಿ ತಲೆಯೆತ್ತಲಿಲ್ಲ. ಹಿಂದುಗಳ ಜನ ಜೀವನವೇ ಯಾಕೊ ಬೂದಿಮುಚ್ಚಿದ ಕೆಂಡದಂತೆ ಆಗಿತ್ತು. ಶಕ ರಾಗಲಿ, ಇಂಪಾ ರ್ಧಿಯನ್ನರಾಗಲಿ, ಬೇರೆ ದೇಶದಿಂದ ಬಂದ, ಬೇರೆ ಜಾತಿಗೆ ಸಂಬಂಧಪಟ್ಟ ಕಾಡು ಜಾತಿಯ ವರಾದ್ದರಿಂದ, ಧರ್ಮ ಜೀವನ ರಾದ ಹಿಂದುಗಳಿಗೆ ಅವರ ರಾಜ್ಯ ನಿರ್ವಹಣಕ್ರಮವು ಹೇಗೆ ರುಚಿಸುವ ದೆಂತು? ಹಿಂದೂ ದೇಶಕ್ಕೆ ಬಂದಿರುವ ಗೋಳನ್ನು ತಪ್ಪಿಸಬೇಕೆಂದು ಈ ವಿಪತ್ತಿಗೆ ಎದುರಾಳಿಯಾಗಿ ನಿಂತು ಎದೆಗೊಟ್ಟು ಕಾದಿದ ವೀರರಲ್ಲಿ ವೀರವಿಕ್ರಮಾದಿತ್ಯ ನೊಬ್ಬನು. ತನ್ನ ನೆರೆಯಲ್ಲಿಯೇ ಆಳಿಕೊಂಡಿರುವ ಶಕರೆಂಬ ವಿಧರ್ಮದವರ ರಾಜ್ಯವನ್ನು ಸಹಿಸದೆ ಅವರೊಡನೆ ಯುದ್ಧ<noinclude></noinclude> ekol45php6mbtvlije5q2gw0t7c33p2 323833 323832 2026-06-01T04:45:43Z Hariprasad Shetty10 7490 323833 proofread-page text/x-wiki <noinclude><pagequality level="1" user="Hariprasad Shetty10" />{{rh|left=೨೪೦|center=ಭಾರತೀಯ ಇತಿಹಾಸವು|right=}}</noinclude>ದೇಶದಲ್ಲಿ ಘನವೂ, ಸ್ಥಿರವೂ ವಿಶಾಲವಾದ ನಾ ಮಾಜವೆಂದರೆ ಶಾತೆ ವಾಹನರದೇ ಎಂದು ಹೇಳಬಹುದು. ಅ೦ಧರಾ ಜ್ಞವು ನಷ್ಟವಾಗಲಿಕ್ಕೆ ಕಾರಣಗಳಾವುವೆಂಬುದು ಸಿಗುವದಿಲ್ಲವಾದ್ದರಿಂದ ಅಧ್ರರಾಜರುಗಳ ವಿಷಯದಲ್ಲಿ ಇತಿಹಾಸಗಾರರು ಮೌನಭಾವವನ್ನು ತಾಳಬೇಕಾಗಿದೆ. ಒಟ್ಟಿಗೆ, ಇ. ಸ ದ ೩ನೇ ಶತಕವೆಂದರೆ ಹಿಂದೂ ದೇಶದ ಚರಿತ್ರೆಯ ಲ್ಲಿಯ ಕಗ್ಗ ತಲೆಯ ಕಾಲವಾಗಿದೆ. ಒ೦ದೂ ಸ೦ಗತಿಗಳು ಕಾಣಿಸಲಿ ಕೈಲ್ಲ. ನೀರನಿಕ್ರಮಾರ್ಕ:- ಈ ಕಗ್ಗಾಲದೊಳಗೆ ಹಿಂದೂ ದೇಶವೆಲ್ಲ ತಿರಗಳೆಯ ಮಡುವಿಗೆ ಸಿಕ್ಕು ಬಳಲುತ್ತಿತು. ಚೀನ, ಇರಾಣ, ಬಾ ಕೈಯಾಗಳ ಭಾಗದಿಂದ ಶಕ ರೂ, ಯವನ ರೂಾ, ಇ೦ ತೊ ಪಾರ್ಧಿ ಯನ್ನ ರೂ ( ತುರ್ಕರ ) ಅವರ ಮು೦ತಾದ ಕಾಡುಪು೦ಡ ಜಾತಿಯ ಜನರು ತೋಳಿನಂತೆ ಗು೦ಪುಗಟ್ಟಿ ಕೊಂಡು ಹಿಂದೂ ದೇಶದೊಳಗೆ ನುಗ್ಗಿ ಪ೦ಜಾಬ, ಸಿಂಧ, ಕಾ ಠವಾಡದ ವರೆಗೆ ಸಾಗಿ ಬಂದು, ತಮ್ಮ ಗಟ್ಟಿ ಗತನದಿಂದಲೂ, ಪುಂಡ ತನದಿ೦ದಲೂ, ಸಿಂಧ, ಕಾಥೇವಾಡ, ಮಧುರೆ, ತಕ್ಷಶಿಲೆ, ಮೊದಲಾದವುಗಳಲ್ಲಿ ತಮ್ಮ ರಾಜ್ಯಗಳನ್ನು ನಮ್ಮಲ್ಲಿ ಕಟ್ಟಿ ಕೊಂಡರು. ಇವರಲ್ಲಿ ಅನೇಕರು ಬೌದ್ಧ ಮತವನ್ನು ವಲ೦ಬಿಸಿದ್ದರು. ಹಿಂದೂ ರಾಜ್ಯಗಳು ಅಲ್ಲಲ್ಲಿ ಮಿ ಟು ಗುಟ್ಟುತ್ತಿದ್ದ , ಒಬ್ಬರಿಗಾದರೂ, ಈ ಶಕಯ ವನರ ಹಾವಳಿಯನ್ನು ಅಡ್ಡಗಟ್ಟ ಬೇಕೆ೦ಬ ದೇಶಾಭಿಮಾನ ವಾ ಗಲಿ, ಧರ್ಮಾಭಿಮಾನವಾಗಲಿ ತಲೆಯೆತ್ತಲಿಲ್ಲ. ಹಿಂದುಗಳ ಜನ ಜೀವನವೇ ಯಾಕೊ ಬೂದಿಮುಚ್ಚಿದ ಕೆಂಡದಂತೆ ಆಗಿತ್ತು. ಶಕ ರಾಗಲಿ, ಇಂಪಾ ರ್ಧಿಯನ್ನರಾಗಲಿ, ಬೇರೆ ದೇಶದಿಂದ ಬಂದ, ಬೇರೆ ಜಾತಿಗೆ ಸಂಬಂಧಪಟ್ಟ ಕಾಡು ಜಾತಿಯ ವರಾದ್ದರಿಂದ, ಧರ್ಮ ಜೀವನ ರಾದ ಹಿಂದುಗಳಿಗೆ ಅವರ ರಾಜ್ಯ ನಿರ್ವಹಣಕ್ರಮವು ಹೇಗೆ ರುಚಿಸುವ ದೆಂತು? ಹಿಂದೂ ದೇಶಕ್ಕೆ ಬಂದಿರುವ ಗೋಳನ್ನು ತಪ್ಪಿಸಬೇಕೆಂದು ಈ ವಿಪತ್ತಿಗೆ ಎದುರಾಳಿಯಾಗಿ ನಿಂತು ಎದೆಗೊಟ್ಟು ಕಾದಿದ ವೀರರಲ್ಲಿ ವೀರವಿಕ್ರಮಾದಿತ್ಯ ನೊಬ್ಬನು. ತನ್ನ ನೆರೆಯಲ್ಲಿಯೇ ಆಳಿಕೊಂಡಿರುವ ಶಕರೆಂಬ ವಿಧರ್ಮದವರ ರಾಜ್ಯವನ್ನು ಸಹಿಸದೆ ಅವರೊಡನೆ ಯುದ್ಧ<noinclude></noinclude> ol7xi69z7jhkkgqcbi3kh36cf58r0i0 ಪುಟ:ಅರಮನೆ.pdf/೩೭೫ 104 86769 323838 206087 2026-06-01T05:04:30Z Hariprasad Shetty10 7490 323838 proofread-page text/x-wiki <noinclude><pagequality level="1" user="Ashwini2001" />{{rh|left=೩೪೪|center=|right=ಅರಮನೆ}}</noinclude>ನೀರು ಸುರುವುತಲೂ, ಸೀಗೇಕಾಯಿ ಪುಡಿಯಿಂದ ಅದರ ಮಯ್ಯನ್ನು ಗಸಗಸ ವುಜ್ಜುತಲೂ, ಮಜ್ಜಣವನ್ನು ತಾಸುಗಟ್ಟಲೆ ಮಾಡಿಸಿದರು. ತರುವಾಯ ರೇಶಿಮೆ ಅರಿವೆಯಿಂದ ಮಯ್ಯ ತಂಗಲನ್ನು ವರೆಸಿದರು. ಹೊಚ್ಚ ಹೊಸ ಬಟ್ಟೆಬರೆ ತೊಡಿಸಿದರು. ಮುಖಕ ಅರುಷಣ ಕೊಂಬಿನ ಲೇಹ್ಯವ ಸೂಸಿದರು.. ಲೋಬಾನದ ಹೊಗೆ ಆಡಿಸಿದರು. ವುತ್ತು, ಕರಬೂರ, ದ್ರಾಕ್ಷಿ, ಗೋಡಂಬಿ, ಬಾದಾಮು ತಿನ್ನಿಸಿದರು. ಕೆನೆವಾಲು, ನೊರೆವಾಲು ಕುಡಿಸಿದರು. ಜೋಂಪಿನಿಂದ ತೂಕಡಿಸಲಾರಂಭಿಸಿದ ವಸ್ತಿಯನ್ನು ತೂಗು ತೊಟ್ಟಿಲೊಳಗೆ ಮಲಗಿಸಿದರು.. “ಮಲಗವ್ವಾ ತಾಯಿ ಮಲಗವ್ವಾ ಮಾಮಾಯಿ” ಯಂದು ಪದ ಹಾಡುತ ತೂಗಿದರು.. ಹಂಗ ವಸ್ತಿಯು ಗಪ್ಪಂತ ಕಣ್ಣುಮುಚ್ಚಿ ಮೊಂಕಾರ ಸದ್ರುಸ ಗೊರಕೆಯನ್ನು.... * ಪ್ಲಾ.. ಯಿನ್ನೇನು.. ತಾಯಿ ಸಾಂಬವಿ ನಿದ್ದೆ ಮಾಡುತಾಳ.. ಆಕೆ ಯಚ್ಚರಾಗುವುದರೊಳ ಗಾಗಿ ಹಿಡಿಯಲು ಬಂದ ಅಣ್ಣಂಗಳಿಗೆ ಅಜೇಯನಾಗಿ ವುಳಕೊಂಡಿರುವ ಮಾಬಲಿಯನ್ನು ಹಿಡಿಯಬೇಕದೆ, ಹಿಡಿದು ಕಟ್ಟಬೇಕದೆ! ಕಟ್ಟಿ ಸೊಕ್ಕಡಗಿಸಬೇಕದೆ.. ಅದನೆಂಗ ಹಿಡಿಯೋದು? ಯಂಬ ಪ್ರಶ್ನೆಯೊಂದೆ ನೆಲಮುಗುಲಿಗೇಕಾಗಿ ವುಳಕೊಂತು. ಸದರಿ ಸಮಸ್ಯೆಯನ್ನು ಬಗೆಹರಿಸಲು ನೆರೆತಿದ್ದ ಸಭೆಯ ಯಾರೊಬ್ಬರ ಬಾಯಿಯಿಂದ ವಂದೇ ವಂದು ಸರಿಯಾದ ಸಮಾಧಾನ ವುದುರಲಿಲ್ಲ.. ಯೇಟಿ ಭರಚಿ ಹಿಡಕೊಂಡು ಅದರ ಮ್ಯಾಲ ಯೇರಿ ಹೋಗುವಂತಿಲ್ಲ.. ಕಾಳಗ ಮಾಡುವಂತಿಲ್ಲ. ಅದರ ಸರೀರದಿಂದ ಮದೇ ವಂದು ಹನಿಯನ್ನು ನೆಲಕ್ಕ ವುದುರಿಸುವಂತಿಲ್ಲ. ಯದು ವುಪಾಯದಿಂದ ಸಾಧಿಸಬೇಕಿರುವ ಗುರುತರ ಕಾರವು.. ಯೇನು ಮಾಡುವುದು? ಹೆಂಗ ಮಾಡುವುದು? ದಾರಿ ಹುಡುಕಿರಪ್ಪಾ.. ದಾರಿ ಹುಡುಕಿರಿ.. ಯೀ ಪ್ರಕಾರವಾಗಿ ಕೇಳಿಕೊಂಡ ಹಿರೀಕರಿಗೆ ಗೊತ್ತಿಲ್ಲದ್ದೇನಯ್ಯ? ಹುಲಿ ಹಿಡಕೊಂಡು ಬಿಂದರ ಯೇಳುಪಟ್ಟೆ ಹುಲಿಯನ್ನು ರೆಪ್ಪೆ ಮುಚ್ಚಿ ತೆರೆಯುವು ದರೊಳಗ ತಂದು ಮಲಗಿಸತೇವಃ ಸಿಮ್ರಾನ ಹಿಡಕೊಂಡು ಬರೆಂದರ ಮಯ್ಯ ಲಟಲಟ ಮುರಿಯುವುದರೊಳಗ ಹಿಡತಂದು ಕೆಡವತೇವss ಆದರs ಆ ಮಾಬಲಿ ಮಾಬಲನೇ ಸಯ್ಯ... ಯಂದು ಜವಾಬು ನೀಡಿದರು ಕಿರೀಕರು... ಅದರ ಹೊರ ರೂಪ ಕೋಣದ್ದೇನೋ ಸರಿ. ಆದರ ಅದರೊಳಗ<noinclude></noinclude> k59guix714tph2ii2u35q8moy438qda 323839 323838 2026-06-01T05:06:33Z Hariprasad Shetty10 7490 323839 proofread-page text/x-wiki <noinclude><pagequality level="1" user="Ashwini2001" />{{rh|left=೩೪೪|center=|right=ಅರಮನೆ}}</noinclude>ನೀರು ಸುರುವುತಲೂ, ಸೀಗೇಕಾಯಿ ಪುಡಿಯಿಂದ ಅದರ ಮಯ್ಯನ್ನು ಗಸಗಸ ವುಜ್ಜುತಲೂ, ಮಜ್ಜಣವನ್ನು ತಾಸುಗಟ್ಟಲೆ ಮಾಡಿಸಿದರು. ತರುವಾಯ ರೇಶಿಮೆ ಅರಿವೆಯಿಂದ ಮಯ್ಯ ತಂಗಲನ್ನು ವರೆಸಿದರು. ಹೊಚ್ಚ ಹೊಸ ಬಟ್ಟೆಬರೆ ತೊಡಿಸಿದರು. ಮುಖಕ ಅರುಷಣ ಕೊಂಬಿನ ಲೇಹ್ಯವ ಸೂಸಿದರು.. ಲೋಬಾನದ ಹೊಗೆ ಆಡಿಸಿದರು. ವುತ್ತು, ಕರಬೂರ, ದ್ರಾಕ್ಷಿ, ಗೋಡಂಬಿ, ಬಾದಾಮು ತಿನ್ನಿಸಿದರು. ಕೆನೆವಾಲು, ನೊರೆವಾಲು ಕುಡಿಸಿದರು. ಜೋಂಪಿನಿಂದ ತೂಕಡಿಸಲಾರಂಭಿಸಿದ ವಸ್ತಿಯನ್ನು ತೂಗು ತೊಟ್ಟಿಲೊಳಗೆ ಮಲಗಿಸಿದರು.. “ಮಲಗವ್ವಾ ತಾಯಿ ಮಲಗವ್ವಾ ಮಾಮಾಯಿ” ಯಂದು ಪದ ಹಾಡುತ ತೂಗಿದರು.. ಹಂಗ ವಸ್ತಿಯು ಗಪ್ಪಂತ ಕಣ್ಣುಮುಚ್ಚಿ ಮೊಂಕಾರ ಸದ್ರುಸ ಗೊರಕೆಯನ್ನು.... <br /> ಹ್ಹಾ.. ಯಿನ್ನೇನು.. ತಾಯಿ ಸಾಂಬವಿ ನಿದ್ದೆಮಾಡುತಾಳ.. ಆಕೆ ಯಚ್ಚರಾಗುವುದರೊಳ ಗಾಗಿ ಹಿಡಿಯಲು ಬಂದ ಅಣ್ಣಂಗಳಿಗೆ ಅಜೇಯನಾಗಿ ವುಳಕೊಂಡಿರುವ ಮಾಬಲಿಯನ್ನು ಹಿಡಿಯಬೇಕದೆ, ಹಿಡಿದು ಕಟ್ಟಬೇಕದೆ! ಕಟ್ಟಿ ಸೊಕ್ಕಡಗಿಸಬೇಕದೆ.. ಅದನೆಂಗ ಹಿಡಿಯೋದು? ಯಂಬ ಪ್ರಶ್ನೆಯೊಂದೆ ನೆಲಮುಗುಲಿಗೇಕಾಗಿ ವುಳಕೊಂತು. ಸದರಿ ಸಮಸ್ಯೆಯನ್ನು ಬಗೆಹರಿಸಲು ನೆರೆತಿದ್ದ ಸಭೆಯ ಯಾರೊಬ್ಬರ ಬಾಯಿಯಿಂದ ವಂದೇ ವಂದು ಸರಿಯಾದ ಸಮಾಧಾನ ವುದುರಲಿಲ್ಲ.. ಯೇಟಿ ಭರಚಿ ಹಿಡಕೊಂಡು ಅದರ ಮ್ಯಾಲ ಯೇರಿ ಹೋಗುವಂತಿಲ್ಲ.. ಕಾಳಗ ಮಾಡುವಂತಿಲ್ಲ. ಅದರ ಸರೀರದಿಂದ ಮದೇ ವಂದು ಹನಿಯನ್ನು ನೆಲಕ್ಕ ವುದುರಿಸುವಂತಿಲ್ಲ. ಯದು ವುಪಾಯದಿಂದ ಸಾಧಿಸಬೇಕಿರುವ ಗುರುತರ ಕಾರವು.. ಯೇನು ಮಾಡುವುದು? ಹೆಂಗ ಮಾಡುವುದು? ದಾರಿ ಹುಡುಕಿರಪ್ಪಾ.. ದಾರಿ ಹುಡುಕಿರಿ.. ಯೀ ಪ್ರಕಾರವಾಗಿ ಕೇಳಿಕೊಂಡ ಹಿರೀಕರಿಗೆ ಗೊತ್ತಿಲ್ಲದ್ದೇನಯ್ಯ?<br /> {{gap}}ಹುಲಿ ಹಿಡಕೊಂಡು ಬಿಂದರ ಯೇಳುಪಟ್ಟೆ ಹುಲಿಯನ್ನು ರೆಪ್ಪೆ ಮುಚ್ಚಿ ತೆರೆಯುವು ದರೊಳಗ ತಂದು ಮಲಗಿಸತೇವಃ ಸಿಮ್ರಾನ ಹಿಡಕೊಂಡು ಬರೆಂದರ ಮಯ್ಯ ಲಟಲಟ ಮುರಿಯುವುದರೊಳಗ ಹಿಡತಂದು ಕೆಡವತೇವss ಆದರs ಆ ಮಾಬಲಿ ಮಾಬಲನೇ ಸಯ್ಯ... ಯಂದು ಜವಾಬು ನೀಡಿದರು ಕಿರೀಕರು...<br /> {{gap}}ಅದರ ಹೊರ ರೂಪ ಕೋಣದ್ದೇನೋ ಸರಿ. ಆದರ ಅದರೊಳಗ<noinclude></noinclude> jgr90r3m4csu11e07eawy3zann70b65 323840 323839 2026-06-01T05:07:18Z Hariprasad Shetty10 7490 /* Proofread */ 323840 proofread-page text/x-wiki <noinclude><pagequality level="3" user="Hariprasad Shetty10" />{{rh|left=೩೪೪|center=|right=ಅರಮನೆ}}</noinclude>ನೀರು ಸುರುವುತಲೂ, ಸೀಗೇಕಾಯಿ ಪುಡಿಯಿಂದ ಅದರ ಮಯ್ಯನ್ನು ಗಸಗಸ ವುಜ್ಜುತಲೂ, ಮಜ್ಜಣವನ್ನು ತಾಸುಗಟ್ಟಲೆ ಮಾಡಿಸಿದರು. ತರುವಾಯ ರೇಶಿಮೆ ಅರಿವೆಯಿಂದ ಮಯ್ಯ ತಂಗಲನ್ನು ವರೆಸಿದರು. ಹೊಚ್ಚ ಹೊಸ ಬಟ್ಟೆಬರೆ ತೊಡಿಸಿದರು. ಮುಖಕ ಅರುಷಣ ಕೊಂಬಿನ ಲೇಹ್ಯವ ಸೂಸಿದರು.. ಲೋಬಾನದ ಹೊಗೆ ಆಡಿಸಿದರು. ವುತ್ತು, ಕರಬೂರ, ದ್ರಾಕ್ಷಿ, ಗೋಡಂಬಿ, ಬಾದಾಮು ತಿನ್ನಿಸಿದರು. ಕೆನೆವಾಲು, ನೊರೆವಾಲು ಕುಡಿಸಿದರು. ಜೋಂಪಿನಿಂದ ತೂಕಡಿಸಲಾರಂಭಿಸಿದ ವಸ್ತಿಯನ್ನು ತೂಗು ತೊಟ್ಟಿಲೊಳಗೆ ಮಲಗಿಸಿದರು.. “ಮಲಗವ್ವಾ ತಾಯಿ ಮಲಗವ್ವಾ ಮಾಮಾಯಿ” ಯಂದು ಪದ ಹಾಡುತ ತೂಗಿದರು.. ಹಂಗ ವಸ್ತಿಯು ಗಪ್ಪಂತ ಕಣ್ಣುಮುಚ್ಚಿ ಮೊಂಕಾರ ಸದ್ರುಸ ಗೊರಕೆಯನ್ನು.... <br /> ಹ್ಹಾ.. ಯಿನ್ನೇನು.. ತಾಯಿ ಸಾಂಬವಿ ನಿದ್ದೆಮಾಡುತಾಳ.. ಆಕೆ ಯಚ್ಚರಾಗುವುದರೊಳ ಗಾಗಿ ಹಿಡಿಯಲು ಬಂದ ಅಣ್ಣಂಗಳಿಗೆ ಅಜೇಯನಾಗಿ ವುಳಕೊಂಡಿರುವ ಮಾಬಲಿಯನ್ನು ಹಿಡಿಯಬೇಕದೆ, ಹಿಡಿದು ಕಟ್ಟಬೇಕದೆ! ಕಟ್ಟಿ ಸೊಕ್ಕಡಗಿಸಬೇಕದೆ.. ಅದನೆಂಗ ಹಿಡಿಯೋದು? ಯಂಬ ಪ್ರಶ್ನೆಯೊಂದೆ ನೆಲಮುಗುಲಿಗೇಕಾಗಿ ವುಳಕೊಂತು. ಸದರಿ ಸಮಸ್ಯೆಯನ್ನು ಬಗೆಹರಿಸಲು ನೆರೆತಿದ್ದ ಸಭೆಯ ಯಾರೊಬ್ಬರ ಬಾಯಿಯಿಂದ ವಂದೇ ವಂದು ಸರಿಯಾದ ಸಮಾಧಾನ ವುದುರಲಿಲ್ಲ.. ಯೇಟಿ ಭರಚಿ ಹಿಡಕೊಂಡು ಅದರ ಮ್ಯಾಲ ಯೇರಿ ಹೋಗುವಂತಿಲ್ಲ.. ಕಾಳಗ ಮಾಡುವಂತಿಲ್ಲ. ಅದರ ಸರೀರದಿಂದ ಮದೇ ವಂದು ಹನಿಯನ್ನು ನೆಲಕ್ಕ ವುದುರಿಸುವಂತಿಲ್ಲ. ಯದು ವುಪಾಯದಿಂದ ಸಾಧಿಸಬೇಕಿರುವ ಗುರುತರ ಕಾರವು.. ಯೇನು ಮಾಡುವುದು? ಹೆಂಗ ಮಾಡುವುದು? ದಾರಿ ಹುಡುಕಿರಪ್ಪಾ.. ದಾರಿ ಹುಡುಕಿರಿ.. ಯೀ ಪ್ರಕಾರವಾಗಿ ಕೇಳಿಕೊಂಡ ಹಿರೀಕರಿಗೆ ಗೊತ್ತಿಲ್ಲದ್ದೇನಯ್ಯ?<br /> {{gap}}ಹುಲಿ ಹಿಡಕೊಂಡು ಬಿಂದರ ಯೇಳುಪಟ್ಟೆ ಹುಲಿಯನ್ನು ರೆಪ್ಪೆ ಮುಚ್ಚಿ ತೆರೆಯುವು ದರೊಳಗ ತಂದು ಮಲಗಿಸತೇವಃ ಸಿಮ್ರಾನ ಹಿಡಕೊಂಡು ಬರೆಂದರ ಮಯ್ಯ ಲಟಲಟ ಮುರಿಯುವುದರೊಳಗ ಹಿಡತಂದು ಕೆಡವತೇವss ಆದರs ಆ ಮಾಬಲಿ ಮಾಬಲನೇ ಸಯ್ಯ... ಯಂದು ಜವಾಬು ನೀಡಿದರು ಕಿರೀಕರು...<br /> {{gap}}ಅದರ ಹೊರ ರೂಪ ಕೋಣದ್ದೇನೋ ಸರಿ. ಆದರ ಅದರೊಳಗ<noinclude></noinclude> 001sqjx4cpp9b6fhlbuno4u2iknb1j7 ಪುಟ:ಕಮ್ಯೂನಿಸಂ.djvu/೯ 104 88768 323696 322218 2026-05-31T12:59:23Z Vikashegde 1258 /* Validated */ 323696 proofread-page text/x-wiki <noinclude><pagequality level="4" user="Pragathi. BH" /></noinclude>{{xx-larger|{{center|'''ಸಮಾಜ ವಾದದ ಜನನ'''}}}} {{center|'''ಅಧ್ಯಾಯ-1.''' }} {{gap}}ಮಾನವ ಸಮಾಜ ಜನಿಸಿದಾರಂಭದಿಂದ ಎಷ್ಟೇ ಕಷ್ಟಪರಂಪರೆಗಳು ಬಂದರೂ ತಾನು ಬದುಕುವುದೇ ಮಾನವನ ಪ್ರಥಮ ಪ್ರಯತ್ನ ವಾಗಿದೆ. ಹಾಗೆ ಬಾಳಿ ಬದುಕಲು ಯತ್ನಿಸಿದ ಮಾನವನನ್ನು ಎರಡು ವಿಧವಾದ ಪ್ರತಿಬಂಧಕ ಬಾಧಿಸಿವೆ. ಒಂದು ಭೌತಿಕ ಮತ್ತೊಂದು ಸಾಮಾಜಿಕ, ಭೌತಿಕವಾಗಿ ಪ್ರಕೃತಿ ತಂದೊಡ್ಡಿದ ತೊಡರುಗಳನ್ನು ಎದುರಿಸಿ ನಾಗರಿಕತೆಯನ್ನು ಸ್ಥಾಪಿಸಿದ ಮಹತ್ಕಾರ್ಯದ ಗೌರವ ಮಾನವನಿಗೆ ಸಲ್ಲತಕ್ಕದ್ದಾಗಿದೆ ; ಮಾನವವರ್ಗವನ್ನು ಮೃಗ ವರ್ಗದಿಂದ ಬೇರ್ಪಡಿಸುವ ವೈಶಿಷ್ಟ್ಯವೂ ಇದೇ ಆಗಿದೆ. ಮಾನವ ತನ್ನ ಬುದ್ದಿ ವಿಶೇಷದಿಂದ ಪ್ರಕೃತಿಯ ಚಲನವಲನಗಳ ಮೇಲೆ ಹತೋಟ ಯನ್ನು ಹೊಂದಿದ್ದಾನೆ. ಇದೇ ವಿಜ್ಞಾನದ ಸಾಧನೆ. ವಿಜ್ಞಾನವನ್ನು ಬೆಳೆಸುವುದರ ಮೂಲಕ ಮಾನವನು ಪ್ರಾಕೃತಿಕ ಪ್ರತಿಬಂಧಕಗಳನ್ನು ಪರಿ ಹರಿಸಿಕೊಂಡಿದ್ದಾನೆ ; ಪರಿಹರಿಸುತ್ತಿದ್ದಾನೆ ; ಮತ್ತು ಉಳಿದಿರುವ ಸಮಸ್ಯೆ ಗಳ ಪರಿಹಾರಕ್ಕೆ ಶ್ರಮಿಸುತ್ತಿದ್ದಾನೆ.</br> {{gap}}ಪ್ರಕೃತಿಯಿಂದ ಉದ್ಭವವಾದ ಮಾನವರು ತಮ್ಮ ಬದುಕನ್ನು ಸಾಗಿ ಸಲು ಸಮಾಜ ಜೀವಿಗಳಾದರು. ಆದರೆ ಪ್ರಕೃತಿಯಮೇಲೆ ಹೋರಾಡಿ ಸಾಧಿಸಿದಷ್ಟು ವಿಜಯವನ್ನು ತಮ್ಮ ಸಮಾಜಜೀವನದಲ್ಲಿ ಗಳಿಸಿಲ್ಲ. ಪ್ರಕೃತಿಯಿಂದುಂಟಾದ ಸಂಕಟಗಳನ್ನು ಅನುಭವಿಸುವುದರ ಜೊತೆಗೆ ಮಾನವ ತಾನು ಬಾಳಲು ನಿರ್ಮಿಸಿಕೊಂಡ ಸಮಾಜದಿಂದಲೂ ಬೇರೊಂದು ವಿಧವಾದ ಕಷ್ಟಗಳನ್ನು ಅನುಭವಿಸಿದ್ದಾನೆ. ಆದಿ ಮಾನವನ ಮತ್ತು ಅನಾಗರಿಕಕಾಲದ ಸಮಾಜಗಳ ಇತಿಹಾಸವನ್ನು ಬಿಟ್ಟರೆ (ಆದಿಯುಗ : Primitive Period), ಈ ವರೆಗೆ ಮಾನವ ಸಮಾಜಗಳಲ್ಲಿ ಬದುಕು ಸಾಗಿಸುತ್ತಿರುವ ಮಾನವ ಜೀವಿಗಳು ಮಾನವ ನಿರ್ಮಿತ ಉಪಟಳಗಳಿಗೇ ಹೆಚ್ಚು ತುತ್ತಾಗಿದ್ದಾರೆ. ಮಾನವ ಸಮಾಜಗಳ ವ್ಯವಸ್ಥೆ, ನಿಯಮಗಳು, ಕಟ್ಟುಪಾಡುಗಳೇ ಮೊದಲಾದುವು ಚೆನ್ನಾಗಿ ಬದುಕಲು, ಸುಖಸಂಪತ್ತು ಗಳನ್ನನುಭವಿಸಲು ಹಾತೊರೆದ ಮಾನವ ಜೀವಿಗಳ ಸ್ವಪ್ನವನ್ನು ಭಗ್ನ</br><noinclude></noinclude> g0onhc8wgvslbzsvkvqjdunxheffg6p ಪುಟ:ಕಮ್ಯೂನಿಸಂ.djvu/೨೬ 104 88791 323727 323360 2026-05-31T16:50:26Z Shreelatha.Halemane 7642 /* Validated */ 323727 proofread-page text/x-wiki <noinclude><pagequality level="4" user="Shreelatha.Halemane" />{{rh|center=ವೈಜ್ಞಾನಿಕ ಸಮಾಜವಾದ|left=೧೮|right=}}</noinclude>ರಿಂದ ಪ್ರತಿಪಾದಿತವಾದ ಬಂಡವಾಳಷಾಹಿ ಅರ್ಥಶಾಸ್ತ್ರಕ್ಕೆ (Capitalist Economics) ವಿಪುಲ ಪುರಸ್ಕಾರ ಸಿಕ್ಕಿತು. ಬಂಡವಾಳಷಾಹಿ ಆರ್ಥಿಕ ವ್ಯವಸ್ಥೆ ಸಕಲರಿಗೂ ನ್ಯಾಯವನ್ನೂ ಅವರವರ ಯೋಗ್ಯತಾನುಸಾರ ಸುಖ ಸಂಪತ್ತುಗಳನ್ನೂ ದೊರಕಿಸಿಕೊಟ್ಟಿದೆ ಎಂದು ಸಾರಲಾಯಿತು. ಕಾರ್ಮಿಕರ ಶೋಷಣೆಯೆ ಇಲ್ಲವೆಂದು ಬಂಡವಾಳಷಾಹಿ ಅರ್ಥಶಾಸ್ತ್ರ ಸಮರ್ಥಿಸಿತು. ಆದರೆ ವಾಸ್ತವವಾಗಿ ಕಾರ್ಮಿಕವರ್ಗದ ಸ್ಥಿತಿಗತಿಗಳೇ ಬೇರೆಯಾಗಿದ್ದವು. ಬಂಡವಾಳ ವ್ಯವಸ್ಥೆಯ ಬಗ್ಗೆ ಎಲ್ಲ ಸಮರ್ಥನೆಯೂ ಕಾರ್ಮಿಕ ವರ್ಗದ ಚಳವಳಿಯನ್ನು ತಡೆಗಟ್ಟಲು ಅಶಕ್ತವಾದವು. {{gap}}ಕಾರ್ಮಿಕವರ್ಗದ ಪ್ರತಿಭಟನೆ ಮತ್ತು ಚಳವಳಿಗೆ ಶೋಷಣೆ ಮುಖ್ಯ ಕಾರಣವಾಯಿತು. ಶೋಷಣೆ ತಪ್ಪಿ ಎಲ್ಲರಿಗೂ ನ್ಯಾಯ ಸಿಗುವಂತಹ ವ್ಯವಸ್ಥೆ ಬಗ್ಗೆ ಜಿಜ್ಞಾಸೆ ಪ್ರಾರಂಭವಾಯಿತು. ಖಾಸಗೀ ಸ್ವಾಮ್ಯವನ್ನು ನಾಶಪಡಿಸಿದಹೊರತು ಶೋಷಣೆ ತಪ್ಪಿದ್ದಲ್ಲವೆಂದೂ, ಶೋಷಣೆಗೂ ಆರ್ಥಿಕ ಅಸಮಾನತೆಗೂ ಖಾಸಗೀಸ್ವಾಮ್ಯವೇ ಕಾರಣವೆಂದೂ, ಆರ್ಥಿಕ ಸಮಾನತೆಯಿಂದ ಮಾತ್ರ ಸಮಾಜದಲ್ಲಿ ನ್ಯಾಯಸ್ಥಾಪನೆ ಸಾಧ್ಯವೆಂದೂ ಭಾವನೆ ಬೇರೂರಿತು. ಹೀಗೆ ಸಮಾಜವಾದ ಜನ್ಮತಾಳಿತು. {{gap}}ಆದರೆ ಸಮಾಜವಾದೀ ಸಮಾಜವನ್ನು ತರುವುದು ಹೇಗೆ? ಸಮಾಜವಾದೀ ಸಮಾಜ ಬಂದರೂ ಅಲ್ಲಿ ಸಮಾನತೆ ಹೇಗಿರಬೇಕು, ಇವುಗಳನ್ನು ತರುವುದಕ್ಕೆ ಯಾರು ಮುಂದಾಳತ್ವ ವಹಿಸಬೇಕು, ಅಂತಹ ಸಮಾಜದಲ್ಲಿ ಸರ್ಕಾರ, ಆಡಳಿತ, ಹಕ್ಕು ಬಾಧ್ಯತೆಗಳು ಹೇಗಿರಬೇಕು, ನ್ಯಾಯ ಸಮಾಜ ಎಂದರೇನು, ಎಂಬೀ ವಿಷಯಗಳು ಚರ್ಚೆಗೆ ಆಕರವಾದವು. ಸಮಾಜವಾದಿಗಳಲ್ಲೆ ಏಕಾಭಿಪ್ರಾಯವಿರಲಿಲ್ಲ. ಹಲವರು ಹಲವು ರೀತಿಯಲ್ಲಿ ಸಮಾಜವಾದೀ ಸಮಾಜವನ್ನು ಬಣ್ಣಿಸಿದರು. ಕೆಲವರು ಬುದ್ದಿ ಶಕ್ತಿಯ ಬಲದಿಂದ ನ್ಯಾಯ ಸಮಾಜವನ್ನು ರಚಿಸಿ ಅದನ್ನು ಪ್ರದರ್ಶಿಸಿದರೆ ಜನರು ಮೆಚ್ಚಿ ಅನುಸರಿಸುವರೆಂದು ತಿಳಿಸಿದರು. ಇನ್ನು ಕೆಲವರು ಸ್ವಾಮ್ಯವನ್ನು ನಾಶಪಡಿಸಿದರೆ ಸಾಕು, ಮಿಕ್ಕದ್ದೆಲ್ಲವೂ ತನ್ನಷ್ಟಕ್ಕೆ ತಾನೆ ರೂಪಗೊಂಡು ನ್ಯಾಯ ಲಭಿಸುವುದೆಂದು ತಿಳಿಸಿದರು. ಮತ್ತೆ ಕೆಲವರು ಮನಃ ಪರಿವರ್ತನೆಯ ಮೂಲಕ, ಸ್ವಾಮ್ಯವರ್ಗವನ್ನು ಒಲಿಸಿಕೊಳ್ಳುವುದರ ಮೂಲಕ, ಅವರಲ್ಲಿ ದಾನ ಧರ್ಮ ಬುದ್ಧಿಯನ್ನು ಉತ್ಪನ್ನ ಮಾಡುವುದರ ಮೂಲಕ<noinclude></noinclude> nrcufavyrw9fw1h05envscbykfum1wg ಪುಟ:ಕಮ್ಯೂನಿಸಂ.djvu/೨೭ 104 88792 323729 323359 2026-05-31T16:50:57Z Shreelatha.Halemane 7642 /* Validated */ 323729 proofread-page text/x-wiki <noinclude><pagequality level="4" user="Shreelatha.Halemane" />{{rh|center=ಸಮಾಜವಾದದ ಜನನ|left=|right=೧೯}}</noinclude>ಸಾಧ್ಯವಾಗುತ್ತದೆಂದು ತಿಳಿಸಿದರು. ಇನ್ನು ಕೆಲವರು ಸಮಾಜವಾದೀಸಮಾಜ ಒಂದುಗುರಿ (Ideal), ಅದು ಯಾವಾಗ ಲಭಿಸುತ್ತದೆಯೋ ಹೇಳುವುದಕ್ಕಾಗುವುದಿಲ್ಲ; ಆ ಗುರಿಯನ್ನು ಜ್ಞಾಪಕದಲ್ಲಿಟ್ಟು ಖಾಸಗೀ ಸ್ವಾಮ್ಯ ವ್ಯವಸ್ಥೆಯನ್ನು ಹಲವೆಡೆಗಳಲ್ಲಿ ಸುಧಾರಣೆ ಮಾಡುವುದಾದರೆ ಕ್ರಮೇಣ ಆ ಗುರಿಯನ್ನು ಮುಟ್ಟಬಹುದೆಂದು ನುಡಿದರು. ಅಂತೂ ಶೋಷಿತವರ್ಗದ ಚಳವಳಿಗಿಂತ ಮಿಗಿಲಾಗಿ ಸಮಾಜವಾದಿಗಳೆಂದು ಹೇಳಿಕೊಳ್ಳುವ ತತ್ತ್ವ ನಿರೂಪಕರ ಗೊಂದಲ ಹೆಚ್ಚಾಯಿತು. ನ್ಯಾಯವಂತೂ ಶೋಷಿತವರ್ಗಕ್ಕೆ ಲಭಿಸಲಿಲ್ಲ. ಅವರ ಚಳವಳಿಯೂ ನಿಲ್ಲಲಿಲ್ಲ. ಸ್ವಾಮ್ಯವರ್ಗದ ಮನಃ ಪರಿವರ್ತನೆಯೂ ಆಗಲಿಲ್ಲ. ಬಂದ ಸುಧಾರಣೆಗಳು ಶೋಷಣೆಯನ್ನು ಚ್ಯುತಿಗೊಳಿಸಲಿಲ್ಲ. ಶೋಷಿತವರ್ಗ ದಿಕ್ಕೆಟ್ಟು, ಕಂಗಲಾಗಿ, ಚಳವಳಿಗಳಲ್ಲಿ ನೊಂದು ಬೇಸತ್ತಿರುವಾಗ ಮಾರ್ಕ್ ಮತ್ತು ಏಂಗೆಲ್ಸ್ ಎಂಬ ಜರ್ಮನೀ ದೇಶದ ಗೆಳೆಯರು ತಮ್ಮದೇ ಆದ ಒಂದು ಹೊಸ ರೂಪದ ಸಮಾಜ ವಾದವನ್ನು ಪ್ರತಿಪಾದಿಸಿದರು. ತಮ್ಮ ಸಮಾಜವಾದವನ್ನು ವೈಜ್ಞಾನಿಕ ಸಮಾಜವಾದವೆಂದು ಕರೆದರು. ಇತರ ಸಮಾಜವಾದಗಳನ್ನು ಕಾಲ್ಪನಿಕ ಸಮಾಜವಾದಗಳೆಂದು ಘೋಷಿಸಿದರು. ತಮ್ಮ ವಾದದ ಮೂಲಕ ಶೋಷಿತವರ್ಗದ ಚಳವಳಿಯ ಇಷ್ಟಾರ್ಥ ಕೈಗೂಡುವುದೆಂದು ತಿಳಿಸಿದರು. ಶೋಷಿತವರ್ಗದ ವಿಮುಕ್ತಿ ಶೋಷಿತವರ್ಗದ ಚಳವಳಿಯಿಂದ ಮಾತ್ರ ಸಾಧ್ಯವೆಂದು ಸ್ಪಷ್ಟಪಡಿಸಿದರು. ಅಂದಿನಿಂದ ಶೋಷಿತವರ್ಗದ ಚಳವಳಿ ಕಾರ್ಮಿಕವರ್ಗದ, ರೈತವರ್ಗದ ಮತ್ತು ಪ್ರಾಜ್ಞರ ಚಳವಳಿಯಾಗಿದೆ. ಮಾರ್ಕ್ಸ್ ತತ್ತ್ವ ಈ ಚಳವಳಿಯ ತತ್ತ್ವವಾಗಿದೆ. ಈ ತತ್ತ್ವವನ್ನು ಆಚರಣೆಗೆ ತರಲು ಹೂಡಿರುವ ಚಳವಳಿ ಸಮಾಜವಾದೀ ಚಳವಳಿ ಅಥವಾ ಕಮ್ಯೂನಿಸ್ಟ್ ಚಳವಳಿ ಆಗಿದೆ. {{center|ಅಧ್ಯಯನ :}} <poem>What Happened in History: G. Childe, Pelican, London. Social Evolution: Watts, London. Origin of the family, private property and the state: {{gap}}F. Engels : (Marx and Engels Selected Works {{gap}}{{gap}}Vol. II, Pages 155-278; Ed. 1951).</poem><noinclude></noinclude> az7t4wwqqelg5fruxuckqac3xd8bip9 ಪುಟ:ಕಮ್ಯೂನಿಸಂ.djvu/೭೭ 104 88794 323695 210959 2026-05-31T12:53:27Z Vikashegde 1258 /* Proofread */ 323695 proofread-page text/x-wiki <noinclude><pagequality level="3" user="Vikashegde" />{{rh|center=ಬಂಡವಾಳ ಆರ್ಥಿಕವ್ಯವಸ್ಥೆಯ ಸ್ವರೂಪ|left=|right=೬೬}}</noinclude>ರುವ ಸ್ವಾಮ್ಯಬಲ ಕಾರ್ಮಿಕವರ್ಗವನ್ನು ಶೋಷಣೆಗೆ ಈಡುಮಾಡಿ ಲಾಭ ತರುತ್ತಿರುವುದಾಗಿ ತಿಳಿಸಿದರು. {{gap}}ಒಂದನೆಯದಾಗಿ, ನಿರುದ್ಯೋಗದಿಂದ ನರಳುತ್ತಿರುವ ಕಾರ್ಮಿಕರ ದುಡಿಮೆಗೆ ಸರಿಸಮಾನ ಪ್ರತಿಫಲವನ್ನು ಪಡೆಯುವುದು ಅಸಾಧ್ಯದ ಮಾತು. ನಿರುದ್ಯೋಗಿಗಳು ಕೆಲಸ ಸಿಕ್ಕಿದರೆ ಸಾಕೆಂದು ಹಾತೊರೆಯುತ್ತಿರುತ್ತಾರೆ. ನಿರುದ್ಯೋಗಿ ಕೊಟ್ಟಷ್ಟು ಕೂಲಿಯನ್ನು ತೆಗೆದುಕೊಂಡು ದುಡಿಮೆಮಾಡುತ್ತಾನೆ. ಕಡಿಮೆ ಕೂಲಿಗೆ ಮೊದಲಿನಷ್ಟೇ ಉತ್ಪಾದನೆ ನಡೆಯುವುದರಿಂದ ಉಳಿತಾಯ ಲಾಭವಾಗುತ್ತದೆ ಅಥವಾ ದುಡಿಮೆಗಾರನು ಹೆಚ್ಚಿಗೇ ಮೌಲ್ಯವನ್ನು ಉತ್ಪಾದಿಸಿ ಬಂಡವಾಳಸ್ಥನಿಗೆ ಕೊಡುತ್ತಾನೆ. ಬಂಡವಾಳಶಾಹಿ ವ್ಯವಸ್ಥೆಯಲ್ಲಿ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಿದಷ್ಟೂ ಅದಕ್ಕೆ ಹೆಚ್ಚು ಜೀವಕಳೆ ಬರುತ್ತದೆ. ಕಾರ್ಮಿಕರಲ್ಲೇ ಪೈಪೋಟಿ ಉಂಟಾಗಿ ಬಂಡವಾಳಗಾರರಿಗೆ ಹೆಚ್ಚು ಕೂಲಿಗಾರರು ದುಡಿಮೆಗೆ ಸಿಗುತ್ತಾರೆ: ಹೆಚ್ಚು ಲಾಭ ಹೊಂದಲು ಅವಕಾಶವಾಗುತ್ತದೆ. {{gap}}ಎರಡನೆಯದಾಗಿ, ಹುಡುಗರನ್ನೂ, ಹೆಂಗಸರನ್ನೂ ಕೂಲಿಗೆ ನೇಮಿಸಿಕೊಂಡು ಕಡಿಮೆ ಕೂಲಿ ಕೊಡುವುದರ ಮೂಲಕ ಅಥವಾ ಗಂಡಾಳಿನಷ್ಟೇ ಅವರಿಂದ ದುಡಿಸಿಕೊಳ್ಳುವುದರ ಮೂಲಕ ಲಾಭ ಹೆಚ್ಚಾಗುತ್ತದೆ. {{gap}}ಮೂರನೆಯದಾಗಿ, ಕೂಲಿಗೆ ತೆಗೆದುಕೊಂಡ ದುಡಿಮೆಯವರನ್ನು ನಿಗದಿಯಾದ ಅವಧಿಗಿಂತ ಹೆಚ್ಚು ಕಾಲ ದುಡಿಸಿಕೊಳ್ಳುವುದರಿಂದ ಲಾಭ ಬರುತ್ತದೆ. ನಾಲ್ಕನೆಯದಾಗಿ, ಯಂತ್ರಗಳಮೇಲೆ ದುಡಿಮೆಗಾರರನ್ನು ದುಡಿಸಿ, ಸಹಸ್ರಪಾಲು ಹೆಚ್ಚಿಗೇ ಉತ್ಪಾದನೆ ಆಗುತ್ತಿದ್ದರೂ ಕರಾರಿನಂತೆ ಕೂಲಿ ಕೊಡುವದರಿಂದ ಲಾಭ ಬರುತ್ತದೆ.<sup>2</sup> ಈ ಹಲವು ಬಗೆಯಲ್ಲಿ ಹೆಚ್ಚಿಗೆ ದುಡಿಮೆಯಿಂದ ಆಗುವ ಹೆಚ್ಚು ಉತ್ಪಾದನೆ ಅಥವಾ ಹೆಚ್ಚಿಗೇ ಮೌಲ್ಯದ ಅಪಹರಣ ಲಾಭಕ್ಕೂ ಬಂಡವಾಳ ಶೇಖರಣೆಗೂ (Accumalation of Capital), ಶ್ರೀಮಂತರು ಇನ್ನೂ ಶ್ರೀಮಂತರಾಗುವುದಕ್ಕೂ, ಕಾರ್ಮಿಕರ ಆರ್ಥಿಕ ಪರಿಸ್ಥಿತಿ ಇನ್ನೂ ಅಧೋಗತಿಗೆ ಇಳಿಯುವುದಕ್ಕೂ ಮೂಲಕಾರಣವಾಗಿದೆ. ಇವೇ ಬಂಡವಾಳಶಾಹಿ ಉತ್ಪಾದನೆಯ ಅಂತರಾಳವಾಗಿದೆ. ಅಷ್ಟೇ {{rule}} <small> 2. ದೃಷ್ಟಾಂತಕ್ಕೆ 48 ನೇ ಪುಟವನ್ನು ನೋಡಿ. </small><noinclude></noinclude> 98dfbr3cu8k4p3wvcikkh4e9z3tptim 323716 323695 2026-05-31T15:03:15Z Pragathi. BH 7585 /* Validated */ 323716 proofread-page text/x-wiki <noinclude><pagequality level="4" user="Pragathi. BH" />{{rh|center=ಬಂಡವಾಳ ಆರ್ಥಿಕವ್ಯವಸ್ಥೆಯ ಸ್ವರೂಪ|left=|right=೬೬}}</noinclude>ರುವ ಸ್ವಾಮ್ಯಬಲ ಕಾರ್ಮಿಕವರ್ಗವನ್ನು ಶೋಷಣೆಗೆ ಈಡುಮಾಡಿ ಲಾಭ ತರುತ್ತಿರುವುದಾಗಿ ತಿಳಿಸಿದರು. {{gap}}ಒಂದನೆಯದಾಗಿ, ನಿರುದ್ಯೋಗದಿಂದ ನರಳುತ್ತಿರುವ ಕಾರ್ಮಿಕರ ದುಡಿಮೆಗೆ ಸರಿಸಮಾನ ಪ್ರತಿಫಲವನ್ನು ಪಡೆಯುವುದು ಅಸಾಧ್ಯದ ಮಾತು. ನಿರುದ್ಯೋಗಿಗಳು ಕೆಲಸ ಸಿಕ್ಕಿದರೆ ಸಾಕೆಂದು ಹಾತೊರೆಯುತ್ತಿರುತ್ತಾರೆ. ನಿರುದ್ಯೋಗಿ ಕೊಟ್ಟಷ್ಟು ಕೂಲಿಯನ್ನು ತೆಗೆದುಕೊಂಡು ದುಡಿಮೆಮಾಡುತ್ತಾನೆ. ಕಡಿಮೆ ಕೂಲಿಗೆ ಮೊದಲಿನಷ್ಟೇ ಉತ್ಪಾದನೆ ನಡೆಯುವುದರಿಂದ ಉಳಿತಾಯ ಲಾಭವಾಗುತ್ತದೆ ಅಥವಾ ದುಡಿಮೆಗಾರನು ಹೆಚ್ಚಿಗೇ ಮೌಲ್ಯವನ್ನು ಉತ್ಪಾದಿಸಿ ಬಂಡವಾಳಸ್ಥನಿಗೆ ಕೊಡುತ್ತಾನೆ. ಬಂಡವಾಳಶಾಹಿ ವ್ಯವಸ್ಥೆಯಲ್ಲಿ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಿದಷ್ಟೂ ಅದಕ್ಕೆ ಹೆಚ್ಚು ಜೀವಕಳೆ ಬರುತ್ತದೆ. ಕಾರ್ಮಿಕರಲ್ಲೇ ಪೈಪೋಟಿ ಉಂಟಾಗಿ ಬಂಡವಾಳಗಾರರಿಗೆ ಹೆಚ್ಚು ಕೂಲಿಗಾರರು ದುಡಿಮೆಗೆ ಸಿಗುತ್ತಾರೆ: ಹೆಚ್ಚು ಲಾಭ ಹೊಂದಲು ಅವಕಾಶವಾಗುತ್ತದೆ. {{gap}}ಎರಡನೆಯದಾಗಿ, ಹುಡುಗರನ್ನೂ, ಹೆಂಗಸರನ್ನೂ ಕೂಲಿಗೆ ನೇಮಿಸಿಕೊಂಡು ಕಡಿಮೆ ಕೂಲಿ ಕೊಡುವುದರ ಮೂಲಕ ಅಥವಾ ಗಂಡಾಳಿನಷ್ಟೇ ಅವರಿಂದ ದುಡಿಸಿಕೊಳ್ಳುವುದರ ಮೂಲಕ ಲಾಭ ಹೆಚ್ಚಾಗುತ್ತದೆ. {{gap}}ಮೂರನೆಯದಾಗಿ, ಕೂಲಿಗೆ ತೆಗೆದುಕೊಂಡ ದುಡಿಮೆಯವರನ್ನು ನಿಗದಿಯಾದ ಅವಧಿಗಿಂತ ಹೆಚ್ಚು ಕಾಲ ದುಡಿಸಿಕೊಳ್ಳುವುದರಿಂದ ಲಾಭ ಬರುತ್ತದೆ. ನಾಲ್ಕನೆಯದಾಗಿ, ಯಂತ್ರಗಳಮೇಲೆ ದುಡಿಮೆಗಾರರನ್ನು ದುಡಿಸಿ, ಸಹಸ್ರಪಾಲು ಹೆಚ್ಚಿಗೇ ಉತ್ಪಾದನೆ ಆಗುತ್ತಿದ್ದರೂ ಕರಾರಿನಂತೆ ಕೂಲಿ ಕೊಡುವದರಿಂದ ಲಾಭ ಬರುತ್ತದೆ.<sup>2</sup> ಈ ಹಲವು ಬಗೆಯಲ್ಲಿ ಹೆಚ್ಚಿಗೆ ದುಡಿಮೆಯಿಂದ ಆಗುವ ಹೆಚ್ಚು ಉತ್ಪಾದನೆ ಅಥವಾ ಹೆಚ್ಚಿಗೇ ಮೌಲ್ಯದ ಅಪಹರಣ ಲಾಭಕ್ಕೂ ಬಂಡವಾಳ ಶೇಖರಣೆಗೂ (Accumalation of Capital), ಶ್ರೀಮಂತರು ಇನ್ನೂ ಶ್ರೀಮಂತರಾಗುವುದಕ್ಕೂ, ಕಾರ್ಮಿಕರ ಆರ್ಥಿಕ ಪರಿಸ್ಥಿತಿ ಇನ್ನೂ ಅಧೋಗತಿಗೆ ಇಳಿಯುವುದಕ್ಕೂ ಮೂಲಕಾರಣವಾಗಿದೆ. ಇವೇ ಬಂಡವಾಳಶಾಹಿ ಉತ್ಪಾದನೆಯ ಅಂತರಾಳವಾಗಿದೆ. ಅಷ್ಟೇ {{rule}} <small> 2. ದೃಷ್ಟಾಂತಕ್ಕೆ 48 ನೇ ಪುಟವನ್ನು ನೋಡಿ. </small><noinclude></noinclude> 4qh412i8pil2dx6ubduq7kubq925z4w ಪುಟ:ಕಮ್ಯೂನಿಸಂ.djvu/೭೮ 104 88795 323762 210960 2026-06-01T02:13:05Z Shreelatha.Halemane 7642 /* Proofread */ 323762 proofread-page text/x-wiki <noinclude><pagequality level="3" user="Shreelatha.Halemane" />{{rh|center=ವೈಜ್ಞಾನಿಕ ಸಮಾಜವಾದ|left=೬೮|right=}}</noinclude>________________ ಅಲ್ಲ ಬಂಡವಾಳ ಉತ್ಪಾದನೆ ಸುಗಮವಾಗಿ ಮುಂದುವರಿಯಬೇಕಾದರೆ ಹೆಚ್ಚು ಹೆಚ್ಚು ಲಾಭ ಸಿಗುತ್ತಲೇ ಇರಬೇಕು, ಬಂಡವಾಳವರ್ಗ ಹೊಸ ಹೊಸ ಉದ್ಯಮಗಳನ್ನು ಸ್ಥಾಪಿಸಲು, ಹೆಚ್ಚು ಉತ್ಪಾದನೆಯನ್ನು ಕೈಗೊಳ್ಳಲು ಅಥವ ಆಗುತ್ತಿರುವ ಉತ್ಪಾದನೆಯನ್ನು ಮುಂದುವರಿಸಲು ಇದೇ ಪ್ರಚೋದನಾ ಶಕ್ತಿಯಾಗಿದೆ. ಹೆಚ್ಚು ಹೆಚ್ಚು ಲಾಭ ದೊರೆತು ಬಂಡವಾಳ ಶೇಖರಣೆಯಾದಷ್ಟೂ, ಒಬ್ಬ ಬಂಡವಾಳಉದ್ಯಮಿ ಇನ್ನೊಬ್ಬ ಬಂಡವಾಳ ಉದ್ಯಮಿಯಮೇಲೆ ಪೈಪೋಟಿ ನಡೆಸಿ ಉಳಿಯಲು ಸಾಧ್ಯ. ಬಂಡವಾಳವನ್ನು “ ಶೇಖರಿಸು.” “ಶೇಖರಿಸು' ಇದೇ ಬಂಡವಾಳ ಉದ್ಯಮಿಯ ನಿತ್ಯದ ಕಾರ್ಯಕ್ರಮ, ಆತನ ಜೀವನದ ಉಸಿರು, ಆತನ ಜೀವನದ ಹೆಗ್ಗುರಿ, ಇದರಿಂದಲೇ ಆತನಿಗೆ ಬಂಡವಾಳಶಾಹಿ ಸಮಾಜದಲ್ಲಿ ಸ್ಥಾನಮಾನಗಳು. {{gap}}ಲಾಭ ಬಂಡವಾಳ ಶೇಖರಣೆ, ಶೇಖರಣೆಯಾದ ಬಂಡವಾಳಕೆ ಮತ್ತೆ ತಕ್ಕ ಲಾಭ, ಇವುಗಳೇ ಬಂಡವಾಳ ಆರ್ಥಿಕ ವ್ಯವಸ್ಥೆ ಸುವ್ಯವಸ್ಥೆ ಯಿಂದ ಕೆಲಸಮಾಡಲಿಕ್ಕೆ ಸಹಾಯಕ ಶಕ್ತಿಗಳು, ಆದರೆ ಲಾಭವನ್ನು ಒಂದೇ ಸಮನಾಗಿ ಹೆಚ್ಚು ಹೆಚ್ಚಾಗಿ ಗಳಿಸಲು ಹೇಗೆ ಸಾಧ್ಯ ? ಇದರ ಸಾಧ್ಯತೆ, ಕಡಿಮೆ ಕೂಲಿಗೆ ಸಿಗುವ ದುಡಿಮೆಯವರನ್ನು ಅವಲಂಬಿಸಿದೆ. ಸದಾ ಪೈಪೋಟಿಯಿಂದ ಕಡಿಮೆ ಕೂಲಿಗೆ ಬರುವ ನಿರುದ್ಯೋಗಿಗಳ ತಂಡವಿರ ಬೇಕು, ಇಲ್ಲವೆ, ಬಂಡವಾಳಗಾರನು ಆದಷ್ಟು ಕಡಿಮೆ ಕೂಲಿಯವರನ್ನು ಕೆಲಸಕ್ಕೆ ತೆಗೆದುಕೊಂಡು, ಅವರಿಂದಲೇ ಹೆಚ್ಚು ಮಂದಿ ಕೂಲಿಗಳು ತಯಾ ರಿಸುವಷ್ಟು ಸರಕುಗಳನ್ನು ತಯಾರಿಸಬೇಕು. ಆದ್ದರಿಂದ ಬಂಡವಾಳ ಗಾರನಿಗೆ ಯಂತ್ರಗಳ ಬಳಕೆ ಅತ್ಯಗತ್ಯವಾಗುತ್ತದೆ ; ಯಂತ್ರಗಳ ಉಪ ಯೋಗದಿಂದ ಉತ್ಪಾದನೆಯನ್ನು ಹೆಚ್ಚಿಸುವುದೊಂದೇ ಉಳಿದಿರುವ ಮಾರ್ಗ. ಯಂತ್ರಗಳನ್ನು ಆಥವಾ ಆಧುನಿಕ ಉತ್ಪಾದನಾ ಶಕ್ತಿಗಳನ್ನು ಹೇರಳವಾಗಿ ಉತ್ಪಾದನೆಯಲ್ಲಿ ಉಪಯೋಗಿಸಿದರೆ ಹೆಚ್ಚು ಮಂದಿ ದುಡಿಮೆ ಯವರು ಬೇಕಾಗುವುದಿಲ್ಲ. ಇದರಿಂದ ದುಡಿಮೆಯ ಜನರಲ್ಲಿ ಮತ್ತಷ್ಟು ನಿರುದ್ಯೋಗ ಬೆಳೆದರೆ ಇನ್ನೂ ಸಂತೋಷ ! ನಿರುದ್ಯೋಗ ಹೆಚ್ಚಿದಷ್ಟೂ ದುಡಿಮೆಯವರು ಇನ್ನೂ ಕಡಿಮೆ ಕೂಲಿಗೆ ದುಡಿಯಲು ಒಪ್ಪಿ ಕೊಳ್ಳುವರು !!<noinclude></noinclude> 2k08e174ee31hy78h2qp0nddpznlno8 323771 323762 2026-06-01T02:30:02Z Shreesha Sharma 7840 /* Validated */ 323771 proofread-page text/x-wiki <noinclude><pagequality level="4" user="Shreesha Sharma" />{{rh|center=ವೈಜ್ಞಾನಿಕ ಸಮಾಜವಾದ|left=೬೮|right=}}</noinclude>________________ ಅಲ್ಲ ಬಂಡವಾಳ ಉತ್ಪಾದನೆ ಸುಗಮವಾಗಿ ಮುಂದುವರಿಯಬೇಕಾದರೆ ಹೆಚ್ಚು ಹೆಚ್ಚು ಲಾಭ ಸಿಗುತ್ತಲೇ ಇರಬೇಕು, ಬಂಡವಾಳವರ್ಗ ಹೊಸ ಹೊಸ ಉದ್ಯಮಗಳನ್ನು ಸ್ಥಾಪಿಸಲು, ಹೆಚ್ಚು ಉತ್ಪಾದನೆಯನ್ನು ಕೈಗೊಳ್ಳಲು ಅಥವ ಆಗುತ್ತಿರುವ ಉತ್ಪಾದನೆಯನ್ನು ಮುಂದುವರಿಸಲು ಇದೇ ಪ್ರಚೋದನಾ ಶಕ್ತಿಯಾಗಿದೆ. ಹೆಚ್ಚು ಹೆಚ್ಚು ಲಾಭ ದೊರೆತು ಬಂಡವಾಳ ಶೇಖರಣೆಯಾದಷ್ಟೂ, ಒಬ್ಬ ಬಂಡವಾಳಉದ್ಯಮಿ ಇನ್ನೊಬ್ಬ ಬಂಡವಾಳ ಉದ್ಯಮಿಯಮೇಲೆ ಪೈಪೋಟಿ ನಡೆಸಿ ಉಳಿಯಲು ಸಾಧ್ಯ. ಬಂಡವಾಳವನ್ನು “ ಶೇಖರಿಸು.” “ಶೇಖರಿಸು' ಇದೇ ಬಂಡವಾಳ ಉದ್ಯಮಿಯ ನಿತ್ಯದ ಕಾರ್ಯಕ್ರಮ, ಆತನ ಜೀವನದ ಉಸಿರು, ಆತನ ಜೀವನದ ಹೆಗ್ಗುರಿ, ಇದರಿಂದಲೇ ಆತನಿಗೆ ಬಂಡವಾಳಶಾಹಿ ಸಮಾಜದಲ್ಲಿ ಸ್ಥಾನಮಾನಗಳು. {{gap}}ಲಾಭ ಬಂಡವಾಳ ಶೇಖರಣೆ, ಶೇಖರಣೆಯಾದ ಬಂಡವಾಳಕೆ ಮತ್ತೆ ತಕ್ಕ ಲಾಭ, ಇವುಗಳೇ ಬಂಡವಾಳ ಆರ್ಥಿಕ ವ್ಯವಸ್ಥೆ ಸುವ್ಯವಸ್ಥೆ ಯಿಂದ ಕೆಲಸಮಾಡಲಿಕ್ಕೆ ಸಹಾಯಕ ಶಕ್ತಿಗಳು, ಆದರೆ ಲಾಭವನ್ನು ಒಂದೇ ಸಮನಾಗಿ ಹೆಚ್ಚು ಹೆಚ್ಚಾಗಿ ಗಳಿಸಲು ಹೇಗೆ ಸಾಧ್ಯ ? ಇದರ ಸಾಧ್ಯತೆ, ಕಡಿಮೆ ಕೂಲಿಗೆ ಸಿಗುವ ದುಡಿಮೆಯವರನ್ನು ಅವಲಂಬಿಸಿದೆ. ಸದಾ ಪೈಪೋಟಿಯಿಂದ ಕಡಿಮೆ ಕೂಲಿಗೆ ಬರುವ ನಿರುದ್ಯೋಗಿಗಳ ತಂಡವಿರಬೇಕು, ಇಲ್ಲವೆ, ಬಂಡವಾಳಗಾರನು ಆದಷ್ಟು ಕಡಿಮೆ ಕೂಲಿಯವರನ್ನು ಕೆಲಸಕ್ಕೆ ತೆಗೆದುಕೊಂಡು, ಅವರಿಂದಲೇ ಹೆಚ್ಚು ಮಂದಿ ಕೂಲಿಗಳು ತಯಾರಿಸುವಷ್ಟು ಸರಕುಗಳನ್ನು ತಯಾರಿಸಬೇಕು. ಆದ್ದರಿಂದ ಬಂಡವಾಳಗಾರನಿಗೆ ಯಂತ್ರಗಳ ಬಳಕೆ ಅತ್ಯಗತ್ಯವಾಗುತ್ತದೆ ; ಯಂತ್ರಗಳ ಉಪ ಯೋಗದಿಂದ ಉತ್ಪಾದನೆಯನ್ನು ಹೆಚ್ಚಿಸುವುದೊಂದೇ ಉಳಿದಿರುವ ಮಾರ್ಗ. ಯಂತ್ರಗಳನ್ನು ಆಥವಾ ಆಧುನಿಕ ಉತ್ಪಾದನಾ ಶಕ್ತಿಗಳನ್ನು ಹೇರಳವಾಗಿ ಉತ್ಪಾದನೆಯಲ್ಲಿ ಉಪಯೋಗಿಸಿದರೆ ಹೆಚ್ಚು ಮಂದಿ ದುಡಿಮೆಯವರು ಬೇಕಾಗುವುದಿಲ್ಲ. ಇದರಿಂದ ದುಡಿಮೆಯ ಜನರಲ್ಲಿ ಮತ್ತಷ್ಟು ನಿರುದ್ಯೋಗ ಬೆಳೆದರೆ ಇನ್ನೂ ಸಂತೋಷ ! ನಿರುದ್ಯೋಗ ಹೆಚ್ಚಿದಷ್ಟೂ ದುಡಿಮೆಯವರು ಇನ್ನೂ ಕಡಿಮೆ ಕೂಲಿಗೆ ದುಡಿಯಲು ಒಪ್ಪಿ ಕೊಳ್ಳುವರು !!<noinclude></noinclude> 3jrlurbe0lnem3ogl099yk00aif56py ಪುಟ:ಕಮ್ಯೂನಿಸಂ.djvu/೭೯ 104 88796 323763 210961 2026-06-01T02:16:53Z Shreelatha.Halemane 7642 /* Proofread */ 323763 proofread-page text/x-wiki <noinclude><pagequality level="3" user="Shreelatha.Halemane" />{{rh|center=ಬಂಡವಾಳ ಆರ್ಥಿಕ ವ್ಯವಸ್ಥೆಯ ಸ್ವರೂಪ|left=|right=೬೯}}</noinclude>________________ {{gap}}ಆದರೆ ಎಲ್ಲವೂ ಸುಗಮವೆಂದು ಅಣಿಮಾಡಿಕೊಳ್ಳುವುದರಲ್ಲಿಯೇ ಕನಸು ಭಗ್ನವಾಗುತ್ತದೆ. ಯಾವುದು ಏನೇ ಆಗಲಿ ಲಾಭಕ್ಕೆ ಧಕ್ಕೆ ಬರದ ರೀತಿಯಲ್ಲಿ ಉತ್ಪಾದನೆ ನಡೆಯಬೇಕು. ಲಾಭದಾಯಕ ಉತ್ಪಾದನೆ ನಡೆಯುವುದಕ್ಕೆ ಎಷ್ಟು ಕನಿಷ್ಠ ಸಂಖ್ಯೆ ದುಡಿಮೆಯವರು ಬೇಕೋ ಅಷ್ಟಕ್ಕೆ ಮಾತ್ರ ಜೀವದಾನದ ಕೂಲಿ ಕೊಡುತ್ತಿರುವಾಗ, ಮತ್ತು ಜೊತೆಗೆ ನಿರುದ್ಯೋಗಿಗಳ ತಂಡವಿರುವಾಗ, ಬಂಡವಾಳಶಾಹಿ ವ್ಯವಸ್ಥೆ ಆಧುನಿಕ ಯಂತ್ರೋಪಕರಣಗಳ ಸಹಾಯದಿಂದ ಹೇರಳವಾಗಿ ಉತ್ಪನ್ನ ಮಾಡುತ್ತಿ ರುವ ಸರಕುಗಳನ್ನು ಕೊಳ್ಳುವವರು ಯಾರು ? ಅವುಗಳ ಮಾರಾಟವೆಲ್ಲಿ ? {{gap}}ಬಂಡವಾಳ ಆರ್ಥಿಕವ್ಯವಸ್ಥೆ ಸುಗಮವಾಗಿ ನಡೆಯಲು ಉತ್ಪನ್ನವಾದ ಸರಕುಗಳು ಮಾರಾಟವಾಗಬೇಕು. ಬಂಡವಾಳಗಾರನು ತಯಾರಿಸಿದ ಸರಕುಗಳ ಮೌಲ್ಯವನ್ನು ಹಣದ ರೂಪದಲ್ಲಿ ಪುನಃ ಪಡೆಯಬೇಕು. ಸರಕುಗಳು ಮಾರುಕಟ್ಟೆಯಲ್ಲಿ ವಿಕ್ಷಯವಾದ ಹೊರತೂ ಹಣ ಬರುವ ಹಾಗಿಲ್ಲ. ಕೊಳ್ಳುವವರು ಯಾರಿದ್ದಾರೆ ? ಕೊಳ್ಳುವ ಜನರಲ್ಲಿ ಹೆಚ್ಚು ಮಂದಿ ಜೀವದಾನದ ಕೂಲಿಯವರು ಅಥವಾ ನಿರುದ್ಯೋಗಿಗಳು. ಇವರು ತಯಾರಾದ ಪದಾರ್ಥಗಳನ್ನು ಕೊಳ್ಳುವುದು ಸಲ್ಲದ ಮಾತು, ಸರಕುಗಳು ಗಿರಾಕಿಗಳೇ ಇಲ್ಲದೆ ನಿಲ್ಲುವುವು ? ಇದೇ ಸೂಚನೆ, ತಯಾರಿಸುವ ಬಂಡ ವಾಳಗಾರನು ತನ್ನ ಸರಕುಗಳನ್ನು ಮತ್ತಷ್ಟು ಸುಲಭ ದರದಲ್ಲಿ ತಯಾರಿಸಬೇಕು, ಇಲ್ಲವೆ ತನ್ನ ಉದ್ಯಮವನ್ನು ಮುಚ್ಚಬೇಕು, ಇಲ್ಲವೆ ಸುಲಭ ದರದಲ್ಲಿ ವಿಕ್ರಯಿಸಲು ಮತ್ತಷ್ಟು ಕೂಲಿ ಕಡಿಮೆ ಮಾಡಬೇಕು, ಇಲ್ಲವೆ ಮತ್ತಷ್ಟು ಯಂತ್ರಗಳಿಂದ ಸಹಾಯಪಡೆದು ಹೆಚ್ಚು ಉತ್ಪಾದನೆಯನ್ನು ಇರುವ ದುಡಿಮೆಯವರಿಂದ ಪಡೆಯಬೇಕು, ಅಥವ ಲಾಭದ ಪ್ರಮಾಣ ವನ್ನು ಕಡಿಮೆಮಾಡಿಕೊಳ್ಳಲು ಬಂಡವಾಳಗಾರನು ಸಿದ್ದನಿರಬೇಕು. ಕೊನೆಯದು ಸಾಧ್ಯವೇ ಇಲ್ಲ. ಉಳಿದ ಮಾರ್ಗಗಳೆಂದರೆ ಮಡಿಮೆವರ್ಗಕ್ಕೆ ಮತ್ತಷ್ಟು ಕಡಿಮೆ ಕೂಲಿ ಕೊಡುವುದು ಅಥವಾ ಮತ್ತಷ್ಟು ಕೆಲಸಗಾರರನ್ನು ಕೆಲಸದಿಂದ ತೆಗೆಯುವುದು, ಇದರಿಂದ ಆಗುವ ಪರಿಣಾಮವೆಂದರೆ ದುಡಿಮೆ ಗಾರರ ಕೊಳ್ಳುವ ಶಕ್ತಿಯನ್ನು ಕಡಿಮೆ ಕೂಲಿ ಮತ್ತು ನಿರುದ್ಯೋಗ ಇನ್ನೂ ಕಡಿಮೆಮಾಡುತ್ತವೆ. ಬಂಡವಾಳಗಾರನ ಸರಕುಗಳು ಕೊಳ್ಳುವರಿಲ್ಲದೆ ಮಾರುಕಟ್ಟೆಯಲ್ಲಿ ಉಳಿಯುತ್ತವೆ. ಸಮೃದ್ಧಿಯ ಮಧ್ಯದಲ್ಲಿ ದಾರಿದ್ರ್ಯ<noinclude></noinclude> 2mlkcn09yaf4khntjp8v2a59buvw761 323772 323763 2026-06-01T02:31:30Z Shreesha Sharma 7840 /* Validated */ 323772 proofread-page text/x-wiki <noinclude><pagequality level="4" user="Shreesha Sharma" />{{rh|center=ಬಂಡವಾಳ ಆರ್ಥಿಕ ವ್ಯವಸ್ಥೆಯ ಸ್ವರೂಪ|left=|right=೬೯}}</noinclude>________________ {{gap}}ಆದರೆ ಎಲ್ಲವೂ ಸುಗಮವೆಂದು ಅಣಿಮಾಡಿಕೊಳ್ಳುವುದರಲ್ಲಿಯೇ ಕನಸು ಭಗ್ನವಾಗುತ್ತದೆ. ಯಾವುದು ಏನೇ ಆಗಲಿ ಲಾಭಕ್ಕೆ ಧಕ್ಕೆ ಬರದ ರೀತಿಯಲ್ಲಿ ಉತ್ಪಾದನೆ ನಡೆಯಬೇಕು. ಲಾಭದಾಯಕ ಉತ್ಪಾದನೆ ನಡೆಯುವುದಕ್ಕೆ ಎಷ್ಟು ಕನಿಷ್ಠ ಸಂಖ್ಯೆ ದುಡಿಮೆಯವರು ಬೇಕೋ ಅಷ್ಟಕ್ಕೆ ಮಾತ್ರ ಜೀವದಾನದ ಕೂಲಿ ಕೊಡುತ್ತಿರುವಾಗ, ಮತ್ತು ಜೊತೆಗೆ ನಿರುದ್ಯೋಗಿಗಳ ತಂಡವಿರುವಾಗ, ಬಂಡವಾಳಶಾಹಿ ವ್ಯವಸ್ಥೆ ಆಧುನಿಕ ಯಂತ್ರೋಪಕರಣಗಳ ಸಹಾಯದಿಂದ ಹೇರಳವಾಗಿ ಉತ್ಪನ್ನ ಮಾಡುತ್ತಿ ರುವ ಸರಕುಗಳನ್ನು ಕೊಳ್ಳುವವರು ಯಾರು ? ಅವುಗಳ ಮಾರಾಟವೆಲ್ಲಿ ? {{gap}}ಬಂಡವಾಳ ಆರ್ಥಿಕವ್ಯವಸ್ಥೆ ಸುಗಮವಾಗಿ ನಡೆಯಲು ಉತ್ಪನ್ನವಾದ ಸರಕುಗಳು ಮಾರಾಟವಾಗಬೇಕು. ಬಂಡವಾಳಗಾರನು ತಯಾರಿಸಿದ ಸರಕುಗಳ ಮೌಲ್ಯವನ್ನು ಹಣದ ರೂಪದಲ್ಲಿ ಪುನಃ ಪಡೆಯಬೇಕು. ಸರಕುಗಳು ಮಾರುಕಟ್ಟೆಯಲ್ಲಿ ವಿಕ್ರಯವಾದ ಹೊರತೂ ಹಣ ಬರುವ ಹಾಗಿಲ್ಲ. ಕೊಳ್ಳುವವರು ಯಾರಿದ್ದಾರೆ ? ಕೊಳ್ಳುವ ಜನರಲ್ಲಿ ಹೆಚ್ಚು ಮಂದಿ ಜೀವದಾನದ ಕೂಲಿಯವರು ಅಥವಾ ನಿರುದ್ಯೋಗಿಗಳು. ಇವರು ತಯಾರಾದ ಪದಾರ್ಥಗಳನ್ನು ಕೊಳ್ಳುವುದು ಸಲ್ಲದ ಮಾತು, ಸರಕುಗಳು ಗಿರಾಕಿಗಳೇ ಇಲ್ಲದೆ ನಿಲ್ಲುವುವು ? ಇದೇ ಸೂಚನೆ, ತಯಾರಿಸುವ ಬಂಡವಾಳಗಾರನು ತನ್ನ ಸರಕುಗಳನ್ನು ಮತ್ತಷ್ಟು ಸುಲಭ ದರದಲ್ಲಿ ತಯಾರಿಸಬೇಕು, ಇಲ್ಲವೆ ತನ್ನ ಉದ್ಯಮವನ್ನು ಮುಚ್ಚಬೇಕು, ಇಲ್ಲವೆ ಸುಲಭ ದರದಲ್ಲಿ ವಿಕ್ರಯಿಸಲು ಮತ್ತಷ್ಟು ಕೂಲಿ ಕಡಿಮೆ ಮಾಡಬೇಕು, ಇಲ್ಲವೆ ಮತ್ತಷ್ಟು ಯಂತ್ರಗಳಿಂದ ಸಹಾಯಪಡೆದು ಹೆಚ್ಚು ಉತ್ಪಾದನೆಯನ್ನು ಇರುವ ದುಡಿಮೆಯವರಿಂದ ಪಡೆಯಬೇಕು, ಅಥವ ಲಾಭದ ಪ್ರಮಾಣ ವನ್ನು ಕಡಿಮೆಮಾಡಿಕೊಳ್ಳಲು ಬಂಡವಾಳಗಾರನು ಸಿದ್ದನಿರಬೇಕು. ಕೊನೆಯದು ಸಾಧ್ಯವೇ ಇಲ್ಲ. ಉಳಿದ ಮಾರ್ಗಗಳೆಂದರೆ ದುಡಿಮೆವರ್ಗಕ್ಕೆ ಮತ್ತಷ್ಟು ಕಡಿಮೆ ಕೂಲಿ ಕೊಡುವುದು ಅಥವಾ ಮತ್ತಷ್ಟು ಕೆಲಸಗಾರರನ್ನು ಕೆಲಸದಿಂದ ತೆಗೆಯುವುದು, ಇದರಿಂದ ಆಗುವ ಪರಿಣಾಮವೆಂದರೆ ದುಡಿಮೆಗಾರರ ಕೊಳ್ಳುವ ಶಕ್ತಿಯನ್ನು ಕಡಿಮೆ ಕೂಲಿ ಮತ್ತು ನಿರುದ್ಯೋಗ ಇನ್ನೂ ಕಡಿಮೆಮಾಡುತ್ತವೆ. ಬಂಡವಾಳಗಾರನ ಸರಕುಗಳು ಕೊಳ್ಳುವರಿಲ್ಲದೆ ಮಾರುಕಟ್ಟೆಯಲ್ಲಿ ಉಳಿಯುತ್ತವೆ. ಸಮೃದ್ಧಿಯ ಮಧ್ಯದಲ್ಲಿ ದಾರಿದ್ರ್ಯ<noinclude></noinclude> k1tfg2p7qg9r6lgjx14phz7gq2lqjw1 ಪುಟ:ಕಮ್ಯೂನಿಸಂ.djvu/೮೦ 104 88797 323764 210963 2026-06-01T02:19:34Z Shreelatha.Halemane 7642 /* Proofread */ 323764 proofread-page text/x-wiki <noinclude><pagequality level="3" user="Shreelatha.Halemane" />{{rh|center=ವೈಜ್ಞಾನಿಕ ಸಮಾಜವಾದ |left=೭೦ |right=}}</noinclude> ತಲೆಹಾಕುತ್ತದೆ, ಈ ವಿರಸದಿಂದ ಪಾರಾಗಲಿಕ್ಕೆ ಮಾರ್ಗವೇ ಇಲ್ಲ. ಈ ವಿರಸ ಬಂಡವಾಳಶಾಹಿ ವ್ಯವಸ್ಥೆಗೆ ಗಂಟುಬಿದ್ದದ್ದು, ಸರಕುಗಳು ಹೇರಳವಾಗಿ ಬಿದ್ದಿರುವಾಗ ಕೊಳ್ಳುವ ಶಕ್ತಿಯನ್ನು ಬಂಡವಾಳಶಾಹಿ ವ್ಯವಸ್ಥೆಯಲ್ಲಿರುವ ಲಾಭದಾಹವೇ ಹಿಂಗುವಂತೆ ಮಾಡುತ್ತದೆ. {{gap}}ನಿರುದ್ಯೋಗವೂ ಸಹ ಬಂಡವಾಳಶಾಹಿ ವ್ಯವಸ್ಥೆಗೆ ಗಂಟುಬಿದ್ದದ್ದು, ನಿರುದ್ಯೋಗಿಗಳ ತಂಡವಿಲ್ಲದೆ ಬಂಡವಾಳಶಾಹಿ ವ್ಯವಸ್ಥೆ ಒಂದು ನಿಮಿಷವೂ ಬದುಕಲಾರದು. ನಿರುದ್ಯೋಗಿಗಳ ತಂಡವೇ ಬಂಡವಾಳಶಾಹಿ ವ್ಯವಸ್ಥೆಗೆ ಜೀವದಾನ ಮಾಡುವುದು. ಲಾಭದ ಪ್ರಮಾಣ ಕಡಿಮೆಯಾಗದಂತೆಯೂ ಉತ್ಪಾದನೆ ನಿಲ್ಲದಂತೆಯೂ ಬಂಡವಾಳಶಾಹಿ ವ್ಯವಸ್ಥೆ ಮುಂದುವರಿಯಬೇಕು. ಶೋಷಣೆಯಾಗಬಲ್ಲ ದುಡಿಮೆಗಾರರನ್ನು ತಂಡೋಪತಂಡವಾಗಿ ಬಂಡವಾಳಗಾರನ ಉದ್ಯಮಕ್ಕೆ ಒದಗಿಸಿಕೊಡುವುದರ ಮೂಲಕ ನಿರುದ್ಯೋಗ ಬಂಡವಾಳಗಾರನ ಲಾಭದ ಪ್ರಮಾಣವನ್ನೂ ಉತ್ಪಾದನೆಯನ್ನೂ ಸಂರಕ್ಷಿಸುತ್ತದೆ. ಎರಡನೆಯದಾಗಿ, ನಿರುದ್ಯೋಗ ಕೊನೆಗೊಳ್ಳಲು ಸಾಧ್ಯವೂ ಇಲ್ಲ. ಆಧುನಿಕ ಯಂತ್ರೋಪಕರಣಗಳ ಬಳಕೆಯಿಂದ ಆಗಾಗ್ಗೆ ವಿಸರ್ಜಿತ ವಾಗುವ ಹೆಚ್ಚಿಗೇ ದುಡಿಮೆಗಾರರು ನಿರುದ್ಯೋಗಿಗಳಾಗುತ್ತಲೇ ಇರುತ್ತಾರೆ. ಹೀಗಾಗಿ, ಬಂಡವಾಳಶಾಹಿ ಉದ್ಯಮದ ಜೊತೆ ಜೊತೆಯಲ್ಲಿ ನಿರುದ್ಯೋಗ ಬೆಳೆಯುತ್ತಿರುತ್ತದೆ. ಸುಖಶಾಂತಿಗಳನ್ನು ಕಲ್ಪಿಸಲು ಆಗಮಿಸಿದ ಬಂಡವಾಳ ಶಾಹಿ ವ್ಯವಸ್ಥೆಯ ಮಹಾ ವರಪ್ರಸಾದಗಳೆಂದರೆ-ನಿರುದ್ಯೋಗ, ಆರ್ಥಿಕ ದುಃಸ್ಥಿತಿ ಮತ್ತು ಶೋಷಣೆ ! {{gap}}“ಇಷ್ಟೇ ಅಲ್ಲ. ಲಾಭದಾಹ ಉತ್ಪಾದನೆಯಲ್ಲಿ ಪೈಪೋಟಿಯನ್ನು ತರುತ್ತದೆ. ಪ್ರತಿಯೊಬ್ಬನೂ ಸ್ವತಂತ್ರನು; ಹಾಕಿದ ಬಂಡವಾಳಕ್ಕೆ ಬರುವ ಲಾಭ ಆತನದು, ಎಲ್ಲ ಉದ್ಯಮಗಾರರೂ ಮಾರುಕಟ್ಟೆಯ ಬೆಲೆಯನ್ನು ಅನುಸರಿಸಿ ಉತ್ಪಾದನೆಯಲ್ಲಿ ನಿರತರಾಗುವರು. ಆದುದರಿಂದ ಯಾವನು ಎಲ್ಲಿ ಎಷ್ಟು ಪ್ರಮಾಣದಲ್ಲಿ ಯಾವ ಸರಕನ್ನು ತಯಾರಿಸಿದ್ದಾನೆಂಬುದು ಯಾರಿಗೂ ತಿಳಿಯದ ವಿಷಯ. ಕಣ್ಣು ಮುಚ್ಚಾಲೆ ಆಟದಂತಿರುತ್ತದೆ ಉತ್ಪಾದನೆ. ಯಾರು ಶೀಘ್ರವಾಗಿ, ಸುಲಭದರದಲ್ಲಿ, ಸರಕುಗಳನ್ನು ತಯಾರಿಸಿ ಮಾರು ಕಟ್ಟೆಗೆ ಕಳುಹಿಸಬಲ್ಲರೋ ಅವರೇ ಗೆಲ್ಲುವವರು, ಉಳಿದವರೆಲ್ಲರೂ ಮುಳುಗಿದ ಹಾಗೆಯೇ. ಹೀಗಾಗಿ ಅನೇಕವೇಳೆ ಕೊಳ್ಳುವವರು ಇಲ್ಲದಿದ್ದರೂ ಹೆಚ್ಚು<noinclude></noinclude> 49nh7f1vyyr9ti7k83l4kwuthwi22bi 323773 323764 2026-06-01T02:32:27Z Shreesha Sharma 7840 /* Validated */ 323773 proofread-page text/x-wiki <noinclude><pagequality level="4" user="Shreesha Sharma" />{{rh|center=ವೈಜ್ಞಾನಿಕ ಸಮಾಜವಾದ |left=೭೦ |right=}}</noinclude> ತಲೆಹಾಕುತ್ತದೆ, ಈ ವಿರಸದಿಂದ ಪಾರಾಗಲಿಕ್ಕೆ ಮಾರ್ಗವೇ ಇಲ್ಲ. ಈ ವಿರಸ ಬಂಡವಾಳಶಾಹಿ ವ್ಯವಸ್ಥೆಗೆ ಗಂಟುಬಿದ್ದದ್ದು, ಸರಕುಗಳು ಹೇರಳವಾಗಿ ಬಿದ್ದಿರುವಾಗ ಕೊಳ್ಳುವ ಶಕ್ತಿಯನ್ನು ಬಂಡವಾಳಶಾಹಿ ವ್ಯವಸ್ಥೆಯಲ್ಲಿರುವ ಲಾಭದಾಹವೇ ಹಿಂಗುವಂತೆ ಮಾಡುತ್ತದೆ. {{gap}}ನಿರುದ್ಯೋಗವೂ ಸಹ ಬಂಡವಾಳಶಾಹಿ ವ್ಯವಸ್ಥೆಗೆ ಗಂಟುಬಿದ್ದದ್ದು, ನಿರುದ್ಯೋಗಿಗಳ ತಂಡವಿಲ್ಲದೆ ಬಂಡವಾಳಶಾಹಿ ವ್ಯವಸ್ಥೆ ಒಂದು ನಿಮಿಷವೂ ಬದುಕಲಾರದು. ನಿರುದ್ಯೋಗಿಗಳ ತಂಡವೇ ಬಂಡವಾಳಶಾಹಿ ವ್ಯವಸ್ಥೆಗೆ ಜೀವದಾನ ಮಾಡುವುದು. ಲಾಭದ ಪ್ರಮಾಣ ಕಡಿಮೆಯಾಗದಂತೆಯೂ ಉತ್ಪಾದನೆ ನಿಲ್ಲದಂತೆಯೂ ಬಂಡವಾಳಶಾಹಿ ವ್ಯವಸ್ಥೆ ಮುಂದುವರಿಯಬೇಕು. ಶೋಷಣೆಯಾಗಬಲ್ಲ ದುಡಿಮೆಗಾರರನ್ನು ತಂಡೋಪತಂಡವಾಗಿ ಬಂಡವಾಳಗಾರನ ಉದ್ಯಮಕ್ಕೆ ಒದಗಿಸಿಕೊಡುವುದರ ಮೂಲಕ ನಿರುದ್ಯೋಗ ಬಂಡವಾಳಗಾರನ ಲಾಭದ ಪ್ರಮಾಣವನ್ನೂ ಉತ್ಪಾದನೆಯನ್ನೂ ಸಂರಕ್ಷಿಸುತ್ತದೆ. ಎರಡನೆಯದಾಗಿ, ನಿರುದ್ಯೋಗ ಕೊನೆಗೊಳ್ಳಲು ಸಾಧ್ಯವೂ ಇಲ್ಲ. ಆಧುನಿಕ ಯಂತ್ರೋಪಕರಣಗಳ ಬಳಕೆಯಿಂದ ಆಗಾಗ್ಗೆ ವಿಸರ್ಜಿತ ವಾಗುವ ಹೆಚ್ಚಿಗೇ ದುಡಿಮೆಗಾರರು ನಿರುದ್ಯೋಗಿಗಳಾಗುತ್ತಲೇ ಇರುತ್ತಾರೆ. ಹೀಗಾಗಿ, ಬಂಡವಾಳಶಾಹಿ ಉದ್ಯಮದ ಜೊತೆ ಜೊತೆಯಲ್ಲಿ ನಿರುದ್ಯೋಗ ಬೆಳೆಯುತ್ತಿರುತ್ತದೆ. ಸುಖಶಾಂತಿಗಳನ್ನು ಕಲ್ಪಿಸಲು ಆಗಮಿಸಿದ ಬಂಡವಾಳ ಶಾಹಿ ವ್ಯವಸ್ಥೆಯ ಮಹಾ ವರಪ್ರಸಾದಗಳೆಂದರೆ-ನಿರುದ್ಯೋಗ, ಆರ್ಥಿಕ ದುಃಸ್ಥಿತಿ ಮತ್ತು ಶೋಷಣೆ ! {{gap}}“ಇಷ್ಟೇ ಅಲ್ಲ. ಲಾಭದಾಹ ಉತ್ಪಾದನೆಯಲ್ಲಿ ಪೈಪೋಟಿಯನ್ನು ತರುತ್ತದೆ. ಪ್ರತಿಯೊಬ್ಬನೂ ಸ್ವತಂತ್ರನು; ಹಾಕಿದ ಬಂಡವಾಳಕ್ಕೆ ಬರುವ ಲಾಭ ಆತನದು, ಎಲ್ಲ ಉದ್ಯಮಗಾರರೂ ಮಾರುಕಟ್ಟೆಯ ಬೆಲೆಯನ್ನು ಅನುಸರಿಸಿ ಉತ್ಪಾದನೆಯಲ್ಲಿ ನಿರತರಾಗುವರು. ಆದುದರಿಂದ ಯಾವನು ಎಲ್ಲಿ ಎಷ್ಟು ಪ್ರಮಾಣದಲ್ಲಿ ಯಾವ ಸರಕನ್ನು ತಯಾರಿಸಿದ್ದಾನೆಂಬುದು ಯಾರಿಗೂ ತಿಳಿಯದ ವಿಷಯ. ಕಣ್ಣು ಮುಚ್ಚಾಲೆ ಆಟದಂತಿರುತ್ತದೆ ಉತ್ಪಾದನೆ. ಯಾರು ಶೀಘ್ರವಾಗಿ, ಸುಲಭದರದಲ್ಲಿ, ಸರಕುಗಳನ್ನು ತಯಾರಿಸಿ ಮಾರು ಕಟ್ಟೆಗೆ ಕಳುಹಿಸಬಲ್ಲರೋ ಅವರೇ ಗೆಲ್ಲುವವರು, ಉಳಿದವರೆಲ್ಲರೂ ಮುಳುಗಿದ ಹಾಗೆಯೇ. ಹೀಗಾಗಿ ಅನೇಕವೇಳೆ ಕೊಳ್ಳುವವರು ಇಲ್ಲದಿದ್ದರೂ ಹೆಚ್ಚು<noinclude></noinclude> 1z0umahkyobpf18dr53uas967jtbxhj ಪುಟ:ಕಮ್ಯೂನಿಸಂ.djvu/೮೧ 104 88798 323765 210964 2026-06-01T02:21:24Z Shreelatha.Halemane 7642 /* Proofread */ 323765 proofread-page text/x-wiki <noinclude><pagequality level="3" user="Shreelatha.Halemane" />{{rh|center=ಬಂಡವಾಳ ಆರ್ಥಿಕ ವ್ಯವಸ್ಥೆಯ ಸ್ವರೂಪ|left=|right=೭೧ }}</noinclude> ಉತ್ಪಾದನೆ ನಡೆದು ಉತ್ಪನ್ನವಾದ ಸರಕುಗಳು ಮಾರಾಟವಾಗದೇ ನಿಂತುಹೋಗುತ್ತವೆ. ಈ ಉತ್ಪಾದನೆಯ ವೈಪರೀತ್ಯ ಬಂಡವಾಳ ಆರ್ಥಿಕವ್ಯವಸ್ಥೆಯಲ್ಲಿ ಆರ್ಥಿಕ ಉಬ್ಬರವಿಳಿತಗಳ (Booms and Depressions) ರೂಪವನ್ನು ತಾಳುತ್ತದೆ. ಆರ್ಥಿಕ ಉಬ್ಬರದ ಕಾಲದಲ್ಲಿ ಹೆಚ್ಚು ಉತ್ಪಾದನೆ, ಹೆಚ್ಚಿಗೆ ಬೆಲೆ, ಹೆಚ್ಚಿಗೆ ಕೂಲಿ, ಹೆಚ್ಚಿನ ಉದ್ಯೋಗ, ಮಾರುಕಟ್ಟೆ ಮತ್ತು ವ್ಯಾಪಾರ ನಡೆಯುತ್ತದೆ. ಕ್ರಮೇಣ ಒಂದೊಂದಾಗಿ ನಶಿಸಿ, ಕೊನೆಗೆ ಆರ್ಥಿಕ ವ್ಯವಹಾರವೇ ನಿಂತುಹೋಗುತ್ತದೆ. ಹಾಹಾಕಾರ, ನಿರುದ್ಯೋಗ, ಪಾಪರ್ ಆಗುವುದು, ಉದ್ಯಮಗಳು ನಷ್ಟ ಹೊಂದಿ ಮುಚ್ಚುವುದು ನಿತ್ಯದೃಶ್ಯವಾಗುತ್ತದೆ. ಬಂಡವಾಳಶಾಹಿ ವ್ಯವಸ್ಥೆ ತನ್ನ ಗರ್ಭದಲ್ಲಿ ಅಡಗಿದ್ದ ವಿರಸವನ್ನು ಹೊರಸೂಸುತ್ತದೆ. {{gap}}ಬಂಡವಾಳಶಾಹಿ ವ್ಯವಸ್ಥೆ ತಾನು ಜನ್ಮವಿತ್ತಿರುವ ನಿರುದ್ಯೋಗ, ಆರ್ಥಿಕ ದುಃಸ್ಥಿತಿ ಮತ್ತು ಆರ್ಥಿಕ ವೈಪರೀತ್ಯಗಳಿಂದ ಪಾರಾಗಲು ಹವಣಿಸುತ್ತದೆ, ಹೇರಳವಾಗಿ ಉತ್ಪನ್ನವಾಗುತ್ತಿರುವ ಸರಕುಗಳಿಗೆ ಒಳದೇಶದ ಮಾರುಕಟ್ಟೆ ಗಳಲ್ಲಿ ಗಿರಾಕಿಗಳು ಇಲ್ಲವಾದರೆ ವಿದೇಶೀ ಮಾರುಕಟ್ಟೆಯಲ್ಲಿ ಸರಕು ಗಳನ್ನು ವಿಕ್ರಯಿಸಲು ಯತ್ನಿಸುತ್ತದೆ, ಆದರೆ ವಿದೇಶದ ಬಂಡವಾಳಗಾರರು ಬಹುಕಾಲ ಸುಮ್ಮನಿರಲು ಸಾಧ್ಯವಿಲ್ಲ, ಅವರುಗಳು ಲಾಭಕ್ಕೆ ಒದಗಿರುವ ಚ್ಯುತಿಯಿಂದ ಪಾರಾಗಲು ಯತ್ನಿಸುತ್ತಾರೆ. ಇದಕ್ಕೆ ಪರಿಹಾರಾರ್ಥವಾಗಿ ಆರ್ಥಿಕ ಪೈಪೋಟಿ ಹುಟ್ಟುತ್ತದೆ. ಯಾವ ಬಂಡವಾಳಶಾಹಿ ರಾಷ್ಟ್ರ ಅತಿ ಸುಲಭವಾಗಿ ಕಡಿಮೆ ದರದಲ್ಲಿ ಮಾಲನ್ನು ವಿಕ್ರಯಿಸಲು ಸಿದ್ಧವಿರುವುದೋ ಅದಕ್ಕೆ ಸ್ಥಳ, ಪ್ರಬಲ ಬಂಡವಾಳಶಾಹಿ ರಾಷ್ಟಬಲಹೀನ ಬಂಡವಾಳಸ್ತ ದೇಶಗಳನ್ನು ಆರ್ಥಿಕ ಪೈಪೋಟಿಯಿಂದ ಹೊರಗೆ ನೂಕಿ ಸ್ಥಳವನ್ನು ಆಕ್ರಮಿಸುತ್ತದೆ ಆರ್ಥಿಕವಾಗಿ ಹಿಂದುಳಿದ ದೇಶಗಳನ್ನು ತನ್ನ ವಸಾಹತು ಅಥವ ಮಾರುಕಟ್ಟೆಯಾಗಿ ನಿರ್ಮಿಸಿಕೊಳ್ಳಲು ಹವಣಿಸುತ್ತದೆ, ಮಿಕ್ಕ ಬಂಡವಾಳಶಾಹಿ ರಾಷ್ಟ್ರಗಳಿಗೆ ವಸಾಹತು ಮತ್ತು ಮಾರುಕಟ್ಟೆಗಳು ಇಲ್ಲವಾಗುವುದು. ವಸಾಹತು ಮತ್ತು ಮಾರುಕಟ್ಟೆ ಗಳಿಗಾಗಿ ದಾಹ ಬಿಕ್ಕಟ್ಟನ್ನು ತರುತ್ತದೆ. ಬಂಡವಾಳಶಾಹಿ ರಾಷ್ಟ್ರಗಳಲ್ಲೇ ಯುದ್ಧ ಅನಿವಾರ್ಯವಾಗುತ್ತದೆ.<noinclude></noinclude> 6ocx7whiwjlb5bjnc6sn1nwoyhl89gp 323774 323765 2026-06-01T02:33:20Z Shreesha Sharma 7840 /* Validated */ 323774 proofread-page text/x-wiki <noinclude><pagequality level="4" user="Shreesha Sharma" />{{rh|center=ಬಂಡವಾಳ ಆರ್ಥಿಕ ವ್ಯವಸ್ಥೆಯ ಸ್ವರೂಪ|left=|right=೭೧ }}</noinclude> ಉತ್ಪಾದನೆ ನಡೆದು ಉತ್ಪನ್ನವಾದ ಸರಕುಗಳು ಮಾರಾಟವಾಗದೇ ನಿಂತುಹೋಗುತ್ತವೆ. ಈ ಉತ್ಪಾದನೆಯ ವೈಪರೀತ್ಯ ಬಂಡವಾಳ ಆರ್ಥಿಕವ್ಯವಸ್ಥೆಯಲ್ಲಿ ಆರ್ಥಿಕ ಉಬ್ಬರವಿಳಿತಗಳ (Booms and Depressions) ರೂಪವನ್ನು ತಾಳುತ್ತದೆ. ಆರ್ಥಿಕ ಉಬ್ಬರದ ಕಾಲದಲ್ಲಿ ಹೆಚ್ಚು ಉತ್ಪಾದನೆ, ಹೆಚ್ಚಿಗೆ ಬೆಲೆ, ಹೆಚ್ಚಿಗೆ ಕೂಲಿ, ಹೆಚ್ಚಿನ ಉದ್ಯೋಗ, ಮಾರುಕಟ್ಟೆ ಮತ್ತು ವ್ಯಾಪಾರ ನಡೆಯುತ್ತದೆ. ಕ್ರಮೇಣ ಒಂದೊಂದಾಗಿ ನಶಿಸಿ, ಕೊನೆಗೆ ಆರ್ಥಿಕ ವ್ಯವಹಾರವೇ ನಿಂತುಹೋಗುತ್ತದೆ. ಹಾಹಾಕಾರ, ನಿರುದ್ಯೋಗ, ಪಾಪರ್ ಆಗುವುದು, ಉದ್ಯಮಗಳು ನಷ್ಟ ಹೊಂದಿ ಮುಚ್ಚುವುದು ನಿತ್ಯದೃಶ್ಯವಾಗುತ್ತದೆ. ಬಂಡವಾಳಶಾಹಿ ವ್ಯವಸ್ಥೆ ತನ್ನ ಗರ್ಭದಲ್ಲಿ ಅಡಗಿದ್ದ ವಿರಸವನ್ನು ಹೊರಸೂಸುತ್ತದೆ. {{gap}}ಬಂಡವಾಳಶಾಹಿ ವ್ಯವಸ್ಥೆ ತಾನು ಜನ್ಮವಿತ್ತಿರುವ ನಿರುದ್ಯೋಗ, ಆರ್ಥಿಕ ದುಃಸ್ಥಿತಿ ಮತ್ತು ಆರ್ಥಿಕ ವೈಪರೀತ್ಯಗಳಿಂದ ಪಾರಾಗಲು ಹವಣಿಸುತ್ತದೆ, ಹೇರಳವಾಗಿ ಉತ್ಪನ್ನವಾಗುತ್ತಿರುವ ಸರಕುಗಳಿಗೆ ಒಳದೇಶದ ಮಾರುಕಟ್ಟೆ ಗಳಲ್ಲಿ ಗಿರಾಕಿಗಳು ಇಲ್ಲವಾದರೆ ವಿದೇಶೀ ಮಾರುಕಟ್ಟೆಯಲ್ಲಿ ಸರಕುಗಳನ್ನು ವಿಕ್ರಯಿಸಲು ಯತ್ನಿಸುತ್ತದೆ, ಆದರೆ ವಿದೇಶದ ಬಂಡವಾಳಗಾರರು ಬಹುಕಾಲ ಸುಮ್ಮನಿರಲು ಸಾಧ್ಯವಿಲ್ಲ, ಅವರುಗಳು ಲಾಭಕ್ಕೆ ಒದಗಿರುವ ಚ್ಯುತಿಯಿಂದ ಪಾರಾಗಲು ಯತ್ನಿಸುತ್ತಾರೆ. {{gap}}ಇದಕ್ಕೆ ಪರಿಹಾರಾರ್ಥವಾಗಿ ಆರ್ಥಿಕ ಪೈಪೋಟಿ ಹುಟ್ಟುತ್ತದೆ. ಯಾವ ಬಂಡವಾಳಶಾಹಿ ರಾಷ್ಟ್ರ ಅತಿ ಸುಲಭವಾಗಿ ಕಡಿಮೆ ದರದಲ್ಲಿ ಮಾಲನ್ನು ವಿಕ್ರಯಿಸಲು ಸಿದ್ಧವಿರುವುದೋ ಅದಕ್ಕೆ ಸ್ಥಳ, ಪ್ರಬಲ ಬಂಡವಾಳಶಾಹಿ ರಾಷ್ಟಬಲಹೀನ ಬಂಡವಾಳಸ್ತ ದೇಶಗಳನ್ನು ಆರ್ಥಿಕ ಪೈಪೋಟಿಯಿಂದ ಹೊರಗೆ ನೂಕಿ ಸ್ಥಳವನ್ನು ಆಕ್ರಮಿಸುತ್ತದೆ ಆರ್ಥಿಕವಾಗಿ ಹಿಂದುಳಿದ ದೇಶಗಳನ್ನು ತನ್ನ ವಸಾಹತು ಅಥವ ಮಾರುಕಟ್ಟೆಯಾಗಿ ನಿರ್ಮಿಸಿಕೊಳ್ಳಲು ಹವಣಿಸುತ್ತದೆ, ಮಿಕ್ಕ ಬಂಡವಾಳಶಾಹಿ ರಾಷ್ಟ್ರಗಳಿಗೆ ವಸಾಹತು ಮತ್ತು ಮಾರುಕಟ್ಟೆಗಳು ಇಲ್ಲವಾಗುವುದು. ವಸಾಹತು ಮತ್ತು ಮಾರುಕಟ್ಟೆ ಗಳಿಗಾಗಿ ದಾಹ ಬಿಕ್ಕಟ್ಟನ್ನು ತರುತ್ತದೆ. ಬಂಡವಾಳಶಾಹಿ ರಾಷ್ಟ್ರಗಳಲ್ಲೇ ಯುದ್ಧ ಅನಿವಾರ್ಯವಾಗುತ್ತದೆ.<noinclude></noinclude> 50dklfawgu18349he9pl6m2mef5rw8b ಪುಟ:ಕಮ್ಯೂನಿಸಂ.djvu/೮೨ 104 88799 323766 210965 2026-06-01T02:22:58Z Shreelatha.Halemane 7642 /* Proofread */ 323766 proofread-page text/x-wiki <noinclude><pagequality level="3" user="Shreelatha.Halemane" />{{rh|center=ವೈಜ್ಞಾನಿಕ ಸಮಾಜವಾದ|left=೭೨|right=}}</noinclude>{{gap}}ಎರಡನೆಯದಾಗಿ, ಪೈಪೋಟಿಯು ತಂದೊಡ್ಡಿರುವ ವೈಪರೀತ್ಯವನ್ನು ತಡೆಗಟ್ಟಲು, ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಸುಗಮವನ್ನು ತರಲು, ಟ್ರಸ್ಟ್ ಕಂಬೈನ್ಸ್ ಒಪ್ಪಂದಗಳು, ರಚಿತವಾಗುತ್ತವೆ. ಇವುಗಳ ಉದ್ದೇಶವೆಂದರೆ ಲಾಭಕ್ಕೆ ಧಕ್ಕೆ ಬರದಹಾಗೆ ಅನುಚಿತ ಪೈಪೋಟಿ ಇಲ್ಲದಂತೆ ಮಾಡುವುದು ಮತ್ತು ಪ್ರತಿಯೊಬ್ಬ ಬಂಡವಾಳಗಾರನಿಗೂ ಕನಿಷ್ಠ ಲಾಭ ದೊರಕುವ ಹಾಗೆ ನಿಯಮಿತ ಬೆಲೆಯನ್ನು ಗೊತ್ತುಪಡಿಸುವುದು. ಇದರ ಅಂಗವಾಗಿ ಅನೇಕ ಬಂಡವಾಳ ಉದ್ಯಮಗಳ ಮೇಲು ಉಸ್ತುವಾರಿ ನೋಡಿ ಕೊಳ್ಳುವ ಒಕ್ಕೂಟಗಳ (Combines) ರಚನೆಹೊಂದಿ, ಬಂಡ ವಾಳು ಉದ್ಯಮಗಳು ಉತ್ಪಾದನೆ ಮಾಡುವ ಸರಕುಗಳ ಪ್ರಮಾಣ, ಬೆಲೆ ಮತ್ತು ಲಾಭವನ್ನು ನಿರ್ಧರಿಸುತ್ತವೆ. ಇಷ್ಟು ಸಾಲದೇ ಸಾಧ್ಯವಿದ್ದೆಡೆ ಗಳೆಲ್ಲೆಲ್ಲಾ ಪ್ರತಿ ಬಂಡವಾಳಶಾಹಿ ರಾಷ್ಟ್ರ ಭದ್ರತಾ ಕ್ರಮಗಳನ್ನು ಜಾರಿಗೆ ತರುತ್ತದೆ. ಒಂದು ಬಂಡವಾಳಶಾಹಿ ರಾಷ್ಟ್ರಕ್ಕೆ ಸೇರಿರುವ ಮಾರುಕಟ್ಟೆಯಲ್ಲಿ ಇತರ ಬಂಡವಾಳಶಾಹಿ ರಾಷ್ಟ್ರಗಳು ಪ್ರವೇಶಿಸಿ ಧಾಂದಲೆ ಮಾಡದಹಾಗೆ ನಿಗದಿಯಾದ ಪ್ರಮಾಣದಲ್ಲಿ ಇತರರು ಮಾರುವಂತೆಯೂ (quota), ಹಲವು ವಸ್ತುಗಳನ್ನು ಇತರರು ಆ ಮಾರುಕಟ್ಟೆಯಲ್ಲಿ ಮಾರದಂತೆಯೂ (protection), ಹಲವು ಪದಾರ್ಥಗಳ ವ್ಯಾಪಾರದಲ್ಲಿ ವಸಾಹತಿನ ಯಜಮಾನ ರಾಷ್ಟ್ರಕ್ಕೆ ಮಾತ್ರ ರಹದಾರಿ ಇರುವಂತೆಯೂ (preference)ವಿಧಿಸಲಾಗು ತದೆ. ಒಟ್ಟಿನ ಪರಿಣಾಮವೆಂದರೆ ಬಂಡವಾಳಶಾಹಿವ್ಯವಸ್ಥೆ ಬಂಡವಾಳಶಾಹಿ ಅರ್ಥಶಾಸ್ತ್ರಜ್ಞರು ನಿರೂಪಿಸಿರುವಂತೆ ಸುಗಮ ವ್ಯವಸ್ಥೆಯಾಗಿರದೆ ವಿರಸಗಳ ತೌರುಮನೆಯಾಗುತ್ತದೆ. ಬಂಡವಾಳ ಅರ್ಥಿಕವ್ಯವಸ್ಥೆಯಲ್ಲಿ ವಿರಸಗಳು ಮೂಡಲು ಕಾರಣ ಈಗ ಬಯಲಾಗಿದೆ. ನಾಯಿ ತನ್ನ ಬಾಲವನ್ನೇ ಬೇಟೆಯಾಡಿದಂತೆ ಬಂಡ ವಾಳ ಆರ್ಥಿಕವ್ಯವಸ್ಥೆ ವಿರಸಗಳಿಂದ ಪಾರಾಗಲು ಅಶಕ್ತವಾಗಿದೆ, ಸಾಲುಸಾಲಾಗಿ ಸಂಭವಿಸುತ್ತಿರುವ ಆರ್ಥಿಕ ಅವ್ಯವಸ್ಥೆ, ನಿರುದ್ಯೋಗ, ಮತ್ತು ಆರ್ಥಿಕಮುಗ್ಗಟ್ಟು ಜನಸಮುದಾಯಕ್ಕೆ ಬಂಡವಾಳಶಾಹಿ ವ್ಯವ ಸ್ಥೆಯು ನೀಡಿರುವ ವರಪ್ರಸಾದಗಳಾಗಿವೆ. ಇವುಗಳನ್ನು ತೊಡೆಯಲು ಬಂಡವಾಳ ಆರ್ಥಿಕವ್ಯವಸ್ಥೆಯಿಂದ ಸಾಧ್ಯವೇ ಇಲ್ಲ. ಈ ವ್ಯವಸ್ಥೆಯ ಬೆನ್ನಿಗೇ ಅಂಟಿದ ಬೇತಾಳನಂತೆ ಅವು ಜನಸಮುದಾಯವನ್ನು ಕಾಡು ಇವೆ. ಈ ವೈಪರೀತ್ಯಗಳಿಗೂ, ವಿರಸಗಳಿಗೂ ಬಂಡವಾಳಶಾಹಿ ವ್ಯವಸ್ಥೆಯ<noinclude></noinclude> 41q3cw87swvi3weo09dc5gsr5m2jwtq 323775 323766 2026-06-01T02:34:46Z Shreesha Sharma 7840 /* Validated */ 323775 proofread-page text/x-wiki <noinclude><pagequality level="4" user="Shreesha Sharma" />{{rh|center=ವೈಜ್ಞಾನಿಕ ಸಮಾಜವಾದ|left=೭೨|right=}}</noinclude>{{gap}}ಎರಡನೆಯದಾಗಿ, ಪೈಪೋಟಿಯು ತಂದೊಡ್ಡಿರುವ ವೈಪರೀತ್ಯವನ್ನು ತಡೆಗಟ್ಟಲು, ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಸುಗಮವನ್ನು ತರಲು, ಟ್ರಸ್ಟ್ ಕಂಬೈನ್ಸ್ ಒಪ್ಪಂದಗಳು, ರಚಿತವಾಗುತ್ತವೆ. ಇವುಗಳ ಉದ್ದೇಶವೆಂದರೆ ಲಾಭಕ್ಕೆ ಧಕ್ಕೆ ಬರದಹಾಗೆ ಅನುಚಿತ ಪೈಪೋಟಿ ಇಲ್ಲದಂತೆ ಮಾಡುವುದು ಮತ್ತು ಪ್ರತಿಯೊಬ್ಬ ಬಂಡವಾಳಗಾರನಿಗೂ ಕನಿಷ್ಠ ಲಾಭ ದೊರಕುವ ಹಾಗೆ ನಿಯಮಿತ ಬೆಲೆಯನ್ನು ಗೊತ್ತುಪಡಿಸುವುದು. ಇದರ ಅಂಗವಾಗಿ ಅನೇಕ ಬಂಡವಾಳ ಉದ್ಯಮಗಳ ಮೇಲು ಉಸ್ತುವಾರಿ ನೋಡಿ ಕೊಳ್ಳುವ ಒಕ್ಕೂಟಗಳ (Combines) ರಚನೆಹೊಂದಿ, ಬಂಡವಾಳು ಉದ್ಯಮಗಳು ಉತ್ಪಾದನೆ ಮಾಡುವ ಸರಕುಗಳ ಪ್ರಮಾಣ, ಬೆಲೆ ಮತ್ತು ಲಾಭವನ್ನು ನಿರ್ಧರಿಸುತ್ತವೆ. ಇಷ್ಟು ಸಾಲದೇ ಸಾಧ್ಯವಿದ್ದೆಡೆಗಳೆಲ್ಲೆಲ್ಲಾ ಪ್ರತಿ ಬಂಡವಾಳಶಾಹಿ ರಾಷ್ಟ್ರ ಭದ್ರತಾ ಕ್ರಮಗಳನ್ನು ಜಾರಿಗೆ ತರುತ್ತದೆ. ಒಂದು ಬಂಡವಾಳಶಾಹಿ ರಾಷ್ಟ್ರಕ್ಕೆ ಸೇರಿರುವ ಮಾರುಕಟ್ಟೆಯಲ್ಲಿ ಇತರ ಬಂಡವಾಳಶಾಹಿ ರಾಷ್ಟ್ರಗಳು ಪ್ರವೇಶಿಸಿ ಧಾಂದಲೆ ಮಾಡದಹಾಗೆ ನಿಗದಿಯಾದ ಪ್ರಮಾಣದಲ್ಲಿ ಇತರರು ಮಾರುವಂತೆಯೂ (quota), ಹಲವು ವಸ್ತುಗಳನ್ನು ಇತರರು ಆ ಮಾರುಕಟ್ಟೆಯಲ್ಲಿ ಮಾರದಂತೆಯೂ (protection), ಹಲವು ಪದಾರ್ಥಗಳ ವ್ಯಾಪಾರದಲ್ಲಿ ವಸಾಹತಿನ ಯಜಮಾನ ರಾಷ್ಟ್ರಕ್ಕೆ ಮಾತ್ರ ರಹದಾರಿ ಇರುವಂತೆಯೂ (preference)ವಿಧಿಸಲಾಗುತ್ತದೆ. ಒಟ್ಟಿನ ಪರಿಣಾಮವೆಂದರೆ ಬಂಡವಾಳಶಾಹಿವ್ಯವಸ್ಥೆ ಬಂಡವಾಳಶಾಹಿ ಅರ್ಥಶಾಸ್ತ್ರಜ್ಞರು ನಿರೂಪಿಸಿರುವಂತೆ ಸುಗಮ ವ್ಯವಸ್ಥೆಯಾಗಿರದೆ ವಿರಸಗಳ ತೌರುಮನೆಯಾಗುತ್ತದೆ. {{gap}}ಬಂಡವಾಳ ಅರ್ಥಿಕವ್ಯವಸ್ಥೆಯಲ್ಲಿ ವಿರಸಗಳು ಮೂಡಲು ಕಾರಣ ಈಗ ಬಯಲಾಗಿದೆ. ನಾಯಿ ತನ್ನ ಬಾಲವನ್ನೇ ಬೇಟೆಯಾಡಿದಂತೆ ಬಂಡ ವಾಳ ಆರ್ಥಿಕವ್ಯವಸ್ಥೆ ವಿರಸಗಳಿಂದ ಪಾರಾಗಲು ಅಶಕ್ತವಾಗಿದೆ, ಸಾಲುಸಾಲಾಗಿ ಸಂಭವಿಸುತ್ತಿರುವ ಆರ್ಥಿಕ ಅವ್ಯವಸ್ಥೆ, ನಿರುದ್ಯೋಗ, ಮತ್ತು ಆರ್ಥಿಕಮುಗ್ಗಟ್ಟು ಜನಸಮುದಾಯಕ್ಕೆ ಬಂಡವಾಳಶಾಹಿ ವ್ಯವ ಸ್ಥೆಯು ನೀಡಿರುವ ವರಪ್ರಸಾದಗಳಾಗಿವೆ. ಇವುಗಳನ್ನು ತೊಡೆಯಲು ಬಂಡವಾಳ ಆರ್ಥಿಕವ್ಯವಸ್ಥೆಯಿಂದ ಸಾಧ್ಯವೇ ಇಲ್ಲ. ಈ ವ್ಯವಸ್ಥೆಯ ಬೆನ್ನಿಗೇ ಅಂಟಿದ ಬೇತಾಳನಂತೆ ಅವು ಜನಸಮುದಾಯವನ್ನು ಕಾಡು ಇವೆ. ಈ ವೈಪರೀತ್ಯಗಳಿಗೂ, ವಿರಸಗಳಿಗೂ ಬಂಡವಾಳಶಾಹಿ ವ್ಯವಸ್ಥೆಯ<noinclude></noinclude> h2smh2eejj650u3o0kkqbf82sq2i3np ಪುಟ:ಕಮ್ಯೂನಿಸಂ.djvu/೮೩ 104 88800 323767 210966 2026-06-01T02:24:44Z Shreelatha.Halemane 7642 /* Proofread */ 323767 proofread-page text/x-wiki <noinclude><pagequality level="3" user="Shreelatha.Halemane" />{{rh|center= ಬಂಡವಾಳ ಆರ್ಥಿಕ ವ್ಯವಸ್ಥೆಯ ಸ್ವರೂಪ |left=|right=೭೩}}</noinclude>________________ ಉತ್ಪಾದನಾ ಕ್ರಮವೇ (Mode of Production) ಮೂಲ ಕಾರಣವಾಗಿದೆ. {{gap}}ಬಂಡವಾಳ ಆರ್ಥಿಕ ವ್ಯವಸ್ಥೆಯಲ್ಲಿ ಉತ್ಪಾದನಾ ಸಾಧನಗಳು (Means of Production) ಖಾಸಗೀ ಸ್ವಾಮ್ಯಕ್ಕೆ ಒಳಪಟ್ಟಿವೆ. ಅವುಗಳಿಂದ ಉತ್ಪಾದನೆಯಾಗುವ ಸರಕುಸಾಮಗ್ರಿಗಳು, ಲಾಭ ಎಲ್ಲವೂ ಬಂಡವಾಳಗಾರನಿಗೆ ಸೇರಿದುವು. (2 ನೇ ಚಿತ್ರ ನೋಡಿ). ಅವುಗಳ ಮೇಲೆ ಸಂಪೂರ್ಣ ಹತೋಟಿನು ಬಂಡವಾಳಗಾರನು ಹೊಂದಿದ್ದಾನೆ. ಯಾವ ರೀತಿಯಲ್ಲಾದರೂ ಅವನ್ನು ಉಪಯೋಗಿಸುವ ಹಕ್ಕು ಬಂಡವಾಳಗಾರನಿಗೆ ಇದೆ. ಆದರೆ ಬಂಡವಾಳ ಆರ್ಥಿಕ ವ್ಯವಸ್ಥೆಯಲ್ಲಿ ಉತ್ಪಾದನೆ ಒಂದೆಡೆಯಲ್ಲಿ ಸೇರಿ ದುಡಿಯುವ ಕಾರ್ಮಿಕರಿಂದ ನಡೆಯುತ್ತದೆ. ಉತ್ಪಾದನಾ ಸಾಧನ ಗಳು ಮತ್ತು ಅವುಗಳಿಂದ ಬರುವ ಉತ್ಪತ್ತಿ ಬಂಡವಾಳಗಾರನಿಗೆ ಸೇರಿದ ನಾದರೂ ಉತ್ಪಾದನೆ ಮಾತ್ರ ಸಾಮೂಹಿಕವಾಗಿ ಹತ್ತಾರು ಜನರಿಂದ ಮಾತ್ರ ಆಗಬೇಕಾಗಿದೆ, ಆದರೆ ಈ ದುಡಿಮೆಯವರಿಗೆ ಉತ್ಪಾದನಾ ಸಾಧನ ಗಳ ಮೇಲೆ ತಯಾರಾಗುವ ಸರಕುಸಾಮಗ್ರಿಗಳ ಮೇಲೆ ಮತ್ತು ಬರುವ ಲಾಭದಮೇಲೆ ಯಾವ ಹಕ್ಕಾಗಲೀ ಅಥವಾ ಹತೋಟ ಯಾಗಲೀ ಇಲ್ಲ; ಕೂಲಿಗೆ ಮಾತ್ರ ಬಾಧ್ಯರು, ಈ ದ್ವಯವೇ - ಸಾಮೂಹಿಕವಾಗಿ ನಡೆಯುವ ಉತ್ಪಾದನೆ, ಆದರೆ ಉತ್ಪಾದನೆಯ ಫಲದಮೇಲೆ ಇರುವ ಸ್ವಾಮ್ಯ ಮತ್ತು ವೈಯಕ್ತಿಕ ಅಪಹರಣ (Social character of the means of productoin and individual appropriation)- ಶೋಷಣೆಗೆ ಒಳಗಾದ ಕಾರ್ವಿ ಕರು ತಾವು ಉತ್ಪಾದನೆ ಮಾಡಿದ ವಸ್ತುಗಳನ್ನು ಕೊಂಡು ಜೀವಿಸಲು ಅಶಕ್ತರನ್ನಾಗಿ ಮಾಡಿದೆ. 1 ಜೊತೆಗೆ, ಬಂಡವಾಳಶಾಹಿ ವ್ಯವಸ್ಥೆ ತಂದೊಡ್ಡಿ ರುವ ಆರ್ಥಿಕ ಅಭದ್ರತೆ, ನಿರುದ್ಯೋಗ, ಆರ್ಥಿಕ ಏರಿಳಿತಗಳು ಮತ್ತು ಯುದ್ಧಗಳು ಕಾರ್ಮಿಕವರ್ಗದ ಜೀವನವನ್ನು ಪುಟದ ಚೆಂಡಿನಂತೆ ಮಾಡಿವೆ ಆದರೆ, ಕಾರ್ಮಿಕವರ್ಗಕ್ಕೆ ಶೋಷಣೆ ಅರಿವಾಗಿ, ಯಾತನೆಯನ್ನು ಸಹಿಸ ಲಾರದೆ, ಬಂಡವಾಳಶಾಹಿ ವ್ಯವಸ್ಥೆಯನ್ನೇ ಪ್ರಶ್ನಿಸಿದ್ದಾರೆ. ————————— {{gap}}1. ಬಂಡವಾಳ ಆರ್ಥಿಕ ವ್ಯವಸ್ಥೆಯಲ್ಲಿ ಉತ್ಪಾದನೆಯ ಸ್ವರೂಪವನ್ನು ನೆನಪಿನಲ್ಲಿರುವುದು ಅತ್ಯಗತ್ಯ. ಉದಾಹರಣೆಗೆ ಒಂದು ಹತ್ತಿ ಕಾರ್ಖಾನೆ<noinclude></noinclude> etrbjq2o4dj8j4q5kp0cj4iylhtzsz1 323768 323767 2026-06-01T02:25:03Z Shreelatha.Halemane 7642 323768 proofread-page text/x-wiki <noinclude><pagequality level="3" user="Shreelatha.Halemane" />{{rh|center= ಬಂಡವಾಳ ಆರ್ಥಿಕ ವ್ಯವಸ್ಥೆಯ ಸ್ವರೂಪ |left=|right=೭೩}}</noinclude> ಉತ್ಪಾದನಾ ಕ್ರಮವೇ (Mode of Production) ಮೂಲ ಕಾರಣವಾಗಿದೆ. {{gap}}ಬಂಡವಾಳ ಆರ್ಥಿಕ ವ್ಯವಸ್ಥೆಯಲ್ಲಿ ಉತ್ಪಾದನಾ ಸಾಧನಗಳು (Means of Production) ಖಾಸಗೀ ಸ್ವಾಮ್ಯಕ್ಕೆ ಒಳಪಟ್ಟಿವೆ. ಅವುಗಳಿಂದ ಉತ್ಪಾದನೆಯಾಗುವ ಸರಕುಸಾಮಗ್ರಿಗಳು, ಲಾಭ ಎಲ್ಲವೂ ಬಂಡವಾಳಗಾರನಿಗೆ ಸೇರಿದುವು. (2 ನೇ ಚಿತ್ರ ನೋಡಿ). ಅವುಗಳ ಮೇಲೆ ಸಂಪೂರ್ಣ ಹತೋಟಿನು ಬಂಡವಾಳಗಾರನು ಹೊಂದಿದ್ದಾನೆ. ಯಾವ ರೀತಿಯಲ್ಲಾದರೂ ಅವನ್ನು ಉಪಯೋಗಿಸುವ ಹಕ್ಕು ಬಂಡವಾಳಗಾರನಿಗೆ ಇದೆ. ಆದರೆ ಬಂಡವಾಳ ಆರ್ಥಿಕ ವ್ಯವಸ್ಥೆಯಲ್ಲಿ ಉತ್ಪಾದನೆ ಒಂದೆಡೆಯಲ್ಲಿ ಸೇರಿ ದುಡಿಯುವ ಕಾರ್ಮಿಕರಿಂದ ನಡೆಯುತ್ತದೆ. ಉತ್ಪಾದನಾ ಸಾಧನ ಗಳು ಮತ್ತು ಅವುಗಳಿಂದ ಬರುವ ಉತ್ಪತ್ತಿ ಬಂಡವಾಳಗಾರನಿಗೆ ಸೇರಿದ ನಾದರೂ ಉತ್ಪಾದನೆ ಮಾತ್ರ ಸಾಮೂಹಿಕವಾಗಿ ಹತ್ತಾರು ಜನರಿಂದ ಮಾತ್ರ ಆಗಬೇಕಾಗಿದೆ, ಆದರೆ ಈ ದುಡಿಮೆಯವರಿಗೆ ಉತ್ಪಾದನಾ ಸಾಧನ ಗಳ ಮೇಲೆ ತಯಾರಾಗುವ ಸರಕುಸಾಮಗ್ರಿಗಳ ಮೇಲೆ ಮತ್ತು ಬರುವ ಲಾಭದಮೇಲೆ ಯಾವ ಹಕ್ಕಾಗಲೀ ಅಥವಾ ಹತೋಟ ಯಾಗಲೀ ಇಲ್ಲ; ಕೂಲಿಗೆ ಮಾತ್ರ ಬಾಧ್ಯರು, ಈ ದ್ವಯವೇ - ಸಾಮೂಹಿಕವಾಗಿ ನಡೆಯುವ ಉತ್ಪಾದನೆ, ಆದರೆ ಉತ್ಪಾದನೆಯ ಫಲದಮೇಲೆ ಇರುವ ಸ್ವಾಮ್ಯ ಮತ್ತು ವೈಯಕ್ತಿಕ ಅಪಹರಣ (Social character of the means of productoin and individual appropriation)- ಶೋಷಣೆಗೆ ಒಳಗಾದ ಕಾರ್ವಿ ಕರು ತಾವು ಉತ್ಪಾದನೆ ಮಾಡಿದ ವಸ್ತುಗಳನ್ನು ಕೊಂಡು ಜೀವಿಸಲು ಅಶಕ್ತರನ್ನಾಗಿ ಮಾಡಿದೆ. 1 ಜೊತೆಗೆ, ಬಂಡವಾಳಶಾಹಿ ವ್ಯವಸ್ಥೆ ತಂದೊಡ್ಡಿ ರುವ ಆರ್ಥಿಕ ಅಭದ್ರತೆ, ನಿರುದ್ಯೋಗ, ಆರ್ಥಿಕ ಏರಿಳಿತಗಳು ಮತ್ತು ಯುದ್ಧಗಳು ಕಾರ್ಮಿಕವರ್ಗದ ಜೀವನವನ್ನು ಪುಟದ ಚೆಂಡಿನಂತೆ ಮಾಡಿವೆ ಆದರೆ, ಕಾರ್ಮಿಕವರ್ಗಕ್ಕೆ ಶೋಷಣೆ ಅರಿವಾಗಿ, ಯಾತನೆಯನ್ನು ಸಹಿಸ ಲಾರದೆ, ಬಂಡವಾಳಶಾಹಿ ವ್ಯವಸ್ಥೆಯನ್ನೇ ಪ್ರಶ್ನಿಸಿದ್ದಾರೆ. ————————— {{gap}}1. ಬಂಡವಾಳ ಆರ್ಥಿಕ ವ್ಯವಸ್ಥೆಯಲ್ಲಿ ಉತ್ಪಾದನೆಯ ಸ್ವರೂಪವನ್ನು ನೆನಪಿನಲ್ಲಿರುವುದು ಅತ್ಯಗತ್ಯ. ಉದಾಹರಣೆಗೆ ಒಂದು ಹತ್ತಿ ಕಾರ್ಖಾನೆ<noinclude></noinclude> 9oogq0z5b32gtarxxbuagpf0i0jdv1u 323776 323768 2026-06-01T02:35:05Z Shreesha Sharma 7840 /* Validated */ 323776 proofread-page text/x-wiki <noinclude><pagequality level="4" user="Shreesha Sharma" />{{rh|center= ಬಂಡವಾಳ ಆರ್ಥಿಕ ವ್ಯವಸ್ಥೆಯ ಸ್ವರೂಪ |left=|right=೭೩}}</noinclude> ಉತ್ಪಾದನಾ ಕ್ರಮವೇ (Mode of Production) ಮೂಲ ಕಾರಣವಾಗಿದೆ. {{gap}}ಬಂಡವಾಳ ಆರ್ಥಿಕ ವ್ಯವಸ್ಥೆಯಲ್ಲಿ ಉತ್ಪಾದನಾ ಸಾಧನಗಳು (Means of Production) ಖಾಸಗೀ ಸ್ವಾಮ್ಯಕ್ಕೆ ಒಳಪಟ್ಟಿವೆ. ಅವುಗಳಿಂದ ಉತ್ಪಾದನೆಯಾಗುವ ಸರಕುಸಾಮಗ್ರಿಗಳು, ಲಾಭ ಎಲ್ಲವೂ ಬಂಡವಾಳಗಾರನಿಗೆ ಸೇರಿದುವು. (2 ನೇ ಚಿತ್ರ ನೋಡಿ). ಅವುಗಳ ಮೇಲೆ ಸಂಪೂರ್ಣ ಹತೋಟಿನು ಬಂಡವಾಳಗಾರನು ಹೊಂದಿದ್ದಾನೆ. ಯಾವ ರೀತಿಯಲ್ಲಾದರೂ ಅವನ್ನು ಉಪಯೋಗಿಸುವ ಹಕ್ಕು ಬಂಡವಾಳಗಾರನಿಗೆ ಇದೆ. ಆದರೆ ಬಂಡವಾಳ ಆರ್ಥಿಕ ವ್ಯವಸ್ಥೆಯಲ್ಲಿ ಉತ್ಪಾದನೆ ಒಂದೆಡೆಯಲ್ಲಿ ಸೇರಿ ದುಡಿಯುವ ಕಾರ್ಮಿಕರಿಂದ ನಡೆಯುತ್ತದೆ. ಉತ್ಪಾದನಾ ಸಾಧನ ಗಳು ಮತ್ತು ಅವುಗಳಿಂದ ಬರುವ ಉತ್ಪತ್ತಿ ಬಂಡವಾಳಗಾರನಿಗೆ ಸೇರಿದ ನಾದರೂ ಉತ್ಪಾದನೆ ಮಾತ್ರ ಸಾಮೂಹಿಕವಾಗಿ ಹತ್ತಾರು ಜನರಿಂದ ಮಾತ್ರ ಆಗಬೇಕಾಗಿದೆ, ಆದರೆ ಈ ದುಡಿಮೆಯವರಿಗೆ ಉತ್ಪಾದನಾ ಸಾಧನ ಗಳ ಮೇಲೆ ತಯಾರಾಗುವ ಸರಕುಸಾಮಗ್ರಿಗಳ ಮೇಲೆ ಮತ್ತು ಬರುವ ಲಾಭದಮೇಲೆ ಯಾವ ಹಕ್ಕಾಗಲೀ ಅಥವಾ ಹತೋಟ ಯಾಗಲೀ ಇಲ್ಲ; ಕೂಲಿಗೆ ಮಾತ್ರ ಬಾಧ್ಯರು, ಈ ದ್ವಯವೇ - ಸಾಮೂಹಿಕವಾಗಿ ನಡೆಯುವ ಉತ್ಪಾದನೆ, ಆದರೆ ಉತ್ಪಾದನೆಯ ಫಲದಮೇಲೆ ಇರುವ ಸ್ವಾಮ್ಯ ಮತ್ತು ವೈಯಕ್ತಿಕ ಅಪಹರಣ (Social character of the means of productoin and individual appropriation)- ಶೋಷಣೆಗೆ ಒಳಗಾದ ಕಾರ್ವಿ ಕರು ತಾವು ಉತ್ಪಾದನೆ ಮಾಡಿದ ವಸ್ತುಗಳನ್ನು ಕೊಂಡು ಜೀವಿಸಲು ಅಶಕ್ತರನ್ನಾಗಿ ಮಾಡಿದೆ. 1 ಜೊತೆಗೆ, ಬಂಡವಾಳಶಾಹಿ ವ್ಯವಸ್ಥೆ ತಂದೊಡ್ಡಿ ರುವ ಆರ್ಥಿಕ ಅಭದ್ರತೆ, ನಿರುದ್ಯೋಗ, ಆರ್ಥಿಕ ಏರಿಳಿತಗಳು ಮತ್ತು ಯುದ್ಧಗಳು ಕಾರ್ಮಿಕವರ್ಗದ ಜೀವನವನ್ನು ಪುಟದ ಚೆಂಡಿನಂತೆ ಮಾಡಿವೆ ಆದರೆ, ಕಾರ್ಮಿಕವರ್ಗಕ್ಕೆ ಶೋಷಣೆ ಅರಿವಾಗಿ, ಯಾತನೆಯನ್ನು ಸಹಿಸ ಲಾರದೆ, ಬಂಡವಾಳಶಾಹಿ ವ್ಯವಸ್ಥೆಯನ್ನೇ ಪ್ರಶ್ನಿಸಿದ್ದಾರೆ. ————————— {{gap}}1. ಬಂಡವಾಳ ಆರ್ಥಿಕ ವ್ಯವಸ್ಥೆಯಲ್ಲಿ ಉತ್ಪಾದನೆಯ ಸ್ವರೂಪವನ್ನು ನೆನಪಿನಲ್ಲಿರುವುದು ಅತ್ಯಗತ್ಯ. ಉದಾಹರಣೆಗೆ ಒಂದು ಹತ್ತಿ ಕಾರ್ಖಾನೆ<noinclude></noinclude> tfgt03ad69te1ldt8ifl0u8h032kqkx ಪುಟ:ಕಮ್ಯೂನಿಸಂ.djvu/೮೪ 104 88801 323769 210967 2026-06-01T02:27:07Z Shreelatha.Halemane 7642 /* Proofread */ 323769 proofread-page text/x-wiki <noinclude><pagequality level="3" user="Shreelatha.Halemane" />{{rh|center=ವೈಜ್ಞಾನಿಕ ಸಮಾಜವಾದ|left=೭೪|right=}}</noinclude> ಯನ್ನು ತೆಗೆದುಕೊಳ್ಳೋಣ. ಇಲ್ಲಿ ಕಾರ್ಖಾನೆಯ ಕಟ್ಟಡ, ಯಂತ್ರಗಳು, ದಾಸ್ತಾನು ಮತ್ತು ಇತರ ಸಾಮಗ್ರಿ, ವಿಶೇಷಗಳು ಎಲ್ಲವೂ ಒಬ್ಬ ಧನಿಕನಿಗೆ (ಬಂಡವಾಳಗಾರ) ಅಥವ ಹಲವು ಪಾಲುದಾರರಿರುವ (ಷೇರ್ ಹೋಲ್ಡರ್ಸ್) ಕಂಪನಿಗೋ ಸೇರಿದ್ದಾಗಿವೆ. ಬೇರೊಂದು ಮಾತಿನಲ್ಲಿ ಹೇಳುವುದಾದರೆ ಕಾರ್ಖಾನೆಯ ಸಾಮಗ್ರಿ, ವಿಶೇಷಗಳೆಲ್ಲವೂ ಖಾಸಗಿ ಸ್ವಾಮ್ಯಕ್ಕೆ ಒಳಪಟ್ಟಿದೆ. ಆದರೆ ಇವರಲ್ಲಿ ಯಾರೂ ಕಾರ್ಖಾನೆಯಲ್ಲಿರುವ ನೂರಾರು ಕಲಿಗಳಂತೆ ಕೆಲಸಮಾಡುವುದಿಲ್ಲ. ಮೇಲ್ವಿಚಾರಕರಾಗಿಯೊ ಅಥವ ಆನೇಕವೇಳೆ ಮೇಲ್ವಿಚಾರಣಾ ಕಲಸವನ್ನೂ ಸಹ ಸೇತನಕ್ಕಿರುವ ಬೇರೊಬ್ಬನಿಗೋ ವಹಿಸಿರುವುದೂ ಉಂಟು, ಈ ನೂರಾರು ಕೂಲಿಗಳು ಕೆಲಸಮಾಡಿ ಬಟ್ಟೆಯನ್ನು ತಯಾರಿಸುತ್ತಿದ್ದರೂ ಅವರಾರಿಗೂ ಕಾರ್ಖಾನೆಯು ಸೇರಿದ್ದಲ್ಲ; ಅವರು ಕೆಲಸಗಾರರು ಮಾತ್ರ; ಅವರು ಮಾಡುವ ಕೆಲಸಕ್ಕೆ ಕೂಲಿಯನ್ನು ಹೊಂದಲು ಮಾತ್ರ ಬಾಧ್ಯರು. ಹೀಗಾಗಿ, ಕಾರ್ಖಾನೆಯಲ್ಲಿ ತಯಾರಾಗುವ ಬಟ್ಟೆಯಲ್ಲಿ ಎರಡು ಅಂಶಗಳು ಜೊತೆಗೂಡಿವೆ. ಒಂದನೆಯದಾಗಿ, ಸಾಮೂಹಿಕ ಉತ್ಪಾದನೆ, ಮಾಲೀಕ ಅಥವ ಮಾಲೀಕರಿಗೆ ಕಾರ್ಖಾನೆ ಸೇರಿದ್ದಾದರೂ ಅವರೇ ಬಟ್ಟೆಯನ್ನು ತಯಾರಿಸಲು ಅಶಕ್ತರು. ನೂರಾರು ಜನ ಕೂಲಿಗಳ ಸಹಾಯ ಬೇಕೇ ಬೇಕು. ಇದರಿಂದಾಗಿ, ಬಟ್ಟೆಯ ಉತ್ಪಾದನೆ ನೂರಾರು ಜನರು ಒಂದೆಡೆ ಸೇರಿ, ದುಡಿದು ತಯಾರಿಸಿದ ವಸ್ತು ಆಗಿದೆ. ಎರಡನೆಯದಾಗಿ, ತಯಾರಾಗುವ ಬಟ್ಟಿ ನೂರಾರು ಜನರು ಒಂದೆಡೆ ಸರಿ ಸರಸ್ಪರ ಸಹಾಯದಿಂದ ತಯಾರಿಸಿದ ವಸ್ತುವಾದರೂ, ಅವರಲ್ಲಿ ಯಾರಿಗೂ ತಯಾರಾದ ಬಟ್ಟೆ ತನಗೆ ಸೇರಿದ್ದೆಂದು ಹೇಳಿ ಕೊಳ್ಳುವ ಹಕ್ಕು ಇಲ್ಲ, ಬಟ್ಟೆ ಯು ಮಾಲೀಕನಿಗೆ ಸೇರಿದ್ದಾಗಿದೆ. ಈ ಪರಿಣಾಮವಾಗಿ ಬಂಡವಾಳ ಆರ್ಥಿಕ ವ್ಯವಸ್ಥೆಯ ಆಗಮನದ ಆರಂಭ ದಿಂದ ಉತ್ಪಾದನಾ ಸ್ವರೂಪವೇ ಬದಲಾವಣೆ ಹೊಂದಿದೆ. ಒಂದನೆಯದಾಗಿ, ಬಂಡ ನಾಳಶಾಹಿ ವ್ಯವಸ್ಥೆ ಉತ್ಪಾದನೆಯಲ್ಲಿ ಒಂದು ಬಗೆಯ ಸಮಾಜೀಕರಣವನ್ನು ತಂದಿದೆ (Socialised Production), ಬಂಡವಾಳಗಾರನು ಲಾಭದಾಸೆಯಿಂದ ಉತ್ಪಾದನೆಯನ್ನು ಕೈಗೊಂಡಿದ್ದಾನೆ. ಇದಕ್ಕಾಗಿ ನೂರಾರು ಜನ ಕೂಲಿಯವರನ್ನು ನೇಮಿಸಿಕೊಂಡಿದ್ದಾನೆ. ಕೂಲಿಗಾಗಿ ತನ್ನ ದುಡಿಮೆಯನ್ನು ವಿಕ್ರಯಮಾಡುವ ಈ ನೂರಾರು ಜನರು ಒಂದೆಡಸೇರಿ ಸಾಮೂಹಿಕವಾಗಿ ದುಡಿಮೆಮಾಡುತ್ತಾ ಉತ್ಪಾದನೆಯನ್ನು ನಡೆಸುತ್ತಿದ್ದಾರೆ. ಆದರೆ ಈ ದುಡಿಮೆಗಾರರಿಗೆ ಉತ್ಪಾದನಾ ಸಾಧನಗಳ ಮೇಲೆ (ಕಾರ್ಖಾನೆ, ಯಂತ್ರಗಳು, ಮತ್ತು ಇತರ ಸಾಮಗ್ರಿಗಳು) ಯಾವ ಸಾಮ್ಯವೂ ಇಲ್ಲ; ಉತ್ಪಾದನಾ ಸಾಧನಗಳೆಲ್ಲವೂ ಮಾಲೀಕನಿಗೆ ಸೇರಿವೆ. ಬೇರೆ ಮಾತುಗಳಲ್ಲಿ ಹೇಳುವುದಾದರೆ ಯಾವ ಸಾಮ್ಮನನ್ನೂ ಹೊಂದಿರದ ನೂರಾರು ಜನ ಕೂಲಿಯವರು ಉತ್ಪಾದನೆಯನ್ನು ಕೈಗೊಂಡಿದ್ದಾರೆ; ಉತ್ಪಾದನೆ<noinclude></noinclude> iiyxbekzpvfgbqe84lra6155ib53cfk 323777 323769 2026-06-01T02:35:52Z Shreesha Sharma 7840 /* Validated */ 323777 proofread-page text/x-wiki <noinclude><pagequality level="4" user="Shreesha Sharma" />{{rh|center=ವೈಜ್ಞಾನಿಕ ಸಮಾಜವಾದ|left=೭೪|right=}}</noinclude> ಯನ್ನು ತೆಗೆದುಕೊಳ್ಳೋಣ. ಇಲ್ಲಿ ಕಾರ್ಖಾನೆಯ ಕಟ್ಟಡ, ಯಂತ್ರಗಳು, ದಾಸ್ತಾನು ಮತ್ತು ಇತರ ಸಾಮಗ್ರಿ, ವಿಶೇಷಗಳು ಎಲ್ಲವೂ ಒಬ್ಬ ಧನಿಕನಿಗೆ (ಬಂಡವಾಳಗಾರ) ಅಥವ ಹಲವು ಪಾಲುದಾರರಿರುವ (ಷೇರ್ ಹೋಲ್ಡರ್ಸ್) ಕಂಪನಿಗೋ ಸೇರಿದ್ದಾಗಿವೆ. ಬೇರೊಂದು ಮಾತಿನಲ್ಲಿ ಹೇಳುವುದಾದರೆ ಕಾರ್ಖಾನೆಯ ಸಾಮಗ್ರಿ, ವಿಶೇಷಗಳೆಲ್ಲವೂ ಖಾಸಗಿ ಸ್ವಾಮ್ಯಕ್ಕೆ ಒಳಪಟ್ಟಿದೆ. ಆದರೆ ಇವರಲ್ಲಿ ಯಾರೂ ಕಾರ್ಖಾನೆಯಲ್ಲಿರುವ ನೂರಾರು ಕಲಿಗಳಂತೆ ಕೆಲಸಮಾಡುವುದಿಲ್ಲ. ಮೇಲ್ವಿಚಾರಕರಾಗಿಯೊ ಅಥವ ಆನೇಕವೇಳೆ ಮೇಲ್ವಿಚಾರಣಾ ಕಲಸವನ್ನೂ ಸಹ ಸೇತನಕ್ಕಿರುವ ಬೇರೊಬ್ಬನಿಗೋ ವಹಿಸಿರುವುದೂ ಉಂಟು, {{gap}}ಈ ನೂರಾರು ಕೂಲಿಗಳು ಕೆಲಸಮಾಡಿ ಬಟ್ಟೆಯನ್ನು ತಯಾರಿಸುತ್ತಿದ್ದರೂ ಅವರಾರಿಗೂ ಕಾರ್ಖಾನೆಯು ಸೇರಿದ್ದಲ್ಲ; ಅವರು ಕೆಲಸಗಾರರು ಮಾತ್ರ; ಅವರು ಮಾಡುವ ಕೆಲಸಕ್ಕೆ ಕೂಲಿಯನ್ನು ಹೊಂದಲು ಮಾತ್ರ ಬಾಧ್ಯರು. ಹೀಗಾಗಿ, ಕಾರ್ಖಾನೆಯಲ್ಲಿ ತಯಾರಾಗುವ ಬಟ್ಟೆಯಲ್ಲಿ ಎರಡು ಅಂಶಗಳು ಜೊತೆಗೂಡಿವೆ. ಒಂದನೆಯದಾಗಿ, ಸಾಮೂಹಿಕ ಉತ್ಪಾದನೆ, ಮಾಲೀಕ ಅಥವ ಮಾಲೀಕರಿಗೆ ಕಾರ್ಖಾನೆ ಸೇರಿದ್ದಾದರೂ ಅವರೇ ಬಟ್ಟೆಯನ್ನು ತಯಾರಿಸಲು ಅಶಕ್ತರು. ನೂರಾರು ಜನ ಕೂಲಿಗಳ ಸಹಾಯ ಬೇಕೇ ಬೇಕು. ಇದರಿಂದಾಗಿ, ಬಟ್ಟೆಯ ಉತ್ಪಾದನೆ ನೂರಾರು ಜನರು ಒಂದೆಡೆ ಸೇರಿ, ದುಡಿದು ತಯಾರಿಸಿದ ವಸ್ತು ಆಗಿದೆ. ಎರಡನೆಯದಾಗಿ, ತಯಾರಾಗುವ ಬಟ್ಟಿ ನೂರಾರು ಜನರು ಒಂದೆಡೆ ಸರಿ ಸರಸ್ಪರ ಸಹಾಯದಿಂದ ತಯಾರಿಸಿದ ವಸ್ತುವಾದರೂ, ಅವರಲ್ಲಿ ಯಾರಿಗೂ ತಯಾರಾದ ಬಟ್ಟೆ ತನಗೆ ಸೇರಿದ್ದೆಂದು ಹೇಳಿ ಕೊಳ್ಳುವ ಹಕ್ಕು ಇಲ್ಲ, ಬಟ್ಟೆ ಯು ಮಾಲೀಕನಿಗೆ ಸೇರಿದ್ದಾಗಿದೆ. {{gap}}ಈ ಪರಿಣಾಮವಾಗಿ ಬಂಡವಾಳ ಆರ್ಥಿಕ ವ್ಯವಸ್ಥೆಯ ಆಗಮನದ ಆರಂಭದಿಂದ ಉತ್ಪಾದನಾ ಸ್ವರೂಪವೇ ಬದಲಾವಣೆ ಹೊಂದಿದೆ. ಒಂದನೆಯದಾಗಿ, ಬಂಡವಾಳಶಾಹಿ ವ್ಯವಸ್ಥೆ ಉತ್ಪಾದನೆಯಲ್ಲಿ ಒಂದು ಬಗೆಯ ಸಮಾಜೀಕರಣವನ್ನು ತಂದಿದೆ (Socialised Production), ಬಂಡವಾಳಗಾರನು ಲಾಭದಾಸೆಯಿಂದ ಉತ್ಪಾದನೆಯನ್ನು ಕೈಗೊಂಡಿದ್ದಾನೆ. ಇದಕ್ಕಾಗಿ ನೂರಾರು ಜನ ಕೂಲಿಯವರನ್ನು ನೇಮಿಸಿಕೊಂಡಿದ್ದಾನೆ. ಕೂಲಿಗಾಗಿ ತನ್ನ ದುಡಿಮೆಯನ್ನು ವಿಕ್ರಯಮಾಡುವ ಈ ನೂರಾರು ಜನರು ಒಂದೆಡಸೇರಿ ಸಾಮೂಹಿಕವಾಗಿ ದುಡಿಮೆಮಾಡುತ್ತಾ ಉತ್ಪಾದನೆಯನ್ನು ನಡೆಸುತ್ತಿದ್ದಾರೆ. ಆದರೆ ಈ ದುಡಿಮೆಗಾರರಿಗೆ ಉತ್ಪಾದನಾ ಸಾಧನಗಳ ಮೇಲೆ (ಕಾರ್ಖಾನೆ, ಯಂತ್ರಗಳು, ಮತ್ತು ಇತರ ಸಾಮಗ್ರಿಗಳು) ಯಾವ ಸಾಮ್ಯವೂ ಇಲ್ಲ; ಉತ್ಪಾದನಾ ಸಾಧನಗಳೆಲ್ಲವೂ ಮಾಲೀಕನಿಗೆ ಸೇರಿವೆ. ಬೇರೆ ಮಾತುಗಳಲ್ಲಿ ಹೇಳುವುದಾದರೆ ಯಾವ ಸಾಮ್ಮನನ್ನೂ ಹೊಂದಿರದ ನೂರಾರು ಜನ ಕೂಲಿಯವರು ಉತ್ಪಾದನೆಯನ್ನು ಕೈಗೊಂಡಿದ್ದಾರೆ; ಉತ್ಪಾದನೆ<noinclude></noinclude> 6hs53ns86t0sogr4cm2xq1bxcdm9wgt ಪುಟ:ಕಮ್ಯೂನಿಸಂ.djvu/೮೫ 104 88802 323770 210968 2026-06-01T02:28:18Z Shreelatha.Halemane 7642 /* Proofread */ 323770 proofread-page text/x-wiki <noinclude><pagequality level="3" user="Shreelatha.Halemane" />{{rh|center=ಬಂಡವಾಳ ಆರ್ಥಿಕವ್ಯವಸ್ಥೆಯ ಸ್ವರೂಪ|left=|right=೬೫}}</noinclude>________________ ಒಬ್ಬ ನಿಂದ ನಡೆಯದೆ, ಒಟ್ಟಿನಲ್ಲಿ ಪರಸ್ಪರವಾಗಿ ಮತ್ತು ಸಾಮೂಹಿಕವಾಗಿ ನೂರಾರು ಜನ ದುಡಿಮೆಗಾರರು ನಡೆಸುತ್ತಿದ್ದಾರೆ; ಈ ನೂರಾರು ಜನ ದುಡಿಮೆ ಗಾರರು ಉತ್ಪಾದನಾ ಸಾಧನಗಳನ್ನು ಸಾಮೂಹಿಕವಾಗಿ ಉಪಯೋಗಿಸಿ ಉತ್ಪಾ ದನೆಯನ್ನು ನಡೆಸುತ್ತಿದ್ದಾರೆ; ಅವುಗಳ ಉಪಯೋಗ ಸಮಾಜೀಕರಣವಾಗಿದೆ. ಎರಡನೆಯನದಾಗಿ ಉತ್ಪಾದನೆಯಲ್ಲಿ ಸಾಮೂಹಿಕ ನುಡಿಮೆ ಮತ್ತು ಉತ್ಪಾವನ ಸಾಧನಗಳಲ್ಲಿ ಸಾಮೂಹಿಕ ಉಪಯೋಗ ಇವುಗಳು ಇದ್ದರೂ, ಬಂಡವಾಳ ಗಾರನು ಈ ಉತ್ಪಾದನಾ ಸಾಧನಗಳ ಒಡೆಯನಾಗಿ ಮತ ಉತ್ಪಾದನೆಯ ಮೇಲೆ ಸಂಪೂರ್ಣ ಹತೋಟಿಯನ್ನು ಹೊಂದಿಯೂ ಇದ್ದಾನೆ. ಉತ್ಪಾದನೆ ಯಾವ ವಸ್ತು ಮಾಲೀಕನ ಒಡೆತನಕ್ಕೆ ಸೇರಿದು ; ಕೂಲಿಗಾರರಿಗೆ ಅದರ ಮೇಲೆ ಯಾವ ಸ್ವಾಮ್ಯವೂ ಇಲ್ಲ, ಉತ್ಪಾದನೆ ತಿಂದ ದೊರಕುವ ಲಾಭವೆಲ್ಲವೂ ಬಂಡ ವಾಳಗಾರನಿಗೆ ಸೇರುತ್ತದೆ, - {{gap}}ಈ ತೆರನಾದ ಉತ್ಪಾದನೆ ಹೊಸತರಲ್ಲಿ ಹೊಸತು. ಬಂಡವಾಳ ಶಾಹಿ ಉತ್ಪಾದನಾ ಕ್ರಮವು (Capitalistic Miode of Production) ತ೦ದಿರುವ ಬದಲಾವಣೆ ಗಳನ್ನು ತಿಳಿಯಲು ಬಂಡವಾಳಶಾಹಿ ವ್ಯವಸ್ಥೆ ಆಗಮಿಸುವುದಕ್ಕೆ ಮುಂಚಿತವಾಗಿ ಇದ್ದ ಉತ್ಪಾದನಾ ಕ್ರಮವನ್ನು ಜ್ಞಾಪಿಸಿಕೊಳ್ಳಬೇಕು, ನೂರಾಟ ಜನರು ಒಂದೆಡೆ ಸೇರಿ ದುಡಿಮೆ ಮಾಡುತ್ತಿರಲಿಲ್ಲ. ಕೂಲಿಗಾಗಿ ಪ್ರತಿಮೆಯ ವಿಕ್ರಯ ವಿರಳ ವಾಗಿತ್ತು; ನೂರಾರು ಜನರ ದುಡಿಮೆಯನ್ನು ಕೂಳವ ಬಂಡವಾಗಾರನೂ ಇರಲಿಲ್ಲ. ಪ್ರಾಚೀನ ಕಾಲದಲ್ಲಿದ್ದ ಗುಲಾಮರ ಮಹಿಮೆಯನ್ನು ಬಿಟ್ಟರೆ, ಯಾವ ಕೂಲಿಗಾರನನ್ನೂ ನೇಮಿಸಿಕೊಳ್ಳದೆ ಸ್ವಾವಲಂಬಿ ಅಥವಾ ಆತನ ಸಂಸಾರದವರ ಸಹಾಯವನ್ನು ಪಡೆದು ಮಾಡುವ ಉತ್ಪಾದನೆ ಮಾತ್ರ ಇತ್ತು. ಉತ್ಪಾದನೆಯಲ್ಲಿ ತಾಂತ್ರಿಕ ಉಪಕರಣಗಳ ಉಪಯೋಗವೂ ಸಹ ಅತಿ ಕಡಿಮೆ ಇತ್ತು ಅವು ಅಷ್ಟು ವೃದ್ದಿ ಯೂ ಆಗಿರಲಿಲ್ಲ. ಪದಾರ್ಥಗಳನ್ನು ಸ್ವಂತ ಉಪಯೋಗಕ್ಕಾಗಿ ತಯಾರಿಸುತ್ತಿದ್ದರು; ಯಾವ ೬ಾಭದ ಆಸೆಯ ಉತ್ಪಾದನೆಯಲ್ಲಿ ಇರಲಿಲ್ಲ. ಮತ್ತು ಮುಖ್ಯವಾಗಿ ಉತ್ಪಾದನೆಯಲ್ಲಿ ಯಾವ ದ್ವಯವೂ ಇರಲಿಲ್ಲ, ಉತ್ಸಾ ದನಾ ಸಾಧನಗಳು ಒಬ್ಬನ ಸ್ವಾಮ್ಯಕ್ಕೆ ಸೇರಿದ್ದಾಗಿ, ಉತ್ಪಾದನೆಯು ಮಾತ್ರ ಬೇರೊಬ್ಬರಿಂದ ನಡೆಯುತ್ತಿರಲಿಲ್ಲ. ಯಾವನು ಉತ್ಪಾದನಾ ಸಾಧನಗಳ ಮೇಲೆ ಸ್ವಾಮ್ಯವನ್ನು ಹೊಂದಿದ್ದನೋ ಆತನೇ ತನ್ನ ದುಡಿಮೆಯಿಂದ ಉತ್ಪಾದನೆಯನ್ನು ನಡೆಸುತ್ತಿದ್ದನು, ಬಂಡವಾಳಶಾಹಿ ವ್ಯವಸ್ಥೆ ತನ್ನ ನಾ ಗೋಲೋಟದ ಅಭಿವೃದ್ಧಿಯಲ್ಲಿ ಈ ಸ್ವಾವಲಂಭಿ ಉತ್ಪಾದನಾ ಕ್ರಮವನ್ನು ಮೂಲೆಗೆ ತಳ್ಳಿದೆ, ಸಾಮೂಹಿಕವಾಗಿ ನೂರಾರು ಜನ ಕೂಲಿಯವರಿಂದ ನಡೆಯುವ ಉತ್ಪಾದನಾ ಕ್ರಮವನ್ನು ತಂದಿದೆ. ಆದುದರಿಂದ ಸಮಾಜವಾದೀ ವ್ಯವಸ್ಥೆಯಲ್ಲಿ ಉತ್ಪಾದನಾ ಸಾಧನಗಳನ್ನು ಹೊಸದಾಗಿ ಸಮಾಜೀಕರಣ ಮಾಡಬೇಕಾಗಿಲ್ಲ. ಉತ್ಪಾದನೆಯಲ್ಲಿ ಸಮಾಜ<noinclude></noinclude> rt0zoko7ndb3mmv1fmdapd4v59ew3eg 323778 323770 2026-06-01T02:38:02Z Shreesha Sharma 7840 /* Validated */ 323778 proofread-page text/x-wiki <noinclude><pagequality level="4" user="Shreesha Sharma" />{{rh|center=ಬಂಡವಾಳ ಆರ್ಥಿಕವ್ಯವಸ್ಥೆಯ ಸ್ವರೂಪ|left=|right=೬೫}}</noinclude>________________ ಒಬ್ಬ ನಿಂದ ನಡೆಯದೆ, ಒಟ್ಟಿನಲ್ಲಿ ಪರಸ್ಪರವಾಗಿ ಮತ್ತು ಸಾಮೂಹಿಕವಾಗಿ ನೂರಾರು ಜನ ದುಡಿಮೆಗಾರರು ನಡೆಸುತ್ತಿದ್ದಾರೆ; ಈ ನೂರಾರು ಜನ ದುಡಿಮೆ ಗಾರರು ಉತ್ಪಾದನಾ ಸಾಧನಗಳನ್ನು ಸಾಮೂಹಿಕವಾಗಿ ಉಪಯೋಗಿಸಿ ಉತ್ಪಾದನೆಯನ್ನು ನಡೆಸುತ್ತಿದ್ದಾರೆ; ಅವುಗಳ ಉಪಯೋಗ ಸಮಾಜೀಕರಣವಾಗಿದೆ. ಎರಡನೆಯನದಾಗಿ ಉತ್ಪಾದನೆಯಲ್ಲಿ ಸಾಮೂಹಿಕ ನುಡಿಮೆ ಮತ್ತು ಉತ್ಪಾವನ ಸಾಧನಗಳಲ್ಲಿ ಸಾಮೂಹಿಕ ಉಪಯೋಗ ಇವುಗಳು ಇದ್ದರೂ, ಬಂಡವಾಳ ಗಾರನು ಈ ಉತ್ಪಾದನಾ ಸಾಧನಗಳ ಒಡೆಯನಾಗಿ ಮತ ಉತ್ಪಾದನೆಯ ಮೇಲೆ ಸಂಪೂರ್ಣ ಹತೋಟಿಯನ್ನು ಹೊಂದಿಯೂ ಇದ್ದಾನೆ. ಉತ್ಪಾದನೆ ಯಾವ ವಸ್ತು ಮಾಲೀಕನ ಒಡೆತನಕ್ಕೆ ಸೇರಿದು ; ಕೂಲಿಗಾರರಿಗೆ ಅದರ ಮೇಲೆ ಯಾವ ಸ್ವಾಮ್ಯವೂ ಇಲ್ಲ, ಉತ್ಪಾದನೆ ತಿಂದ ದೊರಕುವ ಲಾಭವೆಲ್ಲವೂ ಬಂಡ ವಾಳಗಾರನಿಗೆ ಸೇರುತ್ತದೆ, {{gap}}ಈ ತೆರನಾದ ಉತ್ಪಾದನೆ ಹೊಸತರಲ್ಲಿ ಹೊಸತು. ಬಂಡವಾಳ ಶಾಹಿ ಉತ್ಪಾದನಾ ಕ್ರಮವು (Capitalistic Miode of Production) ತ೦ದಿರುವ ಬದಲಾವಣೆ ಗಳನ್ನು ತಿಳಿಯಲು ಬಂಡವಾಳಶಾಹಿ ವ್ಯವಸ್ಥೆ ಆಗಮಿಸುವುದಕ್ಕೆ ಮುಂಚಿತವಾಗಿ ಇದ್ದ ಉತ್ಪಾದನಾ ಕ್ರಮವನ್ನು ಜ್ಞಾಪಿಸಿಕೊಳ್ಳಬೇಕು, ನೂರಾಟ ಜನರು ಒಂದೆಡೆ ಸೇರಿ ದುಡಿಮೆ ಮಾಡುತ್ತಿರಲಿಲ್ಲ. ಕೂಲಿಗಾಗಿ ಪ್ರತಿಮೆಯ ವಿಕ್ರಯ ವಿರಳವಾಗಿತ್ತು; ನೂರಾರು ಜನರ ದುಡಿಮೆಯನ್ನು ಕೊಳ್ಳುವ ಬಂಡವಾಗಾರನೂ ಇರಲಿಲ್ಲ. ಪ್ರಾಚೀನ ಕಾಲದಲ್ಲಿದ್ದ ಗುಲಾಮರ ಮಹಿಮೆಯನ್ನು ಬಿಟ್ಟರೆ, ಯಾವ ಕೂಲಿಗಾರನನ್ನೂ ನೇಮಿಸಿಕೊಳ್ಳದೆ ಸ್ವಾವಲಂಬಿ ಅಥವಾ ಆತನ ಸಂಸಾರದವರ ಸಹಾಯವನ್ನು ಪಡೆದು ಮಾಡುವ ಉತ್ಪಾದನೆ ಮಾತ್ರ ಇತ್ತು. ಉತ್ಪಾದನೆಯಲ್ಲಿ ತಾಂತ್ರಿಕ ಉಪಕರಣಗಳ ಉಪಯೋಗವೂ ಸಹ ಅತಿ ಕಡಿಮೆ ಇತ್ತು ಅವು ಅಷ್ಟು ವೃದ್ದಿಯೂ ಆಗಿರಲಿಲ್ಲ. ಪದಾರ್ಥಗಳನ್ನು ಸ್ವಂತ ಉಪಯೋಗಕ್ಕಾಗಿ ತಯಾರಿಸುತ್ತಿದ್ದರು; ಯಾವ ಲಾಭದ ಆಸೆಯೂ ಉತ್ಪಾದನೆಯಲ್ಲಿ ಇರಲಿಲ್ಲ. ಮತ್ತು ಮುಖ್ಯವಾಗಿ ಉತ್ಪಾದನೆಯಲ್ಲಿ ಯಾವ ದ್ವಯವೂ ಇರಲಿಲ್ಲ, ಉತ್ಪಾದನಾ ಸಾಧನಗಳು ಒಬ್ಬನ ಸ್ವಾಮ್ಯಕ್ಕೆ ಸೇರಿದ್ದಾಗಿ, ಉತ್ಪಾದನೆಯು ಮಾತ್ರ ಬೇರೊಬ್ಬರಿಂದ ನಡೆಯುತ್ತಿರಲಿಲ್ಲ. ಯಾವನು ಉತ್ಪಾದನಾ ಸಾಧನಗಳ ಮೇಲೆ ಸ್ವಾಮ್ಯವನ್ನು ಹೊಂದಿದ್ದನೋ ಆತನೇ ತನ್ನ ದುಡಿಮೆಯಿಂದ ಉತ್ಪಾದನೆಯನ್ನು ನಡೆಸುತ್ತಿದ್ದನು, ಬಂಡವಾಳಶಾಹಿ ವ್ಯವಸ್ಥೆ ತನ್ನ ನಾ ಗೋಲೋಟದ ಅಭಿವೃದ್ಧಿಯಲ್ಲಿ ಈ ಸ್ವಾವಲಂಭಿ ಉತ್ಪಾದನಾ ಕ್ರಮವನ್ನು ಮೂಲೆಗೆ ತಳ್ಳಿದೆ, ಸಾಮೂಹಿಕವಾಗಿ ನೂರಾರು ಜನ ಕೂಲಿಯವರಿಂದ ನಡೆಯುವ ಉತ್ಪಾದನಾ ಕ್ರಮವನ್ನು ತಂದಿದೆ. {{gap}}ಆದುದರಿಂದ ಸಮಾಜವಾದೀ ವ್ಯವಸ್ಥೆಯಲ್ಲಿ ಉತ್ಪಾದನಾ ಸಾಧನಗಳನ್ನು ಹೊಸದಾಗಿ ಸಮಾಜೀಕರಣ ಮಾಡಬೇಕಾಗಿಲ್ಲ. ಉತ್ಪಾದನೆಯಲ್ಲಿ ಸಮಾಜ<noinclude></noinclude> mqt3tiyhth3z7nh9atb7jlbqkq95f88 ಪುಟ:ಕಮ್ಯೂನಿಸಂ.djvu/೮೬ 104 88803 323779 210969 2026-06-01T02:52:08Z Shreesha Sharma 7840 /* Proofread */ 323779 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=ವೈಜ್ಞಾನಿಕ ಸಮಾಜವಾದ |left=೭೬|right=}} {{gap}}ಈ ಪ್ರಶ್ನೆಯೇ ಆಧುನಿಕ ಸಮಾಜವಾದದ ಮೂಲವಾಗಿದೆ, ಉತ್ಪಾದನಾ ಸಾಧನಗಳನ್ನು ಖಾಸಗಿಯಾಗಿ ಹೊಂದಿ ಲಾಭವನ್ನು ಅಪಹರಣ ಮಾಡುತ್ತಿರುವ ಬಂಡವಾಳವರ್ಗದಮೇಲೆ ಹೋರಾಟ ಉಂಟಾಗಿದೆ. ಸಾಮೂಹಿಕ ದುಡಿಮೆಯಿಂದ ಆಗುತ್ತಿರುವ ಉತ್ಪಾದನೆಯ ಫಲವೂ ಸಹ ಕಾರ್ಮಿಕರಿಗೆ ಸೇರಬೇಕೆಂಬ ಚಳವಳಿ ಹುಟ್ಟಿದೆ. ಉತ್ಪಾದನಾ ಸಾಧನಗಳ ಮೇಲಿರುವ ಖಾಸಗೀ ಸ್ವಾಮ್ಯವನ್ನು ನಾಶಪಡಿಸಿದ ಹೊರತೂ ಕಾರ್ಮಿಕ ವರ್ಗದ ವಿಮೋಚನೆ ಅಸಾಧ್ಯವೆಂಬ ಅರಿವೂ ಉಂಟಾಗಿದೆ. ಒಂದು ಮಾತಿನಲ್ಲಿ ಹೇಳುವುದಾದರೆ ಅಪಹರಣವನ್ನೂ, ಶೋಷಣೆಯನ್ನೂ ನಾಶಮಾಡುವುದೇ ಚಳವಳಿಯ ಉದ್ದೇಶವಾಗಿದೆ. ಸಮಾಜವಾದ ಈ ಚಳವಳಿಯ ಪ್ರತಿಬಿಂಬವಾಗಿದೆ. ಬಂಡವಾಳಶಾಹಿ ವ್ಯವಸ್ಥೆ ಜನ್ಮಕೊಟ್ಟ ಶಕ್ತಿಯೇ-ಕಾರ್ಮಿಕವರ್ಗ-ಬಂಡವಾಳಶಾಹಿ ವ್ಯವಸ್ಥೆಯನ್ನು ಚ್ಯುತಿಗೊಳಿಸಲು ಹೊರಟಿದೆ. {{gap}}ಮಾರ್ಕ್ಸ್-ಏಂಗೆಲ್ಸರ ವೈಜ್ಞಾನಿಕ ಸಮಾಜವಾದ ತತ್ವ ಇವೇ ಆಗಿದೆ. ಮಾರ್ಕ್ಸ್-ಎಂಗೆಲ್ಸರು ಬಂಡವಾಳಶಾಹಿ ವ್ಯವಸ್ಥೆಯ ಚಲನೆವಲನೆ ಗಳನ್ನು ಪರೀಕ್ಷಿಸುವುದರ ಮೂಲಕ ಬಂಡವಾಳಶಾಹಿ ಅರ್ಥಶಾಸ್ತ್ರಜ್ಞರು ಕರಣವನ್ನು ಆಗಲೆ: ಬಂಡವಾಳ ಶಾಹಿ ವ್ಯವಸ್ಥೆಯು ತಂದಿದೆ ಮತ್ತು ಪ್ರತಿನಿತ್ಯ ತರುತ್ತಿದೆ, ಸಮಾಜವಾದಿಗಳು ಉತ್ಪಾದನಾ ಸಾಧನಗಳನ್ನು ಸಮಾಜೀಕರಣ ಮಾಡಬೇಕೆನ್ನುವುದರ ಅರ್ಥ ಇಷ್ಟೇ ಆಗಿದೆ. ಉತ್ಪಾದನ ಸಾಧನಗಳ ಮೇಲಿರುವ ಖಾಸಗಿ ಸ್ವಾಮ್ಯವನ್ನು ನಾಶಪಡಿಸುವುದಾಗಿದೆ, ಸಮಾಜೀಕರಣವಾಗಿರುವ ಮತ್ತು ಆಗುತ್ತಿರುವ ಉತ್ಪಾದನೆಯನ್ನು ಸಾಮೂಹಿಕ ಅಥವ ಸಮಾಜದ ಸ್ವಾಮ್ಯಕ್ಕೆ ಒಳಪಡಿಸುವುದಾಗಿದೆ, ಮತ್ತು ಉತ್ಪಾದನೆಯಲ್ಲಿ ಬಂಡವಾಳ ಉತ್ಪಾದನಾ ಕ್ರಮ ತಂದಿರುವ ವ್ಯಯವನ್ನು ನಾಶಪಡಿಸುವುದಾಗಿದೆ. ಬಂಡವಾಳಶಾಹಿ ವ್ಯವಸ್ಥೆ ಬೆಳೆದು ಬಂದ ಜಾಗೆಲ್ಲಾ ಕೈಗಾರಿಕಾ ರಂಗದಲ್ಲಿ ಮತ್ತು ಬೇಸಾಯ ರಂಗದಲ್ಲಿ ಸಾಮೂಹಿಕ ಉತ್ಪಾದನೆಯನ್ನು ತಂದಿದೆ. ಲಾಭ ದಾಹ ಹೆಚ್ಚು ಹೆಚ್ಚು ಸಾಮೂಹಿಕ ಉತ್ಪಾದನೆಗೂ ತಾಂತ್ರಿಕ ಅಂದೋಳನಕ್ಕೂ ಎಡೆಕೊಟ್ಟಿದೆ. ಹಾಗೆಯೇ ಬಂಡವಾಳಶಾಹಿ ವ್ಯವಸ್ಥೆಯಲ್ಲಿರುವ ದ್ವಯ ಶೋಷಣೆ ಯನ್ನು ಅಧಿಕಗೊಳಿಸಿದೆ, ಆದರೆ ಪ್ರತಿ ದೇಶದಲ್ಲೂ ಈ ಬಂಡವಾಳ ಉತ್ಪಾದನಾ ಕ್ರಮ ತಂದಿರುವ ಬದಲಾವಣೆಗಳನ್ನು ಒಟ್ಟಿನಲ್ಲೂ ಮತ್ತು ಪ್ರತ್ಯೇಕವಾಗಿಯೂ ಏಮರ್ಶಿಸಬೇಕು.<noinclude></noinclude> 7w6mx9mprq13sd054za0dltidrh5csk 323784 323779 2026-06-01T03:01:50Z Shreelatha.Halemane 7642 /* Validated */ 323784 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=ವೈಜ್ಞಾನಿಕ ಸಮಾಜವಾದ |left=೭೬|right=}} {{gap}}ಈ ಪ್ರಶ್ನೆಯೇ ಆಧುನಿಕ ಸಮಾಜವಾದದ ಮೂಲವಾಗಿದೆ, ಉತ್ಪಾದನಾ ಸಾಧನಗಳನ್ನು ಖಾಸಗಿಯಾಗಿ ಹೊಂದಿ ಲಾಭವನ್ನು ಅಪಹರಣ ಮಾಡುತ್ತಿರುವ ಬಂಡವಾಳವರ್ಗದಮೇಲೆ ಹೋರಾಟ ಉಂಟಾಗಿದೆ. ಸಾಮೂಹಿಕ ದುಡಿಮೆಯಿಂದ ಆಗುತ್ತಿರುವ ಉತ್ಪಾದನೆಯ ಫಲವೂ ಸಹ ಕಾರ್ಮಿಕರಿಗೆ ಸೇರಬೇಕೆಂಬ ಚಳವಳಿ ಹುಟ್ಟಿದೆ. ಉತ್ಪಾದನಾ ಸಾಧನಗಳ ಮೇಲಿರುವ ಖಾಸಗೀ ಸ್ವಾಮ್ಯವನ್ನು ನಾಶಪಡಿಸಿದ ಹೊರತೂ ಕಾರ್ಮಿಕ ವರ್ಗದ ವಿಮೋಚನೆ ಅಸಾಧ್ಯವೆಂಬ ಅರಿವೂ ಉಂಟಾಗಿದೆ. ಒಂದು ಮಾತಿನಲ್ಲಿ ಹೇಳುವುದಾದರೆ ಅಪಹರಣವನ್ನೂ, ಶೋಷಣೆಯನ್ನೂ ನಾಶಮಾಡುವುದೇ ಚಳವಳಿಯ ಉದ್ದೇಶವಾಗಿದೆ. ಸಮಾಜವಾದ ಈ ಚಳವಳಿಯ ಪ್ರತಿಬಿಂಬವಾಗಿದೆ. ಬಂಡವಾಳಶಾಹಿ ವ್ಯವಸ್ಥೆ ಜನ್ಮಕೊಟ್ಟ ಶಕ್ತಿಯೇ-ಕಾರ್ಮಿಕವರ್ಗ-ಬಂಡವಾಳಶಾಹಿ ವ್ಯವಸ್ಥೆಯನ್ನು ಚ್ಯುತಿಗೊಳಿಸಲು ಹೊರಟಿದೆ. {{gap}}ಮಾರ್ಕ್ಸ್-ಏಂಗೆಲ್ಸರ ವೈಜ್ಞಾನಿಕ ಸಮಾಜವಾದ ತತ್ವ ಇವೇ ಆಗಿದೆ. ಮಾರ್ಕ್ಸ್-ಎಂಗೆಲ್ಸರು ಬಂಡವಾಳಶಾಹಿ ವ್ಯವಸ್ಥೆಯ ಚಲನೆವಲನೆ ಗಳನ್ನು ಪರೀಕ್ಷಿಸುವುದರ ಮೂಲಕ ಬಂಡವಾಳಶಾಹಿ ಅರ್ಥಶಾಸ್ತ್ರಜ್ಞರು ಕರಣವನ್ನು ಆಗಲೆ: ಬಂಡವಾಳ ಶಾಹಿ ವ್ಯವಸ್ಥೆಯು ತಂದಿದೆ ಮತ್ತು ಪ್ರತಿನಿತ್ಯ ತರುತ್ತಿದೆ, ಸಮಾಜವಾದಿಗಳು ಉತ್ಪಾದನಾ ಸಾಧನಗಳನ್ನು ಸಮಾಜೀಕರಣ ಮಾಡಬೇಕೆನ್ನುವುದರ ಅರ್ಥ ಇಷ್ಟೇ ಆಗಿದೆ. ಉತ್ಪಾದನ ಸಾಧನಗಳ ಮೇಲಿರುವ ಖಾಸಗಿ ಸ್ವಾಮ್ಯವನ್ನು ನಾಶಪಡಿಸುವುದಾಗಿದೆ, ಸಮಾಜೀಕರಣವಾಗಿರುವ ಮತ್ತು ಆಗುತ್ತಿರುವ ಉತ್ಪಾದನೆಯನ್ನು ಸಾಮೂಹಿಕ ಅಥವ ಸಮಾಜದ ಸ್ವಾಮ್ಯಕ್ಕೆ ಒಳಪಡಿಸುವುದಾಗಿದೆ, ಮತ್ತು ಉತ್ಪಾದನೆಯಲ್ಲಿ ಬಂಡವಾಳ ಉತ್ಪಾದನಾ ಕ್ರಮ ತಂದಿರುವ ವ್ಯಯವನ್ನು ನಾಶಪಡಿಸುವುದಾಗಿದೆ. ಬಂಡವಾಳಶಾಹಿ ವ್ಯವಸ್ಥೆ ಬೆಳೆದು ಬಂದ ಜಾಗೆಲ್ಲಾ ಕೈಗಾರಿಕಾ ರಂಗದಲ್ಲಿ ಮತ್ತು ಬೇಸಾಯ ರಂಗದಲ್ಲಿ ಸಾಮೂಹಿಕ ಉತ್ಪಾದನೆಯನ್ನು ತಂದಿದೆ. ಲಾಭ ದಾಹ ಹೆಚ್ಚು ಹೆಚ್ಚು ಸಾಮೂಹಿಕ ಉತ್ಪಾದನೆಗೂ ತಾಂತ್ರಿಕ ಅಂದೋಳನಕ್ಕೂ ಎಡೆಕೊಟ್ಟಿದೆ. ಹಾಗೆಯೇ ಬಂಡವಾಳಶಾಹಿ ವ್ಯವಸ್ಥೆಯಲ್ಲಿರುವ ದ್ವಯ ಶೋಷಣೆ ಯನ್ನು ಅಧಿಕಗೊಳಿಸಿದೆ, ಆದರೆ ಪ್ರತಿ ದೇಶದಲ್ಲೂ ಈ ಬಂಡವಾಳ ಉತ್ಪಾದನಾ ಕ್ರಮ ತಂದಿರುವ ಬದಲಾವಣೆಗಳನ್ನು ಒಟ್ಟಿನಲ್ಲೂ ಮತ್ತು ಪ್ರತ್ಯೇಕವಾಗಿಯೂ ಏಮರ್ಶಿಸಬೇಕು.<noinclude></noinclude> e1551me8ppzfp3lq9xu2iyvgzawasj7 ಪುಟ:ಕಮ್ಯೂನಿಸಂ.djvu/೮೭ 104 88804 323780 210970 2026-06-01T02:55:04Z Shreesha Sharma 7840 /* Proofread */ 323780 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=ಬಂಡವಾಳ ಆರ್ಥಿಕವ್ಯವಸ್ಥೆಯ ಸ್ವರೂಪ|left=|right= ೭೭}} ನುಡಿದಂತೆ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಸುಗಮವೂ ಮತ್ತು ಸ್ವಯಂ ಹೊಂದಾಣಿಕೆಯೂ ಅಸಾಧ್ಯವೆಂದರು ; ಬಂಡವಾಳ ಆರ್ಥಿಕವ್ಯವಸ್ಥೆಯಲ್ಲಿರುವ ವಿರಸಗಳು ಅದರ ಉಳಿವನ್ನು ದುಸ್ಸಾಧ್ಯಗೊಳಿಸಿವೆ ಎಂದರು. ಬಂಡವಾಳಶಾಹಿ ವ್ಯವಸ್ಥೆ ಜನ್ಮಕೊಟ್ಟಿರುವ ಕಾರ್ಮಿಕವರ್ಗ ಬಂಡವಾಳಶಾಹಿ ವ್ಯವಸ್ಥೆಯನ್ನು ನಾಶಪಡಿಸಿ ಹೊಸ ವ್ಯವಸ್ಥೆಯನ್ನು ತರುವುವು ಎಂದು ಹೇಳಿದರು. ಹಾಗೆ ಹೊಸ ವ್ಯವಸ್ಥೆ ಮೂಡಲು ಬಂಡವಾಳಶಾಹಿ ವ್ಯವಸ್ಥೆಯಲ್ಲಿಯೇ ಅವಕಾಶಗಳು ಸಾಮೂಹಿಕಉತ್ಪಾದನೆ, ತಾಂತ್ರಿಕ ಆಂಧೋಳನ, ಸ್ವಾಮ್ಯ ರಹಿತವಾದ ಕಾರ್ಮಿಕವರ್ಗ-ಪರಿಪಕ್ವವಾಗುತ್ತಿರುವುದಾಗಿ ತಿಳಿಸಿದರು. ಆರಂಭದಲ್ಲಿ ಬಂಡವಾಳಶಾಹಿ ವ್ಯವಸ್ಥೆ ಪುರೋಗಾಮಿಯಾಗಿ ಪ್ರಪಂಚವನ್ನು ಆಕ್ರಮಿಸಿತು, ಸಂಪತ್ತನ್ನು ವೃದ್ಧಿ ಮಾಡಿತು. ಆದರೆ ಅದರ ಬೆಳವಣಿಗೆಯಲ್ಲಿ ಹೊಸ ಉತ್ಪಾದನಾ ಶಕ್ತಿಗಳು, ತಾಂತ್ರಿಕ ಆಂದೋಳನ, ಮತ್ತು ಸಾಮೂಹಿಕ ಉತ್ಪಾದನೆಯನ್ನು ತಂದಿತ್ತು ಕಾರ್ಮಿಕವರ್ಗಕ್ಕೆ ಜನ್ಮ ಕೊಟ್ಟಿತು. ಈಗ ಎರಡು ಮಾರ್ಗಗಳು ಉಳಿದಿವೆ: ಬಂಡವಾಳಶಾಹಿ ಉತ್ಪಾದನಾ ಕ್ರಮವಿರಬೇಕು. ಖಾಸಗೀ ಸ್ವಾಮ್ಯ ಲಾಭಕ್ಕಾಗಿ ಉತ್ಪಾದನೆ, ಲಾಭದ ವೈಯಕ್ತಿಕ ಅಪಹರಣ ಶೋಷಣೆ ಮತ್ತು ಕಾರ್ಮಿಕವರ್ಗದ ದಾಸ್ಯ, - ಇಲ್ಲವೇ ಬಂಡವಾಳಶಾಹಿ ಉತ್ಪಾದನಾಕ್ಷಮ ನಾಶಹೊಂದಬೇಕು, ಬಂಡ ವಾಳಶಾಹಿ ಉತ್ಪಾದನಾ ಕ್ರಮವನ್ನು ಉಳಿಸಿಕೊಳ್ಳಲು ಸ್ವಾಮ್ಯ ವರ್ಗ ದೃಡ ನಿಶ್ಚಯಮಾಡಿದೆ, ಆದರೆ ಎಚ್ಚೆತ್ತ ಕಾರ್ಮಿಕವರ್ಗ ಬಂಡವಾಳಶಾಹಿ ಉತ್ಪಾದನಾ ಕ್ರಮದ ನಾಶಕ್ಕಾಗಿ ಪಣತೊಟ್ಟಿದೆ. ಸ್ವಾಮ್ಯ ವರ್ಗಕ್ಕೂ ಕಾರ್ಮಿಕ ವರ್ಗಕ್ಕೂ ಹೋರಾಟ ಹತ್ತಿದೆ. ಈ ಹೋರಾಟದಿಂದ ಇತಿಹಾಸವೇ ಬದಲಾವಣೆಯಾಗುತ್ತಿದೆ. ಕಾರ್ಮಿಕರು ಸುಮ್ಮನಾಗಬೇಕಾದರೆ ಶೋಷಣೆ ನಾಶ ಹೊಂದಬೇಕು ; ಅದಕ್ಕೆ ಆಸ್ಪದಕೊಟ್ಟಿರುವ ಖಾಸಗೀ ಸ್ವಾಮ್ಯ ಹೋಗಬೇಕು, ದಂಗೆ ಎದ್ದಿರುವ ಕಾರ್ಮಿಕರ ಗುರಿ ಶೋಷಣೆಯನ್ನೂ ಉತ್ಪಾದನಾ ಸಾಧನಗಳಲ್ಲಿ ಖಾಸಗೀ ಸ್ವಾಮ್ಯವನ್ನೂ ನಾಶಪಡಿಸುವುದೇ ಆಗಿದೆ. ಉತ್ಪಾ ದನಾ ಸಾಧನಗಳ ಮೇಲೆ ಖಾಸಗೀ ಸ್ವಾಮ್ಯವಿಲ್ಲದ, ಶೋಷಣೆಗೆ ಅವಕಾಶವಿಲ್ಲದ, ಆರ್ಥಿಕ ವ್ಯವಸ್ಥೆ ಬೇಕಾಗಿದೆ. ಇದೇ ಸಮಾಜವಾದೀ ಆರ್ಥಿಕವ್ಯವಸ್ಥೆ ಯಾಗಿದೆ. ಸಮಾಜದ ಉತ್ಪಾದನಾ ಸಾಧನಗಳನ್ನು ಖಾಸಗಿಯಾಗಿ ಕೆಲವರು<noinclude></noinclude> ntbuncmt0ngjrfpizclvfnyu315p3x9 323783 323780 2026-06-01T03:01:38Z Shreelatha.Halemane 7642 /* Validated */ 323783 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=ಬಂಡವಾಳ ಆರ್ಥಿಕವ್ಯವಸ್ಥೆಯ ಸ್ವರೂಪ|left=|right= ೭೭}} ನುಡಿದಂತೆ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಸುಗಮವೂ ಮತ್ತು ಸ್ವಯಂ ಹೊಂದಾಣಿಕೆಯೂ ಅಸಾಧ್ಯವೆಂದರು ; ಬಂಡವಾಳ ಆರ್ಥಿಕವ್ಯವಸ್ಥೆಯಲ್ಲಿರುವ ವಿರಸಗಳು ಅದರ ಉಳಿವನ್ನು ದುಸ್ಸಾಧ್ಯಗೊಳಿಸಿವೆ ಎಂದರು. ಬಂಡವಾಳಶಾಹಿ ವ್ಯವಸ್ಥೆ ಜನ್ಮಕೊಟ್ಟಿರುವ ಕಾರ್ಮಿಕವರ್ಗ ಬಂಡವಾಳಶಾಹಿ ವ್ಯವಸ್ಥೆಯನ್ನು ನಾಶಪಡಿಸಿ ಹೊಸ ವ್ಯವಸ್ಥೆಯನ್ನು ತರುವುವು ಎಂದು ಹೇಳಿದರು. ಹಾಗೆ ಹೊಸ ವ್ಯವಸ್ಥೆ ಮೂಡಲು ಬಂಡವಾಳಶಾಹಿ ವ್ಯವಸ್ಥೆಯಲ್ಲಿಯೇ ಅವಕಾಶಗಳು ಸಾಮೂಹಿಕಉತ್ಪಾದನೆ, ತಾಂತ್ರಿಕ ಆಂಧೋಳನ, ಸ್ವಾಮ್ಯ ರಹಿತವಾದ ಕಾರ್ಮಿಕವರ್ಗ-ಪರಿಪಕ್ವವಾಗುತ್ತಿರುವುದಾಗಿ ತಿಳಿಸಿದರು. {{gap}}ಆರಂಭದಲ್ಲಿ ಬಂಡವಾಳಶಾಹಿ ವ್ಯವಸ್ಥೆ ಪುರೋಗಾಮಿಯಾಗಿ ಪ್ರಪಂಚವನ್ನು ಆಕ್ರಮಿಸಿತು, ಸಂಪತ್ತನ್ನು ವೃದ್ಧಿ ಮಾಡಿತು. ಆದರೆ ಅದರ ಬೆಳವಣಿಗೆಯಲ್ಲಿ ಹೊಸ ಉತ್ಪಾದನಾ ಶಕ್ತಿಗಳು, ತಾಂತ್ರಿಕ ಆಂದೋಳನ, ಮತ್ತು ಸಾಮೂಹಿಕ ಉತ್ಪಾದನೆಯನ್ನು ತಂದಿತ್ತು ಕಾರ್ಮಿಕವರ್ಗಕ್ಕೆ ಜನ್ಮ ಕೊಟ್ಟಿತು. ಈಗ ಎರಡು ಮಾರ್ಗಗಳು ಉಳಿದಿವೆ: ಬಂಡವಾಳಶಾಹಿ ಉತ್ಪಾದನಾ ಕ್ರಮವಿರಬೇಕು. ಖಾಸಗೀ ಸ್ವಾಮ್ಯ ಲಾಭಕ್ಕಾಗಿ ಉತ್ಪಾದನೆ, ಲಾಭದ ವೈಯಕ್ತಿಕ ಅಪಹರಣ ಶೋಷಣೆ ಮತ್ತು ಕಾರ್ಮಿಕವರ್ಗದ ದಾಸ್ಯ, - ಇಲ್ಲವೇ ಬಂಡವಾಳಶಾಹಿ ಉತ್ಪಾದನಾಕ್ಷಮ ನಾಶಹೊಂದಬೇಕು, ಬಂಡ ವಾಳಶಾಹಿ ಉತ್ಪಾದನಾ ಕ್ರಮವನ್ನು ಉಳಿಸಿಕೊಳ್ಳಲು ಸ್ವಾಮ್ಯ ವರ್ಗ ದೃಡ ನಿಶ್ಚಯಮಾಡಿದೆ, ಆದರೆ ಎಚ್ಚೆತ್ತ ಕಾರ್ಮಿಕವರ್ಗ ಬಂಡವಾಳಶಾಹಿ ಉತ್ಪಾದನಾ ಕ್ರಮದ ನಾಶಕ್ಕಾಗಿ ಪಣತೊಟ್ಟಿದೆ. ಸ್ವಾಮ್ಯ ವರ್ಗಕ್ಕೂ ಕಾರ್ಮಿಕ ವರ್ಗಕ್ಕೂ ಹೋರಾಟ ಹತ್ತಿದೆ. ಈ ಹೋರಾಟದಿಂದ ಇತಿಹಾಸವೇ ಬದಲಾವಣೆಯಾಗುತ್ತಿದೆ. ಕಾರ್ಮಿಕರು ಸುಮ್ಮನಾಗಬೇಕಾದರೆ ಶೋಷಣೆ ನಾಶ ಹೊಂದಬೇಕು ; ಅದಕ್ಕೆ ಆಸ್ಪದಕೊಟ್ಟಿರುವ ಖಾಸಗೀ ಸ್ವಾಮ್ಯ ಹೋಗಬೇಕು, ದಂಗೆ ಎದ್ದಿರುವ ಕಾರ್ಮಿಕರ ಗುರಿ ಶೋಷಣೆಯನ್ನೂ ಉತ್ಪಾದನಾ ಸಾಧನಗಳಲ್ಲಿ ಖಾಸಗೀ ಸ್ವಾಮ್ಯವನ್ನೂ ನಾಶಪಡಿಸುವುದೇ ಆಗಿದೆ. ಉತ್ಪಾ ದನಾ ಸಾಧನಗಳ ಮೇಲೆ ಖಾಸಗೀ ಸ್ವಾಮ್ಯವಿಲ್ಲದ, ಶೋಷಣೆಗೆ ಅವಕಾಶವಿಲ್ಲದ, ಆರ್ಥಿಕ ವ್ಯವಸ್ಥೆ ಬೇಕಾಗಿದೆ. ಇದೇ ಸಮಾಜವಾದೀ ಆರ್ಥಿಕವ್ಯವಸ್ಥೆ ಯಾಗಿದೆ. ಸಮಾಜದ ಉತ್ಪಾದನಾ ಸಾಧನಗಳನ್ನು ಖಾಸಗಿಯಾಗಿ ಕೆಲವರು<noinclude></noinclude> q5pl8ce10prb5i2k6v6u3xjfqn84hha ಪುಟ:ಕಮ್ಯೂನಿಸಂ.djvu/೮೮ 104 88805 323781 210972 2026-06-01T02:58:25Z Shreesha Sharma 7840 /* Proofread */ 323781 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=ವೈಜ್ಞಾನಿಕ ಸಮಾಜವಾದ|left=೭೮|right=}} ಹೊಂದಿರದೆ, ಎಲ್ಲರಿಗೂ ಸೇರಿ ಸಮದುಡಿಮೆಗಾರರಾಗಿ ಉತ್ಪಾದನೆ ನಡೆಸುವುದೇ ಸಮಾಜವಾದೀ ಆರ್ಥಿಕವ್ಯವಸ್ಥೆಯಾಗಿದೆ. {{gap}}ಆದುದರಿಂದ ಸಮಾಜವಾದದ ಉದಯ ವಿರಸ ತಾಳಿರುವ ಬಂಡವಾಳ ಆರ್ಥಿಕಶಾಹಿ ವ್ಯವಸ್ಥೆಯ ಅಂತ್ಯ ಬಂಡವಾಳಶಾಹಿ ವ್ಯವಸ್ಥೆ ಮೂಡುವವರೆಗೂ ಸಮಾಜವಾದ ಬರಲು ಸಾಧ್ಯವೇ ಇಲ್ಲ. ಈಗ ಅದು ಅನಿವಾರ್ಯವಾಗಿದೆ. ಬಂಡವಾಳಶಾಹಿ ಆರ್ಥಿಕ ವ್ಯವಸ್ಥೆ ದಾರಿಮಾಡಿ ಕೊಟ್ಟಿದೆ. ಆದುದರಿಂದ ಬಂಡವಾಳಶಾಹಿ ವ್ಯವಸ್ಥೆಯ ಮುನ್ನ ಸಮಾಜವಾದ ಬೇಕೆನ್ನುವುದು ಕಲ್ಪನೆ ಆಗುತ್ತದೆ. ಅದು ವಾಸ್ತವವಾಗಿ ಸಾಧ್ಯವಿಲ್ಲ. ಇದೇ ಮಾರ್ಕ್ಸ್- ಏಂಗೆಲ್ಸ್ ರ ವೈಜ್ಞಾನಿಕ ಸಮಾಜವಾದೀ ಸಿದ್ಧಾಂತವಾಗಿದೆ. {{center|ಅಧ್ಯಯನ : }}ಅಧ್ಯಯನ : Political Economy: J. Eaton : {{gap}}Current Book House, Bombay. Marx's Capital : A. Leontiev : {{gap}}International Publishers, N. Y. Marxian Economics : Untermann : {{gap}}Charles H. Kerr & Com. Chicago. On Capital : Engels : {{gap}}L & W., London. Capital Vol. 1, 2 and 3: Marx (First Volume : {{gap}}F. L. P. H., Moscow; Second and Third Volumes : {{gap}}Charles H. Kerr. & Com, Chicago ) Theories of Surplus Value: Marx : {{gap}}L & W., London. Marx as an Economist : M. Dobb: P. P. H., Bombay. Economics of Capitalism : M Dobb: P. P. H., Bomby.<noinclude></noinclude> avh1y89hbgjr7vbhpu4sxr3svojv8zd 323782 323781 2026-06-01T03:01:13Z Shreelatha.Halemane 7642 /* Validated */ 323782 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=ವೈಜ್ಞಾನಿಕ ಸಮಾಜವಾದ|left=೭೮|right=}} ಹೊಂದಿರದೆ, ಎಲ್ಲರಿಗೂ ಸೇರಿ ಸಮದುಡಿಮೆಗಾರರಾಗಿ ಉತ್ಪಾದನೆ ನಡೆಸುವುದೇ ಸಮಾಜವಾದೀ ಆರ್ಥಿಕವ್ಯವಸ್ಥೆಯಾಗಿದೆ. {{gap}}ಆದುದರಿಂದ ಸಮಾಜವಾದದ ಉದಯ ವಿರಸ ತಾಳಿರುವ ಬಂಡವಾಳ ಆರ್ಥಿಕಶಾಹಿ ವ್ಯವಸ್ಥೆಯ ಅಂತ್ಯ ಬಂಡವಾಳಶಾಹಿ ವ್ಯವಸ್ಥೆ ಮೂಡುವವರೆಗೂ ಸಮಾಜವಾದ ಬರಲು ಸಾಧ್ಯವೇ ಇಲ್ಲ. ಈಗ ಅದು ಅನಿವಾರ್ಯವಾಗಿದೆ. ಬಂಡವಾಳಶಾಹಿ ಆರ್ಥಿಕ ವ್ಯವಸ್ಥೆ ದಾರಿಮಾಡಿ ಕೊಟ್ಟಿದೆ. ಆದುದರಿಂದ ಬಂಡವಾಳಶಾಹಿ ವ್ಯವಸ್ಥೆಯ ಮುನ್ನ ಸಮಾಜವಾದ ಬೇಕೆನ್ನುವುದು ಕಲ್ಪನೆ ಆಗುತ್ತದೆ. ಅದು ವಾಸ್ತವವಾಗಿ ಸಾಧ್ಯವಿಲ್ಲ. ಇದೇ ಮಾರ್ಕ್ಸ್- ಏಂಗೆಲ್ಸ್ ರ ವೈಜ್ಞಾನಿಕ ಸಮಾಜವಾದೀ ಸಿದ್ಧಾಂತವಾಗಿದೆ. {{center|ಅಧ್ಯಯನ : }}ಅಧ್ಯಯನ : Political Economy: J. Eaton : {{gap}}Current Book House, Bombay. Marx's Capital : A. Leontiev : {{gap}}International Publishers, N. Y. Marxian Economics : Untermann : {{gap}}Charles H. Kerr & Com. Chicago. On Capital : Engels : {{gap}}L & W., London. Capital Vol. 1, 2 and 3: Marx (First Volume : {{gap}}F. L. P. H., Moscow; Second and Third Volumes : {{gap}}Charles H. Kerr. & Com, Chicago ) Theories of Surplus Value: Marx : {{gap}}L & W., London. Marx as an Economist : M. Dobb: P. P. H., Bombay. Economics of Capitalism : M Dobb: P. P. H., Bomby.<noinclude></noinclude> dsf65sq7z58cwg0s6npr0bcd389yvnm ಪುಟ:ಕಮ್ಯೂನಿಸಂ.djvu/೮೯ 104 88806 323785 210973 2026-06-01T03:03:40Z Shreesha Sharma 7840 /* Proofread */ 323785 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=ಕಾರ್ಯರಂಗದಲ್ಲಿ ಮಾರ್ಕ್ಸ್‌ವಾದ|left=|right=}} {{center|ಅಧ್ಯಾಯ 5 }} {{gap}}ಮಾರ್ಕ್ಸ್‌ವಾದ (ಆಧುನಿಕ ಸಮಾಜವಾದ) ಕೇವಲ ತಮ್ಮನಿರೂಪಣೆ (Theory) ಯಲ್ಲ, ಕಾರ್ಯಾಚರಣೆಗೆ (Practice) ಪ್ರಾಧಾನ್ಯತೆ ಇದೆ. ಇದು ಮಾರ್ಕ್ಸ್-ಏಂಗೆಲ್ಸ ರ ಜೀವನದಲ್ಲ, ಅವರ ತತ್ವದ ಪ್ರತಿಯೊಂದು ಅಂಶದಲ್ಲಿ ಕಂಡು ಬರುತ್ತದೆ. ವಿಮರ್ಶೆ ಮತ್ತು ಟೀಕೆ ಇವುಗಳಿಂದಲೇ ಬಂಡವಾಳ ಆರ್ಥಿಕ ವ್ಯವಸ್ಥೆಯನ್ನು ವಿನಾಶಗೊಳಿಸುವುದು ಅಸಾಧ್ಯವೆಂದು ಸೂಚಿಸಿದರು ; ಕಾರ್ಮಿಕವರ್ಗವನ್ನು ಸಂಘಟಿಸಲು, ಕಾರ್ಯೋನ್ಮುಖರನ್ನಾಗಿ ಮಾಡಲು ಮಾರ್ಕ್ಸ್-ಏಂಗೆಲ್ಸರು ಕಂಕಣ ಬದ್ಧರಾದರು, ರಾಜಕೀಯದಲ್ಲಿ ಕಾರ್ಮಿಕರ ಪ್ರವೇಶ, ಕಾರ್ಮಿಕರ ಹಿತಸಂರ ಕಣೆ ಮಾಡಬಲ್ಲ ಕಾರ್ಮಿಕರ ರಾಜಕೀಯ ಪಕ್ಷ, ಇತರ ಶೋಷಿತವರ್ಗಗಳೊಡನೆ ಸಹಕಾರ ಮತ್ತು ಚಳವಳಿ ಅತ್ಯಗತ್ಯವೆಂದರು. ತಮ್ಮ ತತ್ತ್ವದ ಬಗ್ಗೆ, ಕಾರ್ಮಿಕವರ್ಗದ ಕರ್ತವ್ಯಗಳ ಬಗ್ಗೆ ಅವರು ಇತ್ತಿರುವ ವಿವರಣೆಗಳು ಅಮರವಾಗಿವೆ. {{gap}}ಒಂದನೆಯದಾಗಿ, ಮಾರ್ಕ್ಸ್ ವಾದ ಕಾರ್ಮಿಕರ ಚಳವಳಿಗೆ ಕೈಗನ್ನಡಿ. ಬಂಡವಾಳ ಆರ್ಥಿಕ ವ್ಯವಸ್ಥೆಯ ಚಲನೆವಲನೆಗಳನ್ನು, ಅದರ ಆಗುಹೋಗುಗಳನ್ನು ಮತ್ತು ಅದರ ವಿನ್ಯಾಸಗಳನ್ನು ಕಾರ್ಮಿಕರಿಗೆ ತಿಳಿಸಲು ನಿರ್ಮಿತವಾಗಿರುವ ಒಂದು ವಿಮರ್ಶಾಸಾಧನ : ರಚಿತವಾಗಿರುವ ತಮ್ಮ ಕಾರ್ಮಿಕರ ಕಾರ್ಯಾಚರಣೆಗೆ ಸಹಕಾರಿ ಮತ್ತು ದಿಕ್ಸೂಚಿ. ಆದುದರಿಂದ ಪರಿಸ್ಥಿತಿ ಗಳು ರೂಪಗೊಂಡಂತೆ ಆಗಿರುವ ಬದಲಾವಣೆಗಳನ್ನು ಮನನಮಾಡುವುದು ಅಗತ್ಯ, ತಮ್ಮ ಹೊಸ ಸನ್ನಿವೇಶಗಳನ್ನು ಪ್ರತಿಬಿಂಬಿಸುವ ಹಾಗೆ ರಚನೆ ಯಾಗಬೇಕು ಒಂದೇ ಬಾರಿಗೆ ಮುಂದೆ ಆಗುವುದೆಲ್ಲವನ್ನೂ ತಮ್ಮ ಪ್ರತಿಪಾದಿಸಲು ಸಾಧ್ಯವಿಲ್ಲ. ಆದ್ದರಿಂದ ಕಾರ್ಮಿಕವರ್ಗ ತತ್ವದಿಂದ ಸ್ಫೂರ್ತಿ ಪಡೆದು ಸನ್ನಿ ವೇಶಗಳಿಗನುಸಾರವಾಗಿ ಕಾರ್ಯೋನ್ಮುಖರಾಗಬೇಕು. {{gap}}ಎರಡನೆಯದಾಗಿ, ಕಾರ್ಯಾಚರಣೆ ಇಲ್ಲದಿರುವ ತತ್ತ್ವ ಬರಡುತತ್ವ. ಮೊದಲು ಕಾರ್ಯ, ತರುವಾಯ ತತ್ವ, ಕಾರ್ಯ ತತ್ತ್ವಕ್ಕೆ ಸ್ಪುಟ<noinclude></noinclude> rlcawlg8qrjr9h31fs1dhbra2s0ee7u 323788 323785 2026-06-01T03:09:41Z Shreelatha.Halemane 7642 /* Validated */ 323788 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=ಕಾರ್ಯರಂಗದಲ್ಲಿ ಮಾರ್ಕ್ಸ್‌ವಾದ|left=|right=}} {{center|ಅಧ್ಯಾಯ 5 }} {{gap}}ಮಾರ್ಕ್ಸ್‌ವಾದ (ಆಧುನಿಕ ಸಮಾಜವಾದ) ಕೇವಲ ತಮ್ಮನಿರೂಪಣೆ (Theory) ಯಲ್ಲ, ಕಾರ್ಯಾಚರಣೆಗೆ (Practice) ಪ್ರಾಧಾನ್ಯತೆ ಇದೆ. ಇದು ಮಾರ್ಕ್ಸ್-ಏಂಗೆಲ್ಸ ರ ಜೀವನದಲ್ಲ, ಅವರ ತತ್ವದ ಪ್ರತಿಯೊಂದು ಅಂಶದಲ್ಲಿ ಕಂಡು ಬರುತ್ತದೆ. ವಿಮರ್ಶೆ ಮತ್ತು ಟೀಕೆ ಇವುಗಳಿಂದಲೇ ಬಂಡವಾಳ ಆರ್ಥಿಕ ವ್ಯವಸ್ಥೆಯನ್ನು ವಿನಾಶಗೊಳಿಸುವುದು ಅಸಾಧ್ಯವೆಂದು ಸೂಚಿಸಿದರು ; ಕಾರ್ಮಿಕವರ್ಗವನ್ನು ಸಂಘಟಿಸಲು, ಕಾರ್ಯೋನ್ಮುಖರನ್ನಾಗಿ ಮಾಡಲು ಮಾರ್ಕ್ಸ್-ಏಂಗೆಲ್ಸರು ಕಂಕಣ ಬದ್ಧರಾದರು, ರಾಜಕೀಯದಲ್ಲಿ ಕಾರ್ಮಿಕರ ಪ್ರವೇಶ, ಕಾರ್ಮಿಕರ ಹಿತಸಂರ ಕಣೆ ಮಾಡಬಲ್ಲ ಕಾರ್ಮಿಕರ ರಾಜಕೀಯ ಪಕ್ಷ, ಇತರ ಶೋಷಿತವರ್ಗಗಳೊಡನೆ ಸಹಕಾರ ಮತ್ತು ಚಳವಳಿ ಅತ್ಯಗತ್ಯವೆಂದರು. ತಮ್ಮ ತತ್ತ್ವದ ಬಗ್ಗೆ, ಕಾರ್ಮಿಕವರ್ಗದ ಕರ್ತವ್ಯಗಳ ಬಗ್ಗೆ ಅವರು ಇತ್ತಿರುವ ವಿವರಣೆಗಳು ಅಮರವಾಗಿವೆ. {{gap}}ಒಂದನೆಯದಾಗಿ, ಮಾರ್ಕ್ಸ್ ವಾದ ಕಾರ್ಮಿಕರ ಚಳವಳಿಗೆ ಕೈಗನ್ನಡಿ. ಬಂಡವಾಳ ಆರ್ಥಿಕ ವ್ಯವಸ್ಥೆಯ ಚಲನೆವಲನೆಗಳನ್ನು, ಅದರ ಆಗುಹೋಗುಗಳನ್ನು ಮತ್ತು ಅದರ ವಿನ್ಯಾಸಗಳನ್ನು ಕಾರ್ಮಿಕರಿಗೆ ತಿಳಿಸಲು ನಿರ್ಮಿತವಾಗಿರುವ ಒಂದು ವಿಮರ್ಶಾಸಾಧನ : ರಚಿತವಾಗಿರುವ ತಮ್ಮ ಕಾರ್ಮಿಕರ ಕಾರ್ಯಾಚರಣೆಗೆ ಸಹಕಾರಿ ಮತ್ತು ದಿಕ್ಸೂಚಿ. ಆದುದರಿಂದ ಪರಿಸ್ಥಿತಿ ಗಳು ರೂಪಗೊಂಡಂತೆ ಆಗಿರುವ ಬದಲಾವಣೆಗಳನ್ನು ಮನನಮಾಡುವುದು ಅಗತ್ಯ, ತಮ್ಮ ಹೊಸ ಸನ್ನಿವೇಶಗಳನ್ನು ಪ್ರತಿಬಿಂಬಿಸುವ ಹಾಗೆ ರಚನೆ ಯಾಗಬೇಕು ಒಂದೇ ಬಾರಿಗೆ ಮುಂದೆ ಆಗುವುದೆಲ್ಲವನ್ನೂ ತಮ್ಮ ಪ್ರತಿಪಾದಿಸಲು ಸಾಧ್ಯವಿಲ್ಲ. ಆದ್ದರಿಂದ ಕಾರ್ಮಿಕವರ್ಗ ತತ್ವದಿಂದ ಸ್ಫೂರ್ತಿ ಪಡೆದು ಸನ್ನಿ ವೇಶಗಳಿಗನುಸಾರವಾಗಿ ಕಾರ್ಯೋನ್ಮುಖರಾಗಬೇಕು. {{gap}}ಎರಡನೆಯದಾಗಿ, ಕಾರ್ಯಾಚರಣೆ ಇಲ್ಲದಿರುವ ತತ್ತ್ವ ಬರಡುತತ್ವ. ಮೊದಲು ಕಾರ್ಯ, ತರುವಾಯ ತತ್ವ, ಕಾರ್ಯ ತತ್ತ್ವಕ್ಕೆ ಸ್ಪುಟ<noinclude></noinclude> lafc8hm88um1x4itcssgugbey6d8t8b ಪುಟ:ಕಮ್ಯೂನಿಸಂ.djvu/೯೦ 104 88807 323786 210974 2026-06-01T03:06:42Z Shreesha Sharma 7840 /* Proofread */ 323786 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=ವೈಜ್ಞಾನಿಕ ಸಮಾಜವಾದ|left=೮೦|right=}} ಕೊಡುತ್ತದೆ. ಕಾರ್ಯವಿಲ್ಲದ ತತ್ವಕ್ಕಿಂತ ಕಾರ್ಯವೇ ಲೇಸು. ಆದ್ದರಿಂದ ಕಾರ್ಮಿಕರು ಮೊದಲು ಕಾರ್ಯಾಚರಣೆಯ ಅಂಗವಾಗಿ ಚಳವಳಿಯಲ್ಲಿ ನಿರತರಾಗಬೇಕು. {{gap}}ಮೂರನೆಯದಾಗಿ, ವಿಶ್ವದ ಕಾರ್ಮಿಕವರ್ಗ ಒಂದಾಗಬೇಕು. ಎಡೆಬಿಡದೆ ಸತತವಾಗಿ ಬಂಡವಾಳಶಾಹಿ ವ್ಯವಸ್ಥೆಯ ವಿರುದ್ಧ ಮತ್ತು ಬಂಡವಾಳವರ್ಗದ ವಿರುದ್ಧ ಚಳವಳಿಯನ್ನು ಮುಂದುವರಿಸಬೇಕು. ದೇಶ ವಿದೇಶಗಳಲ್ಲಿರುವ ಕಾರ್ಮಿಕರು ಒಂದೇ ಬಗೆಯ ಶೋಷಣೆಗೆ ಒಳಗಾಗಿರುವುದರಿಂದ ಕಾರ್ಮಿಕರಲ್ಲಿ ಅನ್ಯರು ಸ್ವಜನರು ಎಂಬ ಭೇದ ಭಾವಕ್ಕೆ ಅವಕಾಶವೇ ಇಲ್ಲ. ಒಂದು ದೇಶದ ಕಾರ್ಮಿಕರು ತಮ್ಮ ಆಶೋತ್ತರಗಳನ್ನು ಚಳವಳಿಯ ಮೂಲಕ ಅಲ್ಪ ಸ್ವಲ್ಪ ಗಳಿಸಿಕೊಂಡು ಸಂತೃಪ್ತರಾಗಿರುವುದು ಇತರ ದೇಶಗಳ ಕಾರ್ಮಿಕವರ್ಗವನ್ನು ಮರೆತಂತೆಯೂ ಕಾರ್ಮಿಕವರ್ಗಕ್ಕೆ ದ್ರೋಹಬಗೆದಂತೆಯೂ ಆಗುತ್ತದೆ. ಕಾರ್ಮಿಕವರ್ಗ ಎಚ್ಚರಗೊಳ್ಳಬೇಕು, ಕಾರ್ಮಿಕವರ್ಗ ಯಾವ ದೇಶದ್ದೆ ಆಗಲಿ, ಅದೂ ಸಹ ದಾಸ್ಯದಿಂದಲೂ ಶೋಷಣೆಯಿಂದಲೂ ಪಾರಾಗುವ ವರೆಗೂ ಕಾರ್ಮಿಕವರ್ಗದ ಹೋರಾಟ ಮುಗಿದಂತಾಗಲಿಲ್ಲವೆಂದು ತಿಳಿಯಬೇಕು, ಕಾರ್ಮಿಕರ ಹೋರಾಟ ಯಾವದೇಶದಲ್ಲೇ ನಡೆಯುತ್ತಿರಲಿ ಸಕಲ ಕಾರ್ಮಿಕರೂ ಕಮ್ಮ ತನು ಮನ ಧನಗಳನ್ನು ನೀಡಬೇಕು, ಇದು ಕಾರ್ಮಿಕರ ಪವಿತ್ರ ಕರ್ತವ್ಯ. ಈ ಧೋರಣೆಯನ್ನೊಳಗೊಂಡ (ಮಾರ್ಕ್ಸ್ ವಾದದ) ಕಾರ್ಮಿಕರ ಸಂಸ್ಥೆ ಯೊಂದು 1864 ರಲ್ಲಿ “ ಅಂತರರಾಷ್ಟ್ರೀಯ ಕಾರ್ಮಿಕ ಸಮೂಹ * (International Workmen's Union) ಎಂಬ ಹೆಸರಿನಿಂದ ಲಂಡನ್ನಿನಲ್ಲಿ ಸ್ಥಾಪಿತವಾಯಿತು. ಮಾರ್ಕ್ಸ್ ಈ ಸಂಘದ ಅಧ್ಯಕ್ಷನಾದನು. ವಿವಿಧ ದೇಶಗಳ ಕಾರ್ಮಿಕವರ್ಗವನ್ನು ಒಂದೇ ಸಂಘದ ಆಶ್ರಯದಲ್ಲಿ ಸಂಘಟನೆಮಾಡುವುದು, ಪ್ರತಿಯೊಂದು ದೇಶದ ಕಾರ್ಮಿಕರ ಚಳವಳಿ ಯನ್ನು ನಿರ್ದೇಶನ ಮಾಡುವುದು, ಕಾರ್ಮಿಕರ ಚಳವಳಿಯ ಬಗ್ಗೆ ಧ್ಯೇಯ ಪ್ರಸಾರಮಾಡುವುದು ಮತ್ತು ಸಮಾಜವಾದ ಕೂ ಕಾರ್ಮಿಕರ ಚಳವಳಿಗೂ ಇರುವ ಸಂಬಂಧದ ಬಗ್ಗೆ ತಿಳಿವಳಿಕೆ ನೀಡುವುದು ಇವು ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆಯ ಮುಖ್ಯ ಕೆಲಸವಾಯಿತು. ಹೀಗೆ ಮೊಟ್ಟ ಮೊದಲನೆಯ<noinclude></noinclude> jhijgapo9gldlpkxyzf9ea7bntpeza4 323789 323786 2026-06-01T03:10:02Z Shreelatha.Halemane 7642 /* Validated */ 323789 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=ವೈಜ್ಞಾನಿಕ ಸಮಾಜವಾದ|left=೮೦|right=}} ಕೊಡುತ್ತದೆ. ಕಾರ್ಯವಿಲ್ಲದ ತತ್ವಕ್ಕಿಂತ ಕಾರ್ಯವೇ ಲೇಸು. ಆದ್ದರಿಂದ ಕಾರ್ಮಿಕರು ಮೊದಲು ಕಾರ್ಯಾಚರಣೆಯ ಅಂಗವಾಗಿ ಚಳವಳಿಯಲ್ಲಿ ನಿರತರಾಗಬೇಕು. {{gap}}ಮೂರನೆಯದಾಗಿ, ವಿಶ್ವದ ಕಾರ್ಮಿಕವರ್ಗ ಒಂದಾಗಬೇಕು. ಎಡೆಬಿಡದೆ ಸತತವಾಗಿ ಬಂಡವಾಳಶಾಹಿ ವ್ಯವಸ್ಥೆಯ ವಿರುದ್ಧ ಮತ್ತು ಬಂಡವಾಳವರ್ಗದ ವಿರುದ್ಧ ಚಳವಳಿಯನ್ನು ಮುಂದುವರಿಸಬೇಕು. {{gap}}ದೇಶ ವಿದೇಶಗಳಲ್ಲಿರುವ ಕಾರ್ಮಿಕರು ಒಂದೇ ಬಗೆಯ ಶೋಷಣೆಗೆ ಒಳಗಾಗಿರುವುದರಿಂದ ಕಾರ್ಮಿಕರಲ್ಲಿ ಅನ್ಯರು ಸ್ವಜನರು ಎಂಬ ಭೇದ ಭಾವಕ್ಕೆ ಅವಕಾಶವೇ ಇಲ್ಲ. ಒಂದು ದೇಶದ ಕಾರ್ಮಿಕರು ತಮ್ಮ ಆಶೋತ್ತರಗಳನ್ನು ಚಳವಳಿಯ ಮೂಲಕ ಅಲ್ಪ ಸ್ವಲ್ಪ ಗಳಿಸಿಕೊಂಡು ಸಂತೃಪ್ತರಾಗಿರುವುದು ಇತರ ದೇಶಗಳ ಕಾರ್ಮಿಕವರ್ಗವನ್ನು ಮರೆತಂತೆಯೂ ಕಾರ್ಮಿಕವರ್ಗಕ್ಕೆ ದ್ರೋಹಬಗೆದಂತೆಯೂ ಆಗುತ್ತದೆ. ಕಾರ್ಮಿಕವರ್ಗ ಎಚ್ಚರಗೊಳ್ಳಬೇಕು, ಕಾರ್ಮಿಕವರ್ಗ ಯಾವ ದೇಶದ್ದೆ ಆಗಲಿ, ಅದೂ ಸಹ ದಾಸ್ಯದಿಂದಲೂ ಶೋಷಣೆಯಿಂದಲೂ ಪಾರಾಗುವ ವರೆಗೂ ಕಾರ್ಮಿಕವರ್ಗದ ಹೋರಾಟ ಮುಗಿದಂತಾಗಲಿಲ್ಲವೆಂದು ತಿಳಿಯಬೇಕು, ಕಾರ್ಮಿಕರ ಹೋರಾಟ ಯಾವದೇಶದಲ್ಲೇ ನಡೆಯುತ್ತಿರಲಿ ಸಕಲ ಕಾರ್ಮಿಕರೂ ಕಮ್ಮ ತನು ಮನ ಧನಗಳನ್ನು ನೀಡಬೇಕು, ಇದು ಕಾರ್ಮಿಕರ ಪವಿತ್ರ ಕರ್ತವ್ಯ. {{gap}}ಈ ಧೋರಣೆಯನ್ನೊಳಗೊಂಡ (ಮಾರ್ಕ್ಸ್ ವಾದದ) ಕಾರ್ಮಿಕರ ಸಂಸ್ಥೆ ಯೊಂದು 1864 ರಲ್ಲಿ “ ಅಂತರರಾಷ್ಟ್ರೀಯ ಕಾರ್ಮಿಕ ಸಮೂಹ * (International Workmen's Union) ಎಂಬ ಹೆಸರಿನಿಂದ ಲಂಡನ್ನಿನಲ್ಲಿ ಸ್ಥಾಪಿತವಾಯಿತು. ಮಾರ್ಕ್ಸ್ ಈ ಸಂಘದ ಅಧ್ಯಕ್ಷನಾದನು. ವಿವಿಧ ದೇಶಗಳ ಕಾರ್ಮಿಕವರ್ಗವನ್ನು ಒಂದೇ ಸಂಘದ ಆಶ್ರಯದಲ್ಲಿ ಸಂಘಟನೆಮಾಡುವುದು, ಪ್ರತಿಯೊಂದು ದೇಶದ ಕಾರ್ಮಿಕರ ಚಳವಳಿ ಯನ್ನು ನಿರ್ದೇಶನ ಮಾಡುವುದು, ಕಾರ್ಮಿಕರ ಚಳವಳಿಯ ಬಗ್ಗೆ ಧ್ಯೇಯ ಪ್ರಸಾರಮಾಡುವುದು ಮತ್ತು ಸಮಾಜವಾದ ಕೂ ಕಾರ್ಮಿಕರ ಚಳವಳಿಗೂ ಇರುವ ಸಂಬಂಧದ ಬಗ್ಗೆ ತಿಳಿವಳಿಕೆ ನೀಡುವುದು ಇವು ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆಯ ಮುಖ್ಯ ಕೆಲಸವಾಯಿತು. ಹೀಗೆ ಮೊಟ್ಟ ಮೊದಲನೆಯ<noinclude></noinclude> rasxv2nwtm3kkfsupu2s2bnsp8np00k ಪುಟ:ಕಮ್ಯೂನಿಸಂ.djvu/೯೧ 104 88808 323787 210975 2026-06-01T03:09:08Z Shreesha Sharma 7840 /* Proofread */ 323787 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=ಕಾರ್ಯರಂಗದಲ್ಲಿ ಮಾಕ್ಸ್ ವಾದ|left=|right=೮೧}} ಬಾರಿಗೆ ವಿವಿಧ ದೇಶಗಳ ಕಾರ್ಮಿಕರನ್ನು ಒಂದೇ ಚೌಕಟ್ಟಿನಲ್ಲಿ ಒಟ್ಟು ಗೂಡಿಸಿ ಸಮಾಜವಾದಕ್ಕೆ ಹೋರಾಡಿದ ಕಾರ್ಮಿಕರ ಚಳವಳಿ ( ಮೊದಲ ನೆಯ ಅಂತರ ರಾಷ್ಟ್ರೀಯ ” (First International) ಎಂಬ ಹೆಸರಿನಿಂದ ಕರೆಯಲ್ಪಟ್ಟಿದೆ. 1876 ರ ವರೆಗೆ ಈ ಅಂತರರಾಷ್ಟ್ರೀಯ ಸಂಘ ಬಹು ಯಶಸ್ವಿಯಾಗಿ ಕಾರ್ಮಿಕರ ಸಂಘಟನಾ ಕಾರ್ಯವನ್ನು ನಿರ್ವಹಿಸಿತು. ವೈಜ್ಞಾನಿಕ ಸಮಾಜವಾದ ತತ್ವ, ಮಾರ್ಕ್ಸ್-ಏಂಗೆಲ್ಸರ ನೇತೃತ್ವ ಮತ್ತು ಮೊದಲನೇ ಅಂತರರಾಷ್ಟ್ರೀಯದ ವ್ಯವಸ್ಥಾಪನಾ ಶಕ್ತಿ ಕಾರ್ಮಿಕರ ಚಳವಳಿಯ ಸ್ವರೂಪವನ್ನೇ ಬದಲಾಯಿಸಿದವು. ಸಣ್ಣ ಪುಟ್ಟ ಸುಧಾರಣೆ ಗಳಿಗಾಗಿ ಕಾರ್ಮಿಕರ ನಿರತರಾಗುವುದು ನಿಂತಿತು, ಬಂಡವಾಳಶಾಹಿ ವ್ಯವಸ್ಥೆಯನ್ನು ಬುಡಸಹಿತ ಕಿತ್ತೊಗೆಯುವವರೆಗೂ ಬಂಡವಾಳವರ್ಗದ ನಾಶ ಆಗುವುದಿಲ್ಲವೆಂಬುದನ್ನು ಕಾರ್ಮಿಕರು ಅರಿತರು, ಸಣ್ಣ ಪುಟ್ಟ ಸುಧಾರಣೆ ಗಳು ಬಂಡವಾಳ ಆರ್ಥಿಕಶಾಹಿವ್ಯವಸ್ಥೆಗೆ ಅಪಾಯ ಒದಗದಂತೆ ಬಂಡವಾಳ ವರ್ಗವು ನಿರ್ಮಿಸಿಕೊಳ್ಳುವ ತಂತ್ರವೆಂದು ತಿಳಿಯಿತು, ಕಾರ್ಮಿಕವರ್ಗವು ಬಂಡವಾಳ ರಾಜಕೀಯ ಪಕ್ಷಗಳ ಹಿಂಬಾಲಕನಂತಿರುವುದು ತಪ್ಪಿತು. ಕಾರ್ಮಿಕವರ್ಗದ ಹಿತಗಳನ್ನು ಪ್ರತಿಬಿಂಬಿಸುವ ಮತ್ತು ಸಂರಕ್ಷಿಸುವ ಕಾರ್ಮಿಕರ ರಾಜಕೀಯ ಪಕ್ಷವೊಂದು ಜನಿಸಿತು, ಬಂಡವಾಳ ಆರ್ಥಿಕ ವ್ಯವಸ್ಥೆಯನ್ನು ಕೊನೆಗಾಣಿಸಲು ಕಾರ್ಮಿಕರು ಸಿದ್ದವಾದರು ಸಮಾಜ ವಾದೀ ಸಮಾಜದ ಸ್ಥಾಪನೆಗಾಗಿ ಕಾರ್ಮಿಕವರ್ಗ ಅಧಿಕಾರಕ್ಕೆ ಬರಲು ಯತ್ನಿ ಸಿತು. ಕಾರ್ಮಿಕವರ್ಗದ ಸಂಘಟಿತ ಹೋರಾಟ ಯೂರೋಪುಖಂಡದ ರಾಜಕೀಯದ ಬಣ್ಣವನ್ನೇ ಬದಲಾಯಿಸಿತ್ತು ಇಂಗ್ಲೆಂಡ್ (1648) ಮತ್ತು ಫ್ರಾನ್ಸ್ (1789) ದೇಶಗಳಲ್ಲಿ ನಡೆದ ಕ್ರಾಂತಿಯ ಕಾಲದಲ್ಲಿ ಸ್ವಾಮ್ಯ ಮತ್ತು ವ್ಯಾಪಾರ ವರ್ಗವವು ಕ್ರಾಂತಿಯ ಮುಂದಾಳುಗಳಾಗಿ ಜನಸಮುದಾಯದ ಗಮನವನ್ನೆಲ್ಲಾ ನಿರಂಕುಶ ಪ್ರಭು ತ್ವದ ನಾಶ ಶಾಸನದ ರಚನೆಯಲ್ಲಿ ಪ್ರಾತಿನಿಧ್ಯ ಮತ್ತು ರಾಜಕೀಯ ಮತ್ತು ಪೌರ ಸ್ವಾತಂತ್ರ್ಯ ಇವುಗಳಲ್ಲಿ ಕೇಂದ್ರೀಕರಿಸಿದ್ದರು. ಕೆಲವು ಕ್ರಾಂತಿಕಾರ ವ್ಯಕ್ತಿಗಳು ಮತ್ತು ಭಾವಕ ಸಮಾಜವಾದಿಗಳನ್ನು ಬಿಟ್ಟರೆ ಇತರರು<noinclude></noinclude> mackz9dh1zhg2pm7fqlfitqtlck7zro 323790 323787 2026-06-01T03:10:43Z Shreelatha.Halemane 7642 /* Validated */ 323790 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=ಕಾರ್ಯರಂಗದಲ್ಲಿ ಮಾಕ್ಸ್ ವಾದ|left=|right=೮೧}} ಬಾರಿಗೆ ವಿವಿಧ ದೇಶಗಳ ಕಾರ್ಮಿಕರನ್ನು ಒಂದೇ ಚೌಕಟ್ಟಿನಲ್ಲಿ ಒಟ್ಟು ಗೂಡಿಸಿ ಸಮಾಜವಾದಕ್ಕೆ ಹೋರಾಡಿದ ಕಾರ್ಮಿಕರ ಚಳವಳಿ ( ಮೊದಲ ನೆಯ ಅಂತರ ರಾಷ್ಟ್ರೀಯ ” (First International) ಎಂಬ ಹೆಸರಿನಿಂದ ಕರೆಯಲ್ಪಟ್ಟಿದೆ. 1876 ರ ವರೆಗೆ ಈ ಅಂತರರಾಷ್ಟ್ರೀಯ ಸಂಘ ಬಹು ಯಶಸ್ವಿಯಾಗಿ ಕಾರ್ಮಿಕರ ಸಂಘಟನಾ ಕಾರ್ಯವನ್ನು ನಿರ್ವಹಿಸಿತು. {{gap}}ವೈಜ್ಞಾನಿಕ ಸಮಾಜವಾದ ತತ್ವ, ಮಾರ್ಕ್ಸ್-ಏಂಗೆಲ್ಸರ ನೇತೃತ್ವ ಮತ್ತು ಮೊದಲನೇ ಅಂತರರಾಷ್ಟ್ರೀಯದ ವ್ಯವಸ್ಥಾಪನಾ ಶಕ್ತಿ ಕಾರ್ಮಿಕರ ಚಳವಳಿಯ ಸ್ವರೂಪವನ್ನೇ ಬದಲಾಯಿಸಿದವು. ಸಣ್ಣ ಪುಟ್ಟ ಸುಧಾರಣೆ ಗಳಿಗಾಗಿ ಕಾರ್ಮಿಕರ ನಿರತರಾಗುವುದು ನಿಂತಿತು, ಬಂಡವಾಳಶಾಹಿ ವ್ಯವಸ್ಥೆಯನ್ನು ಬುಡಸಹಿತ ಕಿತ್ತೊಗೆಯುವವರೆಗೂ ಬಂಡವಾಳವರ್ಗದ ನಾಶ ಆಗುವುದಿಲ್ಲವೆಂಬುದನ್ನು ಕಾರ್ಮಿಕರು ಅರಿತರು, ಸಣ್ಣ ಪುಟ್ಟ ಸುಧಾರಣೆ ಗಳು ಬಂಡವಾಳ ಆರ್ಥಿಕಶಾಹಿವ್ಯವಸ್ಥೆಗೆ ಅಪಾಯ ಒದಗದಂತೆ ಬಂಡವಾಳ ವರ್ಗವು ನಿರ್ಮಿಸಿಕೊಳ್ಳುವ ತಂತ್ರವೆಂದು ತಿಳಿಯಿತು, ಕಾರ್ಮಿಕವರ್ಗವು ಬಂಡವಾಳ ರಾಜಕೀಯ ಪಕ್ಷಗಳ ಹಿಂಬಾಲಕನಂತಿರುವುದು ತಪ್ಪಿತು. ಕಾರ್ಮಿಕವರ್ಗದ ಹಿತಗಳನ್ನು ಪ್ರತಿಬಿಂಬಿಸುವ ಮತ್ತು ಸಂರಕ್ಷಿಸುವ ಕಾರ್ಮಿಕರ ರಾಜಕೀಯ ಪಕ್ಷವೊಂದು ಜನಿಸಿತು, ಬಂಡವಾಳ ಆರ್ಥಿಕ ವ್ಯವಸ್ಥೆಯನ್ನು ಕೊನೆಗಾಣಿಸಲು ಕಾರ್ಮಿಕರು ಸಿದ್ದವಾದರು ಸಮಾಜ ವಾದೀ ಸಮಾಜದ ಸ್ಥಾಪನೆಗಾಗಿ ಕಾರ್ಮಿಕವರ್ಗ ಅಧಿಕಾರಕ್ಕೆ ಬರಲು ಯತ್ನಿ ಸಿತು. ಕಾರ್ಮಿಕವರ್ಗದ ಸಂಘಟಿತ ಹೋರಾಟ ಯೂರೋಪುಖಂಡದ ರಾಜಕೀಯದ ಬಣ್ಣವನ್ನೇ ಬದಲಾಯಿಸಿತ್ತು {{gap}}ಇಂಗ್ಲೆಂಡ್ (1648) ಮತ್ತು ಫ್ರಾನ್ಸ್ (1789) ದೇಶಗಳಲ್ಲಿ ನಡೆದ ಕ್ರಾಂತಿಯ ಕಾಲದಲ್ಲಿ ಸ್ವಾಮ್ಯ ಮತ್ತು ವ್ಯಾಪಾರ ವರ್ಗವವು ಕ್ರಾಂತಿಯ ಮುಂದಾಳುಗಳಾಗಿ ಜನಸಮುದಾಯದ ಗಮನವನ್ನೆಲ್ಲಾ ನಿರಂಕುಶ ಪ್ರಭು ತ್ವದ ನಾಶ ಶಾಸನದ ರಚನೆಯಲ್ಲಿ ಪ್ರಾತಿನಿಧ್ಯ ಮತ್ತು ರಾಜಕೀಯ ಮತ್ತು ಪೌರ ಸ್ವಾತಂತ್ರ್ಯ ಇವುಗಳಲ್ಲಿ ಕೇಂದ್ರೀಕರಿಸಿದ್ದರು. ಕೆಲವು ಕ್ರಾಂತಿಕಾರ ವ್ಯಕ್ತಿಗಳು ಮತ್ತು ಭಾವಕ ಸಮಾಜವಾದಿಗಳನ್ನು ಬಿಟ್ಟರೆ ಇತರರು<noinclude></noinclude> 31yagez9yssm9ftwm1unpwwju1hij7g ಪುಟ:ಕಮ್ಯೂನಿಸಂ.djvu/೯೨ 104 88809 323791 210976 2026-06-01T03:19:25Z Shreesha Sharma 7840 /* Proofread */ 323791 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=ವೈಜ್ಞಾನಿಕ ಸಮಾಜವಾದ |left=೮೨|right=}} ಯಾರೂ ಶೋಷಣೆಗೆ ಆವಾಸಸ್ಥಾನವಾದ ಆರ್ಥಿಕ ವ್ಯವಸ್ಥೆಯನ್ನು ಪ್ರಶ್ನಿಸಿರಲಿಲ್ಲ. ಕ್ರಾಂತಿಯ ನಂತರವೂ ಸಹ ಉತ್ಪಾದನಾ ಸಾಧನಗಳಲ್ಲಿ ಖಾಸಗೀ ಸ್ವಾಮ್ಯವಿರುವ ಆರ್ಥಿಕವ್ಯವಸ್ಥೆಯ ಆಧಾರದಮೇಲೆ ಸಾಮಾಜಿಕ ಮತ್ತು ರಾಜಕೀಯ ವ್ಯವಹಾರ ನಡೆಯುವಂತಾಯಿತು. ಆದರೆ ಮಾರ್ಕ್ಸ್‌ವಾದದ ಧ್ಯೇಯಗಳಿಂದ ಕೂಡಿದ ಕಾರ್ಮಿಕವರ್ಗದ ಪ್ರದೇಶ ರಾಜಕೀಯವನ್ನು ಕಲಕಿತು. ಸ್ವಾಮ್ಯದ ನಾಶವನ್ನು ಗುರಿಯನ್ನಾಗಿ ಉಳ್ಳ ಕಾರ್ಮಿಕ ವರ್ಗದ ಚಳವಳಿ ಸ್ವಾಮ್ಯವರ್ಗದ ಎದೆಯನ್ನೊಡೆಯಿತು ಸ್ವಾಮ್ಯವರ್ಗ ಕಾರ್ಮಿಕವರ್ಗದ ಚಳವಳಿಯ ವಿರೋಧಿಗಳಾದರು, ಅದುವರೆಗೂ ಕ್ರಾಂತಿ ಕಾರರು ಮತ್ತು ತೀವ್ರಗಾಮಿಗಳೆನಿಸಿಕೊಂಡಿದ್ದ ಸ್ವಾಮ್ಯವರ್ಗ ಮತ್ತು ಅದರ ಮುಖಂಡರು ಪ್ರತಿಗಾಮಿಗಳಾದರು (Reactionaries). ಉತ್ಪಾದನಾ ಸಾಧನಗಳಲ್ಲಿ ಖಾಸಗೀ ಸ್ವಾಮ್ಯವನ್ನೂ ಮತ್ತು ಶೋಷಣೆಯನ್ನೂ ಉಳಿಸಿಕೊಳ್ಳಲು ಸ್ವಾಮ್ಯ ವರ್ಗ ಯತ್ನಿಸಿತು. ತಮ್ಮ ಅಧೀನದಲ್ಲಿದ್ದ ಸರ್ಕಾರ, ನ್ಯಾಯಾಲಯ, ಪೋಲೀಸ್ ಮತ್ತು ಸೈನ್ಯ-ರಾಜ್ಯಶಕಿ (State)ಇವುಗಳಲ್ಲಿ ಮರೆಹೊಕ್ಕರು, ಸ್ವಾಮ್ಯದ ರಕ್ಷಣೆ ರಾಜಕೀಯದ ಅಂತರಾಳ ವಾಯಿತು. ಸ್ವಾಮ್ಯದ ಪ್ರಶ್ನೆ ಬಂದಾಗಲೆಲ್ಲಾ ಅದನ್ನು ಮರೆಮಾಚಲು, ಅಥವಾ ಅನಿವಾರ್ಯವಾದರೆ ಆ ಪ್ರಶ್ನೆ ಎತ್ತಿದವರನ್ನು ಅತಿ ಕ್ರೂರವಾಗಿ ದಮನಮಾಡಲು ಸ್ವಾಮ್ಯವರ್ಗ ನಿಂತಿತು, {{gap}}1848 ರಲ್ಲಿ ಫ್ರಾನ್ಸ್ ದೇಶದಲ್ಲಿ ಕ್ರಾಂತಿ ಉಂಟಾಯಿತು. ಇದು ಕಾರ್ಮಿಕ ಮುಂದಾಳತ್ವದಲ್ಲಿ ನಡೆಯಿತು. ಉತ್ಪಾದನಾ ಸಾಧನ ಗಳಲ್ಲಿ ಖಾಸಗೀ ಸ್ವಾಮ್ಯವನ್ನೂ ಮತ್ತು ಸ್ವಾಮ್ಯ ವರ್ಗದ ಆಡಳಿತವನ್ನೂ ಪ್ರಶ್ನಿಸಿ ಕ್ರಾಂತಿಯು ಆರಂಭವಾಯಿತು. ಆರ್ಥಿಕವಾಗಿ ಸ್ವಾಮ್ಯದ ನಿರ್ಮೂಲ ಕ್ರಾಂತಿಯ ಗುರಿಯಾಯಿತು. ಇದೇ ಸಂದರ್ಭದಲ್ಲಿ ಇಂಗ್ಲೆಂಡಿ ನಲ್ಲಿ ಚಾರ್ಟಿಸ್ಟರ ' ಚಳವಳಿ ಎದ್ದಿತ್ತು. ಸ್ವಾಮ್ಯವರ್ಗ ತನ್ನ ಸ್ಥಾನಮಾನಗಳು ಅಪಾಯಕ್ಕೆ ಈಡಾಗುತ್ತಿರುವುದನ್ನು ಕಂಡಿತ್ತು. ಕಾರ್ಮಿಕವರ್ಗದ ಚಳವಳಿಯನ್ನು ದಮನಮಾಡುವುದು, ಕಾರ್ಮಿಕರ ಸಂಘಟನೆಗೆ ಭಂಗತರುವುದು ಮತ್ತು ಕಾರ್ಮಿಕರ ಚಳವಳಿಯ ಧ್ಯೇಯವನ್ನು ಅಲ್ಲಗಳೆಯುವುದು ಸ್ವಾಮ್ಯ ವರ್ಗದ ಮುಖ್ಯ ಗುರಿಯಾಯಿತು. ಆದರೆ ಏನು ಮಾಡಿದರೂ ಕಾರ್ಮಿಕವರ್ಗದ ಆರ್ಭಟವನ್ನು ಅಡಗಿಸಲು ಸಾಧ್ಯವಾಗಲಿಲ್ಲ. ಆರ್ಥಿಕ<noinclude></noinclude> j6ggqemn9p3hgvglanzswkgo14bhrb3 323795 323791 2026-06-01T03:26:22Z Shreelatha.Halemane 7642 /* Validated */ 323795 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=ವೈಜ್ಞಾನಿಕ ಸಮಾಜವಾದ |left=೮೨|right=}} ಯಾರೂ ಶೋಷಣೆಗೆ ಆವಾಸಸ್ಥಾನವಾದ ಆರ್ಥಿಕ ವ್ಯವಸ್ಥೆಯನ್ನು ಪ್ರಶ್ನಿಸಿರಲಿಲ್ಲ. ಕ್ರಾಂತಿಯ ನಂತರವೂ ಸಹ ಉತ್ಪಾದನಾ ಸಾಧನಗಳಲ್ಲಿ ಖಾಸಗೀ ಸ್ವಾಮ್ಯವಿರುವ ಆರ್ಥಿಕವ್ಯವಸ್ಥೆಯ ಆಧಾರದಮೇಲೆ ಸಾಮಾಜಿಕ ಮತ್ತು ರಾಜಕೀಯ ವ್ಯವಹಾರ ನಡೆಯುವಂತಾಯಿತು. ಆದರೆ ಮಾರ್ಕ್ಸ್‌ವಾದದ ಧ್ಯೇಯಗಳಿಂದ ಕೂಡಿದ ಕಾರ್ಮಿಕವರ್ಗದ ಪ್ರದೇಶ ರಾಜಕೀಯವನ್ನು ಕಲಕಿತು. ಸ್ವಾಮ್ಯದ ನಾಶವನ್ನು ಗುರಿಯನ್ನಾಗಿ ಉಳ್ಳ ಕಾರ್ಮಿಕ ವರ್ಗದ ಚಳವಳಿ ಸ್ವಾಮ್ಯವರ್ಗದ ಎದೆಯನ್ನೊಡೆಯಿತು ಸ್ವಾಮ್ಯವರ್ಗ ಕಾರ್ಮಿಕವರ್ಗದ ಚಳವಳಿಯ ವಿರೋಧಿಗಳಾದರು, ಅದುವರೆಗೂ ಕ್ರಾಂತಿ ಕಾರರು ಮತ್ತು ತೀವ್ರಗಾಮಿಗಳೆನಿಸಿಕೊಂಡಿದ್ದ ಸ್ವಾಮ್ಯವರ್ಗ ಮತ್ತು ಅದರ ಮುಖಂಡರು ಪ್ರತಿಗಾಮಿಗಳಾದರು (Reactionaries). ಉತ್ಪಾದನಾ ಸಾಧನಗಳಲ್ಲಿ ಖಾಸಗೀ ಸ್ವಾಮ್ಯವನ್ನೂ ಮತ್ತು ಶೋಷಣೆಯನ್ನೂ ಉಳಿಸಿಕೊಳ್ಳಲು ಸ್ವಾಮ್ಯ ವರ್ಗ ಯತ್ನಿಸಿತು. ತಮ್ಮ ಅಧೀನದಲ್ಲಿದ್ದ ಸರ್ಕಾರ, ನ್ಯಾಯಾಲಯ, ಪೋಲೀಸ್ ಮತ್ತು ಸೈನ್ಯ-ರಾಜ್ಯಶಕಿ (State)ಇವುಗಳಲ್ಲಿ ಮರೆಹೊಕ್ಕರು, ಸ್ವಾಮ್ಯದ ರಕ್ಷಣೆ ರಾಜಕೀಯದ ಅಂತರಾಳ ವಾಯಿತು. ಸ್ವಾಮ್ಯದ ಪ್ರಶ್ನೆ ಬಂದಾಗಲೆಲ್ಲಾ ಅದನ್ನು ಮರೆಮಾಚಲು, ಅಥವಾ ಅನಿವಾರ್ಯವಾದರೆ ಆ ಪ್ರಶ್ನೆ ಎತ್ತಿದವರನ್ನು ಅತಿ ಕ್ರೂರವಾಗಿ ದಮನಮಾಡಲು ಸ್ವಾಮ್ಯವರ್ಗ ನಿಂತಿತು, {{gap}}1848 ರಲ್ಲಿ ಫ್ರಾನ್ಸ್ ದೇಶದಲ್ಲಿ ಕ್ರಾಂತಿ ಉಂಟಾಯಿತು. ಇದು ಕಾರ್ಮಿಕ ಮುಂದಾಳತ್ವದಲ್ಲಿ ನಡೆಯಿತು. ಉತ್ಪಾದನಾ ಸಾಧನ ಗಳಲ್ಲಿ ಖಾಸಗೀ ಸ್ವಾಮ್ಯವನ್ನೂ ಮತ್ತು ಸ್ವಾಮ್ಯ ವರ್ಗದ ಆಡಳಿತವನ್ನೂ ಪ್ರಶ್ನಿಸಿ ಕ್ರಾಂತಿಯು ಆರಂಭವಾಯಿತು. ಆರ್ಥಿಕವಾಗಿ ಸ್ವಾಮ್ಯದ ನಿರ್ಮೂಲ ಕ್ರಾಂತಿಯ ಗುರಿಯಾಯಿತು. ಇದೇ ಸಂದರ್ಭದಲ್ಲಿ ಇಂಗ್ಲೆಂಡಿ ನಲ್ಲಿ ಚಾರ್ಟಿಸ್ಟರ ' ಚಳವಳಿ ಎದ್ದಿತ್ತು. ಸ್ವಾಮ್ಯವರ್ಗ ತನ್ನ ಸ್ಥಾನಮಾನಗಳು ಅಪಾಯಕ್ಕೆ ಈಡಾಗುತ್ತಿರುವುದನ್ನು ಕಂಡಿತ್ತು. ಕಾರ್ಮಿಕವರ್ಗದ ಚಳವಳಿಯನ್ನು ದಮನಮಾಡುವುದು, ಕಾರ್ಮಿಕರ ಸಂಘಟನೆಗೆ ಭಂಗತರುವುದು ಮತ್ತು ಕಾರ್ಮಿಕರ ಚಳವಳಿಯ ಧ್ಯೇಯವನ್ನು ಅಲ್ಲಗಳೆಯುವುದು ಸ್ವಾಮ್ಯ ವರ್ಗದ ಮುಖ್ಯ ಗುರಿಯಾಯಿತು. ಆದರೆ ಏನು ಮಾಡಿದರೂ ಕಾರ್ಮಿಕವರ್ಗದ ಆರ್ಭಟವನ್ನು ಅಡಗಿಸಲು ಸಾಧ್ಯವಾಗಲಿಲ್ಲ. ಆರ್ಥಿಕ<noinclude></noinclude> azqi7165679fyptkgfbwbqgzv1amzjb ಪುಟ:ಕಮ್ಯೂನಿಸಂ.djvu/೯೩ 104 88810 323792 210977 2026-06-01T03:22:01Z Shreesha Sharma 7840 /* Proofread */ 323792 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=ಕಾರ್ಯರಂಗದಲ್ಲಿ ಮಾರ್ಕ್ಸ್‌ವಾದ|left=|right=೮೩}} ವಾಗಿ ಸ್ವಾಮ್ಯದ ವಿನಾಶವನ್ನು ಕಾರ್ಮಿಕವರ್ಗ ಕೇಳಿತು, ಆದರೆ ಸ್ವಾಮ್ಯ ವರ್ಗ ಸ್ವಾಮ್ಯದ ವಿನಾಶಕ್ಕೆ ತಯಾರಿರಲಿಲ್ಲ. ಸ್ವಾಮ್ಯ ವಿನಾಶ ಹೊಂದುವ ವರೆಗೂ ಕಾರ್ಮಿಕವರ್ಗ ತನ್ನ ಚಳವಳಿಯನ್ನು ನಿಲ್ಲಿಸುವಂತಿರಲಿಲ್ಲ. ಇಂತಹ ಬಿಕ್ಕಟ್ಟಿನಲ್ಲಿ ಸ್ವಾಮ್ಯವರ್ಗ ತನ್ನ ಸ್ಥಾನ ಮಾನಗಳನ್ನು ಉಳಿಸಿಕೊಳ್ಳುವುದಕ್ಕೆ ರಾಜ್ಯ ಶಕ್ತಿ (State) ಯನ್ನು ಒಂದು ಅಸ್ತ್ರವಾಗಿ ಉಪ ಯೋಗಿಸಿಕೊಂಡು, ಕಾರ್ಮಿಕರಮೇಲೆ ದಬ್ಬಾಳಿಕೆಯನ್ನು ಹುಚ್ಚು ಹೊಳೆಯಂತೆ ಹರಿಸಿತು, {{gap}}ಇಷ್ಟಾದರೂ, ಕಾರ್ಮಿಕವರ್ಗದ ಚಳವಳಿ 1871 ರಲ್ಲಿ ಫ್ರಾನ್ಸ್ ವೇಶದಲ್ಲಿ ಅತಿ ಉಗ್ರರೂಪವನ್ನು ತಾಳಿತು, ಸ್ವಾಮ್ಯವರ್ಗದ ಸರ್ಕಾರ ಉರುಳಿತು, ಕಾರ್ಮಿಕ ಸರ್ಕಾರದ (Workers' Government ) ಸ್ಥಾಪನೆಯನ್ನು ಕಾರ್ಮಿಕರು ಘೋಷಿಸಿದರು, ಇತಿಹಾಸದಲ್ಲಿ ಇದು “ಪ್ಯಾರಿಸ್ ಕಮ್ಯೂನ್'' ಎಂದು ಖ್ಯಾತಿಗೊಂಡಿದೆ. ಕೆಲವು ದಿನಗಳವರೆಗೆ ಕಾರ್ಮಿಕರು ಅಧಿಕಾರದಲ್ಲಿದ್ದು ಸ್ವಾಮ್ಯವರ್ಗದಿಂದ ಬಂದ ಪ್ರತಿಭಟನೆ ಮತ್ತು ಯುದ್ಧವನ್ನು ಸಾಹಸದಿಂದ ಎದುರಿಸಿದರು. ಆದರೆ ಕಾರ್ಮಿಕ ವರ್ಗಕ್ಕೆ ಅನುಭವ ಇರಲಿಲ್ಲ. ಕ್ರಾಂತಿಯೇ ಎಲ್ಲಸಮಸ್ಯೆಗಳಿಗೂ ಪರಿಹಾರವೆಂದು ಭಾವಿಸಿದರು ; ಮೋಸಹೋದರು, ತಮ್ಮ ಅಧಿಕಾರದ ಅವಧಿಯಲ್ಲಿ ಮತ್ತು ಮುಂದೂ ಸ್ವಾಮ್ಯ ವರ್ಗದಿಂದ ಬರುವ ಪ್ರತಿಭಟನೆಯನ್ನು ಮುರಿಯ ಲಿಕ್ಕೆ ರಾಜ್ಯ ಶಕ್ತಿಯ ಉಪಯೋಗ ಅಗತ್ಯವೆಂಬುದನ್ನು ಮರೆತರು ಕಾರ್ಮಿಕವರ್ಗದ ಸರ್ವಾಧಿಕಾರವನ್ನು ಘೋಷಿಸಲಿಲ್ಲ. ಕ್ರಾಂತಿಯ ಕಾಲದಲ್ಲಿ ನಡೆದ ಈ ಅವಿವೇಕ ಸ್ವಾಮ್ಯ ವರ್ಗಕ್ಕೆ ಸುಸಮಯವಾಯಿತು, ಸ್ವಾಮ್ಯ ವರ್ಗ ಅತಿಸುಲಭವಾಗಿ ಕಾರ್ಮಿಕರನ್ನು ಸದೆ ಬಡಿಯಿತು ಮತ್ತು ಮತ್ತೆ ರಾಜ್ಯ ಶಕ್ತಿಯನ್ನು ಗಳಿಸಿಕೊಂಡು ತನ್ನ ಅಧಿಕಾರವನ್ನು ಸ್ಥಾಪಿ ಸಿತು. ಕ್ರಾಂತಿ ಅಪಜಯಹೊಂದಿತು. {{gap}}ಫ್ರಾನ್ಸ್ ದೇಶದಲ್ಲಿ ಕಾರ್ಮಿಕವರ್ಗ ನಡೆಸಿದ ಕ್ರಾಂತಿಗಳು ಅತ್ಯಂತ ಹಿರಿಯ ಪ್ರಮಾಣದವು. ಬಂಡವಾಳ ಆರ್ಥಿಕವ್ಯವಸ್ಥೆ ಸ್ಥಿರವಾದದ್ದು, ಇನ್ನು ಮುಂದೆ ಇದರಲ್ಲಿ ಬದಲಾವಣೆಗಳೇ ಸಾಧ್ಯವಿಲ್ಲ ಎಂಬ ಭ್ರಮೆಯನ್ನು ಫ್ರಾನ್ಸ್ ದೇಶದ ಕ್ರಾಂತಿಗಳು ಮೂಲೆಗೊತ್ತಿದವು. ಇದೇ ತೆರನಾದ ಕ್ರಾಂತಿಗಳು ಯೂರೋಪ್ ಖಂಡದ ಇತರ ದೇಶಗಳಲ್ಲೂ ಸಹ ಸಣ್ಣ ಪುಟ್ಟ<noinclude></noinclude> 3xztazjwhqdqoafuwlq4qiz270grzfa 323796 323792 2026-06-01T03:26:37Z Shreelatha.Halemane 7642 /* Validated */ 323796 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=ಕಾರ್ಯರಂಗದಲ್ಲಿ ಮಾರ್ಕ್ಸ್‌ವಾದ|left=|right=೮೩}} ವಾಗಿ ಸ್ವಾಮ್ಯದ ವಿನಾಶವನ್ನು ಕಾರ್ಮಿಕವರ್ಗ ಕೇಳಿತು, ಆದರೆ ಸ್ವಾಮ್ಯ ವರ್ಗ ಸ್ವಾಮ್ಯದ ವಿನಾಶಕ್ಕೆ ತಯಾರಿರಲಿಲ್ಲ. ಸ್ವಾಮ್ಯ ವಿನಾಶ ಹೊಂದುವ ವರೆಗೂ ಕಾರ್ಮಿಕವರ್ಗ ತನ್ನ ಚಳವಳಿಯನ್ನು ನಿಲ್ಲಿಸುವಂತಿರಲಿಲ್ಲ. ಇಂತಹ ಬಿಕ್ಕಟ್ಟಿನಲ್ಲಿ ಸ್ವಾಮ್ಯವರ್ಗ ತನ್ನ ಸ್ಥಾನ ಮಾನಗಳನ್ನು ಉಳಿಸಿಕೊಳ್ಳುವುದಕ್ಕೆ ರಾಜ್ಯ ಶಕ್ತಿ (State) ಯನ್ನು ಒಂದು ಅಸ್ತ್ರವಾಗಿ ಉಪ ಯೋಗಿಸಿಕೊಂಡು, ಕಾರ್ಮಿಕರಮೇಲೆ ದಬ್ಬಾಳಿಕೆಯನ್ನು ಹುಚ್ಚು ಹೊಳೆಯಂತೆ ಹರಿಸಿತು, {{gap}}ಇಷ್ಟಾದರೂ, ಕಾರ್ಮಿಕವರ್ಗದ ಚಳವಳಿ 1871 ರಲ್ಲಿ ಫ್ರಾನ್ಸ್ ವೇಶದಲ್ಲಿ ಅತಿ ಉಗ್ರರೂಪವನ್ನು ತಾಳಿತು, ಸ್ವಾಮ್ಯವರ್ಗದ ಸರ್ಕಾರ ಉರುಳಿತು, ಕಾರ್ಮಿಕ ಸರ್ಕಾರದ (Workers' Government ) ಸ್ಥಾಪನೆಯನ್ನು ಕಾರ್ಮಿಕರು ಘೋಷಿಸಿದರು, ಇತಿಹಾಸದಲ್ಲಿ ಇದು “ಪ್ಯಾರಿಸ್ ಕಮ್ಯೂನ್'' ಎಂದು ಖ್ಯಾತಿಗೊಂಡಿದೆ. ಕೆಲವು ದಿನಗಳವರೆಗೆ ಕಾರ್ಮಿಕರು ಅಧಿಕಾರದಲ್ಲಿದ್ದು ಸ್ವಾಮ್ಯವರ್ಗದಿಂದ ಬಂದ ಪ್ರತಿಭಟನೆ ಮತ್ತು ಯುದ್ಧವನ್ನು ಸಾಹಸದಿಂದ ಎದುರಿಸಿದರು. ಆದರೆ ಕಾರ್ಮಿಕ ವರ್ಗಕ್ಕೆ ಅನುಭವ ಇರಲಿಲ್ಲ. ಕ್ರಾಂತಿಯೇ ಎಲ್ಲಸಮಸ್ಯೆಗಳಿಗೂ ಪರಿಹಾರವೆಂದು ಭಾವಿಸಿದರು ; ಮೋಸಹೋದರು, ತಮ್ಮ ಅಧಿಕಾರದ ಅವಧಿಯಲ್ಲಿ ಮತ್ತು ಮುಂದೂ ಸ್ವಾಮ್ಯ ವರ್ಗದಿಂದ ಬರುವ ಪ್ರತಿಭಟನೆಯನ್ನು ಮುರಿಯ ಲಿಕ್ಕೆ ರಾಜ್ಯ ಶಕ್ತಿಯ ಉಪಯೋಗ ಅಗತ್ಯವೆಂಬುದನ್ನು ಮರೆತರು ಕಾರ್ಮಿಕವರ್ಗದ ಸರ್ವಾಧಿಕಾರವನ್ನು ಘೋಷಿಸಲಿಲ್ಲ. ಕ್ರಾಂತಿಯ ಕಾಲದಲ್ಲಿ ನಡೆದ ಈ ಅವಿವೇಕ ಸ್ವಾಮ್ಯ ವರ್ಗಕ್ಕೆ ಸುಸಮಯವಾಯಿತು, ಸ್ವಾಮ್ಯ ವರ್ಗ ಅತಿಸುಲಭವಾಗಿ ಕಾರ್ಮಿಕರನ್ನು ಸದೆ ಬಡಿಯಿತು ಮತ್ತು ಮತ್ತೆ ರಾಜ್ಯ ಶಕ್ತಿಯನ್ನು ಗಳಿಸಿಕೊಂಡು ತನ್ನ ಅಧಿಕಾರವನ್ನು ಸ್ಥಾಪಿ ಸಿತು. ಕ್ರಾಂತಿ ಅಪಜಯಹೊಂದಿತು. {{gap}}ಫ್ರಾನ್ಸ್ ದೇಶದಲ್ಲಿ ಕಾರ್ಮಿಕವರ್ಗ ನಡೆಸಿದ ಕ್ರಾಂತಿಗಳು ಅತ್ಯಂತ ಹಿರಿಯ ಪ್ರಮಾಣದವು. ಬಂಡವಾಳ ಆರ್ಥಿಕವ್ಯವಸ್ಥೆ ಸ್ಥಿರವಾದದ್ದು, ಇನ್ನು ಮುಂದೆ ಇದರಲ್ಲಿ ಬದಲಾವಣೆಗಳೇ ಸಾಧ್ಯವಿಲ್ಲ ಎಂಬ ಭ್ರಮೆಯನ್ನು ಫ್ರಾನ್ಸ್ ದೇಶದ ಕ್ರಾಂತಿಗಳು ಮೂಲೆಗೊತ್ತಿದವು. ಇದೇ ತೆರನಾದ ಕ್ರಾಂತಿಗಳು ಯೂರೋಪ್ ಖಂಡದ ಇತರ ದೇಶಗಳಲ್ಲೂ ಸಹ ಸಣ್ಣ ಪುಟ್ಟ<noinclude></noinclude> lts6ftbn0nbp5sg5858cttywdftlkdy ಪುಟ:ಕಮ್ಯೂನಿಸಂ.djvu/೯೪ 104 88811 323793 210978 2026-06-01T03:23:50Z Shreesha Sharma 7840 /* Proofread */ 323793 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=ವೈಜ್ಞಾನಿಕ ಸಮಾಜವಾದ|left=೮೪|right=}} ಪ್ರಮಾಣದಲ್ಲಿ ಉದ್ಭವಿಸಿದವು. ಕಾರಣಾಂತರಗಳಿಂದ ಇಂಗ್ಲೆಂಡ್ ದೇಶದಲ್ಲಿ ಕಾರ್ಮಿಕರ ಚಳವಳಿ ಉಗ್ರರೂಪವನ್ನು ತಾಳಲಿಲ್ಲ. ಮುಖ್ಯವಾಗಿ ಕಾರ್ಮಿಕರ ಚಳವಳಿಯ ಉದ್ಯೋಗವನ್ನು ಆರಿಸಲು ಇಂಗ್ಲೆಂಡ್ ದೇಶದಲ್ಲಿ ಬಂಡವಾಳ ಆರ್ಥಿಕವ್ಯವಸ್ಥೆ ಕಲ್ಪಿಸಿಕೊಂಡಿದ್ದ ವಸಾಹತುಗಳು ತುಂಬಾ ಸಹಾಯಕ್ಕೆ ಬಂದವು. ವಸಾಹತು ಜನರ ಶೋಷಣೆಯಿಂದ ಅಪಾರಸಂಸತ್ತು ಬಂಡವಾಳ ವರ್ಗದ ಕೈಸೇರಿತು, ಈ ಅಧಿಕಸಂಸತ್ತಿನ ಬಲದಿಂದ ಬಂಡವಾಳವರ್ಗ ಸುಧಾರಣೆಯನ್ನು ಕೈಗೊಂಡು ಕಾರ್ಮಿಕರ ಬೇಡಿಕೆಗಳಲ್ಲಿ ಕೆಲವನ್ನು ತೃಪ್ತಿ ಪಡಿಸಿತು. ಸಣ್ಣ ಪುಟ್ಟ ಚೂರುಗಳಂತೆ ಬಿದ್ದ ಸುಧಾರಣೆಗಳು ಹಲವು ಕಾರ್ಮಿಕವರ್ಗದ ಮುಖಂಡರನ್ನು ದಾರಿ ತಪ್ಪುವಂತೆ ಮಾಡಿದವು. ಅವರು ಬಂಡವಾಳಶಾಹಿ ವ್ಯವಸ್ಥೆ ಯ ಹಿಂಬಾಲಕರಾಗಿ ಕಾರ್ಮಿಕವರ್ಗದ ಚಳವಳಿ ಯನ್ನು ಹಿಂದೆಳೆದರು. ಇಂಗ್ಲಿಷ್ ಕಾರ್ಮಿಕ ಮುಂದಾಳುಗಳು ವಸಾಹತುಗಳಲ್ಲಿ ರುವ ಜನರ ಸುಲಿಗೆಯನ್ನು ಕಣ್ಣಾರೆ ಸಹಿಸಿದರು. ವಸಾಹತುಗಳ ಲೂಟಿಯಲ್ಲಿ ಭಾಗಿಗಳಾದರು. ಬಂಡವಾಳವರ್ಗ ಆಗಿಂದಾಗ್ಗೆ ಎಸೆಯುವ ತುತ್ತುಗಳಿಗೆ ಕೈಚಾಚಿದರು. ಕಾರ್ಮಿಕವರ್ಗದ ಧೈಯವನ್ನು ಧೂಳಿಪಟಮಾಡಿದರು. 1 {{gap}}ಜರ್ಮನಿ, ಇಟಲಿ ಮತ್ತು ರಷ್ಯಾ ದೇಶಗಳಲ್ಲಿ ನಡೆದ ಕಾರ್ಮಿಕರ ಚಳವಳಿ ಬೇರೊಂದು ರೂಪವನ್ನು ತಾಳಿತ್ತು, ಈ ದೇಶಗಳು ಇಂಗ್ಲೆಂಡ್ ಮತ್ತು ಫ್ರಾನ್ಸ್ ದೇಶಗಳ ಹಗೆ ಕೈಗಾರಿಕೆಯಲ್ಲಿ ಬಂಡವಾಳಶಾಹಿ ಉದ್ಯಮದಲ್ಲೂ ಅಷ್ಟು ಮುಂದುವರೆದಿರಲಿಲ್ಲ, ಕೈಗಾರಿಕಾ ಕಾರ್ಮಿಕವರ್ಗ ———————————— (1) ಇಂಗ್ಲೆಂಡ್ ದೇಶದಲ್ಲಿ ಮಾರ್ಕ್ಸ್ ವಾದ ಬೇರೂರದಿರುವುದಕ್ಕೂ, ಇಂಗ್ಲೀಷ್ ಲೇಬರ್ ಪಕ್ಷ ಕ್ರಾಂತಿಕಾರಿಯಾಗದಿದ್ದಕ್ಕೂ, ಸಣ್ಣ ಪುಟ್ಟ ಬೇಡಿಕೆ ಗಳಲ್ಲೇ ತೃಪ್ತಿ ಹೊಂದುವ ನೀತಿಯನ್ನು ಅನುಸರಿಸಿದ್ದಕ್ಕೂ ಮತ್ತು ಪಾರ್ ಲಿಯ ಮಟರೀ ಪ್ರಜಾಸತ್ತೆಯ ಮೂಲಕ ಸುಧಾರಣೆಗಳನ್ನು ಯಶಸ್ವಿಯಾಗಿ ಜಾರಿಗೆ ತಂದಿದ್ದಕ್ಕೂ ವಸಾಹತುಗಳು ಮುಖ್ಯವಾಗಿ ನೆರವಾದವು. ಹಿಂದೆ ಗ್ರೀಕ್ ಮತ್ತು ರೋಮನ್ ಪ್ರಜಾಸತ್ತೆಗಳ ಪ್ರಾಜ್ವಲ್ಯತೆಗೆ ಗುಲಾಮರ ದುಡಿಮೆ ಕಾರಣವಾಗಿದ್ದರೆ, ಇಂಗ್ಲೀಷ್ ಪ್ರಜಾಸತ್ತೆಯ ಪ್ರಾಬಲ್ಯತೆಗೆ ವಸಾಹತುಗಳು ಬೆನ್ನು ಮೂಳೆಯಾಗಿ ನಿಂತವು. ಪ್ರತಿಯಾಗಿ, ಅಷ್ಟೊಂದು ವಸಾಹತುಗಳ ಸೌಕರ್ಯವಿಲ್ಲದೆ ಆರ್ಥಿಕ ಕೊಭೆಗೆ ಒಳಗಾಗಿರುವ ದೇಶಗಳಲ್ಲಿನ ರಾಜಕೀಯವನ್ನು ಗಮನಿಸುವುದು ಆವಶ್ಯಕವಾಗಿದೆ,<noinclude></noinclude> rv5yxao4sxri7r05twwl7nsgu92rcke 323797 323793 2026-06-01T03:27:12Z Shreelatha.Halemane 7642 /* Validated */ 323797 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=ವೈಜ್ಞಾನಿಕ ಸಮಾಜವಾದ|left=೮೪|right=}} ಪ್ರಮಾಣದಲ್ಲಿ ಉದ್ಭವಿಸಿದವು. ಕಾರಣಾಂತರಗಳಿಂದ ಇಂಗ್ಲೆಂಡ್ ದೇಶದಲ್ಲಿ ಕಾರ್ಮಿಕರ ಚಳವಳಿ ಉಗ್ರರೂಪವನ್ನು ತಾಳಲಿಲ್ಲ. ಮುಖ್ಯವಾಗಿ ಕಾರ್ಮಿಕರ ಚಳವಳಿಯ ಉದ್ಯೋಗವನ್ನು ಆರಿಸಲು ಇಂಗ್ಲೆಂಡ್ ದೇಶದಲ್ಲಿ ಬಂಡವಾಳ ಆರ್ಥಿಕವ್ಯವಸ್ಥೆ ಕಲ್ಪಿಸಿಕೊಂಡಿದ್ದ ವಸಾಹತುಗಳು ತುಂಬಾ ಸಹಾಯಕ್ಕೆ ಬಂದವು. ವಸಾಹತು ಜನರ ಶೋಷಣೆಯಿಂದ ಅಪಾರಸಂಸತ್ತು ಬಂಡವಾಳ ವರ್ಗದ ಕೈಸೇರಿತು, ಈ ಅಧಿಕಸಂಸತ್ತಿನ ಬಲದಿಂದ ಬಂಡವಾಳವರ್ಗ ಸುಧಾರಣೆಯನ್ನು ಕೈಗೊಂಡು ಕಾರ್ಮಿಕರ ಬೇಡಿಕೆಗಳಲ್ಲಿ ಕೆಲವನ್ನು ತೃಪ್ತಿ ಪಡಿಸಿತು. ಸಣ್ಣ ಪುಟ್ಟ ಚೂರುಗಳಂತೆ ಬಿದ್ದ ಸುಧಾರಣೆಗಳು ಹಲವು ಕಾರ್ಮಿಕವರ್ಗದ ಮುಖಂಡರನ್ನು ದಾರಿ ತಪ್ಪುವಂತೆ ಮಾಡಿದವು. ಅವರು ಬಂಡವಾಳಶಾಹಿ ವ್ಯವಸ್ಥೆ ಯ ಹಿಂಬಾಲಕರಾಗಿ ಕಾರ್ಮಿಕವರ್ಗದ ಚಳವಳಿ ಯನ್ನು ಹಿಂದೆಳೆದರು. ಇಂಗ್ಲಿಷ್ ಕಾರ್ಮಿಕ ಮುಂದಾಳುಗಳು ವಸಾಹತುಗಳಲ್ಲಿ ರುವ ಜನರ ಸುಲಿಗೆಯನ್ನು ಕಣ್ಣಾರೆ ಸಹಿಸಿದರು. ವಸಾಹತುಗಳ ಲೂಟಿಯಲ್ಲಿ ಭಾಗಿಗಳಾದರು. ಬಂಡವಾಳವರ್ಗ ಆಗಿಂದಾಗ್ಗೆ ಎಸೆಯುವ ತುತ್ತುಗಳಿಗೆ ಕೈಚಾಚಿದರು. ಕಾರ್ಮಿಕವರ್ಗದ ಧೈಯವನ್ನು ಧೂಳಿಪಟಮಾಡಿದರು. 1 {{gap}}ಜರ್ಮನಿ, ಇಟಲಿ ಮತ್ತು ರಷ್ಯಾ ದೇಶಗಳಲ್ಲಿ ನಡೆದ ಕಾರ್ಮಿಕರ ಚಳವಳಿ ಬೇರೊಂದು ರೂಪವನ್ನು ತಾಳಿತ್ತು, ಈ ದೇಶಗಳು ಇಂಗ್ಲೆಂಡ್ ಮತ್ತು ಫ್ರಾನ್ಸ್ ದೇಶಗಳ ಹಗೆ ಕೈಗಾರಿಕೆಯಲ್ಲಿ ಬಂಡವಾಳಶಾಹಿ ಉದ್ಯಮದಲ್ಲೂ ಅಷ್ಟು ಮುಂದುವರೆದಿರಲಿಲ್ಲ, ಕೈಗಾರಿಕಾ ಕಾರ್ಮಿಕವರ್ಗ ———————————— (1) ಇಂಗ್ಲೆಂಡ್ ದೇಶದಲ್ಲಿ ಮಾರ್ಕ್ಸ್ ವಾದ ಬೇರೂರದಿರುವುದಕ್ಕೂ, ಇಂಗ್ಲೀಷ್ ಲೇಬರ್ ಪಕ್ಷ ಕ್ರಾಂತಿಕಾರಿಯಾಗದಿದ್ದಕ್ಕೂ, ಸಣ್ಣ ಪುಟ್ಟ ಬೇಡಿಕೆ ಗಳಲ್ಲೇ ತೃಪ್ತಿ ಹೊಂದುವ ನೀತಿಯನ್ನು ಅನುಸರಿಸಿದ್ದಕ್ಕೂ ಮತ್ತು ಪಾರ್ ಲಿಯ ಮಟರೀ ಪ್ರಜಾಸತ್ತೆಯ ಮೂಲಕ ಸುಧಾರಣೆಗಳನ್ನು ಯಶಸ್ವಿಯಾಗಿ ಜಾರಿಗೆ ತಂದಿದ್ದಕ್ಕೂ ವಸಾಹತುಗಳು ಮುಖ್ಯವಾಗಿ ನೆರವಾದವು. ಹಿಂದೆ ಗ್ರೀಕ್ ಮತ್ತು ರೋಮನ್ ಪ್ರಜಾಸತ್ತೆಗಳ ಪ್ರಾಜ್ವಲ್ಯತೆಗೆ ಗುಲಾಮರ ದುಡಿಮೆ ಕಾರಣವಾಗಿದ್ದರೆ, ಇಂಗ್ಲೀಷ್ ಪ್ರಜಾಸತ್ತೆಯ ಪ್ರಾಬಲ್ಯತೆಗೆ ವಸಾಹತುಗಳು ಬೆನ್ನು ಮೂಳೆಯಾಗಿ ನಿಂತವು. {{gap}}ಪ್ರತಿಯಾಗಿ, ಅಷ್ಟೊಂದು ವಸಾಹತುಗಳ ಸೌಕರ್ಯವಿಲ್ಲದೆ ಆರ್ಥಿಕ ಕೊಭೆಗೆ ಒಳಗಾಗಿರುವ ದೇಶಗಳಲ್ಲಿನ ರಾಜಕೀಯವನ್ನು ಗಮನಿಸುವುದು ಆವಶ್ಯಕವಾಗಿದೆ,<noinclude></noinclude> eay6yap8x72f7tm3h61p87gn3s88cwr ಪುಟ:ಕಮ್ಯೂನಿಸಂ.djvu/೯೫ 104 88812 323794 210979 2026-06-01T03:26:00Z Shreesha Sharma 7840 /* Proofread */ 323794 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=ಕಾರ್ಯರಂಗದಲ್ಲಿ ಮಾರ್ಕ್ಸ್‌ವಾದ|left=|right=೮೫}} (Industrial Protetariat) ಅಷ್ಟು ಬೆಳದಿರಲಿಲ್ಲ. ಮೇಲಾಗಿ, ನಿರಂಕುಶಪ್ರಭುತ್ವ ತಾಂಡವವಾಡುತ್ತಿತ್ತು. ಶೋಷಿತವರ್ಗದ ಜೊತೆಗೆ ಸ್ವಾಮ್ಯವರ್ಗವೂ ಸಹ ದಬ್ಬಾಳಿಕೆಯನ್ನು ಅನುಭವಿಸುತ್ತಲಿತ್ತು. ಆದುದರಿಂದ ಶೋಷಿತವರ್ಗದ ಚಳವಳಿಗಳು ಸ್ವಾಮ್ಯ ವರ್ಗದೊಡಗೂಡಿ ನಿರಂಕುಶ ಪ್ರಭುತ್ವದ ನಿರ್ನಾಮಕ್ಕೆ ಮೊದಲು ಶ್ರಮಿಸಬೇಕಾಗಿತ್ತು. ಆದರೂ ಸಹ, ಕಾರ್ಮಿಕರ ಚಳವಳಿ ಸ್ವಾಮ್ಯವರ್ಗದೊಡಗೂಡಿ ಬಹಳಕಾಲ ಮುಂದು ವರಿಯಲು ಸಾಧ್ಯವಿರಲಿಲ್ಲ. ಪ್ರಜಾಪ್ರಭುತ್ವದ ಬೇಡಿಕೆಯ ಜೊತೆಗೆ ಆರ್ಥಿಕ ಸಮಾನತೆಯ ಪ್ರಶ್ನೆಯನ್ನೂ ಸಹ ಶೋಷಿತವರ್ಗ ಮುಂದಿಟ್ಟಿದ್ದು ಸ್ವಾಮ್ಯವರ್ಗ ಬೆದರಿ ಅಡ್ಡದಾರಿ ಹಿಡಿಯುವಂತೆ ಆಯಿತು. ನಿರಂಕುಶ ಪ್ರಭುತ್ವದ ನಾಶಕ್ಕಿಂತ ಮಿಗಿಲಾಗಿ ಶೋಷಿತವರ್ಗದ ಚಳವಳಿಯನ್ನು ತಡೆಗಟ್ಟುವುದೇ ಸ್ವಾಮ್ಯ ವರ್ಗದ ಪ್ರಥಮ ಕರ್ತವ್ಯವಾಯಿತು. ಇದಕ್ಕಾಗಿ ನಿರಂಕುಶಪ್ರಭುತ್ವದ ಜೊತೆಯಲ್ಲಿ ಸ್ವಾಮ್ಯ ವರ್ಗ ರಾಜಿಮಾಡಿಕೊಂಡಿತು. ಶೋಷಿತವರ್ಗದ ಚಳವಳಿಯನ್ನು ತುಳಿಯಲು ಪ್ರಜಾಪ್ರಭುತ್ವದ ಬೇಡಿಕೆಗೂ ಸಹ ಸ್ವಾಮ್ಯ ವರ್ಗ ತಿಲಾಂಜಲಿ ಇತ್ತಿತು, ಸಾಂಕುಶ ಪ್ರಭುತ್ವದ ಸ್ಥಾಪನೆಯ ಹೋರಾಟಕ್ಕೂ ಸಹ ಸ್ವಾಮ್ಯ ವರ್ಗ ಹಿಂದುಮುಂದು ನೋಡಿತು. {{gap}}ಬಂಡವಾಳ ಆರ್ಥಿಕ ವ್ಯವಸ್ಥೆ ವಿನಾಶಕ್ಕಾಗಿ ಪ್ರಾನ್ಸ್ ಮತ್ತು ಹಲವು ದೇಶಗಳಲ್ಲಿ ನಡೆಸಿದ ಕಾರ್ಮಿಕರ ಚಳವಳಿ ಮತ್ತು ಕ್ರಾಂತಿಗಳು ವಿಫಲವಾದರೂ ಈ ಚಳವಳಿ ಮತ್ತು ಕ್ರಾಂತಿಗಳಿಂದ ಶೋಷಿತವರ್ಗ ಅನೇಕ ಪಾಠಗಳನ್ನು ಕಲಿಯಿತು. ಈ ಚಳವಳಿ ಮತ್ತು ಕ್ರಾಂತಿಗಳನ್ನು ಮಾರ್ಕ್ಸ್-ಏಂಗೆಲ್ಸರು ವಿಮರ್ಶೆಗೆ ಒಳಪಡಿಸಿದರು. ಈ ವಿಮರ್ಶೆಯ ಆಧಾರದಮೇಲೆ ಕ್ರಾಂತಿಯನ್ನು ನಡೆಸುವುದರ ಬಗ್ಗೆ, ಕ್ರಾಂತಿಯ ಕಾಲದಲ್ಲಿ ಶೋಷಿತವರ್ಗ, ಅದರಲ್ಲೂ ಮುಖ್ಯವಾಗಿ ಕಾರ್ಮಿಕವರ್ಗ, ಮಾಡಬಹು ದಾದ ತಪ್ಪುಗಳ ಬಗ್ಗೆ, ಸ್ವಾಮ್ಯವರ್ಗದ ವರ್ತನೆಯ ಬಗ್ಗೆ, ಅಂತಹ ಕಾಲಗಳಲ್ಲಿ ಕಾರ್ಮಿಕವರ್ಗ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಅಮೂಲ್ಯ ಸಲಹೆಗಳನ್ನೂ ಮತ್ತು ಕಾರ್ಮಿಕವರ್ಗದ ಕರ್ತವ್ಯಗಳ ಬಗ್ಗೆ ಎಚ್ಚರಿಕೆ ಯನ್ನೂ ಮಾರ್ಕ್ಸ್-ಏಂಗೆಲ್ಸ ಕೊಟ್ಟಿದ್ದಾರೆ. ಉತ್ಪಾದನಾ ಸಾಧನಗಳಲ್ಲಿ ಖಾಸಗೀ ಸ್ವಾಮ್ಯದ ನಾಶ ಮತ್ತು ತತ್ಪರಿಣಾಮವಾಗಿ ಶೋಷಣೆಯಿಂದ<noinclude></noinclude> ppyohytthqqvckjbyk5o1f0eo0blqsx 323798 323794 2026-06-01T03:27:26Z Shreelatha.Halemane 7642 /* Validated */ 323798 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=ಕಾರ್ಯರಂಗದಲ್ಲಿ ಮಾರ್ಕ್ಸ್‌ವಾದ|left=|right=೮೫}} (Industrial Protetariat) ಅಷ್ಟು ಬೆಳದಿರಲಿಲ್ಲ. ಮೇಲಾಗಿ, ನಿರಂಕುಶಪ್ರಭುತ್ವ ತಾಂಡವವಾಡುತ್ತಿತ್ತು. ಶೋಷಿತವರ್ಗದ ಜೊತೆಗೆ ಸ್ವಾಮ್ಯವರ್ಗವೂ ಸಹ ದಬ್ಬಾಳಿಕೆಯನ್ನು ಅನುಭವಿಸುತ್ತಲಿತ್ತು. ಆದುದರಿಂದ ಶೋಷಿತವರ್ಗದ ಚಳವಳಿಗಳು ಸ್ವಾಮ್ಯ ವರ್ಗದೊಡಗೂಡಿ ನಿರಂಕುಶ ಪ್ರಭುತ್ವದ ನಿರ್ನಾಮಕ್ಕೆ ಮೊದಲು ಶ್ರಮಿಸಬೇಕಾಗಿತ್ತು. ಆದರೂ ಸಹ, ಕಾರ್ಮಿಕರ ಚಳವಳಿ ಸ್ವಾಮ್ಯವರ್ಗದೊಡಗೂಡಿ ಬಹಳಕಾಲ ಮುಂದು ವರಿಯಲು ಸಾಧ್ಯವಿರಲಿಲ್ಲ. ಪ್ರಜಾಪ್ರಭುತ್ವದ ಬೇಡಿಕೆಯ ಜೊತೆಗೆ ಆರ್ಥಿಕ ಸಮಾನತೆಯ ಪ್ರಶ್ನೆಯನ್ನೂ ಸಹ ಶೋಷಿತವರ್ಗ ಮುಂದಿಟ್ಟಿದ್ದು ಸ್ವಾಮ್ಯವರ್ಗ ಬೆದರಿ ಅಡ್ಡದಾರಿ ಹಿಡಿಯುವಂತೆ ಆಯಿತು. ನಿರಂಕುಶ ಪ್ರಭುತ್ವದ ನಾಶಕ್ಕಿಂತ ಮಿಗಿಲಾಗಿ ಶೋಷಿತವರ್ಗದ ಚಳವಳಿಯನ್ನು ತಡೆಗಟ್ಟುವುದೇ ಸ್ವಾಮ್ಯ ವರ್ಗದ ಪ್ರಥಮ ಕರ್ತವ್ಯವಾಯಿತು. ಇದಕ್ಕಾಗಿ ನಿರಂಕುಶಪ್ರಭುತ್ವದ ಜೊತೆಯಲ್ಲಿ ಸ್ವಾಮ್ಯ ವರ್ಗ ರಾಜಿಮಾಡಿಕೊಂಡಿತು. ಶೋಷಿತವರ್ಗದ ಚಳವಳಿಯನ್ನು ತುಳಿಯಲು ಪ್ರಜಾಪ್ರಭುತ್ವದ ಬೇಡಿಕೆಗೂ ಸಹ ಸ್ವಾಮ್ಯ ವರ್ಗ ತಿಲಾಂಜಲಿ ಇತ್ತಿತು, ಸಾಂಕುಶ ಪ್ರಭುತ್ವದ ಸ್ಥಾಪನೆಯ ಹೋರಾಟಕ್ಕೂ ಸಹ ಸ್ವಾಮ್ಯ ವರ್ಗ ಹಿಂದುಮುಂದು ನೋಡಿತು. {{gap}}ಬಂಡವಾಳ ಆರ್ಥಿಕ ವ್ಯವಸ್ಥೆ ವಿನಾಶಕ್ಕಾಗಿ ಪ್ರಾನ್ಸ್ ಮತ್ತು ಹಲವು ದೇಶಗಳಲ್ಲಿ ನಡೆಸಿದ ಕಾರ್ಮಿಕರ ಚಳವಳಿ ಮತ್ತು ಕ್ರಾಂತಿಗಳು ವಿಫಲವಾದರೂ ಈ ಚಳವಳಿ ಮತ್ತು ಕ್ರಾಂತಿಗಳಿಂದ ಶೋಷಿತವರ್ಗ ಅನೇಕ ಪಾಠಗಳನ್ನು ಕಲಿಯಿತು. ಈ ಚಳವಳಿ ಮತ್ತು ಕ್ರಾಂತಿಗಳನ್ನು ಮಾರ್ಕ್ಸ್-ಏಂಗೆಲ್ಸರು ವಿಮರ್ಶೆಗೆ ಒಳಪಡಿಸಿದರು. ಈ ವಿಮರ್ಶೆಯ ಆಧಾರದಮೇಲೆ ಕ್ರಾಂತಿಯನ್ನು ನಡೆಸುವುದರ ಬಗ್ಗೆ, ಕ್ರಾಂತಿಯ ಕಾಲದಲ್ಲಿ ಶೋಷಿತವರ್ಗ, ಅದರಲ್ಲೂ ಮುಖ್ಯವಾಗಿ ಕಾರ್ಮಿಕವರ್ಗ, ಮಾಡಬಹು ದಾದ ತಪ್ಪುಗಳ ಬಗ್ಗೆ, ಸ್ವಾಮ್ಯವರ್ಗದ ವರ್ತನೆಯ ಬಗ್ಗೆ, ಅಂತಹ ಕಾಲಗಳಲ್ಲಿ ಕಾರ್ಮಿಕವರ್ಗ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಅಮೂಲ್ಯ ಸಲಹೆಗಳನ್ನೂ ಮತ್ತು ಕಾರ್ಮಿಕವರ್ಗದ ಕರ್ತವ್ಯಗಳ ಬಗ್ಗೆ ಎಚ್ಚರಿಕೆ ಯನ್ನೂ ಮಾರ್ಕ್ಸ್-ಏಂಗೆಲ್ಸ ಕೊಟ್ಟಿದ್ದಾರೆ. ಉತ್ಪಾದನಾ ಸಾಧನಗಳಲ್ಲಿ ಖಾಸಗೀ ಸ್ವಾಮ್ಯದ ನಾಶ ಮತ್ತು ತತ್ಪರಿಣಾಮವಾಗಿ ಶೋಷಣೆಯಿಂದ<noinclude></noinclude> lrur1pwzoclx61x3k89f886hnxlizaz ಪುಟ:ಕಮ್ಯೂನಿಸಂ.djvu/೯೬ 104 88813 323799 210980 2026-06-01T03:32:58Z Shreesha Sharma 7840 /* Proofread */ 323799 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=ವೈಜ್ಞಾನಿಕ ಸಮಾಜವಾದ|left=೮೬|right=}} ಕಾರ್ಮಿಕವರ್ಗದ ವಿಮೋಚನೆ ಕಾರ್ಮಿಕವರ್ಗದಿಂದ ಮಾತ್ರ ಸಾಧ್ಯ ಎಂಬುದನ್ನು ಈಗ ನಡೆದಿರುವ ಕ್ರಾಂತಿಗಳು ಶೃತಪಡಿಸಿವೆ ಎಂದು ತಿಳಿಸಿದರು, ಎಲ್ಲ ವರ್ಗಗಳಿಗಿಂತಲೂ ಅತಿ ಕ್ರಾಂತಿಕಾರಕ ವರ್ಗವೆಂದರೆ ಕಾರ್ಮಿಕವರ್ಗವೆಂದೂ, ಮಿಕ್ಕ ವರ್ಗಗಳೆಲ್ಲವೂ ಪ್ರತಿಗಾಮಿವರ್ಗಗಳಾಗುವುವೆಂದೂ, ಆರ್ಥಿಕ ಪ್ರಶ್ನೆ ಬಂದಾಗ ಕಾರ್ಮಿಕವರ್ಗ ಮಾತ್ರ ಬಂಡ ವಾಳಶಾಹಿ ವ್ಯವಸ್ಥೆಯ ನಿರ್ಮೂಲಕ್ಕೂ ಮತ್ತು ಸ್ವಾಮ್ಯದ ಚ್ಯುತಿಗೂ ದೃಢವಾಗಿ ನಿಲ್ಲುತ್ತದೆಂದೂ ತಿಳಿಸಿದರು. ಎರಡನೆಯದಾಗಿ, ಸ್ವಾಮ್ಯದ ಚ್ಯುತಿಗಾಗಿ ಕ್ರಾಂತಿಯನ್ನು ಆರಂಭಿಸಿರುವಾಗ ಮೊದಲಿನಲ್ಲಿ ಲಭಿಸುವ ಜಯದಲ್ಲೇ ಕಾರ್ಮಿಕವರ್ಗ ತೃಪ್ತ ರಾಗಕೂಡದು; ಕಾರ್ಮಿಕವರ್ಗ ಗಳಿಸುವ ವಿಜಯವನ್ನು ಪೂರ್ಣ ಗೊಳಿಸಲೂ, ಕ್ರಾಂತಿಯ ಫಲಗಳನ್ನು ಭದ್ರಪಡಿಸಲೂ, ಸ್ವಾಮ್ಯ ವರ್ಗದವರಿಂದ ಬರುವ ಪ್ರತಿಭಟನೆಯನ್ನು ದಮನಮಾಡಲೂ “ಕಾರ್ಮಿಕವರ್ಗದ ಏಕೈಕ ಪ್ರಭುತ್ವ” (Dictatorship of the roletariat) ಅತ್ಯಗತ್ಯವೆಂದರು. ಪ್ರಥಮದಲ್ಲಿ ಲಭಿಸುವ ವಿಜಯದಿಂದಲೇ ಎಲ್ಲವೂ ಸರಿ ಹೋಗುವುದೆಂದು ಆಶಿಸಿ ಕಾರ್ಮಿಕವರ್ಗ ಸುಮ್ಮನಾಗುವುದು ಉಗ್ರವಾದ ತಪ್ಪಾಗುತ್ತದೆಂದರು. ಏಕೆಂದರೆ, ಸ್ವಾಮ್ಯವರ್ಗ ಸಮಯಕಾದು ಮತ್ತೆ ತಿರುಗಿ ಬೀಳುತ್ತದೆ. ಕಾರ್ಮಿಕವರ್ಗ ಸಿದ್ಧರಿಲ್ಲದಿದ್ದರೆ ಕ್ರಾಂತಿಯನ್ನು ಸ್ವಾಮ್ಯವರ್ಗ ದಮನಮಾಡುತ್ತದೆ, ಮತ್ತು ಸ್ವಾಮ್ಯವರ್ಗ ತನ್ನ ಪ್ರಭುತ್ವವನ್ನು ಮತ್ತೆ ಘೋಷಿಸುತ್ತದೆ. ಹೀಗಾಗಿ, ಕಾರ್ಮಿಕವರ್ಗಕ್ಕೆ ದಾಸ್ಯವೂ ಶೋಷಣೆಯೂ ಪುನಃ ಪ್ರಾಪ್ತಿಯಾಗುತ್ತದೆ. ಮೂರನೆಯದಾಗಿ, ಕಾರ್ಮಿಕವರ್ಗದ ಏಕೈಕ ಪ್ರಭುತ್ವದ ಕಾಲದಲ್ಲಿ ರಾಜ್ಯಶಕ್ತಿಯ (The State) ಉಪಯೋಗ ಅತ್ಯಗತ್ಯ ಎಂದರು. ಏಕೆಂದರೆ, ಸ್ವಾಮ್ಯ ವರ್ಗದ ಅಧಿಕಾರದ ಅವಧಿಯಲ್ಲಿ ಶೋಷಿತವರ್ಗ ಸ್ವಾಮ್ಯ ವ್ಯವಸ್ಥೆಯನ್ನು ಪ್ರಶ್ನಿಸದ ಹಾಗೂ ಮೂಲೋತ್ಪಾಟನೆ ಮಾಡದ ಹಾಗೂ ರಾಜ್ಯ ಶಕ್ತಿಯು ಉಪಯೋಗಿಸಲ್ಪಟ್ಟಿದೆ; ಆದುದರಿಂದ ಈಗ ಸಮಾಜವಾದೀ ವ್ಯವಸ್ಥೆಯ ಸ್ಥಾಪನೆಯ ಕಾಲದಲ್ಲಿ ಆರ್ಥಿಕ ಬದಲಾವಣೆ ಗಳನ್ನು ತರುವುದಕ್ಕೂ, ಸ್ವಾಮ್ಯವರ್ಗವನ್ನು ಮುಟ್ಟುಗೋಲು ಹಾಕಲಿಕ್ಕೂ, ಬರುವ ಪ್ರತಿಭಟನೆಯನ್ನು ದಮನಮಾಡಲಿಕ್ಕೂ ರಾಜ್ಯ ಶಕ್ತಿಯನ್ನು ಕಾರ್ಮಿಕವರ್ಗ ಉಪಯೋಗಿಸಿಕೊಳ್ಳುವುದು ಅಗತ್ಯವಾಗಿದೆಯೆಂದರು,<noinclude></noinclude> 866deo8t9bz2via2klai6h9al9fs5qs 323804 323799 2026-06-01T03:44:56Z Shreelatha.Halemane 7642 /* Validated */ 323804 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=ವೈಜ್ಞಾನಿಕ ಸಮಾಜವಾದ|left=೮೬|right=}} ಕಾರ್ಮಿಕವರ್ಗದ ವಿಮೋಚನೆ ಕಾರ್ಮಿಕವರ್ಗದಿಂದ ಮಾತ್ರ ಸಾಧ್ಯ ಎಂಬುದನ್ನು ಈಗ ನಡೆದಿರುವ ಕ್ರಾಂತಿಗಳು ಶೃತಪಡಿಸಿವೆ ಎಂದು ತಿಳಿಸಿದರು, ಎಲ್ಲ ವರ್ಗಗಳಿಗಿಂತಲೂ ಅತಿ ಕ್ರಾಂತಿಕಾರಕ ವರ್ಗವೆಂದರೆ ಕಾರ್ಮಿಕವರ್ಗವೆಂದೂ, ಮಿಕ್ಕ ವರ್ಗಗಳೆಲ್ಲವೂ ಪ್ರತಿಗಾಮಿವರ್ಗಗಳಾಗುವುವೆಂದೂ, ಆರ್ಥಿಕ ಪ್ರಶ್ನೆ ಬಂದಾಗ ಕಾರ್ಮಿಕವರ್ಗ ಮಾತ್ರ ಬಂಡ ವಾಳಶಾಹಿ ವ್ಯವಸ್ಥೆಯ ನಿರ್ಮೂಲಕ್ಕೂ ಮತ್ತು ಸ್ವಾಮ್ಯದ ಚ್ಯುತಿಗೂ ದೃಢವಾಗಿ ನಿಲ್ಲುತ್ತದೆಂದೂ ತಿಳಿಸಿದರು. {{gap}}ಎರಡನೆಯದಾಗಿ, ಸ್ವಾಮ್ಯದ ಚ್ಯುತಿಗಾಗಿ ಕ್ರಾಂತಿಯನ್ನು ಆರಂಭಿಸಿರುವಾಗ ಮೊದಲಿನಲ್ಲಿ ಲಭಿಸುವ ಜಯದಲ್ಲೇ ಕಾರ್ಮಿಕವರ್ಗ ತೃಪ್ತ ರಾಗಕೂಡದು; ಕಾರ್ಮಿಕವರ್ಗ ಗಳಿಸುವ ವಿಜಯವನ್ನು ಪೂರ್ಣ ಗೊಳಿಸಲೂ, ಕ್ರಾಂತಿಯ ಫಲಗಳನ್ನು ಭದ್ರಪಡಿಸಲೂ, ಸ್ವಾಮ್ಯ ವರ್ಗದವರಿಂದ ಬರುವ ಪ್ರತಿಭಟನೆಯನ್ನು ದಮನಮಾಡಲೂ “ಕಾರ್ಮಿಕವರ್ಗದ ಏಕೈಕ ಪ್ರಭುತ್ವ” (Dictatorship of the roletariat) ಅತ್ಯಗತ್ಯವೆಂದರು. ಪ್ರಥಮದಲ್ಲಿ ಲಭಿಸುವ ವಿಜಯದಿಂದಲೇ ಎಲ್ಲವೂ ಸರಿ ಹೋಗುವುದೆಂದು ಆಶಿಸಿ ಕಾರ್ಮಿಕವರ್ಗ ಸುಮ್ಮನಾಗುವುದು ಉಗ್ರವಾದ ತಪ್ಪಾಗುತ್ತದೆಂದರು. ಏಕೆಂದರೆ, ಸ್ವಾಮ್ಯವರ್ಗ ಸಮಯಕಾದು ಮತ್ತೆ ತಿರುಗಿ ಬೀಳುತ್ತದೆ. ಕಾರ್ಮಿಕವರ್ಗ ಸಿದ್ಧರಿಲ್ಲದಿದ್ದರೆ ಕ್ರಾಂತಿಯನ್ನು ಸ್ವಾಮ್ಯವರ್ಗ ದಮನಮಾಡುತ್ತದೆ, ಮತ್ತು ಸ್ವಾಮ್ಯವರ್ಗ ತನ್ನ ಪ್ರಭುತ್ವವನ್ನು ಮತ್ತೆ ಘೋಷಿಸುತ್ತದೆ. ಹೀಗಾಗಿ, ಕಾರ್ಮಿಕವರ್ಗಕ್ಕೆ ದಾಸ್ಯವೂ ಶೋಷಣೆಯೂ ಪುನಃ ಪ್ರಾಪ್ತಿಯಾಗುತ್ತದೆ. {{gap}}ಮೂರನೆಯದಾಗಿ, ಕಾರ್ಮಿಕವರ್ಗದ ಏಕೈಕ ಪ್ರಭುತ್ವದ ಕಾಲದಲ್ಲಿ ರಾಜ್ಯಶಕ್ತಿಯ (The State) ಉಪಯೋಗ ಅತ್ಯಗತ್ಯ ಎಂದರು. ಏಕೆಂದರೆ, ಸ್ವಾಮ್ಯ ವರ್ಗದ ಅಧಿಕಾರದ ಅವಧಿಯಲ್ಲಿ ಶೋಷಿತವರ್ಗ ಸ್ವಾಮ್ಯ ವ್ಯವಸ್ಥೆಯನ್ನು ಪ್ರಶ್ನಿಸದ ಹಾಗೂ ಮೂಲೋತ್ಪಾಟನೆ ಮಾಡದ ಹಾಗೂ ರಾಜ್ಯ ಶಕ್ತಿಯು ಉಪಯೋಗಿಸಲ್ಪಟ್ಟಿದೆ; ಆದುದರಿಂದ ಈಗ ಸಮಾಜವಾದೀ ವ್ಯವಸ್ಥೆಯ ಸ್ಥಾಪನೆಯ ಕಾಲದಲ್ಲಿ ಆರ್ಥಿಕ ಬದಲಾವಣೆ ಗಳನ್ನು ತರುವುದಕ್ಕೂ, ಸ್ವಾಮ್ಯವರ್ಗವನ್ನು ಮುಟ್ಟುಗೋಲು ಹಾಕಲಿಕ್ಕೂ, ಬರುವ ಪ್ರತಿಭಟನೆಯನ್ನು ದಮನಮಾಡಲಿಕ್ಕೂ ರಾಜ್ಯ ಶಕ್ತಿಯನ್ನು ಕಾರ್ಮಿಕವರ್ಗ ಉಪಯೋಗಿಸಿಕೊಳ್ಳುವುದು ಅಗತ್ಯವಾಗಿದೆಯೆಂದರು,<noinclude></noinclude> c4yecp5pvdcz6h6evzupxvz57sjzfvt ಪುಟ:ಕಮ್ಯೂನಿಸಂ.djvu/೯೭ 104 88814 323800 210981 2026-06-01T03:35:53Z Shreesha Sharma 7840 /* Proofread */ 323800 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=ಕಾರ್ಯರಂಗದಲ್ಲಿ ಮಾರ್ಕ್ಸ್‌ವಾದ|left=|right=೮೭}} {{gap}}ನಾಲ್ಕನೆಯದಾಗಿ, ವರ್ಗಗಳ ಇರುವಿಕೆಗೆ ಮತ್ತು ವರ್ಗಹೋರಾಟಕ್ಕೆ ಕಾರಣವಾದ ಉತ್ಪಾದನಸಾಧನಗಳಲ್ಲಿ ಖಾಸಗೀ ಸ್ವಾಮ್ಯ ಮತ್ತು ಬಂಡ ವಾಳಶಾಹಿ ವ್ಯವಸ್ಥೆ ಇವುಗಳನ್ನು ನಾಶಗೊಳಿಸುವುದು ಮತ್ತು ಉತ್ಪಾದನಾ ಸಾಧನಗಳನ್ನು ಸಮಾಜೀಕರಣಮಾಡುವುದು ಸಮಾಜವಾದೀ ವ್ಯವಸ್ಥೆಯ ತಳಹದಿ. ಇದು ಮೊದಲನೆಯ ಹೆಜ್ಜೆ. ಆದರೆ ಇನ್ನೂ ಬಂಡವಾಳಶಾಹಿ ವ್ಯವಸ್ಥೆಯ ಶೇಷಗಳು, ಬಂಡವಾಳ ವರ್ಗದಿಂದ ನಡೆಯುವ ಸಮಾಜ ವಿನಾಶಕಾರೀ ಪಿತೂರಿಗಳು, ವರ್ಗವೈಷಮ್ಯ, ಮತ್ತು ವರ್ಗಹೋರಾಟ ಇದ್ದೇ ಇರುತ್ತವೆ. ಕ್ರಾಂತಿಯು ನಡೆದ ಮರುಗಳಿಗೆಯಲ್ಲೇ ವರ್ಗರಹಿತ ಸುಖಮಯೀ ಸಮಾಜ ಬರುವುದಿಲ್ಲ. ಆದುದರಿಂದ ಕಾರ್ಮಿಕವರ್ಗ ರಾಜ್ಯ ಶಕ್ತಿಯನ್ನು (ಬಲಪ್ರಯೋಗ) ಬಂಡವಾಳವರ್ಗದಿಂದ ಬರುವ ಪ್ರತಿಭಟನೆ ಯನ್ನು ಧ್ವಂಸಮಾಡಲು ಉಪಯೋಗಿಸಬೇಕು. ಇದಕ್ಕಾಗಿ ರಾಜ್ಯ ಶಕ್ತಿಯ ಆವಶ್ಯಕತೆ ಇದೆ, ಕ್ರಾಂತಿಯನಂತರ ಸಮಾಜವಾದೀ ಸಮಾಜ ವ್ಯವಸ್ಥಿತ ವಾಗುತ್ತದೆ (Socialist Society). ಆದರೆ ಸಮಾಜವಾದೀ ವ್ಯವಸ್ಥೆಯೇ ಕೊನೆಯಲ್ಲ. ಈ ವ್ಯವಸ್ಥೆ ಸಮವಾದೀ (ಕಮ್ಯೂನಿಸ್ಟ್) ಸಮಾಜಕ್ಕೆ ಪೀಠಿಕೆ. ಐದನೆಯದಾಗಿ, ಸಮಾಜವಾದೀ ವ್ಯವಸ್ಥೆಯಲ್ಲಿ ಪ್ರತಿಯೊಬ್ಬನಿಗೂ ತನ್ನ ಶಕ್ತಾನುಸಾರ ಕೆಲಸಮಾಡುವ ಸಮಾನ ಕರ್ತವ್ಯ ಮತ್ತು ಕೆಲಸಕ್ಕೆ ತಕ್ಕ ಪ್ರತಿಫಲವನ್ನು ಪಡೆಯುವ ಹಕ್ಕು ಇರುತ್ತವೆ. ಜನರಿಗೆ ಸೂಕ್ತ ವಿದ್ಯಾಭ್ಯಾಸ, ಉತ್ತಮ ಆವರಣ ಮತ್ತು ಅವಕಾಶಗಳ ನಿರ್ಮಾಣ, ಕರ್ತವ್ಯ ಮತ್ತು ಹಕ್ಕುಗಳ ಬಗ್ಗೆ ಜಾಗೃತಿ, ಅಳಿದುಳಿದ ಬಂಡವಾಳಶಾಹಿ ವ್ಯವಸ್ಥೆಯ ಅವಶೇಷಗಳ ನಾಶ ಮತ್ತು ಉತ್ಪಾದನೆಯನ್ನು ಹೆಚ್ಚಿಸುವುದರ ಮೂಲಕ ಸಂಪತ್ತಿನ ಅಭಿವೃದ್ಧಿ ಇವೆಲ್ಲವೂ ಸಮಾಜವಾದೀ ವ್ಯವಸ್ಥೆ ಬಲಗೊಳ್ಳುವ ಹಾಗೆ ಮಾಡುತ್ತವೆ ; ವರ್ಗರಹಿತ ಸಮವಾದೀ (ಕಮ್ಮ್ಯೂನಿಸ್ಟ್) ಸಮಾಜವನ್ನು ಸಾಧಿಸಲು ಸಾಧ್ಯ ಮಾಡಿಕೊಡುತ್ತವೆ. ಆರನೆಯದಾಗಿ, ಕಮ್ಯೂನಿಸ್ಟ್ ಸಮಾಜದ ಆಗಮನ ಹೊಸಯುಗದ ಆರಂಭ. ಈ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರೂ ತಮ್ಮ ಶಕ್ತ್ಯಾನುಸಾರ ದುಡಿಯುವುದು ಮತ್ತು ಅವರವರ ಆವಶ್ಯಕತೆಗಳಿಗನುಸಾರವಾಗಿ ಅನುಕೂಲಗಳನ್ನು ಅನುಭವಿಸುವುದು ಸಹಜವಾಗುತ್ತದೆ. ಈ ವರ್ಗರಹಿತ ವ್ಯವಸ್ಥೆ<noinclude></noinclude> 06peme1mfbjungehe7adcf09kkshpy3 323805 323800 2026-06-01T03:45:32Z Shreelatha.Halemane 7642 /* Validated */ 323805 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=ಕಾರ್ಯರಂಗದಲ್ಲಿ ಮಾರ್ಕ್ಸ್‌ವಾದ|left=|right=೮೭}} {{gap}}ನಾಲ್ಕನೆಯದಾಗಿ, ವರ್ಗಗಳ ಇರುವಿಕೆಗೆ ಮತ್ತು ವರ್ಗಹೋರಾಟಕ್ಕೆ ಕಾರಣವಾದ ಉತ್ಪಾದನಸಾಧನಗಳಲ್ಲಿ ಖಾಸಗೀ ಸ್ವಾಮ್ಯ ಮತ್ತು ಬಂಡ ವಾಳಶಾಹಿ ವ್ಯವಸ್ಥೆ ಇವುಗಳನ್ನು ನಾಶಗೊಳಿಸುವುದು ಮತ್ತು ಉತ್ಪಾದನಾ ಸಾಧನಗಳನ್ನು ಸಮಾಜೀಕರಣಮಾಡುವುದು ಸಮಾಜವಾದೀ ವ್ಯವಸ್ಥೆಯ ತಳಹದಿ. ಇದು ಮೊದಲನೆಯ ಹೆಜ್ಜೆ. ಆದರೆ ಇನ್ನೂ ಬಂಡವಾಳಶಾಹಿ ವ್ಯವಸ್ಥೆಯ ಶೇಷಗಳು, ಬಂಡವಾಳ ವರ್ಗದಿಂ{{gap}}ದ ನಡೆಯುವ ಸಮಾಜ ವಿನಾಶಕಾರೀ ಪಿತೂರಿಗಳು, ವರ್ಗವೈಷಮ್ಯ, ಮತ್ತು ವರ್ಗಹೋರಾಟ ಇದ್ದೇ ಇರುತ್ತವೆ. ಕ್ರಾಂತಿಯು ನಡೆದ ಮರುಗಳಿಗೆಯಲ್ಲೇ ವರ್ಗರಹಿತ ಸುಖಮಯೀ ಸಮಾಜ ಬರುವುದಿಲ್ಲ. ಆದುದರಿಂದ ಕಾರ್ಮಿಕವರ್ಗ ರಾಜ್ಯ ಶಕ್ತಿಯನ್ನು (ಬಲಪ್ರಯೋಗ) ಬಂಡವಾಳವರ್ಗದಿಂದ ಬರುವ ಪ್ರತಿಭಟನೆ ಯನ್ನು ಧ್ವಂಸಮಾಡಲು ಉಪಯೋಗಿಸಬೇಕು. ಇದಕ್ಕಾಗಿ ರಾಜ್ಯ ಶಕ್ತಿಯ ಆವಶ್ಯಕತೆ ಇದೆ, ಕ್ರಾಂತಿಯನಂತರ ಸಮಾಜವಾದೀ ಸಮಾಜ ವ್ಯವಸ್ಥಿತ ವಾಗುತ್ತದೆ (Socialist Society). ಆದರೆ ಸಮಾಜವಾದೀ ವ್ಯವಸ್ಥೆಯೇ ಕೊನೆಯಲ್ಲ. ಈ ವ್ಯವಸ್ಥೆ ಸಮವಾದೀ (ಕಮ್ಯೂನಿಸ್ಟ್) ಸಮಾಜಕ್ಕೆ ಪೀಠಿಕೆ. {{gap}}ಐದನೆಯದಾಗಿ, ಸಮಾಜವಾದೀ ವ್ಯವಸ್ಥೆಯಲ್ಲಿ ಪ್ರತಿಯೊಬ್ಬನಿಗೂ ತನ್ನ ಶಕ್ತಾನುಸಾರ ಕೆಲಸಮಾಡುವ ಸಮಾನ ಕರ್ತವ್ಯ ಮತ್ತು ಕೆಲಸಕ್ಕೆ ತಕ್ಕ ಪ್ರತಿಫಲವನ್ನು ಪಡೆಯುವ ಹಕ್ಕು ಇರುತ್ತವೆ. ಜನರಿಗೆ ಸೂಕ್ತ ವಿದ್ಯಾಭ್ಯಾಸ, ಉತ್ತಮ ಆವರಣ ಮತ್ತು ಅವಕಾಶಗಳ ನಿರ್ಮಾಣ, ಕರ್ತವ್ಯ ಮತ್ತು ಹಕ್ಕುಗಳ ಬಗ್ಗೆ ಜಾಗೃತಿ, ಅಳಿದುಳಿದ ಬಂಡವಾಳಶಾಹಿ ವ್ಯವಸ್ಥೆಯ ಅವಶೇಷಗಳ ನಾಶ ಮತ್ತು ಉತ್ಪಾದನೆಯನ್ನು ಹೆಚ್ಚಿಸುವುದರ ಮೂಲಕ ಸಂಪತ್ತಿನ ಅಭಿವೃದ್ಧಿ ಇವೆಲ್ಲವೂ ಸಮಾಜವಾದೀ ವ್ಯವಸ್ಥೆ ಬಲಗೊಳ್ಳುವ ಹಾಗೆ ಮಾಡುತ್ತವೆ ; ವರ್ಗರಹಿತ ಸಮವಾದೀ (ಕಮ್ಮ್ಯೂನಿಸ್ಟ್) ಸಮಾಜವನ್ನು ಸಾಧಿಸಲು ಸಾಧ್ಯ ಮಾಡಿಕೊಡುತ್ತವೆ. {{gap}}ಆರನೆಯದಾಗಿ, ಕಮ್ಯೂನಿಸ್ಟ್ ಸಮಾಜದ ಆಗಮನ ಹೊಸಯುಗದ ಆರಂಭ. ಈ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರೂ ತಮ್ಮ ಶಕ್ತ್ಯಾನುಸಾರ ದುಡಿಯುವುದು ಮತ್ತು ಅವರವರ ಆವಶ್ಯಕತೆಗಳಿಗನುಸಾರವಾಗಿ ಅನುಕೂಲಗಳನ್ನು ಅನುಭವಿಸುವುದು ಸಹಜವಾಗುತ್ತದೆ. ಈ ವರ್ಗರಹಿತ ವ್ಯವಸ್ಥೆ<noinclude></noinclude> 86m1r4csd2ggke1b4hpqleawk7dcy1y ಪುಟ:ಕಮ್ಯೂನಿಸಂ.djvu/೯೮ 104 88815 323801 210982 2026-06-01T03:38:27Z Shreesha Sharma 7840 /* Proofread */ 323801 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=ವೈಜ್ಞಾನಿಕ ಸಮಾಜವಾದ|left=೮೮|right=}} ಯಲ್ಲಿ ರಾಜ್ಯಶಕ್ತಿಯ ಆವಶ್ಯಕತೆಯೇ ಇಲ್ಲವಾಗುತ್ತದೆ. ಅದು ನಶಿಸುತ್ತದೆ (The State withers away). ಏಕೆಂದರೆ ಶೋಷಣೆಗೆ ಒಳ ಪಟ್ಟಿರುವ ಕಾರ್ಮಿಕರು ಪ್ರತಿಭಟಿಸದ ರೀತಿಯಲ್ಲಿ ಅದುಮಿ ಇಟ್ಟಿರಲು ಮತ್ತು ಸ್ವಾಮ್ಯವನ್ನು ರಕ್ಷಿಸಿಕೊಳ್ಳಲು ಸ್ವಾಮ್ಯವರ್ಗ ರಾಜ್ಯಶಕ್ತಿಯನ್ನು ಉಪಯೋಗಿಸಿಕೊಳ್ಳುತ್ತಲಿತ್ತು. ಈಗಲಾದರೋ ಉತ್ಪಾದನಾ ಸಾಧನ ಗಳಲ್ಲಿ ಖಾಸಗೀ ಸ್ವಾಮ್ಯ, ಬಂಡವಾಳವರ್ಗ, ಕೂಲಿಗಾಗಿ ವಿಕ್ರಯವಾಗುವ ದುಡಿಮೆ ಎಲ್ಲವೂ ನಾಶಹೊಂದಿವೆ. ಉತ್ಪಾದನಸಾಧನಗಳು ಸಮಾಜೀಕರಣವಾಗಿವೆ. ಎಲ್ಲರೂ ಅವರವರ ಯೋಗ್ಯತಾನುಸಾರ ದುಡಿಯುವ ಸಮಾಜ ವ್ಯವಸ್ಥೆ ಬಂದಿದೆ, ಈ ವರ್ಗರಹಿತಸಮಾಜದಲ್ಲಿ ಕೋಷಣೆಯಾಗಲೀ, ಶೋಷಣೆಯನ್ನು ನಡೆಸುವ ವರ್ಗವಾಗಲೀ, ಸ್ವಾಮ್ಯ ಮತ್ತು ಶೋಷಣೆಗೆ ರಕ್ಷಣೆ ಬೇಕೆನ್ನುವವರಾಗಲೀ ಇಲ್ಲದಿರುವುದರಿಂದ ರಾಜ್ಯ ಶಕ್ತಿಯ ಪ್ರಯೋಗ ಬೇಕಿಲ್ಲವಾಗುತ್ತದೆ. ಸಮಾಜದ ಮೇಲ್ವಿಚಾರಣೆಯ ಕೆಲಸ ಮಾತ್ರ ಉಳಿಯುತ್ತದೆ (The Administration of Things). 1 1871 ರಲ್ಲಿ ಫ್ರಾನ್ಸ್ ದೇಶದಲ್ಲಿ ಆದ ಕಾರ್ಮಿಕರ ಕ್ರಾಂತಿಯ ಪರಾಜಯದಿಂದ ಆರಂಭ, ಯೂರೋಪುಖಂಡದಲ್ಲಿ ಕಾರ್ಮಿಕರ ಚಳವಳಿ ಇಳಿಮುಖವಾಯಿತು. ಕಾರ್ಮಿಕವರ್ಗ ಪರಾಜಯಗಳಿಂದ ಧೃತಿಗೆಡುವಂತಾಯಿತು. ಕ್ರಾಂತಿಯ ಇಳಿಮುಖದಲ್ಲಿ ಮೊದಲನೇ ಅಂತರರಾಷ್ಟ್ರೀಯ (First International) ಗತಿಸಿತು. ಅದರೆ ಕಾರ್ಮಿಕವರ್ಗವನ್ನು —————————— () ಇಲ್ಲಿ ಉಪಯೋಗಿಸಿರುವ “ ಸಮಾಜವಾದಿ ಸಮಾಜ ' ಕಮ್ರ ನಿಸ್ಟ್ ಸಮಾಜ' ವೆಂಬ ನಾಮಾಂಕಿತಗಳ ಸ್ವರೂಪವನ್ನು ಜ್ಞಾಪಕದಲ್ಲಿಡುವುದು ಅಗತ್ಯ, ಹಿಂದೆ (ಪುಟ.೨೯) ಕಮಸಿ' ಎಂಬ ಶಬ್ದವನ್ನು ತೀವ್ರಗಾಮಿ ಗಳು ಎಂಬ ಅರ್ಥದಲ್ಲಿ ಮಾರ್ಕ್ಸ್- ಏಂಗೆಲ್ಸರು ಉಪಯೋಗಮಾಡಿ ಇತರ ಸಮಾಜವಾದಿಗಳಿಂದ ತಾವು ಬೇರೆಯವರು ಎಂಬರ್ಥದಲ್ಲಿ ಉಪಯೋಗಿಸಿದರು. ಆದರೆ ಇಲ್ಲಿ ಕಾರ್ಮಿಕ ವರ್ಗದ ಕ್ರಾಂತಿಯ ನಂತರ ವ್ಯವಸ್ಥಿತವಾಗುವ ಸಮಾಜದ ಸ್ವರೂಪವನ್ನೂ ಮತ್ತು ಅದರ ಎರಡು ರೂಪಗಳನ್ನೂ ಬೇರ್ಪಡಿಸುವ ವಿಂಗಡಿ ಸುವ, ಅರ್ಥದಲ್ಲಿ ಸಮಾಜವಾದೀ ಮತ್ತು ಸಮವಾದೀ (ಕನನಿಸ್ಟ್) ಎಂಬ ನಾಮಾಂಕಿತಗಳನ್ನು ಉಪಯೋಗಿಸಿದ್ದಾರೆ. - ಸಮನಾದೀ (ಕಮ್ಯೂನಿಸ್ಟ್) ಸಮಾಜವೂ ಸಹ ಸಮಾಜವಾದೀ ಸಮಾಜವೇ, ಆದರೆ ಅದಕ್ಕಿಂತ ಮುಂದೆ ಹೋಗಿ ರೂಪಾಂತರ ಹೊಂದಿದೆ,<noinclude></noinclude> dwkvvwwihnux5h0mk6d0zbg002zjn7w 323806 323801 2026-06-01T03:46:14Z Shreelatha.Halemane 7642 /* Validated */ 323806 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=ವೈಜ್ಞಾನಿಕ ಸಮಾಜವಾದ|left=೮೮|right=}} ಯಲ್ಲಿ ರಾಜ್ಯಶಕ್ತಿಯ ಆವಶ್ಯಕತೆಯೇ ಇಲ್ಲವಾಗುತ್ತದೆ. ಅದು ನಶಿಸುತ್ತದೆ (The State withers away). ಏಕೆಂದರೆ ಶೋಷಣೆಗೆ ಒಳ ಪಟ್ಟಿರುವ ಕಾರ್ಮಿಕರು ಪ್ರತಿಭಟಿಸದ ರೀತಿಯಲ್ಲಿ ಅದುಮಿ ಇಟ್ಟಿರಲು ಮತ್ತು ಸ್ವಾಮ್ಯವನ್ನು ರಕ್ಷಿಸಿಕೊಳ್ಳಲು ಸ್ವಾಮ್ಯವರ್ಗ ರಾಜ್ಯಶಕ್ತಿಯನ್ನು ಉಪಯೋಗಿಸಿಕೊಳ್ಳುತ್ತಲಿತ್ತು. ಈಗಲಾದರೋ ಉತ್ಪಾದನಾ ಸಾಧನ ಗಳಲ್ಲಿ ಖಾಸಗೀ ಸ್ವಾಮ್ಯ, ಬಂಡವಾಳವರ್ಗ, ಕೂಲಿಗಾಗಿ ವಿಕ್ರಯವಾಗುವ ದುಡಿಮೆ ಎಲ್ಲವೂ ನಾಶಹೊಂದಿವೆ. ಉತ್ಪಾದನಸಾಧನಗಳು ಸಮಾಜೀಕರಣವಾಗಿವೆ. ಎಲ್ಲರೂ ಅವರವರ ಯೋಗ್ಯತಾನುಸಾರ ದುಡಿಯುವ ಸಮಾಜ ವ್ಯವಸ್ಥೆ ಬಂದಿದೆ, ಈ ವರ್ಗರಹಿತಸಮಾಜದಲ್ಲಿ ಕೋಷಣೆಯಾಗಲೀ, ಶೋಷಣೆಯನ್ನು ನಡೆಸುವ ವರ್ಗವಾಗಲೀ, ಸ್ವಾಮ್ಯ ಮತ್ತು ಶೋಷಣೆಗೆ ರಕ್ಷಣೆ ಬೇಕೆನ್ನುವವರಾಗಲೀ ಇಲ್ಲದಿರುವುದರಿಂದ ರಾಜ್ಯ ಶಕ್ತಿಯ ಪ್ರಯೋಗ ಬೇಕಿಲ್ಲವಾಗುತ್ತದೆ. ಸಮಾಜದ ಮೇಲ್ವಿಚಾರಣೆಯ ಕೆಲಸ ಮಾತ್ರ ಉಳಿಯುತ್ತದೆ (The Administration of Things). 1 {{gap}}1871 ರಲ್ಲಿ ಫ್ರಾನ್ಸ್ ದೇಶದಲ್ಲಿ ಆದ ಕಾರ್ಮಿಕರ ಕ್ರಾಂತಿಯ ಪರಾಜಯದಿಂದ ಆರಂಭ, ಯೂರೋಪುಖಂಡದಲ್ಲಿ ಕಾರ್ಮಿಕರ ಚಳವಳಿ ಇಳಿಮುಖವಾಯಿತು. ಕಾರ್ಮಿಕವರ್ಗ ಪರಾಜಯಗಳಿಂದ ಧೃತಿಗೆಡುವಂತಾಯಿತು. ಕ್ರಾಂತಿಯ ಇಳಿಮುಖದಲ್ಲಿ ಮೊದಲನೇ ಅಂತರರಾಷ್ಟ್ರೀಯ (First International) ಗತಿಸಿತು. ಅದರೆ ಕಾರ್ಮಿಕವರ್ಗವನ್ನು —————————— (1) ಇಲ್ಲಿ ಉಪಯೋಗಿಸಿರುವ “ ಸಮಾಜವಾದಿ ಸಮಾಜ ' ಕಮ್ರ ನಿಸ್ಟ್ ಸಮಾಜ' ವೆಂಬ ನಾಮಾಂಕಿತಗಳ ಸ್ವರೂಪವನ್ನು ಜ್ಞಾಪಕದಲ್ಲಿಡುವುದು ಅಗತ್ಯ, ಹಿಂದೆ (ಪುಟ.೨೯) ಕಮಸಿ' ಎಂಬ ಶಬ್ದವನ್ನು ತೀವ್ರಗಾಮಿ ಗಳು ಎಂಬ ಅರ್ಥದಲ್ಲಿ ಮಾರ್ಕ್ಸ್- ಏಂಗೆಲ್ಸರು ಉಪಯೋಗಮಾಡಿ ಇತರ ಸಮಾಜವಾದಿಗಳಿಂದ ತಾವು ಬೇರೆಯವರು ಎಂಬರ್ಥದಲ್ಲಿ ಉಪಯೋಗಿಸಿದರು. ಆದರೆ ಇಲ್ಲಿ ಕಾರ್ಮಿಕ ವರ್ಗದ ಕ್ರಾಂತಿಯ ನಂತರ ವ್ಯವಸ್ಥಿತವಾಗುವ ಸಮಾಜದ ಸ್ವರೂಪವನ್ನೂ ಮತ್ತು ಅದರ ಎರಡು ರೂಪಗಳನ್ನೂ ಬೇರ್ಪಡಿಸುವ ವಿಂಗಡಿ ಸುವ, ಅರ್ಥದಲ್ಲಿ ಸಮಾಜವಾದೀ ಮತ್ತು ಸಮವಾದೀ (ಕನನಿಸ್ಟ್) ಎಂಬ ನಾಮಾಂಕಿತಗಳನ್ನು ಉಪಯೋಗಿಸಿದ್ದಾರೆ. - ಸಮನಾದೀ (ಕಮ್ಯೂನಿಸ್ಟ್) ಸಮಾಜವೂ ಸಹ ಸಮಾಜವಾದೀ ಸಮಾಜವೇ, ಆದರೆ ಅದಕ್ಕಿಂತ ಮುಂದೆ ಹೋಗಿ ರೂಪಾಂತರ ಹೊಂದಿದೆ,<noinclude></noinclude> kxdh44xv807d319ksov1xj26sk9egiz ಪುಟ:ಕಮ್ಯೂನಿಸಂ.djvu/೯೯ 104 88816 323802 210983 2026-06-01T03:41:15Z Shreesha Sharma 7840 /* Proofread */ 323802 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=ಕಾರ್ಯರಂಗದಲ್ಲಿ ಮಾರ್ಕ್ಸ್‌ವಾದ|left=|right=೮೯}} ಸಚೇತನಗೊಳಿಸಲು ಹೋರಾಟಕ್ಕೆ ಸಿದ್ಧಪಡಿಸಲು, ಗತಿಸಿದ ಮೊದಲನೆಯ ಅಂತರರಾಷ್ಟ್ರೀಯ ಪುನಃ 1889 ರಲ್ಲಿ “ ಎರಡನೆ ಅಂತರರಾಷ್ಟ್ರೀಯ” (Second International) ಎಂಬ ಹೆಸರಿನಿಂದ ಜನ್ಮ ತಾಳಿತು. ಈ ಮಧ್ಯೆ 1883 ರಲ್ಲಿ ಮಾರ್ಕ್ಸ್ ಮತ್ತು 1895 ರಲ್ಲಿ ಆತನ ಸಹೋದ್ಯೋಗಿ ಏಂಗೆಲ್ಸ್-ವೈಜ್ಞಾನಿಕ ಸಮಾಜವಾದೀ ತತ್ತ್ವದ ಪ್ರತಿಪಾದಕರೂ, ಕಾರ್ಮಿಕವರ್ಗದ ಗುರುಗಳೂ, ಆಜನ್ಮ ಕ್ರಾಂತಿಕಾರಿಗಳೂ, ಇತಿಹಾಸ ಪುರುಷರೂ-ಮರಣ ಹೊಂದಿದರು. ಇಲ್ಲಿಗೆ ಮಾರ್ಕ್ಸ್-ಏಂಗೆಲ್ಸ್ ರ ಜೀವಿತ ಕಾಲದಲ್ಲಿ ರೂಪಗೊಂಡ ಸಮಾಜವಾದೀ ಚಳವಳಿಯ ಹಿರಿಯ ಅಂಕ ಮುಗಿಯುತ್ತದೆ. ಮಾರ್ಕ್ಸ್-ಏಂಗೆಲ್ಸರ ಮರಣ ಮತ್ತು ಕಾರ್ಮಿಕವರ್ಗದ ಚಳವಳಿಯ ಇಳಿಮುಖ ಅಂತರರಾಷ್ಟ್ರೀಯ ಸಮಾಜವಾದದ ರಂಗದಲ್ಲಿ ಸೋಲಿನ ಮನೋಭಾವವನ್ನು ತಂದವು. ಕಾರ್ಮಿಕವರ್ಗದ ವಿಜಯದಲ್ಲಿ ಅಪನಂಬಿಕೆ ವ್ಯಕ್ತಪಡಿಸುವ ಮತ್ತು ಬಂಡವಾಳವರ್ಗದೊಡನೆ ಸಂಧಾನ ಮತ್ತು ಸುಧಾರಣೆಯು ತತ್ತ್ವವನ್ನು ಬೋಧಿಸುವ ವಾದಗಳಿಗೆ ಆಸ್ಪದ ಸಿಕ್ಕಿತು, ಹಲವರು ಮಾರ್ಕ್ಸ್-ಏಂಗೆಲ್ಸರ ವೈಜ್ಞಾನಿಕ ತತ್ತ್ವವನ್ನು ತಿರುಗುಮುರುಗು ಮಾಡಲು ಯತ್ನಿಸಿ, ಆ ವಾದದಲ್ಲಿರುವ ಚೈತನ್ಯವನ್ನು ಮರೆಮಾಚಿದರು; ಅಲ್ಲ ಸಲ್ಲದ ವಾದಗಳನ್ನು ಮಾರ್ಕ್ಸ್-ಏಂಗೆಲ್ಸರ ಮಡಲಿಗೆ ಕಟ್ಟಿದರು. ಇಂಥವರಲ್ಲಿ ಅತಿಮುಖ್ಯವಾದ ವ್ಯಕ್ತಿ ಎಂದರೆ ಜರ್ಮನೀ ದೇಶದ ಕಾರ್ಲ್ ಕಾಟಸ್ಕೀ ಎಂಬ ಸಮಾಜವಾದಿ, ಇವರು ಕಾರ್ಮಿಕವರ್ಗದ ಸೋಲಿಗೂ ಚಳವಳಿಯ ಇಳಿಮುಖಕ್ಕೂ ಕಾರಣವನ್ನು ಅರಿಯಲು ಅಶಕ್ತರಾಗಿದ್ದುದಲ್ಲದೆ, ಮಾರ್ಕ್ಸ್-ಏಂಗೆಲ್ಸ ರು ಪ್ರತಿಪಾದಿಸಿದಂತೆ ಬಂಡವಾಳ ಆರ್ಥಿಕ ವ್ಯವಸ್ಥೆಯ ಚ್ಯುತಿ ಅಸಂಭವೆಂದೂ ಬಂಡವಾಳಶಾಹಿ ವ್ಯವಸ್ಥೆಯನ್ನು ಚ್ಯುತಿ ಗೊಳಿಸಲಿಕ್ಕೆ ಕಾರ್ಮಿಕವರ್ಗದ ಚಳವಳಿ ಅನಗತ್ಯವೆಂದೂ ತೀರ್ಮಾನಿಸಿ ದರು. ಬಂಡವಾಳ ಆರ್ಥಿಕವ್ಯವಸ್ಥೆ ದೀರ್ಘಕಾಲದವರೆಗೆ ಸುವ್ಯವಸ್ಥಿತ ರೀತಿ ಯಲ್ಲಿ ಕೆಲಸಮಾಡುವುದೆಂದು ಪ್ರಚಾರಮಾಡಿದರು. ಮಾರ್ಕ್-ಏಂಗೆಲ್ಲರ ವಾದ ಮುಪ್ಪಾಗಿದೆ ಎಂದರು. ಮಾರ್ಕ್ಸ್-ಏಂಗೆಲ್ಪರ ವಾದದ ಉಪಯುಕ್ತತೆ ನಶಿಸಿದೆ ಎಂದರು. ಕೊನೆಗೆ ಮಾರ್ಕ್ಸ್-ಏಂಗೆಲ್ಸ್ ರವಾದವೇ ತಪ್ಪೆಂದು ವಾದಿಸಲು ಯತ್ನಿಸಿದರು. ಹಲವು ಬಗೆಯ ಸಮಾಜವಾದಗಳು ಪ್ರಚಾರಕ್ಕೆ ಬಂದವು. ಮಾರ್ಕ್ಸ್-ಏಂಗೆಲ್ಸ ರು ಯಾವುದನ್ನು ಕಲ್ಪನಾ<nowiki></nowiki><noinclude></noinclude> h9gvqglvhmemw1vzzwg58df3b2n47xs 323807 323802 2026-06-01T03:46:45Z Shreelatha.Halemane 7642 /* Validated */ 323807 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=ಕಾರ್ಯರಂಗದಲ್ಲಿ ಮಾರ್ಕ್ಸ್‌ವಾದ|left=|right=೮೯}} ಸಚೇತನಗೊಳಿಸಲು ಹೋರಾಟಕ್ಕೆ ಸಿದ್ಧಪಡಿಸಲು, ಗತಿಸಿದ ಮೊದಲನೆಯ ಅಂತರರಾಷ್ಟ್ರೀಯ ಪುನಃ 1889 ರಲ್ಲಿ “ ಎರಡನೆ ಅಂತರರಾಷ್ಟ್ರೀಯ” (Second International) ಎಂಬ ಹೆಸರಿನಿಂದ ಜನ್ಮ ತಾಳಿತು. ಈ ಮಧ್ಯೆ 1883 ರಲ್ಲಿ ಮಾರ್ಕ್ಸ್ ಮತ್ತು 1895 ರಲ್ಲಿ ಆತನ ಸಹೋದ್ಯೋಗಿ ಏಂಗೆಲ್ಸ್-ವೈಜ್ಞಾನಿಕ ಸಮಾಜವಾದೀ ತತ್ತ್ವದ ಪ್ರತಿಪಾದಕರೂ, ಕಾರ್ಮಿಕವರ್ಗದ ಗುರುಗಳೂ, ಆಜನ್ಮ ಕ್ರಾಂತಿಕಾರಿಗಳೂ, ಇತಿಹಾಸ ಪುರುಷರೂ-ಮರಣ ಹೊಂದಿದರು. ಇಲ್ಲಿಗೆ ಮಾರ್ಕ್ಸ್-ಏಂಗೆಲ್ಸ್ ರ ಜೀವಿತ ಕಾಲದಲ್ಲಿ ರೂಪಗೊಂಡ ಸಮಾಜವಾದೀ ಚಳವಳಿಯ ಹಿರಿಯ ಅಂಕ ಮುಗಿಯುತ್ತದೆ. {{gap}}ಮಾರ್ಕ್ಸ್-ಏಂಗೆಲ್ಸರ ಮರಣ ಮತ್ತು ಕಾರ್ಮಿಕವರ್ಗದ ಚಳವಳಿಯ ಇಳಿಮುಖ ಅಂತರರಾಷ್ಟ್ರೀಯ ಸಮಾಜವಾದದ ರಂಗದಲ್ಲಿ ಸೋಲಿನ ಮನೋಭಾವವನ್ನು ತಂದವು. ಕಾರ್ಮಿಕವರ್ಗದ ವಿಜಯದಲ್ಲಿ ಅಪನಂಬಿಕೆ ವ್ಯಕ್ತಪಡಿಸುವ ಮತ್ತು ಬಂಡವಾಳವರ್ಗದೊಡನೆ ಸಂಧಾನ ಮತ್ತು ಸುಧಾರಣೆಯು ತತ್ತ್ವವನ್ನು ಬೋಧಿಸುವ ವಾದಗಳಿಗೆ ಆಸ್ಪದ ಸಿಕ್ಕಿತು, ಹಲವರು ಮಾರ್ಕ್ಸ್-ಏಂಗೆಲ್ಸರ ವೈಜ್ಞಾನಿಕ ತತ್ತ್ವವನ್ನು ತಿರುಗುಮುರುಗು ಮಾಡಲು ಯತ್ನಿಸಿ, ಆ ವಾದದಲ್ಲಿರುವ ಚೈತನ್ಯವನ್ನು ಮರೆಮಾಚಿದರು; ಅಲ್ಲ ಸಲ್ಲದ ವಾದಗಳನ್ನು ಮಾರ್ಕ್ಸ್-ಏಂಗೆಲ್ಸರ ಮಡಲಿಗೆ ಕಟ್ಟಿದರು. ಇಂಥವರಲ್ಲಿ ಅತಿಮುಖ್ಯವಾದ ವ್ಯಕ್ತಿ ಎಂದರೆ ಜರ್ಮನೀ ದೇಶದ ಕಾರ್ಲ್ ಕಾಟಸ್ಕೀ ಎಂಬ ಸಮಾಜವಾದಿ, ಇವರು ಕಾರ್ಮಿಕವರ್ಗದ ಸೋಲಿಗೂ ಚಳವಳಿಯ ಇಳಿಮುಖಕ್ಕೂ ಕಾರಣವನ್ನು ಅರಿಯಲು ಅಶಕ್ತರಾಗಿದ್ದುದಲ್ಲದೆ, ಮಾರ್ಕ್ಸ್-ಏಂಗೆಲ್ಸ ರು ಪ್ರತಿಪಾದಿಸಿದಂತೆ ಬಂಡವಾಳ ಆರ್ಥಿಕ ವ್ಯವಸ್ಥೆಯ ಚ್ಯುತಿ ಅಸಂಭವೆಂದೂ ಬಂಡವಾಳಶಾಹಿ ವ್ಯವಸ್ಥೆಯನ್ನು ಚ್ಯುತಿ ಗೊಳಿಸಲಿಕ್ಕೆ ಕಾರ್ಮಿಕವರ್ಗದ ಚಳವಳಿ ಅನಗತ್ಯವೆಂದೂ ತೀರ್ಮಾನಿಸಿ ದರು. ಬಂಡವಾಳ ಆರ್ಥಿಕವ್ಯವಸ್ಥೆ ದೀರ್ಘಕಾಲದವರೆಗೆ ಸುವ್ಯವಸ್ಥಿತ ರೀತಿ ಯಲ್ಲಿ ಕೆಲಸಮಾಡುವುದೆಂದು ಪ್ರಚಾರಮಾಡಿದರು. ಮಾರ್ಕ್-ಏಂಗೆಲ್ಲರ ವಾದ ಮುಪ್ಪಾಗಿದೆ ಎಂದರು. ಮಾರ್ಕ್ಸ್-ಏಂಗೆಲ್ಪರ ವಾದದ ಉಪಯುಕ್ತತೆ ನಶಿಸಿದೆ ಎಂದರು. ಕೊನೆಗೆ ಮಾರ್ಕ್ಸ್-ಏಂಗೆಲ್ಸ್ ರವಾದವೇ ತಪ್ಪೆಂದು ವಾದಿಸಲು ಯತ್ನಿಸಿದರು. ಹಲವು ಬಗೆಯ ಸಮಾಜವಾದಗಳು ಪ್ರಚಾರಕ್ಕೆ ಬಂದವು. ಮಾರ್ಕ್ಸ್-ಏಂಗೆಲ್ಸ ರು ಯಾವುದನ್ನು ಕಲ್ಪನಾ<nowiki></nowiki><noinclude></noinclude> h9drh8hw3jw17wgbiyro27eeh0hjkce ಪುಟ:ಕಮ್ಯೂನಿಸಂ.djvu/೧೦೦ 104 88817 323803 210984 2026-06-01T03:44:12Z Shreesha Sharma 7840 /* Proofread */ 323803 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=ವೈಜ್ಞಾನಿಕ ಸಮಾಜವಾದ |left=೯೦|right=}} ಸಮಾಜವೆಂದು ಟೀಕಿಸಿದ್ದರೋ ಅದೇ ವಾದಸರಣಿಯನ್ನು ಮುಂದುವರಿಸಿದರು. ಸ್ನೇಹದ ಮೂಲಕ, ಕ್ರಿಸ್ತಮತದ ದೀನತ್ವದ ಮೂಲಕ, ಮನವನ್ನು ಒಲಿಸಿಕೊಳ್ಳುವುದರ ಮೂಲಕ, ದಾನದ ಮೂಲಕ ಅಲ್ಪ ಸ್ವಲ್ಪ ಸುಧಾರಣೆ ಗಳ ಮೂಲಕ ಮತ್ತು ಮುನಿಸಿಪಾಲಿಟಿಗಳ ಮೂಲಕ ಸಮಾಜವಾದದ ಸ್ಥಾಪನೆಗೆ ನಿಂತರು. ಈ ರೀತಿಯಲ್ಲಿ ಆರಂಭವಾದ ಸುಧಾರಣಾ ಧೋರಣೆ ವಿವಿಧ ದೇಶಗಳಲ್ಲಿ ವಿವಿಧ ಹೆಸರುಗಳಿಂದ ಪ್ರಚಾರಕ್ಕೆ ಬಂದವು. ಹೀಗೆ ಪ್ರಚಾರಕ್ಕೆ ಬಂದವುಗಳಲ್ಲಿ ಇಂಗ್ಲೆಂಡ್ ದೇಶದಲ್ಲಿ ಸ್ಥಾಪನೆ ಹೊಂದಿದ ಫೇಬಿಯನ್ ಸಂಘ (Fabian Society) ಮತ್ತು ಫೇಬಿಯನ್ ತತ್ವದ ಅನುಯಾಯಿಯಾಗಿ ಹೊರಬಿದ್ದ ಬ್ರಿಟಿಷ್ ಕಾರ್ಮಿಕ ಪಕ್ಷ (British Labour Party) ಮುಖ್ಯವಾದವುಗಳು, 1871 ರ ನಂತರ ಕಾರ್ಮಿಕವರ್ಗದ ಚಳವಳಿ ಇಳಿಮುಖವಾಗಲು ಬಂಡವಾಳಶಾಹಿ ವ್ಯವಸ್ಥೆ ಸ್ವಲ್ಪ ಮಟ್ಟಿಗೆ ಚೇತರಿಸಿಕೊಳ್ಳಲು ಇದ್ದ ಅವಕಾಶಗಳೇ ಕಾರಣವಾಗಿದ್ದವು. ಮುಖ್ಯವಾಗಿ ಬಂಡವಾಳಶಾಹಿ ರಾಷ್ಟ್ರಗಳು ವಸಾಹತುಗಳ ಕಡೆ ನುಗ್ಗಿದವು. ಅತ್ಯಧಿಕ ಲಾಭವನ್ನು ವಸಾಹತುಗಳು ಕೊಟ್ಟವು. ಈ ಲಾಭದಿಂದ ಕಾರ್ಮಿಕವರ್ಗದ ಹಲವು ಬೇಡಿಕೆಗಳನ್ನು ಸಣ್ಣ ಪುಟ್ಟ ಪ್ರಮಾಣದಲ್ಲಿ ತಣಿಸಿ, ಕಾರ್ಮಿಕರ ಚಳವಳಿಯನ್ನು ಕುಗ್ಗಿಸಲು ಬಂಡವಾಳ ವರ್ಗಕ್ಕೆ ಸಾಧ್ಯವಾಯಿತು. ಆದರೆ ಇದು ಬಹುಕಾಲ ಸಾಗಲಿಲ್ಲ, ದೀರ್ಘ ಕಾಲ ವಸಾಹತುಗಳ ಶೋಷಣೆಯಾಗಲೀ ಅಥವ ಅಮಿತ ಪ್ರಮಾಣದಲ್ಲಿ ವಸಾಹತುಗಳನ್ನು ಹೊಂದುವುದಕ್ಕಾಗಲೀ ಸಾಧ್ಯವಿರಲಿಲ್ಲ. ಆದುದರಿಂದ ಅಳಿದುಳಿದ ವಸಾಹತುಗಳಿಗಾಗಿ ನೂಕುನುಗ್ಗಲು ಆರಂಭವಾಯಿತು. ವಸಾಹತುಗಳಿಗಾಗಿ ಬಂಡವಾಳಶಾಹಿ ರಾಷ್ಟ್ರಗಳಾದ ಇಂಗ್ಲೆಂಡ್, ಫ್ರ್ರಾಸ್ ಮತ್ತು ಜರ್ಮನಿ ಯುದ್ಧಕ್ಕೆ ನಿಂತವು. ಸುಧಾರಕರು ಬಗೆದದ್ದೇ ಒಂದು ಆದದ್ದು ಇನ್ನೊಂದು, ಬಂಡವಾಳಶಾಹಿ ವ್ಯವಸ್ಥೆ ಸುವ್ಯವಸ್ಥಿತವಾಗಿ ಕೆಲಸ ಮಾಡುವ ಕನಸು ಭಗ್ನವಾಯಿತು. 1900 ರ ನಂತರ ಯುದ್ಧ ಅನಿವಾರ್ಯವಾಗಿ ಯುದ್ಧದ ಕಾರ್ಮೋಡಗಳು ಆಚ್ಛಾದಿಸಿದವು. ಯುದ್ಧ ಪ್ರತಿ ಬಂಡವಾಳಶಾಹಿ ರಾಷ್ಟ್ರ ತನ್ನ ಬಂಡವಾಳಶಾಹಿ ವ್ಯವಸ್ಥೆಯನ್ನು ಉಳಿಸಿಕೊಳ್ಳಲಿಕ್ಕಾಗಿ ಹೂಡುವ ಪರಸ್ಪರಯಾದ ನೀಕಲಹವಾಗಿತ್ತು. ಯುದ್ಧ ಸಂಭವಿಸಿದರೆ ವಿವಿಧ ದೇಶಗಳ ಕಾರ್ಮಿಕ<noinclude></noinclude> h2nmnydbtj3kyrjqemp54trvz75lygr 323808 323803 2026-06-01T03:47:12Z Shreelatha.Halemane 7642 /* Validated */ 323808 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=ವೈಜ್ಞಾನಿಕ ಸಮಾಜವಾದ |left=೯೦|right=}} ಸಮಾಜವೆಂದು ಟೀಕಿಸಿದ್ದರೋ ಅದೇ ವಾದಸರಣಿಯನ್ನು ಮುಂದುವರಿಸಿದರು. ಸ್ನೇಹದ ಮೂಲಕ, ಕ್ರಿಸ್ತಮತದ ದೀನತ್ವದ ಮೂಲಕ, ಮನವನ್ನು ಒಲಿಸಿಕೊಳ್ಳುವುದರ ಮೂಲಕ, ದಾನದ ಮೂಲಕ ಅಲ್ಪ ಸ್ವಲ್ಪ ಸುಧಾರಣೆ ಗಳ ಮೂಲಕ ಮತ್ತು ಮುನಿಸಿಪಾಲಿಟಿಗಳ ಮೂಲಕ ಸಮಾಜವಾದದ ಸ್ಥಾಪನೆಗೆ ನಿಂತರು. ಈ ರೀತಿಯಲ್ಲಿ ಆರಂಭವಾದ ಸುಧಾರಣಾ ಧೋರಣೆ ವಿವಿಧ ದೇಶಗಳಲ್ಲಿ ವಿವಿಧ ಹೆಸರುಗಳಿಂದ ಪ್ರಚಾರಕ್ಕೆ ಬಂದವು. ಹೀಗೆ ಪ್ರಚಾರಕ್ಕೆ ಬಂದವುಗಳಲ್ಲಿ ಇಂಗ್ಲೆಂಡ್ ದೇಶದಲ್ಲಿ ಸ್ಥಾಪನೆ ಹೊಂದಿದ ಫೇಬಿಯನ್ ಸಂಘ (Fabian Society) ಮತ್ತು ಫೇಬಿಯನ್ ತತ್ವದ ಅನುಯಾಯಿಯಾಗಿ ಹೊರಬಿದ್ದ ಬ್ರಿಟಿಷ್ ಕಾರ್ಮಿಕ ಪಕ್ಷ (British Labour Party) ಮುಖ್ಯವಾದವುಗಳು, {{gap}}1871 ರ ನಂತರ ಕಾರ್ಮಿಕವರ್ಗದ ಚಳವಳಿ ಇಳಿಮುಖವಾಗಲು ಬಂಡವಾಳಶಾಹಿ ವ್ಯವಸ್ಥೆ ಸ್ವಲ್ಪ ಮಟ್ಟಿಗೆ ಚೇತರಿಸಿಕೊಳ್ಳಲು ಇದ್ದ ಅವಕಾಶಗಳೇ ಕಾರಣವಾಗಿದ್ದವು. ಮುಖ್ಯವಾಗಿ ಬಂಡವಾಳಶಾಹಿ ರಾಷ್ಟ್ರಗಳು ವಸಾಹತುಗಳ ಕಡೆ ನುಗ್ಗಿದವು. ಅತ್ಯಧಿಕ ಲಾಭವನ್ನು ವಸಾಹತುಗಳು ಕೊಟ್ಟವು. ಈ ಲಾಭದಿಂದ ಕಾರ್ಮಿಕವರ್ಗದ ಹಲವು ಬೇಡಿಕೆಗಳನ್ನು ಸಣ್ಣ ಪುಟ್ಟ ಪ್ರಮಾಣದಲ್ಲಿ ತಣಿಸಿ, ಕಾರ್ಮಿಕರ ಚಳವಳಿಯನ್ನು ಕುಗ್ಗಿಸಲು ಬಂಡವಾಳ ವರ್ಗಕ್ಕೆ ಸಾಧ್ಯವಾಯಿತು. ಆದರೆ ಇದು ಬಹುಕಾಲ ಸಾಗಲಿಲ್ಲ, ದೀರ್ಘ ಕಾಲ ವಸಾಹತುಗಳ ಶೋಷಣೆಯಾಗಲೀ ಅಥವ ಅಮಿತ ಪ್ರಮಾಣದಲ್ಲಿ ವಸಾಹತುಗಳನ್ನು ಹೊಂದುವುದಕ್ಕಾಗಲೀ ಸಾಧ್ಯವಿರಲಿಲ್ಲ. ಆದುದರಿಂದ ಅಳಿದುಳಿದ ವಸಾಹತುಗಳಿಗಾಗಿ ನೂಕುನುಗ್ಗಲು ಆರಂಭವಾಯಿತು. ವಸಾಹತುಗಳಿಗಾಗಿ ಬಂಡವಾಳಶಾಹಿ ರಾಷ್ಟ್ರಗಳಾದ ಇಂಗ್ಲೆಂಡ್, ಫ್ರ್ರಾಸ್ ಮತ್ತು ಜರ್ಮನಿ ಯುದ್ಧಕ್ಕೆ ನಿಂತವು. ಸುಧಾರಕರು ಬಗೆದದ್ದೇ ಒಂದು ಆದದ್ದು ಇನ್ನೊಂದು, ಬಂಡವಾಳಶಾಹಿ ವ್ಯವಸ್ಥೆ ಸುವ್ಯವಸ್ಥಿತವಾಗಿ ಕೆಲಸ ಮಾಡುವ ಕನಸು ಭಗ್ನವಾಯಿತು. {{gap}}1900 ರ ನಂತರ ಯುದ್ಧ ಅನಿವಾರ್ಯವಾಗಿ ಯುದ್ಧದ ಕಾರ್ಮೋಡಗಳು ಆಚ್ಛಾದಿಸಿದವು. ಯುದ್ಧ ಪ್ರತಿ ಬಂಡವಾಳಶಾಹಿ ರಾಷ್ಟ್ರ ತನ್ನ ಬಂಡವಾಳಶಾಹಿ ವ್ಯವಸ್ಥೆಯನ್ನು ಉಳಿಸಿಕೊಳ್ಳಲಿಕ್ಕಾಗಿ ಹೂಡುವ ಪರಸ್ಪರಯಾದ ನೀಕಲಹವಾಗಿತ್ತು. ಯುದ್ಧ ಸಂಭವಿಸಿದರೆ ವಿವಿಧ ದೇಶಗಳ ಕಾರ್ಮಿಕ<noinclude></noinclude> m8jua1hebh32gtcv9cr19u3sqspkgfq ಪುಟ:ಕಮ್ಯೂನಿಸಂ.djvu/೧೦೧ 104 88818 323809 210985 2026-06-01T03:51:30Z Shreesha Sharma 7840 /* Proofread */ 323809 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=ಕಾರ್ಯರಂಗದಲ್ಲಿ ಮಾರ್ಕ್ಸ್‌ವಾದ|left=|right=೯೧.}} ವರ್ಗಗಳು ಪರಸ್ಪರ ಕಾದಾಡುವ ಪ್ರಮೇಯ ಬಂದಿತು ಈ ಸಮಯದಲ್ಲಿ ನೈಜ ಮಾರ್ಕ್ಸ್ ವಾದಿಗಳು ಕಾರ್ಮಿಕವರ್ಗವನ್ನು ಎಚ್ಚರಿಸಿ ಯುದ್ಧವನ್ನು ಬಹಿಷ್ಕರಿಸುವಂತೆಯೂ ಯುದ್ಧಕ್ಕೆ ಕಾರಣವಾದ ಬಂಡವಾಳ ಆರ್ಥಿಕ ವ್ಯವಸ್ಥೆಯನ್ನು ಮೂಲೋತ್ಪಾಟನೆ ಮಾಡುವಂತೆಯೂ ಕರೆಯಿತ್ತರು. ಆದರೆ ಸುಧಾರಣಾ ಸಮಾಜವಾದಿಗಳ (Reformists) ಮಾರ್ಗವೇ ಬೇರೆಯಾಗಿತ್ತು. ಬಂಡವಾಳವರ್ಗದ ಯುದ್ದ ಸಿದ್ಧತೆಗೆ ಸಹಾಯಮಾಡಲು ನಿಂತರು. ಯುದ್ಧವನ್ನು ತಾಯ್ನಾಡಿನ ಸಂರಕ್ಷಣಾ ಯುದ್ಧವೆಂದು ಬೊಬ್ಬೆ ಇಟ್ಟರು, ಕಾರ್ಮಿಕವರ್ಗಕ್ಕೆ ದ್ರೋಹಬಗೆಯುವ ಸುಧಾರಣಾತ ದಿಂದಲೂ ಮತ್ತು ಸಮಯಸಾಧಕ ಮುಂದಾಳುಗಳಿಂದಲೂ ಕಾರ್ಮಿಕವರ್ಗ ಒಡೆದು ಚೂರು ಚೂರಾಯಿತು. ಒಂದು ದೇಶದ ಕಾರ್ಮಿಕ ವರ್ಗದ ಮೇಲೆ ಇನ್ನೊಂದು ದೇಶದ ಕಾರ್ಮಿಕವರ್ಗ ಯುದ್ದಕ್ಕೆ ನಿಂತಿತು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ರಷ್ಯಾ ದೇಶದ ಕಾರ್ಮಿಕ ಮುಖಂಡನೂ ಆಜನ್ಮ ಕ್ರಾಂತಿಕಾರಿಯೂ ಆದ ಲೆನಿನ್ನನ ವಾಣಿ ಕೇಳ ಬಂದಿತು, 1 ಸುಧಾರಕ ಕಾರ್ಮಿಕಮುಖಂಡರ ಮುಖಹೇಡಿತನವನ್ನೂ, ————————— (1) ಲೆನಿನ್ : (1870-1924)-22 ನೇ ಏಪ್ರಿಲ್ 1870 ರಲ್ಲಿ ರಷ್ಯದ ko ಬ್ರಿಸ್ಟ್ (ಈಗ ಯುನಾಸ್ ಎಂದು ಹೆಸರು) ಎಂಬ ಸ್ಥಳದಲ್ಲಿ ಜನಿಸಿದನು. ಈತನ ತಂದೆ ಇಲ್ಯಾ ನಿಕಲಾ ಯಿಚ್ ಯುನಾನ್, ಸಿಂಬ್ರಿಸ್ಟ್ ಪ್ರಾಂತ್ಯದ ಶಾಲೆಗಳ ಇನ್ಸ್‌ಪೆಕ್ಟರ್ ಆಗಿದ್ದರು, ತನ್ನ ವಿದ್ಯಾರ್ಥಿ ಜೀವನದಲ್ಲೇ ಕ್ರಾಂತಿ ಕಾರೀ ಚಟವಟಿಕೆಗಳ ಮೂಲಕ ಸರ್ಕಾರದ ಗಮನಕ್ಕೆ ಬಂದಿದ್ದನು. ಈತನ ಅಣ್ಣ ಕ್ರಾಂತಿಕಾರಕ ಚಟವಟಕೆಗಳಿಗಾಗಿ ಗಲ್ಲಿಗೇರಿಸಲ್ಪಟ್ಟ ಧ್ವನು, ಲೆನಿನ್ ಕೆಲವು ಕಾಲ ವಕೀಲವೃತ್ತಿಯಲ್ಲಿದ್ದು, ತರುವಾಯ ಪೀಟರ್ ಬಡ್ಸ್ ನಗರದಲ್ಲಿದ್ದ ಮಾರ್ಕ್ಸ್‌ವಾದೀ ಕಾರ್ಮಿಕರ ಗುಂಪನ್ನು ಸೇರಿದನು. ರಷ್ಯನ್ ಕಾರ್ಮಿಕರ ಮುಕ್ತಿಯನ್ನು ಮಾರ್ಕ್‌ ರತ್ನದಲ್ಲಿ ಕಂಡನು, ಮಾರ್ಕ್ ತತ್ತ್ವವನ್ನು ರಷ್ಯಾದ ಪರಿಸ್ಥಿತಿಗೆ ಅನ್ವಯವಾಡಿ, ರಷ್ಯಾದ ಕಾರ್ಮಿಕರು ಕೈಗೊಳ್ಳ ಬೇಕಾದ ಪಥವನ್ನು ಸೂಚಿಸಿದನು. ಈತನ ನೇತೃತ್ವದಲ್ಲಿ ಒಂದುಗೂಡಿದ ಕಾರ್ಮಿಕಪಕ್ಷ ಬಿ ವಿಕ್ಸ್ ಎಂಬ ಹೆಸರು ಪಡೆಯಿತು, ಸ್ವಾಮ್ಮವರ್ಗದ ನೇತೃತ್ವದಲ್ಲಿ ಸಾಂಕುಶ ಪ್ರಭುತ್ವದ ಸ್ಥಾಪನೆಗಾಗಿ ನಡೆಯುವ ಕ್ರಾಂತಿಯಲ್ಲೇ ಕಾರ್ಮಿಕರು ಸಂತೃಪ್ತರಾಗದೆ ಸಮಾಜವಾದೀ ಕ್ರಾಂತಿಯ ಮೂಲಕ ಸಮಾಜವಾದೀ ಸಮಾಜದ ಸ್ಥಾಪನೆಗೆ ಕಾಂತಿಯನ್ನು ಮುಂದುವರಿಸಬೇಕೆಂದು ಕರೆ ಕೊಟ್ಟನು, ಈತನ ನೇತೃತ್ವದಲ್ಲಿ ಕಾರ್ಮಿಕರ ಕ್ರಾಂತಿ ಯಶಸ್ವಿಯಾಯಿತು.<noinclude></noinclude> f43rcm77h8szt5chbbs75s91ek42kyw 323810 323809 2026-06-01T03:53:28Z Shreelatha.Halemane 7642 /* Validated */ 323810 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=ಕಾರ್ಯರಂಗದಲ್ಲಿ ಮಾರ್ಕ್ಸ್‌ವಾದ|left=|right=೯೧.}} ವರ್ಗಗಳು ಪರಸ್ಪರ ಕಾದಾಡುವ ಪ್ರಮೇಯ ಬಂದಿತು ಈ ಸಮಯದಲ್ಲಿ ನೈಜ ಮಾರ್ಕ್ಸ್ ವಾದಿಗಳು ಕಾರ್ಮಿಕವರ್ಗವನ್ನು ಎಚ್ಚರಿಸಿ ಯುದ್ಧವನ್ನು ಬಹಿಷ್ಕರಿಸುವಂತೆಯೂ ಯುದ್ಧಕ್ಕೆ ಕಾರಣವಾದ ಬಂಡವಾಳ ಆರ್ಥಿಕ ವ್ಯವಸ್ಥೆಯನ್ನು ಮೂಲೋತ್ಪಾಟನೆ ಮಾಡುವಂತೆಯೂ ಕರೆಯಿತ್ತರು. ಆದರೆ ಸುಧಾರಣಾ ಸಮಾಜವಾದಿಗಳ (Reformists) ಮಾರ್ಗವೇ ಬೇರೆಯಾಗಿತ್ತು. ಬಂಡವಾಳವರ್ಗದ ಯುದ್ದ ಸಿದ್ಧತೆಗೆ ಸಹಾಯಮಾಡಲು ನಿಂತರು. ಯುದ್ಧವನ್ನು ತಾಯ್ನಾಡಿನ ಸಂರಕ್ಷಣಾ ಯುದ್ಧವೆಂದು ಬೊಬ್ಬೆ ಇಟ್ಟರು, ಕಾರ್ಮಿಕವರ್ಗಕ್ಕೆ ದ್ರೋಹಬಗೆಯುವ ಸುಧಾರಣಾತ ದಿಂದಲೂ ಮತ್ತು ಸಮಯಸಾಧಕ ಮುಂದಾಳುಗಳಿಂದಲೂ ಕಾರ್ಮಿಕವರ್ಗ ಒಡೆದು ಚೂರು ಚೂರಾಯಿತು. ಒಂದು ದೇಶದ ಕಾರ್ಮಿಕ ವರ್ಗದ ಮೇಲೆ ಇನ್ನೊಂದು ದೇಶದ ಕಾರ್ಮಿಕವರ್ಗ ಯುದ್ದಕ್ಕೆ ನಿಂತಿತು. {{gap}}ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ರಷ್ಯಾ ದೇಶದ ಕಾರ್ಮಿಕ ಮುಖಂಡನೂ ಆಜನ್ಮ ಕ್ರಾಂತಿಕಾರಿಯೂ ಆದ ಲೆನಿನ್ನನ ವಾಣಿ ಕೇಳ ಬಂದಿತು, 1 ಸುಧಾರಕ ಕಾರ್ಮಿಕಮುಖಂಡರ ಮುಖಹೇಡಿತನವನ್ನೂ, ————————— {{gap}}(1) ಲೆನಿನ್ : (1870-1924)-22 ನೇ ಏಪ್ರಿಲ್ 1870 ರಲ್ಲಿ ರಷ್ಯದ ko ಬ್ರಿಸ್ಟ್ (ಈಗ ಯುನಾಸ್ ಎಂದು ಹೆಸರು) ಎಂಬ ಸ್ಥಳದಲ್ಲಿ ಜನಿಸಿದನು. ಈತನ ತಂದೆ ಇಲ್ಯಾ ನಿಕಲಾ ಯಿಚ್ ಯುನಾನ್, ಸಿಂಬ್ರಿಸ್ಟ್ ಪ್ರಾಂತ್ಯದ ಶಾಲೆಗಳ ಇನ್ಸ್‌ಪೆಕ್ಟರ್ ಆಗಿದ್ದರು, ತನ್ನ ವಿದ್ಯಾರ್ಥಿ ಜೀವನದಲ್ಲೇ ಕ್ರಾಂತಿ ಕಾರೀ ಚಟವಟಿಕೆಗಳ ಮೂಲಕ ಸರ್ಕಾರದ ಗಮನಕ್ಕೆ ಬಂದಿದ್ದನು. ಈತನ ಅಣ್ಣ ಕ್ರಾಂತಿಕಾರಕ ಚಟವಟಕೆಗಳಿಗಾಗಿ ಗಲ್ಲಿಗೇರಿಸಲ್ಪಟ್ಟ ಧ್ವನು, ಲೆನಿನ್ ಕೆಲವು ಕಾಲ ವಕೀಲವೃತ್ತಿಯಲ್ಲಿದ್ದು, ತರುವಾಯ ಪೀಟರ್ ಬಡ್ಸ್ ನಗರದಲ್ಲಿದ್ದ ಮಾರ್ಕ್ಸ್‌ವಾದೀ ಕಾರ್ಮಿಕರ ಗುಂಪನ್ನು ಸೇರಿದನು. ರಷ್ಯನ್ ಕಾರ್ಮಿಕರ ಮುಕ್ತಿಯನ್ನು ಮಾರ್ಕ್‌ ರತ್ನದಲ್ಲಿ ಕಂಡನು, ಮಾರ್ಕ್ ತತ್ತ್ವವನ್ನು ರಷ್ಯಾದ ಪರಿಸ್ಥಿತಿಗೆ ಅನ್ವಯವಾಡಿ, ರಷ್ಯಾದ ಕಾರ್ಮಿಕರು ಕೈಗೊಳ್ಳ ಬೇಕಾದ ಪಥವನ್ನು ಸೂಚಿಸಿದನು. ಈತನ ನೇತೃತ್ವದಲ್ಲಿ ಒಂದುಗೂಡಿದ ಕಾರ್ಮಿಕಪಕ್ಷ ಬಿ ವಿಕ್ಸ್ ಎಂಬ ಹೆಸರು ಪಡೆಯಿತು, ಸ್ವಾಮ್ಮವರ್ಗದ ನೇತೃತ್ವದಲ್ಲಿ ಸಾಂಕುಶ ಪ್ರಭುತ್ವದ ಸ್ಥಾಪನೆಗಾಗಿ ನಡೆಯುವ ಕ್ರಾಂತಿಯಲ್ಲೇ ಕಾರ್ಮಿಕರು ಸಂತೃಪ್ತರಾಗದೆ ಸಮಾಜವಾದೀ ಕ್ರಾಂತಿಯ ಮೂಲಕ ಸಮಾಜವಾದೀ ಸಮಾಜದ ಸ್ಥಾಪನೆಗೆ ಕಾಂತಿಯನ್ನು ಮುಂದುವರಿಸಬೇಕೆಂದು ಕರೆ ಕೊಟ್ಟನು, ಈತನ ನೇತೃತ್ವದಲ್ಲಿ ಕಾರ್ಮಿಕರ ಕ್ರಾಂತಿ ಯಶಸ್ವಿಯಾಯಿತು.<noinclude></noinclude> mcubn02e9fbdkq7yjf4bevt2d0ri126 ಪುಟ:ಕಮ್ಯೂನಿಸಂ.djvu/೧೦೨ 104 88819 323826 210986 2026-06-01T04:36:48Z Vikashegde 1258 /* Proofread */ 323826 proofread-page text/x-wiki <noinclude><pagequality level="3" user="Vikashegde" />{{rh|center=ವೈಜ್ಞಾನಿಕ ಸಮಾಜವಾದ|left=೯೨|right=}}</noinclude>ಕಾರ್ಮಿಕವರ್ಗಕ್ಕೆ ಅವರು ಬಗೆದ ದ್ರೋಹವನ್ನೂ ಮತ್ತು ಅವರುಗಳು ಪ್ರಸಾರಮಾಡಿದ ತತ್ತ್ವವನ್ನೂ ಲೆನಿನ್ ಕಟುವಾಗಿ ಮೂದಲಿಸಿದನು. ಸಾಮ್ರಾಜ್ಯವಾದಿ ಯುದ್ಧವನ್ನು (Imperialist war) ಕಾರ್ಮಿಕರು ಬಹಿಷ್ಕರಿಸುವಂತೆಯೂ ಯುದ್ಧಕ್ಕೆ ಆಸರೆಯಾಗಿರುವ ಬಂಡವಾಳ ಆರ್ಥಿಕ ವ್ಯವಸ್ಥೆಯನ್ನು ನಾಶಪಡಿಸುವಂತೆಯೂ ಮತ್ತು ಬಂಡವಾಳವರ್ಗದ ಮೇಲೆ ಯುದ್ಧವನ್ನು ಘೋಷಿಸುವಂತೆಯೂ ಕರೆಯಿತ್ತನು. ಆತನ ವಾಣಿ ಯುದ್ಧಮಯ ವಾತಾವರಣದಲ್ಲಿ ಬಂಡವಾಳವರ್ಗವನ್ನು ಸಿಡಿಲಿನಂತೆ ತಟ್ಟಿತು. ಸುಧಾರಕರು ಕಾರ್ಮಿಕವರ್ಗವನ್ನು ಎಳೆದೊಯ್ದು ತಪ್ಪುಹಾದಿ ಬಯಲಾಯಿತು. ಲೆನಿನ್ ತನ್ನ ಕರೆಯನ್ನು ಕಾರ್ಯಗತಮಾಡಲು 1919 ರಲ್ಲಿ ಹೊಸ ಕಾರ್ಮಿಕವರ್ಗದ ರಂಗವೊಂದನ್ನು ರಚಿಸಿದನು. ಈ ರಂಗ ಸಮಾಜವಾದದ ಇತಿಹಾಸದಲ್ಲಿ “ಮೂರನೇ ಅಂತರರಾಷ್ಟ್ರೀಯ” (Third International) ಎಂದು ಹೆಸರು ಪಡೆದಿದೆ. ಲೆನಿನ್ ಮಾರ್ಕ್ಸ್-ಏಂಗೆಲ್ಸರ ತತ್ತ್ವ ಸಮುಚ್ಚಯದ ಆಧಾರದ ಮೇಲೆ ಹೊಸ ಸಿದ್ಧಾಂತವೊಂದನ್ನು ರಚಿಸಿದನು. ಸಮಾಜವಾದೀ ಕ್ರಾಂತಿಗೆ ಕರೆಯಿತ್ತನು. {{gap}}ಲೆನಿನ್ನನ ನೂತನ ಸಿದ್ದಾಂತ ಸಮಾಜವಾದದ ಮುನ್ನಡೆಯಲ್ಲಿ ಅತಿಪ್ರಾಮುಖ್ಯವಾದುದು. ಸುಧಾರಕರು ಮಾರ್ಕ್ಸ್‌ವಾದದಲ್ಲಿರುವ ಚೇತನಾ ಶಕ್ತಿ, ಮಾರ್ಕ್ಸ್-ಏಂಗೆಲ್ಸರ ವಿಮರ್ಶಾಕ್ರಮ, ಆ ವಾದದ ಚಾರಿತ್ರಿಕ ಸನ್ನಿವೇಶ ಮತ್ತು ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಉಂಟಾಗಿರುವ ಬದಲಾವಣೆಗಳು ಇವುಗಳನ್ನು ತಿಳಿಯಲು ಅಸಮರ್ಥರಾಗಿ ದಾರಿ ತಪ್ಪಿದವರೆಂದನು. ಮಾರ್ಕ್ಸ್-ಏಂಗೆಲ್ಯರು ತಮ್ಮ ವೈಜ್ಞಾನಿಕ ಸಮಾಜವಾದದ ರಚನೆಗಾಗಿ 19 ನೇ ಶತಮಾನದಲ್ಲಿ ವಿಮರ್ಶೆಮಾಡಿದ ಬಂಡವಾಳ ಆರ್ಥಿಕ ವ್ಯವಸ್ಥೆಯನ್ನು ಪುನಃ ವಿಮರ್ಶೆಗೊಳಪಡಿಸಿ ಅದರಲ್ಲಿ ಉಂಟಾಗಿರುವ ಬದಲಾವಣೆಗಳನ್ನು ಲೆನಿನ್ ನಿರೂಪಿಸಿದನು. ಈಗ 20 ನೇ ಶತಮಾನದಲ್ಲಿ ಬಂಡವಾಳ ಆರ್ಥಿಕವ್ಯವಸ್ಥೆ ಸಾಮ್ರಾಜ್ಯವಾದೀ ರೂಪವನ್ನು (Imperialism) ಹೊಂದಿರುವುದಾಗಿ ವಾದಿಸಿದನು. ಈ ಅವಸ್ಥೆಯಲ್ಲಿ ಬಂಡವಾಳ ಆರ್ಥಿಕ ವ್ಯವಸ್ಥೆ ಮರಣಾವಸ್ಥೆಯಲ್ಲಿದ್ದು (Moribund) ಅದರಿಂದ ಹೊಮ್ಮು<noinclude></noinclude> 1clc08vlggicwupvuxij3o91arv0hs6 ಪುಟ:ಕಮ್ಯೂನಿಸಂ.djvu/೨೯ 104 89366 323730 323367 2026-05-31T16:52:03Z Shreelatha.Halemane 7642 /* Validated */ 323730 proofread-page text/x-wiki <noinclude><pagequality level="4" user="Shreelatha.Halemane" /></noinclude>{{xxx-larger|{{center|'''ಕಲ್ಪನಾ ಮತ್ತು ವೈಜ್ಞಾನಿಕ ಸಮಾಜ ವಾದಗಳು.'''}}}} {{center|ಅಧ್ಯಾಯ-2}} {{gap}}1848 ಅತಿ ಮುಖ್ಯವಾದ ವರ್ಷ. ಈ ವರ್ಷದ ಜೂನ್ ತಿಂಗಳಲ್ಲಿ ಮಾರ್ಕ್ಸ್ ಮತ್ತು ಏಂಗೆಲ್ಸರು ತಮ್ಮ ತತ್ತ್ವದ ತಿರುಳನ್ನು ಸಂಕ್ಷಿಪ್ತವಾಗಿ “ಸಮವಾದಿಗಳ ಪ್ರಣಾಳಿಕೆ" (Communist Manifesto) ಎಂಬ ಗ್ರಂಥದ ಮೂಲಕ ಪ್ರಕಟಪಡಿಸಿದರು. ಇವರು ಈ ಸಂದರ್ಭದಲ್ಲಿ ತಮ್ಮದೇ ಆದ ಸಮಾಜವಾದೀ ತತ್ತ್ವವನ್ನು ಪ್ರಕಟಿಸುವುದಕ್ಕೂ ತಾವು ಪ್ರಕಟಿಸಿದ ಗ್ರಂಥಕ್ಕೆ “ಸಮವಾದಿಗಳ ಪ್ರಣಾಳಿಕೆ” ಎಂದು ಹೆಸರು ಇಡುವುದಕ್ಕೂ ಕಾರಣಗಳಿದ್ದವು. ಇವುಗಳ ಪರಿಚಯ ಮಾರ್ಕ್ಸ್-ಏಂಗೆಲ್ಸರು ಪ್ರತಿಪಾದಿಸಿರುವ ಸಮಾಜವಾದೀ ತತ್ತ್ವದ ಸ್ವರೂಪ, ಅದರ ವೈಶಿಷ್ಟ್ಯತೆ ಮತ್ತು ಸಮಾಜವಾದದ ಇತಿಹಾಸದಲ್ಲಿ ಮಾರ್ಕ್ಸ್ ವಾದದ ಪಾತ್ರವನ್ನು ತಿಳಿಯಲು ಸಾಧಕವಾಗಿದೆ. {{gap}}ಮಾರ್ಕ್ಸ್ ಹತ್ತೊಂಬತ್ತನೇ ಶತಮಾನದ ಆದಿಭಾಗದಲ್ಲಿ ಪ್ರಚಾರದಲ್ಲಿದ್ದ ಸಮಾಜವಾದೀ ತತ್ತ್ವಗಳಿಗೆ ಮನಸೋತನು. ಅವುಗಳ ಅಧ್ಯಯನಕ್ಯಾಗಿ ಸಮಾಜವಾದೀ ತತ್ತ್ವಗಳಿಗೆ ತೌರುಮನೆಯಂತಿದ್ದ ಫ್ರಾನ್ಸ್ ದೇಶಕ್ಕೆ ಬಂದನು. ಹಾಗೆಯೇ ಮಾರ್ಕ್ಸ್‌ನ ಜೀವನದ ಸಹೋದ್ಯೋಗಿ {{rule}} {{smaller|(1) ಕಾರ್ಲ್ ಮಾರ್ಕ್ಸ್ (1818-1883) – 5ನೇ ಮೇ 1818 ರಲ್ಲಿ ಜರ್ಮನೀ ದೇಶದ ಟೀರ್ ಎಂಬ ಊರಿನಲ್ಲಿ ಜನಿಸಿದನು. ಈತನ ತಂದೆ ವಕೀಲ ವೃತ್ತಿಯವರು ಟೀ‌ರ್‍ನಲ್ಲಿ ಮಾರ್ಕ್ಸ್ ತನ್ನ ಪ್ರಾರಂಭದ ವ್ಯಾಸಂಗಗಳನ್ನು ಮುಗಿಸಿ, ಬಾನ್ ಮತ್ತು ಬರ್ಲಿನ್ ವಿಶ್ವವಿದ್ಯಾನಿಲಯಗಳಲ್ಲಿ ವ್ಯಾಸಂಗ ನಡೆಸಿದನು. ಸಮಾಜದ ಆಗು ಹೋಗುಗಳನ್ನು ತಿಳಿಯಲು ಯತ್ನಿಸಿ ಅಂದು ವಿಖ್ಯಾತರಾಗಿದ್ದ ಹೆಗೆಲ್ ಮತ್ತು ಪೂಯರ್ ಬಾಕ್ ಎಂಬ ತತ್ವವೇತ್ತಿಗಳ ಅನುಯಾಯಿಯಾದನು. ಆದರೆ ಬೆಳಕು ಸಿಗಲಿಲ್ಲ. ಸಮಾಜದ ಆರ್ಥಿಕ ವ್ಯವಸ್ಥೆಯ ಅರಿವಿನಲ್ಲಿ ಸಮಾಜದ ಆಗು ಹೋಗುಗಳು ಅಡಗಿರುವುದನ್ನು ಕಂಡನು. ಭೌತವಾದಿಯಾದನು. ತನ್ನ ಸಂದೇಶವನ್ನು ಸಾರಲು ಸಿದ್ದನಾದನು.}} {{smaller|{{gap}}ಜರ್ಮನಿಯಲ್ಲಿ ಅಂದು ಪ್ರಗತಿ ವಿರುದ್ದ ವಾತಾವರಣವಿದ್ದುದರಿಂದ ವಿಶ್ವವಿದ್ಯಾನಿಲಯದಲ್ಲಿ ಅಧ್ಯಾಪಕ ವೃತ್ತಿಯನ್ನು ಅವಲಂಬಿಸುವುದು ಕಷ್ಟವಾಯಿತು, ಕಲೋನ್ ನಗರದಲ್ಲಿ ಪ್ರಕಟವಾಗುತ್ತಲ್ಲಿದ್ದ ತೀವ್ರಗಾಮಿ ಬೂ‌ರ್‌ಶ್ವಾ ಪತ್ರಿಕೆಯ}}<noinclude></noinclude> cdixot8ya4x3l2mkivktgzlmkwk0zm6 ಪುಟ:ಕಮ್ಯೂನಿಸಂ.djvu/೩೦ 104 89367 323731 323366 2026-05-31T16:53:21Z Shreelatha.Halemane 7642 /* Validated */ 323731 proofread-page text/x-wiki <noinclude><pagequality level="4" user="Shreelatha.Halemane" />{{rh|center=ವೈಜ್ಞಾನಿಕ ಸಮಾಜ ವಾದ|left=೨೨|right=}}</noinclude>ಏಂಗೆಲ್ಸ್ ಸಹ ಬಂದನು. ಸಮಾಜವಾದೀ ತತ್ತ್ವ ನಿರೂಪಣೆಯಲ್ಲಿ ಗೊಂದಲವನ್ನು ಮಾರ್ಕ್ಸ್-ಏಂಗೆಲ್ಪರು ಕಂಡರು. ಆ ಅಧ್ಯಯನ ಪ್ರಚಾರದಲ್ಲಿದ್ದ ಸಮಾಜವಾದೀ ತತ್ತ್ವಗಳ ನಿಷ್ಪ್ರಯೋಜಕತೆಯನ್ನು ವ್ಯಕ್ತಪಡಿಸಿತು. {{rule}} {{smaller|ಸಂಪಾದಕನಾದನು. ಆದರೆ ಕೆಲವು ಕಾಲದಲ್ಲೇ ಪತ್ರಿಕೆಯ ಮಾಲೀಕರಿಂದ ಒತ್ತಾಯ ಬಂದು ಸಂಪಾದಕತ್ವಕ್ಕೆ ರಾಜೀನಾಮೆ ಇತ್ತನು. ಫ್ರಾನ್ಸ್ ದೇಶದ ಸಮಾಜವಾದೀ ತತ್ತ್ವದಿಂದ ಆಕರ್ಷಿಸಲ್ಪಟ್ಟು, ಅದರ ಅಧ್ಯಯನಕ್ಕಾಗಿ ಪ್ಯಾರಿಸ್ ನಗರಕ್ಕೆ ಬಂದನು. ಅಲ್ಲಿ ಸಮಾಜವಾದಿ ಚಳವಳಿಯಲ್ಲಿ ಭಾಗವಹಿಸಿದನು. 1845 ರಲ್ಲಿ ಪ್ಯಾರಿಸ್ ನಗರದಿಂದ ಹೊರದೂಡಲ್ಪಟ್ಟು, ಬ್ರಸಲ್ಸ್ ನಗರಕ್ಕೆ ಬಂದನು. ಅಲ್ಲಿಂದಲೂ ಸಹ 1848ರಲ್ಲಿ ಹೊರದೂಡಲ್ಪಟ್ಟು ತನ್ನ ಜೀವನದ ಅಂತ್ಯದವರೆಗೂ ಲಂಡನ್ ನಗರದಲ್ಲೇ ನೆಲೆಸಿದನು.}} {{smaller|ಈ ಪ್ರತಿಭಾನ್ವಿತನ ಜೀವನ ಚರಿತ್ರೆಯನ್ನು ಪ್ರಾನ್ಸ್ ಮೆಹರಿಂಗ್‌ರವರು ಅತ್ಯಂತ ವಿಹಂಗಮವಾಗಿ ಚಿತ್ರಿಸಿದ್ದಾರೆ. ಅಗತ್ಯವಾಗಿ ಓದಲೇಬೇಕು (Karl Marx: Story of His Life: By F. Mehring, Bodley Flead, London.)}} {{smaller|(2) ಫ್ರೆಡರಿಕ್ ಏಂಗಲ್ಸ್ (1820-1895)-28ನೇ ನವಂಬರ್ 1820ರಲ್ಲಿ ಜರ್ಮನೀ ದೇಶದ ಬಾರ್‌ಮನ್ ಎಂಬ ಊರಿನಲ್ಲಿ ಜನಿಸಿದನು. ಈತನ ತಂದೆ ಹತ್ತಿ ಕಾರ್ಖಾನೆಯ ಮಾಲೀಕರು. ಮಾರ್ಕ್ಸ್ ಮತ್ತು ಏಂಗೆಲ್ಸ್ರ ಸಮಾಗಮ ನಡದು ಈರ್ವರೂ ಏಕಾಭಿಪ್ರಾಯದಿಂದಿರುವುದನ್ನು ಕಂಡರು. 1848ರಲ್ಲಿ ಮಾರ್ಕ್ಸ್ ಪ್ರಕಟಿಸಿದ ಕಮ್ಯುನಿಸ್ಟ್‌ರ ಪ್ರಣಾಳಿಕೆಯ ಬರೆವಣಿಗೆಗೆ ನೆರವಾದನು ಇಂಗ್ಲೆಂಡಿನಲ್ಲಿ ತನ್ನ ತಂದೆಯ ಹತ್ತಿಬಟ್ಟೆಯ ಗಿರಣಿಯೊಂದರಲ್ಲಿದ್ದುಕೊಂಡು ಮಾರ್ಕ್ಸ್‌ಗೆ ನೆರವಾಗಿ ನಿಂತನು. ಮಾರ್ಕ್ಸ್-ಏಂಗೆಲ್ಸ್ರ ಸ್ನೇಹ ವರ್ಣಿಸಲಸಾಧ್ಯವಾದದ್ದು. ಅದೊಂದು ಚರಿತ್ರಾರ್ಹ ಅಮರಗೆಳೆತನ. ಮಾರ್ಕ್ಸ್ ಅತ್ಯಂತ ಬಡತನಕ್ಕೆ ಸಿಕ್ಕಿ ನರಳುತ್ತಿರುವಾಗ ಏಂಗೆಲ್ಸ್ ಆತನ ಸಹಾಯಕ್ಕೆ ಬಂದನು. ಏಂಗೆಲ್ಸ್‌ನ ಸಹಾಯವಿಲ್ಲದಿದ್ದರೆ ಮಾರ್ಕ್ಸ್ ತನ್ನ ಅತಿ ಮುಖ್ಯ ಗ್ರಂಥವಾದ 'ಕ್ಯಾಪಿಟಲ್' ಎಂಬ ಗ್ರಂಥವನ್ನು ಬರೆದು ಮುಗಿಸುತ್ತಿದ್ದನೋ ಇಲ್ಲವೋ ತಿಳಿಯದು.}} {{smaller|ವೈಜ್ಞಾನಿಕ ಸಮಾಜವಾದ ಮಾರ್ಕ್ಸ್‌ವಾದವೆಂದು ಹೆಸರು ಪಡೆದಿದ್ದರೂ ಏಂಗೆಲ್ಸ್ ಆ ತತ್ತ್ವ ಪ್ರತಿಪಾದನೆಯಲ್ಲಿ ಸಮಭಾಗಿ. ಮಾರ್ಕ್ಸ್ ಸ್ಥಾನಮೂರ್ತಿಯ ಹಾಗೆ ಸಂಶೋಧನೆಯಲ್ಲಿ ತೊಡಗಿದ್ದರೆ, ಏಂಗೆಲ್ಸ್ ಆ ಸಂಶೋಧನೆಯ ಜೊತೆಗೆ ತನ್ನ ಶೋಧನೆಯನ್ನೂ ಸೇರಿಸಿ ವೈಜ್ಞಾನಿಕ ಸಮಾಜವಾದವನ್ನು ಪ್ರಸಾರಮಾಡುವ ಉತ್ಸವಮೂರ್ತಿಯಾದನು.}} {{smaller|ಈತನ ಜೀವನ ಚರಿತ್ರೆಯನ್ನು ಸೆಲ್ಡಾ ಕೆ ಕೋಟ್ಸ್ ರವರು ಬಹು ಸುಂದರವಾಗಿ ಚಿತ್ರಿಸಿದ್ದಾರೆ. (The Life and Teachings of Friedrich Engels: By Zelda K coates : Lawrence and Wishart, Ltd., London)}}<noinclude></noinclude> 1swhrqawsqlgz44k0rdxaxk13c3ee5t ಪುಟ:ಕಮ್ಯೂನಿಸಂ.djvu/೩೧ 104 89368 323683 224104 2026-05-31T12:05:23Z A826 6806 /* Proofread */ 323683 proofread-page text/x-wiki <noinclude><pagequality level="3" user="A826" /></noinclude>{{Css image crop |Image = ಕಮ್ಯೂನಿಸಂ.djvu |Page = 31 |bSize = 450 |cWidth = 368 |cHeight = 266 |oTop = 66 |oLeft = 41 |Location = center |Description = ಫ್ರೆಡರಿಕ್ ಏಂಗಲ್ಸ್ }}<noinclude></noinclude> i7hnaf2tf9vhzzot6rzbgtmvtviegoc 323684 323683 2026-05-31T12:06:10Z A826 6806 323684 proofread-page text/x-wiki <noinclude><pagequality level="3" user="A826" /></noinclude>{{Css image crop |Image = ಕಮ್ಯೂನಿಸಂ.djvu |Page = 31 |bSize = 450 |cWidth = 452 |cHeight = 447 |oTop = -1 |oLeft = -3 |Location = center |Description = ಫ್ರೆಡರಿಕ್ ಏಂಗಲ್ಸ್ }}<noinclude></noinclude> 9txmuk0f53rlxu1avt3w6v0yyayl5k9 323700 323684 2026-05-31T13:11:35Z Vikashegde 1258 /* Validated */ 323700 proofread-page text/x-wiki <noinclude><pagequality level="4" user="Vikashegde" /></noinclude>{{Css image crop |Image = ಕಮ್ಯೂನಿಸಂ.djvu |Page = 31 |bSize = 372 |cWidth = 303 |cHeight = 405 |oTop = 84 |oLeft = 35 |Location = center |Description = }} {{center|ಫ್ರೆಡರಿಕ್ ಏಂಗಲ್ಸ್}}<noinclude></noinclude> tesu6uvs0hre9kh9a1lhuznyh2ju9h1 323717 323700 2026-05-31T15:08:02Z A826 6806 323717 proofread-page text/x-wiki <noinclude><pagequality level="4" user="Vikashegde" /></noinclude>{{Css image crop |Image = ಕಮ್ಯೂನಿಸಂ.djvu |Page = 31 |bSize = {{#expr:372*2}} |cWidth = {{#expr:303*2}} |cHeight = {{#expr:405*2}} |oTop = {{#expr:84*2}} |oLeft = {{#expr:35*2}} |Location = center |Description = }} {{center|ಫ್ರೆಡರಿಕ್ ಏಂಗಲ್ಸ್}}<noinclude></noinclude> tfhsidxokxljyjb65om9jz2vt1f1rf1 ಪುಟ:ಕಮ್ಯೂನಿಸಂ.djvu/೩೩ 104 89370 323732 323371 2026-05-31T16:53:56Z Shreelatha.Halemane 7642 /* Validated */ 323732 proofread-page text/x-wiki <noinclude><pagequality level="4" user="Shreelatha.Halemane" />{{rh|center=ಕಲ್ಪನಾ ಮತ್ತು ವೈಜ್ಞಾನಿಕ ಸಮಾಜ ವಾದ |left=|right=೨೩}}</noinclude>{{gap}}ಕೆಲವು ಸಮಾಜವಾದಿಗಳು ಶೋಷಣೆಗೆ ಒಳಪಟ್ಟವರ ಆಶೋತ್ತರಗಳಿಗೆ ಪರಿಹಾರ ತರುವ ರೀತಿಯಲ್ಲಿ ಸುಧಾರಿತ ಸಮಾಜವನ್ನು 'ನ್ಯಾಯ' 'ಧರ್ಮ' ಗಳ ಹೆಸರಿನಲ್ಲಿ ಪ್ರಚಾರ ಮಾಡಿದ್ದರು. ಸಮಾಜ ವ್ಯವಸ್ಥೆಯನ್ನು 'ನ್ಯಾಯ' 'ಧರ್ಮ'ಗಳ ಅಡಿಗಲ್ಲಿನಮೇಲೆ ಸ್ಥಾಪಿಸುವುದಾದರೆ ಚ್ಯುತಿಗೊಂಡಿರುವ 'ನ್ಯಾಯ' 'ಧರ್ಮ'ಗಳನ್ನು ಪುನರುದ್ಧಾರಮಾಡುವುದಾದರೆ ಎಲ್ಲವೂ ಸರಿಹೋಗುವುದೆಂದಿದ್ದರು, ಇನ್ನು ಕೆಲವರು ಸಮಾಜದಲ್ಲಿ ಕಂಡುಬರುತ್ತಿರುವ ನ್ಯೂನತೆಗಳಿಗೆ ಸ್ವಾರ್ಥ, ಪೈಪೋಟಿ ಮತ್ತು ಲಾಭದಾಸೆ ಕಾರಣಗಳೆಂದೂ, ಸ್ವಾಮ್ಯದಲ್ಲಿ ಅತಿ ಆಸಕ್ತಿಯನ್ನು ಕಡಿಮೆ ಮಾಡಿಕೊಳ್ಳುವುದರಿಂದಲೂ, ಸ್ವಾಮ್ಯವರ್ಗ ತನ್ನ ವರ್ತನೆಯನ್ನು ಮಾರ್ಪಾಡುಮಾಡಿಕೊಳ್ಳುವುದರ ಮೂಲಕವೂ, ಹೊಂದಿರುವುದೆಲ್ಲವೂ ಬಡವರ ಪರವಾಗಿ ಎಂಬ ಧೋರಣೆಯನ್ನು ಸ್ವಾಮ್ಯವರ್ಗ ತಾಳುವುದರಿಂದಲೂ ಪರಿಹಾರ ಸಿಗುವುದೆಂದಿದ್ದರು. ಸ್ವಾಮ್ಯ ಉಳ್ಳವರು ತಮಗೆ ಸಲ್ಲತಕ್ಕದ್ದನ್ನು ಮಾತ್ರ ಇಟ್ಟುಕೊಂಡು ಮಿಕ್ಕದ್ದೆಲ್ಲವನ್ನೂ ದುಡಿಮೆ ಮಾಡಿದವರ ಸ್ವತ್ತೆಂದು ಭಾವಿಸಿ ನಡೆಯಬೇಕೆಂದೂ ನ್ಯೂನತೆಗಳಿಗೆ ಮುಖ್ಯವಾಗಿ ಸ್ವಾಮ್ಯ ಕಾರಣವಾಗಿರದೆ ಅದನ್ನು ಉಪಯೋಗಿಸುವ ರೀತಿ ಕಾರಣವಾಗಿದೆ ಎಂದೂ, ಆದುದರಿಂದ ಸ್ವಾಮ್ಯ ಉಳ್ಳವರು ಸಮಾಜದ ಹಿತಚಿಂತಕರಾಗಿ ನಡೆದುಕೊಳ್ಳುವಂತೆ ಪರಿವರ್ತನೆ ಮಾಡುವುದಕ್ಕಾಗಿ ಪ್ರಚಾರವನ್ನು ಕೈಗೊಳ್ಳಬೇಕೆಂದರು. ಇನ್ನು ಕೆಲವರು ಸಮಾಜದಲ್ಲಿರುವ ನ್ಯೂನತೆಗಳಿಗೆ ಸನಾತನ ಮತಧರ್ಮವನ್ನೂ ಮತ್ತು ಅದರ ಆಚರಣೆಯನ್ನೂ ಮರೆತಿರುವುದೇ ಮುಖ್ಯ ಕಾರಣವಾಗಿದೆ ಎಂದಿದ್ದರು. ಕ್ರಿಸ್ತ ಮತಾವಲಂಬಿಗಳು ಕ್ರಿಸ್ತನು ಉದಾಹರಿಸಿದ ನೀತಿವಾಣಿಗಳಲ್ಲಿ ಸಮಾಜ ಕಲ್ಯಾಣ ಅಡಗಿರುವುದಾಗಿಯೂ, ಬಡವನಾದವನು ಶ್ರೀಮಂತನಿಗಿಂತ ಸುಲಭವಾಗಿ ದೇವರ ದಯೆಯನ್ನು ಗಳಿಸುತ್ತಾನೆಂದೂ, ಶ್ರೀಮಂತ ಜೀವನ ಪಾಪದ ಜೀವನವೆಂದೂ ಆದುದರಿಂದ ಸರ್ವರೂ ಕ್ರೈಸ್ತ ಬೋಧನೆಯನ್ನೇ ಅನುಸರಿಸಬೇಕೆಂದೂ ಸಮಾಜವಾದ ತತ್ತ್ವ ಕ್ರೈಸ್ತ ಬೋಧನೆಯನ್ನು ಅನುಷ್ಠಾನಕ್ಕೆ ತರುವುದರಲ್ಲಿ ಅಡಗಿದೆ ಎಂದೂ ಪ್ರಚಾರ ಕೈಗೊಂಡಿದ್ದರು. ಇನ್ನು ಕೆಲವರು ಇಂಗ್ಲಿಷ್ ಮತ್ತು ಫ್ರೆಂಚ್ ಕ್ರಾಂತಿಗಳಿಂದ ಸ್ಫೂರ್ತಿ ಪಡೆದು ಸಮಾಜದಲ್ಲಿರುವ ನ್ಯೂನತೆಗಳಿಗೆ ಸ್ವಾಮ್ಯವೇ ಮುಖ್ಯ ಕಾರಣವಾಗಿದೆ<noinclude></noinclude> nbp390xgorkaru7tngd6gsbn8j6f9vy ಪುಟ:ಕಮ್ಯೂನಿಸಂ.djvu/೩೪ 104 89371 323733 323374 2026-05-31T16:54:21Z Shreelatha.Halemane 7642 /* Validated */ 323733 proofread-page text/x-wiki <noinclude><pagequality level="4" user="Shreelatha.Halemane" />{{rh|center=ವೈಜ್ಞಾನಿಕ ಸಮಾಜ ವಾದ|left=೨೪|right=}}</noinclude>ಎಂದರು. ಪ್ರೌಢನ್ ಎಂಬ ಸಮಾಜವಾದಿ 'ಸ್ವಾಮ್ಯ ಕಳವು' ಎಂದು ಉದ್ಘೋಷಿಸಿದನು (Property is theft). ಹಲವು ಉಗ್ರಗಾಮಿಗಳು ಸ್ವಾಮ್ಯವನ್ನು ವಿನಾಶಗೊಳಿಸಿ ಆರ್ಥಿಕ ಸಮಾನತೆಯನ್ನು ತರುವುದೇ ಸಮಾಜವಾದವೆಂದಿದ್ದರು. ಇನ್ನು ಕೆಲವರು ಸಮಾನತೆ ಎಂದರೆ ಎಲ್ಲ ಪೌರರ ಆವಶ್ಯಕತೆ, ಅಭಿರುಚಿ ಒಂದೇ ಎಂದೂ, ಒಬ್ಬ ವ್ಯಕ್ತಿಗೂ ಇನ್ನೊಬ್ಬ ವ್ಯಕ್ತಿಗೂ ಯಾವ ವ್ಯತ್ಯಾಸವೂ ಇಲ್ಲವೆಂದೂ, ಸಮಾನತೆ ಎಂದರೆ ಎಲ್ಲ ವಿಧದಲ್ಲೂ ಸಮಾನತೆ ಎಂದೂ ಘೋಷಿಸಿದರು. (Equili- tarian Socialists.) {{gap}}ಇನ್ನು ಕೆಲವರು ಫ್ರೆಂಚ್ ಕ್ರಾಂತಿಯ ಕಾಲದಲ್ಲಿ ಪ್ರಾಧಾನ್ಯತೆ ಪಡೆದ ಬುದ್ಧಿಶಕ್ತಿಯ (Reason) ಆರಾಧಕರಾದರು. ಬುದ್ಧಿಶಕ್ತಿಯ ಬಲದಿಂದ ಸಮಾಜದಲ್ಲಿರುವ ನ್ಯೂನತೆಗಳನ್ನೆಲ್ಲಾ ತೊಡೆಯಲು ಸಾಧ್ಯವೆಂದರು. ಬುದ್ಧಿಶಕ್ತಿಯನ್ನು ಪ್ರಯೋಗಿಸಿ ಸ್ವಲ್ಪವೂ ಕಲ್ಮಷವಿಲ್ಲದ ಸಮಾಜವ್ಯವಸ್ಥೆಯ ನಿರ್ಮಾಣದಲ್ಲಿ ತೊಡಗಿದರು, ಸುಧಾರಣೆಯನ್ನು ಹೊಂದಿರುವ ಸಮಾಜ ವ್ಯವಸ್ಥೆಗಳ 'ಮಾದರಿ'(Models)ಯನ್ನು ರಚಿಸಿದರು. ಮುಖ್ಯವಾಗಿ, ಬುದ್ಧಿಶಕ್ತಿಗೆ ಈಗ ತಾನೆ ಪರಿಹಾರ ಮಾರ್ಗ ಗೋಚರವಾಗಿದೆ; ಇಷ್ಟು ದಿವಸಗಳು ಈ ದಿವ್ಯವಾದ ಬೆಳಕು ಬುದ್ಧಿಶಕ್ತಿಗೆ ಅಗೋಚರವಾಗಿದ್ದು ಮಾನವಕೋಟಿ ನರಳಬೇಕಾಯಿತು ; ಈಗ ದಿವ್ಯ ಬೆಳಕು ಗೋಚರವಾಗಿರುವುದು ಮಾನವ ಕೋಟಿಯ ಭಾಗ್ಯವೆನ್ನಬಹುದು; ಮಾನವ ಕೋಟಿ ಇಷ್ಟು ದಿವಸಗಳವರೆಗೂ ವೃಥಾ ಕಷ್ಟ ಪರಂಪರೆಗಳಿಗೆ ಒಳಗಾಗಬೇಕಾಯಿತು ; ಆದುದರಿಂದ, ಈಗ ಗೋಚರವಾಗಿರುವ, ಬುದ್ಧಿಶಕ್ತಿಯ ಬಲದಿಂದ ನಿರ್ಮಾಣವಾಗಿರುವ 'ಮಾದರಿ'ಗಳಲ್ಲಿ ಒಂದನ್ನಾದರೂ ಅಂಗೀಕರಿಸಿ ಕೃತಾರ್ಥರಾಗುವುದು ಸರ್ವರ ಕರ್ತವ್ಯವಾಗಿದೆ ಎಂದರು. {{gap}}ಹೀಗೆ ಬಗೆಬಗೆಯ, ಸಮಾಜವಾದಗಳು ಹಾರಾಡುತ್ತಿದ್ದವು. ಆದರೆ ದಿಟವಾಗಿ ನೋವನ್ನು ಅನುಭವಿಸುತ್ತಿರುವ ಶೋಷಿತವರ್ಗ ಮಾತ್ರ ಮುಷ್ಕರ, ದಂಗೆ, ಒಳಯುದ್ದಗಳ ಮೂಲಕ ಪ್ರತಿಭಟನೆಯನ್ನು ವ್ಯಕ್ತಪಡಿಸುತ್ತಿರುವುದನ್ನೂ, ಅಡ್ಡಿ ಬಂದ ಶಕ್ತಿಗಳನ್ನೂ ಸೈನ್ಯಗಳನ್ನೂ ಎದುರಿಸಿ ಮಡಿಯುತ್ತಿರುವುದನ್ನೂ ಮಾರ್ಕ್ಸ್-ಎಂಗೆಲ್ಸ್ ಕಂಡರು. ಶೋಷಿತವರ್ಗದ ಕಾರ್ಯಾಚರಣೆಯಲ್ಲಿ ಯಾವ ತತ್ತ್ವಪ್ರೇರಣೆ ಇಲ್ಲದಿದ್ದರೂ ಬದುಕಲು<noinclude></noinclude> 7w75o3qk06qghpsmjtpk4zgsyebvcin ಪುಟ:ಕಮ್ಯೂನಿಸಂ.djvu/೩೫ 104 89372 323734 323379 2026-05-31T16:55:01Z Shreelatha.Halemane 7642 /* Validated */ 323734 proofread-page text/x-wiki <noinclude><pagequality level="4" user="Shreelatha.Halemane" />{{rh|center=ವೈಜ್ಞಾನಿಕ ಸಮಾಜ ವಾದ|left=|right=೨೫}}</noinclude>ವರ್ಗ ಹೋರಾಟವೇ (Class struggle) ಶೋಷಿತವರ್ಗದ ಉಸಿರಾಗಿರುವುದು ಕಂಡುಬಂದಿತ್ತು. ಮಾರ್ಕ್-ಏಂಗೆಲ್ಸ್ರು ಈ ಹೋರಾಟದ ಚಿತ್ರವನ್ನು ಖಾಸಗೀ ಸ್ವಾಮ್ಯ ಆರಂಭವಾದಾಗಿನಿಂದ ಪ್ರತಿಯೊಂದು ಸಮಾಜದಲ್ಲಿ ನಡೆದಿರುವುದನ್ನು ಕಂಡರು. ತಮ್ಮ ಕಾಲವಾದ ಹತ್ತೊಂಬತ್ತನೇ ಶತಮಾನದಲ್ಲಿ ಹೋರಾಟ ಇನ್ನೂ ಹೆಚ್ಚು ಪ್ರಮಾಣದಲ್ಲಿ ಪ್ರತಿಧ್ವನಿಗೊಳ್ಳುತ್ತಿರುವುದು ಗೋಚರವಾಯಿತು. ಫ್ರಾನ್ಸಿನ ಮಹಾ ಕ್ರಾಂತಿಯ ಕಾಲದಲ್ಲಿ ಬೆಬ್ಯೂಫ್ ಮತ್ತು ಆತನ ಸಹಪಾಠಿಗಳು ಸಮಾನತೆಯನ್ನು ನ್ಯಾಯದ ಹೆಸರಿನಲ್ಲಿ ಸಾರಿ ಸಾವನ್ನಪ್ಪಿದ್ದರೆ, ಬೆಬ್ಯೂಫನ ಪ್ರತಿಬಿಂಬಗಳು ಯೂರೋಪಿನ ನಾನಾ ಭಾಗಗಳಲ್ಲಿ ಕಾಣಿಸಿಕೊಂಡು, ಸ್ವಾಮ್ಯವರ್ಗವನ್ನು ಮೂಲೋತ್ಪಾಟನ ಮಾಡಲು ಶೋಷಿತವರ್ಗ ನಿರತರಾಗಿರುವುದನ್ನು ಕಂಡರು. ಫ್ರಾನ್ಸ್ ದೇಶದಲ್ಲಿ ಶೋಷಿತ ವರ್ಗದ ಪ್ರತಿಭಟನೆ 1848ರ ಹೊತ್ತಿಗೆ ಮತ್ತೆ ಉಗ್ರರೂಪವನ್ನು ತಾಳಿದ್ದಿತು. ಇಂಗ್ಲೆಂಡ್ ದೇಶದಲ್ಲಿ ಸಹ ಕಾರ್ಮಿಕವರ್ಗ ಸ್ವಾಮ್ಯ ವರ್ಗವನ್ನು ಬಹಿರಂಗವಾಗಿ ಟೀಕಿಸಿತು. ಕಾರ್ಮಿಕವರ್ಗದ ಆಶೋತ್ತರಗಳನ್ನು ಪತ್ರಮುಖೇನ ಮಂಡಿಸುವುದಕ್ಕೆ (The Chartist movement) ಚಳವಳಿಯನ್ನು ಆರಂಭಿಸಿತ್ತು. ಯೂರೋಪಿನ ಪ್ರಮುಖ ರಾಜಧಾನಿಗಳಲ್ಲಿ ನಿರಂಕುಶ ಪ್ರಭುತ್ವ ಮತ್ತು ಸ್ವಾಮ್ಯವರ್ಗದ ದರ್ಪವನ್ನಡಗಿಸಲು ಚಳವಳಿಗಳೆದ್ದಿದ್ದವು. {{gap}}ಮುಖ್ಯವಾಗಿ, 1848ರ ಹೊತ್ತಿಗೆ ಶೋಷಿತವರ್ಗದ ಚಳವಳಿ ಸ್ಪಷ್ಟವಾದ ರೂಪವನ್ನು ತಾಳಿ ಸ್ವಾಮ್ಯದ ಮೇಲೆ ಧಾಳಿ ಆರಂಭವಾಗಿತ್ತು. ಆದರೆ ಶೋಷಿತವರ್ಗದ ಆಶೋತ್ತರಗಳಿಗೆ ಪರಿಹಾರವನ್ನು ದೊರಕಿಸಿಕೊಡಲು ಹೊರಟ ವಾದಗಳು ಹಲವು ಬಗೆಯಲ್ಲಿದ್ದುದರಿಂದ ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ತೀರ್ಮಾನಿಸುವುದೇ ಕಷ್ಟದ ಕೆಲಸವಾಯಿತು. ಎಲ್ಲವೂ ಧರ್ಮದ ನ್ಯಾಯದ ಹೆಸರಿನಲ್ಲಿ ಪ್ರತಿಪಾದಿತವಾಗಿದ್ದುದರಿಂದ ಮತ್ತು ಧರ್ಮ ನ್ಯಾಯಗಳ ಸಂರಕ್ಷಣೆ ಎಲ್ಲರ ಕರ್ತವ್ಯವೆಂದು ತಿಳಿಸಿದ್ದುದರಿಂದ ಧರ್ಮಕ್ಕೆ ನ್ಯಾಯಕ್ಕೆ ಚ್ಯುತಿ ಉಂಟಾಗಿರುವ ಬಗೆಯನ್ನು ಪತ್ತೆ ಹಚ್ಚುವುದೇ ಸಮಸ್ಯೆಯಾಯಿತು. ಮೇಲಾಗಿ ಈ ಹಲವು ವಾದಗಳು ತಮ್ಮ ಪರಿಹಾರಮಾರ್ಗವನ್ನು ಶೋಷಿತವರ್ಗಕ್ಕೆ ಮಾತ್ರ ಅನ್ವಯಿಸಿರಲಿಲ್ಲ. ಅಖಿಲ ಸಮಾಜದ ಉದ್ದಾರ ಧರ್ಮ-ಸಮಾಜವಾದಿಗಳ ಮತ್ತು ನ್ಯಾಯ<noinclude></noinclude> 3btgk531ly7pvz9rulm52ivt0yvwdtf ಪುಟ:ಕಮ್ಯೂನಿಸಂ.djvu/೫೯ 104 89373 323745 323587 2026-05-31T16:59:12Z Shreelatha.Halemane 7642 /* Validated */ 323745 proofread-page text/x-wiki <noinclude><pagequality level="4" user="Shreelatha.Halemane" />{{rh|center=ವೈಜ್ಞಾನಿಕ ಸಮಾಜವಾದದ ಆಧಾರ|left=|right=೪೯}}</noinclude>ಬಂಡವಾಳ ವ್ಯವಸ್ಥೆ ಜನ್ಮವಿತ್ತ ದುಸ್ಥಿತಿಪೀಡಿತ ಕಾರ್ಮಿಕವರ್ಗದಿಂದಲೇ ಬಂಡವಾಳ ವ್ಯವಸ್ಥೆಯ ನಾಶ ಆಗುವುದಾಗಿ ಘೋಷಿಸಿದರು. ಬಂಡವಾಳ ಉತ್ಪಾದನ ಕ್ರಮದಲ್ಲಿರುವ ಚೇತನವೆಂದರೆ ಉತ್ಪಾದನಾಶಕ್ತಿ (Productive forces)ಗಳಾದ ಯಂತ್ರಗಳು (Machines) ಮತ್ತು ಉಪಕರಣ (Tools)ಗಳಾಗಿವೆ. ಹೆಚ್ಚು ಉತ್ಪಾದನೆ ಮಾಡಲು, ತನ್ಮೂಲಕ ಹೆಚ್ಚು ಲಾಭಗಳಿಸಲು ಉತ್ಪಾದನಾ ಶಕ್ತಿಗಳನ್ನು ಬೆಳಸಲಾಗಿದೆ. ಈ ಶಕ್ತಿಗಳ ಬೆಳವಣಿಗೆ ಮೊದಮೊದಲು ಹೆಚ್ಚು ಹೆಚ್ಚು ಲಾಭ ತರುವುವು. ಕೊನೆಗೆ ಅವು ತರುವ ಬದಲಾವಣೆಗಳು ಮತ್ತು ಪರಿಣಾಮಗಳು ಖಾಸಗೀ ಸ್ವಾಮ್ಯಕ್ಕೆ ಮೃತ್ಯುವಾಗಿ ಪರಿಣಮಿಸುವುವು. ಬಂಡವಾಳ ವ್ಯವಸ್ಥೆ ವಿರಸಪೂರಿತವಾಗುತ್ತವೆ. ಲಾಭದ ಅಂಶ ಕಡಿಮೆಯಾದ ಹಾಗೆ ಬಂಡವಾಳ ಶೇಖರಣೆ ಮತ್ತು ಬಂಡವಾಳ ವ್ಯವಸ್ಥೆ ಕುಗ್ಗುತ್ತದೆ. ನಿರುದ್ಯೋಗ, ದುಸ್ಥಿತಿ ಹೆಚ್ಚುತ್ತದೆ. ಕಾರ್ಮಿಕವರ್ಗ ಕ್ರಾಂತಿಕಾರಿಯಾಗುತ್ತದೆ. ಖಾಸಗೀ ಸ್ವಾಮ್ಯದ ಬಂಧನದಲ್ಲಿ ಸಿಕ್ಕಿರುವ ಈ ಉತ್ಪಾದನಾ ಶಕ್ತಿಗಳ ಬಿಡುಗಡೆ ಅಗತ್ಯವಾಗುತ್ತದೆ. ಉತ್ಪಾದನಾ ಸಾಧನಗಳ ಮೇಲಿರುವ ಖಾಸಗೀ ಸ್ವಾಮ್ಯವನ್ನು ಕಾರ್ಮಿಕವರ್ಗ ನಾಶಪಡಿಸುತ್ತದೆ.<sup>1</sup> {{gap}}ಮೇಲ್ಕಂಡ ತತ್ತ್ವತ್ರಯಗಳನ್ನು ಸಂಯೋಗಗೊಳಿಸಿ ಮಾರ್ಕ್ಸ್-ಏಂಗೆಲ್ವರು ಸಮಾಜದ ಚಲನವಲನಗಳ ಬಗ್ಗೆ ನಿಯಮಗಳನ್ನು ರಚಿಸಿದರು, ಅವುಗಳಲ್ಲಿ ಸೂತ್ರದಂತಿರುವ ನಿಯಮ ಸಂಕ್ಷಿಪ್ತವಾಗಿ ಈ ರೀತಿ ಇದೆ-- {{gap}}(1) ಮಾನವನು ಸಮಾಜಜೀವಿ, ಆತನು ಬದುಕಬೇಕು. ಬದುಕಲು ಅನ್ನ ಆಹಾರಾದಿಗಳನ್ನು ಸಂಪಾದಿಸಬೇಕು. ಹಾಗೆ ಮಾಡುವುದರಲ್ಲಿ ನಿರತನಾಗಿ ಒಂಟಿಯಾಗಿಯೋ ಇತರರೊಡಗೂಡಿಯೋ ಜೀವನಸಾಮಗ್ರಿಗಳನ್ನು ಉತ್ಪಾದನೆ ಮಾಡಬೇಕು. ಇದರಿಂದ ಪಾರಾಗಲು ಸಾಧ್ಯವೇ ಇಲ್ಲ. ಒಂಟಿಯಾಗಿ ಮಾಡಲಿ, ಇತರರೊಡಗೂಡಿ ಮಾಡಲಿ, ಇಷ್ಟವಿರಲಿ ಇಲ್ಲದಿರಲಿ, ಉತ್ಪಾದನಾಕಾರ್ಯ ಒಬ್ಬರೊಬ್ಬರೊಡನೆ ಸಂಬಂಧವನ್ನು ಕಲ್ಪಿಸುತ್ತದೆ. ಈ ಉತ್ಪಾದನಾ ಸಂಬಂಧಗಳು ಎಲ್ಲ ಕಾಲದಲ್ಲೂ {{rule}} <small>(1) ನಾಲ್ಕನೇ ಅಧ್ಯಾಯದಲ್ಲಿ ಬಂಡವಾಳ ವ್ಯವಸ್ಥೆ ಎಡೆಕೊಡುವ ವಿರಸ ಗಳನ್ನು ವಿವರಿಸಲಾಗಿದೆ.</small><noinclude></noinclude> b87fnna036wlmlu5y5hybdv1iqydjty ಪುಟ:ಕಮ್ಯೂನಿಸಂ.djvu/೩೬ 104 89374 323735 323385 2026-05-31T16:55:22Z Shreelatha.Halemane 7642 /* Validated */ 323735 proofread-page text/x-wiki <noinclude><pagequality level="4" user="Shreelatha.Halemane" />{{rh|center=ಕಲ್ಪನಾ ಮತ್ತು ವೈಜ್ಞಾನಿಕ ಸಮಾಜ ವಾದ|left=೨೬|right=}}</noinclude>ಸಮಾಜವಾದಿಗಳ ಗುರಿಯಾಗಿದ್ದಿತು, ಶೋಷಿತವರ್ಗದ ಚಳವಳಿ ವರ್ಗವೈಷಮ್ಯವನ್ನು ತರುವುದೆಂದೂ, ಪಕ್ಷೀಯವಾಗುವುದೆಂದೂ ಮತ್ತು ಧರ್ಮಸಂಸ್ಥಾಪನೆ ಸರ್ವರ ಕರ್ತವ್ಯವಾದ್ದರಿಂದ ಶೋಷಿತವರ್ಗದ ಚಳವಳಿ ಅನಾವಶ್ಯಕವೆಂದೂ ತಿಳಿಸಿದರು. {{gap}}ಅಲ್ಪ ಸ್ವಲ್ಪ ಮಟ್ಟಿಗೆ ಫ್ರೆಂಚ್ ಮಹಾ ಕ್ರಾಂತಿಯಿಂದ ಸ್ಪೂರ್ತಿ ಪಡೆದು ಪ್ರತಿಪಾದಿತವಾಗಿದ್ದ ಉಗ್ರಗಾಮಿಗಳ ವಾದ ಶೋಷಿತವರ್ಗದ ವಾದವಾಗಿತ್ತು. ಸ್ವಾಮ್ಯ ಮತ್ತು ಶೋಷಕವರ್ಗದ ನಿರ್ಮೂಲವೇ ಶೋಷಿತವರ್ಗದ ವಿಮುಕ್ತಿಗೆ ಹೆದ್ದಾರಿ ಎಂದು ಉಗ್ರವಾದಿಗಳು ಘೋಷಿಸಿದ್ದರು. ಆದರೆ ಶೋಷಣೆ ಹೇಗೆ ನಡೆಯುತ್ತಿದೆ, ಸ್ವಾಮ್ಯವನ್ನಾಗಲೀ ಅಥವಾ ಶೋಷಣೆಯನ್ನಾಗಲೀ ನಿರ್ಮೂಲಮಾಡುವ ಬಗೆ ಹೇಗೆ, ಶೋಷಿತ ವರ್ಗ ಮಾಡಬೇಕಾಗಿರುವುದು ಏನು ಎಂಬುದರ ಬಗ್ಗೆ ವಿವರಣೆಯನ್ನು ಕೊಡಲು ಅಶಕ್ತರಾಗಿದ್ದರು. ಒಟ್ಟಿನಲ್ಲಿ ಎಲ್ಲರೂ ಭಾವುಕರಾಗಿ ಅಥವಾ ಮಾದರಿ ಸಮಾಜಗಳ ನಿರ್ಮಾಣದಲ್ಲಿ ಕಾಲ ಕಳೆದರು. ನಾನಾ ತರಹದ ವಿವರಣೆಯ ಪರಿಣಾಮವಾಗಿ ಸಮಾಜವಾದವೆಂಬ ಶಬ್ದ ಪ್ರಯೋಗದಲ್ಲಿ ಬಂದರೂ ನಾನಾರ್ಥವನ್ನು ತಾಳಿದ್ದಿತು. ಸ್ವಾಮ್ಯ ಮತ್ತು ಶೋಷಣೆಯನ್ನು ನಿರ್ಮೂಲ ಮಾಡಬೇಕೆಂದವರು, ಸ್ವಾಮ್ಯ ಮತ್ತು ಶೋಷಣೆಯ ಪ್ರಶ್ನೆಯನ್ನೆ ಚರ್ಚಿಸದವರು, ಶೋಷಿತವರ್ಗದ ದುಃಸ್ಥಿತಿಗೆ ಧರ್ಮಚ್ಯುತಿಯೂ ನ್ಯಾಯಚ್ಯುತಿಯೂ ಕಾರಣವಾಗಿದೆ ಎಂದವರು, ಮಾದರೀ ಸಮಾಜ ನಿರ್ಮಾಪಕರು ಎಲ್ಲರೂ ಸಮಾಜವಾದಿಗಳಾಗಿದ್ದರು. ಎಲ್ಲವೂ ಗೊಂದಲವಾಗಿದ್ದಿತು. {{gap}}ಇಂತಹ ಸಮಯದಲ್ಲಿ ಶೋಷಿತವರ್ಗದ ಕಾರ್ಯಾಚರಣೆಯಿಂದಲೇ ಮುಕ್ತಿ, ಹೋರಾಟವೇ ಉಳಿದಿರುವ ಮಾರ್ಗ, ಸ್ವಾಮ್ಯವೇ ಶೋಷಣೆಯ ಮೂಲ, ಸಮಾಜದ ಉತ್ಪಾದನಾ ಸಾಧನಗಳ ಸಮಾಜೀಕರಣವೇ ತಮ್ಮ ಗುರಿ, ಸ್ವಾಮ್ಯ ಮತ್ತು ಸ್ವಾಮ್ಯವರ್ಗದ ಸರ್ಕಾರದ ಮೂಲೋತ್ಪಾಟನೆಯೇ ತಮ್ಮ ಧ್ಯೇಯ ಎಂದು ಕಾರ್ಯಾಚರಣೆಯಲ್ಲಿ ನುರಿತಿದ್ದ ಕ್ರಾಂತಿಕಾರಯೋಧರು ತಮ್ಮದೇ ಆದ 'ನ್ಯಾಯವಾದಿಗಳ ಸಂಘ' (Federation of the Just)ವೊಂದನ್ನು 1836ರಲ್ಲಿ ಫ್ರಾನ್ಸ್ ದೇಶದಲ್ಲಿ ಸ್ಥಾಪಿಸಿದರು. ಕ್ರಮೇಣ ಈ ಸಂಘ ಯೂರೋಪ್ ಖಂಡದ ನಾನಾ ದೇಶಗಳ<noinclude></noinclude> h07e9ozbt1t6m4r43qre16zaif8bhsp ಪುಟ:ಕಮ್ಯೂನಿಸಂ.djvu/೩೭ 104 89375 323736 323411 2026-05-31T16:55:44Z Shreelatha.Halemane 7642 /* Validated */ 323736 proofread-page text/x-wiki <noinclude><pagequality level="4" user="Shreelatha.Halemane" />{{rh|center=ಕಲ್ಪನಾ ಮತ್ತು ವೈಜ್ಞಾನಿಕ ಸಮಾಜ ವಾದ|left=|right=೨೭}}</noinclude>ಕಾರ್ಮಿಕ ಪ್ರತಿನಿಧಿಗಳನ್ನೊಳಗೊಂಡು ವಿಸ್ತರಣೆ ಹೊಂದಿ 'ಸಮವಾದಿಗಳ ಸಂಘ' (Communist League) ಎಂಬ ಹೆಸರಿನಿ೦ದ 1847ರಲ್ಲಿ ಲಂಡನ್ ನಗರದಲ್ಲಿ ಸ್ಥಾಪನೆಯಾಯಿತು. ತಮ್ಮ ಚಟುವಟಿಕೆ ಕೇವಲ ಒಂದು ದೇಶಕ್ಕೆ ಮಾತ್ರ ಅನ್ವಯಿಸದೆ ಸಕಲ ದೇಶಗಳಿಗೂ ಅನ್ವಯಿಸುವುದಾಗಿ ತಿಳಿಸಿದರು. ಎಲ್ಲ ದೇಶದ ಕಾರ್ಮಿಕವರ್ಗ ಒಂದೇ, ಅವರಲ್ಲಿ ಯಾವ ಭೇದಭಾವವೂ ಇಲ್ಲವೆಂದರು. ಅಂತರರಾಷ್ಟ್ರೀಯ ಕಾರ್ಮಿಕ ಬಂಧುತ್ವವನ್ನು ಪ್ರಕಟಿಸಿದರು. ಸಮಾಜವಾದ ತತ್ತ್ವನಿರೂಪಣೆಯಲ್ಲಿ ಗೊಂದಲವೂ, ಶೋಷಿತವರ್ಗದ ಚಳವಳಿ ಅನಗತ್ಯ ಸಂಘಟನೆ ಅನಾವಶ್ಯಕವೆಂಬ ಖಂಡನೆಗಳೂ ಇದ್ದಾಗ ಸಮವಾದಿಗಳ ಸಮೂಹದ (ಕಮ್ಯೂನಿಸ್ಟ್ ಲೀಗಿನ) ಕಾರ್ಯಕಲಾಪಗಳು ಮಾರ್ಕ್-ಏಂಗೆಲ್ಸ್ರನ್ನು ಆಕರ್ಷಿಸಿದವು. ಈ ಸಂಸ್ಥೆ ನಿಜವಾಗಿಯೂ ಶೋಷಿತವರ್ಗದ ಪ್ರತಿನಿಧಿ ಎಂದು ಭಾವಿಸಿದರು. ಸಂಘಕ್ಕೆ ಸದಸ್ಯರಾಗಲು ಒಪ್ಪಿ ಕ್ರಮೇಣ ಸಂಘಕ್ಕೆ ಸಲಹೆಗಾರರಾದರು. ಆಮೇಲೆ ಸಮವಾದಿಗಳ ಸಮೂಹವೂ (ಕಮ್ಯುನಿಸ್ಟ್ ಲೀಗ್) ಸಹ ಸಮಾಜವಾದೀ ತತ್ತ್ವದ ಬಗ್ಗೆಯಾಗಲೀ ಶೋಷಿತವರ್ಗದ ಪಾತ್ರ ದ ಬಗ್ಗೆಯಾಗಲಿ ಖಚಿತವಾದ ಅಭಿಪ್ರಾಯಗಳನ್ನು ಹೊಂದಿಲ್ಲದಿರುವುದನ್ನು ಕಂಡರು. ಸಮಾಜವಾದ ಧ್ಯೇಯದ ಬಗ್ಗೆ ಮತ್ತು ಕಾರ್ಯಾಚರಣೆಯ ಆವಶ್ಯಕತೆಯ ಬಗ್ಗೆ ಕ್ರಾಂತಿಕಾರ ಮನೋಭಾವವಿತ್ತೇ ವಿನಾ ಮತ್ತೇನೂ ಇರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಮಾರ್ಕ್ಸ್-ಏಂಗೆಲ್ಸ್ರು ತಮ್ಮದೇ ಆದ ಹೊಸಬಗೆಯ ಸಮಾಜವಾದೀ ಸಿದ್ದಾಂತವನ್ನು ಮುಂದಿಟ್ಟರು. ಸಂಘದ ಸದಸ್ಯರು ಮಾರ್ಕ್ಸ್-ಏಂಗೆಲ್ಸ್ರ ವಾದಸರಣಿಯನ್ನು ಮನನಮಾಡಿ ಅವರ ಸಿದ್ಧಾಂತವನ್ನು ಸಂಘದ ತತ್ತ್ವವನ್ನಾಗಿ ಅಂಗೀಕರಿಸಲು ನಿಶ್ಚಯಿಸಿದರು. ಅದರಂತೆ 1848 ರಲ್ಲಿ ಮಾರ್ಕ್ಸ್-ಏಂಗೆಲ್ಸ್ ರು ಸಂಘದ ಪ್ರಣಾಳಿಕೆಯನ್ನು ಬರೆಯುವಂತೆ ಸಂಘದಿಂದ ಆಶ್ವಾಸನೆ ಬಂದಿತು. ಈ ಆದೇಶದ ಮೇರೆಗೆ ಮಾರ್ಕ್ಸ್-ಏಂಗೆಲ್ಸ್ರು "ಸಮವಾದಿಗಳ (ಕಮ್ಯೂನಿಸ್ಟ್) ಪ್ರಣಾಳಿಕೆ" (Communist Manifesto) ಎಂಬ ಗ್ರಂಥವನ್ನು ಬರೆದರು. 1848 ರಲ್ಲಿ ಸಂಘವು ಪ್ರಣಾಳಿಕೆಯನ್ನು ಪ್ರಕಟಿಸಿತು. ಈ ಗ್ರಂಥ<noinclude></noinclude> mcwpao7tx89grg7ue97mng1tmw6frr0 ಪುಟ:ಕಮ್ಯೂನಿಸಂ.djvu/೩೮ 104 89380 323738 323416 2026-05-31T16:56:01Z Shreelatha.Halemane 7642 /* Validated */ 323738 proofread-page text/x-wiki <noinclude><pagequality level="4" user="Shreelatha.Halemane" />{{rh|center=ವೈಜ್ಞಾನಿಕ ಸಮಾಜ ವಾದ|left=೨೮|right=}}</noinclude>ಮತ್ತು ಇತರ ಗ್ರಂಥಗಳ<sup>1</sup> ಮೂಲಕ ಮಾರ್ಕ್ಸ್-ಏಂಗೆಲ್ಸ್ ರು ತಮ್ಮ ನೂತನ ಸಿದ್ದಾಂತವನ್ನು ಪ್ರತಿಪಾದಿಸಿದರು. ವೈಜ್ಞಾನಿಕ ಸಮಾಜವಾದ ಅಥವಾ ಮಾರ್ಕ್ಸ್ ವಾದ ಜನ್ಮತಾಳಿತು. ಈ ಕಾರಣದಿಂದಲೇ ಸಮಾಜವಾದದ ಪ್ರಣಾಳಿಕೆಯ ಪ್ರಕಟನೆ ವಿಶ್ವಘಟನೆಗಳಲ್ಲೊಂದಾಗಿದೆ. ಆಧುನಿಕ ಸಮಾಜವಾದದ ಆಗಮನಕ್ಕೆ ನಾಂದಿಯಾಗಿದೆ. {{gap}}ಪ್ರಕಟವಾದ ಪ್ರಣಾಳಿಕೆಯನ್ನು ಸಮಾಜವಾದಿಗಳ ಪ್ರಣಾಳಿಕೆ ಎಂದು ಕರೆಯದೆ "ಸಮವಾದಿಗಳ (ಕಮ್ಯೂನಿಸ್ಟ್) ಪ್ರಣಾಳಿಕೆ" ಎಂದು ಕರೆಯುವುದಕ್ಕೆ ಕೆಲವು ಕಾರಣಗಳಿವೆ. ಆಗ್ಗೆ ಕಮ್ಯೂನಿಸ್ಟ್<sup>2</sup> ಎಂಬ {{rule}} <small> {{gap}}1. ಮಾರ್ಕ್ಸ್-ಕ್ಯಾಪಿಟಲ್; ತತ್ತ್ವಶಾಸ್ತ್ರದ ದಾರಿದ್ರ್ಯ ; ಗೋತಾ ಕಾರ್ಯ ಕ್ರಮದ ಟೀಕೆ; ಲಡ್ ವಿಗ್ ಪೊಯರ್ ಬಾಕ್; ಹೊಲೀಫ್ಯಾಮಿಲಿ; ಕೂಲಿ ಬೆಲೆ ಮತ್ತು ಲಾಭ ; ಫ್ರಾನ್ಸ್‌ನಲ್ಲಿ ವರ್ಗ ಹೋರಾಟಗಳು ; ಲೂಯಿ ಬಾನಾಪಾರ್ಟಿಯ ಹದಿನೆಂಟನೇ ಬ್ರುಮೇರ್; ಜರ್ಮನ್ ಐಡಿಯಾಲಜಿ ; ಮುಂತಾದವುಗಳು. {{gap}}ಏಂಗೆಲ್ಸ್-ಖಾಸಗೀ ಸ್ವಾಮ್ಯ ಮತ್ತು ರಾಜ್ಯದ ಉದಯ; ಕಾರ್ಮಿಕರ ಸ್ಥಿತಿಗತಿಗಳು; ಧೋರಿಂಗನ ವಿರುದ್ದ ; ಮುಂತಾದವುಗಳು. {{gap}}2. ಕಮ್ಯೂನಿಸಂ ಎಂಬ ಶಬ್ದ ಲ್ಯಾಟಿನ್ ಭಾಷೆಯ ಕಮ್ಯೂನಿಸ್‌ ಎಂಬ ಶಬ್ದದಿಂದ ಬಂದಿದೆ. ಕಮ್ಯೂನಿಸ್ ಎಂದರೆ ಎಲ್ಲರಿಗೂ ಒಂದೇ ಆಗಿರುವ ಸಾಮಾನ್ಯ, ಸರ್ವಸಾಮಾನ್ಯ. ಸಾರಜನಿಕ (ವ್ಯತಿರಿಕ್ತ: ಒಬ್ಬನಿಗೆ ಸೇರುವ) ಎಂಬ ಅರ್ಥ. (Communis=that which is common & Several or to all, Common, General, Universal, Public : that which belongs to one, Commune is (n) that which is common, Commune+ism=Communism), ವಿರಸ, ಅವ್ಯವಸ್ಥೆ, ಅಶಾಂತಿ ಇಲ್ಲದಿರುವ ಸಮಾಜ ವ್ಯವಸ್ಥೆ ಒಂದನ್ನು ಕಾಣಲು ಪ್ರಾಚೀನ ಕಾಲದಲ್ಲಿ ಪ್ರಯತ್ನ ನಡೆಯಿತು. ಅಂತಹ ಸಮಾಜ ಅತಿ ಹಿಂದಿನ ಕಾಲದಲ್ಲಿ ಇತ್ತೆಂದೂ, ಅದು ಸ್ವರ್ಣಯುಗವೆಂದೂ, ಅಲ್ಲಿ ಸುಖಶಾಂತಿಗಳು ಇದ್ದುವೆಂದೂ ಭಾವನೆ ಬಂದಿತು. ಉಣ್ಣುವ ಆಹಾರವಸ್ತುಗಳ ಮತ್ತು ಇತರ ಭೋಗವಸ್ತುಗಳ ಉತ್ಪಾದನೆ ಮತ್ತು ವಿಭಜನೆಗಳು ಸ್ವಾಮ್ಯವಿಲ್ಲದ ಸಮಾನ ಅನುಭ ಇದ್ದುದರಿಂದ ಆ ಸಮಾಜವನ್ನು ಕಮ್ಯೂನಿಸ್ಟ್ ಎಂದು ಕರೆದರು. ಅದರಂತಿರುವ ಆದರ್ಶ ಸಮಾಜವನ್ನು ವಿಚಾರಪರರು ಆಶಿಸಿದರು. ಇಂತವರಲ್ಲಿ ಪ್ಲೇಟೋ ಮುಖ್ಯನಾದವನು, ಕ್ರಮೇಣ ಈ ಆದರ್ಶ ಸಮಾಜ ಪ್ರಕೃತಿ ನಿಯಮಗಳಿಗೆ (Jus Naturale) ಮತ್ತು ವಿವೇಕಬುದ್ಧಿ(Right Reason) ಅನುಸಾರವಾಗಿ ಇರುವುದೆಂಬ ಭಾವನೆ ಪ್ರಚಾರಕ್ಕೆ</small><noinclude></noinclude> 03y81883sud4fbuy2msgxav1ammcc8q ಪುಟ:ಕಮ್ಯೂನಿಸಂ.djvu/೩೯ 104 89381 323739 323506 2026-05-31T16:56:22Z Shreelatha.Halemane 7642 /* Validated */ 323739 proofread-page text/x-wiki <noinclude><pagequality level="4" user="Shreelatha.Halemane" />{{rh|center=ಕಲ್ಪನಾ ಮತ್ತು ವೈಜ್ಞಾನಿಕ ಸಮಾಜ ವಾದ|left=|right=೨೯}}</noinclude>ನಾಮಾಂಕಿತ ಇತರ ಸಮಾಜವಾದಗಳಿಗಿಂತ ಉಗ್ರನಿಲುವನ್ನು ಸೂಚಿಸುವ ಶಬ್ದವಾಗಿ ಇದ್ದಿತು. ಮಾರ್ಕ್ಸ್-ಏಂಗೆಲ್ಸ್‌ರಿಗೆ ತಮ್ಮ ವಾದವನ್ನು ಇತರ ಸಮಾಜವಾದಗಳಿಂದ ಪ್ರತ್ಯೇಕಿಸುವುದಕ್ಕೆ 'ಕಮ್ಯೂನಿಸ್ಟ್' ಎಂಬ ಶಬ್ದಪ್ರಯೋಗ ಸೂಕ್ತವಾಗಿ ಕಂಡಿತು. ಆದ್ದರಿಂದ ತಮ್ಮ ಪ್ರಣಾಳಿಕೆಯನ್ನು 'ಕಮ್ಯೂನಿಸ್ಟ್' ಎಂದು ಕರೆದರು. ಇಷ್ಟು ವಿನಃ ಬೇರೆ ಇನ್ನಾವ ಅರ್ಥದಲ್ಲೂ 'ಕಮ್ಯೂನಿಸ್ಟ್ ' ಎಂಬ ಶಬ್ದವನ್ನು ಪ್ರಯೋಗಿಸಿಲ್ಲ. ಕಮ್ಯೂನಿಸಂ ಎಂದರೆ ಸಮಾಜವಾದ; ಮಾರ್ಕ್ಸ್-ಏಂಗೆಲ್ಸ್ ರು ತಮ್ಮ ವಾದವನ್ನು ಸಹ 'ಸಮಾಜವಾದ' (ವೈಜ್ಞಾನಿಕ ಅಥವಾ ಆಧುನಿಕ) ಎಂದು ಕರೆದಿದ್ದಾರೆ. ಆದರೆ ಬಳಕೆಯಲ್ಲಿ (Usage) ಮಾರ್ಕ್ಸ್‌ವಾದವನ್ನು, ಅದನ್ನು ಅನುಸರಿಸಿದ ಕಾರ್ಮಿಕವರ್ಗದ ಚಳವಳಿಯನ್ನು ಮತ್ತು ಅದನ್ನು ಅನುಷ್ಠಾನಕ್ಕೆ ತರಲು ರಚನೆಯಾದ ಕಾರ್ಮಿಕವರ್ಗದ ರಾಜಕೀಯ ಪಕ್ಷಗಳನ್ನು 'ಕಮ್ಯುನಿಸ್ಟ್' ಎಂದು ಕರೆಯುವುದು ವಾಡಿಕೆಗೆ ಬಂದಿದೆ.<sup>3</sup> ಮಾರ್ಕ್ಸ್-ಏಂಗೆಲ್ಸ್ ರು ತಾವು ಪ್ರತಿಪಾದಿಸಿದ ಹೊಸ ಸಮಾಜವಾದ ತತ್ತ್ವವನ್ನು ವೈಜ್ಞಾನಿಕ ಸಮಾಜವಾದವೆಂದು ಕರೆದರು (Scientific Socialism). ಇತರ ಸಮಾಜವಾದಗಳನ್ನೆಲ್ಲಾ ಕಲ್ಪನಾ ಅಥವಾ {{rule}} <small> ಬಂದಿತು. ಈ ತರುವಾಯ ಪ್ರಕೃತಿ ನಿಯಮ ಮತ್ತು ವಿವೇಕ ಬುದ್ದಿ ವಾಸ್ತವಿಕ ಸಮಾಜವನ್ನು ಅಳೆಯಲು ಅಳತೆಗೋಲಾದವು. ಆದರ್ಶ ಸಮಾಜ ಸಮಾಜ ಹಿತಚಿಂತಕರಿಗೆ ಚಳವಳಿಗಾರರಿಗೆ ಸ್ಫೂರ್ತಿದಾಯಕವಾಗಿ ನಿಂತಿತು. ಸ್ವಾಮ್ಯವಿಲ್ಲದ ಸಮಾನ ಅನುಭವವನ್ನು ವಾದಿಸುವವರೆಲ್ಲರೂ ಕಮ್ಯೂನಿಸಂ ಧ್ಯೇಯವಾದಿಗಳು ಅಥವ ಸಮಾಜವಾದಿಗಳಾದರು. ಆದರೂ 1836 ರ ಹೊತ್ತಿಗೆ ಸಮಾಜವಾದಿಗಳಲ್ಲಿ ಒಂದು ಪಂಗಡ ಉಗ್ರ ಕ್ರಾಂತಿಕಾರ ಚಳುವಳಿಯ ಮೂಲಕ ಸಮಾಜ ವ್ಯವಸ್ಥೆಯಲ್ಲಿ ಸಂಪೂರ್ಣ ಬದಲಾವಣೆಯನ್ನು ತರುವುದು ತಮ್ಮ ಕಾರ್ಯಕ್ರಮವೆಂದರು. ಇತರ ಸಮಾಜವಾದಿಗಳಿಂದ ತಮ್ಮನ್ನು ಪ್ರತ್ಯೇಕಿಸಿಕೊಳ್ಳಲು ಸಮವಾದಿಗಳೆಂದು (ಕಮ್ಯೂನಿಸ್ಟ್) ಎಂದು ಕರೆದುಕೊಂಡರು. {{gap}}2. ಕಮ್ಯೂನಿಸಂ ಎಂಬ ಶಬ್ದವನ್ನು ಮಾರ್ಕ್ಸ್-ಏಂಗೆಲ್ಸ್‌ ರು ಸಮಾಜವಾದ ಆಗಮಿಸಿ, ಮೊದಲು ವ್ಯವಸ್ಥೆ ಹೊಂದುವ ಸಮಾಜವನ್ನು 'ಸಮಾಜವಾದೀ ಸಮಾಜ' (Socialist Society) ಎಂದೂ, ತರುವಾಯ ರೂಪಗೊಳ್ಳುವ ವ್ಯವಸ್ಥೆ 'ಸಮವಾದೀ ಸಮಾಜ' (Communist Society) ಎಂದೂ ಇನ್ನೊಂದು ಅರ್ಥದಲ್ಲಿಯೂ ಸಹ ಪ್ರಯೋಗವಾಗಿದ್ದಾರೆ.</small><noinclude></noinclude> buqndi52y6w1glp65w6fgofzr4noye2 323752 323739 2026-05-31T17:00:48Z Vikashegde 1258 323752 proofread-page text/x-wiki <noinclude><pagequality level="4" user="Shreelatha.Halemane" />{{rh|center=ಕಲ್ಪನಾ ಮತ್ತು ವೈಜ್ಞಾನಿಕ ಸಮಾಜ ವಾದ|left=|right=೨೯}}</noinclude>ನಾಮಾಂಕಿತ ಇತರ ಸಮಾಜವಾದಗಳಿಗಿಂತ ಉಗ್ರನಿಲುವನ್ನು ಸೂಚಿಸುವ ಶಬ್ದವಾಗಿ ಇದ್ದಿತು. ಮಾರ್ಕ್ಸ್-ಏಂಗೆಲ್ಸ್‌ರಿಗೆ ತಮ್ಮ ವಾದವನ್ನು ಇತರ ಸಮಾಜವಾದಗಳಿಂದ ಪ್ರತ್ಯೇಕಿಸುವುದಕ್ಕೆ 'ಕಮ್ಯೂನಿಸ್ಟ್' ಎಂಬ ಶಬ್ದಪ್ರಯೋಗ ಸೂಕ್ತವಾಗಿ ಕಂಡಿತು. ಆದ್ದರಿಂದ ತಮ್ಮ ಪ್ರಣಾಳಿಕೆಯನ್ನು 'ಕಮ್ಯೂನಿಸ್ಟ್' ಎಂದು ಕರೆದರು. ಇಷ್ಟು ವಿನಃ ಬೇರೆ ಇನ್ನಾವ ಅರ್ಥದಲ್ಲೂ 'ಕಮ್ಯೂನಿಸ್ಟ್ ' ಎಂಬ ಶಬ್ದವನ್ನು ಪ್ರಯೋಗಿಸಿಲ್ಲ. ಕಮ್ಯೂನಿಸಂ ಎಂದರೆ ಸಮಾಜವಾದ; ಮಾರ್ಕ್ಸ್-ಏಂಗೆಲ್ಸ್ ರು ತಮ್ಮ ವಾದವನ್ನು ಸಹ 'ಸಮಾಜವಾದ' (ವೈಜ್ಞಾನಿಕ ಅಥವಾ ಆಧುನಿಕ) ಎಂದು ಕರೆದಿದ್ದಾರೆ. ಆದರೆ ಬಳಕೆಯಲ್ಲಿ (Usage) ಮಾರ್ಕ್ಸ್‌ವಾದವನ್ನು, ಅದನ್ನು ಅನುಸರಿಸಿದ ಕಾರ್ಮಿಕವರ್ಗದ ಚಳವಳಿಯನ್ನು ಮತ್ತು ಅದನ್ನು ಅನುಷ್ಠಾನಕ್ಕೆ ತರಲು ರಚನೆಯಾದ ಕಾರ್ಮಿಕವರ್ಗದ ರಾಜಕೀಯ ಪಕ್ಷಗಳನ್ನು 'ಕಮ್ಯುನಿಸ್ಟ್' ಎಂದು ಕರೆಯುವುದು ವಾಡಿಕೆಗೆ ಬಂದಿದೆ.<sup>2</sup> ಮಾರ್ಕ್ಸ್-ಏಂಗೆಲ್ಸ್ ರು ತಾವು ಪ್ರತಿಪಾದಿಸಿದ ಹೊಸ ಸಮಾಜವಾದ ತತ್ತ್ವವನ್ನು ವೈಜ್ಞಾನಿಕ ಸಮಾಜವಾದವೆಂದು ಕರೆದರು (Scientific Socialism). ಇತರ ಸಮಾಜವಾದಗಳನ್ನೆಲ್ಲಾ ಕಲ್ಪನಾ ಅಥವಾ {{rule}} <small> ಬಂದಿತು. ಈ ತರುವಾಯ ಪ್ರಕೃತಿ ನಿಯಮ ಮತ್ತು ವಿವೇಕ ಬುದ್ದಿ ವಾಸ್ತವಿಕ ಸಮಾಜವನ್ನು ಅಳೆಯಲು ಅಳತೆಗೋಲಾದವು. ಆದರ್ಶ ಸಮಾಜ ಸಮಾಜ ಹಿತಚಿಂತಕರಿಗೆ ಚಳವಳಿಗಾರರಿಗೆ ಸ್ಫೂರ್ತಿದಾಯಕವಾಗಿ ನಿಂತಿತು. ಸ್ವಾಮ್ಯವಿಲ್ಲದ ಸಮಾನ ಅನುಭವವನ್ನು ವಾದಿಸುವವರೆಲ್ಲರೂ ಕಮ್ಯೂನಿಸಂ ಧ್ಯೇಯವಾದಿಗಳು ಅಥವ ಸಮಾಜವಾದಿಗಳಾದರು. ಆದರೂ 1836 ರ ಹೊತ್ತಿಗೆ ಸಮಾಜವಾದಿಗಳಲ್ಲಿ ಒಂದು ಪಂಗಡ ಉಗ್ರ ಕ್ರಾಂತಿಕಾರ ಚಳುವಳಿಯ ಮೂಲಕ ಸಮಾಜ ವ್ಯವಸ್ಥೆಯಲ್ಲಿ ಸಂಪೂರ್ಣ ಬದಲಾವಣೆಯನ್ನು ತರುವುದು ತಮ್ಮ ಕಾರ್ಯಕ್ರಮವೆಂದರು. ಇತರ ಸಮಾಜವಾದಿಗಳಿಂದ ತಮ್ಮನ್ನು ಪ್ರತ್ಯೇಕಿಸಿಕೊಳ್ಳಲು ಸಮವಾದಿಗಳೆಂದು (ಕಮ್ಯೂನಿಸ್ಟ್) ಎಂದು ಕರೆದುಕೊಂಡರು. {{gap}}2. ಕಮ್ಯೂನಿಸಂ ಎಂಬ ಶಬ್ದವನ್ನು ಮಾರ್ಕ್ಸ್-ಏಂಗೆಲ್ಸ್‌ ರು ಸಮಾಜವಾದ ಆಗಮಿಸಿ, ಮೊದಲು ವ್ಯವಸ್ಥೆ ಹೊಂದುವ ಸಮಾಜವನ್ನು 'ಸಮಾಜವಾದೀ ಸಮಾಜ' (Socialist Society) ಎಂದೂ, ತರುವಾಯ ರೂಪಗೊಳ್ಳುವ ವ್ಯವಸ್ಥೆ 'ಸಮವಾದೀ ಸಮಾಜ' (Communist Society) ಎಂದೂ ಇನ್ನೊಂದು ಅರ್ಥದಲ್ಲಿಯೂ ಸಹ ಪ್ರಯೋಗವಾಗಿದ್ದಾರೆ.</small><noinclude></noinclude> 1umukdbth8lyqzmc9ynr8qxkmrr7qi8 ಪುಟ:ಕಮ್ಯೂನಿಸಂ.djvu/೪೦ 104 89382 323740 323507 2026-05-31T16:56:54Z Shreelatha.Halemane 7642 /* Validated */ 323740 proofread-page text/x-wiki <noinclude><pagequality level="4" user="Shreelatha.Halemane" />{{rh|center=ಅಡಿ ವೈಜ್ಞಾನಿಕ ಸಮಾಜ ವಾದ|left=೩೦|right=}}</noinclude>ಭಾವುಕ ಸಮಾಜವಾದಗಳೆಂದು ಕರೆದರು (Utopian Socialism). ಕಲ್ಪನಾ ಸಮಾಜವಾದಗಳನ್ನು ಉಗ್ರ ಟೀಕೆಗೆ ಗುರಿಪಡಿಸಿದರು. ಅವುಗಳ ನಿಷ್ಪ್ರಯೋಜಕತೆಯನ್ನು, ಅವೈಜ್ಞಾನಿಕ ಸ್ವರೂಪವನ್ನೂ ಬಯಲು ಮಾಡಿದರು. ಒಂದನೆಯದಾಗಿ, ಯಾರು ಯಾರು ಸರ್ವರಿಗೂ ಸುಖಮಯ ಜೀವನವನ್ನು ಕಲ್ಪಿಸಿಕೊಡುವ ದೃಷ್ಟಿಯಿಂದ ಬುದ್ಧಿಶಕ್ತಿಯ ಮೂಲಕ 'ಮಾದರೀ' ಸಮಾಜಗಳನ್ನು ನಿರ್ಮಾಣಮಾಡಿ, ಅವುಗಳನ್ನು ಅನುಕರಿಸುವಂತೆ ಕರೆ ಇತ್ತರೊ, ಅವರನ್ನೆಲ್ಲಾ ಕಲ್ಪನಾಸಮಾಜವಾದಿಗಳೆಂದರು. ಈ ಜನರಲ್ಲಿರುವ ವಿಶೇಷವೆಂದರೆ ಸುಂದರವಾದ ಸಮಾಜದ ಮಾದರಿಗಳನ್ನು ರಚಿಸುವುದು, ಹಿಂಬಾಲಕರನ್ನು ಆಕರ್ಷಿಸಲು ಪ್ರದರ್ಶನಕ್ಕೆ ಮಾದರಿಗಳನ್ನು ಇಡುವುದು, ಅವರ ಮನಸ್ಸನ್ನು ಒಲಿಸಿಕೊಳ್ಳುವುದು, ಅವರ ಧರ್ಮಬುದ್ಧಿಗೆ ತಾಕುವಂತೆ ವಿಜ್ಞಾಪಿಸಿಕೊಳ್ಳುವುದು, ಒಂದು ಮಾದರಿಯನ್ನು ಪ್ರೇಕ್ಷಕರು ಒಪ್ಪದಿದ್ದ ಪಕ್ಷದಲ್ಲಿ ನಿರ್ಮಾಣಮಾಡಿದ್ದ ಮಾದರಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡುವುದು, ಹಾಗೆಯೂ ಒಪ್ಪದಿದ್ದ ಪಕ್ಷದಲ್ಲಿ ತಮ್ಮ ತಪ್ಪು ಏನೂ ಇಲ್ಲವೆಂದು ಹತಾಶರಾಗುವುದು. {{gap}}ಮಾರ್ಕ್ಸ್-ಏಂಗೆಲ್ಸ್‌ರು ಕಲ್ಪನಾಸಮಾಜವಾದದಲ್ಲಿ ಅಡಗಿರುವ ದೋಷಗಳನ್ನು ವಿವರಿಸಿದ್ದಾರೆ. ಸಮಾಜಕಲ್ಯಾಣ ಬುದ್ಧಿಶಕ್ತಿಯಿಂದ ರಚಿತವಾಗುವ 'ಮಾದರಿ'ಗಳಿಂದ ಆಗುವುದಾದರೆ, ಸಮಾಜ ಕಲ್ಯಾಣದ ಭಾವನೆಯೂ ಮತ್ತು ಮಾದರಿಗಳೂ ಒಬ್ಬ ವ್ಯಕ್ತಿಯನ್ನು ಅನುಸರಿಸುತ್ತವೆ. ಒಬ್ಬನು ಇನ್ನೊಬ್ಬನ ಹಾಗೆ ಯೋಚಿಸುವುದಿಲ್ಲ; ಒಬ್ಬನಿಗೆ ಅಪ್ಯಾಯಮಾನವಾದದ್ದು ಇನ್ನೊಬ್ಬನಿಗೆ ಕಹಿಯಾಗಿ ಇರಬಹುದು. ಅವನವನ ಮಟ್ಟಕ್ಕೆ ಅನುಗುಣವಾಗಿ ನಿರ್ಮಾಣಹೊಂದುವ ಭಾವನೆಗಳಲ್ಲಿ ಯಾವುದು ಉತ್ತಮವಾದುದೆಂದು ತೀರ್ಮಾನಿಸಲು ಮತ್ತೊಬ್ಬನ ಬಳಿಗೆ ತೀರ್ಪಿಗೆ ಹೋಗಬೇಕಾಗುತ್ತದೆ. ಉತ್ಕೃಷ್ಟವಾದ ಮಾದರಿಯ ಬದಲು ವೈಯಕ್ತಿಕ ವೈಪರೀತ್ಯಗಳ ಹುಚ್ಚಾಟಗಳ ತಾರುಮನೆಯಾಗುತ್ತದೆ. ಅಷ್ಟೇ ಅಲ್ಲ; ಇನ್ನೊಂದು ಪ್ರಶ್ನೆಯೂ ಉದ್ಭವಿಸುತ್ತದೆ. ಕಲ್ಯಾಣಸಮಾಜದ ನಿರ್ಮಾಣ ಕೆಲವರಿಗೆ ಹೊಳೆದು ಮಾದರಿಗಳ ಮೂಲಕ ವ್ಯಕ್ತವಾಗಿದ್ದರೆ ಈ ಪ್ರೇರಣೆ ಇಷ್ಟು ದಿವಸವೂ ಏಕೆ ಆಗಿರಲಿಲ್ಲ? ಆದಿಯಿಂದ ಇಲ್ಲಿಯವರೆಗೆ ಮಾನವ ಜೀವಿಗಳು ಕಷ್ಟವನ್ನನುಭವಿಸಬೇಕೆಂಬುದು ದೇವರ<noinclude></noinclude> 8kinqgr3vj7xlbnbh4xbjqoe0pxvi8q ಪುಟ:ಕಮ್ಯೂನಿಸಂ.djvu/೪೮ 104 89388 323760 323508 2026-06-01T02:10:38Z Shreelatha.Halemane 7642 /* Validated */ 323760 proofread-page text/x-wiki <noinclude><pagequality level="4" user="Shreelatha.Halemane" />{{rh|center=ವೈಜ್ಞಾನಿಕ ಸಮಾಜವಾದ|left=೩೮|right=}}</noinclude>ವನ್ನು ಹೂಡುವಂತೆ ಮಾಡುತ್ತವೆ. ಕಾರ್ಮಿಕವರ್ಗ ತಮ್ಮ ದುಸ್ಥಿತಿಗೆ ಸ್ವಾಮ್ಯವರ್ಗವೇ, ಬಂಡವಾಳ ವ್ಯವಸ್ಥೆಯೇ ಕಾರಣವೆಂದು ತಿಳಿಯುತ್ತದೆ. ಅಲ್ಲದೆ ಆರ್ಥಿಕ ಮುಗ್ಗಟ್ಟು, ವಸಾಹತುಗಳ ದಾಹ, ಆರ್ಥಿಕ ಏರಿಳಿತಗಳು, ವಸಾಹತು ಜನರ ಅತ್ಯಧಿಕ ಶೋಷಣೆ, ಯುದ್ಧ, ಇತ್ಯಾದಿಗಳನ್ನು ಬಂಡವಾಳ ಉತ್ಪಾದನಾಕ್ರನು (Capitalist Mode of Production) ಸಾಲುಸಾಲಾಗಿ ತರುತ್ತಲೇ ಇರುತ್ತದೆ. ಆರ್ಥಿಕ ಭದ್ರತೆ, ಉದ್ಯೋಗ, ಶೋಷಣಾರಹಿತ ಕೆಲಸಗಳಿಗಾಗಿ ಕಾರ್ಮಿಕ ವರ್ಗದಿಂದ ಚಳವಳಿ ಆರಂಭವಾಗುತ್ತದೆ. ಸ್ವಾಮ್ಯವರ್ಗದ ನಾಶ, ಸಮಾಜದ ಉತ್ಪಾದನಾ ಸಾಧನಗಳ ಸಮಾಜೀಕರಣ, ಇವುಗಳ ಮೂಲಕವೇ ಅಧೋಗತಿಯಿಂದ ಪಾರಾಗಲು ಸಾಧ್ಯವೆಂಬುದು ಕಾರ್ಮಿಕವರ್ಗಕ್ಕೆ ಅರಿವಾಗುತ್ತದೆ. ಅಂದೇ ಸಮಾಜವಾದದ ಉದಯ ನಿಶ್ಚಯವಾಗುತ್ತದೆ. {{gap}}ಸಮಾಜವಾದದ ಅರ್ಥವಿವರಣೆಯಲ್ಲಿ ಮಾರ್ಕ್ಸ್-ಏಂಗೆಲ್ಸ ರು ಅನುಸರಿಸಿರುವ ಕ್ರಮದಲ್ಲಿ ಒಂದು ವಿಶೇಷವಿದೆ. ಮಿಕ್ಕವರ ಹಾಗೆ ಸಮಾಜವಾದೀ ವ್ಯವಸ್ಥೆಯ ಚಿತ್ರವನ್ನು ಮೊದಲು ಬರೆದು ಅದೇ ಗುರಿ ಅಥವಾ ಉತ್ಕೃಷ್ಟ ಅಥವಾ ಪರಿಪೂರ್ಣತೆಯ ಸಮಾಜವೆಂದು ಹೇಳಲಿಲ್ಲ; ಅದನ್ನು ಸಾಧಿಸಲು ಕರೆ ಕೊಡಲಿಲ್ಲ. ಹಾಗೆ ಮಾಡಿದ್ದರೆ ಇವರುಗಳೂ ಸಹ ಕಲ್ಪನಾ ಸಮಾಜವಾದಿಗಳಾಗುತ್ತಿದ್ದರು. ಸುಂದರವಾದ ಸಮಾಜ ರಚನೆಯ ಗೋಜಿಗೆ ಹೋಗಲಿಲ್ಲ. ಬಂಡವಾಳ ವ್ಯವಸ್ಥೆಯ ಚಲನವಲನೆಯ ವಿನ್ಯಾಸಗಳನ್ನು ಚಿತ್ರಿಸುವುದರಲ್ಲಿ ತೃಪ್ತರಾದರು. ಬ೦ಡವಾಳ ವ್ಯವಸ್ಥೆಯಲ್ಲಿರುವ ವಿರಸಗಳ ಮತ್ತು ವರ್ಗ ಹೋರಾಟದ ನಿರೂಪಣೆ ಮಾತ್ರ ಇದೆ. ಬಂಡವಾಳ ವ್ಯವಸ್ಥೆ ತಾನು ಜನ್ಮಕೊಟ್ಟ ಕಾರ್ಮಿಕವರ್ಗವೇ ಬಂಡವಾಳ ವ್ಯವಸ್ಥೆಯ ನಿರ್ಮೂಲಕ್ಕೆ ಕಾರಣವಾಗುತ್ತದೆಂದರು. ಶೋಷಣೆಯಿಂದಲೂ ವಿರಸಗಳಿಂದಲೂ ಪಾರಾಗಲು ಖಾಸಗೀ ಸ್ವಾಮ್ಯವನ್ನೂ, ಬಂಡವಾಳ ಉತ್ಪಾದನಾ ವ್ಯವಸ್ಥೆಯನ್ನೂ ಕಾರ್ಮಿಕವರ್ಗ ನಾಶಗೊಳಿಸುವುದೆಂದರು ಇವುಗಳ ನಿರ್ಮೂಲವೇ ಸಮಾಜವಾದೀ ವ್ಯವಸ್ಥೆ ಆಗುತ್ತದೆ. ವಿರಸಗಳಿಲ್ಲದ, ವರ್ಗಗಳಿಲ್ಲದ, ಶೋಷಣೆ ಇಲ್ಲದ ಆರ್ಥಿಕ ವ್ಯವಸ್ಥೆ ಬರುತ್ತದೆ. ವೈಜ್ಞಾನಿಕ ಸಮಾಜವಾದವೆಂದರೆ ಇಂತಹ ವ್ಯವಸ್ಥೆ ಹೇಗೆ ಬರುತ್ತದೆ. ಅದರ ಆವಶ್ಯಕತೆ ಏನು ಮತ್ತು ಅದನ್ನು ತರುವವರು ಯಾರು<noinclude></noinclude> oxfri44lacg23e0bl73csv9655d0vrw ಪುಟ:ಕಮ್ಯೂನಿಸಂ.djvu/೫೪ 104 89394 323741 323510 2026-05-31T16:57:20Z Shreelatha.Halemane 7642 /* Validated */ 323741 proofread-page text/x-wiki <noinclude><pagequality level="4" user="Shreelatha.Halemane" />{{Rh|೪೪|ವೈಜ್ಞಾನಿಕ ಸಮಾಜವಾದ||}}</noinclude>ಇತಿಹಾಸದ ಉದ್ದಕ್ಕೂ ಸಮಾಜ ಬೇರೆ ಬೇರೆ ಸ್ವರೂಪದಲ್ಲಿದ್ದು ಒಂದೊಂದು ಕಾಲದಲ್ಲೂ ಅದರ ಸ್ವರೂಪವು ಕ್ರಮೇಣ ಬದಲಾವಣೆಯಾಗಿ ಬೇರೊಂದು ಸ್ವರೂಪ ತಾಳುವುದು ವ್ಯಕ್ತವಾಯಿತು, ಆದಿ ಅಂತ್ಯವಿಲ್ಲದ ಚಲನೆಯೇ ಇತಹಾಸದ ಸ್ವರೂಪವೆಂದು ಹೆಗೆಲ್ಲನು ತನ್ನ ತರ್ಕದ ಆಧಾರದ ಮೇಲೆ ತೀರ್ಮಾನಕ್ಕೆ ಬಂದನು. ಆತನ ತಾರ್ಕಿಕಕ್ರಮ (Dialectics)<sup>2</sup> ವಸ್ತು ಚಲನೆಯನ್ನು ಪ್ರತಿಬಿಂಬಿಸುವುದಕ್ಕೆ ಉತ್ಕೃಷ್ಟವಾದ ಸಾಧನದಂತಿತ್ತು, ಆದರೆ ಆತನು ಭಾವಾತ್ಮಕನಾಗಿದ್ದನು (Idealist).<sup>3</sup> {{Rule}} <small> {{gap}}(2) Dialectics : ಗ್ರೀಕ್ ಶಬ್ದ. (dia+legein=discourse=ವಾದಸರಣಿ): ಪೂರ್ವದಲ್ಲಿ ಈ ಶಬ್ದದ ಅರ್ಥವನ್ನು ವಾದ ಪ್ರತಿವಾದಗಳ ಮೂಲಕ ಪ್ರತಿಸ್ಪರ್ಧಿಯ ವಾದಸರಣಿಯಲ್ಲಿ ವಿರುದ್ಧವನ್ನು ವ್ಯಕ್ತಪಡಿಸಿ, ವಿರುದ್ಧವನ್ನು ಹೋಗಲಾಡಿಸುವ ಕ್ರಮವೆಂದು ತಿಳಿದಿದ್ದರು. ಕ್ರಮೇಣ ಮೂಲ ಬದಲಾವಣೆಗಳ, ಒಳ ಸಂಬಂಧಗಳ ಮತ್ತು ವಿಕಾಸದ ಅಧ್ಯಯನವೆಂಬುದಾಗಿ ಶಬ್ದ ಅರ್ಥ ತಾಳಿತು. ಎಲ್ಲ ವಸ್ತು ವಿಶೇಷಗಳು ಚಲನೆಗೂ ಮತ್ತು ಬದಲಾವಣೆಗಳಿಗೂ ಒಳಪಟ್ಟಿದೆಯೆಂದೂ, ವಸ್ತು ವಿಶೇಷಗಳಲ್ಲೇ ಇರುವ ವಿರೋಧಾಭಾಸದಿಂದ (Confict of opposites taking place in all things)ಪ್ರಕೃತಿಯ ವಿಕಾಸ ಆಗುತ್ತಿರುವುದಾಗಿಯೂ ಈ ಬಗೆಯ ತರ್ಕ ತಿಳಿಸುತ್ತದೆ. ಪ್ರಾಚೀನ ಗ್ರೀಕ್ ತತ್ವಜ್ಞಾನಿಗಳು ಆಜನ್ಮ ತಾರ್ಕಿಕರಾಗಿದ್ದರು. ಆದರೆ ಅವರು ವಸ್ತು ವಿಶೇಷಗಳಿಗಿರುವ ಸಂಬಂಧಗಳನ್ನು ವಿಶದವಾಗಿ ತಿಳಿಸಲು ಅಶಕ್ತರಾದರು. {{gap}}ಮುಂದಿನ ಶತಮಾನಗಳಲ್ಲಿ ವಸ್ತು ವಿಶೇಷಗಳ ಬಗ್ಗೆ ತಾರ್ಕಿಕ ದೃಷ್ಟಿ ನಶಿಸಿತು. ಅಚೈತನ್ಯದ ದೃಷ್ಟಿ ಬೆಳೆಯಿತು. ಆದರೆ 18 ನೇ ಶತಮಾನಾನಂತರ ಪುನಃ ತಾರ್ಕಿಕ ದೃಷ್ಟಿ ಪ್ರಾಧಾನ್ಯತೆ ಪಡೆಯಿತು. ಕ್ಯಾಂಟ್ ಎಂಬ ಜರ್ಮನ್ ತತ್ತ್ವವೇತ್ತನು ಪ್ರತಿಪಾದಿಸಿದ ಸೂರ್ಯಮಂಡಲದ ವಿಕಾಸ ಸಿದ್ದಾಂತ ತಾರ್ಕಿಕ ದೃಷ್ಟಿಗೆ ನಾಂದಿಯಾಯಿತು. ಹೆಗೆಲ್ ತತ್ತ್ವವೇತ್ತನು ತಾರ್ಕಿಕ ದೃಷ್ಟಿಯನ್ನು ತನ್ನ ಸಿದ್ಧಾಂತಕ್ಕೆ ಆಧಾರವನ್ನಾಗಿ ಮಾಡಿದನು. {{gap}}ಈ ತಾರ್ಕಿಕ ಕ್ರಮ ಮೂರು ನಿಯಮಗಳನ್ನು ಒಳಗೊಂಡಿದ್ದಾಗಿದೆ. ಒಂದನೆಯದಾಗಿ ಐಕ್ಯತೆ ಮತ್ತು ವಿರೋಧಾಭಾಸ; ಎರಡನೆಯದಾಗಿ, ಗುಣದಿಂದ ಗಾತ್ರಕ್ಕೆ ಬದಲಾವಣೆ ; ಮೂರನೆಯದಾಗಿ ನಕಾರವನ್ನು ನಕಾರಗೊಳಿಸುವುದು. (3) ಭಾವವಾದ : ಭೌತವಾದಕ್ಕೆ ಪ್ರತಿಯಾದದ್ದು. ಬುದ್ಧಿಗೂ ವಸ್ತುವಿಗೂ ಇರುವ ಸಂಬಂಧವನ್ನು ಹೇಳುವಾಗ ಬುದ್ಧಿಯನ್ನು ಪ್ರಧಾನವೆಂದು ಪರಿಗಣಿಸುತ್ತದೆ. ಬುದ್ದಿ ವಸ್ತುವಿನಿಂದ ಉಂಟಾಯಿತೆಂಬುದನ್ನೂ, ಬುದ್ದಿ ವಸ್ತುವಿನ ಚಲನಾರೂಪವೆಂಬುದನ್ನೂ ನಿರಾಕರಿಸುತ್ತದೆ.</small><noinclude></noinclude> murvs3sihrp5m4nxcfxa5g3r664ge0w ಪುಟ:ಕಮ್ಯೂನಿಸಂ.djvu/೫೫ 104 89395 323742 323511 2026-05-31T16:57:29Z Shreelatha.Halemane 7642 /* Validated */ 323742 proofread-page text/x-wiki <noinclude><pagequality level="4" user="Shreelatha.Halemane" />{{rh|center=ವೈಜ್ಞಾನಿಕ ಸಮಾಜವಾದದ ಆಧಾರ|left=|right=೪೫}}</noinclude>ಇತಿಹಾಸದಲ್ಲಿ ಕಾಣುತ್ತಿರುವ ಚಲನೆಗೆ ಭಾವವೇ (Idea) ಕಾರಣವೆಂದು ಬಗೆದು, ಭಾವದಿಂದ ಚಲನೆ ಪ್ರೇರಿತವಾಗಿ ಚಲನೆ ಉಂಟಾಗುವುದೆಂದನು. ಕಡೆಗೆ ಭಾವ ಬ್ರಹ್ಮದಲ್ಲಿ (Absolute) ತನ್ನ ಪರಿಪೂರ್ಣತೆಯನ್ನು ಕಂಡು ಇತಿಹಾಸದ ಚಲನೆ ಮುಕ್ತಾಯಗೊಳ್ಳುತ್ತದೆಂದನು. ಈ ಭಾವ ಅಂದಿನ ಜರ್ಮನ್ ಸಮಾಜದಲ್ಲಿ ತನ್ನ ಪರಿಪೂರ್ಣತೆಯನ್ನು ಕಂಡಿರುವುದಾಗಿ ಭಾವಿಸಿದನು. ಅದರಂತೆ ತನ್ನ ಕಾಲದ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ವ್ಯವಸ್ಥೆಗಳಲ್ಲಿ ಇನ್ನು ಬದಲಾವಣೆಗಳೇ ಇಲ್ಲ, ಅವುಗಳೇ ಪೂರ್ಣವಾದ, ಪರಿಪಕ್ವವಾದ, ದೈವನಿಯಾಮಕ ವ್ಯವಸ್ಥೆಗಳೆಂದು ಸಾರಿದನು. ಆದರೆ ಹೆಗೆಲ್ ತನ್ನ ತಾರ್ಕಿಕ ಕ್ರಮದಂತೆ ಪ್ರತಿಪಾದಿಸಿದ ಇತಿಹಾಸದ ಅನಂತ ಚಲನೆಗೂ ತಾನು ತೀರ್ಮಾನಕ್ಕೆ ಬಂದ ಅಚಲ ಸ್ಥಿತಿಗೂ ಪರಸ್ಪರ ವಿರೋಧವನ್ನು ಕಾಣದಾದನು. ಮಾರ್ಕ್ಸ್-ಏಂಗೆಲ್ಸರು ಈ ವಿರೋಧವನ್ನು ಸ್ಪಷ್ಟಪಡಿಸಿದರು; ಹೆಗೆಲ್ಲನ ಮಹತ್ಕಾಣಿಕೆಯಾದ ಇತಿಹಾಸ ದೃಷ್ಟಿಯನ್ನು ಭಾವಾತ್ಮಕ ಬಂಧನದಿಂದ ಬಿಡುಗಡೆಮಾಡಿದರು; ಭೌತಾತ್ಮಕ ಇತಿಹಾಸ ದೃಷ್ಟಿಯನ್ನು ಪ್ರತಿಪಾದಿಸಿದರು. (Materialist Conception of History) {{rule}} <small> {{gap}}ಈ ಕಾರಣದಿಂದ ವಾಸ್ತವಿಕ ಪ್ರಪಂಚ ನಶ್ವರವೂ, ಮಿಥ್ಯವೂ ಆಗುತ್ತದೆ. ಭಾವವೇ ನಿಜವಾದದ್ದು, ಸತ್ಯವಾದದ್ದು, ಸತ್ಯ ಸಂಶೋಧನೆ ಭಾವಚಿಂತನೆಯಾಗುತ್ತದೆ. ವಿಜ್ಞಾನದ ಬೆಳವಣಿಗೆ ಕುಂಠಿತವಾಗುತ್ತದೆ. ವಾಸ್ತವಿಕ ಪ್ರಪಂಚದಿಂದ ದೂರ ಸರಿದ ಪ್ರಾಜ್ಞ ಜೀವನ ಭಾವವಾದಕ್ಕೆ ಎಡೆಕೊಡುತ್ತದೆ. {{gap}}ಭಾವವಾದ ಪ್ರಧಾನವಾಗಿ ಎರಡು ರೂಪದಲ್ಲಿರುತ್ತದೆ. ಆಂತರಿಕ ಮತ್ತು ಬಾಹ್ಯ ಭಾವವಾದ. ಎರಡರಲ್ಲೂ ಭಾವವೇ ಚೈತನ್ಯವಾಗಿ ಬ್ರಹ್ಮ, ಪರಬ್ರಹ್ಮ, ದೇವರು ಇತ್ಯಾದಿ ಆಗುತ್ತದೆ, ಮತೀಯ ಭಾವನೆಗಳಿಗೆ ಸಮೀಪಬಂಧು ಆಗುತ್ತದೆ. {{gap}}ಅಂತರಾತ್ಮನ ಅಥವಾ ಪರಬ್ರಹ್ಮನ ಚಿಂತನೆಯೇ ಮುಖ್ಯವಾಗಿರುವಾಗ ಸಮಾಜದ ಆಗುಹೋಗುಗಳು ಭಾವವಾದದಲ್ಲಿ ತೃಣೀಕರಿಸಲ್ಪಡುತ್ತವೆ. ವಸ್ತುವೇ ಮಿಥ್ಯವಾಗಿರುವಾಗ ಸಮಾಜದ ಆಗುಹೋಗುಗಳೂ ಮಿಥ್ಯವಾಗುತ್ತವೆ. ಭಾವವಾದಿಗಳು ಪ್ರಗತಿವಿರೋಧಿಗಳಾಗುತ್ತಾರೆ. (See: Materialism and Empiriocriticism: Lenin: S.W.V.II.L.&W.) </small><noinclude></noinclude> 4p6a6ku4o5swh4e31321y443yc3s9n2 ಪುಟ:ಕಮ್ಯೂನಿಸಂ.djvu/೫೬ 104 89396 323743 323512 2026-05-31T16:57:40Z Shreelatha.Halemane 7642 /* Validated */ 323743 proofread-page text/x-wiki <noinclude><pagequality level="4" user="Shreelatha.Halemane" />{{rh|center=ನೈಜ್ಞಾನಿಕ ಸಮಾಜವಾದ|left=೪೬|right=}}</noinclude>{{gap}}ಜೀವಾದಿಗಳೆಲ್ಲವೂ ಭೌತ ಸ್ವರೂಪ (Matter): ಪ್ರಪಂಚದ ಹುಟ್ಟಿಗೆ ಚಲನವಲನಗಳಿಗೆ ದೇವರು ಕಾರಣವಾಗಿರದೆ ಭೌತ ಸ್ವರೂಪವೇ ಕಾರಣವೆಂದು ಆದಿಯಿಂದ ಬಂದು ತತ್ತ್ವ ಪಂಥ ಹೇಳುತ್ತಲಿತ್ತು. ಈ ವಾದ ಪಾಶ್ಚಾತ್ಯ, ಪೌರ್ವ್ವಾತ್ಯಗಳೆರಡರಲ್ಲೂ ಕಂಡು ಬರುತ್ತದೆ (ಗ್ರೀಸಿನಲ್ಲಿ ಯಪಿಕ್ಯುರಸ್‌, ಡೆಮೋಕ್ರೆಟಿಸ್; ಭಾರತದಲ್ಲಿ ಲೋಕಾಯತ ಅಣುವಾದಿಗಳಾದ ಕಣಾದ ಋಷಿ). ಕ್ರಮೇಣ ಈ ವಾದ ಮೂಲೆಗೆ ಬಿದ್ದು ಭಾವಾತ್ಮಿಕ ತತ್ತ್ವ ಪ್ರಾಬಲ್ಯಕ್ಕೆ ಬಂದಿತು. ಆದರೆ ಪುನಃ 17-18 ನೇ ಶತಮಾನಗಳಲ್ಲಿ ಭೌತವಾದ ಅವತರಿಸಿತು. ಇಂಗ್ಲೆಂಡಿನಲ್ಲಿ ಡಾನ್‌ಸ್ಕೋಟಸ್, ಹಾಬ್ಸ್, ಲಾಕ್, ಬೇಕನ್ನರಿಂದ ಪ್ರತಿಪಾದಿಸಲ್ಪಟ್ಟು, ಫ್ರಾನ್ಸ್ ದೇಶದಲ್ಲಿ ಹಾಲ್‌ಬಾಕ್, ಹೆಲ್‌ವೀಷಿಯಸ್, ಡಿಡಿರೋರಿಂದ ಪ್ರಚಾರಕ್ಕೆ ಬಂದಿತು. ಜೊತೆಗೆ 16-17-18 ನೇ ಶತಮಾನಗಳಲ್ಲಿ ರೂಪುಗೊಂಡ ವಿಜ್ಞಾನಶಾಸ್ತ್ರ ಈ ವಾದಕ್ಕೆ ಪುಷ್ಟಿ ಕೊಟ್ಟಿತು. ಭೌತವಾದದ ನಿಜಾಂಶಕ್ಕೆ ವಿಜ್ಞಾನ ಸಮರ್ಥನೆ ಕೊಟ್ಟಿತು. ಅಷ್ಟಕ್ಕೇ 18 ನೇ ಶತಮಾನದ ಭೌತವಾದಿಗಳು ತೃಪ್ತಿ ಹೊಂದಿದರು. ಭೌತ ಪ್ರಪಂಚದಲ್ಲಿ ಚಲನೆ ಮತ್ತು ಚೈತನ್ಯ ಇಲ್ಲವೆಂದರು. ಯಾಂತ್ರಿಕ ಭೌತವಾದ (Mechanical Materialism) ಪ್ರಚಾರಕ್ಕೆ ಬಂದಿತು. {{gap}}ಈ ಸಂಧಿಗ್ಧ ಸಮಯದಲ್ಲಿ ಮಾರ್ಕ್ಸ್ -ಏಂಗೆಲ್ಸರು ಪ್ರವೇಶಮಾಡಿದರು. ಅವರ ನಿಲುವು ಭೌತಾತ್ಮಕವಾದವಾಯಿತು. 18 ನೇ ಶತಮಾನದ ಅಚೈತನ್ಯದ, ಅಚಲನೆಯ ಭೌತವಾದವನ್ನು ಖಂಡಿಸಿದರು ; ತಾರ್ಕಿಕ ಭೌತವಾದವನ್ನು ಪ್ರತಿಪಾದಿಸಿದರು (Dialectical Materialism) ಭೌತ ಪ್ರಪಂಚದ ಸ್ವರೂಪವೇ ಚಲನೆ ಮತ್ತು ಚೈತನ್ಯವೆಂದರು. ಹೆಗೆಲ್ ಪ್ರತಿಪಾದಿಸಿದ ಇತಿಹಾಸ ದೃಷ್ಟಿಯನ್ನು ತಾರ್ಕಿಕ ಭೌತವಾದದ ಅಡಿಪಾಯದ ಮೇಲೆ ಸ್ಥಾಪಿಸಿದರು. ಸಮಾಜದ ಹುಟ್ಟು ಬೆಳವಣಿಗೆ, ಸಾಮಾಜಿಕ ಮತ್ತು ರಾಜಕೀಯ ರಂಗಗಳಲ್ಲಿ ಕಂಡು ಬರುವ ಬದಲಾವಣೆಗಳು ಮತ್ತು ಭಾವನೆಗಳು ಸಮಾಜದ ಆರ್ಥಿಕ ವ್ಯವಸ್ಥೆ ಅಥವಾ ಆಯಕಟ್ಟಿನಲ್ಲಿ (The Economic Structure) ಹುದುಗಿರುವ ಚೇತನಾಶಕ್ತಿಗಳಿಂದ ಮತ್ತು ಆಗುತ್ತಿರುವ ಬದಲಾವಣೆಗಳಿಂದ ಉಂಟಾಗಿವೆ ಎಂದು ತಿಳಿಸಿದರು. ಸಮಾಜದ ಸ್ವರೂಪವನ್ನು ಅನಂತ ಚಲನೆ<noinclude></noinclude> jfoq7jx2qijjvhe5u4teaileu9ncfd7 ಪುಟ:ಕಮ್ಯೂನಿಸಂ.djvu/೫೮ 104 89398 323744 323586 2026-05-31T16:58:03Z Shreelatha.Halemane 7642 /* Validated */ 323744 proofread-page text/x-wiki <noinclude><pagequality level="4" user="Shreelatha.Halemane" />{{rh|center=ವೈಜ್ಞಾನಿಕ ಸಮಾಜವಾದ|left=೪೮|right=}}</noinclude>ದೃಷ್ಟಿಯೇ ಬಂಡವಾಳ ವ್ಯವಸ್ಥೆಯ ಜೀವನಾಡಿ ಎಂದು ತೀರ್ಮಾನಿಸಿದರು. ಲಾಭವೇ ಬಂಡವಾಳದ ಉತ್ಪಾದನಕ್ಕೆ ಅಭಿವೃದ್ಧಿಗೆ ಕಾರಣವೆಂದರು. ಸರಕುಗಳನ್ನು ತಯಾರಿಸಲು ವೇತನ ಕೊಟ್ಟು ದುಡಿಮೆಗಾರರನ್ನು ನೇಮಿಸಿಕೊಳ್ಳುವುದು ಸಹಜವಾಗಿ ಕಂಡರೂ, ದುಡಿಮೆಗೆ ಪ್ರತಿಯಾಗಿ ಕೊಡುವ ವೇತನ, ಕೂಲಿ, ದುಡಿಮೆಗಾರರು ಮಾಡುವ ಉತ್ಪನ್ನಕ್ಕೆ ಸರಿಸಮನಾಗಿಲ್ಲದಿರುವುದನ್ನು ಕಂಡರು. ದುಡಿಮೆಗಾರರಿಗೆ ಸರಿ ಪ್ರಮಾಣದಲ್ಲಿ ಕೂಲಿ ಕೊಡದೆ ದಕ್ಕಿಸಿಕೊಳ್ಳುವುದೇ ಲಾಭ. ಉದ್ಯಮಗಾರನು ಕೂಲಿ ಅಥವಾ ವೇತನವನ್ನು ಎಲ್ಲರೂ ಕಾಣುವಹಾಗೆ ಬಹಿರಂಗವಾಗಿ ನಿಷ್ಕರ್ಷಿಸಿ ಸರಿಸಮಾನದ ಪ್ರತಿಫಲವನ್ನು ಕೊಡುವಹಾಗೆ ಕಂಡರೂ ದುಡಿಮೆಯ ಶಕ್ತಿ (Labour Power) ಯಿಂದ ಆಗುವ ಉತ್ಪನ್ನದ ಅತ್ಯಧಿಕ ಭಾಗ ಬಂಡವಾಳಗಾರನಿಗೇ ಸಿಕ್ಕುತ್ತದೆ. ಇದೇ ಹೆಚ್ಚಿಗೇ ಮೌಲ್ಯ-ಲಾಭ. ಇದನ್ನು ಉದ್ಯಮಗಾರನು ದಕ್ಕಿಸಿಕೊಳ್ಳುತ್ತಾನೆ. ಒಂದು ದೃಷ್ಟಾ೦ತನನ್ನು ನೋಡೋಣ. ಒಬ್ಬ ಉದ್ಯಮಗಾರ ಒಬ್ಬ ಕೂಲಿಯವನನ್ನು ಒಂದು ದಿನದ ಮಟ್ಟಿಗೆ (8 ಘಂಟೆಯ ಕಾಲಕ್ಕೆ ಒಂದು ರೂಪಾಯಿ ಕೂಲಿಯ ಮೇಲೆ ಕೆಲಸಕ್ಕೆ ತೆಗೆದುಕೊಳ್ಳುತ್ತಾನೆ. ಆ ದುಡಿಮೆಗಾರ 8 ಘಂಟೆಗಳ ಕಾಲ ಕೆಲಸ ಮಾಡುತ್ತಾನೆ. ದುಡಿಮೆಗಾರ ಚರಕದ ಸಹಾಯದಿಂದ ದಿನಕ್ಕೆ 3 ಲಡಿ ದಾರವನ್ನು ತೆಗೆಯುತ್ತಾನೆ. ಅದರ ಮಾಲ್ಯವೆಲ್ಲಾ ಉದ್ಯಮಗಾರನಿಗೇ ಸೇರುತ್ತದೆ. ಅದೇ ಮನುಷ್ಯನನ್ನು ಯಂತ್ರದ ಮೇಲೆ ಕೆಲಸ ಮಾಡಿಸಿದರೆ 30 ಲಡಿ ದಾರ ಬರುತ್ತದೆ. ದುಡಿಮೆಗಾರನ ದುಡಿಮೆ ಶಕ್ತಿ 3 ಲಡಿ ದಾರ ತೆಗೆಯಲಿ, ಅಥವಾ 30 ಲಡಿ ದಾರ ತೆಗೆಯಲಿ ಅದು ಗಣನೆಗೆ ಬರುವುದಿಲ್ಲ. ಕೊಂಡಿರುವುದು 8 ಘಂಟೆಯ ದುಡಿಮೆ, ಆದ್ದರಿಂದ ಹೆಚ್ಚಿಗೆ ಉತ್ಪಾದನೆಯೆಲ್ಲ-22 ಲಡಿ ದಾರದ ಮೌಲ್ಯ-ಉದ್ಯಮಗಾರನ ಲಾಭ. ಇದೇ ಹೆಚ್ಚಿಗೆ ಮೌಲ್ಯ (Surplus value). {{gap}}ಮಾರ್ಕ್ಸ್-ಏಂಗೆಲ್ಸರು ಹೆಚ್ಚಿಗೇ ಮೌಲ್ಯದ ಗುಟ್ಟನ್ನು ಬಹಿರಂಗಪಡಿಸುವುದರ ಮೂಲಕ ಶೋಷಣೆಯ ಆವಾಸಸ್ಥಾನವನ್ನು ಪತ್ತೆ ಹಚ್ಚಿದರು. ಬಂಡವಾಳಶಾಹಿ-ಆರ್ಥಿಕ ವ್ಯವಸ್ಥೆಗೆ ಊರೆಗೋಲಾಗಿರುವ ಲಾಭ ಮತ್ತು ಲಾಭದಾಹ ಬಂಡವಾಳ ವ್ಯವಸ್ಥೆಯಮೇಲೆ, ಸಮಾಜದಮೇಲೆ ಮತ್ತು ಕಾರ್ಮಿಕವರ್ಗದಮೇಲೆ ಮಾಡುವ ಪರಿಣಾಮಗಳನ್ನು ವಿಶದಪಡಿಸಿದರು.<noinclude></noinclude> tmtm00n0i6lqfdkqmqfpfpfhopbhkto ಪುಟ:ಕಮ್ಯೂನಿಸಂ.djvu/೬೦ 104 89399 323746 323588 2026-05-31T16:59:25Z Shreelatha.Halemane 7642 /* Validated */ 323746 proofread-page text/x-wiki <noinclude><pagequality level="4" user="Shreelatha.Halemane" />{{rh|center=ವೈಜ್ಞಾನಿಕ ಸಮಾಜವಾದ|left=೫೦|right=}}</noinclude>ಒಂದೇ ತರನಾಗಿರದೆ ಆಯಾ ಕಾಲದಲ್ಲಿ ಆ ಸಮಾಜದಲ್ಲಿರುವ ಉತ್ಪಾದನಾಶಕ್ತಿಗಳಿಗೆ (ಉತ್ಪಾದನೆ ಮಾಡುವುದಕ್ಕೆ ಸಹಾಯಕವಾಗಿರುವ ವಸ್ತುಗಳು ನೇಗಿಲು, ಪಿಕಾಶಿ, ಗುದ್ದಲಿ, ಹಾರೆ, ಯಂತ್ರ, ಇತ್ಯಾದಿ) ಹೊಂದಿಕೊಂಡಿರುತ್ತದೆ. ಉತ್ಪಾದನಾ ಶಕ್ತಿಗಳು ಉತ್ಪತ್ತಿಮಾಡುವ ವಿಧಾನವನ್ನು ನಿರ್ಧರಿಸುತ್ತವೆ. ಹಾಗೆಯೇ ಉತ್ಪಾದನಾ ಸಂಬಂಧಗಳೂ ನಿರ್ಧರವಾಗುತ್ತವೆ. ಈ ಉತ್ಪಾದನಾ ಸಂಬಂಧಗಳ ಸಮುದಾಯ ಸಮಾಜದ ಆರ್ಥಿಕ ವ್ಯವಸ್ಥೆಯಾಗುತ್ತದೆ. ಇದೇ ಪ್ರತಿಯೊಂದು ಸಮಾಜದ ಮುಖ್ಯವಾದ ಅಸ್ತಿಭಾರ. {{gap}}(2) ಈ ಅಸ್ತಿಭಾರದ ಮೇಲೆ ಪ್ರತಿಯೊಂದು ಸಮಾಜದ ಸಾಮಾಜಿಕ, ರಾಜಕೀಯ ನ್ಯಾಯ ವ್ಯವಸ್ಥೆಗಳು ಮತ್ತು ಇವುಗಳನ್ನು ಪ್ರತಿಬಿಂಬಿಸುವ ರೀತಿಯಲ್ಲಿ ಮನೋಭಾವಗಳು ಜನ್ಮತಾಳುತ್ತವೆ. ಒಟ್ಟಿನಲ್ಲಿ ಉತ್ಪಾದನಾ ರೀತಿ ಸಾಮಾಜಿಕ, ರಾಜಕೀಯ ಮತ್ತು ಪ್ರಾಜ್ಞ ಜೀವನದ ಮೇಲೆ ಪ್ರಭಾವ ಬೀರುತ್ತದೆ; ಅವುಗಳ ಸ್ವಭಾವವನ್ನು ನಿರ್ಧರಿಸುತ್ತದೆ. ಸಮಾಜದಲ್ಲಿ ಜನರು ಹೊಂದಿರಬಹುದಾದ ಮನೋಭಾವಕ್ಕೂ, ಅವರು ವಾಸ್ತವವಾಗಿ ನಡೆಸುತ್ತಿರುವ ಜೀವನಕ್ಕೂ ಸಂಬಂಧವಿದೆ. ಅವರು ವಾಸ್ತವವಾಗಿ ನಡೆಸುತ್ತಿರುವ ಜೀವನ ಅವರುಗಳ ಮನೋಭಾವವನ್ನು ರೂಪಿಸಿದೆಯೇ ವಿನಹ ಮನೋಭಾವ ಅವರು ನಡೆಸುತ್ತಿರುವ ಜೀವನವನ್ನು ರೂಪಿಸಿಲ್ಲ. {{gap}}(3) ಜೀವನ ಹೀಗೆ ಸಾಗುತ್ತಾ ಉತ್ಪಾದನಾ ಶಕ್ತಿಗಳು ವೃದ್ಧಿಯಾಗುತ್ತಾ ಇರುತ್ತವೆ. ಒಂದು ಕಾಲದಲ್ಲಿ ಒಂದು ಉತ್ಪಾದನಾ ರೀತಿ ಮತ್ತು ವ್ಯವಸ್ಥೆಗೆ ಒಳಪಟ್ಟು ಕೆಲಸಮಾಡುತ್ತಲಿರುವ ವೃದ್ಧಿ ಹೊಂದುತಿರುವ ಉತ್ಪಾದನಾ ಶಕ್ತಿಗಳು, ಅವು ಅದುವರೆಗೂ ತಮಗೆ ಆಶ್ರಯವಿತ್ತಿದ್ದ ಉತ್ಪಾದನಾ ಕ್ರಮ ಮತ್ತು ಸ್ವಾಮ್ಯ ಸಂಬಂಧಗಳೊಡನೆ ವಿರಸ ತಾಳುತ್ತವೆ. ಈ ಸ್ವಾಮ್ಯ ಸಂಬಂಧಗಳು ಉತ್ಪಾದನಾ ಶಕ್ತಿಗಳ ಬೆಳವಣಿಗೆಗೆ ಅಡ್ಡಿ ಬರುತ್ತವೆ. ಈ ರೀತಿ ಆಗುವುದೇ ತಡ ಸಮಾಜದಲ್ಲಿ ಸಾಮಾಜಿಕ ಕ್ರಾಂತಿ ಪ್ರಾರಂಭವಾಗುತ್ತದೆ. ಸಮಾಜದಲ್ಲಿ ಬದಲಾವಣೆಗಳು ಆರಂಭವಾಗುತ್ತವೆ. ಪ್ರಥಮವಾಗಿ ಆರ್ಥಿಕ ಆಸ್ತಿಭಾರ ಮಾರ್ಪಾಡು<noinclude></noinclude> q2chkd6mmtq49hl6t6byvexkwdlpii1 ಪುಟ:ಕಮ್ಯೂನಿಸಂ.djvu/೬೧ 104 89400 323747 323589 2026-05-31T16:59:34Z Shreelatha.Halemane 7642 /* Validated */ 323747 proofread-page text/x-wiki <noinclude><pagequality level="4" user="Shreelatha.Halemane" />{{rh|center=ವೈಜ್ಞಾನಿಕ ಸಮಾಜವಾದದ ಆಧಾರ|left=|right=೫೧}}</noinclude>ಹೊಂದುತ್ತದೆ. ಇದರಲ್ಲಿ ಆಗುವ ಬದಲಾವಣೆಗಳನ್ನು ನಿರ್ದಿಷ್ಟವಾಗಿ ಗುರ್ತಿಸಬಹುದು. ಆರ್ಥಿಕ ಅಸ್ತಿಭಾರದಲ್ಲಿ ಬದಲಾವಣೆಯೇ ಪ್ರಾರಂಭ. ಅದಕ್ಕೆ ಹೊದಿಕೆಯಂತಿರುವ (Superstructure) ರಾಜಕೀಯ ವ್ಯವಸ್ಥೆ, ನ್ಯಾಯ, ತತ್ತ್ವ, ಪಾರಮಾರ್ಥಿಕ ದೃಷ್ಟಿ ಮತ್ತು ಮನೋಭಾವಗಳು ಎಲ್ಲವೂ ಬದಲಾವಣೆ ಹೊಂದುತ್ತವೆ. ಇವುಗಳಲ್ಲಿ ಬದಲಾವಣೆಗಳು ಸ್ವಲ್ಪ ನಿಧಾನ. ಬದಲಾವಣೆಯಾದ ಆರ್ಥಿಕ ವ್ಯವಸ್ಥೆಗೂ ಹಳೆಯ ಭಾವನೆಗಳಿಗೂ ಮತ್ತು ವ್ಯವಸ್ಥೆಗಳಿಗೂ ಹೊಂದಾಣಿಕೆ ಇಲ್ಲವೆಂದು ಮನದಟ್ಟಾಗುತದೆ. ಈ ರೀತಿಯಾದ ಜಾಗೃತಿ ಜೀವನದಲ್ಲಿರುವ ವಿರೋಧಗಳಿಂದಲೂ ಮತ್ತು ಉತ್ಪಾದನಾ ಸಂಬಂಧಗಳಿಗೂ ಉತ್ಪಾದನಾ ಶಕ್ತಿಗಳಿಗೂ ತಲೆದೋರುವ ವಿರಸಗಳಿಂದ ಉಂಟಾಗುತ್ತದೆ. {{gap}}ಉತ್ಪಾದನಾ ಶಕ್ತಿಗಳು ಪೂರ್ಣವಾಗಿ ಅಭಿವೃದ್ಧಿ ಹೊಂದಲು ಮತ್ತು ಅವು ಹಾಗೆ ಅಭಿವೃದ್ಧಿ ಹೊಂದಲು ಪೂರ್ಣ ಅವಕಾಶವಿರುವವರೆಗೂ ಯಾವ ಸಮಾಜ ವ್ಯವಸ್ಥೆಯೂ ಗತಿಸುವುದಿಲ್ಲ, ಮತ್ತು ಹಳೆಯ ಉತ್ಸಾದನಾ ವ್ಯವಸ್ಥಾಕ್ರಮದ ಮೇಲೆ ನಡೆಯುತ್ತಿರುವ ಆರ್ಥಿಕ ವ್ಯವಸ್ಥೆ ಸರಿ ಪಕ್ಕವಾಗುವವರೆಗೂ ಹೊಸ ಉತ್ಪಾದನಾ ಸಂಬಂಧಗಳು ಮೂಡುವುದಿಲ್ಲ. ಯಾವ ಕೆಲಸವು ಸಾಧ್ಯವೋ ಆ ಕೆಲಸವನ್ನು ಮಾಡುವುದು ಗುರಿಯಾಗುತ್ತದೆ; ಮಾನವರು ಅದರಲ್ಲಿ ನಿರತರಾಗುತ್ತಾರೆ. ಆದುದರಿಂದ ಸಮಾಜದ ಬದಲಾವಣೆಗೆ ಯತ್ನಿಸುವ ಕಾರ್ಯಕ್ಕೆ, ಹಾಗೆ ಯತ್ನಿಸಿ ಸಫಲವಾಗುವುದಕ್ಕೆ, ಉತ್ಪಾದನಾ ವ್ಯವಸ್ಥಾಕ್ರಮದಲ್ಲಿ ಸ್ಥಳವಿರಬೇಕು, ಅಥವಾ ಅದಕ್ಕೆ ಸೌಲಭ್ಯಗಳಿರಬೇಕು ಅಥವಾ ಸೌಲಭ್ಯಗಳು ಸೃಷ್ಟಿ ಹೊಂದುತ್ತಿರುವ ಸ್ಥಿತಿಯಲ್ಲಿರಬೇಕು. {{gap}}ಈ ದೃಷ್ಟಿಯಿಂದ ಗತಿಸಿರುವ ಪ್ರಾಚೀನ ಮತ್ತು ಊಳಿಗಮಾನ್ಯ ಪದ್ದತಿಯ ಆರ್ಥಿಕ ವ್ಯವಸ್ಥೆಗಳು ಸಮಾಜದ ಆರ್ಥಿಕ ವಿಕಾಸದಲ್ಲಿ ಕ್ರಮವಾಗಿ ಕಾಣಿಸಿಕೊಂಡ ಘಟ್ಟಗಳಾಗಿವೆ. ಈಗ ಕೊನೆಯ ಘಟ್ಟವಾಗಿ ವಿರಸಗಳನ್ನೊಳಗೊಂಡ ಬಂಡವಾಳ ವ್ಯವಸ್ಥೆ ಮತ್ತು ಸಂಬಂಧಗಳು ಇವೆ. ಬಂಡವಾಳ ವ್ಯವಸ್ಥೆಯ ಗರ್ಭದಲ್ಲಿ ಜನಿಸುತ್ತಿರುವ ಉತ್ಪಾದನಾ ಶಕ್ತಿಗಳು, ಭೌತಿಕ ಸ್ಥಿತಿಗತಿಗಳನ್ನು (Material Conditions) ಕಲ್ಪಿಸಿಕೊಡು<noinclude></noinclude> dtnrlgc6ms5u94wyswxcud8rghhvi2d ಪುಟ:ಕಮ್ಯೂನಿಸಂ.djvu/೬೨ 104 89401 323749 323590 2026-05-31T16:59:44Z Shreelatha.Halemane 7642 /* Validated */ 323749 proofread-page text/x-wiki <noinclude><pagequality level="4" user="Shreelatha.Halemane" />{{rh|center=ವೈಜ್ಞಾನಿಕ ಸಮಾಜವಾದ|left=೫೨|right=}}</noinclude>ವುದರ ಮೂಲಕ, ವಿರಸಗಳನ್ನು ತೊಡೆಯಲು ಸಾಧ್ಯ ಮಾಡಿಕೊಡುತ್ತಲಿವೆ. ಬಂಡವಾಳ ವ್ಯವಸ್ಥೆಯ ಅಂತ್ಯದೊಡನೆ, ಹೊಸ ವ್ಯವಸ್ಥೆಯ ಉದಯದೊಡನೆ, ಮಾನವನ ಪೂರ್ವ ಇತಿಹಾಸದ ಅಂಕ ಪರಿಸಮಾಪ್ತಿಯಾಗುತದೆ.<sup>1</sup> {{gap}}ಮಾರ್ಕ್ಸ್-ಏಂಗೆಲ್ಸರು ಆರ್ಥಿಕ ಅಂಶಗಳಿಗೆ ಹೆಚ್ಚು ಗಮನವನ್ನು ಕೊಡಲಿಕ್ಕೂ ಮತ್ತು ಸಮಾಜ ಸ್ವರೂಪದ ಬಗ್ಗೆ ಭೌತಾತ್ಮಕ ವಿವರಣೆ ಕೊಡಲಿಕ್ಕೂ ಕಾರಣವೇನು? ಮಾರ್ಕ್ಸ್-ಏಂಗೆಲ್ಪರ ಪ್ರಕಾರ ಸಮಾಜಜೀವನದಲ್ಲಿ ಮೂಲಭೂತವಾಗಿ ಕಾಣುವ ಮುಖ್ಯ ಅಂಶವೆಂದರೆ ಮಾನವ ಜೀವಿಗಳು ಪ್ರಾಣ ಸಂರಕ್ಷಿಸಿಕೊಳ್ಳುವ ಪ್ರಯತ್ನ. ಇದು ಎಷ್ಟು ಅಗತ್ಯವೆಂದರೆ, ಜೀವಸಂರಕ್ಷಣೆ ಆದ ಹೊರತು ಮಾನವ ಜೀವಿಗಳು ಇನ್ನಾವ ಕೆಲಸಕ್ಕೂ ಗಮನ ಕೊಡಲು ಸಿದ್ಧರಿಲ್ಲ. ಜೀವನದ ಮಿಕ್ಕ ಸೊಗಸುಗಳು ಎಷ್ಟೇ ಆಪ್ಯಾಯಮಾನವಾಗಿರಲಿ, ಅವನ್ನು ಹೊಂದುವುದು ಎಷ್ಟೇ ಪ್ರಾಮುಖ್ಯವಾಗಿರಲಿ, ಮೊದಲು ಜೀವಸಂರಕ್ಷಣೆಗಾಗಿ ದುಡಿಯಬೇಕು, ಪ್ರಕೃತಿಯನ್ನು ಭೇದಿಸಬೇಕು, ಉತ್ಪಾದನೆ ಮಾಡಬೇಕು ಮತ್ತು ಜೀವಿಸಬೇಕು. ಇದಕ್ಕಾಗಿ ಮಾನವರು ತಾಂತ್ರಿಕ ಸಲಕರಣೆಗಳನ್ನು (Implements) ಬಹು ಆದಿಕಾಲದಲ್ಲಿ ನಿರ್ಮಿಸಿದರು. ಕೆಲವರು ಕೆಲವು ಕೆಲಸಗಳಲ್ಲಿ ನಿರತರಾಗುವುದರಲ್ಲಿ ಸೌಲಭ್ಯಗಳನ್ನು ಕಂಡರು, 'ದುಡಿಮೆಯ ವಿಭಜನೆಯು' (Division of labour) ಬಂದಿತು. ಮಾನವ ವ್ಯಕ್ತಿಗಳ ದುಡಿಮೆಯಲ್ಲಿ ಸಂಭವಿಸುವ ಪರಸ್ಪರ ಸಂಬಂಧ-ಉಳುವವನು ಯಾರು, ನೀರು ಹಾಯಿಸುವವನು ಯಾರು, ದನ ಕಾಯುವವನು ಯಾರು, ಉತ್ಪಾದನೆಗೆ ಸಾಧನವಾದ ಪ್ರಕೃತಿಸಂಪತ್ತು ಯಾರ ಸ್ವಾಮ್ಯಕ್ಕೆ ಒಳಪಟ್ಟಿರಬೇಕು, ಉತ್ಪಾದನೆ ಆದದ್ದು ಹೇಗೆ ವಿಭಜನೆಯಾಗಬೇಕು, ಇತ್ಯಾದಿಗಳನ್ನು ಪ್ರತಿಬಿಂಬಿಸುವ ಸಂಬಂಧ-ಆರ್ಥಿಕ ಸಂಬಂಧಗಳಾಗಿವೆ. ಸಮಾಜದ ಕಟ್ಟಳೆ, ಕಾನೂನು, ನ್ಯಾಯ ಮತ್ತು ಧರ್ಮ-ರಾಜಕೀಯ ಮತ್ತು ಧಾರ್ಮಿಕ ವ್ಯವಸ್ಥೆ-ಇವುಗಳನ್ನು ಸಂರಕ್ಷಿಸುತ್ತವೆ. ಹೀಗೆ ಮಾನವರು ಒಡಗೂಡಿ, ಸಮಾಜ ಜೀವಿಗಳಾಗಿ, ಜೀವನ ಸಾಗಿಸಲು ನಿರ್ಮಿಸಿಕೊಂಡ ಆರ್ಥಿಕ ಜೀವನ, ಅವರು {{rule}} <small>(1) Preface to a contribution to the critique of political economy: Marx, (M.&.E.S.W, Pages 327-339.)</small><noinclude></noinclude> ioufs5ah9bq5gqydws1kti7w2kfcjg9 ಪುಟ:ಕಮ್ಯೂನಿಸಂ.djvu/೬೩ 104 89402 323750 323591 2026-05-31T16:59:58Z Shreelatha.Halemane 7642 /* Validated */ 323750 proofread-page text/x-wiki <noinclude><pagequality level="4" user="Shreelatha.Halemane" />{{rh|center=ವೈಜ್ಞಾನಿಕ ಸಮಾಜವಾದದ ಆಧಾರ|left=|right=೫೩}}</noinclude>ಉತ್ಪಾದನೆ ಮಾಡುವ ರೀತಿ ಮತ್ತು ಹೇಗೆ ಮಾಡುವಾಗ ಉಂಟಾಗುವ ಪರಸ್ಪರ ಸಂಬಂಧ ಇವು ಅವರ ಆರ್ಥಿಕ ವ್ಯವಸ್ಥೆಯಾಗಿದೆ. ಆದುದರಿಂದ ಸಮಾಜದ ನೈಜಸ್ವರೂಪವನ್ನು ತಿಳಿಯಬೇಕಾದರೆ ಅದರ ಆರ್ಥಿಕ ವ್ಯವಸ್ಥೆಯನ್ನು ಮೊದಲು ಪರೀಕ್ಷೆಮಾಡಬೇಕು. ಇಷ್ಟೇ ಅಲ್ಲ ಬದುಕಿಗೆ ಆರ್ಥಿಕ ವ್ಯವಸ್ಥೆ ಆಸರೆಯಾಗಿ ತಳಹದಿಯಾಗುತ್ತದೆ. ಇದರ ಸಂರಕ್ಷಣಾರ್ಥವಾಗಿ ಸಾಮಾಜಿಕ, ರಾಜಕೀಯ, ನ್ಯಾಯ ವ್ಯವಸ್ಥೆಗಳು ಮತ್ತು ಧರ್ಮ ಮೂಡುತ್ತವೆ. ಆರ್ಥಿಕ ವ್ಯವಸ್ಥೆ ಮೂಲವಾಗಿ ನಿಲ್ಲುತ್ತದೆ, ಮತ್ತು ತನ್ನ ಸಂರಕ್ಷಣೆಯನ್ನು ಕೇಳುತ್ತದೆ. ರಾಜಕೀಯ ವ್ಯವಸ್ಥೆ, ನ್ಯಾಯವ್ಯವಸ್ಥೆ, ಮತ್ತು ಧರ್ಮ ಇವುಗಳು ಅದಕ್ಕೆ ಸಂರಕ್ಷಣೆಯನ್ನು ಕೊಡುತ್ತವೆ. ಇದನ್ನು ಅನುಸರಿಸಿ 'ಭಾವನೆ'ಗಳು ಮೂಡುತ್ತವೆ. ಭಾವನೆಗಳ ಕೆಲಸವೆಂದರೆ ಉಂಟಾಗಿರುವ ವ್ಯವಸ್ಥೆಗಳಿಗೆ ತತ್ತ್ವಪುಷ್ಟಿಯನ್ನು (Theoretical Justification or explanation) ಕೊಡುವುದು. ಆದ್ದರಿಂದ ಒಂದು ಸಮಾಜದ ರಾಜಕೀಯ ವ್ಯವಸ್ಥೆ, ನ್ಯಾಯ ವ್ಯವಸ್ಥೆ, ಧರ್ಮ ಮತ್ತು ಭಾವನೆಗಳು ಪ್ರತ್ಯೇಕವಾಗಿ ಜನಿಸಿಲ್ಲ. ಅವುಗಳ ಹುಟ್ಟು ಆರ್ಥಿಕ ವ್ಯವಸ್ಥೆಯಲ್ಲಿ ಅಡಗಿದೆ. ಕ್ರಮೇಣ ಈ ರಾಜಕೀಯ ವ್ಯವಸ್ಥೆ, ನ್ಯಾಯ ವ್ಯವಸ್ಥೆ, ಧರ್ಮ ಮತ್ತು ಭಾವನೆಗಳು ತಮ್ಮ ಹುಟ್ಟಿನಿಂದ ಪ್ರತ್ಯೇಕಹೊಂದಿ ಸ್ವತಂತ್ರವಾಗುವುವು. ಅನೇಕವೇಳೆ ಆರ್ಥಿಕ ವ್ಯವಸ್ಥೆಗೂ ಭಾವನೆಗಳಿಗೂ ಆರ್ಥಿಕ ಸಂಬಂಧ ಇಲ್ಲದ ಹಾಗೆ ಕಾಣುತ್ತದೆ. ಎಲ್ಲೋ ಬುದ್ಧಿಶಕ್ತಿಯಿಂದ ಜನಿಸಿದವುಗಳಾಗಿ ತೋರುತ್ತವೆ. ಕಾರಣ ಆರ್ಥಿಕ ಆಧಾರದ ಮೇಲೆ ಜನ್ಮ ತಾಳಿದ ಭಾವನೆಗಳು ಕ್ರಮೇಣ ಪ್ರತ್ಯೇಕ ಹೊಂದುತ್ತವೆ; ಭಾವನೆಗಳು ತಾತ್ವಿಕ ರೂಪವನ್ನು ತಾಳಿವೆ; ತಮ್ಮದೇ ಆದ ತಾತ್ವಿಕ ಬೆಳವಣಿಗೆಯನ್ನು ಹೊಂದುತ್ತವೆ; ಬುದ್ದಿ ಶಕ್ತಿಯಿಂದ ಅವು ಬೃಹದ್ ಸ್ವರೂಪವನ್ನು ತಾಳುತ್ತವೆ. ಭಾವನೆಯಿಂದಲೇ ವಸ್ತು ಪ್ರಪಂಚ ನಿರ್ಮಿತವಾದಹಾಗೆ ತೋರುತ್ತವೆ. {{gap}}ಮೂಲಭೂತವಾದ ಆರ್ಥಿಕ ವ್ಯವಸ್ಥೆ ಇತಿಹಾಸದ ರಂಗದಲ್ಲಿ ಆದಿಯಿಂದ ಇಲ್ಲಿಯವರೆಗೆ ಒಂದೇ ತರನಾಗಿಲ್ಲ. ಇದು ವಾಸ್ತವಾಂಶ. ಇದು ನಮ್ಮ ಜೀವನಕ್ಕೂ ಸಾವಿರ ವರ್ಷಗಳ ಹಿಂದೆ ನಮ್ಮ ಹಿರಿಯರು ನಡಸುತಿದ್ದ ಜೀವನಕ್ಕೂ ಅಜಗಜಾಂತರ ವ್ಯತ್ಯಾಸಗಳಿವೆ. ಕಾಡಿನಲ್ಲಿ ಗೆಡ್ಡೆ<noinclude></noinclude> 5pz1s1t7ybq93u35ak07oniag7csrtk ಪುಟ:ಕಮ್ಯೂನಿಸಂ.djvu/೬೪ 104 89403 323761 323592 2026-06-01T02:11:24Z Shreelatha.Halemane 7642 /* Validated */ 323761 proofread-page text/x-wiki <noinclude><pagequality level="4" user="Shreelatha.Halemane" />{{rh|center=ವೈಜ್ಞಾನಿಕ ಸಮಾಜವಾದ|left=೫೪|right=}}</noinclude>ಗೆಣಸುಗಳನ್ನು ತಿಂದು ಅಥವಾ ಬೇಟೆಯಾಡುವುದರ ಮೂಲಕ ನಡಸುತಿದ್ದ ಜೀವನವೆಲ್ಲಿ? ವ್ಯವಸಾಯ ಮತ್ತು ಕೈಗಾರಿಕೆ ಮೂಲಕ ಇಂದು ನಡೆಯುತ್ತಿರುವ ಜೀವನವೆಲ್ಲಿ? ಆರ್ಥಿಕವಾಗಿ- ಜೀವನ ಕ್ರಮದಲ್ಲಿ ಉತ್ಪಾದನೆಮಾಡುವ ರೀತಿ ನೀತಿಗಳಲ್ಲಿ ಉಪಯೋಗಿಸುವ ಉಪಕರಣಗಳಲ್ಲಿ ಪದಾರ್ಥಗಳನ್ನು ಅದಲುಬದಲು ಮಾಡಿಕೊಳ್ಳುವುದರಲ್ಲಿ ಹಂಚಿಕೆಯಲ್ಲಿ ಉಗ್ರ ಬದಲಾವಣೆಗಳು ಕಾಣುತ್ತವೆ. ಈ ಆರ್ಥಿಕರಂಗದಲ್ಲಿ ಬದಲಾವಣೆ ಮಾತ್ರವಲ್ಲದೆ ನಮ್ಮ ಜೀವನದ ಪ್ರತಿಯೊಂದು ಅಂಗದಲ್ಲೂ ಬದಲಾವಣೆಗಳನ್ನು ಕಾಣುತ್ತೇವೆ. ನಿರಂಕುಶ ರಾಜಪ್ರಭುತ್ವಗಳೆಲ್ಲಿ? ಗುಲಾಮತನವನ್ನು ಸಂರಕ್ಷಿಸುವ ಕಾನೂನುಗಳೆಲ್ಲಿ? ಅವುಗಳಿಗೆ ಪುಷ್ಟಿಕೊಡುವ ರೀತಿಯಲ್ಲಿದ್ದ ಭಾವನೆಗಳೆಲ್ಲಿ? ವಿಜ್ಞಾನ ನಮ್ಮ ಜೀವನದ ಪ್ರತಿಯೊಂದು ಪದರವನ್ನೂ ಹೊಕ್ಕು ಮಾರ್ಪಾಡುಮಾಡುತ್ತಿದೆ. ಪ್ರಪಂಚ ಭಾವನೆಯೇ ಬದಲಾವಣೆಯಾಗಿದೆ. ಪ್ರಕೃತಿಯ ಆಗುಹೋಗುಗಳನ್ನು ಬೇರೊಂದು ವಿಧದಲ್ಲಿ ವಿವರಿಸಲಾಗಿದೆ. {{gap}}ಇವಕ್ಕೆಲ್ಲಾ ಮಾನಸಿಕ ಪ್ರೇರಣೆ ಅಥವಾ ಬುದ್ಧಿಶಕ್ತಿಯ ಊಹೆ ಕಾರಣವಾಗಿದೆಯೇ? ಆರ್ಥಿಕ ಬದಲಾವಣೆಗಳು, ಸಂಶೋಧನೆಗಳು ಮತ್ತು ಇತರ ಘಟನೆಗಳು ಕೆಲವು ಕಾಲಗಳಲ್ಲಿ ಮಾತ್ರ ಆಗಿರುವುದಕ್ಕೂ ಇನ್ನು ಇತರ ಕಾಲದಲ್ಲಿ ಆಗದೇ ಇರುವುದಕ್ಕೂ ಮಾನಸಿಕ ಅಥವಾ ದೈವ ಪ್ರೇರಣೆಯಿಂದಾಗಲೀ ಅಥವಾ ಬುದ್ದಿ ಶಕ್ತಿಯ ಊಹೆಯಿಂದಾಗಲೀ ಸಮಂಜಸವಾದ ಉತ್ತರ ಸಿಗುವುದಿಲ್ಲ. ಬುದ್ಧಿಯ ಊಹಾ ಶಕ್ತಿಯಿಂದ ಆಗುವುದಾದರೆ ಆದಿಮಾನವನು ಈಗ ನಾವು ಗಳಿಸಿರುವ ಸಾಧನಗಳನ್ನೆಲ್ಲಾ ಐದು ಸಾವಿರ ವರ್ಷಗಳ ಹಿಂದೆಯೇ ಊಹೆಮಾಡಿ ನಿರ್ಮಿಸಬಹುದಾಗಿತ್ತು! ಊಹೆಯಿಂದ ಪ್ರೇರೇಪಣೆ ಪಡೆದು, ಇತಿಹಾಸದ ಉದ್ದಕ್ಕೂ ಉಂಟಾಗಿರುವ ಯುದ್ಧಗಳು, ಶೋಷಣೆ ಇತ್ಯಾದಿ ಎಲ್ಲವನ್ನೂ ನೀಗಿಸಿ, ಕಲ್ಯಾಣ ಸಮಾಜವನ್ನು ಎಂದೂ ನಿರ್ಮಿಸಬಹುದಾಗಿತ್ತು! ಆದರೆ ಇತಿಹಾಸದ ಮುಂದೋಟ ಆ ರೀತಿ ಸಾಗಿಲ್ಲ. ಒಂದು ಕ್ರಮವರಿತು ಸಾಗಿದೆ. ಒಂದು ಘಟನೆ ಮತ್ತೊಂದು ಘಟನೆಗೆ ಪ್ರಚೋದನಕಾರಿಯಾಗಿದೆ. ಆದುದರಿಂದ ಆರ್ಥಿಕ ಮತ್ತು ಇತರ ಸನ್ನಿವೇಶಗಳಿಂದ ಬುದ್ದಿ ಬಲ ಬಂಧಿಸಲ್ಪಟ್ಟು, ಅನುಕೂಲಗಳು ಒದಗಿದಹಾಗೆ, ಪ್ರಚೋದನೆ ದೊರಕಿದಹಾಗೆ, ಆವಶ್ಯಕತೆ ಕಾಣಿಸಿಕೊಂಡಹಾಗೆ ಬುದ್ಧಿ ಶಕ್ತಿ ತನ್ನ ಆಧಿಪತ್ಯವನ್ನು ಸ್ಥಾಪಿಸಿದೆ.<noinclude></noinclude> pk5wucja5ehnd8bskm7oeizbnj2gofp ಪುಟ:ಕಮ್ಯೂನಿಸಂ.djvu/೬೫ 104 89404 323703 323671 2026-05-31T14:38:44Z Pragathi. BH 7585 /* Validated */ 323703 proofread-page text/x-wiki <noinclude><pagequality level="4" user="Pragathi. BH" />{{rh|center=ವೈಜ್ಞಾನಿಕ ಸಮಾಜವಾದದ ಆಧಾರ|left=|right=೫೫}}</noinclude>{{gap}}ಸಮಾಜ ಪರಿವರ್ತನೆಗೆ ಊಹೆ, ದೈವ ಪ್ರೇರಣೆ ಕಾರಣವಾಗಿಲ್ಲ. ಪರಿವರ್ತನೆಗೆ ಕಾರಣವು ಆರ್ಥಿಕ ಬದಲಾವಣೆಗಳಲ್ಲಿ ಹುದುಗಿದೆ. ಮೂಲ ಕರ್ತೃಗಳು ಮಾನವರು. ಮಾನವರೇ ಇತಿಹಾಸವನ್ನು ಬೆಳಸುವವರು. ಮಾನವ ಜೀವಿಗಳ ಬಾಳಿಗೆ ಆಧಾರವಾಗಿ ಆರ್ಥಿಕ ವ್ಯವಸ್ಥೆ ಜನಿಸಿದೆ. ಪ್ರತಿಯೊಂದು ಆರ್ಥಿಕ ವ್ಯವಸ್ಥೆಯಲ್ಲಿಯೂ ಉತ್ಪಾದನಾ ಶಕ್ತಿಗಳಿಂದ ಸಹಾಯಪಡೆದು ಉತ್ಪಾದನಾಕ್ರಮ ಸಾಗುತ್ತಿರುತ್ತದೆ. ಉತ್ಪಾದನಾಕ್ರಮದ ಶಕ್ತಿ ಸಾಮರ್ಥ್ಯಗಳು ಮಾನವ ವ್ಯಕ್ತಿಗಳು ಅಭಿವೃದ್ಧಿ ಮಾಡಿರುವ ಉತ್ಪಾದನಾ ಶಕ್ತಿಗಳನ್ನು ಹೊಂದಿಕೊಂಡಿರುತ್ತವೆ. ಹೀಗಿರುವಾಗ ಅಭಿವೃದ್ಧಿ ಹೊಂದುತ್ತಿರುವ ಉತ್ಪಾದನಾ ಶಕ್ತಿಗಳು ಉತ್ಪಾದನಾಕ್ರಮ ಬದಲಾವಣೆ ಹೊಂದುವಂತೆ ಮಾಡುತ್ತವೆ. ವ್ಯವಸ್ಥೆ ಹೊಂದಿರುವ ಹಿತಗಳಿಗೆ ಬದಲಾವಣೆ ಧಕ್ಕೆ ತರುತ್ತದೆ. ಹಿತಸಂರಕ್ಷಿಸಿಕೊಳ್ಳಲು ಹಳೆಯ ಆರ್ಥಿಕ ವ್ಯವಸ್ಥೆಲ್ಲಿರುವ ಹಕ್ಕುದಾರವರ್ಗ(ಸ್ವಾಮ್ಯವರ್ಗ) ಬದಲಾವಣೆಯನ್ನು ತಡೆಯಲು ಯತ್ನಿಸುತ್ತದೆ. ಸಂದಿಗ್ಧ ಸಮಯ ಬರುತ್ತದೆ. ಹಳೆಯ ವ್ಯವಸ್ಥೆ ಇರಬೇಕು, ಇಲ್ಲವೆ ಹೊಸ ವ್ಯವಸ್ಥೆ, ಹೊಸ ಉತ್ಪಾದನಾ ಶಕ್ತಿಗಳಿಂದ ಉಪಯೋಗಪಡೆಯಬೇಕು. ಇದೇ ಉಂಟಾಗುವ ವಿರಸ. ಈ ವಿರಸ ಸಮಾಜದಲ್ಲಿ ಆಂದೋಳನ ತರುತ್ತದೆ. ಹಳೆಯ ಆರ್ಥಿಕ ವ್ಯವಸ್ಥೆ ಕ್ರಮೇಣ ಬದಲಾವಣೆ ಹೊಂದುತ್ತದೆ. ಆರ್ಥಿಕ ವ್ಯವಸ್ಥೆಯ ಪರಿವರ್ತನೆಯೇ ಸಮಾಜ ಪರಿವರ್ತನೆಯಾಗಿದೆ. {{gap}}ಈಗಿರುವ ಬಂಡವಾಳಶಾಹೀ ಆರ್ಥಿಕ ವ್ಯವಸ್ಥೆ ಕ್ರಮೇಣ ಗತಿಸಿದ ಆರ್ಥಿಕ ವ್ಯವಸ್ಥೆಗಳಿಂದ ಮೂಡಿದ್ದಾಗಿದೆ. ಇದಕ್ಕೆ ಹಿಂದೆ ಊಳಿಗ ಮಾನ್ಯ ವ್ಯವಸ್ಥೆ ಇತ್ತು. ಅದಕ್ಕೆ ಹಿಂದೆ ಪ್ರಾಚೀನ ಆರ್ಥಿಕ ವ್ಯವಸ್ಥೆ ಇತ್ತು. ಈ ಪ್ರತಿಯೊಂದು ವ್ಯವಸ್ಥೆಯನ್ನೂ ಉತ್ಪಾದನಾ ಕ್ರಮದಲ್ಲಿರುವ ವ್ಯತ್ಯಾಸ ವಿಂಗಡಿಸುತ್ತದೆ. ಅತ್ಯಂತ ಪ್ರಾಚೀನಕಾಲದ ಆರ್ಥಿಕ ವ್ಯವಸ್ಥೆ ಎಂದರೆ ಖಾಸಗೀ ಸ್ವಾಮ್ಯ, ದಾಸ್ಯ ಪದ್ಧತಿ, ಕನಿಷ್ಠ ದರ್ಜೆಯ ಉಪಕರಣಗಳು ಹೆಚ್ಚಿಗೇ ಪದಾರ್ಥಗಳ ಅದಲುಬದಲು, ಉತ್ಪಾದನಾ ಶಕ್ತಿಗಳು ಬೆಳೆದು ಉತ್ಪಾದನೆ ಹೆಚ್ಚು ವವರೆಗೂ ದಾಸ್ಯಪದ್ದತಿ ಮುಂದುವರಿಯಿತು. ಕ್ರಮೇಣ ಉತ್ಪಾದನಾ ಶಕ್ತಿಗಳ ಬೆಳವಣಿಗೆ ಊಳಿಗಮಾನ್ಯ ಪದ್ಧತಿಯನ್ನು<noinclude></noinclude> 25gfbaocqv3uy44qfm37ycox08p254a ಪುಟ:ಕಮ್ಯೂನಿಸಂ.djvu/೬೬ 104 89405 323704 323672 2026-05-31T14:39:10Z Pragathi. BH 7585 /* Validated */ 323704 proofread-page text/x-wiki <noinclude><pagequality level="4" user="Pragathi. BH" />{{rh|center=ವೈಜ್ಞಾನಿ ಸಮಾಜವಾದ|left=೫೬|right=}}</noinclude>ತಂದಿತು. ಆರ್ಥಿಕ ವ್ಯವಸ್ಥೆ ಮಾರ್ಪಾಡು ಹೊಂದಿತು. ಊಳಿಗಮಾನ್ಯದ ಬೇಸಾಯದ ಜೊತೆಗೆ ಸಣ್ಣ ಪುಟ್ಟ ಗೃಹಕೈಗಾರಿಕೆ, ಗಿಲ್ಡ್ (ಶ್ರೇಣಿ) ಪದ್ದತಿಯವರೆಗೆ ಉತ್ಪಾದನೆ ವಿಕ್ರಯಕ್ಕಾಗಿ ಸರಕುಗಳ ತಯಾರಿಕೆ ಬಂದಿತು. ಸುಮಾರು 16-17 ನೇ ಶತಮಾನಗಳಲ್ಲಿ ಉಂಟಾದ ವೈಜ್ಞಾನಿಕ ಸಂಶೋಧನೆಗಳು, ಪ್ರಪಂಚದ ಅರಿವು, ಪ್ರಯಾಣ, ವಾಣಿಜ್ಯಗಳಲ್ಲಿ ಕ್ರಾಂತಿ, ಅದಕ್ಕೆ ಸಾಧನಗಳಾಗಿ ನಿರ್ಮಿಸಿಕೊಂಡ ಉಪಕರಣಗಳು, ಕ್ರಮೇಣ ಕೈಗಾರಿಕಾ ಕ್ರಾಂತಿ ಎಲ್ಲವೂ ಉತ್ಪಾದನಾ ಶಕ್ತಿಗಳನ್ನು ಮತ್ತಷ್ಟು ವೃದ್ಧಿಗೊಳಿಸಿದವು. ಉತ್ಪಾದನಾ ಕ್ರಮದಲ್ಲಿ ಬದಲಾವಣೆ ಉಂಟಾಯಿತು, ಗಿಫ್ಟ್ ತಯಾರಿಕೆ ನಶಿಸಿತು. ವೇತನಕೊಟ್ಟು, ಒಂದೆಡೆಯಲ್ಲಿ ಕೂಲಿಗಾರರು ಕೆಲಸಮಾಡುವ ಸಣ್ಣ ಪುಟ್ಟ ಕೈಗಾರಿಕೆಗಳನ್ನು ಶ್ರೀಮಂತರು ಮತ್ತು ವ್ಯಾಪಾರಗಾರರು ಸ್ಥಾಪಿಸಿದರು, ಸಿಕ್ಕುವ ಲಾಭ ಅವರನ್ನು ಮತ್ತಷ್ಟು ಪ್ರೇರೇಪಿಸಿತು. ತಮ್ಮ ಕೈಗಾರಿಕಾಲಯಗಳನ್ನು ವಿಸ್ತರಿಸಲು ಹೆಚ್ಚು ಬಂಡವಾಳ ಶೇಖರಿಸಲು, ಪೈಪೋಟಿ ನಡೆಸಿದರು. ಹೆಚ್ಚು ಹೆಚ್ಚು ಕೂಲಿಯವರನ್ನು ಕೆಲಸಕ್ಕೆ ನೇಮಿಸಿಕೊಂಡರು. ಹೊಸ ಬಂಡವಾಳ ವ್ಯವಸ್ಥೆಯ ಉದಯವನ್ನು ವಿರೋಧಿಸಿದ ಊಳಿಗ ಮಾನ್ಯ ವ್ಯವಸ್ಥೆಯ ಕಟ್ಟು, ಕಾನೂನು, ರಾಜಕೀಯ ವ್ಯವಸ್ಥೆ, ವ್ಯವಹಾರ, ಧರ್ಮ ಮತ್ತು ನಿರಂಕುಶ ರಾಜರ ಮತ್ತು ಪಾಳೆಯಗಾರರ ಹಕ್ಕು ಬಾಧ್ಯತೆಗಳನ್ನು ಕ್ರಾಂತಿಗಳ ಮೂಲಕ (1640 ಮತ್ತು 1789) ಕಿತ್ತೊಗೆದರು. ಬಂಡವಾಳ ಆರ್ಥಿಕ ವ್ಯವಸ್ಥೆಯ ಉದಯ ಹೊಸ ಉತ್ಪಾದನಾ ಶಕ್ತಿಗಳ ಬೆಳವಣಿಗೆಯ ಜೊತೆಯಲ್ಲಿ ಮೂಡಿತ್ತು. {{gap}}ಮಾರ್ಕ್ಸ್-ಏಂಗೆಲ್ಲರು ಊಳಿಗ ಮಾನ್ಯ ಆರ್ಥಿಕ ವ್ಯವಸ್ಥೆಯ ಗರ್ಭದಿಂದ ಜನಿಸಿದ ಬಂಡವಾಳ ವ್ಯವಸ್ಥೆಯ ವಿಮರ್ಶೆಗೆ ಗಮನಕೊಟ್ಟರು. ಗತಿಸಿದ ಆರ್ಥಿಕ ವ್ಯವಸ್ಥೆಗಳು ತಮ್ಮ ಇರುವಿಕೆಯ ಕಾಲದಲ್ಲಿ ವಿರಸಕ್ಕೆ ಆಸ್ಪದಕೊಟ್ಟು ಹೇಗೆ ಗತಿಸಿದವೋ ಅದೇ ರೀತಿ ಬಂಡವಾಳ ಆರ್ಥಿಕ ವ್ಯವಸ್ಥೆಯ ಗರ್ಭದಲ್ಲಿ ವಿರಸ ಗೋಪ್ಯವಾಗಿ ಅಡಗಿದ್ದು ಕ್ರಮೇಣ ಬಂಡವಾಳಶಾಹಿ ಆರ್ಥಿಕ ವ್ಯವಸ್ಥೆಯ ಬೆಳವಣಿಗೆಯಲ್ಲಿ ಪ್ರಕಾಶಮಾನಕ್ಕೆ ಬರುವುದನ್ನು ಕಂಡರು. ಬಂಡವಾಳ ವ್ಯವಸ್ಥೆ ತನ್ನ ಅಂತ್ಯವನ್ನು ತಾನೇ ತಂದುಕೊಳ್ಳುವುದನ್ನು ಅದರ ಚಲನವಲನೆಗಳಲ್ಲಿ ಕಂಡರು. ಅವರ ಹಿರಿಯ ಉದ್ದೇಶ ಬಂಡವಾಳ ಆರ್ಥಿಕ ವ್ಯವಸ್ಥೆಯ ಚಲನಾ ನಿಯಮವನ್ನು (The law of motion of capitalist Society) ಕಂಡು<noinclude></noinclude> 2otmv7edvco6ys5cbxyb9ya516syp5m ಪುಟ:ಕಮ್ಯೂನಿಸಂ.djvu/೬೮ 104 89407 323705 323673 2026-05-31T14:39:50Z Pragathi. BH 7585 /* Validated */ 323705 proofread-page text/x-wiki <noinclude><pagequality level="4" user="Pragathi. BH" /></noinclude>{{xx-larger|{{center|'''ಬಂಡವಾಳ ಆರ್ಥಿಕ ವ್ಯವಸ್ಥೆಯ ಸ್ವರೂಪ'''}}}} {{center|'''ಅಧ್ಯಾಯ 4'''}} {{gap}}ಸಮಾಜವಾದದ ಅನಿವಾರ್ಯತೆಗೆ (Inevitability) ಬಂಡವಾಳಶಾಹಿ ವ್ಯವಸ್ಥೆಯಲ್ಲಿರುವ ವಿರಸಗಳೇ ಕಾರಣವಾಗಿವೆ. ಮಾರ್ಕ್ಸ್, ಏಂಗೆಲ್ಸರು ಈ ವಿರಸಗಳ ಬಗ್ಗೆ ಮತ್ತು ವಿರಸಗಳಿಗೆ ಎಡೆಯಿತ್ತಿರುವ ಬಂಡವಾಳಶಾಹಿ ವ್ಯವಸ್ಥೆಯ ಬಗ್ಗೆ ದೀರ್ಘವಾದ ವಿವರಣೆಯನ್ನು ಕೊಟ್ಟಿದ್ದಾರೆ. {{gap}}ಒಂದನೆಯದಾಗಿ, ಬಂಡವಾಳ ಆರ್ಥಿಕವ್ಯವಸ್ಥೆಯ ಪ್ರಥಮಲಕ್ಷಣವೆಂದರೆ ಖಾಸಗೀ ಸ್ವಾಮ್ಯ ಬಂಡವಾಳ ಆರ್ಥಿಕವ್ಯವಸ್ಥೆಯಲ್ಲಿ ಉತ್ಪಾದನಾವಸ್ತುಗಳಾದ ಭೂಮಿ, ಕೈಗಾರಿಕೆಗಳು ಮತ್ತು ಇತರ ಸಂಪತ್ತುಗಳು ಖಾಸಗಿಯಾಗಿ ವ್ಯಕ್ತಿಗಳಿಗೆ ಸೇರಿದ್ದಾಗಿವೆ. ಈ ವಸ್ತುಗಳನ್ನು ಹೊಂದಿರುವವನು ತನಗೆ ಇಷ್ಟ ಬಂದ ರೀತಿಯಲ್ಲಿ ಅನುಭವಿಸಲು ಶಕ್ತನು. ಅವನ್ನು ಎಷ್ಟು ಪ್ರಮಾಣದಲ್ಲಿ ಹೊಂದಿರಬೇಕೆಂಬುದಕ್ಕೆ ಮಿತಿ ಇಲ್ಲ. {{gap}}ಬಂಡವಾಳಶಾಹಿ ವ್ಯವಸ್ಥೆಯ ದ್ವಿತೀಯ ಲಕ್ಷಣವೆಂದರೆ ಖಾಸಗೀ ಉತ್ಪಾದನೆ. ನಿತ್ಯ ಜೀವನಕ್ಕೆ ಬೇಕಾಗಿರುವ ಆವಶ್ಯಕವಾದ ಅನ್ನ ಆಹಾರಾದಿಗಳು ಮತ್ತು ಇತರೆ ವಸ್ತುಗಳು ಪ್ರತ್ಯೇಕ ಪ್ರತ್ಯೇಕವಾಗಿ ಖಾಸಗೀ ವ್ಯಕ್ತಿಗಳು ತಯಾರಿಸಿದ್ದು ಅಥವಾ ಬೆಳೆದವುಗಳಾಗಿವೆ. ಮುಖ್ಯವಾಗಿ ಈ ವ್ಯವಸ್ಥೆಯಲ್ಲಿ ಮಾರುಕಟ್ಟೆಯ ದೃಷ್ಟಿಯಿಂದಲೇ ಪದಾರ್ಥಗಳ ತಯಾರಿಕೆ ಅಥವ ಉತ್ಪಾದನೆ ನಡೆಯುವುದು. ಮಾರುಕಟ್ಟೆಯಲ್ಲಿ ಪದಾರ್ಥಗಳನ್ನು ವಿಕ್ರಯಮಾಡಿ ಹಣ ಪಡೆಯಬೇಕು. ಉತ್ಪಾದನೆಯ ಮೇಲೆ ಮಾರುಕಟ್ಟೆಯ ಬೆಲೆಯು ಬೀರುವ ಪ್ರಭಾವವನ್ನು ತಡೆದುಕೊಳ್ಳಲು ವ್ಯಕ್ತಿಗಳು ಸಿದ್ಧರಿರಬೇಕು. ಬಂಡವಾಳಶಾಹಿ ಉತ್ಪಾದನೆಯ ಮರ್ಮವೆಂದರೆ ವಿಕ್ರಯವಾಗುವ ವಸ್ತುವಿಗೆ ಸರಿಯಾದ ಪ್ರತಿಫಲ ಸಿಕ್ಕುವ ಹಾಗಿದ್ದರೆ ಇನ್ನೂ ಹೆಚ್ಚಾಗಿ ಪದಾರ್ಥಗಳು ತಯಾರಾಗುತ್ತವೆ. ಇಲ್ಲವಾದರೆ, ನಷ್ಟದಿಂದ ಪಾರಾಗಲು ಉತ್ಪಾದನೆಯೇ ನಿಲ್ಲುತ್ತದೆ. {{gap}}ಮೂರನೆಯದಾಗಿ, ಕೂಲಿಗಾಗಿ ದುಡಿಮೆ. ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಉತ್ಪಾದನಾಕಾರ್ಯ ಕೇವಲ ಒಬ್ಬನಿಂದ ಸಾಧ್ಯವಿಲ್ಲ ಇದು ಸಾಮೂಹಿಕವಾಗಿ ನಡೆಯುವ ಕಾರ್ಯ. ಕೂಲಿಗಾಗಿ ದುಡಿಯುವ ಕಾರ್ಮಿಕವರ್ಗದಿಂದ<noinclude></noinclude> lu8zxnygh84dzma5ey5uxqo8189wlbq ಪುಟ:ಕಮ್ಯೂನಿಸಂ.djvu/೬೯ 104 89408 323706 323674 2026-05-31T14:40:35Z Pragathi. BH 7585 /* Validated */ 323706 proofread-page text/x-wiki <noinclude><pagequality level="4" user="Pragathi. BH" />{{rh|center=ಬಂಡವಾಳ ಆರ್ಥಿಕ ವ್ಯವಸ್ಥೆಯ ಸ್ವರೂಪ|left=|right=೫೯}}</noinclude>ಉತ್ಪಾದನೆ ನಡೆಯುತ್ತದೆ. ದುಡಿಮೆಯನ್ನು ಕೂಲಿ, ವೇತನ, ಸಂಬಳ ಇವುಗಳಿಗೆ ವಿಕ್ರಯಮಾಡುವ ಅಸ್ವಾಮ್ಯ ವರ್ಗದ ಜನರಿಲ್ಲದೆ ಉತ್ಪಾದನಾ ಕೆಲಸ ಸಾಗುವಂತೆಯೇ ಇಲ್ಲ. ದೃಷ್ಟಾಂತಕ್ಕೆ ಒಂದು ಕೈಗಾರಿಕೆಯನ್ನು ತೆಗೆದುಕೊಳ್ಳೋಣ. ಆ ಕೈಗಾರಿಕೆಯ ಮಾಲೀಕತ್ವ ಒಬ್ಬನಿಗೆ ಸೇರಿದ್ದಾದರೂ, ಒಬ್ಬನೇ ಆ ಕೈಗಾರಿಕೆಯನ್ನು ನಡೆಸಲು ಸಾಧ್ಯವಿಲ್ಲ. ಇತರರ ಸಹಾಯ ಅತ್ಯಗತ್ಯ. ಕೂಲಿಗಾಗಿ ದುಡಿಮಮಾಡುವವರಿಲ್ಲದಿದ್ದರೆ ಉತ್ಪಾದನೆಯೇ ನಿಂತು ಹೋಗುತ್ತದೆ.<sup>1</sup> ಬಂಡವಾಳ ಆರ್ಥಿಕವ್ಯವಸ್ಥೆಯಲ್ಲಿ ವಸ್ತುಗಳ ಉತ್ಪಾದನೆ ಇತರರ ಸಹಾಯವನ್ನು ಪಡೆದು ಪರಸ್ಪರ ದುಡಿಮೆಯಿಂದ ನಡೆಸುವ ಉತ್ಪಾದನೆಯಾಗಿದೆ. {{gap}}ನಾಲ್ಕನೆಯದಾಗಿ, ಲಾಭ. ಉತ್ಪಾದನೆಯು ಸುಲಲಿತವಾಗಿ ಸಾಗಾಣಿಕೆಯಾಗುವುದಕ್ಕೆ ಸ್ವಾಮ್ಯವರ್ಗಕ್ಕೆ ಸಿಗುವ ಲಾಭವೇ ಪ್ರಚೋದನಾಶಕ್ತಿಯಾಗಿ ಉಳಿದಿದೆ. ದುಡಿಮೆಯವರಿಂದ ಉತ್ಪಾದನೆ ನಡೆಸಿ, ಅವರಿಗೆ ಕೊಡಬೇಕಾಗಿರುವ ಕೂಲಿ ಮತ್ತು ಇತರ ಖರ್ಚುಗಳನ್ನು ಕಳೆದು, ಸ್ವಾಮ್ಯ ಹೊಂದಿರುವವನಿಗೆ ಲಾಭ ಸಿಗದಿದ್ದರೆ ಆತನು ಉತ್ಪಾದನಾ ಕಾರ್ಯಕ್ಕೆ {{rule}} <small>{{gap}}(1) ಒಬ್ಬ ವ್ಯಕ್ತಿ ಯಾವ ಕೂಲಿಗಾರನನ್ನೂ ನೇಮಿಸಿಕೊಳ್ಳದೆ, ಸ್ವಾವಲಂಬಿ ಅಥವ ಆತನ ಸಂಸಾರದವರ ಸಹಾಯವನ್ನು ಮಾತ್ರ ತೆಗೆದುಕೊಂಡು ನಡೆಸುವ ಉತ್ಪಾದನೆಯೂ ಉಂಟು. ಇಂತಹ ಉತ್ಪಾದನೆಯಲ್ಲಿ ಶೋಷಣೆಗೆ ಅವಕಾಶವಿಲ್ಲ. ಆದರೆ ಆಧುನಿಕ ಕಾಲದ ಆರ್ಥಿಕ ವ್ಯವಸ್ಥೆಯಲ್ಲಿ ಸ್ವಾವಲಂಬಿ ಉತ್ಪಾದನೆಯೂ ಸಹ ಮಾರುಕಟ್ಟೆಯ ಏರಿಳಿತಗಳಿಗೆ ಒಳಪಟ್ಟಿದೆ. ಬಂಡವಾಳ ಆರ್ಥಿಕ ವ್ಯವಸ್ಥೆಯ ಒಂದು ಅಂಗವಾಗಿದೆ. ಕೂಲಿಗಾರರನ್ನು ನೇಮಿಸಿಕೊಂಡು, ಲಾಭದ ದೃಷ್ಟಿಯಿಂದ ತಯಾರಾದ ವಸ್ತುಗಳು ಸ್ವಾವಲಂಬಿ ಉತ್ಪಾದಕರಿಗೆ ಬೇಕಾಗಿವೆ. ಹಾಗೆಯೇ ಸ್ವಾವಲಂಬಿ ಉತ್ಪಾದಕರಸ ವಸ್ತುಗಳು ಬಂಡವಾಳಗಾರನಿಗೆ ಬೇಕಾಗಿದೆ. {{gap}}ಸ್ವಾವಲಂಬಿ ಉತ್ಪಾದನೆಗೂ ಬಂಡವಾಳಶಾಹಿ ಉತ್ಪಾದನೆಗೂ ನಿಕಟ ಸಂಬಂಧವಿದೆ. ಸ್ವಾವಲಂಬಿ ಉತ್ಪಾದನೆಯನ್ನು ಕೈಗಾರಿಕೆಯಲ್ಲಿ ಮುಂದುವರಿದ ದೇಶಗಳಿಗಿಂತ ವ್ಯವಸಾಯವೇ ಪ್ರಾಧಾನ್ಯವಾಗುಳ್ಳ ದೇಶಗಳಲ್ಲಿ (ಉದಾ: ಭಾರತ ಮತ್ತು ಚೀಣಾ) ಅಧಿಕವಾಗಿ ಕಾಣಬಹುದು. {{gap}}ಮಾರ್ಕ್ಸ್‌ವಾದರೂ ವ್ಯವಸಾಯನೇ ಪ್ರಾಧಾನ್ಯವಾಗುಳ್ಳ (ಹಿಂದುಳಿದ) ದೇಶಗಳಿಗೂ ಇರುವ ಸಂಬಂಧದ ಬಗ್ಗೆ ಮುಂದಿನ ಆಧ್ಯಾಯಗಳನ್ನು ನೋಡಿ.</small><noinclude></noinclude> 4a9j1uzy1rc0sbwgji2h5v4dtjwnqv2 ಪುಟ:ಕಮ್ಯೂನಿಸಂ.djvu/೭೦ 104 89409 323685 224236 2026-05-31T12:08:36Z Vikashegde 1258 /* Proofread */ 323685 proofread-page text/x-wiki <noinclude><pagequality level="3" user="Vikashegde" />{{rh|center=ವೈಜ್ಞಾನಿಕ ಸಮಾಜವಾದ|left=೬೦|right=}}</noinclude>ತೊಡಗುವುದೂ ಇಲ್ಲ ಮತ್ತು ದುಡಿಮೆಯವರನ್ನು ಕೆಲಸಕ್ಕೆ ತೆಗೆದುಕೊಳ್ಳುವುದೂ ಇಲ್ಲ. ತಯಾರಾದ ಪದಾರ್ಥಗಳ ವಿಕ್ರಯದಿಂದ ಬರುವ ಹಣ ಲಾಭವನ್ನು ತೋರಿಸಬೇಕು. ಹೆಚ್ಚು ಲಾಭ ದೊರೆತಷ್ಟೂ ಬಂಡವಾಳ ಶೇಖರಣೆಯಾಗುತ್ತದೆ; ಮತ್ತು ಹೊಸ ಉದ್ಯಮಗಳಲ್ಲಿ ಶೇಖರಣೆಯಾದ ಬಂಡವಾಳವನ್ನು ಹಾಕಲು, ಹೊಸ ತಾಂತ್ರಿಕ ಉಪಯೋಗದಿಂದ ಹೆಚ್ಚು ಉತ್ಪಾದನೆ ನಡೆಸಲು ಆಗುತ್ತದೆ. ಲಾಭಕ್ಕೆ ಧಕ್ಕೆ ಬರುವಂತಿದ್ದರೆ, ಸ್ವಾಮ್ಯ ಹೊಂದಿರುವವನು (ಕೈಗಾರಿಕಾ ಮಾಲೀಕನು) ಉತ್ಪಾದನೆಗೆ ತೊಡಗುವುದೇ ಇಲ್ಲ. {{gap}}ಐದನೆಯದಾಗಿ, ಪೈಪೋಟಿ. ಉತ್ಪಾದನೆಯಲ್ಲಿ ತೊಡಗಿರುವ ಮಾಲೀಕರೆಲ್ಲರೂ ಸ್ವತಂತ್ರರು. ದುಡಿಮೆಯವರಿಂದ ಉತ್ಪಾದನೆಯಾದ ಸರಕುಗಳನ್ನು ಮಾರುಕಟ್ಟೆಯಲ್ಲಿ ಬಿಕರಿಮಾಡಬೇಕು. ಯಾರ ಸರಕು ಇತರರ ಸರಕುಗಳಿಗಿಂತ ಕಡಿಮೆ ಬೆಲೆಯುಳ್ಳದ್ದೋ, ಅದು ಬೇಗನೆ ಬಿಕರಿಯಾಗುತ್ತದೆ. ಈ ಕಾರಣದಿಂದ ಲಾಭಕ್ಕೆ ಚ್ಯುತಿ ಬರದ ರೀತಿಯಲ್ಲಿ, ತಯಾರಿಸುವ ಸರಕುಗಳಿಗೆ ಹೆಚ್ಚು ಖರ್ಚಾಗದಂತೆ ಉತ್ಪಾದನೆಗೆ ತೊಡಗಬೇಕು. ಖರ್ಚನ್ನು ಕಡಿಮೆಮಾಡಿದಷ್ಟು ಲಾಭ ಹೆಚ್ಚು. ಪೈಪೋಟಿಯಲ್ಲಿ ತಯಾರಿಸಬೇಕು, ವಿಕ್ರಯಮಾಡಬೇಕು, ಶೀಘ್ರವಾಗಿ ವಿಕ್ರಯಮಾಡಿ ಆದಷ್ಟು ಲಾಭ ಪಡೆಯುವುದೇ ಉತ್ಪಾದನೆಯ ಗುರಿ. ಹೀಗಾಗಿ, ಸರಕುಗಳ ಉಪಯೋಗ ಅಷ್ಟು ಪ್ರಾಮುಖ್ಯವಾದದ್ದಲ್ಲ; ಸರಕುಗಳು ಯಾವುದೇ ಆಗಲಿ, ಅವು ಮಾರುಕಟ್ಟೆಯಲ್ಲಿ ವಿಕ್ರಯಹೊಂದುತ್ತಿದ್ದರೆ ಅವುಗಳ ತಯಾರಿಕೆ ನಡೆಯುತ್ತದೆ. ಜನರಿಗೆ ತಾನು ಸುಲಭವಾದ ಮತ್ತು ಉತ್ತಮವಾದ ಸರಕುಗಳನ್ನು ತಯಾರಿಸುತ್ತಿದ್ದನೆಂಬುದನ್ನು ಸಿನೆಮಾ ನೋಟೀಸುಗಳು, ಜಾಹೀರಾತು, ಏಜೆಂಟ್ ಮತ್ತು ದಳ್ಳಾಳಿಗಳ ಮೂಲಕ ಬಹಿರಂಗಮಾಡಬೇಕು. ಒಂದು ವೇಳೆ, ಒಬ್ಬ ವ್ಯಕ್ತಿ ನಷ್ಟ ಹೊಂದಿ ಪೈಪೋಟಿ ಮಾಡಲು ಅಶಕ್ತನಾದರೆ ಅದು ಯಾರ ಜವಾಬ್ದಾರಿಯೂ ಅಲ್ಲ. ಆತನು ತನ್ನ ಉದ್ಯಮವನ್ನು ಮುಚ್ಚಿ ನೇಮಿಸಿಕೊಂಡಿದ್ದ ಕೂಲಿಯವರನ್ನು ವಜಾಮಾಡಿ, ಸುಮ್ಮನೆ ಕುಳಿತುಕೊಳ್ಳಲು ಹಕ್ಕಿದೆ. {{gap}}ಸಂಕ್ಷಿಪ್ತವಾಗಿ, ಉತ್ಪಾದನಾ ಸಾಧನಗಳಲ್ಲಿ ಖಾಸಗಿ ಸ್ವಾಮ್ಯ, ಮಾರುಕಟ್ಟೆಯ ದೃಷ್ಟಿಯಿಂದ ಸರಕುಗಳ ಉತ್ಪಾದನೆ, ಕೂಲಿಗಾಗಿ ದುಡಿಮೆ,<noinclude></noinclude> geiywrjyqawifqpke9ts81wr2875s4c 323707 323685 2026-05-31T14:41:24Z Pragathi. BH 7585 /* Validated */ 323707 proofread-page text/x-wiki <noinclude><pagequality level="4" user="Pragathi. BH" />{{rh|center=ವೈಜ್ಞಾನಿಕ ಸಮಾಜವಾದ|left=೬೦|right=}}</noinclude>ತೊಡಗುವುದೂ ಇಲ್ಲ ಮತ್ತು ದುಡಿಮೆಯವರನ್ನು ಕೆಲಸಕ್ಕೆ ತೆಗೆದುಕೊಳ್ಳುವುದೂ ಇಲ್ಲ. ತಯಾರಾದ ಪದಾರ್ಥಗಳ ವಿಕ್ರಯದಿಂದ ಬರುವ ಹಣ ಲಾಭವನ್ನು ತೋರಿಸಬೇಕು. ಹೆಚ್ಚು ಲಾಭ ದೊರೆತಷ್ಟೂ ಬಂಡವಾಳ ಶೇಖರಣೆಯಾಗುತ್ತದೆ; ಮತ್ತು ಹೊಸ ಉದ್ಯಮಗಳಲ್ಲಿ ಶೇಖರಣೆಯಾದ ಬಂಡವಾಳವನ್ನು ಹಾಕಲು, ಹೊಸ ತಾಂತ್ರಿಕ ಉಪಯೋಗದಿಂದ ಹೆಚ್ಚು ಉತ್ಪಾದನೆ ನಡೆಸಲು ಆಗುತ್ತದೆ. ಲಾಭಕ್ಕೆ ಧಕ್ಕೆ ಬರುವಂತಿದ್ದರೆ, ಸ್ವಾಮ್ಯ ಹೊಂದಿರುವವನು (ಕೈಗಾರಿಕಾ ಮಾಲೀಕನು) ಉತ್ಪಾದನೆಗೆ ತೊಡಗುವುದೇ ಇಲ್ಲ. {{gap}}ಐದನೆಯದಾಗಿ, ಪೈಪೋಟಿ. ಉತ್ಪಾದನೆಯಲ್ಲಿ ತೊಡಗಿರುವ ಮಾಲೀಕರೆಲ್ಲರೂ ಸ್ವತಂತ್ರರು. ದುಡಿಮೆಯವರಿಂದ ಉತ್ಪಾದನೆಯಾದ ಸರಕುಗಳನ್ನು ಮಾರುಕಟ್ಟೆಯಲ್ಲಿ ಬಿಕರಿಮಾಡಬೇಕು. ಯಾರ ಸರಕು ಇತರರ ಸರಕುಗಳಿಗಿಂತ ಕಡಿಮೆ ಬೆಲೆಯುಳ್ಳದ್ದೋ, ಅದು ಬೇಗನೆ ಬಿಕರಿಯಾಗುತ್ತದೆ. ಈ ಕಾರಣದಿಂದ ಲಾಭಕ್ಕೆ ಚ್ಯುತಿ ಬರದ ರೀತಿಯಲ್ಲಿ, ತಯಾರಿಸುವ ಸರಕುಗಳಿಗೆ ಹೆಚ್ಚು ಖರ್ಚಾಗದಂತೆ ಉತ್ಪಾದನೆಗೆ ತೊಡಗಬೇಕು. ಖರ್ಚನ್ನು ಕಡಿಮೆಮಾಡಿದಷ್ಟು ಲಾಭ ಹೆಚ್ಚು. ಪೈಪೋಟಿಯಲ್ಲಿ ತಯಾರಿಸಬೇಕು, ವಿಕ್ರಯಮಾಡಬೇಕು, ಶೀಘ್ರವಾಗಿ ವಿಕ್ರಯಮಾಡಿ ಆದಷ್ಟು ಲಾಭ ಪಡೆಯುವುದೇ ಉತ್ಪಾದನೆಯ ಗುರಿ. ಹೀಗಾಗಿ, ಸರಕುಗಳ ಉಪಯೋಗ ಅಷ್ಟು ಪ್ರಾಮುಖ್ಯವಾದದ್ದಲ್ಲ; ಸರಕುಗಳು ಯಾವುದೇ ಆಗಲಿ, ಅವು ಮಾರುಕಟ್ಟೆಯಲ್ಲಿ ವಿಕ್ರಯಹೊಂದುತ್ತಿದ್ದರೆ ಅವುಗಳ ತಯಾರಿಕೆ ನಡೆಯುತ್ತದೆ. ಜನರಿಗೆ ತಾನು ಸುಲಭವಾದ ಮತ್ತು ಉತ್ತಮವಾದ ಸರಕುಗಳನ್ನು ತಯಾರಿಸುತ್ತಿದ್ದನೆಂಬುದನ್ನು ಸಿನೆಮಾ ನೋಟೀಸುಗಳು, ಜಾಹೀರಾತು, ಏಜೆಂಟ್ ಮತ್ತು ದಳ್ಳಾಳಿಗಳ ಮೂಲಕ ಬಹಿರಂಗಮಾಡಬೇಕು. ಒಂದು ವೇಳೆ, ಒಬ್ಬ ವ್ಯಕ್ತಿ ನಷ್ಟ ಹೊಂದಿ ಪೈಪೋಟಿ ಮಾಡಲು ಅಶಕ್ತನಾದರೆ ಅದು ಯಾರ ಜವಾಬ್ದಾರಿಯೂ ಅಲ್ಲ. ಆತನು ತನ್ನ ಉದ್ಯಮವನ್ನು ಮುಚ್ಚಿ ನೇಮಿಸಿಕೊಂಡಿದ್ದ ಕೂಲಿಯವರನ್ನು ವಜಾಮಾಡಿ, ಸುಮ್ಮನೆ ಕುಳಿತುಕೊಳ್ಳಲು ಹಕ್ಕಿದೆ. {{gap}}ಸಂಕ್ಷಿಪ್ತವಾಗಿ, ಉತ್ಪಾದನಾ ಸಾಧನಗಳಲ್ಲಿ ಖಾಸಗಿ ಸ್ವಾಮ್ಯ, ಮಾರುಕಟ್ಟೆಯ ದೃಷ್ಟಿಯಿಂದ ಸರಕುಗಳ ಉತ್ಪಾದನೆ, ಕೂಲಿಗಾಗಿ ದುಡಿಮೆ,<noinclude></noinclude> 1lpqrnx07fj6fskenuk0l5gw85q21cj ಪುಟ:ಕಮ್ಯೂನಿಸಂ.djvu/೭೧ 104 89410 323687 224237 2026-05-31T12:12:19Z Vikashegde 1258 /* Proofread */ 323687 proofread-page text/x-wiki <noinclude><pagequality level="3" user="Vikashegde" />{{rh|center=ಬಂಡವಾಳ ಆರ್ಥಿಕ ವ್ಯವಸ್ಥೆಯ ಸ್ವರೂಪ|left=|right=೬೧}}</noinclude>ಮತ್ತು ಲಾಭ ಇವುಗಳೇ ಬಂಡವಾಳ ಆರ್ಥಿಕವ್ಯವಸ್ಥೆಯ ಆಧಾರ ಸ್ತಂಭಗಳು. ಈ ಲಕ್ಷಣಗಳನ್ನು ಒಳಗೊಂಡ ಆರ್ಥಿಕವ್ಯವಸ್ಥೆ ಮೊದಲು ಇಂಗ್ಲೆಂಡ್ ದೇಶದಲ್ಲಿ ಹುಟ್ಟಿತು. ಬೆಳವಣಿಗೆಗೆ ಅಡ್ಡಿ ಬಂದ ವ್ಯವಸ್ಥೆಗಳನ್ನೆಲ್ಲಾ ಮುರಿದು ದೇಶಾದ್ಯಂತ ಹರಡಿತು. ದೇಶದ ಆರ್ಥಿಕವ್ಯವಸ್ಥೆಯ ಸ್ವರೂಪ ತೀವ್ರವಾಗಿ ಬದಲಾವಣೆ ಹೊಂದಿತು. ಸಂಕುಚಿತವಾದ ಮತ್ತು ಸ್ವಂತ ಉಪಯೋಗಕೈಂದು ಸ್ವಯಂ ಸಂಪೂರ್ಣ ಪದ್ಧತಿಯ ಮೇರೆಗೆ ನಡೆಯುತ್ತಿದ್ದ ತಯಾರಿಕೆ ನಿಂತಿತು. ಊರಿನ ಸಮೀಪದ ಮಾರುಕಟ್ಟೆಯಲ್ಲೋ ಅಥವ ಸಂತೆಯಲ್ಲೋ ಆಗುತ್ತಿದ್ದ ಹೆಚ್ಚಿಗೇ ಪದಾರ್ಥಗಳ ಅದಲು-ಬದಲು ಸಹ ನಿಂತಿತು; ದೇಶವೆಲ್ಲಾ ಒಂದೇ ಮಾರುಕಟ್ಟೆಯಾಯಿತು. ದೇಶವಿದೇಶಗಳ ಮಾರುಕಟ್ಟೆಯ ದೃಷ್ಟಿಯಿಂದ ಸರಕುಗಳ ತಯಾರಿಕೆ, ಹಣಕ್ಕೆ ವಿಕ್ರಯಿಸುವುದು ಆಚರಣೆಗೆ ಬಂದಿತು. ಖಾಸಗಿ ಉದ್ಯಮದಾರರು ಮತ್ತಷ್ಟು ತಯಾರಿಸಲು ಮತ್ತು ದೂರ ದೇಶಗಳಲ್ಲಿ ತಮ್ಮ ಸರಕುಗಳನ್ನು ಅತಿ ಹೆಚ್ಚು ಲಾಭಕ್ಕೆ ಮಾರಲು ಆಧುನಿಕ ಸಂಚಾರ-ಸೌಕರ್ಯಗಳು ಅವಕಾಶ ಕಲ್ಪಿಸಿದವು. ದೇಶವಿದೇಶಗಳಲ್ಲಿ ಅತಿ ಸುಲಭವಾಗಿ ಲಾಭಸಿಗುವುದನ್ನು ಖಾಸಗೀ ಉದ್ಯಮಗಾರರು ಕಂಡರು; ಯಂತ್ರಗಳಿಂದ ಹೆಚ್ಚು ಉತ್ಪಾದನೆ ನಡೆಸಲು ಆರಂಭಿಸಿದರು. ತಾವು ಗಳಿಸಿದ್ದ ಲಾಭವನ್ನೆಲ್ಲಾ ಬಂಡವಾಳದ ರೂಪದಲ್ಲಿ ಹಾಕಿ ಬಂಡವಾಳಗಾರರಾದರು. ಯಂತ್ರಗಳನ್ನು ನಡೆಸಲು ಕೂಲಿಗೆ ದುಡಿಮೆಯವರು ಬೇಕಾಗಿದ್ದಿತು. ಭೂಮಿ ಇಲ್ಲದ, ಹೊಟ್ಟೆಗಿಲ್ಲದ ಜೀತ ಮತ್ತು ಗುತ್ತಿಗೆ ಮಾಡುವ ಸಾವಿರಾರು ಜನರು ಕೂಲಿಗೆ ಸಿಕ್ಕಿದರು. ಇವರನ್ನೆಲ್ಲಾ ಒಂದೆಡೆಯಲ್ಲಿ ಸೇರಿಸಿ, ಹೆಚ್ಚು ಪ್ರಮಾಣದಲ್ಲಿ ಉತ್ಪಾದನೆ ಪ್ರಾರಂಭನಾಯಿತು. ಲಾಭದ ದೃಷ್ಟಿಯಿಂದ ವಿದೇಶೀ ಮಾರುಕಟ್ಟೆಗಳಿಗೆ ಸರಕುಗಳನ್ನು ಕಳುಹಿಸಲು ಭಾರಿ ವ್ಯಾಪಾರ ಸಂಸ್ಥೆಗಳು ಜನ್ಮತಾಳಿದವು. ವಿದೇಶೀ ಮಾರುಕಟ್ಟೆಗಳನ್ನೆಲ್ಲಾ ಎಲ್ಲೆಲ್ಲಿ ಸುಲಭವಾಗಿ ಆಕ್ರಮಿಸಿಕೊಳ್ಳುವುಕ್ಕೆ ಸಾಧ್ಯವೋ, ಅಲ್ಲೆಲ್ಲಾ ತಮ್ಮ ಆರ್ಥಿಕ ಯಜಮಾನಿಕೆಯನ್ನು ಬಂಡವಾಳಶಾಹಿ ಉದ್ಯಮಗಳು ಸ್ಥಾಪಿಸಿದವು. ಪ್ರತಿಭಟನೆ ಬಂದೆಡೆಗಳಲ್ಲಿ ಯುದ್ಧದ ಮೂಲಕ ಮಾರುಕಟ್ಟೆಗಳನ್ನು ಕೊಳ್ಳೆ ಹೊಡೆಯಲಾಯಿತು. {{gap}}ಇಂಗ್ಲೆಂಡಿನಲ್ಲಿ ಅಭಿವೃದ್ಧಿಗೆ ಬಂದ ಬಂಡವಾಳಶಾಹಿ ವ್ಯವಸ್ಥೆ ದೇಶವಿದೇಶಗಳ ಮೇಲೆ ಅತ್ಯುಗ್ರ ಪರಿಣಾಮಗಳನ್ನುಂಟುಮಾಡಿತು. ಕೂಲಿಯಿಂದ<noinclude></noinclude> ew4rapsiqvhqysjkk0fdvpsskv95147 323708 323687 2026-05-31T14:42:32Z Pragathi. BH 7585 /* Validated */ 323708 proofread-page text/x-wiki <noinclude><pagequality level="4" user="Pragathi. BH" />{{rh|center=ಬಂಡವಾಳ ಆರ್ಥಿಕ ವ್ಯವಸ್ಥೆಯ ಸ್ವರೂಪ|left=|right=೬೧}}</noinclude>ಮತ್ತು ಲಾಭ ಇವುಗಳೇ ಬಂಡವಾಳ ಆರ್ಥಿಕವ್ಯವಸ್ಥೆಯ ಆಧಾರ ಸ್ತಂಭಗಳು. ಈ ಲಕ್ಷಣಗಳನ್ನು ಒಳಗೊಂಡ ಆರ್ಥಿಕವ್ಯವಸ್ಥೆ ಮೊದಲು ಇಂಗ್ಲೆಂಡ್ ದೇಶದಲ್ಲಿ ಹುಟ್ಟಿತು. ಬೆಳವಣಿಗೆಗೆ ಅಡ್ಡಿ ಬಂದ ವ್ಯವಸ್ಥೆಗಳನ್ನೆಲ್ಲಾ ಮುರಿದು ದೇಶಾದ್ಯಂತ ಹರಡಿತು. ದೇಶದ ಆರ್ಥಿಕವ್ಯವಸ್ಥೆಯ ಸ್ವರೂಪ ತೀವ್ರವಾಗಿ ಬದಲಾವಣೆ ಹೊಂದಿತು. ಸಂಕುಚಿತವಾದ ಮತ್ತು ಸ್ವಂತ ಉಪಯೋಗಕೈಂದು ಸ್ವಯಂ ಸಂಪೂರ್ಣ ಪದ್ಧತಿಯ ಮೇರೆಗೆ ನಡೆಯುತ್ತಿದ್ದ ತಯಾರಿಕೆ ನಿಂತಿತು. ಊರಿನ ಸಮೀಪದ ಮಾರುಕಟ್ಟೆಯಲ್ಲೋ ಅಥವ ಸಂತೆಯಲ್ಲೋ ಆಗುತ್ತಿದ್ದ ಹೆಚ್ಚಿಗೇ ಪದಾರ್ಥಗಳ ಅದಲು-ಬದಲು ಸಹ ನಿಂತಿತು; ದೇಶವೆಲ್ಲಾ ಒಂದೇ ಮಾರುಕಟ್ಟೆಯಾಯಿತು. ದೇಶವಿದೇಶಗಳ ಮಾರುಕಟ್ಟೆಯ ದೃಷ್ಟಿಯಿಂದ ಸರಕುಗಳ ತಯಾರಿಕೆ, ಹಣಕ್ಕೆ ವಿಕ್ರಯಿಸುವುದು ಆಚರಣೆಗೆ ಬಂದಿತು. ಖಾಸಗಿ ಉದ್ಯಮದಾರರು ಮತ್ತಷ್ಟು ತಯಾರಿಸಲು ಮತ್ತು ದೂರ ದೇಶಗಳಲ್ಲಿ ತಮ್ಮ ಸರಕುಗಳನ್ನು ಅತಿ ಹೆಚ್ಚು ಲಾಭಕ್ಕೆ ಮಾರಲು ಆಧುನಿಕ ಸಂಚಾರ-ಸೌಕರ್ಯಗಳು ಅವಕಾಶ ಕಲ್ಪಿಸಿದವು. ದೇಶವಿದೇಶಗಳಲ್ಲಿ ಅತಿ ಸುಲಭವಾಗಿ ಲಾಭಸಿಗುವುದನ್ನು ಖಾಸಗೀ ಉದ್ಯಮಗಾರರು ಕಂಡರು; ಯಂತ್ರಗಳಿಂದ ಹೆಚ್ಚು ಉತ್ಪಾದನೆ ನಡೆಸಲು ಆರಂಭಿಸಿದರು. ತಾವು ಗಳಿಸಿದ್ದ ಲಾಭವನ್ನೆಲ್ಲಾ ಬಂಡವಾಳದ ರೂಪದಲ್ಲಿ ಹಾಕಿ ಬಂಡವಾಳಗಾರರಾದರು. ಯಂತ್ರಗಳನ್ನು ನಡೆಸಲು ಕೂಲಿಗೆ ದುಡಿಮೆಯವರು ಬೇಕಾಗಿದ್ದಿತು. ಭೂಮಿ ಇಲ್ಲದ, ಹೊಟ್ಟೆಗಿಲ್ಲದ ಜೀತ ಮತ್ತು ಗುತ್ತಿಗೆ ಮಾಡುವ ಸಾವಿರಾರು ಜನರು ಕೂಲಿಗೆ ಸಿಕ್ಕಿದರು. ಇವರನ್ನೆಲ್ಲಾ ಒಂದೆಡೆಯಲ್ಲಿ ಸೇರಿಸಿ, ಹೆಚ್ಚು ಪ್ರಮಾಣದಲ್ಲಿ ಉತ್ಪಾದನೆ ಪ್ರಾರಂಭನಾಯಿತು. ಲಾಭದ ದೃಷ್ಟಿಯಿಂದ ವಿದೇಶೀ ಮಾರುಕಟ್ಟೆಗಳಿಗೆ ಸರಕುಗಳನ್ನು ಕಳುಹಿಸಲು ಭಾರಿ ವ್ಯಾಪಾರ ಸಂಸ್ಥೆಗಳು ಜನ್ಮತಾಳಿದವು. ವಿದೇಶೀ ಮಾರುಕಟ್ಟೆಗಳನ್ನೆಲ್ಲಾ ಎಲ್ಲೆಲ್ಲಿ ಸುಲಭವಾಗಿ ಆಕ್ರಮಿಸಿಕೊಳ್ಳುವುಕ್ಕೆ ಸಾಧ್ಯವೋ, ಅಲ್ಲೆಲ್ಲಾ ತಮ್ಮ ಆರ್ಥಿಕ ಯಜಮಾನಿಕೆಯನ್ನು ಬಂಡವಾಳಶಾಹಿ ಉದ್ಯಮಗಳು ಸ್ಥಾಪಿಸಿದವು. ಪ್ರತಿಭಟನೆ ಬಂದೆಡೆಗಳಲ್ಲಿ ಯುದ್ಧದ ಮೂಲಕ ಮಾರುಕಟ್ಟೆಗಳನ್ನು ಕೊಳ್ಳೆ ಹೊಡೆಯಲಾಯಿತು. {{gap}}ಇಂಗ್ಲೆಂಡಿನಲ್ಲಿ ಅಭಿವೃದ್ಧಿಗೆ ಬಂದ ಬಂಡವಾಳಶಾಹಿ ವ್ಯವಸ್ಥೆ ದೇಶವಿದೇಶಗಳ ಮೇಲೆ ಅತ್ಯುಗ್ರ ಪರಿಣಾಮಗಳನ್ನುಂಟುಮಾಡಿತು. ಕೂಲಿಯಿಂದ<noinclude></noinclude> 1upgx2hc5ficlkpekpi2d89chwedk9m ಪುಟ:ಕಮ್ಯೂನಿಸಂ.djvu/೭೨ 104 89411 323688 224238 2026-05-31T12:16:07Z Vikashegde 1258 /* Proofread */ 323688 proofread-page text/x-wiki <noinclude><pagequality level="3" user="Vikashegde" />{{rh|center=ವೈಜ್ಞಾನಿಕ ಸಮಾಜವಾದ|left=೬೨|right=}}</noinclude>ಜೀವನ ನಡೆಸುವ ಮತ್ತು ಕೂಲಿಗಾಗಿ ದುಡಿಮೆಯನ್ನು ವಿಕ್ರಯಮಾಡುವ ಕಾರ್ಮಿಕವರ್ಗವೊಂದಕ್ಕೆ ಈ ಬಂಡವಾಳಶಾಹಿ ವ್ಯವಸ್ಥೆ ಜನ್ಮ ಕೊಟ್ಟಿತು. ಒಂದುಕಡೆ ಲಾಭಲೋಲುಪರಾಗಿ ಬಂಡವಾಳ ವರ್ಗವೂ, ಇನ್ನೊಂದು ಕಡೆ ಯಾವ ಸ್ವಾಮ್ಯವನ್ನೂ ಹೊಂದಿರದೆ ಬರುವ ಕೂಲಿಯೇ ಜೀವನಾಧಾರವಾಗಿರುವ ಕಾರ್ಮಿಕವರ್ಗವೂ ಇದಿರುಬದಿರಾಗಿ ನಿಂತವು. ಬಂಡವಾಳ ಆರ್ಥಿಕವ್ಯವಸ್ಥೆಯ ಬೆಳವಣಿಗೆಯ ಜೊತೆಜೊತೆಯಲ್ಲೇ ಬಡತನ, ನಿರುದ್ಯೋಗ ಆರ್ಥಿಕ ದುಸ್ಥಿತಿ ಮತ್ತು ಅವ್ಯವಸ್ಥೆ ಜನಸಮುದಾಯವನ್ನು ಆವರಿಸಿದವು. ನೊಂದ ಮತ್ತು ಶೋಷಣೆಗೆ ಒಳಗಾದ ದುಡಿಮವರ್ಗದಿಂದ ಪ್ರತಿಭಟನೆ ಆರಂಭವಾಯಿತು. ಬಂಡವಾಳಶಾಹಿ ವ್ಯವಸ್ಥೆ ಒಂದು ಕಡೆ ಸಂಪತ್ತಿನ ಅಭಿವೃದ್ಧಿಗೆ ದಾರಿಮಾಡಿ ಕೊಟ್ಟರೆ, ಇನ್ನೊಂದುಕಡೆ ವೃದ್ಧಿಯಾಗುತ್ತಿರುವ ಸಂಪತ್ತು ಕೇವಲ ಕೆಲವು ಕೈಯಲ್ಲಿ ಕೇಂದ್ರೀಕೃತವಾಗುವಂತೆ ಆಯಿತು. ಬಹು ಸಂಖ್ಯಾತ ಜನರು ಶೋಷಣೆಗೆ ಸಿಲುಕಿ ನಿರ್ಗತಿಕರಾಗುತ್ತಿರುವ ದೃಶ್ಯ ಎಲ್ಲರಿಗೂ ವೇದ್ಯವಾಯಿತು. ಶೋಷಣೆಯೇ ಬಂಡವಾಳ ವೃದ್ಧಿಗೂ ಸಂಪತ್ತು ಕೆಲವರ ಬಳಿ ಕೇಂದ್ರೀಕೃತವಾಗುವುದಕ್ಕೂ ಕಾರಣವೆಂದು ತಿಳಿದರು. ಬಂಡವಾಳಶಾಹಿ ವ್ಯವಸ್ಥೆ ಮಾನವ ಕಲ್ಯಾಣಕ್ಕೆ ಶತ್ರು ಎಂದು ಸಾರಿದರು. ಇದರ ಜೊತೆಗೆ ಬಂಡವಾಳ ಆರ್ಥಿಕವ್ಯವಸ್ಥೆ ಬಂಡವಾಳಶಾಹಿ ಅರ್ಥಶಾಸ್ತ್ರಜ್ಞರು ನುಡಿದಂತೆ ಸುಗಮವಾಗಿ ಕೆಲಸಮಾಡಲು ಅಶಕ್ತವಾಯಿತು. ಆಗಾಗ್ಗೆ ಬೆಲೆಗಳ ಏರಿಳಿತಗಳು, ಆರ್ಥಿಕ ದುಸ್ಥಿತಿ, ಹಣದ ಉಬ್ಬರವಿಳಿತ, ಉತ್ಪಾದನೆಯೇ ನಿಂತು ದುಡಿಮೆಯವರೆಲ್ಲರೂ ನಿರುದ್ಯೋಗಿಗಳಾಗುವ ದೃಶ್ಯ ಕಂಡುಬಂದಿತು. ದುಡಿಮೆಗೆ ಪ್ರತಿಫಲ ಸಿಕ್ಕುವ ಆಸೆ ಹೋಗಿ, ಕೆಲಸ ಸಿಕ್ಕಿದರೆ ಸಾಕೆಂದು ಹಾತೊರೆಯುವ, ಪೈಪೋಟಿಯಿಂದ ತಮ್ಮ ದುಡಿಮೆಯನ್ನು ಅತಿ ಕಡಿಮೆ ಕೂಲಿಗೆ ವಿಕ್ರಯ ಮಾಡಿಕೊಳ್ಳುವ, ಮೃಗಗಳಂತೆ ವಾಸಿಸುವ ಕರುಣಾಜನಕ ಪರಿಸ್ಥಿತಿ ಕಾರ್ಮಿಕರಿಗೆ ಒದಗಿತು. ಜನಸಮುದಾಯದ ಸುಖ ಸಂಪತ್ತಿಗಾಗಿ ನಡೆಯಬೇಕಾದ ಉತ್ಪಾದನೆ ಹೋಗಿ, ಲಾಭಕ್ಕಾಗಿ ನಡೆಯುವ ಉತ್ಪಾದನೆ ಬಂದಿತು. ಲಾಭ ಮತ್ತು ಲಾಭದ ಮೂಲಕ ಹಣಶೇಖರಣೆ ಬಂಡವಾಳವರ್ಗದ ಹೆಗ್ಗುರಿಯಾಯಿತು. ಲಾಭದ ವೃದ್ಧಿಯ ಸಂಭ್ರಮದಲ್ಲಿ ದಯೆ, ಕರುಣೆ, ಮನುಷ್ಯತ್ವ ಇವುಗಳನ್ನೂ ಸಹ ಬಂಡವಾಳವರ್ಗ ಮರೆತಿರುವ ದೃಶ್ಯ ಗೋಚರವಾಯಿತು.{{nop}}<noinclude></noinclude> mqwdlaomdocwmfbzq0lzig9ixmy095i 323709 323688 2026-05-31T14:43:45Z Pragathi. BH 7585 /* Validated */ 323709 proofread-page text/x-wiki <noinclude><pagequality level="4" user="Pragathi. BH" />{{rh|center=ವೈಜ್ಞಾನಿಕ ಸಮಾಜವಾದ|left=೬೨|right=}}</noinclude>ಜೀವನ ನಡೆಸುವ ಮತ್ತು ಕೂಲಿಗಾಗಿ ದುಡಿಮೆಯನ್ನು ವಿಕ್ರಯಮಾಡುವ ಕಾರ್ಮಿಕವರ್ಗವೊಂದಕ್ಕೆ ಈ ಬಂಡವಾಳಶಾಹಿ ವ್ಯವಸ್ಥೆ ಜನ್ಮ ಕೊಟ್ಟಿತು. ಒಂದುಕಡೆ ಲಾಭಲೋಲುಪರಾಗಿ ಬಂಡವಾಳ ವರ್ಗವೂ, ಇನ್ನೊಂದು ಕಡೆ ಯಾವ ಸ್ವಾಮ್ಯವನ್ನೂ ಹೊಂದಿರದೆ ಬರುವ ಕೂಲಿಯೇ ಜೀವನಾಧಾರವಾಗಿರುವ ಕಾರ್ಮಿಕವರ್ಗವೂ ಇದಿರುಬದಿರಾಗಿ ನಿಂತವು. ಬಂಡವಾಳ ಆರ್ಥಿಕವ್ಯವಸ್ಥೆಯ ಬೆಳವಣಿಗೆಯ ಜೊತೆಜೊತೆಯಲ್ಲೇ ಬಡತನ, ನಿರುದ್ಯೋಗ ಆರ್ಥಿಕ ದುಸ್ಥಿತಿ ಮತ್ತು ಅವ್ಯವಸ್ಥೆ ಜನಸಮುದಾಯವನ್ನು ಆವರಿಸಿದವು. ನೊಂದ ಮತ್ತು ಶೋಷಣೆಗೆ ಒಳಗಾದ ದುಡಿಮವರ್ಗದಿಂದ ಪ್ರತಿಭಟನೆ ಆರಂಭವಾಯಿತು. ಬಂಡವಾಳಶಾಹಿ ವ್ಯವಸ್ಥೆ ಒಂದು ಕಡೆ ಸಂಪತ್ತಿನ ಅಭಿವೃದ್ಧಿಗೆ ದಾರಿಮಾಡಿ ಕೊಟ್ಟರೆ, ಇನ್ನೊಂದುಕಡೆ ವೃದ್ಧಿಯಾಗುತ್ತಿರುವ ಸಂಪತ್ತು ಕೇವಲ ಕೆಲವು ಕೈಯಲ್ಲಿ ಕೇಂದ್ರೀಕೃತವಾಗುವಂತೆ ಆಯಿತು. ಬಹು ಸಂಖ್ಯಾತ ಜನರು ಶೋಷಣೆಗೆ ಸಿಲುಕಿ ನಿರ್ಗತಿಕರಾಗುತ್ತಿರುವ ದೃಶ್ಯ ಎಲ್ಲರಿಗೂ ವೇದ್ಯವಾಯಿತು. ಶೋಷಣೆಯೇ ಬಂಡವಾಳ ವೃದ್ಧಿಗೂ ಸಂಪತ್ತು ಕೆಲವರ ಬಳಿ ಕೇಂದ್ರೀಕೃತವಾಗುವುದಕ್ಕೂ ಕಾರಣವೆಂದು ತಿಳಿದರು. ಬಂಡವಾಳಶಾಹಿ ವ್ಯವಸ್ಥೆ ಮಾನವ ಕಲ್ಯಾಣಕ್ಕೆ ಶತ್ರು ಎಂದು ಸಾರಿದರು. ಇದರ ಜೊತೆಗೆ ಬಂಡವಾಳ ಆರ್ಥಿಕವ್ಯವಸ್ಥೆ ಬಂಡವಾಳಶಾಹಿ ಅರ್ಥಶಾಸ್ತ್ರಜ್ಞರು ನುಡಿದಂತೆ ಸುಗಮವಾಗಿ ಕೆಲಸಮಾಡಲು ಅಶಕ್ತವಾಯಿತು. ಆಗಾಗ್ಗೆ ಬೆಲೆಗಳ ಏರಿಳಿತಗಳು, ಆರ್ಥಿಕ ದುಸ್ಥಿತಿ, ಹಣದ ಉಬ್ಬರವಿಳಿತ, ಉತ್ಪಾದನೆಯೇ ನಿಂತು ದುಡಿಮೆಯವರೆಲ್ಲರೂ ನಿರುದ್ಯೋಗಿಗಳಾಗುವ ದೃಶ್ಯ ಕಂಡುಬಂದಿತು. ದುಡಿಮೆಗೆ ಪ್ರತಿಫಲ ಸಿಕ್ಕುವ ಆಸೆ ಹೋಗಿ, ಕೆಲಸ ಸಿಕ್ಕಿದರೆ ಸಾಕೆಂದು ಹಾತೊರೆಯುವ, ಪೈಪೋಟಿಯಿಂದ ತಮ್ಮ ದುಡಿಮೆಯನ್ನು ಅತಿ ಕಡಿಮೆ ಕೂಲಿಗೆ ವಿಕ್ರಯ ಮಾಡಿಕೊಳ್ಳುವ, ಮೃಗಗಳಂತೆ ವಾಸಿಸುವ ಕರುಣಾಜನಕ ಪರಿಸ್ಥಿತಿ ಕಾರ್ಮಿಕರಿಗೆ ಒದಗಿತು. ಜನಸಮುದಾಯದ ಸುಖ ಸಂಪತ್ತಿಗಾಗಿ ನಡೆಯಬೇಕಾದ ಉತ್ಪಾದನೆ ಹೋಗಿ, ಲಾಭಕ್ಕಾಗಿ ನಡೆಯುವ ಉತ್ಪಾದನೆ ಬಂದಿತು. ಲಾಭ ಮತ್ತು ಲಾಭದ ಮೂಲಕ ಹಣಶೇಖರಣೆ ಬಂಡವಾಳವರ್ಗದ ಹೆಗ್ಗುರಿಯಾಯಿತು. ಲಾಭದ ವೃದ್ಧಿಯ ಸಂಭ್ರಮದಲ್ಲಿ ದಯೆ, ಕರುಣೆ, ಮನುಷ್ಯತ್ವ ಇವುಗಳನ್ನೂ ಸಹ ಬಂಡವಾಳವರ್ಗ ಮರೆತಿರುವ ದೃಶ್ಯ ಗೋಚರವಾಯಿತು.{{nop}}<noinclude></noinclude> sc9hc98v6q6w9w3nagblvjp77sc68xd 323710 323709 2026-05-31T14:44:14Z Pragathi. BH 7585 323710 proofread-page text/x-wiki <noinclude><pagequality level="4" user="Pragathi. BH" />{{rh|center=ವೈಜ್ಞಾನಿಕ ಸಮಾಜವಾದ|left=೬೨|right=}}</noinclude>ಜೀವನ ನಡೆಸುವ ಮತ್ತು ಕೂಲಿಗಾಗಿ ದುಡಿಮೆಯನ್ನು ವಿಕ್ರಯಮಾಡುವ ಕಾರ್ಮಿಕವರ್ಗವೊಂದಕ್ಕೆ ಈ ಬಂಡವಾಳಶಾಹಿ ವ್ಯವಸ್ಥೆ ಜನ್ಮ ಕೊಟ್ಟಿತು. ಒಂದುಕಡೆ ಲಾಭಲೋಲುಪರಾಗಿ ಬಂಡವಾಳ ವರ್ಗವೂ, ಇನ್ನೊಂದು ಕಡೆ ಯಾವ ಸ್ವಾಮ್ಯವನ್ನೂ ಹೊಂದಿರದೆ ಬರುವ ಕೂಲಿಯೇ ಜೀವನಾಧಾರವಾಗಿರುವ ಕಾರ್ಮಿಕವರ್ಗವೂ ಇದಿರುಬದಿರಾಗಿ ನಿಂತವು. ಬಂಡವಾಳ ಆರ್ಥಿಕವ್ಯವಸ್ಥೆಯ ಬೆಳವಣಿಗೆಯ ಜೊತೆಜೊತೆಯಲ್ಲೇ ಬಡತನ, ನಿರುದ್ಯೋಗ ಆರ್ಥಿಕ ದುಸ್ಥಿತಿ ಮತ್ತು ಅವ್ಯವಸ್ಥೆ ಜನಸಮುದಾಯವನ್ನು ಆವರಿಸಿದವು. ನೊಂದ ಮತ್ತು ಶೋಷಣೆಗೆ ಒಳಗಾದ ದುಡಿಮವರ್ಗದಿಂದ ಪ್ರತಿಭಟನೆ ಆರಂಭವಾಯಿತು. ಬಂಡವಾಳಶಾಹಿ ವ್ಯವಸ್ಥೆ ಒಂದು ಕಡೆ ಸಂಪತ್ತಿನ ಅಭಿವೃದ್ಧಿಗೆ ದಾರಿಮಾಡಿ ಕೊಟ್ಟರೆ, ಇನ್ನೊಂದುಕಡೆ ವೃದ್ಧಿಯಾಗುತ್ತಿರುವ ಸಂಪತ್ತು ಕೇವಲ ಕೆಲವು ಕೈಯಲ್ಲಿ ಕೇಂದ್ರೀಕೃತವಾಗುವಂತೆ ಆಯಿತು. ಬಹು ಸಂಖ್ಯಾತ ಜನರು ಶೋಷಣೆಗೆ ಸಿಲುಕಿ ನಿರ್ಗತಿಕರಾಗುತ್ತಿರುವ ದೃಶ್ಯ ಎಲ್ಲರಿಗೂ ವೇದ್ಯವಾಯಿತು. ಶೋಷಣೆಯೇ ಬಂಡವಾಳ ವೃದ್ಧಿಗೂ ಸಂಪತ್ತು ಕೆಲವರ ಬಳಿ ಕೇಂದ್ರೀಕೃತವಾಗುವುದಕ್ಕೂ ಕಾರಣವೆಂದು ತಿಳಿದರು. ಬಂಡವಾಳಶಾಹಿ ವ್ಯವಸ್ಥೆ ಮಾನವ ಕಲ್ಯಾಣಕ್ಕೆ ಶತ್ರು ಎಂದು ಸಾರಿದರು. ಇದರ ಜೊತೆಗೆ ಬಂಡವಾಳ ಆರ್ಥಿಕವ್ಯವಸ್ಥೆ ಬಂಡವಾಳಶಾಹಿ ಅರ್ಥಶಾಸ್ತ್ರಜ್ಞರು ನುಡಿದಂತೆ ಸುಗಮವಾಗಿ ಕೆಲಸಮಾಡಲು ಅಶಕ್ತವಾಯಿತು. ಆಗಾಗ್ಗೆ ಬೆಲೆಗಳ ಏರಿಳಿತಗಳು, ಆರ್ಥಿಕ ದುಸ್ಥಿತಿ, ಹಣದ ಉಬ್ಬರವಿಳಿತ, ಉತ್ಪಾದನೆಯೇ ನಿಂತು ದುಡಿಮೆಯವರೆಲ್ಲರೂ ನಿರುದ್ಯೋಗಿಗಳಾಗುವ ದೃಶ್ಯ ಕಂಡುಬಂದಿತು. ದುಡಿಮೆಗೆ ಪ್ರತಿಫಲ ಸಿಕ್ಕುವ ಆಸೆ ಹೋಗಿ, ಕೆಲಸ ಸಿಕ್ಕಿದರೆ ಸಾಕೆಂದು ಹಾತೊರೆಯುವ, ಪೈಪೋಟಿಯಿಂದ ತಮ್ಮ ದುಡಿಮೆಯನ್ನು ಅತಿ ಕಡಿಮೆ ಕೂಲಿಗೆ ವಿಕ್ರಯ ಮಾಡಿಕೊಳ್ಳುವ, ಮೃಗಗಳಂತೆ ವಾಸಿಸುವ ಕರುಣಾಜನಕ ಪರಿಸ್ಥಿತಿ ಕಾರ್ಮಿಕರಿಗೆ ಒದಗಿತು. ಜನಸಮುದಾಯದ ಸುಖ ಸಂಪತ್ತಿಗಾಗಿ ನಡೆಯಬೇಕಾದ ಉತ್ಪಾದನೆ ಹೋಗಿ, ಲಾಭಕ್ಕಾಗಿ ನಡೆಯುವ ಉತ್ಪಾದನೆ ಬಂದಿತು. ಲಾಭ ಮತ್ತು ಲಾಭದ ಮೂಲಕ ಹಣಶೇಖರಣೆ ಬಂಡವಾಳವರ್ಗದ ಹೆಗ್ಗುರಿಯಾಯಿತು. ಲಾಭದ ವೃದ್ಧಿಯ ಸಂಭ್ರಮದಲ್ಲಿ ದಯೆ, ಕರುಣೆ, ಮನುಷ್ಯತ್ವ ಇವುಗಳನ್ನೂ ಸಹ ಬಂಡವಾಳವರ್ಗ ಮರೆತಿರುವ ದೃಶ್ಯ ಗೋಚರವಾಯಿತು.{{nop}}<noinclude></noinclude> pfixa8p8zdqun6sh875w3nvc3bj8ild 323711 323710 2026-05-31T14:44:29Z Pragathi. BH 7585 323711 proofread-page text/x-wiki <noinclude><pagequality level="4" user="Pragathi. BH" />{{rh|center=ವೈಜ್ಞಾನಿಕ ಸಮಾಜವಾದ|left=೬೨|right=}}</noinclude>ಜೀವನ ನಡೆಸುವ ಮತ್ತು ಕೂಲಿಗಾಗಿ ದುಡಿಮೆಯನ್ನು ವಿಕ್ರಯಮಾಡುವ ಕಾರ್ಮಿಕವರ್ಗವೊಂದಕ್ಕೆ ಈ ಬಂಡವಾಳಶಾಹಿ ವ್ಯವಸ್ಥೆ ಜನ್ಮ ಕೊಟ್ಟಿತು. ಒಂದುಕಡೆ ಲಾಭಲೋಲುಪರಾಗಿ ಬಂಡವಾಳ ವರ್ಗವೂ, ಇನ್ನೊಂದು ಕಡೆ ಯಾವ ಸ್ವಾಮ್ಯವನ್ನೂ ಹೊಂದಿರದೆ ಬರುವ ಕೂಲಿಯೇ ಜೀವನಾಧಾರವಾಗಿರುವ ಕಾರ್ಮಿಕವರ್ಗವೂ ಇದಿರುಬದಿರಾಗಿ ನಿಂತವು. ಬಂಡವಾಳ ಆರ್ಥಿಕವ್ಯವಸ್ಥೆಯ ಬೆಳವಣಿಗೆಯ ಜೊತೆಜೊತೆಯಲ್ಲೇ ಬಡತನ, ನಿರುದ್ಯೋಗ ಆರ್ಥಿಕ ದುಸ್ಥಿತಿ ಮತ್ತು ಅವ್ಯವಸ್ಥೆ ಜನಸಮುದಾಯವನ್ನು ಆವರಿಸಿದವು. ನೊಂದ ಮತ್ತು ಶೋಷಣೆಗೆ ಒಳಗಾದ ದುಡಿಮವರ್ಗದಿಂದ ಪ್ರತಿಭಟನೆ ಆರಂಭವಾಯಿತು. ಬಂಡವಾಳಶಾಹಿ ವ್ಯವಸ್ಥೆ ಒಂದು ಕಡೆ ಸಂಪತ್ತಿನ ಅಭಿವೃದ್ಧಿಗೆ ದಾರಿಮಾಡಿ ಕೊಟ್ಟರೆ, ಇನ್ನೊಂದುಕಡೆ ವೃದ್ಧಿಯಾಗುತ್ತಿರುವ ಸಂಪತ್ತು ಕೇವಲ ಕೆಲವು ಕೈಯಲ್ಲಿ ಕೇಂದ್ರೀಕೃತವಾಗುವಂತೆ ಆಯಿತು. ಬಹು ಸಂಖ್ಯಾತ ಜನರು ಶೋಷಣೆಗೆ ಸಿಲುಕಿ ನಿರ್ಗತಿಕರಾಗುತ್ತಿರುವ ದೃಶ್ಯ ಎಲ್ಲರಿಗೂ ವೇದ್ಯವಾಯಿತು. ಶೋಷಣೆಯೇ ಬಂಡವಾಳ ವೃದ್ಧಿಗೂ ಸಂಪತ್ತು ಕೆಲವರ ಬಳಿ ಕೇಂದ್ರೀಕೃತವಾಗುವುದಕ್ಕೂ ಕಾರಣವೆಂದು ತಿಳಿದರು. ಬಂಡವಾಳಶಾಹಿ ವ್ಯವಸ್ಥೆ ಮಾನವ ಕಲ್ಯಾಣಕ್ಕೆ ಶತ್ರು ಎಂದು ಸಾರಿದರು. ಇದರ ಜೊತೆಗೆ ಬಂಡವಾಳ ಆರ್ಥಿಕವ್ಯವಸ್ಥೆ ಬಂಡವಾಳಶಾಹಿ ಅರ್ಥಶಾಸ್ತ್ರಜ್ಞರು ನುಡಿದಂತೆ ಸುಗಮವಾಗಿ ಕೆಲಸಮಾಡಲು ಅಶಕ್ತವಾಯಿತು. ಆಗಾಗ್ಗೆ ಬೆಲೆಗಳ ಏರಿಳಿತಗಳು, ಆರ್ಥಿಕ ದುಸ್ಥಿತಿ, ಹಣದ ಉಬ್ಬರವಿಳಿತ, ಉತ್ಪಾದನೆಯೇ ನಿಂತು ದುಡಿಮೆಯವರೆಲ್ಲರೂ ನಿರುದ್ಯೋಗಿಗಳಾಗುವ ದೃಶ್ಯ ಕಂಡುಬಂದಿತು. ದುಡಿಮೆಗೆ ಪ್ರತಿಫಲ ಸಿಕ್ಕುವ ಆಸೆ ಹೋಗಿ, ಕೆಲಸ ಸಿಕ್ಕಿದರೆ ಸಾಕೆಂದು ಹಾತೊರೆಯುವ, ಪೈಪೋಟಿಯಿಂದ ತಮ್ಮ ದುಡಿಮೆಯನ್ನು ಅತಿ ಕಡಿಮೆ ಕೂಲಿಗೆ ವಿಕ್ರಯ ಮಾಡಿಕೊಳ್ಳುವ, ಮೃಗಗಳಂತೆ ವಾಸಿಸುವ ಕರುಣಾಜನಕ ಪರಿಸ್ಥಿತಿ ಕಾರ್ಮಿಕರಿಗೆ ಒದಗಿತು. ಜನಸಮುದಾಯದ ಸುಖ ಸಂಪತ್ತಿಗಾಗಿ ನಡೆಯಬೇಕಾದ ಉತ್ಪಾದನೆ ಹೋಗಿ, ಲಾಭಕ್ಕಾಗಿ ನಡೆಯುವ ಉತ್ಪಾದನೆ ಬಂದಿತು. ಲಾಭ ಮತ್ತು ಲಾಭದ ಮೂಲಕ ಹಣಶೇಖರಣೆ ಬಂಡವಾಳವರ್ಗದ ಹೆಗ್ಗುರಿಯಾಯಿತು. ಲಾಭದ ವೃದ್ಧಿಯ ಸಂಭ್ರಮದಲ್ಲಿ ದಯೆ, ಕರುಣೆ, ಮನುಷ್ಯತ್ವ ಇವುಗಳನ್ನೂ ಸಹ ಬಂಡವಾಳವರ್ಗ ಮರೆತಿರುವ ದೃಶ್ಯ ಗೋಚರವಾಯಿತು.{{nop}}<noinclude></noinclude> q23fnlb64huu6bgirl3ijgbvap3hyza ಪುಟ:ಕಮ್ಯೂನಿಸಂ.djvu/೭೩ 104 89412 323689 224239 2026-05-31T12:19:45Z Vikashegde 1258 /* Proofread */ 323689 proofread-page text/x-wiki <noinclude><pagequality level="3" user="Vikashegde" />{{rh|center=ಬಂಡವಾಳ ಆರ್ಥಿಕ ವ್ಯವಸ್ಥೆಯ ಸ್ವರೂಪ|left=|right=೬೩}}</noinclude>{{gap}}ಕೈಗಾರಿಕಾ ಸರಕುಗಳು ವಿದೇಶಗಳನ್ನು ಹೊಕ್ಕವು. ಅಲ್ಲಿರುವ ಗೃಹಕೈಗಾರಿಕೆ, ಸಣ್ಣ ಪ್ರಮಾಣದ ತಯಾರಿಕೆ ಇವುಗಳನ್ನೆಲ್ಲಾ ಮೂಲೆಗೊತ್ತಿದವು. ಎಲ್ಲ ದೇಶದವರೂ ಲಾಭದ ಗುಟ್ಟನ್ನರಿತರು. ತಮ್ಮ ತಮ್ಮ ದೇಶಗಳಲ್ಲಿ ಯಂತ್ರಗಳ ಸಹಾಯದಿಂದ ತಯಾರಿಕೆಯನ್ನು ಆರಂಭಿಸಿದರು. ಪೈಪೋಟಿಯಿಂದ ತಮ್ಮ ವಸ್ತುಗಳನ್ನು ಪ್ರಪಂಚದ ಮಾರುಕಟ್ಟೆಯಲ್ಲಿ ವಿಕ್ರಯಮಾಡಲು ಉಪಕ್ರಮಿಸಿದರು. ಇಂಗ್ಲೆಂಡ್ ದೇಶದ ಹಾಗೆ ಖಾಸಗೀ ಉದ್ಯಮದಾರರು ಬಂಡವಾಳವನ್ನು ಹಾಕಿ, ಕೂಲಿಗಾಗಿ ಸಿಗುವ ದುಡಿಮೆಗಾರರನ್ನು ತಂದು ದೊಡ್ಡ ದೊಡ್ಡ ಕೈಗಾರಿಕಾ ಕೇಂದ್ರಗಳನ್ನು ಸ್ಥಾಪಿಸಿದರು. ಕಾರ್ಮಿಕವರ್ಗ ಅಲ್ಲಿಯೂ ಜನಿಸಿತು, ದೇಶ ವಿದೇಶಗಳ ಆರ್ಥಿಕ ಪ್ರತ್ಯೇಕತೆ ಮಾಯವಾಯಿತು. ಎಲ್ಲ ದೇಶಗಳೂ ಬಂಡವಾಳಶಾಹಿ ವ್ಯವಸ್ಥೆಯ ಸೂತ್ರಗಳಿಂದ ಮಾರುಕಟ್ಟೆ ತೀರ್ಮಾನಿಸುವ ಬೆಲೆ ಮತ್ತು ಸಿಗುವ ಲಾಭ- ಬಿಗಿಯಲ್ಪಟ್ಟವು. ಒಂದು ದೇಶದ ಆರ್ಥಿಕವ್ಯವಸ್ಥೆಯಲ್ಲಿ ಉಂಟಾಗುವ ಬದಲಾವಣೆಗಳು ಇತರ ದೇಶಗಳ ಆರ್ಥಿಕ ವ್ಯವಸ್ಥೆಯ ಮೇಲೆ ಪರಿಣಾಮವನ್ನುಂಟುಮಾಡುವ ಶಕ್ತಿಯುಳ್ಳವಾದವು. {{gap}}ಬಂಡವಾಳ ಆರ್ಥಿಕ ವ್ಯವಸ್ಥೆಯ ಲಕ್ಷಣಗಳು, ಅದರ ಜನನ ಮತ್ತು ಬೆಳವಣಿಗೆ ಇಷ್ಟನ್ನು ಮಾತ್ರ ಚಿತ್ರಿಸುವುದರಲ್ಲೇ ಮಾರ್ಕ್ಸ್-ಏಂಗೆಲ್ಸರು ತೃಪ್ತರಾಗಲಿಲ್ಲ. ಮುಂದುವರಿದು, ಬಂಡವಾಳ ಶೇಖರಣೆ ಆಗಲು ಹೇಗೆ ಸಾಧ್ಯವಾಯಿತು? ಬಂಡವಾಳವೆಂದರೇನು? ಬಂಡವಾಳವನ್ನು ಉತ್ಪಾದನಾ ಕಾರ್ಯದಲ್ಲಿ ಹಾಕುವುದರಿಂದ ಲಾಭ ಹೇಗೆ ಬರುತ್ತದೆ? ಯಂತ್ರಗಳ ಸಹಾಯದಿಂದ ಅತ್ಯಧಿಕ ಪ್ರಮಾಣದಲ್ಲಿ ತಯಾರಾಗುತ್ತಿರುವ ಸರಕುಗಳು ಜನರಿಗೆ ಯಥೇಚ್ಛವಾಗಿ ಸಿಕ್ಕುತ್ತಿವೆಯೇ? ಅದರಿಂದ ಜನಸಮುದಾಯಕ್ಕೆ ಸುಖ ಉಂಟಾಗಿದೆಯೇ ಅಥವಾ ಇಲ್ಲವೇ? ಬಂಡವಾಳ ಆರ್ಥಿಕವ್ಯವಸ್ಥೆ ಸುಗಮವಾದ ರೀತಿಯಲ್ಲಿ ಮುಂದುವರಿಯಲು ಸಾಧ್ಯವೇ? ಎಂಬೀ ವಿಷಯಗಳ ಬಗ್ಗೆ ಪರಿಶೋಧನೆ ನಡೆಸಿದರು. ಬಂಡವಾಳ ಆರ್ಥಿಕ ವ್ಯವಸ್ಥೆ ಸುಗಮವಾಗಿ ನಡೆಯುತ್ತದೆಂದು ಹೇಳುವ ವಾದವನ್ನು ಸುಳ್ಳೆಂದರು. {{gap}}ಮಾರ್ಕ್ಸ್-ಏಂಗೆಲ್ಸರು ಬಂಡವಾಳ ಆರ್ಥಿಕವ್ಯವಸ್ಥೆಯ ಸ್ವರೂಪವನ್ನು ಹೊರಗೆಡುವವರೆಗೂ ಬಂಡವಾಳಶಾಹಿ ವ್ಯವಸ್ಥೆಯ ಬಗ್ಗೆ ಅನೇಕ ಬಗೆಯ ಹಗಲುಗನಸಿನ ಆರ್ಥಿಕವಾದಗಳು ಪ್ರಚಾರದಲ್ಲಿದ್ದವು. ಇದರ ಪ್ರಕಾರ<noinclude></noinclude> 3amy3fx0mkvg0ki7p8jd740v9gczzje 323712 323689 2026-05-31T14:45:44Z Pragathi. BH 7585 /* Validated */ 323712 proofread-page text/x-wiki <noinclude><pagequality level="4" user="Pragathi. BH" />{{rh|center=ಬಂಡವಾಳ ಆರ್ಥಿಕ ವ್ಯವಸ್ಥೆಯ ಸ್ವರೂಪ|left=|right=೬೩}}</noinclude>{{gap}}ಕೈಗಾರಿಕಾ ಸರಕುಗಳು ವಿದೇಶಗಳನ್ನು ಹೊಕ್ಕವು. ಅಲ್ಲಿರುವ ಗೃಹಕೈಗಾರಿಕೆ, ಸಣ್ಣ ಪ್ರಮಾಣದ ತಯಾರಿಕೆ ಇವುಗಳನ್ನೆಲ್ಲಾ ಮೂಲೆಗೊತ್ತಿದವು. ಎಲ್ಲ ದೇಶದವರೂ ಲಾಭದ ಗುಟ್ಟನ್ನರಿತರು. ತಮ್ಮ ತಮ್ಮ ದೇಶಗಳಲ್ಲಿ ಯಂತ್ರಗಳ ಸಹಾಯದಿಂದ ತಯಾರಿಕೆಯನ್ನು ಆರಂಭಿಸಿದರು. ಪೈಪೋಟಿಯಿಂದ ತಮ್ಮ ವಸ್ತುಗಳನ್ನು ಪ್ರಪಂಚದ ಮಾರುಕಟ್ಟೆಯಲ್ಲಿ ವಿಕ್ರಯಮಾಡಲು ಉಪಕ್ರಮಿಸಿದರು. ಇಂಗ್ಲೆಂಡ್ ದೇಶದ ಹಾಗೆ ಖಾಸಗೀ ಉದ್ಯಮದಾರರು ಬಂಡವಾಳವನ್ನು ಹಾಕಿ, ಕೂಲಿಗಾಗಿ ಸಿಗುವ ದುಡಿಮೆಗಾರರನ್ನು ತಂದು ದೊಡ್ಡ ದೊಡ್ಡ ಕೈಗಾರಿಕಾ ಕೇಂದ್ರಗಳನ್ನು ಸ್ಥಾಪಿಸಿದರು. ಕಾರ್ಮಿಕವರ್ಗ ಅಲ್ಲಿಯೂ ಜನಿಸಿತು, ದೇಶ ವಿದೇಶಗಳ ಆರ್ಥಿಕ ಪ್ರತ್ಯೇಕತೆ ಮಾಯವಾಯಿತು. ಎಲ್ಲ ದೇಶಗಳೂ ಬಂಡವಾಳಶಾಹಿ ವ್ಯವಸ್ಥೆಯ ಸೂತ್ರಗಳಿಂದ ಮಾರುಕಟ್ಟೆ ತೀರ್ಮಾನಿಸುವ ಬೆಲೆ ಮತ್ತು ಸಿಗುವ ಲಾಭ- ಬಿಗಿಯಲ್ಪಟ್ಟವು. ಒಂದು ದೇಶದ ಆರ್ಥಿಕವ್ಯವಸ್ಥೆಯಲ್ಲಿ ಉಂಟಾಗುವ ಬದಲಾವಣೆಗಳು ಇತರ ದೇಶಗಳ ಆರ್ಥಿಕ ವ್ಯವಸ್ಥೆಯ ಮೇಲೆ ಪರಿಣಾಮವನ್ನುಂಟುಮಾಡುವ ಶಕ್ತಿಯುಳ್ಳವಾದವು. {{gap}}ಬಂಡವಾಳ ಆರ್ಥಿಕ ವ್ಯವಸ್ಥೆಯ ಲಕ್ಷಣಗಳು, ಅದರ ಜನನ ಮತ್ತು ಬೆಳವಣಿಗೆ ಇಷ್ಟನ್ನು ಮಾತ್ರ ಚಿತ್ರಿಸುವುದರಲ್ಲೇ ಮಾರ್ಕ್ಸ್-ಏಂಗೆಲ್ಸರು ತೃಪ್ತರಾಗಲಿಲ್ಲ. ಮುಂದುವರಿದು, ಬಂಡವಾಳ ಶೇಖರಣೆ ಆಗಲು ಹೇಗೆ ಸಾಧ್ಯವಾಯಿತು? ಬಂಡವಾಳವೆಂದರೇನು? ಬಂಡವಾಳವನ್ನು ಉತ್ಪಾದನಾ ಕಾರ್ಯದಲ್ಲಿ ಹಾಕುವುದರಿಂದ ಲಾಭ ಹೇಗೆ ಬರುತ್ತದೆ? ಯಂತ್ರಗಳ ಸಹಾಯದಿಂದ ಅತ್ಯಧಿಕ ಪ್ರಮಾಣದಲ್ಲಿ ತಯಾರಾಗುತ್ತಿರುವ ಸರಕುಗಳು ಜನರಿಗೆ ಯಥೇಚ್ಛವಾಗಿ ಸಿಕ್ಕುತ್ತಿವೆಯೇ? ಅದರಿಂದ ಜನಸಮುದಾಯಕ್ಕೆ ಸುಖ ಉಂಟಾಗಿದೆಯೇ ಅಥವಾ ಇಲ್ಲವೇ? ಬಂಡವಾಳ ಆರ್ಥಿಕವ್ಯವಸ್ಥೆ ಸುಗಮವಾದ ರೀತಿಯಲ್ಲಿ ಮುಂದುವರಿಯಲು ಸಾಧ್ಯವೇ? ಎಂಬೀ ವಿಷಯಗಳ ಬಗ್ಗೆ ಪರಿಶೋಧನೆ ನಡೆಸಿದರು. ಬಂಡವಾಳ ಆರ್ಥಿಕ ವ್ಯವಸ್ಥೆ ಸುಗಮವಾಗಿ ನಡೆಯುತ್ತದೆಂದು ಹೇಳುವ ವಾದವನ್ನು ಸುಳ್ಳೆಂದರು. {{gap}}ಮಾರ್ಕ್ಸ್-ಏಂಗೆಲ್ಸರು ಬಂಡವಾಳ ಆರ್ಥಿಕವ್ಯವಸ್ಥೆಯ ಸ್ವರೂಪವನ್ನು ಹೊರಗೆಡುವವರೆಗೂ ಬಂಡವಾಳಶಾಹಿ ವ್ಯವಸ್ಥೆಯ ಬಗ್ಗೆ ಅನೇಕ ಬಗೆಯ ಹಗಲುಗನಸಿನ ಆರ್ಥಿಕವಾದಗಳು ಪ್ರಚಾರದಲ್ಲಿದ್ದವು. ಇದರ ಪ್ರಕಾರ<noinclude></noinclude> hgamq0jwy5aq5ugjieakm5wuhkrtj50 ಪುಟ:ಕಮ್ಯೂನಿಸಂ.djvu/೭೪ 104 89413 323690 224240 2026-05-31T12:24:02Z Vikashegde 1258 /* Proofread */ 323690 proofread-page text/x-wiki <noinclude><pagequality level="3" user="Vikashegde" />{{rh|center=ವೈಜ್ಞಾನಿಕ ಸಮಾಜವಾದ|left=೬೪|right=}}</noinclude>ಪ್ರತಿಯೊಬ್ಬ ವ್ಯಕ್ತಿಗೂ ಆತನೆ ಹಿತವಾವುದೆಂಬುದು ಗೊತ್ತು. ಹಿತಗಳ ಬಗ್ಗೆ ವಿವೇಚನೆ ವ್ಯಕ್ತಿಗಳಲ್ಲಿ ಇದೆ. ವ್ಯಕ್ತಿಗಳು ಆರ್ಥಿಕ ಕ್ಷೇತ್ರದಲ್ಲಿ ಪ್ರವೇಶಿಸಿ ತಮ್ಮ ತಮ್ಮ ಆರ್ಥಿಕಾಭಿವೃದ್ಧಿಯನ್ನು ಮಾಡಿಕೊಳ್ಳುವರು. ಪ್ರತಿಯೊಬ್ಬನೂ ದುಡಿಯುತ್ತಾನೆ. ದುಡಿಮೆಗೆ ಅನುಸಾರವಾಗಿ ಪ್ರತಿಯೊಬ್ಬನೂ ಪ್ರತಿಫಲ ಪಡೆಯುತ್ತಾನೆ. ಹೀಗೆ ಪ್ರತಿಯೊಬ್ಬನೂ ಆತನ ಯೋಗ್ಯತಾನುಸಾರ ದುಡಿಯುವುದರಿಂದ ಸಂಪತ್ತು ಅಭಿವೃದ್ಧಿಯಾಗುತ್ತದೆ. ಕೆಲವರು ನೇರವಾಗಿ ಉತ್ಪಾದನೆಯಲ್ಲಿ ತೊಡಗುತ್ತಾರೆ, ಕೆಲವರು ವ್ಯಾಪಾರದಲ್ಲಿ ತೊಡಗುತ್ತಾರೆ, ಇನ್ನು ಕೆಲವರು ಉತ್ಪಾದನೆಗೆ, ವ್ಯಾಪಾರಕ್ಕೆ ಅನುಕೂಲವಾಗುವ ರೀತಿಯಲ್ಲಿ ಉಪಕೆಲಸ ಅಥವ ಸಹಾಯಕ ಕೆಲಸಗಳಲ್ಲಿ ನಿರತರಾಗುತ್ತಾರೆ. ಒಟ್ಟಿನಲ್ಲಿ ಎಲ್ಲರೂ ಉತ್ಪಾದನೆಯಲ್ಲಿ ಸಂಪತ್ತಿನ ಅಭಿವೃದ್ಧಿಯಲ್ಲಿ ಸಮಭಾಗಿಗಳಾಗಿದ್ದಾರೆ. ಸಮಾಜದ ಆರ್ಥಿಕ ಜೀವನ ಸುಗಮವಾಗಿ ನಡೆಯಲು ಕಾರಣರಾಗಿದ್ದಾರೆ. ಎಲ್ಲರೂ ದುಡಿಮೆ ಮಾಡುವುದರಿಂದ, ದುಡಿಮೆಗೆ ತಕ್ಕ ಪ್ರತಿಫಲ ದೊರಕಿಸಿಕೊಳ್ಳುವುದರಿಂದ ಅವರವರು ಗಳಿಸಿರುವ ಸ್ವತ್ತು ಅವರವರಿಗೆ ಸೇರಿದ್ದು; ಅವರ ದುಡಿಮೆಯ ಫಲ, ಒಬ್ಬನಲ್ಲಿ ಹೆಚ್ಚು ಹಣ ಅಥವಾ ಬಂಡವಾಳವಿದ್ದರೆ ಅದು ಆತನ ದುಡಿಮೆಯ ಫಲ. ಆದ್ದರಿಂದ ಖಾಸಗೀ ಸ್ವಾಮ್ಯದಲ್ಲಿ ತಪ್ಪಿಲ್ಲ. ಈ ಆಧಾರದಮೇಲೆಯೇ ಬಂಡವಾಳ ಆರ್ಥಿಕವ್ಯವಸ್ಥೆ ಜನನ ಹೊಂದಿ ಅಭಿವೃದ್ಧಿಗೆ ಬಂದಿರುವುದು. ಇನ್ನು ಮುಂದೆಯೂ ಸಹ ಇದೇ ರೀತಿಯಲ್ಲಿ ಪ್ರವರ್ಧಮಾನ ಸ್ಥಿತಿಯಲ್ಲಿರುವುದು ಖಂಡಿತ. {{gap}}ಆದುದರಿಂದ ಸರ್ಕಾರವು ಆರ್ಥಿಕ ಕ್ಷೇತ್ರದಲ್ಲಿ ಯಾವ ರೀತಿಯಲ್ಲೂ ಪ್ರವೇಶಿಸಕೂಡದು; ಸರ್ಕಾರದ ಪ್ರವೇಶದಿಂದ ಸುಗಮವಾಗಿ ನಡೆಯುತ್ತಿರುವ ಖಾಸಗೀ ಉದ್ಯಮ, ಖಾಸಗೀ ಉತ್ಪಾದನೆ, ಬಂಡವಾಳ ಶೇಖರಣೆ, ಉದ್ಯಮಕ್ಕೆ ತಕ್ಕ ಲಾಭ, ಉದ್ಯೋಗದ ಪ್ರಾಪ್ತಿ, ಕೆಲಸಕ್ಕೆ ತಕ್ಕ ಕೂಲಿ, ಇವುಗಳಿಗೆ ಭಂಗ ಉಂಟಾಗುತ್ತದೆ. ಸರ್ಕಾರವು ದೂರಸರಿದು ನಿಲ್ಲಬೇಕು; ಸಾರ್ವ ಜನಿಕ ಶಾಂತಿಯನ್ನು ಕಾಪಾಡುವುದು, ಒಪ್ಪಂದಗಳನ್ನು ಪ್ರತಿಯೊಬ್ಬರೂ ಪರಿಪಾಲಿಸುವಂತೆ ನೋಡಿಕೊಳ್ಳುವುದು, ಖಾಸಗೀ ಸ್ವಾಮ್ಯಕ್ಕೆ ರಕ್ಷಣೆ ಕೊಡುವುದು ಸರ್ಕಾರದ ಮುಖ್ಯ ಕೆಲಸವಾಗಿರಬೇಕು.{{nop}}<noinclude></noinclude> 3knqyfhrit71cakwpehdh2qzdaey4xg 323691 323690 2026-05-31T12:24:19Z Vikashegde 1258 323691 proofread-page text/x-wiki <noinclude><pagequality level="3" user="Vikashegde" />{{rh|center=ವೈಜ್ಞಾನಿಕ ಸಮಾಜವಾದ|left=೬೪|right=}}</noinclude>ಪ್ರತಿಯೊಬ್ಬ ವ್ಯಕ್ತಿಗೂ ಆತನೆ ಹಿತವಾವುದೆಂಬುದು ಗೊತ್ತು. ಹಿತಗಳ ಬಗ್ಗೆ ವಿವೇಚನೆ ವ್ಯಕ್ತಿಗಳಲ್ಲಿ ಇದೆ. ವ್ಯಕ್ತಿಗಳು ಆರ್ಥಿಕ ಕ್ಷೇತ್ರದಲ್ಲಿ ಪ್ರವೇಶಿಸಿ ತಮ್ಮ ತಮ್ಮ ಆರ್ಥಿಕಾಭಿವೃದ್ಧಿಯನ್ನು ಮಾಡಿಕೊಳ್ಳುವರು. ಪ್ರತಿಯೊಬ್ಬನೂ ದುಡಿಯುತ್ತಾನೆ. ದುಡಿಮೆಗೆ ಅನುಸಾರವಾಗಿ ಪ್ರತಿಯೊಬ್ಬನೂ ಪ್ರತಿಫಲ ಪಡೆಯುತ್ತಾನೆ. ಹೀಗೆ ಪ್ರತಿಯೊಬ್ಬನೂ ಆತನ ಯೋಗ್ಯತಾನುಸಾರ ದುಡಿಯುವುದರಿಂದ ಸಂಪತ್ತು ಅಭಿವೃದ್ಧಿಯಾಗುತ್ತದೆ. ಕೆಲವರು ನೇರವಾಗಿ ಉತ್ಪಾದನೆಯಲ್ಲಿ ತೊಡಗುತ್ತಾರೆ, ಕೆಲವರು ವ್ಯಾಪಾರದಲ್ಲಿ ತೊಡಗುತ್ತಾರೆ, ಇನ್ನು ಕೆಲವರು ಉತ್ಪಾದನೆಗೆ, ವ್ಯಾಪಾರಕ್ಕೆ ಅನುಕೂಲವಾಗುವ ರೀತಿಯಲ್ಲಿ ಉಪಕೆಲಸ ಅಥವ ಸಹಾಯಕ ಕೆಲಸಗಳಲ್ಲಿ ನಿರತರಾಗುತ್ತಾರೆ. ಒಟ್ಟಿನಲ್ಲಿ ಎಲ್ಲರೂ ಉತ್ಪಾದನೆಯಲ್ಲಿ ಸಂಪತ್ತಿನ ಅಭಿವೃದ್ಧಿಯಲ್ಲಿ ಸಮಭಾಗಿಗಳಾಗಿದ್ದಾರೆ. ಸಮಾಜದ ಆರ್ಥಿಕ ಜೀವನ ಸುಗಮವಾಗಿ ನಡೆಯಲು ಕಾರಣರಾಗಿದ್ದಾರೆ. ಎಲ್ಲರೂ ದುಡಿಮೆ ಮಾಡುವುದರಿಂದ, ದುಡಿಮೆಗೆ ತಕ್ಕ ಪ್ರತಿಫಲ ದೊರಕಿಸಿಕೊಳ್ಳುವುದರಿಂದ ಅವರವರು ಗಳಿಸಿರುವ ಸ್ವತ್ತು ಅವರವರಿಗೆ ಸೇರಿದ್ದು; ಅವರ ದುಡಿಮೆಯ ಫಲ, ಒಬ್ಬನಲ್ಲಿ ಹೆಚ್ಚು ಹಣ ಅಥವಾ ಬಂಡವಾಳವಿದ್ದರೆ ಅದು ಆತನ ದುಡಿಮೆಯ ಫಲ. ಆದ್ದರಿಂದ ಖಾಸಗೀ ಸ್ವಾಮ್ಯದಲ್ಲಿ ತಪ್ಪಿಲ್ಲ. ಈ ಆಧಾರದಮೇಲೆಯೇ ಬಂಡವಾಳ ಆರ್ಥಿಕವ್ಯವಸ್ಥೆ ಜನನ ಹೊಂದಿ ಅಭಿವೃದ್ಧಿಗೆ ಬಂದಿರುವುದು. ಇನ್ನು ಮುಂದೆಯೂ ಸಹ ಇದೇ ರೀತಿಯಲ್ಲಿ ಪ್ರವರ್ಧಮಾನ ಸ್ಥಿತಿಯಲ್ಲಿರುವುದು ಖಂಡಿತ. {{gap}}ಆದುದರಿಂದ ಸರ್ಕಾರವು ಆರ್ಥಿಕ ಕ್ಷೇತ್ರದಲ್ಲಿ ಯಾವ ರೀತಿಯಲ್ಲೂ ಪ್ರವೇಶಿಸಕೂಡದು; ಸರ್ಕಾರದ ಪ್ರವೇಶದಿಂದ ಸುಗಮವಾಗಿ ನಡೆಯುತ್ತಿರುವ ಖಾಸಗೀ ಉದ್ಯಮ, ಖಾಸಗೀ ಉತ್ಪಾದನೆ, ಬಂಡವಾಳ ಶೇಖರಣೆ, ಉದ್ಯಮಕ್ಕೆ ತಕ್ಕ ಲಾಭ, ಉದ್ಯೋಗದ ಪ್ರಾಪ್ತಿ, ಕೆಲಸಕ್ಕೆ ತಕ್ಕ ಕೂಲಿ, ಇವುಗಳಿಗೆ ಭಂಗ ಉಂಟಾಗುತ್ತದೆ. ಸರ್ಕಾರವು ದೂರಸರಿದು ನಿಲ್ಲಬೇಕು; ಸಾರ್ವ ಜನಿಕ ಶಾಂತಿಯನ್ನು ಕಾಪಾಡುವುದು, ಒಪ್ಪಂದಗಳನ್ನು ಪ್ರತಿಯೊಬ್ಬರೂ ಪರಿಪಾಲಿಸುವಂತೆ ನೋಡಿಕೊಳ್ಳುವುದು, ಖಾಸಗೀ ಸ್ವಾಮ್ಯಕ್ಕೆ ರಕ್ಷಣೆ ಕೊಡುವುದು ಸರ್ಕಾರದ ಮುಖ್ಯ ಕೆಲಸವಾಗಿರಬೇಕು.{{nop}}<noinclude></noinclude> cm1bw6r99dbodhvz5959u3ecyi3hu5s 323713 323691 2026-05-31T15:02:20Z Pragathi. BH 7585 /* Validated */ 323713 proofread-page text/x-wiki <noinclude><pagequality level="4" user="Pragathi. BH" />{{rh|center=ವೈಜ್ಞಾನಿಕ ಸಮಾಜವಾದ|left=೬೪|right=}}</noinclude>ಪ್ರತಿಯೊಬ್ಬ ವ್ಯಕ್ತಿಗೂ ಆತನೆ ಹಿತವಾವುದೆಂಬುದು ಗೊತ್ತು. ಹಿತಗಳ ಬಗ್ಗೆ ವಿವೇಚನೆ ವ್ಯಕ್ತಿಗಳಲ್ಲಿ ಇದೆ. ವ್ಯಕ್ತಿಗಳು ಆರ್ಥಿಕ ಕ್ಷೇತ್ರದಲ್ಲಿ ಪ್ರವೇಶಿಸಿ ತಮ್ಮ ತಮ್ಮ ಆರ್ಥಿಕಾಭಿವೃದ್ಧಿಯನ್ನು ಮಾಡಿಕೊಳ್ಳುವರು. ಪ್ರತಿಯೊಬ್ಬನೂ ದುಡಿಯುತ್ತಾನೆ. ದುಡಿಮೆಗೆ ಅನುಸಾರವಾಗಿ ಪ್ರತಿಯೊಬ್ಬನೂ ಪ್ರತಿಫಲ ಪಡೆಯುತ್ತಾನೆ. ಹೀಗೆ ಪ್ರತಿಯೊಬ್ಬನೂ ಆತನ ಯೋಗ್ಯತಾನುಸಾರ ದುಡಿಯುವುದರಿಂದ ಸಂಪತ್ತು ಅಭಿವೃದ್ಧಿಯಾಗುತ್ತದೆ. ಕೆಲವರು ನೇರವಾಗಿ ಉತ್ಪಾದನೆಯಲ್ಲಿ ತೊಡಗುತ್ತಾರೆ, ಕೆಲವರು ವ್ಯಾಪಾರದಲ್ಲಿ ತೊಡಗುತ್ತಾರೆ, ಇನ್ನು ಕೆಲವರು ಉತ್ಪಾದನೆಗೆ, ವ್ಯಾಪಾರಕ್ಕೆ ಅನುಕೂಲವಾಗುವ ರೀತಿಯಲ್ಲಿ ಉಪಕೆಲಸ ಅಥವ ಸಹಾಯಕ ಕೆಲಸಗಳಲ್ಲಿ ನಿರತರಾಗುತ್ತಾರೆ. ಒಟ್ಟಿನಲ್ಲಿ ಎಲ್ಲರೂ ಉತ್ಪಾದನೆಯಲ್ಲಿ ಸಂಪತ್ತಿನ ಅಭಿವೃದ್ಧಿಯಲ್ಲಿ ಸಮಭಾಗಿಗಳಾಗಿದ್ದಾರೆ. ಸಮಾಜದ ಆರ್ಥಿಕ ಜೀವನ ಸುಗಮವಾಗಿ ನಡೆಯಲು ಕಾರಣರಾಗಿದ್ದಾರೆ. ಎಲ್ಲರೂ ದುಡಿಮೆ ಮಾಡುವುದರಿಂದ, ದುಡಿಮೆಗೆ ತಕ್ಕ ಪ್ರತಿಫಲ ದೊರಕಿಸಿಕೊಳ್ಳುವುದರಿಂದ ಅವರವರು ಗಳಿಸಿರುವ ಸ್ವತ್ತು ಅವರವರಿಗೆ ಸೇರಿದ್ದು; ಅವರ ದುಡಿಮೆಯ ಫಲ, ಒಬ್ಬನಲ್ಲಿ ಹೆಚ್ಚು ಹಣ ಅಥವಾ ಬಂಡವಾಳವಿದ್ದರೆ ಅದು ಆತನ ದುಡಿಮೆಯ ಫಲ. ಆದ್ದರಿಂದ ಖಾಸಗೀ ಸ್ವಾಮ್ಯದಲ್ಲಿ ತಪ್ಪಿಲ್ಲ. ಈ ಆಧಾರದಮೇಲೆಯೇ ಬಂಡವಾಳ ಆರ್ಥಿಕವ್ಯವಸ್ಥೆ ಜನನ ಹೊಂದಿ ಅಭಿವೃದ್ಧಿಗೆ ಬಂದಿರುವುದು. ಇನ್ನು ಮುಂದೆಯೂ ಸಹ ಇದೇ ರೀತಿಯಲ್ಲಿ ಪ್ರವರ್ಧಮಾನ ಸ್ಥಿತಿಯಲ್ಲಿರುವುದು ಖಂಡಿತ. {{gap}}ಆದುದರಿಂದ ಸರ್ಕಾರವು ಆರ್ಥಿಕ ಕ್ಷೇತ್ರದಲ್ಲಿ ಯಾವ ರೀತಿಯಲ್ಲೂ ಪ್ರವೇಶಿಸಕೂಡದು; ಸರ್ಕಾರದ ಪ್ರವೇಶದಿಂದ ಸುಗಮವಾಗಿ ನಡೆಯುತ್ತಿರುವ ಖಾಸಗೀ ಉದ್ಯಮ, ಖಾಸಗೀ ಉತ್ಪಾದನೆ, ಬಂಡವಾಳ ಶೇಖರಣೆ, ಉದ್ಯಮಕ್ಕೆ ತಕ್ಕ ಲಾಭ, ಉದ್ಯೋಗದ ಪ್ರಾಪ್ತಿ, ಕೆಲಸಕ್ಕೆ ತಕ್ಕ ಕೂಲಿ, ಇವುಗಳಿಗೆ ಭಂಗ ಉಂಟಾಗುತ್ತದೆ. ಸರ್ಕಾರವು ದೂರಸರಿದು ನಿಲ್ಲಬೇಕು; ಸಾರ್ವ ಜನಿಕ ಶಾಂತಿಯನ್ನು ಕಾಪಾಡುವುದು, ಒಪ್ಪಂದಗಳನ್ನು ಪ್ರತಿಯೊಬ್ಬರೂ ಪರಿಪಾಲಿಸುವಂತೆ ನೋಡಿಕೊಳ್ಳುವುದು, ಖಾಸಗೀ ಸ್ವಾಮ್ಯಕ್ಕೆ ರಕ್ಷಣೆ ಕೊಡುವುದು ಸರ್ಕಾರದ ಮುಖ್ಯ ಕೆಲಸವಾಗಿರಬೇಕು.{{nop}}<noinclude></noinclude> gkq0462ixhugyu69mz7i1bze0p63rtw ಪುಟ:ಕಮ್ಯೂನಿಸಂ.djvu/೭೫ 104 89414 323692 224241 2026-05-31T12:29:32Z Vikashegde 1258 /* Proofread */ 323692 proofread-page text/x-wiki <noinclude><pagequality level="3" user="Vikashegde" />{{rh|center=ಬಂಡವಾಳ ಆರ್ಥಿಕವ್ಯವಸ್ಥೆಯ ಸ್ವರೂಪ|left=|right=೬೫}}</noinclude>{{gap}}ಎರಡನೆಯದಾಗಿ, ಸಮಾಜದ ಆರ್ಥಿಕ ವ್ಯವಹಾರಗಳಲ್ಲಿ “ಸರಬರಾಜು ಮತ್ತು ಗಿರಾಕಿ” ಎಂಬ ಆರ್ಥಿಕ ನಿಯಮವು (Law of supply and demand) ಬಂಡವಾಳಶಾಹಿ ವ್ಯವಸ್ಥೆಯನ್ನು ಸುಗಮವಾಗಿ ಮುಂದುವರಿಸಲು ಕಾರಣವಾಗಿದೆ. ಸಮಾಜದ ಆರ್ಥಿಕ ಅ೦ಗ ವಿಶೇಷಗಳಾದ ಖಾಸಗೀ ಸ್ವಾಮ್ಯ, ಖಾಸಗೀ ಉತ್ಪಾದನೆ, ಕೆಲಸಕ್ಕೆ ತಕ್ಕ ಕೂಲಿ, ಇತ್ಯಾದಿಗಳಲ್ಲಿ ಈ ಆರ್ಥಿಕ ನಿಯಮ ಸಂಬಂಧವನ್ನು ಕಲ್ಪಿಸಿ ಇವುಗಳು ವಿಶೇಷವಾಗಿ ಏರದಂತೆಯೂ ಅಥವ ತಗ್ಗದಂತೆಯೂ ಪರಮಾವಧಿಗಳನ್ನು (limits) ವಿಧಿಸಿದೆ ಮತ್ತು ಪ್ರತಿ ಆರ್ಥಿಕ ಅಂಗ ವಿಶೇಷಗಳಲ್ಲಿ ಸ್ವಯಂ ಹೊಂದಾಣಿಕೆಯನ್ನು (Self-Adjustments) ತಂದಿದೆ. ಆದುದರಿಂದ, ಆರ್ಥಿಕ ವ್ಯವಸ್ಥೆಯಲ್ಲಿರುವ ಈ ಸ್ವಯಂ ಹೊಂದಾಣಿಕೆಯನ್ನು ರಕ್ಷಿಸುವುದು ಸರ್ಕಾರದ ಕರ್ತವ್ಯವಾಗಿದೆ; ಸರ್ಕಾರವು ಆರ್ಥಿಕ ಕ್ಷೇತ್ರದಲ್ಲಿ ಪ್ರವೇಶಿಸದಿರುವುದರ ಮೂಲಕ ಈ ಕರ್ತವ್ಯವನ್ನು ಪರಿಪಾಲಿಸಿದಂತಾಗುತ್ತದೆ. {{gap}}ಈ ಮೇಲ್ಕಂಡ ವಾದವನ್ನು ಹುರುಳಿಲ್ಲದ ಮತ್ತು ವಾಸ್ತವಾಂಶಗಳಿಗೆ ದೂರವಾದ ವಾದವೆಂಬುದನ್ನು ತೋರಿಸುವುದು ಮಾರ್ಕ್ಸ್-ಏಂಗೆಲ್ಸರಿಗೆ ಅಷ್ಟು ಕಷ್ಟವಾಗಲಿಲ್ಲ. ಉತ್ಪಾದನೆಯಲ್ಲಿ ಎಲ್ಲರೂ ಸಮಭಾಗಿಗಳಾಗಿರುವುದಾದರೆ ಎಲ್ಲರೂ ತಾವು ದುಡಿಮೆ ಮಾಡಿದುದಕೆ ತಕ್ಕ ಪ್ರತಿಫಲವನ್ನು ಪಡೆಯುತ್ತಿರುವುದಾದರೆ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಕಾಣುವ ಶ್ರೀಮಂತಿಕೆ, ಬಡತನ, ನಿರುದ್ಯೋಗ, ದುಃಸ್ಥಿತಿ ಎಲ್ಲವೂ ಹೇಗೆ ಉಂಟಾದವು, ಹೇಗೆ ಬಂದವು? ಸಮಾಜದ ಒಂದು ವರ್ಗದಲ್ಲಿ ಸಂಪತ್ತು ಕೇಂದ್ರೀಕೃತವಾಗಲೂ, ಹಣ ಸಂಗ್ರಹವಾಗಲೂ ಹೇಗೆ ಸಾಧ್ಯವಾಯಿತು? {{gap}}ಬಡವಾಳಶಾಹಿ ವ್ಯವಸ್ಥೆಯ ಉತ್ಪಾದನಾ ಕಾರ್ಯದಲ್ಲಿ ನೆರವಾಗಿರುವ ಕಾರ್ಮಿಕವರ್ಗಕ್ಕೆ ತಕ್ಕ ಪ್ರತಿಫಲ ದೊರೆಯುತ್ತಿಲ್ಲದಿರುವುದರಿಂದಲೂ ಮತ್ತು ಕಾರ್ಮಿಕವರ್ಗ “ಶೋಷಣೆಗೆ ತುತ್ತಾಗಿರುವುದರಿಂದಲೂ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ವೈಪರೀತ್ಯಗಳು ಉಂಟಾಗಿರುವುದಾಗಿ ಮಾರ್ಕ್ಸ್-ಏಂಗೆಲ್ಸರು ತಿಳಿಸಿದರು. ಜನಸಮುದಾಯಕ್ಕೆ ಸುಖ ಶಾಂತಿಗಳನ್ನು ತರುವುದು ಬಂಡವಾಳ ಆರ್ಥಿಕ ವ್ಯವಸ್ಥೆಯಿಂದ ಸಾಧ್ಯವೇ ಇಲ್ಲವೆಂದೂ, ಆರ್ಥಿಕ ದುಃಸ್ಥಿತಿ, ನಿರುದ್ಯೋಗ, ಆರ್ಥಿಕ ಏರಿಳಿತಗಳು, ಪೈಪೋಟಿ, ಲಾಭದಾಹ, ಯುದ್ದ ಇವು ಬಂಡವಾಳಶಾಹಿ ವ್ಯವಸ್ಥೆಗೆ ಅಂಟುಬಿದ್ದಿವೆ ಎಂದೂ, ಇದಕ್ಕೆಲ್ಲಾ {{rule}} <small> (1) ಆರ್ಥಿಕ ಕ್ಷೇತ್ರದಲ್ಲಿ ಸರ್ಕಾರ ಪ್ರವೇಶಿಸಕೂಡದೆಂಬ ಧೋರಣೆ "ಸರ್ಕಾರದ ತಾಟಸ್ಥ್ಯ ನೀತಿ” (Laissez-faire) ಎಂದು ಹೆಸರು ಪಡೆದಿದೆ. 1917 ರ ವರೆಗೂ ಈ ನೀತಿ ಬಂಡವಾಳಶಾಹಿ ಅರ್ಥಶಾಸ್ತ್ರಜ್ಞರ ಉಸಿರಾಗಿತ್ತು. (See-Rise of European Liberalism - H. J. Laski). </small><noinclude></noinclude> km9eqyv9cilzmctvb90a5aj6snasu42 323714 323692 2026-05-31T15:02:36Z Pragathi. BH 7585 /* Validated */ 323714 proofread-page text/x-wiki <noinclude><pagequality level="4" user="Pragathi. BH" />{{rh|center=ಬಂಡವಾಳ ಆರ್ಥಿಕವ್ಯವಸ್ಥೆಯ ಸ್ವರೂಪ|left=|right=೬೫}}</noinclude>{{gap}}ಎರಡನೆಯದಾಗಿ, ಸಮಾಜದ ಆರ್ಥಿಕ ವ್ಯವಹಾರಗಳಲ್ಲಿ “ಸರಬರಾಜು ಮತ್ತು ಗಿರಾಕಿ” ಎಂಬ ಆರ್ಥಿಕ ನಿಯಮವು (Law of supply and demand) ಬಂಡವಾಳಶಾಹಿ ವ್ಯವಸ್ಥೆಯನ್ನು ಸುಗಮವಾಗಿ ಮುಂದುವರಿಸಲು ಕಾರಣವಾಗಿದೆ. ಸಮಾಜದ ಆರ್ಥಿಕ ಅ೦ಗ ವಿಶೇಷಗಳಾದ ಖಾಸಗೀ ಸ್ವಾಮ್ಯ, ಖಾಸಗೀ ಉತ್ಪಾದನೆ, ಕೆಲಸಕ್ಕೆ ತಕ್ಕ ಕೂಲಿ, ಇತ್ಯಾದಿಗಳಲ್ಲಿ ಈ ಆರ್ಥಿಕ ನಿಯಮ ಸಂಬಂಧವನ್ನು ಕಲ್ಪಿಸಿ ಇವುಗಳು ವಿಶೇಷವಾಗಿ ಏರದಂತೆಯೂ ಅಥವ ತಗ್ಗದಂತೆಯೂ ಪರಮಾವಧಿಗಳನ್ನು (limits) ವಿಧಿಸಿದೆ ಮತ್ತು ಪ್ರತಿ ಆರ್ಥಿಕ ಅಂಗ ವಿಶೇಷಗಳಲ್ಲಿ ಸ್ವಯಂ ಹೊಂದಾಣಿಕೆಯನ್ನು (Self-Adjustments) ತಂದಿದೆ. ಆದುದರಿಂದ, ಆರ್ಥಿಕ ವ್ಯವಸ್ಥೆಯಲ್ಲಿರುವ ಈ ಸ್ವಯಂ ಹೊಂದಾಣಿಕೆಯನ್ನು ರಕ್ಷಿಸುವುದು ಸರ್ಕಾರದ ಕರ್ತವ್ಯವಾಗಿದೆ; ಸರ್ಕಾರವು ಆರ್ಥಿಕ ಕ್ಷೇತ್ರದಲ್ಲಿ ಪ್ರವೇಶಿಸದಿರುವುದರ ಮೂಲಕ ಈ ಕರ್ತವ್ಯವನ್ನು ಪರಿಪಾಲಿಸಿದಂತಾಗುತ್ತದೆ. {{gap}}ಈ ಮೇಲ್ಕಂಡ ವಾದವನ್ನು ಹುರುಳಿಲ್ಲದ ಮತ್ತು ವಾಸ್ತವಾಂಶಗಳಿಗೆ ದೂರವಾದ ವಾದವೆಂಬುದನ್ನು ತೋರಿಸುವುದು ಮಾರ್ಕ್ಸ್-ಏಂಗೆಲ್ಸರಿಗೆ ಅಷ್ಟು ಕಷ್ಟವಾಗಲಿಲ್ಲ. ಉತ್ಪಾದನೆಯಲ್ಲಿ ಎಲ್ಲರೂ ಸಮಭಾಗಿಗಳಾಗಿರುವುದಾದರೆ ಎಲ್ಲರೂ ತಾವು ದುಡಿಮೆ ಮಾಡಿದುದಕೆ ತಕ್ಕ ಪ್ರತಿಫಲವನ್ನು ಪಡೆಯುತ್ತಿರುವುದಾದರೆ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಕಾಣುವ ಶ್ರೀಮಂತಿಕೆ, ಬಡತನ, ನಿರುದ್ಯೋಗ, ದುಃಸ್ಥಿತಿ ಎಲ್ಲವೂ ಹೇಗೆ ಉಂಟಾದವು, ಹೇಗೆ ಬಂದವು? ಸಮಾಜದ ಒಂದು ವರ್ಗದಲ್ಲಿ ಸಂಪತ್ತು ಕೇಂದ್ರೀಕೃತವಾಗಲೂ, ಹಣ ಸಂಗ್ರಹವಾಗಲೂ ಹೇಗೆ ಸಾಧ್ಯವಾಯಿತು? {{gap}}ಬಡವಾಳಶಾಹಿ ವ್ಯವಸ್ಥೆಯ ಉತ್ಪಾದನಾ ಕಾರ್ಯದಲ್ಲಿ ನೆರವಾಗಿರುವ ಕಾರ್ಮಿಕವರ್ಗಕ್ಕೆ ತಕ್ಕ ಪ್ರತಿಫಲ ದೊರೆಯುತ್ತಿಲ್ಲದಿರುವುದರಿಂದಲೂ ಮತ್ತು ಕಾರ್ಮಿಕವರ್ಗ “ಶೋಷಣೆಗೆ ತುತ್ತಾಗಿರುವುದರಿಂದಲೂ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ವೈಪರೀತ್ಯಗಳು ಉಂಟಾಗಿರುವುದಾಗಿ ಮಾರ್ಕ್ಸ್-ಏಂಗೆಲ್ಸರು ತಿಳಿಸಿದರು. ಜನಸಮುದಾಯಕ್ಕೆ ಸುಖ ಶಾಂತಿಗಳನ್ನು ತರುವುದು ಬಂಡವಾಳ ಆರ್ಥಿಕ ವ್ಯವಸ್ಥೆಯಿಂದ ಸಾಧ್ಯವೇ ಇಲ್ಲವೆಂದೂ, ಆರ್ಥಿಕ ದುಃಸ್ಥಿತಿ, ನಿರುದ್ಯೋಗ, ಆರ್ಥಿಕ ಏರಿಳಿತಗಳು, ಪೈಪೋಟಿ, ಲಾಭದಾಹ, ಯುದ್ದ ಇವು ಬಂಡವಾಳಶಾಹಿ ವ್ಯವಸ್ಥೆಗೆ ಅಂಟುಬಿದ್ದಿವೆ ಎಂದೂ, ಇದಕ್ಕೆಲ್ಲಾ {{rule}} <small> (1) ಆರ್ಥಿಕ ಕ್ಷೇತ್ರದಲ್ಲಿ ಸರ್ಕಾರ ಪ್ರವೇಶಿಸಕೂಡದೆಂಬ ಧೋರಣೆ "ಸರ್ಕಾರದ ತಾಟಸ್ಥ್ಯ ನೀತಿ” (Laissez-faire) ಎಂದು ಹೆಸರು ಪಡೆದಿದೆ. 1917 ರ ವರೆಗೂ ಈ ನೀತಿ ಬಂಡವಾಳಶಾಹಿ ಅರ್ಥಶಾಸ್ತ್ರಜ್ಞರ ಉಸಿರಾಗಿತ್ತು. (See-Rise of European Liberalism - H. J. Laski). </small><noinclude></noinclude> tl9c2naiqwexq9szakrdb6f0qy1tje6 ಪುಟ:ಕಮ್ಯೂನಿಸಂ.djvu/೭೬ 104 90739 323693 230742 2026-05-31T12:49:00Z Vikashegde 1258 /* Proofread */ 323693 proofread-page text/x-wiki <noinclude><pagequality level="3" user="Vikashegde" />{{rh|center=ವೈಜ್ಞಾನಿಕ ಸಮಾಜವಾದ|left=೬೬|right=}}</noinclude>ಬಂಡವಾಳಶಾಹಿ ಉತ್ಪಾದನಾಕ್ರಮವೇ (Capitalist mode of producation) ಕಾರಣವಾಗಿದೆ ಎಂದೂ ಮಾರ್ಕ್ಸ್-ಎಂಗೆlಲ್ಸರು ಘೋಷಿಸಿದರು. {{gap}}ಬಂಡವಾಳಶಾಹಿ ಉತ್ಪಾದನೆ ಲಾಭ ದೃಷ್ಟಿಯಿಂದ ಕೈಗೊಳ್ಳುವ ಉತ್ಪಾದನೆಯಾಗಿದೆ. ಸಮಾಜದ ಆವಶ್ಯಕತೆಗಳನ್ನು ಉತ್ಪಾದನೆಯ ಮೂಲಕ ನೀಗಿಸುವ ದೃಷ್ಟಿಯಿಂದ ನಡೆಯುವ ಉತ್ಪಾದನೆ ಆಗಿಲ್ಲ. ಲಾಭದಾಯಕ ಉತ್ಪಾದನೆ ಪೈಪೋಟಿಯನ್ನು ತರುತ್ತದೆ. ಹೀಗಾಗಿ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ಉದ್ಯಮದಾರನ ಜೀವನವೂ ನೂಕುನುಗ್ಗಲಿನಲ್ಲಿ ನಡೆಸುವ ಬದುಕಾಗಿದೆ. “ಸಿಗುವ ಲಾಭದ ಮೂಲಕ ಜೀವನ ನಡೆಸಲು ಪ್ರತಿಯೊಬ್ಬನೂ ಯತ್ನಿಸುತ್ತಾನೆ. ಲಾಭ ಸಿಗುವ ಭರವಸೆಯಿಂದ ಉತ್ಪಾದನೆಯನ್ನು ಕೈಗೊಳ್ಳುತ್ತಾನೆ ಲಾಭವೇ ಬಂಡವಾಳಶಾಹಿ ವ್ಯವಸ್ಥೆಯ ಸುಗಮ ಸಾಗಾಣಿಕೆಗೆ ಆಧಾರವಾಗಿದೆ ಮತ್ತು ಜೀವಿಸಲೆತ್ನಿಸಿದ ಪ್ರತಿಯೊಬ್ಬ ಜೀವಿಯ ಆರ್ಥಿಕ ಚಟವಟಿಕೆಯನ್ನು ಪ್ರಚೋದನೆಗೊಳಿಸುವ ಶಕ್ತಿಯೂ ಆಗಿದೆ. ಆದರೆ ಲಾಭ ಎಲ್ಲಿಂದ ಬರುತ್ತದೆ? {{gap}}ಮಾರ್ಕ್ಸ್- ಏಂಗೆಲ್ಸರು ಲಾಭದ ಮೂಲವನ್ನು ಹಲವು ಬಗೆಯಲ್ಲಿ ನಡೆಯುತ್ತಿರುವ ಕಾರ್ಮಿಕವರ್ಗದ ಶೋಷಣೆಯಲ್ಲಿ ಕಂಡರು ಲಾಭದ ಉತ್ಪತ್ತಿ ಸರಕುಗಳ ಅದಲು-ಬದಲು (Exchange) ನಲ್ಲಿ ಆಗದೆ,<sup>1</sup> ಅದರ ಆವಾಸಸ್ಥಾನ ಉತ್ಪಾದನಾ ಕಾರ್ಯರಂಗದಲ್ಲಿ (in the process of production) ಇರುವುದಾಗಿ ತಿಳಿಸಿದರು. ಕಾರ್ಮಿಕರ ನೆರವಿಲ್ಲದೆ ನಡೆಯಲಸಾಧ್ಯವಾಗಿರುವ ಬಂಡವಾಳಶಾಹಿ ಉತ್ಪಾದನೆಯು ಕಾರ್ಮಿಕವರ್ಗದ ಶೋಷಣಾ ಕೇಂದ್ರವಾಗಿರುವುದನ್ನು ಹೊರಹಾಕಿದರು. ಕಾರ್ಮಿಕ ವರ್ಗದ ಸ್ಥಾನಮಾನ, ಅದಕ್ಕಿರುವ ಕೃತಕ ಸ್ವಾತಂತ್ರ , ಬಂಡವಾಳವರ್ಗಕ್ಕೆ {{rule}} <small> 1. ಸರಕುಗಳ ಅದಲು-ಬದಲಿನಲ್ಲಿ ಲಾಭ ಕೆಲವರಿಗೆ ಸಿಗುವಹಾಗೆ ಕಂಡರೂ ಒಟ್ಟಿನಲ್ಲಿ ಅದಲು-ಬದಲಿನಿಂದ ಲಾಭ ಬರಲು ಸಾಧ್ಯವಿಲ್ಲ, ಏಕೆಂದರೆ, ಒಬ್ಬನು ಇನ್ನೊಬ್ಬನಿಗೆ ಹೆಚ್ಚಿಗೆಯ ದರಕ್ಕೆ ಮಾರಿ ಹೆಚ್ಚಿಗೇ ಹಣ ಸಂಪಾದಿಸಬಹುದು. ಆದರೆ ಎಲ್ಲ ಜನರೂ ಮಾಡಲು ಸಾಧ್ಯವಿಲ್ಲ. ಹೆಚ್ಚಿಗೆ ಉತ್ಪಾದನೆಯನ್ನು ದಕ್ಕಿಸಿಕೊಳ್ಳುವುದರ ಮೂಲಕ ಲಾಭ ಸಾಧ್ಯ.</small> {{nop}}<noinclude></noinclude> hxq9wz4bcs3zvjhs0f9n0vjolm9hxtm 323694 323693 2026-05-31T12:49:27Z Vikashegde 1258 323694 proofread-page text/x-wiki <noinclude><pagequality level="3" user="Vikashegde" />{{rh|center=ವೈಜ್ಞಾನಿಕ ಸಮಾಜವಾದ|left=೬೬|right=}}</noinclude>ಬಂಡವಾಳಶಾಹಿ ಉತ್ಪಾದನಾಕ್ರಮವೇ (Capitalist mode of producation) ಕಾರಣವಾಗಿದೆ ಎಂದೂ ಮಾರ್ಕ್ಸ್-ಎಂಗೆlಲ್ಸರು ಘೋಷಿಸಿದರು. {{gap}}ಬಂಡವಾಳಶಾಹಿ ಉತ್ಪಾದನೆ ಲಾಭ ದೃಷ್ಟಿಯಿಂದ ಕೈಗೊಳ್ಳುವ ಉತ್ಪಾದನೆಯಾಗಿದೆ. ಸಮಾಜದ ಆವಶ್ಯಕತೆಗಳನ್ನು ಉತ್ಪಾದನೆಯ ಮೂಲಕ ನೀಗಿಸುವ ದೃಷ್ಟಿಯಿಂದ ನಡೆಯುವ ಉತ್ಪಾದನೆ ಆಗಿಲ್ಲ. ಲಾಭದಾಯಕ ಉತ್ಪಾದನೆ ಪೈಪೋಟಿಯನ್ನು ತರುತ್ತದೆ. ಹೀಗಾಗಿ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ಉದ್ಯಮದಾರನ ಜೀವನವೂ ನೂಕುನುಗ್ಗಲಿನಲ್ಲಿ ನಡೆಸುವ ಬದುಕಾಗಿದೆ. “ಸಿಗುವ ಲಾಭದ ಮೂಲಕ ಜೀವನ ನಡೆಸಲು ಪ್ರತಿಯೊಬ್ಬನೂ ಯತ್ನಿಸುತ್ತಾನೆ. ಲಾಭ ಸಿಗುವ ಭರವಸೆಯಿಂದ ಉತ್ಪಾದನೆಯನ್ನು ಕೈಗೊಳ್ಳುತ್ತಾನೆ ಲಾಭವೇ ಬಂಡವಾಳಶಾಹಿ ವ್ಯವಸ್ಥೆಯ ಸುಗಮ ಸಾಗಾಣಿಕೆಗೆ ಆಧಾರವಾಗಿದೆ ಮತ್ತು ಜೀವಿಸಲೆತ್ನಿಸಿದ ಪ್ರತಿಯೊಬ್ಬ ಜೀವಿಯ ಆರ್ಥಿಕ ಚಟವಟಿಕೆಯನ್ನು ಪ್ರಚೋದನೆಗೊಳಿಸುವ ಶಕ್ತಿಯೂ ಆಗಿದೆ. ಆದರೆ ಲಾಭ ಎಲ್ಲಿಂದ ಬರುತ್ತದೆ? {{gap}}ಮಾರ್ಕ್ಸ್- ಏಂಗೆಲ್ಸರು ಲಾಭದ ಮೂಲವನ್ನು ಹಲವು ಬಗೆಯಲ್ಲಿ ನಡೆಯುತ್ತಿರುವ ಕಾರ್ಮಿಕವರ್ಗದ ಶೋಷಣೆಯಲ್ಲಿ ಕಂಡರು ಲಾಭದ ಉತ್ಪತ್ತಿ ಸರಕುಗಳ ಅದಲು-ಬದಲು (Exchange) ನಲ್ಲಿ ಆಗದೆ,<sup>1</sup> ಅದರ ಆವಾಸಸ್ಥಾನ ಉತ್ಪಾದನಾ ಕಾರ್ಯರಂಗದಲ್ಲಿ (in the process of production) ಇರುವುದಾಗಿ ತಿಳಿಸಿದರು. ಕಾರ್ಮಿಕರ ನೆರವಿಲ್ಲದೆ ನಡೆಯಲಸಾಧ್ಯವಾಗಿರುವ ಬಂಡವಾಳಶಾಹಿ ಉತ್ಪಾದನೆಯು ಕಾರ್ಮಿಕವರ್ಗದ ಶೋಷಣಾ ಕೇಂದ್ರವಾಗಿರುವುದನ್ನು ಹೊರಹಾಕಿದರು. ಕಾರ್ಮಿಕ ವರ್ಗದ ಸ್ಥಾನಮಾನ, ಅದಕ್ಕಿರುವ ಕೃತಕ ಸ್ವಾತಂತ್ರ್ಯ, ಬಂಡವಾಳವರ್ಗಕ್ಕೆ {{rule}} <small> 1. ಸರಕುಗಳ ಅದಲು-ಬದಲಿನಲ್ಲಿ ಲಾಭ ಕೆಲವರಿಗೆ ಸಿಗುವಹಾಗೆ ಕಂಡರೂ ಒಟ್ಟಿನಲ್ಲಿ ಅದಲು-ಬದಲಿನಿಂದ ಲಾಭ ಬರಲು ಸಾಧ್ಯವಿಲ್ಲ, ಏಕೆಂದರೆ, ಒಬ್ಬನು ಇನ್ನೊಬ್ಬನಿಗೆ ಹೆಚ್ಚಿಗೆಯ ದರಕ್ಕೆ ಮಾರಿ ಹೆಚ್ಚಿಗೇ ಹಣ ಸಂಪಾದಿಸಬಹುದು. ಆದರೆ ಎಲ್ಲ ಜನರೂ ಮಾಡಲು ಸಾಧ್ಯವಿಲ್ಲ. ಹೆಚ್ಚಿಗೆ ಉತ್ಪಾದನೆಯನ್ನು ದಕ್ಕಿಸಿಕೊಳ್ಳುವುದರ ಮೂಲಕ ಲಾಭ ಸಾಧ್ಯ.</small> {{nop}}<noinclude></noinclude> 59m5i0t9le604vvsyf60ltqatydjzrg 323715 323694 2026-05-31T15:02:49Z Pragathi. BH 7585 /* Validated */ 323715 proofread-page text/x-wiki <noinclude><pagequality level="4" user="Pragathi. BH" />{{rh|center=ವೈಜ್ಞಾನಿಕ ಸಮಾಜವಾದ|left=೬೬|right=}}</noinclude>ಬಂಡವಾಳಶಾಹಿ ಉತ್ಪಾದನಾಕ್ರಮವೇ (Capitalist mode of producation) ಕಾರಣವಾಗಿದೆ ಎಂದೂ ಮಾರ್ಕ್ಸ್-ಎಂಗೆlಲ್ಸರು ಘೋಷಿಸಿದರು. {{gap}}ಬಂಡವಾಳಶಾಹಿ ಉತ್ಪಾದನೆ ಲಾಭ ದೃಷ್ಟಿಯಿಂದ ಕೈಗೊಳ್ಳುವ ಉತ್ಪಾದನೆಯಾಗಿದೆ. ಸಮಾಜದ ಆವಶ್ಯಕತೆಗಳನ್ನು ಉತ್ಪಾದನೆಯ ಮೂಲಕ ನೀಗಿಸುವ ದೃಷ್ಟಿಯಿಂದ ನಡೆಯುವ ಉತ್ಪಾದನೆ ಆಗಿಲ್ಲ. ಲಾಭದಾಯಕ ಉತ್ಪಾದನೆ ಪೈಪೋಟಿಯನ್ನು ತರುತ್ತದೆ. ಹೀಗಾಗಿ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ಉದ್ಯಮದಾರನ ಜೀವನವೂ ನೂಕುನುಗ್ಗಲಿನಲ್ಲಿ ನಡೆಸುವ ಬದುಕಾಗಿದೆ. “ಸಿಗುವ ಲಾಭದ ಮೂಲಕ ಜೀವನ ನಡೆಸಲು ಪ್ರತಿಯೊಬ್ಬನೂ ಯತ್ನಿಸುತ್ತಾನೆ. ಲಾಭ ಸಿಗುವ ಭರವಸೆಯಿಂದ ಉತ್ಪಾದನೆಯನ್ನು ಕೈಗೊಳ್ಳುತ್ತಾನೆ ಲಾಭವೇ ಬಂಡವಾಳಶಾಹಿ ವ್ಯವಸ್ಥೆಯ ಸುಗಮ ಸಾಗಾಣಿಕೆಗೆ ಆಧಾರವಾಗಿದೆ ಮತ್ತು ಜೀವಿಸಲೆತ್ನಿಸಿದ ಪ್ರತಿಯೊಬ್ಬ ಜೀವಿಯ ಆರ್ಥಿಕ ಚಟವಟಿಕೆಯನ್ನು ಪ್ರಚೋದನೆಗೊಳಿಸುವ ಶಕ್ತಿಯೂ ಆಗಿದೆ. ಆದರೆ ಲಾಭ ಎಲ್ಲಿಂದ ಬರುತ್ತದೆ? {{gap}}ಮಾರ್ಕ್ಸ್- ಏಂಗೆಲ್ಸರು ಲಾಭದ ಮೂಲವನ್ನು ಹಲವು ಬಗೆಯಲ್ಲಿ ನಡೆಯುತ್ತಿರುವ ಕಾರ್ಮಿಕವರ್ಗದ ಶೋಷಣೆಯಲ್ಲಿ ಕಂಡರು ಲಾಭದ ಉತ್ಪತ್ತಿ ಸರಕುಗಳ ಅದಲು-ಬದಲು (Exchange) ನಲ್ಲಿ ಆಗದೆ,<sup>1</sup> ಅದರ ಆವಾಸಸ್ಥಾನ ಉತ್ಪಾದನಾ ಕಾರ್ಯರಂಗದಲ್ಲಿ (in the process of production) ಇರುವುದಾಗಿ ತಿಳಿಸಿದರು. ಕಾರ್ಮಿಕರ ನೆರವಿಲ್ಲದೆ ನಡೆಯಲಸಾಧ್ಯವಾಗಿರುವ ಬಂಡವಾಳಶಾಹಿ ಉತ್ಪಾದನೆಯು ಕಾರ್ಮಿಕವರ್ಗದ ಶೋಷಣಾ ಕೇಂದ್ರವಾಗಿರುವುದನ್ನು ಹೊರಹಾಕಿದರು. ಕಾರ್ಮಿಕ ವರ್ಗದ ಸ್ಥಾನಮಾನ, ಅದಕ್ಕಿರುವ ಕೃತಕ ಸ್ವಾತಂತ್ರ್ಯ, ಬಂಡವಾಳವರ್ಗಕ್ಕೆ {{rule}} <small> 1. ಸರಕುಗಳ ಅದಲು-ಬದಲಿನಲ್ಲಿ ಲಾಭ ಕೆಲವರಿಗೆ ಸಿಗುವಹಾಗೆ ಕಂಡರೂ ಒಟ್ಟಿನಲ್ಲಿ ಅದಲು-ಬದಲಿನಿಂದ ಲಾಭ ಬರಲು ಸಾಧ್ಯವಿಲ್ಲ, ಏಕೆಂದರೆ, ಒಬ್ಬನು ಇನ್ನೊಬ್ಬನಿಗೆ ಹೆಚ್ಚಿಗೆಯ ದರಕ್ಕೆ ಮಾರಿ ಹೆಚ್ಚಿಗೇ ಹಣ ಸಂಪಾದಿಸಬಹುದು. ಆದರೆ ಎಲ್ಲ ಜನರೂ ಮಾಡಲು ಸಾಧ್ಯವಿಲ್ಲ. ಹೆಚ್ಚಿಗೆ ಉತ್ಪಾದನೆಯನ್ನು ದಕ್ಕಿಸಿಕೊಳ್ಳುವುದರ ಮೂಲಕ ಲಾಭ ಸಾಧ್ಯ.</small> {{nop}}<noinclude></noinclude> j7iu0t48gy0ctqcf7rpuxvx2k2qs3cn ಪುಟ:ಯಕ್ಷಗಾನ ಮಕರಂದ.pdf/೮೭೦ 104 99777 323737 298323 2026-05-31T16:55:46Z Vikashegde 1258 /* Validated */ 323737 proofread-page text/x-wiki <noinclude><pagequality level="4" user="Vikashegde" />{{Right|601}}</noinclude> '''ಅಗರಿ ಶ್ರೀನಿವಾಸ ಭಾಗವತ''' – ಕುಪ್ಪೆಪದವು, ದ.ಕ. ತೆಂಕತಿಟ್ಟಿನ ಹಿರಿಯ ಯಕ್ಷಗಾನ ಭಾಗವತರು. ಹಲವು ಪ್ರಸಂಗಗಳನ್ನು ರಚಿಸಿದ್ದಾರೆ. '''ಕೀರಿಕ್ಕಾಡು ವಿಷ್ಣು ಭಟ್ಟ'''-ದೇಲಂಪಾಡಿ, ಸುಳ್ಯ, ದ.ಕ. ಹಿರಿಯ ಅರ್ಥಧಾರಿ. ಹಲವು ಪ್ರಸಂಗಗಳನ್ನು ರಚಿಸಿದ್ದಾರೆ, ಯಕ್ಷಗಾನ ಶಿಕ್ಷಕ. '''ಕೈಲಾರು ಈಶ್ವರ ಭಟ್ಟ''' -ಕೆದಿಲ, ದ.ಕ. ಕೃಷಿಕ, ಯಕ್ಷಗಾನದಲ್ಲಿ ವಿಶೇಷವಾದ ಆಸಕ್ತಿಯುಳ್ಳವರು. '''ಜೆಡ್ಡು ನಾರಾಯಣ ಭಟ್ಟ'''-23/A, III ಕ್ರಾಸ್, 8ನೇ ಮೈನ್, ಸರಸ್ವತಿಪುರಂ, ಮೈಸೂರು-9. ಸರಕಾರಿ ಸೇವೆಯಲ್ಲಿ ನಿವೃತ್ತರಾಗಿ ಈಗ ನ್ಯಾಯವಾದಿ, ಅರ್ಥಧಾರಿ. '''ಕಜೆ ಈಶ್ವರ ಭಟ್ಟ'''- ಇಳಂತಿಲ, ಉಪ್ಪಿನಂಗಡಿ, ದ. ಕ. ಕೃಷಿಕ ಸಹಕಾರಿ, ಅರ್ಥಧಾರಿ. '''ಕೂರಾಡಿ ಸದಾಶಿವ ಕಲ್ಕೂರ'''-ಹನೆಹಳ್ಳಿ, ಬಾರ್ಕೂರು ದ. ಕ. ಅಧ್ಯಾಪಕ, ಅರ್ಥಧಾರಿ. '''ಹರಿದಾಸ ಯಚ್, ಶ್ರೀಧರಾಚಾರ್ಯ'''-ಹೊಸಬೆಟ್ಟು, ದ. ಕ. ವೈದಿಕ ವಿದ್ವಾಂಸ ಹರಿದಾಸ, ಪ್ರವಚನಕಾರ ಶಾಸ್ತ್ರಿಗಳ ಶಿಷ್ಯರು. '''ಗುರುಪುರ ವಾಸುದೇವ ಪ್ರಭು, ವಿದ್ವಾನ್'''-ಗುರುಪುರ, ದ. ಕ. ಜವುಳಿ ವ್ಯಾಪಾರಿಗಳು, ಶಾಸ್ತ್ರಿಗಳ ಶಿಷ್ಯರು. '''ಬಿ. ರಾಮಾಚಾರ್ಯ'''-ಬಂಟ್ವಾಳ, ದ. ಕ. ನಿವೃತ್ತ ಅಧ್ಯಾಪಕರು, ಶಾಸ್ತ್ರಿಗಳ ಶಿಷ್ಯರು. '''ತುದಿಯಡ್ಕ ವಿಷ್ಣಯ್ಯ'''-ಸುಳ್ಯ, ದ. ಕ. ಕೃಷಿಕ, ಸಾಮಾಜಿಕ ಕಾರ್ಯಕರ್ತ, ಅರ್ಥಧಾರಿ. '''ಸಿ. ಗೋಪಾಲಕೃಷ್ಣ ಶಾಸ್ತ್ರಿ ಬಿ. ಎ.'''-ಮೂಡಂಬೈಲು, ಪುಣಚಾ, ದ. ಕ. ಅಧ್ಯಾಪಕ, ಅರ್ಥಧಾರಿ, ಪ್ರವಚನಕಾರ. '''ಪಟ್ಟಾಜೆ ವೆಂಕಟ್ರಮಣ ಭಟ್ಟ'''-ಬದಿಯಡ್ಕ, ಕಾಸರಗೋಡು ತಾಲೂಕು. ಕೃಷಿಕ, ಅರ್ಥಧಾರಿ. '''ಕೆ. ಗೋಪಾಲಕೃಷ್ಣ ಭಟ್ಟ-ಅಡ್ಕ'''-ಕೋಟೂರು, ಕಾಸರಗೋಡು ತಾಲೂಕು. ಅಧ್ಯಾಪಕರು, ಅರ್ಥಧಾರಿ, ಹವ್ಯಾಸಿ ವೇಷಧಾರಿ. '''ನೆಲ್ಲಿಕಾರು ಬಾಬು ಶೆಟ್ಟಿ'''-ಸಿದ್ಧಕಟ್ಟಿ, ದ. ಕ. ಕೃಷಿಕ, ಅರ್ಥಧಾರಿ. '''ಕೆ. ಶ್ರೀಕರ ಭಟ್ಟ''' -ಮಂಗಳೂರು, ಪತ್ರಿಕೋದ್ಯಮಿ ಅರ್ಥಧಾರಿ. '''ಶಿವರಾಮ ಕಾರಂತ'''-ಸಾಲಿಗ್ರಾಮ, ದ. ಕ. ಬಹುಮುಖ ಪ್ರತಿಭೆಯ ಕನ್ನಡದ ಪ್ರಖ್ಯಾತಸಾಹಿತಿ, ಜ್ಞಾನಪೀಠ ಪ್ರಶಸ್ತಿ ವಿಜೇತ, ಯಕ್ಷರಂಗದ ನಿರ್ಮಾತೃ. '''ಕುಕ್ಕಿಲ ಕೃಷ್ಣ ಭಟ್ಟ'''-ಕೋಡಪದವು, ದ. ಕ. ಯಕ್ಷಗಾನ, ಸಂಗೀತ, ನಾಟ್ಯಶಾಸ್ತ್ರಗಳಲ್ಲಿ ಆಳವಾದ ಸಂಶೋಧನೆ - ವ್ಯಾಸಂಗ ಮಾಡಿ ಕೃತಿಗಳನ್ನು ಪ್ರಕಟಿಸಿದ್ದಾರೆ. ಸಂಸ್ಕೃತ-ಕನ್ನಡಗಳಲ್ಲಿ ಪಳಗಿದ ಹಿರಿಯ ವಿದ್ವಾಂಸರು. '''ಕೆ. ವೆಂಕಟರಾಯಾಚಾರ್ಯ'''-ಸುರತ್ಕಲ್ಲು, ದ.ಕ. ನಿವೃತ್ತ ಅಧ್ಯಾಪಕ, ಹೆಸರಾಂತ ಸಂಶೋಧಕ, ಬರಹಗಾರ, ಗ್ರಂಥ ಸಂಪಾದಕ. 'ವಿಜಯಾ ಸಾಹಿತ್ಯಮಾಲೆ'ಯ ಸಂಚಾಲಕರು. '''ಕೃಷ್ಣಮೂರ್ತಿ ನಿಟಿಲಾಪುರ'''-ಮಣಿಪಾಲ, ಉಡುಪಿ. ಸಂಸ್ಕೃತ, ಜ್ಯೋತಿಷ ಶಾಸ್ತ್ರಗಳಲ್ಲಿ ಆಳವಾದ ಪರಿಜ್ಞಾನ, ಸಂಶೋಧಕ, ವೈಚಾರಿಕ ಬರಹಗಾರ, 'ಉದಯವಾಣಿ' ಉಪಸಂಪಾದಕ. '''ಗೌರೀಶ ಕಾಯ್ಕಿಣಿ'''-ಗೋಕರ್ಣ, ಉತ್ತರ ಕನ್ನಡ. ಕನ್ನಡದ ಹೆಸರಾಂತ ಸಾಹಿತಿ, ವಿಚಾರಶೀಲ ಬರವಣಿಗೆಗೆ ಹೆಸರಾದವರು. ಅನೇಕ ಗ್ರಂಥಗಳನ್ನು ಬರೆದಿದ್ದಾರೆ.<noinclude></noinclude> kcx1xltuuj90kvqdjos2060smdxhaie ಪುಟ:ಯಕ್ಷಗಾನ ಮಕರಂದ.pdf/೮೬೯ 104 99778 323728 319498 2026-05-31T16:50:48Z Vikashegde 1258 /* Validated */ 323728 proofread-page text/x-wiki <noinclude><pagequality level="4" user="Pragathi. BH" /></noinclude>{{Left|600}} '''ಮಲ್ಪೆ ಶಂಕರನಾರಾಯಣ ಸಾಮಗ'''-ಕೊಡಾಶ್ರಮ, ಉಡುಪಿ. ಯಕ್ಷಗಾನ, ಹರಿಕತೆಗಳಲ್ಲಿ ದೊಡ್ಡ ಹೆಸರು. ಸ್ವಾತಂತ್ರ್ಯ ಹೋರಾಟಗಾರ. ಐದು ದಶಕಗಳ ಯಕ್ಷಗಾನ-ಹರಿಕೀರ್ತನ ವ್ಯವಸಾಯ. '''ಅಡ್ಡೆ ವಾಸು ಶೆಟ್ಟಿ'''-ದಾದರ್, ಮುಂಬಯಿ-14. ಅರ್ಥಧಾರಿ, ಯಕ್ಷಗಾನ ಕಾರ್ಯಕರ್ತ. '''ಬಿ. ಜಯರಾಮ ಶೆಟ್ಟಿ'''-ಬಜ್ಜೆ, ದ. ಕ. ಶಿರ್ವ ಹಿಂದೂ ಜೂನಿಯರ್ ಕಾಲೇಜಿನ ನಿವೃತ್ತ ಪ್ರಾಂಶುಪಾಲರು. ಅರ್ಥಧಾರಿ, ವಾಗ್ಮಿ. '''ಕೊಳಂಬೆ ಪುಟ್ಟಣ್ಣ ಗೌಡ'''-ಚೊಕ್ಕಾಡಿ, ಸುಳ್ಯ, ದ. ಕ. ಅಚ್ಚಗನ್ನಡದಲ್ಲಿ ಕಾವ್ಯರಚನೆ ಮಾಡಿ 'ಅಭಿನವ ಆಂಡಯ್ಯ'ನೆಂಬ ಖ್ಯಾತಿ ಪಡೆದವರು. ಪ್ರಸಿದ್ಧ ಅರ್ಥಧಾರಿ. '''ದೇರಾಜೆ ಸೀತಾರಾಮಯ್ಯ'''-ಆರಾಧನಾ', ವಿಟ್ಲ, ದ. ಕ. ಅಗ್ರಮಾನ್ಯ ಅರ್ಥಧಾರಿ. ಗ್ರಂಥಕರ್ತ. ನಾಲ್ಕು ದಶಕಗಳ ಯಕ್ಷಗಾನ ವ್ಯವಸಾಯ. '''ಎಂ. ರಾಮಚಂದ್ರ'''-ಪ್ರಾಧ್ಯಾಪಕರು, ಭುವನೇಂದ್ರ ಕಾಲೇಜು, ಕಾರ್ಕಳ. ಲೇಖಕ ವಾಗ್ಮಿ, ಸಾಹಿತ್ಯ ಕಾರ್ಯಕರ್ತ. '''ತೆಕ್ಕುಂಜ ದಾಮೋದರ ಭಟ್ಟ'''-ಅಧ್ಯಾಪಕ, ಶಿರ್ವ, ದ. ಕ. ಸಾಹಿತ್ಯ ವ್ಯವಸಾಯಿ, ಅರ್ಥಧಾರಿ. '''ಕೆ. ಜತ್ತಪ್ಪ ರೈ'''- ಪಾಣಾಜೆ, ದ. ಕ. 'ಬೇಟೆಯ ನೆನಪುಗಳು' ಖ್ಯಾತಿಯ ಗ್ರಂಥಕರ್ತ', ತುಳು-ಕನ್ನಡಗಳೆರಡರಲ್ಲೂ ಪ್ರಭುತ್ವ. '''ಕೆ. ವಿ. ಹರಿದಾಸ'''-ಉರ್ವ, ಮಂಗಳೂರು. ನಿವೃತ್ತ ಅಧ್ಯಾಪಕರು, ಅರ್ಥಧಾರಿ, ಹರಿದಾಸ. ಶಾಸ್ತ್ರಿಗಳ ಜೊತೆಯಲ್ಲಿ ದೀರ್ಘಕಾಲದ ಪುರಾಣವಾಚನದ ಸಹವ್ಯವಸಾಯ. '''ಮಲ್ಪೆ ರಾಮದಾಸ ಸಾಮಗ'''-ಮಲ್ಪೆ, ಉಡುಪಿ. ಹರಿಕತೆ, ಯಕ್ಷಗಾನಗಳಲ್ಲಿ ಹಿರಿಯ ಹೆಸರು, “ಸಣ್ಣ ಸಾಮಗರು' ಎಂದು ಪ್ರಸಿದ್ಧರು. '''ಬಿ. ಎಂ. ಇದಿನಬ್ಬ'''-ಮಂಗಳೂರು, ಸಾಹಿತಿ, ಕವಿ, ರಾಜಕಾರಣಿ, ಮಾಜಿ ಶಾಸಕ, ಸಾಹಿತ್ಯಕಾರ್ಯಕರ್ತ, ಭಾವಗೀತಗಳನ್ನು ಹಾಡುವುದರಲ್ಲಿ ಪ್ರಸಿದ್ಧರು. '''ತಾಳ್ತಜೆ ಕೃಷ್ಣ ಭಟ್ಟ, ವಿದ್ವಾನ್'''-ತಾಳ್ತಜೆ, ಬಾಯಾರು ಗ್ರಾಮ, ಅಂಚೆ-ಚಿಪ್ಪಾರು, ಕಾಸರಗೋಡು ತಾಲೂಕು. ಲೇಖಕ, ಅರ್ಥಧಾರಿ, 'ಯಕ್ಷಗಾನ ಪ್ರಭಾ' ಎಂಬ ಗ್ರಂಥವನ್ನು ಬರೆದಿದ್ದಾರೆ. '''ಸೀತಾನದಿ ಗಣಪಯ್ಯ ಶೆಟ್ಟಿ'''-ಹಿರಿಯಡ್ಕ, ದ. ಕ. ಅರ್ಥಧಾರಿ, ಲೇಖಕ, ಪ್ರಕಾಶಕ, ಹಲವುಯಕ್ಷಗಾನ ಪ್ರಸಂಗಗಳನ್ನು ರಚಿಸಿದ್ದಾರೆ. '''ಸೊಡಂಕೂರು ತಿರುಮಲೇಶ್ವರ ಭಟ್ಟ''' -ಸೊಡಂಕೂರು, ಆನೆಕಲ್ಲು, ಕಾಸರಗೋಡು ತಾಲೂಕು. ನಿವೃತ್ತ ಅಧ್ಯಾಪಕರು, ಲೇಖಕ, ಅರ್ಥಧಾರಿ, '''ಜೀವ ನೇಮಿರಾಜ ಮಲ್ಲ'''-ಮಂಗಳೂರು. ನಿವೃತ್ತ ಜಿಲ್ಲಾ ನ್ಯಾಯಾಧೀಶರು, ಪ್ರಸಿದ್ಧ ಲೇಖಕ, ಕಾಂಬರಿಕಾರರು. '''ವಿ. ಬಿ. ಹೊಸಮನೆ'''-ಕದ್ರಿ, ಮಂಗಳೂರು, ಅಧ್ಯಾಪಕರು, 'ಕಲಾದರ್ಶನ' ಮಾಸ ಪತ್ರಿಕೆ, 'ಎಳೆಯರ ಬಳಗ', 'ಭಾರದ್ವಾಜ ಪ್ರಕಾಶನ'ಗಳನ್ನು ನಡೆಸುತ್ತಿದ್ದಾರೆ. '''ಕೆ. ಪುರುಷೋತ್ತಮ ಭಟ್ಟ'''-ಕಟೀಲು ದ. ಕ. ಪ್ರಸಿದ್ಧ ಸ್ತ್ರೀ ವೇಷಧಾರಿ,<noinclude></noinclude> 7iu5qu63jwfbb6smr31qv6x0p0iiwff ಪುಟ:ಯಕ್ಷಗಾನ ಮಕರಂದ.pdf/೮೬೮ 104 99779 323725 298299 2026-05-31T16:45:34Z Vikashegde 1258 /* Validated */ 323725 proofread-page text/x-wiki <noinclude><pagequality level="4" user="Vikashegde" /></noinclude>{{center|'''ಅನುಬಂಧ-೩'''}} {{larger|{{center|'''ನಮ್ಮ ಲೇಖಕರು'''}}}} '''ಏರ್ಯ ಲಕ್ಷ್ಮೀನಾರಾಯಣ ಆಳ್ವ'''-'ಸಾಕೇತ', ಏರ್ಯ ಬೀಡು, ಅಮ್ಮಾಡಿ, ಬಂಟ್ವಾಳ, ದ.ಕ. ಕವಿ, ವಿಮರ್ಶಕ, ಪ್ರಮುಖ ಸಾಮಾಜಿಕ ಕಾರ್ಯಕರ್ತ, ಅಧ್ಯಕ್ಷ, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕು. '''ಅಮ್ಮೆಂಬಳ ಶಂಕರನಾರಾಯಣ ನಾವಡ'''-ನಿವೃತ್ತ ಅಧ್ಯಾಪಕ, ಕೋಟೆಕಾರು, ದ. ಕ. ಹಿರಿಯ ಕವಿ. ಹಲವು ದಶಕಗಳ ಸಾಹಿತ್ಯ ವ್ಯವಸಾಯ. '''ಕಯ್ಯಾರ ಕಿಂಞಣ್ಣ ರೈ'''-ಪೆರಡಾಲ, ಕಾಸರಗೋಡು. ಕವಿ, ವಾಗ್ಮಿ, ಸ್ವಾತಂತ್ರ್ಯ ಹೋರಾಟಗಾರ. ಕಾಸರಗೋಡು ಕನ್ನಡಿಗರ ನಾಯಕ, ನಿವೃತ್ತ ಅಧ್ಯಾಪಕ. ಹಲವು ದಶಕಗಳ ಬಹುಮುಖ ಸಾಹಿತ್ಯ ಸೇವೆ. '''ನಿತ್ಯಾನಂದ ಕಾರಂತ'''-ಯೆಯ್ಯಾಡಿ, ಮಂಗಳೂರು. ಶಾಸ್ತ್ರಿಗಳ ಕಿರಿಯ ಮಗ, ಯಕ್ಷಗಾನ ಹವ್ಯಾಸಿ, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಲ್ಲಿ ಉದ್ಯೋಗ, '''ಕೆ. ಪಾಂಡುರಂಗ ಪೈ'''-A 31, ರೋಯಲ್ ಎಪಾರ್ಟ್‌ಮೆಂಟ್, ಖಾನ್‌ ಪುರ, ಅಹಮದಾಬಾದು. ಸೈಂಟ್ ಎಲೋಸಿಯಸ್ ಹೈಸ್ಕೂಲಿನಲ್ಲಿ ಅಧ್ಯಾಪಕರಾಗಿದ್ದು ನಿವೃತ್ತರಾದವರು. ಶಾಸ್ತ್ರಿಗಳ ಸಹೋದ್ಯೋಗಿ ಮತ್ತು ಅಭಿಮಾನಿ. '''ಪೊಳಲಿ ಪದ್ಮನಾಭ ಭಟ್ಟ, ವಿದ್ವಾನ್'''-ಮಂಗಳೂರು ರೊಸಾರಿಯೊ ಹೈಸ್ಕೂಲಿನಲ್ಲಿ ಅಧ್ಯಾಪಕರು. ಶಾಸ್ತ್ರಿಗಳ ಭಾವ. '''ಡಾ| ಕೆ. ಎಸ್. ಭಟ್ಟ''' -ಪ್ರಕೃತ ಲಿಬಿಯದಲ್ಲಿ ಉದ್ಯೋಗದಲ್ಲಿದ್ದಾರೆ. ಮಣಿಪಾಲ ದಂತ ವೈದ್ಯ ಕಾಲೇಜಿನ ಡೈರೆಕ್ಟರರಾಗಿದ್ದವರು. ದಿ| ಕಡೆಂಗೋಡ್ಲು ಶಂಕರ ಭಟ್ಟರ ಪುತ್ರ. ಶಾಸ್ತ್ರಿಗಳ ಶಿಷ್ಯ. '''ಪದ್ಮಾವತಿ ಎಸ್. ಭಟ್ಟ'''-ಯೆಯ್ಯಾಡಿ, ಮಂಗಳೂರು, ಶಾಸ್ತ್ರಿಗಳ ಮಗಳು. '''ಕುಬಣೂರು ಬಾಲಕೃಷ್ಣರಾವ್, ಬಿ. ಎ., ಬಿ. ಎಲ್.'''- ಗಣಪತಿ ದೇವಸ್ಥಾನ ರಸ್ತೆ, ಶರವು, ಮಂಗಳೂರು. ಹಿರಿಯ ವಕೀಲರು, ಅಗ್ರಪಂಕ್ತಿಯ ಹಿರಿಯ ಯಕ್ಷಗಾನ ಅರ್ಥದಾರಿ. ಶರವು ಯಕ್ಷಗಾನ ಸಂಘದ ಸ್ಥಾಪಕ ಅಧ್ಯಕ್ಷ, ಕರ್ಣಾಟಕ ವಿಧಾನ ಪರಿಷತ್ತಿನ ಮಾಜಿ ಸದಸ್ಯ.ಶಾಸ್ತ್ರಿಗಳ ಮಿತ್ರರು, ಯಕ್ಷಗಾನ ಕ್ಷೇತ್ರದ ಒಡನಾಡಿಗಳು. '''ಪ್ರೊ| ಎಂ. ಆರ್. ಶಾಸ್ತ್ರಿ'''-937, ಜೋಸೆಫ್ ನಗರ, ಶಿವಮೊಗ್ಗ, ನಿವೃತ್ತ ಪ್ರಾಂಶುಪಾಲರು. ಪ್ರಸಿದ್ಧ ಅರ್ಥಧಾರಿಗಳಾಗಿ ಶಾಸ್ತ್ರಿಗಳ ಸಹವರ್ತಿ. '''ಅ. ಬಾಲಕೃಷ್ಣ ಶೆಟ್ಟಿ'''- ಪೊಳಲಿ ಸಿಂಡಿಕೇಟ್ ಬ್ಯಾಂಕಿನ ಹೈದರಾಬಾದ್ ಮೆಹದೀಪಟ್ಟ ಶಾಖೆಯ ವ್ಯವಸ್ಥಾಪಕ. ಪ್ರಮುಖ ಸಾಹಿತ್ಯ ಕಾರ್ಯಕರ್ತ, ಹಲವು ಸಾಹಿತ್ಯ ಸಂಸ್ಥೆಗಳ ಹೊಣೆ. ಶಾಸ್ತ್ರಿ ಸ್ಮಾರಕ ಸಮಿತಿಯ ಉಪಾಧ್ಯಕ್ಷ, '''ಮಂದಾರ ಕೇಶವ ಭಟ್ಟ''' -ಕುಡುಪು, ಮಂಗಳೂರು, ನಿವೃತ್ತ ಅಧ್ಯಾಪಕ, ಯಕ್ಷಗಾನ ಅರ್ಥಧಾರಿ, ಭಾಗವತ, ತುಳು 'ಮಂದಾರ ರಾಮಾಯಣ'ದ ಕರ್ತೃ. ಶಾಸ್ತ್ರಿ ಸ್ಮಾರಕ ಸಮಿತಿಯ ಕಾರ್ಯದರ್ಶಿ. '''ಕೃ. ಭ. ಪೆರ್ಲ'''- ಪೆರ್ಲ, ಕಾಸರಗೋಡು ತಾಲೂಕು. ಹಿಂದಿ, ಕನ್ನಡ, ಸಂಸ್ಕೃತ ವಿದ್ವಾಂಸರು, ಹಿರಿಯ ಅರ್ಥಧಾರಿ, ವಾಗ್ಮಿ, ಬರಹಗಾರ, ಪ್ರವಚನಕಾರ.<noinclude></noinclude> kkdziugzx5xu5mu28tp9qizgqzdejgz 323726 323725 2026-05-31T16:46:27Z Vikashegde 1258 323726 proofread-page text/x-wiki <noinclude><pagequality level="4" user="Vikashegde" /></noinclude>{{center|'''ಅನುಬಂಧ-೩'''}} {{larger|{{center|'''ನಮ್ಮ ಲೇಖಕರು'''}}}} '''ಏರ್ಯ ಲಕ್ಷ್ಮೀನಾರಾಯಣ ಆಳ್ವ'''-'ಸಾಕೇತ', ಏರ್ಯ ಬೀಡು, ಅಮ್ಮಾಡಿ, ಬಂಟ್ವಾಳ, ದ.ಕ. ಕವಿ, ವಿಮರ್ಶಕ, ಪ್ರಮುಖ ಸಾಮಾಜಿಕ ಕಾರ್ಯಕರ್ತ, ಅಧ್ಯಕ್ಷ, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕು. '''ಅಮ್ಮೆಂಬಳ ಶಂಕರನಾರಾಯಣ ನಾವಡ'''-ನಿವೃತ್ತ ಅಧ್ಯಾಪಕ, ಕೋಟೆಕಾರು, ದ. ಕ. ಹಿರಿಯ ಕವಿ. ಹಲವು ದಶಕಗಳ ಸಾಹಿತ್ಯ ವ್ಯವಸಾಯ. '''ಕಯ್ಯಾರ ಕಿಂಞಣ್ಣ ರೈ'''-ಪೆರಡಾಲ, ಕಾಸರಗೋಡು. ಕವಿ, ವಾಗ್ಮಿ, ಸ್ವಾತಂತ್ರ್ಯ ಹೋರಾಟಗಾರ. ಕಾಸರಗೋಡು ಕನ್ನಡಿಗರ ನಾಯಕ, ನಿವೃತ್ತ ಅಧ್ಯಾಪಕ. ಹಲವು ದಶಕಗಳ ಬಹುಮುಖ ಸಾಹಿತ್ಯ ಸೇವೆ. '''ನಿತ್ಯಾನಂದ ಕಾರಂತ'''-ಯೆಯ್ಯಾಡಿ, ಮಂಗಳೂರು. ಶಾಸ್ತ್ರಿಗಳ ಕಿರಿಯ ಮಗ, ಯಕ್ಷಗಾನ ಹವ್ಯಾಸಿ, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಲ್ಲಿ ಉದ್ಯೋಗ, '''ಕೆ. ಪಾಂಡುರಂಗ ಪೈ'''-A 31, ರೋಯಲ್ ಎಪಾರ್ಟ್‌ಮೆಂಟ್, ಖಾನ್‌ ಪುರ, ಅಹಮದಾಬಾದು. ಸೈಂಟ್ ಎಲೋಸಿಯಸ್ ಹೈಸ್ಕೂಲಿನಲ್ಲಿ ಅಧ್ಯಾಪಕರಾಗಿದ್ದು ನಿವೃತ್ತರಾದವರು. ಶಾಸ್ತ್ರಿಗಳ ಸಹೋದ್ಯೋಗಿ ಮತ್ತು ಅಭಿಮಾನಿ. '''ಪೊಳಲಿ ಪದ್ಮನಾಭ ಭಟ್ಟ, ವಿದ್ವಾನ್'''-ಮಂಗಳೂರು ರೊಸಾರಿಯೊ ಹೈಸ್ಕೂಲಿನಲ್ಲಿ ಅಧ್ಯಾಪಕರು. ಶಾಸ್ತ್ರಿಗಳ ಭಾವ. '''ಡಾ| ಕೆ. ಎಸ್. ಭಟ್ಟ''' -ಪ್ರಕೃತ ಲಿಬಿಯದಲ್ಲಿ ಉದ್ಯೋಗದಲ್ಲಿದ್ದಾರೆ. ಮಣಿಪಾಲ ದಂತ ವೈದ್ಯ ಕಾಲೇಜಿನ ಡೈರೆಕ್ಟರರಾಗಿದ್ದವರು. ದಿ| ಕಡೆಂಗೋಡ್ಲು ಶಂಕರ ಭಟ್ಟರ ಪುತ್ರ. ಶಾಸ್ತ್ರಿಗಳ ಶಿಷ್ಯ. '''ಪದ್ಮಾವತಿ ಎಸ್. ಭಟ್ಟ'''-ಯೆಯ್ಯಾಡಿ, ಮಂಗಳೂರು. ಶಾಸ್ತ್ರಿಗಳ ಮಗಳು. '''ಕುಬಣೂರು ಬಾಲಕೃಷ್ಣರಾವ್, ಬಿ. ಎ., ಬಿ. ಎಲ್.'''- ಗಣಪತಿ ದೇವಸ್ಥಾನ ರಸ್ತೆ, ಶರವು, ಮಂಗಳೂರು. ಹಿರಿಯ ವಕೀಲರು, ಅಗ್ರಪಂಕ್ತಿಯ ಹಿರಿಯ ಯಕ್ಷಗಾನ ಅರ್ಥದಾರಿ. ಶರವು ಯಕ್ಷಗಾನ ಸಂಘದ ಸ್ಥಾಪಕ ಅಧ್ಯಕ್ಷ, ಕರ್ಣಾಟಕ ವಿಧಾನ ಪರಿಷತ್ತಿನ ಮಾಜಿ ಸದಸ್ಯ.ಶಾಸ್ತ್ರಿಗಳ ಮಿತ್ರರು, ಯಕ್ಷಗಾನ ಕ್ಷೇತ್ರದ ಒಡನಾಡಿಗಳು. '''ಪ್ರೊ| ಎಂ. ಆರ್. ಶಾಸ್ತ್ರಿ'''-937, ಜೋಸೆಫ್ ನಗರ, ಶಿವಮೊಗ್ಗ. ನಿವೃತ್ತ ಪ್ರಾಂಶುಪಾಲರು. ಪ್ರಸಿದ್ಧ ಅರ್ಥಧಾರಿಗಳಾಗಿ ಶಾಸ್ತ್ರಿಗಳ ಸಹವರ್ತಿ. '''ಅ. ಬಾಲಕೃಷ್ಣ ಶೆಟ್ಟಿ'''- ಪೊಳಲಿ ಸಿಂಡಿಕೇಟ್ ಬ್ಯಾಂಕಿನ ಹೈದರಾಬಾದ್ ಮೆಹದೀಪಟ್ಟ ಶಾಖೆಯ ವ್ಯವಸ್ಥಾಪಕ. ಪ್ರಮುಖ ಸಾಹಿತ್ಯ ಕಾರ್ಯಕರ್ತ, ಹಲವು ಸಾಹಿತ್ಯ ಸಂಸ್ಥೆಗಳ ಹೊಣೆ. ಶಾಸ್ತ್ರಿ ಸ್ಮಾರಕ ಸಮಿತಿಯ ಉಪಾಧ್ಯಕ್ಷ, '''ಮಂದಾರ ಕೇಶವ ಭಟ್ಟ''' -ಕುಡುಪು, ಮಂಗಳೂರು. ನಿವೃತ್ತ ಅಧ್ಯಾಪಕ, ಯಕ್ಷಗಾನ ಅರ್ಥಧಾರಿ, ಭಾಗವತ, ತುಳು 'ಮಂದಾರ ರಾಮಾಯಣ'ದ ಕರ್ತೃ. ಶಾಸ್ತ್ರಿ ಸ್ಮಾರಕ ಸಮಿತಿಯ ಕಾರ್ಯದರ್ಶಿ. '''ಕೃ. ಭ. ಪೆರ್ಲ'''- ಪೆರ್ಲ, ಕಾಸರಗೋಡು ತಾಲೂಕು. ಹಿಂದಿ, ಕನ್ನಡ, ಸಂಸ್ಕೃತ ವಿದ್ವಾಂಸರು, ಹಿರಿಯ ಅರ್ಥಧಾರಿ, ವಾಗ್ಮಿ, ಬರಹಗಾರ, ಪ್ರವಚನಕಾರ.<noinclude></noinclude> 3sxuj2d2glblxsb0icb943rwtfeloi9 ಪುಟ:ಯಕ್ಷಗಾನ ಮಕರಂದ.pdf/೩೨೮ 104 100250 323811 281877 2026-06-01T04:11:30Z Hariprasad Shetty10 7490 323811 proofread-page text/x-wiki <noinclude><pagequality level="1" user="PraneethGanesh" />{{Left|76}}</noinclude> ಜನಪದ ರಾಗ ಅರ್ಥಗಳೇ ಮುಖ್ಯವಾಗಿ ಭಾವವ್ಯಂಜಕಗಳು; ಗೇಯತೆಯು ಗೌಣ. ಕಾವ್ಯಗಳಂತೆ ಅವನ್ನು ಹಾಡಲಾಗುವುದಿಲ್ಲ. ಒತ್ತಾಯದಿಂದ ಹಾಡಿದರೆ ಭಾವ ಕೆಡಲೂ ಬಹುದು. ಧ್ವನಿಕಾವ್ಯದಲ್ಲಿ ಮಾತು ಭಾವಕ್ಕೆ ವಾಹಕ, ಜನಪದ ಕಾವ್ಯ ದಲ್ಲಿ ಮಾತು ಗೇಯಕ್ಕೆ ವಾಹಕ, ಜನಪದ ಕಾವ್ಯವನ್ನು ಹಾಡಿದರೆ ಮಾತ್ರ ಭಾವವು ಸ್ಪುಟವಾಗುತ್ತದೆ. ಧ್ವನಿಕಾವ್ಯವನ್ನು ಓದಿದರೂ ಭಾವವು ಸ್ಮರಿಸುವುದು. ಗೇಯ ಕಾವ್ಯದಲ್ಲಿ ಮಾತಿನ ಅರ್ಥ ವಾಚ್ಯಕಕ್ಷೆಯನ್ನು ಮೀರಿಹೋಗಲಾರದು. ಅಭಿನಯಗಳಿಂದ ಭಾವವುಂಟಾಗಬೇಕು. ಆದುದರಿಂದ ಗೇಯಕಾವ್ಯವು ವಾಚ್ಯ ವಾದಷ್ಟೂ ಒಳ್ಳೆಯದು. ಧ್ವನಿಕಾವ್ಯ ಬರೆಯುವ ಕವಿ ತನ್ನ ಕಾವ್ಯ ವಾಚ್ಯವಾಗ ದಂತೆ ಎಚ್ಚರ ರವಹಿಸಬೇಕು. ಗೇಯಕಾವ್ಯದ ಕವಿ ವಾಚ್ಯವನ್ನೇ ಪುರಸ್ಕರಿಸಬೇಕು. ಈ ಕಾರಣದಿಂದಲೇ ಗೇಯಕಾವ್ಯದಲ್ಲಿ ಯತಿ, ಪ್ರಾಸ, ಯಮಕ ಮುಂತಾದ ಶಬ್ದಾಲಂಕಾರ ಗಳಿಗೆ ಶೋಭೆ ಹೆಚ್ಚು. ಧ್ವನಿಕಾವ್ಯದಲ್ಲಿ ಇವು ಕೆಲವೊಮ್ಮೆದೋಷವೂ ಆಗಬಹುದು. ಗೇಯಕಾವ್ಯ-ಧ್ವನಿಕಾವ್ಯಗಳು ತೀರ ವಿಜಾತೀಯವಾದವೆಂಬ ಮಾತೂ ಸರಿ ಯಲ್ಲ, ಕೆಲವು ಕಾವ್ಯಗಳನ್ನು ಓದಿದರೆ ಹೇಗೋ ಹಾಡಿದರೂ ಹಾಗೆ ರಂಜನೆ ಯಾಗಬಹುದು. ರಾಮಾಯಣದಲ್ಲಿ ಪಾ ಗೇಯೇಚ ಮಧುರಂ ಪ್ರಮಾಭಿರತಂ | ಜಾತಿಭಿಃ ಸಪ್ತಭಿರ್ಯುಕ್ತಂ ತಂತ್ರಿಲಯ ಸಮನ್ವಿತಂ | ರಸ್ತೆ: ಶೃಂಗಾರ ಕರುಣ ಹಾಸ್ಯ ರೌದ್ರ, ಭಯಾನಕ್ಕೆ: | ವೀರಾದಿಭೀ ರಸೈರ್ಯುಕಂ ಕಾವ್ಯಮೇತದಗಾಯತಾಂ | ಎಂಬ ಮಾತು ಬರುತ್ತದೆ. ಇದು ಓದಿದರೂ ಹಾಡಿದರೂ ಮಧುರವಾಗಿರುವ ಉತ್ತಮ ಕಾವ್ಯ. ಲವಕುಶರು ವೀಣೆ ನುಡಿಸಿಕೊಂಡು ರಾಮಾಯಣವನ್ನು ಹಾಡಿದ್ದೂ ಉಂಟು ಎಂದ ಮೇಲೆ ಇದರ ಗೇಯತೆಯ ಕುರಿತು ಎರಡನೆಯ ಮಾತಿಲ್ಲ. ಆದರೆ ಹೇಗೆ ಹಾಡಿರಬಹುದು ? ಅರ್ಥ-ಭಾವಗಳು ಕೆಡದ ಹಾಗೆ ಮೃದುವಾಗಿ ಹಾಡಿರಬೇಕಲ್ಲವೆ? ಕನ್ನಡದಲ್ಲಿ ಕುಮಾರವ್ಯಾಸ, ಲಕ್ಷ್ಮೀಶ ಮುಂತಾದವರ ಕಾವ್ಯ ಆದರೆ ದಾಸರ ಕೀರ್ತನೆಗಳು, ಯಕ್ಷಗಾನ, ವನ್ನು ಈ ಜಾತಿಗೆ ಸೇರಿಸಬಹುದು. ಭಾವಗೀತೆಗಳು, ಜನಪದ ಹಾಡುಗಳು ಇವೆಲ್ಲಾ ಗೇಯಕಾವ್ಯದ ಗುಂಪಿಗೆ ಸೇರ ತಕ್ಕವು. ಇವುಗಳನ್ನು ಬರೇ ಓದುವುದರಿಂದ ಉದ್ದಿಷ್ಟ ಭಾವವು ಸ್ಪುರಿಸಲಾರದು. ಯಕ್ಷಗಾನದ ಹಾಡುಗಳನ್ನು ಹಾಡಿದಾಗಲೇ ಅವುಗಳ ಭಾವ ಕಾಣಬೇಕಾದುದು. ಯಕ್ಷಗಾನ ಪ್ರಸಂಗಗಳನ್ನು ಈಗ ಯಾವ ಧಾಟಿಯಲ್ಲಿ ಹಾಡುತ್ತಾರೋ ಹಾಗೆ ಮೊದಲು ಹಾಡುತ್ತಿರಲಿಲ್ಲವೆಂಬುದು ಆ ಪ್ರಸಂಗಗಳ ರಚನೆಯನ್ನು ನೋಡುವಾಗ ತಿಳಿಯುತ್ತದೆ. ಯಕ್ಷಗಾನವು ಒಂದು ಹಾಡುಗಬ್ಬ. ಇದರಲ್ಲಿ ಛಂದೋಬದ್ಧವಾದ ಹಾಡುಗಳೇ ಹೆಚ್ಚು. ರಾಗ-ತಾಳ ನಿಬದ್ಧವಾದವೂ ಇವೆ, ಛಂದಸ್ಸುಗಳಲ್ಲಿ ಗೇಯ<noinclude></noinclude> 445mk8zfs4o2xkimmyr0s9utkkll6ds 323812 323811 2026-06-01T04:16:27Z Hariprasad Shetty10 7490 323812 proofread-page text/x-wiki <noinclude><pagequality level="1" user="PraneethGanesh" />{{Left|76}}</noinclude>ಅರ್ಥಗಳೇ ಮುಖ್ಯವಾಗಿ ಭಾವವ್ಯಂಜಕಗಳು; ಗೇಯತೆಯು ಗೌಣ.ಜನಪದ ಕಾವ್ಯಗಳಂತೆ ಅವನ್ನು ಹಾಡಲಾಗುವುದಿಲ್ಲ. ಒತ್ತಾಯದಿಂದ ಹಾಡಿದರೆ ಭಾವ ಕೆಡಲೂ ಬಹುದು. ಧ್ವನಿಕಾವ್ಯದಲ್ಲಿ ಮಾತು ಭಾವಕ್ಕೆ ವಾಹಕ, ಜನಪದ ಕಾವ್ಯ ದಲ್ಲಿ ಮಾತು ಗೇಯಕ್ಕೆ ವಾಹಕ, ಜನಪದ ಕಾವ್ಯವನ್ನು ಹಾಡಿದರೆ ಮಾತ್ರ ಭಾವವು ಸ್ಪುಟವಾಗುತ್ತದೆ. ಧ್ವನಿಕಾವ್ಯವನ್ನು ಓದಿದರೂ ಭಾವವು ಸ್ಫುರಿಸುವುದು. ಗೇಯ ಕಾವ್ಯದಲ್ಲಿ ಮಾತಿನ ಅರ್ಥ ವಾಚ್ಯಕಕ್ಷೆಯನ್ನು ಮೀರಿಹೋಗಲಾರದು.ರಾಗ—— ಅಭಿನಯಗಳಿಂದ ಭಾವವುಂಟಾಗಬೇಕು. ಆದುದರಿಂದ ಗೇಯಕಾವ್ಯವು ವಾಚ್ಯ ವಾದಷ್ಟೂ ಒಳ್ಳೆಯದು. ಧ್ವನಿಕಾವ್ಯ ಬರೆಯುವ ಕವಿ ತನ್ನ ಕಾವ್ಯ ವಾಚ್ಯವಾಗ ದಂತೆ ಎಚ್ಚರರವಹಿಸಬೇಕು. ಗೇಯಕಾವ್ಯದ ಕವಿ ವಾಚ್ಯವನ್ನೇ ಪುರಸ್ಕರಿಸಬೇಕು. ಈ ಕಾರಣದಿಂದಲೇ ಗೇಯಕಾವ್ಯದಲ್ಲಿ ಯತಿ, ಪ್ರಾಸ, ಯಮಕ ಮುಂತಾದ ಶಬ್ದಾಲಂಕಾರ ಗಳಿಗೆ ಶೋಭೆ ಹೆಚ್ಚು. ಧ್ವನಿಕಾವ್ಯದಲ್ಲಿ ಇವು ಕೆಲವೊಮ್ಮೆದೋಷವೂ ಆಗಬಹುದು. {{gap}}ಗೇಯಕಾವ್ಯ-ಧ್ವನಿಕಾವ್ಯಗಳು ತೀರ ವಿಜಾತೀಯವಾದವೆಂಬ ಮಾತೂ ಸರಿ ಯಲ್ಲ, ಕೆಲವು ಕಾವ್ಯಗಳನ್ನು ಓದಿದರೆ ಹೇಗೋ ಹಾಡಿದರೂ ಹಾಗೆ ರಂಜನೆ ಯಾಗಬಹುದು. ರಾಮಾಯಣದಲ್ಲಿ—— {{x-smaller|ಪಾ ಗೇಯೇಚ ಮಧುರಂ ಪ್ರಮಾಭಿರತಂ | ಜಾತಿಭಿಃ ಸಪ್ತಭಿರ್ಯುಕ್ತಂ ತಂತ್ರಿಲಯ ಸಮನ್ವಿತಂ | ರಸ್ತೆ: ಶೃಂಗಾರ ಕರುಣ ಹಾಸ್ಯ ರೌದ್ರ, ಭಯಾನಕ್ಕೆ: | ವೀರಾದಿಭೀ ರಸೈರ್ಯುಕಂ ಕಾವ್ಯಮೇತದಗಾಯತಾಂ |}} ಎಂಬ ಮಾತು ಬರುತ್ತದೆ. ಇದು ಓದಿದರೂ ಹಾಡಿದರೂ ಮಧುರವಾಗಿರುವ ಉತ್ತಮ ಕಾವ್ಯ. ಲವಕುಶರು ವೀಣೆ ನುಡಿಸಿಕೊಂಡು ರಾಮಾಯಣವನ್ನು ಹಾಡಿದ್ದೂ ಉಂಟು ಎಂದ ಮೇಲೆ ಇದರ ಗೇಯತೆಯ ಕುರಿತು ಎರಡನೆಯ ಮಾತಿಲ್ಲ. ಆದರೆ ಹೇಗೆ ಹಾಡಿರಬಹುದು ? ಅರ್ಥ-ಭಾವಗಳು ಕೆಡದ ಹಾಗೆ ಮೃದುವಾಗಿ ಹಾಡಿರಬೇಕಲ್ಲವೆ? ಕನ್ನಡದಲ್ಲಿ ಕುಮಾರವ್ಯಾಸ, ಲಕ್ಷ್ಮೀಶ ಮುಂತಾದವರ ಕಾವ್ಯ ಆದರೆ ದಾಸರ ಕೀರ್ತನೆಗಳು, ಯಕ್ಷಗಾನ,ಭಾವಗೀತೆಗಳು, ಜನಪದ ಹಾಡುಗಳು ಇವೆಲ್ಲಾ ಗೇಯಕಾವ್ಯದ ಗುಂಪಿಗೆ ಸೇರತಕ್ಕವು. ಇವುಗಳನ್ನು ಬರೇ ಓದುವುದರಿಂದ ಉದ್ದಿಷ್ಟ ಭಾವವು ಸ್ಪುರಿಸಲಾರದು.ಯಕ್ಷಗಾನದ ಹಾಡುಗಳನ್ನು ಹಾಡಿದಾಗಲೇ ಅವುಗಳ ಭಾವ ಕಾಣಬೇಕಾದುದು. {{gap}}ಯಕ್ಷಗಾನ ಪ್ರಸಂಗಗಳನ್ನು ಈಗ ಯಾವ ಧಾಟಿಯಲ್ಲಿ ಹಾಡುತ್ತಾರೋ ಹಾಗೆ ಮೊದಲು ಹಾಡುತ್ತಿರಲಿಲ್ಲವೆಂಬುದು ಆ ಪ್ರಸಂಗಗಳ ರಚನೆಯನ್ನು ನೋಡುವಾಗ ತಿಳಿಯುತ್ತದೆ. ಯಕ್ಷಗಾನವು ಒಂದು ಹಾಡುಗಬ್ಬ. ಇದರಲ್ಲಿ ಛಂದೋಬದ್ಧವಾದ ಹಾಡುಗಳೇ ಹೆಚ್ಚು. ರಾಗ-ತಾಳ ನಿಬದ್ಧವಾದವೂ ಇವೆ, ಛಂದಸ್ಸುಗಳಲ್ಲಿ ಗೇಯ<noinclude></noinclude> rzxp1f7j23o3qk6pdabykghkpn3bmwo 323813 323812 2026-06-01T04:17:01Z Hariprasad Shetty10 7490 323813 proofread-page text/x-wiki <noinclude><pagequality level="1" user="PraneethGanesh" />{{Left|76}}</noinclude>ಅರ್ಥಗಳೇ ಮುಖ್ಯವಾಗಿ ಭಾವವ್ಯಂಜಕಗಳು; ಗೇಯತೆಯು ಗೌಣ.ಜನಪದ ಕಾವ್ಯಗಳಂತೆ ಅವನ್ನು ಹಾಡಲಾಗುವುದಿಲ್ಲ. ಒತ್ತಾಯದಿಂದ ಹಾಡಿದರೆ ಭಾವ ಕೆಡಲೂ ಬಹುದು. ಧ್ವನಿಕಾವ್ಯದಲ್ಲಿ ಮಾತು ಭಾವಕ್ಕೆ ವಾಹಕ, ಜನಪದ ಕಾವ್ಯ ದಲ್ಲಿ ಮಾತು ಗೇಯಕ್ಕೆ ವಾಹಕ, ಜನಪದ ಕಾವ್ಯವನ್ನು ಹಾಡಿದರೆ ಮಾತ್ರ ಭಾವವು ಸ್ಪುಟವಾಗುತ್ತದೆ. ಧ್ವನಿಕಾವ್ಯವನ್ನು ಓದಿದರೂ ಭಾವವು ಸ್ಫುರಿಸುವುದು. ಗೇಯ ಕಾವ್ಯದಲ್ಲಿ ಮಾತಿನ ಅರ್ಥ ವಾಚ್ಯಕಕ್ಷೆಯನ್ನು ಮೀರಿಹೋಗಲಾರದು.ರಾಗ—— ಅಭಿನಯಗಳಿಂದ ಭಾವವುಂಟಾಗಬೇಕು. ಆದುದರಿಂದ ಗೇಯಕಾವ್ಯವು ವಾಚ್ಯ ವಾದಷ್ಟೂ ಒಳ್ಳೆಯದು. ಧ್ವನಿಕಾವ್ಯ ಬರೆಯುವ ಕವಿ ತನ್ನ ಕಾವ್ಯ ವಾಚ್ಯವಾಗ ದಂತೆ ಎಚ್ಚರರವಹಿಸಬೇಕು. ಗೇಯಕಾವ್ಯದ ಕವಿ ವಾಚ್ಯವನ್ನೇ ಪುರಸ್ಕರಿಸಬೇಕು. ಈ ಕಾರಣದಿಂದಲೇ ಗೇಯಕಾವ್ಯದಲ್ಲಿ ಯತಿ, ಪ್ರಾಸ, ಯಮಕ ಮುಂತಾದ ಶಬ್ದಾಲಂಕಾರ ಗಳಿಗೆ ಶೋಭೆ ಹೆಚ್ಚು. ಧ್ವನಿಕಾವ್ಯದಲ್ಲಿ ಇವು ಕೆಲವೊಮ್ಮೆದೋಷವೂ ಆಗಬಹುದು. {{gap}}ಗೇಯಕಾವ್ಯ-ಧ್ವನಿಕಾವ್ಯಗಳು ತೀರ ವಿಜಾತೀಯವಾದವೆಂಬ ಮಾತೂ ಸರಿ ಯಲ್ಲ, ಕೆಲವು ಕಾವ್ಯಗಳನ್ನು ಓದಿದರೆ ಹೇಗೋ ಹಾಡಿದರೂ ಹಾಗೆ ರಂಜನೆ ಯಾಗಬಹುದು. ರಾಮಾಯಣದಲ್ಲಿ—— {{x-smaller|ಪಾ ಗೇಯೇಚ ಮಧುರಂ ಪ್ರಮಾಭಿರತಂ | {{x-smaller|ಜಾತಿಭಿಃ ಸಪ್ತಭಿರ್ಯುಕ್ತಂ ತಂತ್ರಿಲಯ ಸಮನ್ವಿತಂ | {{x-smaller|ರಸ್ತೆ: ಶೃಂಗಾರ ಕರುಣ ಹಾಸ್ಯ ರೌದ್ರ, ಭಯಾನಕ್ಕೆ: | {{x-smaller|ವೀರಾದಿಭೀ ರಸೈರ್ಯುಕಂ ಕಾವ್ಯಮೇತದಗಾಯತಾಂ |}} ಎಂಬ ಮಾತು ಬರುತ್ತದೆ. ಇದು ಓದಿದರೂ ಹಾಡಿದರೂ ಮಧುರವಾಗಿರುವ ಉತ್ತಮ ಕಾವ್ಯ. ಲವಕುಶರು ವೀಣೆ ನುಡಿಸಿಕೊಂಡು ರಾಮಾಯಣವನ್ನು ಹಾಡಿದ್ದೂ ಉಂಟು ಎಂದ ಮೇಲೆ ಇದರ ಗೇಯತೆಯ ಕುರಿತು ಎರಡನೆಯ ಮಾತಿಲ್ಲ. ಆದರೆ ಹೇಗೆ ಹಾಡಿರಬಹುದು ? ಅರ್ಥ-ಭಾವಗಳು ಕೆಡದ ಹಾಗೆ ಮೃದುವಾಗಿ ಹಾಡಿರಬೇಕಲ್ಲವೆ? ಕನ್ನಡದಲ್ಲಿ ಕುಮಾರವ್ಯಾಸ, ಲಕ್ಷ್ಮೀಶ ಮುಂತಾದವರ ಕಾವ್ಯ ಆದರೆ ದಾಸರ ಕೀರ್ತನೆಗಳು, ಯಕ್ಷಗಾನ,ಭಾವಗೀತೆಗಳು, ಜನಪದ ಹಾಡುಗಳು ಇವೆಲ್ಲಾ ಗೇಯಕಾವ್ಯದ ಗುಂಪಿಗೆ ಸೇರತಕ್ಕವು. ಇವುಗಳನ್ನು ಬರೇ ಓದುವುದರಿಂದ ಉದ್ದಿಷ್ಟ ಭಾವವು ಸ್ಪುರಿಸಲಾರದು.ಯಕ್ಷಗಾನದ ಹಾಡುಗಳನ್ನು ಹಾಡಿದಾಗಲೇ ಅವುಗಳ ಭಾವ ಕಾಣಬೇಕಾದುದು. {{gap}}ಯಕ್ಷಗಾನ ಪ್ರಸಂಗಗಳನ್ನು ಈಗ ಯಾವ ಧಾಟಿಯಲ್ಲಿ ಹಾಡುತ್ತಾರೋ ಹಾಗೆ ಮೊದಲು ಹಾಡುತ್ತಿರಲಿಲ್ಲವೆಂಬುದು ಆ ಪ್ರಸಂಗಗಳ ರಚನೆಯನ್ನು ನೋಡುವಾಗ ತಿಳಿಯುತ್ತದೆ. ಯಕ್ಷಗಾನವು ಒಂದು ಹಾಡುಗಬ್ಬ. ಇದರಲ್ಲಿ ಛಂದೋಬದ್ಧವಾದ ಹಾಡುಗಳೇ ಹೆಚ್ಚು. ರಾಗ-ತಾಳ ನಿಬದ್ಧವಾದವೂ ಇವೆ, ಛಂದಸ್ಸುಗಳಲ್ಲಿ ಗೇಯ<noinclude></noinclude> g3ehle292fzuox7tfe2jyom6zzclk7p 323814 323813 2026-06-01T04:17:22Z Hariprasad Shetty10 7490 323814 proofread-page text/x-wiki <noinclude><pagequality level="1" user="PraneethGanesh" />{{Left|76}}</noinclude>ಅರ್ಥಗಳೇ ಮುಖ್ಯವಾಗಿ ಭಾವವ್ಯಂಜಕಗಳು; ಗೇಯತೆಯು ಗೌಣ.ಜನಪದ ಕಾವ್ಯಗಳಂತೆ ಅವನ್ನು ಹಾಡಲಾಗುವುದಿಲ್ಲ. ಒತ್ತಾಯದಿಂದ ಹಾಡಿದರೆ ಭಾವ ಕೆಡಲೂ ಬಹುದು. ಧ್ವನಿಕಾವ್ಯದಲ್ಲಿ ಮಾತು ಭಾವಕ್ಕೆ ವಾಹಕ, ಜನಪದ ಕಾವ್ಯ ದಲ್ಲಿ ಮಾತು ಗೇಯಕ್ಕೆ ವಾಹಕ, ಜನಪದ ಕಾವ್ಯವನ್ನು ಹಾಡಿದರೆ ಮಾತ್ರ ಭಾವವು ಸ್ಪುಟವಾಗುತ್ತದೆ. ಧ್ವನಿಕಾವ್ಯವನ್ನು ಓದಿದರೂ ಭಾವವು ಸ್ಫುರಿಸುವುದು. ಗೇಯ ಕಾವ್ಯದಲ್ಲಿ ಮಾತಿನ ಅರ್ಥ ವಾಚ್ಯಕಕ್ಷೆಯನ್ನು ಮೀರಿಹೋಗಲಾರದು.ರಾಗ—— ಅಭಿನಯಗಳಿಂದ ಭಾವವುಂಟಾಗಬೇಕು. ಆದುದರಿಂದ ಗೇಯಕಾವ್ಯವು ವಾಚ್ಯ ವಾದಷ್ಟೂ ಒಳ್ಳೆಯದು. ಧ್ವನಿಕಾವ್ಯ ಬರೆಯುವ ಕವಿ ತನ್ನ ಕಾವ್ಯ ವಾಚ್ಯವಾಗ ದಂತೆ ಎಚ್ಚರರವಹಿಸಬೇಕು. ಗೇಯಕಾವ್ಯದ ಕವಿ ವಾಚ್ಯವನ್ನೇ ಪುರಸ್ಕರಿಸಬೇಕು. ಈ ಕಾರಣದಿಂದಲೇ ಗೇಯಕಾವ್ಯದಲ್ಲಿ ಯತಿ, ಪ್ರಾಸ, ಯಮಕ ಮುಂತಾದ ಶಬ್ದಾಲಂಕಾರ ಗಳಿಗೆ ಶೋಭೆ ಹೆಚ್ಚು. ಧ್ವನಿಕಾವ್ಯದಲ್ಲಿ ಇವು ಕೆಲವೊಮ್ಮೆದೋಷವೂ ಆಗಬಹುದು. {{gap}}ಗೇಯಕಾವ್ಯ-ಧ್ವನಿಕಾವ್ಯಗಳು ತೀರ ವಿಜಾತೀಯವಾದವೆಂಬ ಮಾತೂ ಸರಿ ಯಲ್ಲ, ಕೆಲವು ಕಾವ್ಯಗಳನ್ನು ಓದಿದರೆ ಹೇಗೋ ಹಾಡಿದರೂ ಹಾಗೆ ರಂಜನೆ ಯಾಗಬಹುದು. ರಾಮಾಯಣದಲ್ಲಿ—— {{x-smaller|ಪಾ ಗೇಯೇಚ ಮಧುರಂ ಪ್ರಮಾಭಿರತಂ |}} {{x-smaller|ಜಾತಿಭಿಃ ಸಪ್ತಭಿರ್ಯುಕ್ತಂ ತಂತ್ರಿಲಯ ಸಮನ್ವಿತಂ |}} {{x-smaller|ರಸ್ತೆ: ಶೃಂಗಾರ ಕರುಣ ಹಾಸ್ಯ ರೌದ್ರ, ಭಯಾನಕ್ಕೆ: |}} {{x-smaller|ವೀರಾದಿಭೀ ರಸೈರ್ಯುಕಂ ಕಾವ್ಯಮೇತದಗಾಯತಾಂ |}} ಎಂಬ ಮಾತು ಬರುತ್ತದೆ. ಇದು ಓದಿದರೂ ಹಾಡಿದರೂ ಮಧುರವಾಗಿರುವ ಉತ್ತಮ ಕಾವ್ಯ. ಲವಕುಶರು ವೀಣೆ ನುಡಿಸಿಕೊಂಡು ರಾಮಾಯಣವನ್ನು ಹಾಡಿದ್ದೂ ಉಂಟು ಎಂದ ಮೇಲೆ ಇದರ ಗೇಯತೆಯ ಕುರಿತು ಎರಡನೆಯ ಮಾತಿಲ್ಲ. ಆದರೆ ಹೇಗೆ ಹಾಡಿರಬಹುದು ? ಅರ್ಥ-ಭಾವಗಳು ಕೆಡದ ಹಾಗೆ ಮೃದುವಾಗಿ ಹಾಡಿರಬೇಕಲ್ಲವೆ? ಕನ್ನಡದಲ್ಲಿ ಕುಮಾರವ್ಯಾಸ, ಲಕ್ಷ್ಮೀಶ ಮುಂತಾದವರ ಕಾವ್ಯ ಆದರೆ ದಾಸರ ಕೀರ್ತನೆಗಳು, ಯಕ್ಷಗಾನ,ಭಾವಗೀತೆಗಳು, ಜನಪದ ಹಾಡುಗಳು ಇವೆಲ್ಲಾ ಗೇಯಕಾವ್ಯದ ಗುಂಪಿಗೆ ಸೇರತಕ್ಕವು. ಇವುಗಳನ್ನು ಬರೇ ಓದುವುದರಿಂದ ಉದ್ದಿಷ್ಟ ಭಾವವು ಸ್ಪುರಿಸಲಾರದು.ಯಕ್ಷಗಾನದ ಹಾಡುಗಳನ್ನು ಹಾಡಿದಾಗಲೇ ಅವುಗಳ ಭಾವ ಕಾಣಬೇಕಾದುದು. {{gap}}ಯಕ್ಷಗಾನ ಪ್ರಸಂಗಗಳನ್ನು ಈಗ ಯಾವ ಧಾಟಿಯಲ್ಲಿ ಹಾಡುತ್ತಾರೋ ಹಾಗೆ ಮೊದಲು ಹಾಡುತ್ತಿರಲಿಲ್ಲವೆಂಬುದು ಆ ಪ್ರಸಂಗಗಳ ರಚನೆಯನ್ನು ನೋಡುವಾಗ ತಿಳಿಯುತ್ತದೆ. ಯಕ್ಷಗಾನವು ಒಂದು ಹಾಡುಗಬ್ಬ. ಇದರಲ್ಲಿ ಛಂದೋಬದ್ಧವಾದ ಹಾಡುಗಳೇ ಹೆಚ್ಚು. ರಾಗ-ತಾಳ ನಿಬದ್ಧವಾದವೂ ಇವೆ, ಛಂದಸ್ಸುಗಳಲ್ಲಿ ಗೇಯ<noinclude></noinclude> lt40uji00rpy7hxwc1ow44m3q27u6or 323815 323814 2026-06-01T04:19:22Z Hariprasad Shetty10 7490 323815 proofread-page text/x-wiki <noinclude><pagequality level="1" user="PraneethGanesh" />{{Left|76}}</noinclude>ಅರ್ಥಗಳೇ ಮುಖ್ಯವಾಗಿ ಭಾವವ್ಯಂಜಕಗಳು; ಗೇಯತೆಯು ಗೌಣ.ಜನಪದ ಕಾವ್ಯಗಳಂತೆ ಅವನ್ನು ಹಾಡಲಾಗುವುದಿಲ್ಲ. ಒತ್ತಾಯದಿಂದ ಹಾಡಿದರೆ ಭಾವ ಕೆಡಲೂ ಬಹುದು. ಧ್ವನಿಕಾವ್ಯದಲ್ಲಿ ಮಾತು ಭಾವಕ್ಕೆ ವಾಹಕ, ಜನಪದ ಕಾವ್ಯ ದಲ್ಲಿ ಮಾತು ಗೇಯಕ್ಕೆ ವಾಹಕ, ಜನಪದ ಕಾವ್ಯವನ್ನು ಹಾಡಿದರೆ ಮಾತ್ರ ಭಾವವು ಸ್ಪುಟವಾಗುತ್ತದೆ. ಧ್ವನಿಕಾವ್ಯವನ್ನು ಓದಿದರೂ ಭಾವವು ಸ್ಫುರಿಸುವುದು. ಗೇಯ ಕಾವ್ಯದಲ್ಲಿ ಮಾತಿನ ಅರ್ಥ ವಾಚ್ಯಕಕ್ಷೆಯನ್ನು ಮೀರಿಹೋಗಲಾರದು.ರಾಗ—— ಅಭಿನಯಗಳಿಂದ ಭಾವವುಂಟಾಗಬೇಕು. ಆದುದರಿಂದ ಗೇಯಕಾವ್ಯವು ವಾಚ್ಯ ವಾದಷ್ಟೂ ಒಳ್ಳೆಯದು. ಧ್ವನಿಕಾವ್ಯ ಬರೆಯುವ ಕವಿ ತನ್ನ ಕಾವ್ಯ ವಾಚ್ಯವಾಗ ದಂತೆ ಎಚ್ಚರರವಹಿಸಬೇಕು. ಗೇಯಕಾವ್ಯದ ಕವಿ ವಾಚ್ಯವನ್ನೇ ಪುರಸ್ಕರಿಸಬೇಕು. ಈ ಕಾರಣದಿಂದಲೇ ಗೇಯಕಾವ್ಯದಲ್ಲಿ ಯತಿ, ಪ್ರಾಸ, ಯಮಕ ಮುಂತಾದ ಶಬ್ದಾಲಂಕಾರ ಗಳಿಗೆ ಶೋಭೆ ಹೆಚ್ಚು. ಧ್ವನಿಕಾವ್ಯದಲ್ಲಿ ಇವು ಕೆಲವೊಮ್ಮೆದೋಷವೂ ಆಗಬಹುದು. {{gap}}ಗೇಯಕಾವ್ಯ-ಧ್ವನಿಕಾವ್ಯಗಳು ತೀರ ವಿಜಾತೀಯವಾದವೆಂಬ ಮಾತೂ ಸರಿ ಯಲ್ಲ, ಕೆಲವು ಕಾವ್ಯಗಳನ್ನು ಓದಿದರೆ ಹೇಗೋ ಹಾಡಿದರೂ ಹಾಗೆ ರಂಜನೆ ಯಾಗಬಹುದು. ರಾಮಾಯಣದಲ್ಲಿ—— {{x-smaller|ಪಾಠ್ಯ ಗೇಯೇಚ ಮಧುರಂ ಪ್ರಮಾಣೆಸ್ತ್ರಿಭಿರನ್ವಿತಂ |}}<br /> {{x-smaller|ಜಾತಿಭಿಃ ಸಪ್ತಭಿರ್ಯುಕ್ತಂ ತಂತ್ರೀಲಯ ಸಮನ್ವಿತಂ |}}<br /> {{x-smaller|ರಸ್ತೆ: ಶೃಂಗಾರ ಕರುಣ ಹಾಸ್ಯ ರೌದ್ರ, ಭಯಾನಕೈಃ |}}<br /> {{x-smaller|ವೀರಾದಿಭೀ ರಸೈರ್ಯುಕಂ ಕಾವ್ಯಮೇತದಗಾಯತಾಂ |}}<br /> ಎಂಬ ಮಾತು ಬರುತ್ತದೆ. ಇದು ಓದಿದರೂ ಹಾಡಿದರೂ ಮಧುರವಾಗಿರುವ ಉತ್ತಮ ಕಾವ್ಯ. ಲವಕುಶರು ವೀಣೆ ನುಡಿಸಿಕೊಂಡು ರಾಮಾಯಣವನ್ನು ಹಾಡಿದ್ದೂ ಉಂಟು ಎಂದ ಮೇಲೆ ಇದರ ಗೇಯತೆಯ ಕುರಿತು ಎರಡನೆಯ ಮಾತಿಲ್ಲ. ಆದರೆ ಹೇಗೆ ಹಾಡಿರಬಹುದು ? ಅರ್ಥ-ಭಾವಗಳು ಕೆಡದ ಹಾಗೆ ಮೃದುವಾಗಿ ಹಾಡಿರಬೇಕಲ್ಲವೆ? ಕನ್ನಡದಲ್ಲಿ ಕುಮಾರವ್ಯಾಸ, ಲಕ್ಷ್ಮೀಶ ಮುಂತಾದವರ ಕಾವ್ಯ ಆದರೆ ದಾಸರ ಕೀರ್ತನೆಗಳು, ಯಕ್ಷಗಾನ,ಭಾವಗೀತೆಗಳು, ಜನಪದ ಹಾಡುಗಳು ಇವೆಲ್ಲಾ ಗೇಯಕಾವ್ಯದ ಗುಂಪಿಗೆ ಸೇರತಕ್ಕವು. ಇವುಗಳನ್ನು ಬರೇ ಓದುವುದರಿಂದ ಉದ್ದಿಷ್ಟ ಭಾವವು ಸ್ಪುರಿಸಲಾರದು.ಯಕ್ಷಗಾನದ ಹಾಡುಗಳನ್ನು ಹಾಡಿದಾಗಲೇ ಅವುಗಳ ಭಾವ ಕಾಣಬೇಕಾದುದು. {{gap}}ಯಕ್ಷಗಾನ ಪ್ರಸಂಗಗಳನ್ನು ಈಗ ಯಾವ ಧಾಟಿಯಲ್ಲಿ ಹಾಡುತ್ತಾರೋ ಹಾಗೆ ಮೊದಲು ಹಾಡುತ್ತಿರಲಿಲ್ಲವೆಂಬುದು ಆ ಪ್ರಸಂಗಗಳ ರಚನೆಯನ್ನು ನೋಡುವಾಗ ತಿಳಿಯುತ್ತದೆ. ಯಕ್ಷಗಾನವು ಒಂದು ಹಾಡುಗಬ್ಬ. ಇದರಲ್ಲಿ ಛಂದೋಬದ್ಧವಾದ ಹಾಡುಗಳೇ ಹೆಚ್ಚು. ರಾಗ-ತಾಳ ನಿಬದ್ಧವಾದವೂ ಇವೆ, ಛಂದಸ್ಸುಗಳಲ್ಲಿ ಗೇಯ<noinclude></noinclude> hl2mp8k3c5j0s2rpsnim37g58zcrwp7 323816 323815 2026-06-01T04:19:51Z Hariprasad Shetty10 7490 323816 proofread-page text/x-wiki <noinclude><pagequality level="1" user="PraneethGanesh" />{{Left|76}}</noinclude>ಅರ್ಥಗಳೇ ಮುಖ್ಯವಾಗಿ ಭಾವವ್ಯಂಜಕಗಳು; ಗೇಯತೆಯು ಗೌಣ.ಜನಪದ ಕಾವ್ಯಗಳಂತೆ ಅವನ್ನು ಹಾಡಲಾಗುವುದಿಲ್ಲ. ಒತ್ತಾಯದಿಂದ ಹಾಡಿದರೆ ಭಾವ ಕೆಡಲೂ ಬಹುದು. ಧ್ವನಿಕಾವ್ಯದಲ್ಲಿ ಮಾತು ಭಾವಕ್ಕೆ ವಾಹಕ, ಜನಪದ ಕಾವ್ಯ ದಲ್ಲಿ ಮಾತು ಗೇಯಕ್ಕೆ ವಾಹಕ, ಜನಪದ ಕಾವ್ಯವನ್ನು ಹಾಡಿದರೆ ಮಾತ್ರ ಭಾವವು ಸ್ಪುಟವಾಗುತ್ತದೆ. ಧ್ವನಿಕಾವ್ಯವನ್ನು ಓದಿದರೂ ಭಾವವು ಸ್ಫುರಿಸುವುದು. ಗೇಯ ಕಾವ್ಯದಲ್ಲಿ ಮಾತಿನ ಅರ್ಥ ವಾಚ್ಯಕಕ್ಷೆಯನ್ನು ಮೀರಿಹೋಗಲಾರದು.ರಾಗ—— ಅಭಿನಯಗಳಿಂದ ಭಾವವುಂಟಾಗಬೇಕು. ಆದುದರಿಂದ ಗೇಯಕಾವ್ಯವು ವಾಚ್ಯ ವಾದಷ್ಟೂ ಒಳ್ಳೆಯದು. ಧ್ವನಿಕಾವ್ಯ ಬರೆಯುವ ಕವಿ ತನ್ನ ಕಾವ್ಯ ವಾಚ್ಯವಾಗ ದಂತೆ ಎಚ್ಚರರವಹಿಸಬೇಕು. ಗೇಯಕಾವ್ಯದ ಕವಿ ವಾಚ್ಯವನ್ನೇ ಪುರಸ್ಕರಿಸಬೇಕು. ಈ ಕಾರಣದಿಂದಲೇ ಗೇಯಕಾವ್ಯದಲ್ಲಿ ಯತಿ, ಪ್ರಾಸ, ಯಮಕ ಮುಂತಾದ ಶಬ್ದಾಲಂಕಾರ ಗಳಿಗೆ ಶೋಭೆ ಹೆಚ್ಚು. ಧ್ವನಿಕಾವ್ಯದಲ್ಲಿ ಇವು ಕೆಲವೊಮ್ಮೆದೋಷವೂ ಆಗಬಹುದು. {{gap}}ಗೇಯಕಾವ್ಯ-ಧ್ವನಿಕಾವ್ಯಗಳು ತೀರ ವಿಜಾತೀಯವಾದವೆಂಬ ಮಾತೂ ಸರಿ ಯಲ್ಲ, ಕೆಲವು ಕಾವ್ಯಗಳನ್ನು ಓದಿದರೆ ಹೇಗೋ ಹಾಡಿದರೂ ಹಾಗೆ ರಂಜನೆ ಯಾಗಬಹುದು. ರಾಮಾಯಣದಲ್ಲಿ—— {{center|{{x-smaller|ಪಾಠ್ಯ ಗೇಯೇಚ ಮಧುರಂ ಪ್ರಮಾಣೆಸ್ತ್ರಿಭಿರನ್ವಿತಂ |}}<br /> {{x-smaller|ಜಾತಿಭಿಃ ಸಪ್ತಭಿರ್ಯುಕ್ತಂ ತಂತ್ರೀಲಯ ಸಮನ್ವಿತಂ |}}<br /> {{x-smaller|ರಸ್ತೆ: ಶೃಂಗಾರ ಕರುಣ ಹಾಸ್ಯ ರೌದ್ರ, ಭಯಾನಕೈಃ |}}<br /> {{x-smaller|ವೀರಾದಿಭೀ ರಸೈರ್ಯುಕಂ ಕಾವ್ಯಮೇತದಗಾಯತಾಂ |}}<br />}} ಎಂಬ ಮಾತು ಬರುತ್ತದೆ. ಇದು ಓದಿದರೂ ಹಾಡಿದರೂ ಮಧುರವಾಗಿರುವ ಉತ್ತಮ ಕಾವ್ಯ. ಲವಕುಶರು ವೀಣೆ ನುಡಿಸಿಕೊಂಡು ರಾಮಾಯಣವನ್ನು ಹಾಡಿದ್ದೂ ಉಂಟು ಎಂದ ಮೇಲೆ ಇದರ ಗೇಯತೆಯ ಕುರಿತು ಎರಡನೆಯ ಮಾತಿಲ್ಲ. ಆದರೆ ಹೇಗೆ ಹಾಡಿರಬಹುದು ? ಅರ್ಥ-ಭಾವಗಳು ಕೆಡದ ಹಾಗೆ ಮೃದುವಾಗಿ ಹಾಡಿರಬೇಕಲ್ಲವೆ? ಕನ್ನಡದಲ್ಲಿ ಕುಮಾರವ್ಯಾಸ, ಲಕ್ಷ್ಮೀಶ ಮುಂತಾದವರ ಕಾವ್ಯ ಆದರೆ ದಾಸರ ಕೀರ್ತನೆಗಳು, ಯಕ್ಷಗಾನ,ಭಾವಗೀತೆಗಳು, ಜನಪದ ಹಾಡುಗಳು ಇವೆಲ್ಲಾ ಗೇಯಕಾವ್ಯದ ಗುಂಪಿಗೆ ಸೇರತಕ್ಕವು. ಇವುಗಳನ್ನು ಬರೇ ಓದುವುದರಿಂದ ಉದ್ದಿಷ್ಟ ಭಾವವು ಸ್ಪುರಿಸಲಾರದು.ಯಕ್ಷಗಾನದ ಹಾಡುಗಳನ್ನು ಹಾಡಿದಾಗಲೇ ಅವುಗಳ ಭಾವ ಕಾಣಬೇಕಾದುದು. {{gap}}ಯಕ್ಷಗಾನ ಪ್ರಸಂಗಗಳನ್ನು ಈಗ ಯಾವ ಧಾಟಿಯಲ್ಲಿ ಹಾಡುತ್ತಾರೋ ಹಾಗೆ ಮೊದಲು ಹಾಡುತ್ತಿರಲಿಲ್ಲವೆಂಬುದು ಆ ಪ್ರಸಂಗಗಳ ರಚನೆಯನ್ನು ನೋಡುವಾಗ ತಿಳಿಯುತ್ತದೆ. ಯಕ್ಷಗಾನವು ಒಂದು ಹಾಡುಗಬ್ಬ. ಇದರಲ್ಲಿ ಛಂದೋಬದ್ಧವಾದ ಹಾಡುಗಳೇ ಹೆಚ್ಚು. ರಾಗ-ತಾಳ ನಿಬದ್ಧವಾದವೂ ಇವೆ, ಛಂದಸ್ಸುಗಳಲ್ಲಿ ಗೇಯ<noinclude></noinclude> 200xagb2sqpm1bvvfq4dib8miur4hwv 323817 323816 2026-06-01T04:20:15Z Hariprasad Shetty10 7490 323817 proofread-page text/x-wiki <noinclude><pagequality level="1" user="PraneethGanesh" />{{Left|76}}</noinclude>ಅರ್ಥಗಳೇ ಮುಖ್ಯವಾಗಿ ಭಾವವ್ಯಂಜಕಗಳು; ಗೇಯತೆಯು ಗೌಣ.ಜನಪದ ಕಾವ್ಯಗಳಂತೆ ಅವನ್ನು ಹಾಡಲಾಗುವುದಿಲ್ಲ. ಒತ್ತಾಯದಿಂದ ಹಾಡಿದರೆ ಭಾವ ಕೆಡಲೂ ಬಹುದು. ಧ್ವನಿಕಾವ್ಯದಲ್ಲಿ ಮಾತು ಭಾವಕ್ಕೆ ವಾಹಕ, ಜನಪದ ಕಾವ್ಯ ದಲ್ಲಿ ಮಾತು ಗೇಯಕ್ಕೆ ವಾಹಕ, ಜನಪದ ಕಾವ್ಯವನ್ನು ಹಾಡಿದರೆ ಮಾತ್ರ ಭಾವವು ಸ್ಪುಟವಾಗುತ್ತದೆ. ಧ್ವನಿಕಾವ್ಯವನ್ನು ಓದಿದರೂ ಭಾವವು ಸ್ಫುರಿಸುವುದು. ಗೇಯ ಕಾವ್ಯದಲ್ಲಿ ಮಾತಿನ ಅರ್ಥ ವಾಚ್ಯಕಕ್ಷೆಯನ್ನು ಮೀರಿಹೋಗಲಾರದು.ರಾಗ—— ಅಭಿನಯಗಳಿಂದ ಭಾವವುಂಟಾಗಬೇಕು. ಆದುದರಿಂದ ಗೇಯಕಾವ್ಯವು ವಾಚ್ಯ ವಾದಷ್ಟೂ ಒಳ್ಳೆಯದು. ಧ್ವನಿಕಾವ್ಯ ಬರೆಯುವ ಕವಿ ತನ್ನ ಕಾವ್ಯ ವಾಚ್ಯವಾಗ ದಂತೆ ಎಚ್ಚರರವಹಿಸಬೇಕು. ಗೇಯಕಾವ್ಯದ ಕವಿ ವಾಚ್ಯವನ್ನೇ ಪುರಸ್ಕರಿಸಬೇಕು. ಈ ಕಾರಣದಿಂದಲೇ ಗೇಯಕಾವ್ಯದಲ್ಲಿ ಯತಿ, ಪ್ರಾಸ, ಯಮಕ ಮುಂತಾದ ಶಬ್ದಾಲಂಕಾರ ಗಳಿಗೆ ಶೋಭೆ ಹೆಚ್ಚು. ಧ್ವನಿಕಾವ್ಯದಲ್ಲಿ ಇವು ಕೆಲವೊಮ್ಮೆದೋಷವೂ ಆಗಬಹುದು. {{gap}}ಗೇಯಕಾವ್ಯ-ಧ್ವನಿಕಾವ್ಯಗಳು ತೀರ ವಿಜಾತೀಯವಾದವೆಂಬ ಮಾತೂ ಸರಿ ಯಲ್ಲ, ಕೆಲವು ಕಾವ್ಯಗಳನ್ನು ಓದಿದರೆ ಹೇಗೋ ಹಾಡಿದರೂ ಹಾಗೆ ರಂಜನೆ ಯಾಗಬಹುದು. ರಾಮಾಯಣದಲ್ಲಿ—— {{{{gap}}|{{x-smaller|ಪಾಠ್ಯ ಗೇಯೇಚ ಮಧುರಂ ಪ್ರಮಾಣೆಸ್ತ್ರಿಭಿರನ್ವಿತಂ |}}<br /> {{x-smaller|ಜಾತಿಭಿಃ ಸಪ್ತಭಿರ್ಯುಕ್ತಂ ತಂತ್ರೀಲಯ ಸಮನ್ವಿತಂ |}}<br /> {{x-smaller|ರಸ್ತೆ: ಶೃಂಗಾರ ಕರುಣ ಹಾಸ್ಯ ರೌದ್ರ, ಭಯಾನಕೈಃ |}}<br /> {{x-smaller|ವೀರಾದಿಭೀ ರಸೈರ್ಯುಕಂ ಕಾವ್ಯಮೇತದಗಾಯತಾಂ |}}<br />}} ಎಂಬ ಮಾತು ಬರುತ್ತದೆ. ಇದು ಓದಿದರೂ ಹಾಡಿದರೂ ಮಧುರವಾಗಿರುವ ಉತ್ತಮ ಕಾವ್ಯ. ಲವಕುಶರು ವೀಣೆ ನುಡಿಸಿಕೊಂಡು ರಾಮಾಯಣವನ್ನು ಹಾಡಿದ್ದೂ ಉಂಟು ಎಂದ ಮೇಲೆ ಇದರ ಗೇಯತೆಯ ಕುರಿತು ಎರಡನೆಯ ಮಾತಿಲ್ಲ. ಆದರೆ ಹೇಗೆ ಹಾಡಿರಬಹುದು ? ಅರ್ಥ-ಭಾವಗಳು ಕೆಡದ ಹಾಗೆ ಮೃದುವಾಗಿ ಹಾಡಿರಬೇಕಲ್ಲವೆ? ಕನ್ನಡದಲ್ಲಿ ಕುಮಾರವ್ಯಾಸ, ಲಕ್ಷ್ಮೀಶ ಮುಂತಾದವರ ಕಾವ್ಯ ಆದರೆ ದಾಸರ ಕೀರ್ತನೆಗಳು, ಯಕ್ಷಗಾನ,ಭಾವಗೀತೆಗಳು, ಜನಪದ ಹಾಡುಗಳು ಇವೆಲ್ಲಾ ಗೇಯಕಾವ್ಯದ ಗುಂಪಿಗೆ ಸೇರತಕ್ಕವು. ಇವುಗಳನ್ನು ಬರೇ ಓದುವುದರಿಂದ ಉದ್ದಿಷ್ಟ ಭಾವವು ಸ್ಪುರಿಸಲಾರದು.ಯಕ್ಷಗಾನದ ಹಾಡುಗಳನ್ನು ಹಾಡಿದಾಗಲೇ ಅವುಗಳ ಭಾವ ಕಾಣಬೇಕಾದುದು. {{gap}}ಯಕ್ಷಗಾನ ಪ್ರಸಂಗಗಳನ್ನು ಈಗ ಯಾವ ಧಾಟಿಯಲ್ಲಿ ಹಾಡುತ್ತಾರೋ ಹಾಗೆ ಮೊದಲು ಹಾಡುತ್ತಿರಲಿಲ್ಲವೆಂಬುದು ಆ ಪ್ರಸಂಗಗಳ ರಚನೆಯನ್ನು ನೋಡುವಾಗ ತಿಳಿಯುತ್ತದೆ. ಯಕ್ಷಗಾನವು ಒಂದು ಹಾಡುಗಬ್ಬ. ಇದರಲ್ಲಿ ಛಂದೋಬದ್ಧವಾದ ಹಾಡುಗಳೇ ಹೆಚ್ಚು. ರಾಗ-ತಾಳ ನಿಬದ್ಧವಾದವೂ ಇವೆ, ಛಂದಸ್ಸುಗಳಲ್ಲಿ ಗೇಯ<noinclude></noinclude> agsfmmt6e9mi1q0sszraad3mt1obv12 323818 323817 2026-06-01T04:20:33Z Hariprasad Shetty10 7490 323818 proofread-page text/x-wiki <noinclude><pagequality level="1" user="PraneethGanesh" />{{Left|76}}</noinclude>ಅರ್ಥಗಳೇ ಮುಖ್ಯವಾಗಿ ಭಾವವ್ಯಂಜಕಗಳು; ಗೇಯತೆಯು ಗೌಣ.ಜನಪದ ಕಾವ್ಯಗಳಂತೆ ಅವನ್ನು ಹಾಡಲಾಗುವುದಿಲ್ಲ. ಒತ್ತಾಯದಿಂದ ಹಾಡಿದರೆ ಭಾವ ಕೆಡಲೂ ಬಹುದು. ಧ್ವನಿಕಾವ್ಯದಲ್ಲಿ ಮಾತು ಭಾವಕ್ಕೆ ವಾಹಕ, ಜನಪದ ಕಾವ್ಯ ದಲ್ಲಿ ಮಾತು ಗೇಯಕ್ಕೆ ವಾಹಕ, ಜನಪದ ಕಾವ್ಯವನ್ನು ಹಾಡಿದರೆ ಮಾತ್ರ ಭಾವವು ಸ್ಪುಟವಾಗುತ್ತದೆ. ಧ್ವನಿಕಾವ್ಯವನ್ನು ಓದಿದರೂ ಭಾವವು ಸ್ಫುರಿಸುವುದು. ಗೇಯ ಕಾವ್ಯದಲ್ಲಿ ಮಾತಿನ ಅರ್ಥ ವಾಚ್ಯಕಕ್ಷೆಯನ್ನು ಮೀರಿಹೋಗಲಾರದು.ರಾಗ—— ಅಭಿನಯಗಳಿಂದ ಭಾವವುಂಟಾಗಬೇಕು. ಆದುದರಿಂದ ಗೇಯಕಾವ್ಯವು ವಾಚ್ಯ ವಾದಷ್ಟೂ ಒಳ್ಳೆಯದು. ಧ್ವನಿಕಾವ್ಯ ಬರೆಯುವ ಕವಿ ತನ್ನ ಕಾವ್ಯ ವಾಚ್ಯವಾಗ ದಂತೆ ಎಚ್ಚರರವಹಿಸಬೇಕು. ಗೇಯಕಾವ್ಯದ ಕವಿ ವಾಚ್ಯವನ್ನೇ ಪುರಸ್ಕರಿಸಬೇಕು. ಈ ಕಾರಣದಿಂದಲೇ ಗೇಯಕಾವ್ಯದಲ್ಲಿ ಯತಿ, ಪ್ರಾಸ, ಯಮಕ ಮುಂತಾದ ಶಬ್ದಾಲಂಕಾರ ಗಳಿಗೆ ಶೋಭೆ ಹೆಚ್ಚು. ಧ್ವನಿಕಾವ್ಯದಲ್ಲಿ ಇವು ಕೆಲವೊಮ್ಮೆದೋಷವೂ ಆಗಬಹುದು. {{gap}}ಗೇಯಕಾವ್ಯ-ಧ್ವನಿಕಾವ್ಯಗಳು ತೀರ ವಿಜಾತೀಯವಾದವೆಂಬ ಮಾತೂ ಸರಿ ಯಲ್ಲ, ಕೆಲವು ಕಾವ್ಯಗಳನ್ನು ಓದಿದರೆ ಹೇಗೋ ಹಾಡಿದರೂ ಹಾಗೆ ರಂಜನೆ ಯಾಗಬಹುದು. ರಾಮಾಯಣದಲ್ಲಿ—— {{gap}}{{x-smaller|ಪಾಠ್ಯ ಗೇಯೇಚ ಮಧುರಂ ಪ್ರಮಾಣೆಸ್ತ್ರಿಭಿರನ್ವಿತಂ |}}<br /> {{x-smaller|ಜಾತಿಭಿಃ ಸಪ್ತಭಿರ್ಯುಕ್ತಂ ತಂತ್ರೀಲಯ ಸಮನ್ವಿತಂ |}}<br /> {{x-smaller|ರಸ್ತೆ: ಶೃಂಗಾರ ಕರುಣ ಹಾಸ್ಯ ರೌದ್ರ, ಭಯಾನಕೈಃ |}}<br /> {{x-smaller|ವೀರಾದಿಭೀ ರಸೈರ್ಯುಕಂ ಕಾವ್ಯಮೇತದಗಾಯತಾಂ |}}<br />}} ಎಂಬ ಮಾತು ಬರುತ್ತದೆ. ಇದು ಓದಿದರೂ ಹಾಡಿದರೂ ಮಧುರವಾಗಿರುವ ಉತ್ತಮ ಕಾವ್ಯ. ಲವಕುಶರು ವೀಣೆ ನುಡಿಸಿಕೊಂಡು ರಾಮಾಯಣವನ್ನು ಹಾಡಿದ್ದೂ ಉಂಟು ಎಂದ ಮೇಲೆ ಇದರ ಗೇಯತೆಯ ಕುರಿತು ಎರಡನೆಯ ಮಾತಿಲ್ಲ. ಆದರೆ ಹೇಗೆ ಹಾಡಿರಬಹುದು ? ಅರ್ಥ-ಭಾವಗಳು ಕೆಡದ ಹಾಗೆ ಮೃದುವಾಗಿ ಹಾಡಿರಬೇಕಲ್ಲವೆ? ಕನ್ನಡದಲ್ಲಿ ಕುಮಾರವ್ಯಾಸ, ಲಕ್ಷ್ಮೀಶ ಮುಂತಾದವರ ಕಾವ್ಯ ಆದರೆ ದಾಸರ ಕೀರ್ತನೆಗಳು, ಯಕ್ಷಗಾನ,ಭಾವಗೀತೆಗಳು, ಜನಪದ ಹಾಡುಗಳು ಇವೆಲ್ಲಾ ಗೇಯಕಾವ್ಯದ ಗುಂಪಿಗೆ ಸೇರತಕ್ಕವು. ಇವುಗಳನ್ನು ಬರೇ ಓದುವುದರಿಂದ ಉದ್ದಿಷ್ಟ ಭಾವವು ಸ್ಪುರಿಸಲಾರದು.ಯಕ್ಷಗಾನದ ಹಾಡುಗಳನ್ನು ಹಾಡಿದಾಗಲೇ ಅವುಗಳ ಭಾವ ಕಾಣಬೇಕಾದುದು. {{gap}}ಯಕ್ಷಗಾನ ಪ್ರಸಂಗಗಳನ್ನು ಈಗ ಯಾವ ಧಾಟಿಯಲ್ಲಿ ಹಾಡುತ್ತಾರೋ ಹಾಗೆ ಮೊದಲು ಹಾಡುತ್ತಿರಲಿಲ್ಲವೆಂಬುದು ಆ ಪ್ರಸಂಗಗಳ ರಚನೆಯನ್ನು ನೋಡುವಾಗ ತಿಳಿಯುತ್ತದೆ. ಯಕ್ಷಗಾನವು ಒಂದು ಹಾಡುಗಬ್ಬ. ಇದರಲ್ಲಿ ಛಂದೋಬದ್ಧವಾದ ಹಾಡುಗಳೇ ಹೆಚ್ಚು. ರಾಗ-ತಾಳ ನಿಬದ್ಧವಾದವೂ ಇವೆ, ಛಂದಸ್ಸುಗಳಲ್ಲಿ ಗೇಯ<noinclude></noinclude> 9ifhmw71m3zcit41w27kxhkel9g2d3m 323819 323818 2026-06-01T04:21:08Z Hariprasad Shetty10 7490 323819 proofread-page text/x-wiki <noinclude><pagequality level="1" user="PraneethGanesh" />{{Left|76}}</noinclude>ಅರ್ಥಗಳೇ ಮುಖ್ಯವಾಗಿ ಭಾವವ್ಯಂಜಕಗಳು; ಗೇಯತೆಯು ಗೌಣ.ಜನಪದ ಕಾವ್ಯಗಳಂತೆ ಅವನ್ನು ಹಾಡಲಾಗುವುದಿಲ್ಲ. ಒತ್ತಾಯದಿಂದ ಹಾಡಿದರೆ ಭಾವ ಕೆಡಲೂ ಬಹುದು. ಧ್ವನಿಕಾವ್ಯದಲ್ಲಿ ಮಾತು ಭಾವಕ್ಕೆ ವಾಹಕ, ಜನಪದ ಕಾವ್ಯ ದಲ್ಲಿ ಮಾತು ಗೇಯಕ್ಕೆ ವಾಹಕ, ಜನಪದ ಕಾವ್ಯವನ್ನು ಹಾಡಿದರೆ ಮಾತ್ರ ಭಾವವು ಸ್ಪುಟವಾಗುತ್ತದೆ. ಧ್ವನಿಕಾವ್ಯವನ್ನು ಓದಿದರೂ ಭಾವವು ಸ್ಫುರಿಸುವುದು. ಗೇಯ ಕಾವ್ಯದಲ್ಲಿ ಮಾತಿನ ಅರ್ಥ ವಾಚ್ಯಕಕ್ಷೆಯನ್ನು ಮೀರಿಹೋಗಲಾರದು.ರಾಗ—— ಅಭಿನಯಗಳಿಂದ ಭಾವವುಂಟಾಗಬೇಕು. ಆದುದರಿಂದ ಗೇಯಕಾವ್ಯವು ವಾಚ್ಯ ವಾದಷ್ಟೂ ಒಳ್ಳೆಯದು. ಧ್ವನಿಕಾವ್ಯ ಬರೆಯುವ ಕವಿ ತನ್ನ ಕಾವ್ಯ ವಾಚ್ಯವಾಗ ದಂತೆ ಎಚ್ಚರರವಹಿಸಬೇಕು. ಗೇಯಕಾವ್ಯದ ಕವಿ ವಾಚ್ಯವನ್ನೇ ಪುರಸ್ಕರಿಸಬೇಕು. ಈ ಕಾರಣದಿಂದಲೇ ಗೇಯಕಾವ್ಯದಲ್ಲಿ ಯತಿ, ಪ್ರಾಸ, ಯಮಕ ಮುಂತಾದ ಶಬ್ದಾಲಂಕಾರ ಗಳಿಗೆ ಶೋಭೆ ಹೆಚ್ಚು. ಧ್ವನಿಕಾವ್ಯದಲ್ಲಿ ಇವು ಕೆಲವೊಮ್ಮೆದೋಷವೂ ಆಗಬಹುದು. {{gap}}ಗೇಯಕಾವ್ಯ-ಧ್ವನಿಕಾವ್ಯಗಳು ತೀರ ವಿಜಾತೀಯವಾದವೆಂಬ ಮಾತೂ ಸರಿ ಯಲ್ಲ, ಕೆಲವು ಕಾವ್ಯಗಳನ್ನು ಓದಿದರೆ ಹೇಗೋ ಹಾಡಿದರೂ ಹಾಗೆ ರಂಜನೆ ಯಾಗಬಹುದು. ರಾಮಾಯಣದಲ್ಲಿ—— {{gap}}{{x-smaller|ಪಾಠ್ಯ ಗೇಯೇಚ ಮಧುರಂ ಪ್ರಮಾಣೆಸ್ತ್ರಿಭಿರನ್ವಿತಂ |}}<br /> {{gap}}{{x-smaller|ಜಾತಿಭಿಃ ಸಪ್ತಭಿರ್ಯುಕ್ತಂ ತಂತ್ರೀಲಯ ಸಮನ್ವಿತಂ |}}<br /> {{gap}}{{x-smaller|ರಸ್ತೆ: ಶೃಂಗಾರ ಕರುಣ ಹಾಸ್ಯ ರೌದ್ರ, ಭಯಾನಕೈಃ |}}<br /> {{gap}}{{x-smaller|ವೀರಾದಿಭೀ ರಸೈರ್ಯುಕಂ ಕಾವ್ಯಮೇತದಗಾಯತಾಂ |}}<br /> ಎಂಬ ಮಾತು ಬರುತ್ತದೆ. ಇದು ಓದಿದರೂ ಹಾಡಿದರೂ ಮಧುರವಾಗಿರುವ ಉತ್ತಮ ಕಾವ್ಯ. ಲವಕುಶರು ವೀಣೆ ನುಡಿಸಿಕೊಂಡು ರಾಮಾಯಣವನ್ನು ಹಾಡಿದ್ದೂ ಉಂಟು ಎಂದ ಮೇಲೆ ಇದರ ಗೇಯತೆಯ ಕುರಿತು ಎರಡನೆಯ ಮಾತಿಲ್ಲ. ಆದರೆ ಹೇಗೆ ಹಾಡಿರಬಹುದು ? ಅರ್ಥ-ಭಾವಗಳು ಕೆಡದ ಹಾಗೆ ಮೃದುವಾಗಿ ಹಾಡಿರಬೇಕಲ್ಲವೆ? ಕನ್ನಡದಲ್ಲಿ ಕುಮಾರವ್ಯಾಸ, ಲಕ್ಷ್ಮೀಶ ಮುಂತಾದವರ ಕಾವ್ಯ ಆದರೆ ದಾಸರ ಕೀರ್ತನೆಗಳು, ಯಕ್ಷಗಾನ,ಭಾವಗೀತೆಗಳು, ಜನಪದ ಹಾಡುಗಳು ಇವೆಲ್ಲಾ ಗೇಯಕಾವ್ಯದ ಗುಂಪಿಗೆ ಸೇರತಕ್ಕವು. ಇವುಗಳನ್ನು ಬರೇ ಓದುವುದರಿಂದ ಉದ್ದಿಷ್ಟ ಭಾವವು ಸ್ಪುರಿಸಲಾರದು.ಯಕ್ಷಗಾನದ ಹಾಡುಗಳನ್ನು ಹಾಡಿದಾಗಲೇ ಅವುಗಳ ಭಾವ ಕಾಣಬೇಕಾದುದು. {{gap}}ಯಕ್ಷಗಾನ ಪ್ರಸಂಗಗಳನ್ನು ಈಗ ಯಾವ ಧಾಟಿಯಲ್ಲಿ ಹಾಡುತ್ತಾರೋ ಹಾಗೆ ಮೊದಲು ಹಾಡುತ್ತಿರಲಿಲ್ಲವೆಂಬುದು ಆ ಪ್ರಸಂಗಗಳ ರಚನೆಯನ್ನು ನೋಡುವಾಗ ತಿಳಿಯುತ್ತದೆ. ಯಕ್ಷಗಾನವು ಒಂದು ಹಾಡುಗಬ್ಬ. ಇದರಲ್ಲಿ ಛಂದೋಬದ್ಧವಾದ ಹಾಡುಗಳೇ ಹೆಚ್ಚು. ರಾಗ-ತಾಳ ನಿಬದ್ಧವಾದವೂ ಇವೆ, ಛಂದಸ್ಸುಗಳಲ್ಲಿ ಗೇಯ<noinclude></noinclude> 9lm7ef19w4wv3tsnzk1amzn16j0lcgc 323820 323819 2026-06-01T04:21:20Z Hariprasad Shetty10 7490 /* Proofread */ 323820 proofread-page text/x-wiki <noinclude><pagequality level="3" user="Hariprasad Shetty10" />{{Left|76}}</noinclude>ಅರ್ಥಗಳೇ ಮುಖ್ಯವಾಗಿ ಭಾವವ್ಯಂಜಕಗಳು; ಗೇಯತೆಯು ಗೌಣ.ಜನಪದ ಕಾವ್ಯಗಳಂತೆ ಅವನ್ನು ಹಾಡಲಾಗುವುದಿಲ್ಲ. ಒತ್ತಾಯದಿಂದ ಹಾಡಿದರೆ ಭಾವ ಕೆಡಲೂ ಬಹುದು. ಧ್ವನಿಕಾವ್ಯದಲ್ಲಿ ಮಾತು ಭಾವಕ್ಕೆ ವಾಹಕ, ಜನಪದ ಕಾವ್ಯ ದಲ್ಲಿ ಮಾತು ಗೇಯಕ್ಕೆ ವಾಹಕ, ಜನಪದ ಕಾವ್ಯವನ್ನು ಹಾಡಿದರೆ ಮಾತ್ರ ಭಾವವು ಸ್ಪುಟವಾಗುತ್ತದೆ. ಧ್ವನಿಕಾವ್ಯವನ್ನು ಓದಿದರೂ ಭಾವವು ಸ್ಫುರಿಸುವುದು. ಗೇಯ ಕಾವ್ಯದಲ್ಲಿ ಮಾತಿನ ಅರ್ಥ ವಾಚ್ಯಕಕ್ಷೆಯನ್ನು ಮೀರಿಹೋಗಲಾರದು.ರಾಗ—— ಅಭಿನಯಗಳಿಂದ ಭಾವವುಂಟಾಗಬೇಕು. ಆದುದರಿಂದ ಗೇಯಕಾವ್ಯವು ವಾಚ್ಯ ವಾದಷ್ಟೂ ಒಳ್ಳೆಯದು. ಧ್ವನಿಕಾವ್ಯ ಬರೆಯುವ ಕವಿ ತನ್ನ ಕಾವ್ಯ ವಾಚ್ಯವಾಗ ದಂತೆ ಎಚ್ಚರರವಹಿಸಬೇಕು. ಗೇಯಕಾವ್ಯದ ಕವಿ ವಾಚ್ಯವನ್ನೇ ಪುರಸ್ಕರಿಸಬೇಕು. ಈ ಕಾರಣದಿಂದಲೇ ಗೇಯಕಾವ್ಯದಲ್ಲಿ ಯತಿ, ಪ್ರಾಸ, ಯಮಕ ಮುಂತಾದ ಶಬ್ದಾಲಂಕಾರ ಗಳಿಗೆ ಶೋಭೆ ಹೆಚ್ಚು. ಧ್ವನಿಕಾವ್ಯದಲ್ಲಿ ಇವು ಕೆಲವೊಮ್ಮೆದೋಷವೂ ಆಗಬಹುದು. {{gap}}ಗೇಯಕಾವ್ಯ-ಧ್ವನಿಕಾವ್ಯಗಳು ತೀರ ವಿಜಾತೀಯವಾದವೆಂಬ ಮಾತೂ ಸರಿ ಯಲ್ಲ, ಕೆಲವು ಕಾವ್ಯಗಳನ್ನು ಓದಿದರೆ ಹೇಗೋ ಹಾಡಿದರೂ ಹಾಗೆ ರಂಜನೆ ಯಾಗಬಹುದು. ರಾಮಾಯಣದಲ್ಲಿ—— {{gap}}{{x-smaller|ಪಾಠ್ಯ ಗೇಯೇಚ ಮಧುರಂ ಪ್ರಮಾಣೆಸ್ತ್ರಿಭಿರನ್ವಿತಂ |}}<br /> {{gap}}{{x-smaller|ಜಾತಿಭಿಃ ಸಪ್ತಭಿರ್ಯುಕ್ತಂ ತಂತ್ರೀಲಯ ಸಮನ್ವಿತಂ |}}<br /> {{gap}}{{x-smaller|ರಸ್ತೆ: ಶೃಂಗಾರ ಕರುಣ ಹಾಸ್ಯ ರೌದ್ರ, ಭಯಾನಕೈಃ |}}<br /> {{gap}}{{x-smaller|ವೀರಾದಿಭೀ ರಸೈರ್ಯುಕಂ ಕಾವ್ಯಮೇತದಗಾಯತಾಂ |}}<br /> ಎಂಬ ಮಾತು ಬರುತ್ತದೆ. ಇದು ಓದಿದರೂ ಹಾಡಿದರೂ ಮಧುರವಾಗಿರುವ ಉತ್ತಮ ಕಾವ್ಯ. ಲವಕುಶರು ವೀಣೆ ನುಡಿಸಿಕೊಂಡು ರಾಮಾಯಣವನ್ನು ಹಾಡಿದ್ದೂ ಉಂಟು ಎಂದ ಮೇಲೆ ಇದರ ಗೇಯತೆಯ ಕುರಿತು ಎರಡನೆಯ ಮಾತಿಲ್ಲ. ಆದರೆ ಹೇಗೆ ಹಾಡಿರಬಹುದು ? ಅರ್ಥ-ಭಾವಗಳು ಕೆಡದ ಹಾಗೆ ಮೃದುವಾಗಿ ಹಾಡಿರಬೇಕಲ್ಲವೆ? ಕನ್ನಡದಲ್ಲಿ ಕುಮಾರವ್ಯಾಸ, ಲಕ್ಷ್ಮೀಶ ಮುಂತಾದವರ ಕಾವ್ಯ ಆದರೆ ದಾಸರ ಕೀರ್ತನೆಗಳು, ಯಕ್ಷಗಾನ,ಭಾವಗೀತೆಗಳು, ಜನಪದ ಹಾಡುಗಳು ಇವೆಲ್ಲಾ ಗೇಯಕಾವ್ಯದ ಗುಂಪಿಗೆ ಸೇರತಕ್ಕವು. ಇವುಗಳನ್ನು ಬರೇ ಓದುವುದರಿಂದ ಉದ್ದಿಷ್ಟ ಭಾವವು ಸ್ಪುರಿಸಲಾರದು.ಯಕ್ಷಗಾನದ ಹಾಡುಗಳನ್ನು ಹಾಡಿದಾಗಲೇ ಅವುಗಳ ಭಾವ ಕಾಣಬೇಕಾದುದು. {{gap}}ಯಕ್ಷಗಾನ ಪ್ರಸಂಗಗಳನ್ನು ಈಗ ಯಾವ ಧಾಟಿಯಲ್ಲಿ ಹಾಡುತ್ತಾರೋ ಹಾಗೆ ಮೊದಲು ಹಾಡುತ್ತಿರಲಿಲ್ಲವೆಂಬುದು ಆ ಪ್ರಸಂಗಗಳ ರಚನೆಯನ್ನು ನೋಡುವಾಗ ತಿಳಿಯುತ್ತದೆ. ಯಕ್ಷಗಾನವು ಒಂದು ಹಾಡುಗಬ್ಬ. ಇದರಲ್ಲಿ ಛಂದೋಬದ್ಧವಾದ ಹಾಡುಗಳೇ ಹೆಚ್ಚು. ರಾಗ-ತಾಳ ನಿಬದ್ಧವಾದವೂ ಇವೆ, ಛಂದಸ್ಸುಗಳಲ್ಲಿ ಗೇಯ<noinclude></noinclude> axaovvpw95tzc4xz44e9bbxivrrr4dh ಪುಟ:ಯಕ್ಷಗಾನ ಮಕರಂದ.pdf/೬೮೦ 104 100589 323721 323252 2026-05-31T16:26:50Z Vikashegde 1258 /* Validated */ 323721 proofread-page text/x-wiki <noinclude><pagequality level="4" user="Vikashegde" /></noinclude><poem>ತಾಂ ತದ್ದೀಂ ದಿಮಿತ | -4 ಸಲ ತತ್ತದಿಂ ತತ್ತದಿಂ | ತತ್ತದಿಂ | ತರಿಕಿಟತಾಂ | ದಿತ್ತೋ ತಾಕಡತಕ ದೀಗಡ ದಿತ್ತಾಂ ತಯತ್ತ ದಿನ್ನಾ ||</poem> ಇಲ್ಲಿಂದ ಪುನಃ ಕೋರೆತಾಳದಲ್ಲಿ ಇಡೀ ಪದ್ಯವನ್ನು ಹೇಳಬೇಕು. <poem>ಬಂದನು ದೇವರ ದೇವ |...... ಕರುಣ ಸಂಜೀವ॥</poem> ಇಲ್ಲಿನ ಕೊನೆಯ ಚರಣದ ಒಳಗೆ ಕೋರೆತಾಳದ “ಡಬ್ಬಲ್ ಮುಕ್ತಾಯ” ಮಾಡಬೇಕು. ಡಬ್ಬಲ್ ಮುಕ್ತಾಯದ ದಸ್ತೆ ಹೀಗೆ: <poem>ತೋಂ | ದಿನ್ನಾ ಕಡತ ದೀಂ ದಿನ್ನಾ ಕಡತ ದೀಂ ದಿನ್ನಾ ಕಡತ | ದಿ-ತ್ತೋಂ ದಿ-ತ್ತೋಂ ದಿ-ತ್ತೋಂ ದಿ– ತ್ತೋಂ। ದಿನ್ನಾ ಕಡತ ದೀಂ ದಿನ್ನಾ ಕಡತ ದೀ೦ ದಿನ್ನಾ ಕಡತ || X ದೀಂ||</poem> ಚರಣದಲ್ಲಿ "ಇಂದ್ರ ನಂದನನ ಭಾವ” ಎಂಬಲ್ಲಿಗೆ ಮುಕ್ತಾಯ ಆರಂಭಿಸಿ ಚರಣವನ್ನು ಪೂರ್ತಿಗೊಳಿಸಿ ಪುನಃ “ದಿ-ತ್ತೋಂ ದಿತ್ತೋಂ" ಎಂಬ ಭಾಗಕ್ಕೆ ಮತ್ತೆ "ಇಂದ್ರ ನಂದನನ........” ಎಂಬಲ್ಲಿಂದ ಆರಂಭಿಸಿ ಇಡೀ ಚರಣವನ್ನು ಹಾಡಿದಾಗ ಮುಕ್ತಾಯ ಮುಗಿಯುವಷ್ಟಕ್ಕೆ ಚರಣ ಮುಗಿಯುತ್ತದೆ. ಮುಕ್ತಾಯದ ಕೊನೆಯ “ದೀಂ"ಗೆ ಮುಂದಿನ ಪದ್ಯವನ್ನು ಎತ್ತಿಕೊಳ್ಳಬೇಕು. ನೀಲ ಮೇಘ ನಿಭಾಂಗ - ತರಿಕಿಟ ತಾಂ-ದಿತ್ತೋಂ ತಾಕಡತಕ |.... ಇದo ಏಕತಾಳದ ಮುಕ್ತಾಯ. ಇದರ ಕೊನೆಯ 'ದೀಂ'ಗೆ ಸರಿಯಾಗಿ ಮುಂದಿನ ಚಾಲು ಕುಣಿತದ ಆರಂಭ. ಇಲ್ಲಿಂದ ಮತ್ತೆ ಕೋರೆತಾಳದಲ್ಲಿ ಮುಂದಿನ ಇಡೀ ಪದ್ಯ ಹೇಳಿ ಡಬ್ಬಲ್ ಮುಕ್ತಾಯ ಮಾಡಬೇಕು. ನೀಲ ಮೇಘ ನಿಭಾಂಗ |....... ....ಕಂಸ ಸಂಹಾರ ॥೨॥ ಡಬ್ಬಲ್ ಮುಕ್ತಾಯದ ಕೊನೆಯ “ದೀಂ"ಗೆ ಕೆಳಗಿನ ಪದ್ಯವನ್ನು ಆರಂಭಿಸಿ ಏಕತಾಳದ ಮುಕ್ತಾಯ ಮಾಡಬೇಕು. ಮುಕ್ತಾಯದ ಕೊನೆಯಲ್ಲಿ “ತೋಂ-ತೋಂ” ಎಂಬ ಗತ್ತುಗಳೊಡನೆ ಕುಣಿಸಿ ಮತ್ತೆ ಏಕತಾಳದ ಮುಕ್ತಾಯದ ಅನಂತರ ಇಡೀ ಪದ್ಯವನ್ನು ಕೋರತಾಳದಲ್ಲಿ ಹೇಳಬೇಕು,{{nop}}<noinclude></noinclude> q1zph8tzha3twsc3hp6fka3ikhxgnrp 323722 323721 2026-05-31T16:27:30Z Vikashegde 1258 323722 proofread-page text/x-wiki <noinclude><pagequality level="4" user="Vikashegde" />{{rh|center=|left=420|right=}}</noinclude><poem>ತಾಂ ತದ್ದೀಂ ದಿಮಿತ | -4 ಸಲ ತತ್ತದಿಂ ತತ್ತದಿಂ | ತತ್ತದಿಂ | ತರಿಕಿಟತಾಂ | ದಿತ್ತೋ ತಾಕಡತಕ ದೀಗಡ ದಿತ್ತಾಂ ತಯತ್ತ ದಿನ್ನಾ ||</poem> ಇಲ್ಲಿಂದ ಪುನಃ ಕೋರೆತಾಳದಲ್ಲಿ ಇಡೀ ಪದ್ಯವನ್ನು ಹೇಳಬೇಕು. <poem>ಬಂದನು ದೇವರ ದೇವ |...... ಕರುಣ ಸಂಜೀವ॥</poem> ಇಲ್ಲಿನ ಕೊನೆಯ ಚರಣದ ಒಳಗೆ ಕೋರೆತಾಳದ “ಡಬ್ಬಲ್ ಮುಕ್ತಾಯ” ಮಾಡಬೇಕು. ಡಬ್ಬಲ್ ಮುಕ್ತಾಯದ ದಸ್ತೆ ಹೀಗೆ: <poem>ತೋಂ | ದಿನ್ನಾ ಕಡತ ದೀಂ ದಿನ್ನಾ ಕಡತ ದೀಂ ದಿನ್ನಾ ಕಡತ | ದಿ-ತ್ತೋಂ ದಿ-ತ್ತೋಂ ದಿ-ತ್ತೋಂ ದಿ– ತ್ತೋಂ। ದಿನ್ನಾ ಕಡತ ದೀಂ ದಿನ್ನಾ ಕಡತ ದೀ೦ ದಿನ್ನಾ ಕಡತ || X ದೀಂ||</poem> ಚರಣದಲ್ಲಿ "ಇಂದ್ರ ನಂದನನ ಭಾವ” ಎಂಬಲ್ಲಿಗೆ ಮುಕ್ತಾಯ ಆರಂಭಿಸಿ ಚರಣವನ್ನು ಪೂರ್ತಿಗೊಳಿಸಿ ಪುನಃ “ದಿ-ತ್ತೋಂ ದಿತ್ತೋಂ" ಎಂಬ ಭಾಗಕ್ಕೆ ಮತ್ತೆ "ಇಂದ್ರ ನಂದನನ........” ಎಂಬಲ್ಲಿಂದ ಆರಂಭಿಸಿ ಇಡೀ ಚರಣವನ್ನು ಹಾಡಿದಾಗ ಮುಕ್ತಾಯ ಮುಗಿಯುವಷ್ಟಕ್ಕೆ ಚರಣ ಮುಗಿಯುತ್ತದೆ. ಮುಕ್ತಾಯದ ಕೊನೆಯ “ದೀಂ"ಗೆ ಮುಂದಿನ ಪದ್ಯವನ್ನು ಎತ್ತಿಕೊಳ್ಳಬೇಕು. ನೀಲ ಮೇಘ ನಿಭಾಂಗ - ತರಿಕಿಟ ತಾಂ-ದಿತ್ತೋಂ ತಾಕಡತಕ |.... ಇದo ಏಕತಾಳದ ಮುಕ್ತಾಯ. ಇದರ ಕೊನೆಯ 'ದೀಂ'ಗೆ ಸರಿಯಾಗಿ ಮುಂದಿನ ಚಾಲು ಕುಣಿತದ ಆರಂಭ. ಇಲ್ಲಿಂದ ಮತ್ತೆ ಕೋರೆತಾಳದಲ್ಲಿ ಮುಂದಿನ ಇಡೀ ಪದ್ಯ ಹೇಳಿ ಡಬ್ಬಲ್ ಮುಕ್ತಾಯ ಮಾಡಬೇಕು. ನೀಲ ಮೇಘ ನಿಭಾಂಗ |....... ....ಕಂಸ ಸಂಹಾರ ॥೨॥ ಡಬ್ಬಲ್ ಮುಕ್ತಾಯದ ಕೊನೆಯ “ದೀಂ"ಗೆ ಕೆಳಗಿನ ಪದ್ಯವನ್ನು ಆರಂಭಿಸಿ ಏಕತಾಳದ ಮುಕ್ತಾಯ ಮಾಡಬೇಕು. ಮುಕ್ತಾಯದ ಕೊನೆಯಲ್ಲಿ “ತೋಂ-ತೋಂ” ಎಂಬ ಗತ್ತುಗಳೊಡನೆ ಕುಣಿಸಿ ಮತ್ತೆ ಏಕತಾಳದ ಮುಕ್ತಾಯದ ಅನಂತರ ಇಡೀ ಪದ್ಯವನ್ನು ಕೋರತಾಳದಲ್ಲಿ ಹೇಳಬೇಕು,{{nop}}<noinclude></noinclude> 5oeaiw4dmtid279sw0mvhlwilcoqpe6 ಪುಟ:ಯಕ್ಷಗಾನ ಮಕರಂದ.pdf/೬೭೯ 104 100607 323720 323250 2026-05-31T16:20:37Z Vikashegde 1258 /* Validated */ 323720 proofread-page text/x-wiki <noinclude><pagequality level="4" user="Vikashegde" />{{rh|center=|left=|right=41}}</noinclude>{{gap}}ಇಲ್ಲಿಂದ 'ಪರಾಕ್ರಮ ಕಂಠೀರವ' ಮಂತಾಗಿ ಪರಿಚಯಿಸುವ ಮಾತು ಆರಂಭವಾಗುತ್ತದೆ. ಒಂದಕ್ಕಿಂತ ಹೆಚ್ಚು ವೇಷಗಳಿದ್ದಾಗ ತೆರೆಕುಣಿತವನ್ನೂ, 'ದಿಗಿಣ' ಕುಣಿತವನ್ನೂ ಪ್ರತಿಯೊಬ್ಬರಿಗೂ ಬೇರೆ ಬೇರೆಯಾಗಿ ಕುಣಿಸಬೇಕು. ತರುಣ ವೇಷಗಳನ್ನು ರಂಗಕ್ಕೆ ಬರಿಸುವಾಗ ಕೇವಲ 'ದಿಗಿಣ'ದಿಂದ ಆರಂಭಿಸುವುದು ರೂಢಿ, ಟೆಂಟು ಮೇಳಗಳಲ್ಲಿ ತೆರೆಕುಣಿತದ ಅವಕಾಶವಿಲ್ಲದಾಗ ನೇರವಾಗಿ 'ಕೋರ ತಾಳ'ದ ದಸ್ತೆಯಿಂದ ಆರಂಭ ಮಾಡುವ ಅಭ್ಯಾಸವಾಗಿದೆ. ಪಾಂಡವರ ಒಡ್ಡೋಲಗದಲ್ಲಿ ಇದೇ ಕ್ರಮ ಇನ್ನೂ ಸ್ವಲ್ಪ ವಿಸ್ತಾರವಾಗಿ ಪದ್ಯಸಹಿತವಾಗಿರುತ್ತದೆ. ದಿಗಿಣ ಕುಣಿತ ಎರಡೆರಡು ಬಾರಿಯಿದ್ದು ರಂಗಕ್ಕೆ ಪ್ರವೇಶಿಸಿದ ಕೂಡಲೇ ಬೇರೆ ಬೇರೆ ವಿಧದ ಚಾಲು ಕುಣಿತವಿರುತ್ತದೆ. ಪಾಂಡವರ ಒಡ್ಡೋಲಗದಂತೆಯೇ ಇಂದ್ರಾದಿ ದೇವತೆಗಳ ಅಥವಾ ಪ್ರಸಂಗದ ಆರಂಭಕ್ಕೆ ಬರುವ ಎಲ್ಲಾ ರಾಜರ ಒಡ್ಡೋಲಗ, ರಾಮಲಕ್ಷ್ಮಣರ ಒಡೋಲಗಕ್ಕೆ ಪದ್ಯ ಮಾತ್ರ ಬೇರೆ ಇರುತ್ತದೆ. {{center|'''೨. ಕೃಷ್ಣನ ಒಡ್ಡೋಲಗ'''}} <poem>ಆರಂಭದಲ್ಲಿ ಕೆಳಗಿನ ಶ್ಲೋಕವನ್ನು ಕೇದಾರಗೌಳ ರಾಗದಲ್ಲಿ ಹಾಡಬೇಕು. "ಕಸ್ತೂರೀ ತಿಲಕಂ.....ಗೋಪಾಲ ಚೂಡಾಮಣಿ |“</poem> {{gap}}ಇನ್ನು ಮುಂದೆ ಕೆಳಗಿನ ಪದ್ಯವನ್ನು ಹಾಡುವಾಗ ಪ್ರತಿಯೊಂದು ಸಲವೂ ಮುಕ್ತಾಯಕ್ಕೆ ತೆರೆಯನ್ನು ಅರ್ಧಕ್ಕೆ ಇಳಿಸಿ ಪದ್ಯಕ್ಕೆ ಕುಳಿತಲ್ಲಿಂದಲೇ ಹಸ್ತಾಭಿನಯ ಮಾಡಿ ಕೊನೆಯ ಮುಕ್ತಾಯಕ್ಕೆ ತೆರೆ ಎತ್ತಿ ಬಿಡಬೇಕು. {{center|'''ರಾಗ-ಕೇದಾರ-ಗೌಳ-ಏಕತಾಳ'''}} <poem>ದೇವ ಬಂದ | ದೇವರ ದೇವ ಬಂದ || ಪ. || ದೇವರ ದೇವ ಶಿಖಾಮಣಿ ಬಂದ || ಅ. ಪ.|| ಮಂದರೋದ್ಧಾರ ಬಂದ । ಮಾಮನೋಹರ ಬಂದ |</poem> ಪ್ರತಿಯೊಂದು ಪದ್ಯಕ್ಕೂ ಆರಂಭ ಮತ್ತು ಕೊನೆಯಲ್ಲಿ ಏಕತಾಳದ ಮುಕ್ತಾಯ. ಒಮ್ಮೆ ಇಡೀ ಪದ್ಯವನ್ನು ಏಕದಲ್ಲಿ ಹೇಳಿ, ಮತ್ತೆ ಉತ್ತರಾರ್ಧವನ್ನು ಕೋರೆತಾಳದಲ್ಲಿ ಹೇಳಬೇಕು. ಮುಂದಿನ ಪದ್ಯದ ಮುಕ್ತಾಯಕ್ಕೆ ಕೃಷ್ಣನು ರಂಗಪ್ರವೇಶ ಮಾಡಬೇಕು. ರಾಗ ನವರೋಜು-ಕೋರೆತಾಳದಲ್ಲಿ ಆರಂಭ. ಬಂದನು ದೇವರ ದೇವ || ತರಿಕಿಟ ತತ್ | ತಾಕಿಟ ಕಿಟತಕ... ಈ ಮುಕ್ತಾಯ ಆದಿತಾಳದ್ದು, ಮುಕ್ತಾಯದ ಕೊನೆಯ “ದೀಂ"ಗೆ ಸರಿಯಾಗಿ ಮುಂದಿನ ಕುಣಿತ -ಅರ್ಧ ಕುಳಿತು,{{nop}}<noinclude></noinclude> th9xxpa5odxhwy64gf80f0vso628bld ಪುಟ:ಯಕ್ಷಗಾನ ಮಕರಂದ.pdf/೬೮೧ 104 100608 323723 323253 2026-05-31T16:35:26Z Vikashegde 1258 /* Validated */ 323723 proofread-page text/x-wiki <noinclude><pagequality level="4" user="Vikashegde" />{{rh|center=|left=|right=421}}</noinclude><poem>ವೇದಾಂತ ವೇದ್ಯ ವಿಶಾಲ।........ .......ಕೀರ್ತಿ ವಿಖ್ಯಾತ ॥೩॥</poem> ಈ ಪದ್ಯದ ಕೊನೆಯಲ್ಲಿ ಡಬ್ಬಲ್ ಮುಕ್ತಾಯ ಮಾಡಿ ಕೊನೆಯ “ದೀಂ"ನೊಡನೆ ನಿಲ್ಲಿಸಬೇಕು. ಮುಕ್ತಾಯದ ಅತೀ ಕೊನೆಯ ಭಾಗದ ಪದ್ಯವನ್ನು ಹೇಳದೇ "ದಿತ್ತೈ- ತೈತತ ||" -ಎಂಬ ದಸ್ತೆಯ ಉಚ್ಚಾರವನ್ನು ಭಾಗವತರು ಬಾಯಿಂದ ಹೇಳುವ ಕ್ರಮವೂ ಇದೆ. ಇಲ್ಲಿಂದ “ದೇವ ದೇವೋತ್ತಮ ಮುಂತಾದ ಸ್ತುತಿಯೊಡನೆ ಪಾತ್ರಧಾರಿಯನ್ನು ಮಾತನಾಡಿಸುವುದು. ಜೋಡು ಮುಕ್ತಾಯದ ಕೊನೆಯ "ದೀಂ"ಗೆ ಸರಿಯಾಗಿ ಮತ್ತೆ “ಬಂದನು ದೇವರ ದೇವ” ಎಂಬ ಆರಂಭದ ಚರಣವನ್ನು ತ್ವರಿತ ಏಕದಲ್ಲಿ ಹಾಡಿ, ತ್ವರಿತ ಏಕದ 'ಚಾಲು ಮುಕ್ತಾಯ' ಮಾಡಿ ನಿಲ್ಲಿಸುವುದೂ ಇದೆ. ಅಂದರೆ ಅನುಕ್ರಮವಾಗಿ ಕುಣಿತದ ಬೇರೆ ಬೇರೆ ಹಂತಗಳಿವೆ. {{center|'''೩.ಬಣ್ಣದ ಒಡ್ಡೋಲಗ'''}} ಬಣ್ಣದ ವೇಷದ (ರಾಕ್ಷಸ ಪಾತ್ರದ) ಒಡ್ಡೋಲಗಕ್ಕೆ ಆರಂಭದಲ್ಲಿ ಸಾಮಾನ್ಯವಾಗಿ ಒಂದು ಪದ್ಯದ ಅಥವಾ ಗದ್ಯದ (ವಚನ) ತುಣುಕು ಇರುತ್ತದೆ. ಉದಾ:- 'ಇತ್ತಾ ಘೋರ ಭೀಷಣ ದೈತ್ಯನೋಲಗವಿತ್ತನೆಂತೆನೆ' ಇದರ ಕೊನೆಯಲ್ಲಿ ಏಕತಾಳದಲ್ಲಿ ಕೆಳಗಿನ "ಅಬ್ಬರ ದಸ್ತೆ” ಮಾಡಬೇಕು: <poem> 1.ತಾಂತಾಂ ತಾಂತಾ | ತಾಂತಾಂ ತಾಂತಾಂ ।ತಾಂತಾಂ ತಾಂತಾಂ | ತಾಂತಾಂ ತಾಂತುಂ | ದೇಂ ದೇಂತ ದಿ-ತ್ತಾಂ || 2.ದಿಗ್ಡ್ ದಿಗ್ಡ್ ದಿಗ್ಡ್ ದಿಗ್ಡ್ ದಿಗ್ಡ್ ದಿಗ್ಡ್ ದಿಗ್ಡ್ ತಾಂ। -4 ಸಲ 3.ದಿಗ್ಡ್ ದಿಗ್ಡ್ ದಿಗ್ಡ್ ತಾಂ। -4 ಸಲ 4.ದಿಗ್ಡ್ ತಾಂ ದಿಗ್ಡ್ ತಾಂ ದಿಗ್ಡ್ ತಾಂ ದಿಗ್ಡ್ ತಾಂ ದಿಗ್ಡ್ ತಾಂ ದಿಗ್ಡ್ ತಾಂ ದಿಂದಾತ್ತಂ | 5.ದಿಗ್ಡ್ ದಿಗ್ಡ್ ದಿಗ್ಡ್ ದಿಗ್ಡ್ ದಿಗ್ಡ್ ದಿಗ್ಡ್ ದಿಗ್ಡ್ ದಿಗ್ಡ್ </poem><noinclude></noinclude> apg5xwbv6kenvyunc0t2397uq7gqvvr ಪುಟ:ಯಕ್ಷಗಾನ ಮಕರಂದ.pdf/೬೮೫ 104 100612 323724 322769 2026-05-31T16:37:24Z Vikashegde 1258 323724 proofread-page text/x-wiki <noinclude><pagequality level="4" user="Pragathi. BH" /></noinclude>{{right|425}} ಈ ಮುಕ್ತಾಯದ ಅಂತ್ಯಕ್ಕೆ ಮತ್ತೆ ರಕ್ಕಸ ಆರ್ಭಟಿಸಿ ಮುಗಿಸಿದಾಗ “ಭಳಿರೇ ರಕ್ಕಸ ಕುಲೋದ್ಧಾರಕ” ಎಂದು ಮುಂತಾಗಿ ಭಾಗವತರು ಅವನನ್ನು ಸಭೆಗೆ ಪರಿ ಚಯ ಮಾಡಿಸುವುದು. {{center|'''೪. ಹೆಣ್ಣು ಬಣ್ಣದ ಪ್ರವೇಶ'''}} ಹೆಣ್ಣು ಬಣ್ಣದ ಒಡೋಲಗಕ್ಕೂ ಇದೇ ರೀತಿಯ ದಸ್ತೆಗಳು_ ಒಂದೆರಡು ಸಂದರ್ಭ ಹೊರತಾಗಿ_ಸ್ನಾನ, ಶಿವಪೂಜೆ ಇತ್ಯಾದಿಗಳ ಬದಲಾಗಿ ತಲೆ ಬಾಚುವುದು, ಕುಂಕುಮ ಧರಿಸುವುದು, ಕಾಡಿಗೆ ಹಚ್ಚುವುದು ಇತ್ಯಾದಿ ಮಾಡುವುದು, ರಂಗ ಪ್ರವೇಶವಾದ ಕೂಡಲೇ “ದೇಂದಿತ್ತಾ” ಎಂಬ ದೊಡ್ಡ ಹೆಜ್ಜೆಯ ಬದಲು ದುಡುಕು ಅಷ್ಟತಾಳದ “ತೈಯತಾತಾ" ದಸ್ತೆಯಿಂದ ಕುಣಿಸಿ, ಅದೇ ತಾಳದ ಮುಕ್ತಾಯದೊಂದಿಗೆ ನಿಲ್ಲಿಸಬೇಕು. ಅವಳು ಆರ್ಭಟಿಸಿದ ಅನಂತರ “ಯಾರೇ ನೀನು ?” ಎಂದು ಮುಂತಾಗಿ ಪರಿಚಯ ಮಾಡಿಸುವುದು. {{center|೫. ಕಿರಾತನ ಒಡೋಲಗ}} ತೆರೆಯ ಕುಣಿತ-ಪಡೆಯ ಹುಡುಗರಿಗೆ. 1. ದಿಗಣಾಂ ತಯತ್ತ ದಿನ್ನ ದೀಗಡ ಕಡತಕ ತರಿಕಿಟ ಕಡತಕ || -4 ಸಲ <poem>ದೇಂ - ತದಿತ್ತಾಂ | ದಿನ್ನದಿಂ ದಿನ್ನದಿಂ ದಿತೊo ತಾಕಡತಕ.........ದಿನ್ನಾ |</poem> ಮುಕ್ತಾಯ ಅನಂತರ, ಕಿರಾತರಾಜನಿಗೆ ಇತರ ರಾಜರಿಗಿರುವಂತೆ “ತತಾ ದಿತ್ತಾಂ ಕಡತಕ.... ” ದಸ್ತೆಯಿಂದ ತೆರೆ ಕುಣಿತ, ಮುಕ್ತಾಯದ ಕೊನೆಯಲ್ಲಿ ಕೋರೆತಾಳದ "ತೈ ತೈ ತದಿನ ದೇಂ......” ದಸ್ತೆ ಆರಂಭ. ಈ ಸಮಯದಲ್ಲಿ ತೆರೆಯ ಹಿಂಗಡೆ ಕಿರಾತನು ರಥವೇರಿದ್ದು ಸುತ್ತ ಬೆಂಕಿ ಹಾಕಿ ಹುಡುಗರು ಬೆಂಕಿಯ ಸುತ್ತ ಕುಣಿಯುತ್ತಾರೆ. ಮುಕ್ತಾಯಕ್ಕೆ ರಂಗ ಪ್ರವೇಶ ಮಾಡಿ “ತೈತ ತೈತ ತೈತ....." ಎಂಬ ಏಕತಾಳದ ದಸ್ತೆಯಿರುವಾಗ ಮೃಗನಿರೀಕ್ಷೆ ಮುಂತಾದ ಬೇಟೆಯ ವಿವಿಧ ಚಲನಗಳನ್ನು ತೋರುತ್ತಾರೆ. ಆಗ ಏಕತಾಳದ ಮುಕ್ತಾಯದ ಅನಂತರ ಪಡೆಯ ಹುಡುಗರಿಗೆಲ್ಲ ಅರ್ಧ ದಿಗಿಣ ಮಾಡಿ ಕಿರಾತರಾಜನಿಗೆ ಪೂರ್ತಿ ದಿಗಿಣ ಮಾಡಿ ಮುಗಿಸಬೇಕು. {{center|'''೬. ಪ್ರಮುಖ ಪಾತ್ರ ಪ್ರವೇಶ'''}} ಪ್ರಸಂಗದ ಪ್ರಮುಖ ಸ್ತ್ರೀಪಾತ್ರ ಪ್ರವೇಶ ಪದ್ಯವನ್ನು ಕೊನೆಯಲ್ಲಿ ಏಕ_ಕೋರೆ ತಾಳದಲ್ಲಿ ಹೇಳುವ ಅವಕಾಶವಿದ್ದಾಗ ಕೋರೆತಾಳದ ಅನಂತರ ಪುನಃ ತ್ವರಿತ ಏಕತಾಳದಲ್ಲಿ ಪದ್ಯ ಎತ್ತಿ ಕೆಳಗಿನ ಚಾಲು ಕುಣಿತ ಕಂಣಿಸಬೇಕು. ಪ್ರತಿಯೊಂದು<noinclude></noinclude> 8clxpfflcw8338dt093qlqm4m8d162d ಪುಟ:Sankeerana vachanasamputa 14.pdf/೧೦ 104 100828 323837 283147 2026-06-01T04:56:44Z Hariprasad Shetty10 7490 /* Proofread */ 323837 proofread-page text/x-wiki <noinclude><pagequality level="3" user="Hariprasad Shetty10" /></noinclude><noinclude></noinclude> ffy5e5priwo6mxkg9svm9t50l276rpk ಪುಟ:ನಿತ್ಯ ನೇಮಾವಲಿ.pdf/೨೫೨ 104 102054 323834 284427 2026-06-01T04:46:24Z Hariprasad Shetty10 7490 /* Proofread */ 323834 proofread-page text/x-wiki <noinclude><pagequality level="3" user="Hariprasad Shetty10" /></noinclude><noinclude></noinclude> ffy5e5priwo6mxkg9svm9t50l276rpk ಪುಟ:ನಿತ್ಯ ನೇಮಾವಲಿ.pdf/೨೬೬ 104 102082 323835 284455 2026-06-01T04:51:40Z Hariprasad Shetty10 7490 /* Proofread */ 323835 proofread-page text/x-wiki <noinclude><pagequality level="3" user="Hariprasad Shetty10" /></noinclude><noinclude></noinclude> ffy5e5priwo6mxkg9svm9t50l276rpk ಪುಟ:ಕರ್ಣವೃತ್ತಾಂತ ಕಥೆ.djvu/೧೪ 104 103293 323718 323680 2026-05-31T15:50:26Z Pragathi. BH 7585 /* Validated */ 323718 proofread-page text/x-wiki <noinclude><pagequality level="4" user="Pragathi. BH" />{{rh|left=೪|center= ಕರ್ಣವೃತ್ತಾಂತಕಥೆ|right=}} {{Custom rule|w|160|w|160}}</noinclude><poem> ಪೊಳೆವ ಪಣೆಯ ಪೊಗರುಗುವ ನುಣ್ಣಲ್ಲದ ಮೊಳೆವ ನಗೆಯ ಮೊನೆವಲ್ಲ ॥ ತಳಿರುದುಟಿಯ ತಾವರೆಗಣ್ಣಿನ ಮೊಗ । ಕೆಳಸಿ ಮುಂಬರಿದು ಮುದ್ಧಿ ಪೆನು ॥ {{gap}} ೪೧ ಅಡಿಯ ಕಂಪಿಗೆ ನುಣ್ಡೆಯ ಬಿಣಿಗೆ ಪೊ । ನ್ನು ಡೆಯ ಪೆಂಪಿಗೆ ಪದಳದ ॥ ವೊಡೆಯ ತಟ್ಟೆಗೆ ಮೊಗದೆಡೆಯ ಸೊಂಪಿಗೆ ಸಿರಿ ಮುಡಿಯ ಕಂಪಿಗೆ ಮೋಹಿಸುವೆನು ॥ ಪಿಡಿದು ಶೌರಿಯ ಮೆಲ್ಲಡಿಯ ತೊಡೆಯೊಳಿರ್ದೊಡನುರದೊಳು ಕವಿದೊಳಗಿ ॥ ಬಿಡದೆ ಮೊಗವ ಮುದ್ದಿಸಿ ತಣಿದೆನ್ನೆರ್ದೆ । ಪಡೆವುದು ಪಾರವಶ್ಯವನು ॥ {{gap}} ೪೩ ತಾನಿಲ್ಲದೆಡೆಯೊಳು ತಪ್ಪುಗೆಯಾತ್ಮರ । ನೇನೆಸಗುವನೋ ಎಂದಳುಕಿ ॥ ಶ್ರೀನಾರಾಯಣನೆದೆಯೊಳು ನೆಲೆಗೊಂಡ । ಮಾನಿನಿ ಮನೆದೇವರೆಮಗೆ ॥ {{gap}} ೪೪ ಪಲಬಗೆ ಲೋಗರ ಪಡೆವ ಪೊರೆವ ಗೆಮ್ಮೆ । ಯಲಸಿಕೆ ತಲೆದೋರಿದ ॥ ಕೆಲದೊಳಿರ್ದಿನಿಯನ ಗೆಲ್ಲ ಗೊಳಿಸ ಹರಿ । ಲಲನೆಯೆ ಕುಲದೇವರೆಮಗೆ ॥ {{gap}} ೪೫ ಸಡಗರದಿಂದೊಮ್ಮೆ ಶರಣೆಂದ ಜನರಿಗೆ । ಬೆಡಗು ಬಿನ್ನಣಬಿಜ್ಜೆಗಳನು ॥ ಕುಡಿನೋಟಗಳಿಂದ ಕೊನರಿಪ ಸಿರಿರಾಣಿ । ಯಡಿಯ' ಗದ ಸಿಸುವನು ॥ {{gap}} ೪೬ ಜಡನು ಜಾಣನು ಬಡವನು ಬಲ್ಲಿದನಾ । ಳೊಡೆಯನೆಂಬೀಭೇದಗಳನು ॥ ಕುಡುವುರ್ವಿನ ಕುಣಿಹದೊಳೆಸಗುವ ಸಿರಿ ಮಡದಿಯ ಮ ಹೊಕ್ಕಿ ಹೆನು ॥ {{gap}} ೪೭ ಈತಪ್ಪಿಗಿಂತು ದಂಡಿಪೆನೆಂದು ಹರಿಯೆಮ್ಮ । ಕೈತವದಿಂ ಖತಿವಡೆಯೆ ॥ ಧಾತುವು ತು ತಣ್ಣುಗೊಳಿಸ ಸಕಲಲೋಕ । ಮಾತೆ ಸಲಹು ಮಕ್ಕಳನು ॥ {{gap}} ೪೮ ಅಂದವೆ ಅರೆಯದ ಕಂದರೊಳೇಸರಿ । ಕಂದುಗಾಣಿವುದೆಂದು ಕನಲಿ ॥ ಅಂದು ಮುಕುಂದನ ಮನೆಗರಗಿಸಿ ಪೊರೆವಿಂ । ದಿರೆಗಿಂದು ಎಂದಿದ್ದನು ॥{{gap}} ೪೯ ಪರತತ್ವನಿವನೆಂದು ಪಲವು ವೇದಾದ । ನೆರವಿ ನೆಲೆಗಾಣದ ಕೊನೆ ॥ ಗೊರೆದುದಾವಳ ಪಾದದಲತಿಗೆಗುಹಾ । ಪರಮಪಾವನೆಗೆಳುಗುವೆನು ॥ {{gap}} ೫೦ </poem> {{c|ಇಂತು ಪೀಠಿಕಾ ಸಂಧಿ}} {{Custom rule|sp|100|d|6|sp|10|d|10|sp|10|d|6|sp|100}} {{c|೨ ನೆಯ ಸಂಧಿ}} {{Custom rule|sp|100|d|6|sp|10|d|10|sp|10|d|6|sp|100}} <poem> ಶ್ರೀವಾಸುದೇವನ ಸಿರಿಯಡಿಯೊಲವಿಂ । ದೈವರು ಪಾಂಡವರಂದು ॥ ಆವೈರಿವೀರರನಾಹವದೊಳು ಗೆಲಿ । ದೇವಸುಮತಿಯೊಳೆಸೆದರು ॥ {{gap}} ೧ ಧೀರರೀಯ್ಕೆವರು ಧೃತರಾಷ್ಟ್ರನು ಕುರು ವೀರಸತಿಯರು ವಿದುರನು ॥ ಆರಣರಂಗದೊಳ' ದವರಿಗೆ ಸಂ । ಸ್ಮಾರಕರ್ಮವನೆಸಗಿದರು ॥ {{gap}} ೨ </poem><noinclude></noinclude> dwazdwzxys4tuekyg9d4f2shhog8ra0 ವಿಕಿಸೋರ್ಸ್:ಇಂಟರ್ನ್‌ಶಿಪ್ ಕಾರ್ಯಕ್ರಮ ಮೇ-ಜೂನ್ ೨೦೨೬ 4 120710 323877 323552 2026-06-01T10:42:59Z A826 6806 /* ಭಾಗವಹಿಸುವವರು */ 323877 wikitext text/x-wiki [[File:Kannada Wikisource Workflow.svg|thumb|Kannada Wikisource Workflow]] [[File:Open refine workflow in Kannada Language.svg|thumb|Open refine workflow in Kannada Language]] ವಿಕಿ ಇಂಟರ್ನ್‌ಶಿಪ್ ಕಾರ್ಯಕ್ರಮ ಕನ್ನಡ ವಿಕಿಮೀಡಿಯ ಯೋಜನೆಗಳಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ವಿನ್ಯಾಸಗೊಳಿಸಲಾದ ಒಂದು ತಿಂಗಳ ಇಂಟರ್ನ್‌ಶಿಪ್ ಕಾರ್ಯಕ್ರಮವಾಗಿದೆ. ಈ ಇಂಟರ್ನ್‌ಶಿಪ್ ಕಾರ್ಯಕ್ರಮದಲ್ಲಿ, ವಿವಿಧ ಯೋಜನೆಗಳ ವಿಕಿಮೀಡಿಯನ್ನರು ಭಾಗವಹಿಸುವ ವಿದ್ಯಾರ್ಥಿಗಳಿಗೆ ಮುಖ್ಯವಾಗಿ ವಿಕಿಸೋರ್ಸ್, ವಿಕಿಡೇಟಾ, ವಿಕಿಕಾಮನ್ಸ್ ಮತ್ತು ವಿಕಿಪೀಡಿಯದಂತಹ ಯೋಜನೆಗಳಲ್ಲಿ ತರಬೇತಿ ನೀಡಲಾಗುತ್ತಾದೆ ಮತ್ತು ವಿದ್ಯಾರ್ಥಿಗಳು ಕೊಡುಗೆ ನೀಡಲು ಗುರಿಗಳನ್ನು ನಿಗದಿಪಡಿಸುತ್ತಾರೆ. == ಅವಧಿ & ಸಹಾಯ ಪುಟಗಳು == * ಮೇ ೦೮, ೨೦೨೬ - ಜೂನ್ ೨೧, ೨೦೨೬ * [[ಸಹಾಯ:ವಿಕಿಸೋರ್ಸ್ ಕೈಪಿಡಿ]] * [[ಸಹಾಯ:ವಿಕಿಸೋರ್ಸ್ ಪರಿಚಯ]] == ಭಾಗವಹಿಸುವವರು == * Mentor: --<span style="text-shadow: 0 0 8px silver; padding:4px; font-weight:bold; border: 2px solid blue; border-radius: 5px;">[[User:A826|A826]] · [[user_talk:A826|<big>✉</big>]] · [[Special:Contributions/A826|<big> ©</big>]]</span> ೧೯:೫೩, ೧೬ ಮೇ ೨೦೨೬ (IST) #--[[ಸದಸ್ಯ:Vaishnu Pilar|Vaishnu Pilar]] ([[ಸದಸ್ಯರ ಚರ್ಚೆಪುಟ:Vaishnu Pilar|ಚರ್ಚೆ]]) ೨೦:೦೩, ೧೬ ಮೇ ೨೦೨೬ (IST) #--[[ಸದಸ್ಯ:Vikas shetty14|Vikas shetty14]] ([[ಸದಸ್ಯರ ಚರ್ಚೆಪುಟ:Vikas shetty14|ಚರ್ಚೆ]]) ೨೦:೧೮, ೧೬ ಮೇ ೨೦೨೬ (IST) #[[ಸದಸ್ಯ:Reema Jalihal|Reema Jalihal]] ([[ಸದಸ್ಯರ ಚರ್ಚೆಪುಟ:Reema Jalihal|ಚರ್ಚೆ]]) ೧೬:೪೩, ೨೪ ಮೇ ೨೦೨೬ (IST) {| class="wikitable" style="margin: auto;" |+ participants of weekly roundup hours ! Name ! Wikipedia User Name ! Week 1 ! Week 2 ! Week 3 |- |Vikas R Shetty |Vikas shetty14 | ✓ | ✓ | ✓ |- |Hemanth Krishni P |Hemanth .03 |❌ |❌ |- |Viveka B G |Viveka B G | ✓ | ✓ | ✓ |- |Reema Krishna Jalihal |Reema Jalihal | ❌ | ✓ | ✓ |- |Shyama Sundara Shastry K R |Shyam 2808 |❌ |✓ | ✓ |- |Nihar Chakravarti |Nihar Chakravarti | ❌ | ✓ | ✓ |- |Deepak V S |vyangyeah |❌ |❌ |- |Vaishnu Pilar |Vaishnu Pilar | ✓ | ✓ | ✓ |} == ಪಠ್ಯಕ್ರಮ == === ವಾರ ೧ === ;ಕನ್ನಡ ಪುಸ್ತಕಗಳ ಕ್ಯಾಟಲಾಗ್ ಮಾಡುವುದು * ಈ ಯೋಜನೆಯು ಸಾರ್ವಜನಿಕ ಡೊಮೇನ್‍ನಲ್ಲಿರುವ ಕನ್ನಡ ಪುಸ್ತಕಗಳನ್ನು ಗುರುತಿಸಿ, ಅವುಗಳನ್ನು Dublin Core ಮಾನದಂಡಗಳ ಪ್ರಕಾರ ಕ್ಯಾಟಲಾಗ್ ಮಾಡುವುದು. ಹೆಚ್ಚು ಸ್ಥಳೀಯ (ನೇಟಿವ್) ಕನ್ನಡ ಮೂಲಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಕೊನೆಯ ದಿನದಂದು ಡೇಟಾ ಅಪ್ಲೋಡ್ ಮಾಡಿ ಸರಿಯಾದ ನಾಮಕರಣ ನಿಯಮಗಳನ್ನು ಪಾಲಿಸಬೇಕು. ** ಸಾರ್ವಜನಿಕ ಡೊಮೇನ್ (Public Domain): ಯಾವುದೇ ಕೃತಿಸ್ವಾಮ್ಯ (Copyright) ಇಲ್ಲದ, ಸಾರ್ವಜನಿಕವಾಗಿ ಬಳಸಬಹುದಾದ ಪುಸ್ತಕಗಳು. ** ನೇಟಿವ್ ಫೋಕಸ್ (Native Focus): ಹೆಚ್ಚಾಗಿ ಮೂಲ ಕನ್ನಡ ಲೇಖಕರು ಬರೆದ '''ಕಾಲ್ಪನಿಕವಲ್ಲದ''' ಪುಸ್ತಕಗಳು. ** ಡಬ್ಲಿನ್ ಕೋರ್ (Dublin Core): ಹೆಸರು, ಲೇಖಕ, ದಿನಾಂಕ, ಪ್ರಕಾಶಕ ಇತ್ಯಾದಿ 15 ಮೂಲಭೂತ ಕ್ಷೇತ್ರಗಳನ್ನು ಒಳಗೊಂಡ ಮಾನದಂಡ. ಇದು ಸರಳ, ಅಂತಾರಾಷ್ಟ್ರೀಯ ಮಾನದಂಡ. ಹುಡುಕಾಟ ಸುಲಭ, ಯಾವುದೇ ಗ್ರಂಥಾಲಯ ಸಾಫ್ಟ್ವೇರ್ನಲ್ಲಿ ಕೆಲಸ ಮಾಡುತ್ತದೆ, ಮತ್ತು ಮುಂದೆ ವಿಸ್ತರಿಸಲು ಅನುಕೂಲಕರವಾಗಿದೆ. === ವಾರ ೨ === ==== ವಿಕಿಡಾಟ ==== ವಿಕಿಡಾಟದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಲೇಬಲ್ ಮತ್ತು ವಿವರಣೆಯನ್ನು ನವೀಕರಿಸಿ https://docs.google.com/spreadsheets/d/1qbe7Vm_eKsKq4V6k59QGvKQyz_lriAkc/edit?usp=sharing&ouid=101571014255749292585&rtpof=true&sd=true === ವಾರ ೩ === ==== ವಿಕಿಸೋರ್ಸ್ ಫ್ರೂಫ಼್‌ರೀಡ್ ==== ಮಾಡುವುದು ಹೇಗೆ: [[ಸಹಾಯ:ವಿಕಿಸೋರ್ಸ್_ಕೈಪಿಡಿ]], [[ಸಹಾಯ:ವಿಕಿಸೋರ್ಸ್_ಪರಿಚಯ]] {| class="wikitable" ! Wikipedia User Name !! Assigned pages !! progress !! reviewer notes |- |Vikas shetty14 || * [[ಪುಟ:ಯಕ್ಷಗಾನ_ಮಕರಂದ.pdf/೬೬೭]] * [[ಪುಟ:ಯಕ್ಷಗಾನ_ಮಕರಂದ.pdf/೬೬೮]] * [[ಪುಟ:ಯಕ್ಷಗಾನ_ಮಕರಂದ.pdf/೬೬೯]] * [[ಪುಟ:ಯಕ್ಷಗಾನ_ಮಕರಂದ.pdf/೬೭೦]] * [[ಪುಟ:ಯಕ್ಷಗಾನ_ಮಕರಂದ.pdf/೬೭೧]] * [[ಪುಟ:ಯಕ್ಷಗಾನ_ಮಕರಂದ.pdf/೬೭೨]] | {{done}} <!--replace inprogress with {{done}} when proofreading in done--> | |- |Hemanth .03 || * [[ಪುಟ:ಯಕ್ಷಗಾನ_ಮಕರಂದ.pdf/೬೭೩]] * [[ಪುಟ:ಯಕ್ಷಗಾನ_ಮಕರಂದ.pdf/೬೭೪]] * [[ಪುಟ:ಯಕ್ಷಗಾನ_ಮಕರಂದ.pdf/೬೭೫]] * [[ಪುಟ:ಯಕ್ಷಗಾನ_ಮಕರಂದ.pdf/೬೭೬]] * [[ಪುಟ:ಯಕ್ಷಗಾನ_ಮಕರಂದ.pdf/೬೭೭]] * [[ಪುಟ:ಯಕ್ಷಗಾನ_ಮಕರಂದ.pdf/೬೭೮]] | {{inprogress}} <!--replace Done with {{done}} when proofreading in done--> | |- |Viveka B G || * [[ಪುಟ:ಯಕ್ಷಗಾನ_ಮಕರಂದ.pdf/೬೭೯]] * [[ಪುಟ:ಯಕ್ಷಗಾನ_ಮಕರಂದ.pdf/೬೮೦]] * [[ಪುಟ:ಯಕ್ಷಗಾನ_ಮಕರಂದ.pdf/೬೮೧]] * [[ಪುಟ:ಯಕ್ಷಗಾನ_ಮಕರಂದ.pdf/೬೮೨]] * [[ಪುಟ:ಯಕ್ಷಗಾನ_ಮಕರಂದ.pdf/೬೮೩]] * [[ಪುಟ:ಯಕ್ಷಗಾನ_ಮಕರಂದ.pdf/೬೮೪]] | {{Done}} <!--replace Done with {{done}} when proofreading in done--> | |- |Reema Jalihal || * [[ಪುಟ:ಯಕ್ಷಗಾನ_ಮಕರಂದ.pdf/೬೮೫]] * [[ಪುಟ:ಯಕ್ಷಗಾನ_ಮಕರಂದ.pdf/೬೮೬]] * [[ಪುಟ:ಯಕ್ಷಗಾನ_ಮಕರಂದ.pdf/೬೮೭]] * [[ಪುಟ:ಯಕ್ಷಗಾನ_ಮಕರಂದ.pdf/೬೮೮]] * [[ಪುಟ:ಯಕ್ಷಗಾನ_ಮಕರಂದ.pdf/೬೮೯]] * [[ಪುಟ:ಯಕ್ಷಗಾನ_ಮಕರಂದ.pdf/೬೯೦]] | {{inprogress}} <!--replace inprogress with {{done}} when proofreading in done--> | |- |Shyam 2808 || * [[ಪುಟ:ಯಕ್ಷಗಾನ_ಮಕರಂದ.pdf/೬೯೧]] * [[ಪುಟ:ಯಕ್ಷಗಾನ_ಮಕರಂದ.pdf/೬೯೨]] * [[ಪುಟ:ಯಕ್ಷಗಾನ_ಮಕರಂದ.pdf/೬೯೩]] * [[ಪುಟ:ಯಕ್ಷಗಾನ_ಮಕರಂದ.pdf/೬೯೪]] * [[ಪುಟ:ಯಕ್ಷಗಾನ_ಮಕರಂದ.pdf/೬೯೫]] * [[ಪುಟ:ಯಕ್ಷಗಾನ_ಮಕರಂದ.pdf/೬೯೬]] | {{Done}} <!--replace inprogress with {{done}} when proofreading in done--> | |- |Nihar Chakravarti || * [[ಪುಟ:ಯಕ್ಷಗಾನ_ಮಕರಂದ.pdf/೬೯೭]] * [[ಪುಟ:ಯಕ್ಷಗಾನ_ಮಕರಂದ.pdf/೬೯೮]] * [[ಪುಟ:ಯಕ್ಷಗಾನ_ಮಕರಂದ.pdf/೬೯೯]] * [[ಪುಟ:ಯಕ್ಷಗಾನ_ಮಕರಂದ.pdf/೭೦೦]] * [[ಪುಟ:ಯಕ್ಷಗಾನ_ಮಕರಂದ.pdf/೭೦೧]] * [[ಪುಟ:ಯಕ್ಷಗಾನ_ಮಕರಂದ.pdf/೭೦೨]] | {{Done}} <!--replace inprogress with {{done}} when proofreading in done--> | |- |vyangyeah || * [[ಪುಟ:ಯಕ್ಷಗಾನ_ಮಕರಂದ.pdf/೭೦೩]] * [[ಪುಟ:ಯಕ್ಷಗಾನ_ಮಕರಂದ.pdf/೭೦೪]] * [[ಪುಟ:ಯಕ್ಷಗಾನ_ಮಕರಂದ.pdf/೭೦೫]] * [[ಪುಟ:ಯಕ್ಷಗಾನ_ಮಕರಂದ.pdf/೭೦೬]] * [[ಪುಟ:ಯಕ್ಷಗಾನ_ಮಕರಂದ.pdf/೭೦೭]] * [[ಪುಟ:ಯಕ್ಷಗಾನ_ಮಕರಂದ.pdf/೭೦೮]] | {{inprogress}} <!--replace inprogress with {{done}} when proofreading in done--> | |- |Vaishnu Pilar || * [[ಪುಟ:ಯಕ್ಷಗಾನ_ಮಕರಂದ.pdf/೭೦೯]] * [[ಪುಟ:ಯಕ್ಷಗಾನ_ಮಕರಂದ.pdf/೭೧೦]] * [[ಪುಟ:ಯಕ್ಷಗಾನ_ಮಕರಂದ.pdf/೭೧೧]] * [[ಪುಟ:ಯಕ್ಷಗಾನ_ಮಕರಂದ.pdf/೭೧೨]] * [[ಪುಟ:ಯಕ್ಷಗಾನ_ಮಕರಂದ.pdf/೭೧೩]] * [[ಪುಟ:ಯಕ್ಷಗಾನ_ಮಕರಂದ.pdf/೭೧೪]] | {{inprogress}} <!--replace inprogress with {{done}} when proofreading in done--> | |} [[ವರ್ಗ:ವಿಕಿಸೋರ್ಸ್ ಕಾರ್ಯಾಗಾರ]] kja50icu2znrpfgvq0kz8bjk5s21eni ಸದಸ್ಯರ ಚರ್ಚೆಪುಟ:Shreelatha.Halemane 3 120723 323748 2026-05-31T16:59:42Z Vikashegde 1258 /* ವ್ಯಾಲಿಡೇಶನ್ */ ಹೊಸ ವಿಭಾಗ 323748 wikitext text/x-wiki == ವ್ಯಾಲಿಡೇಶನ್ == ನಮಸ್ತೆ, ವ್ಯಾಲಿಡೇಟ್ ಮಾಡುವಾಗ ವಿವರವಾಗಿ ಪರಿಶೀಲಿಸಿ ತಪ್ಪುಗಳಿದ್ದಲ್ಲಿ ಸರಿಮಾಡಿ ಆನಂತರ ವ್ಯಾಲಿಡೇಟ್ ಮಾಡಿ. ಹಲವು ಕಡೆಗಳಲ್ಲಿ ಹಾಗೆಯೇ ವ್ಯಾಲಿಡೇಟ್ ಮಾಡುತ್ತಿರುವುದನ್ನು ಗಮನಿಸಿದ್ದೇನೆ. ತಪ್ಪುಗಳು ಹಾಗೆಯೇ ಉಳಿದಿವೆ. [[ಸದಸ್ಯ:Vikashegde|ವಿಕಾಸ್ ಹೆಗಡೆ &#124; Vikas Hegde]] ([[ಸದಸ್ಯರ ಚರ್ಚೆಪುಟ:Vikashegde|ಚರ್ಚೆ]]) ೨೨:೨೯, ೩೧ ಮೇ ೨೦೨೬ (IST) kjdyrk50x5fi0ohfrsjj2g7ngaqz2m2 323751 323748 2026-05-31T17:00:10Z Vikashegde 1258 323751 wikitext text/x-wiki == ವ್ಯಾಲಿಡೇಶನ್ == ನಮಸ್ತೆ, ವ್ಯಾಲಿಡೇಟ್ ಮಾಡುವಾಗ ವಿವರವಾಗಿ ಪರಿಶೀಲಿಸಿ ತಪ್ಪುಗಳಿದ್ದಲ್ಲಿ ಸರಿಮಾಡಿ ಆನಂತರ ವ್ಯಾಲಿಡೇಟ್ ಮಾಡಿ. ಹಲವು ಕಡೆಗಳಲ್ಲಿ ಹಾಗೆಯೇ ವ್ಯಾಲಿಡೇಟ್ ಮಾಡುತ್ತಿರುವುದನ್ನು ಗಮನಿಸಿದ್ದೇನೆ. ತಪ್ಪುಗಳು ಹಾಗೆಯೇ ಉಳಿದಿವೆ. --[[ಸದಸ್ಯ:Vikashegde|ವಿಕಾಸ್ ಹೆಗಡೆ &#124; Vikas Hegde]] ([[ಸದಸ್ಯರ ಚರ್ಚೆಪುಟ:Vikashegde|ಚರ್ಚೆ]]) ೨೨:೨೯, ೩೧ ಮೇ ೨೦೨೬ (IST) rod7jou4snxqv9rkjxet1z1lfnqcdve ಪರಿವಿಡಿ:Banashankari.pdf 106 120724 323754 2026-05-31T17:47:46Z Vikashegde 1258 ಹೊಸ ಪುಟ: 323754 proofread-index text/x-wiki {{:MediaWiki:Proofreadpage_index_template |Type=book |Title=[[ಬನಶಂಕರಿ]] |Language=kn |Volume= |Author=[[ನಿರಂಜನ]] |Translator= |Editor= |Illustrator= |School= |Publisher= |Address= |Year= |Key= |ISBN= |OCLC= |LCCN= |BNF_ARK= |ARC= |DOI= |Source=_empty_ |Image=1 |Progress=X |Transclusion=no |Validation_date= |Pages=<pagelist /> |Volumes= |Remarks= |Width= |Header= |Footer= |tmplver= }} 2udq1mh6kg7l3a8das45ft3bq9l8wv0