ವಿಕಿಸೋರ್ಸ್ knwikisource https://kn.wikisource.org/wiki/%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F MediaWiki 1.47.0-wmf.5 first-letter ಮೀಡಿಯ ವಿಶೇಷ ಚರ್ಚೆಪುಟ ಸದಸ್ಯ ಸದಸ್ಯರ ಚರ್ಚೆಪುಟ ವಿಕಿಸೋರ್ಸ್ ವಿಕಿಸೋರ್ಸ್ ಚರ್ಚೆ ಚಿತ್ರ ಚಿತ್ರ ಚರ್ಚೆಪುಟ ಮೀಡಿಯವಿಕಿ ಮೀಡಿಯವಿಕಿ ಚರ್ಚೆಪುಟ ಟೆಂಪ್ಲೇಟು ಟೆಂಪ್ಲೇಟು ಚರ್ಚೆಪುಟ ಸಹಾಯ ಸಹಾಯ ಚರ್ಚೆಪುಟ ವರ್ಗ ವರ್ಗ ಚರ್ಚೆಪುಟ ಸಂಪುಟ ಸಂಪುಟ ಚರ್ಚೆ ಕರ್ತೃ ಕರ್ತೃ ಚರ್ಚೆ ಪುಟ ಪುಟ ಚರ್ಚೆ ಪರಿವಿಡಿ ಪರಿವಿಡಿ ಚರ್ಚೆ ಅನುವಾದ ಅನುವಾದ ಚರ್ಚೆ TimedText TimedText talk ಮಾಡ್ಯೂಲ್ ಮಾಡ್ಯೂಲ್ ಚರ್ಚೆಪುಟ Event Event talk ಪುಟ:Chirasmarane-Niranjana.pdf/೧೮೫ 104 13004 324289 65421 2026-06-03T13:35:08Z Shreesha Sharma 7840 /* Proofread */ 324289 proofread-page text/x-wiki <noinclude><pagequality level="3" user="Shreesha Sharma" /></noinclude>{{rh|left=೧೮೬ |center=|right=ಚಿರಸ್ಮರಣೆ }} ದಿನಾಚರಣೆಯನ್ನು ಆ ವರ್ಷ ವಿಜೃಂಭಣೆಯಿಂದ ಆಚರಿಸಿದರು. ಆ ದಿನ ಗುಡಿಸಲುಗಳು ಬರಿದಾದುವು. ಹೆಂಗಸರು ಮಕ್ಕಳು, ಮದುಕರಾದಿಯಾಗಿ ಎಲ್ಲರೂ ಮೆರವಣಿಗೆ ಸೇರಿದರು. ಎದುರಿಗೆ ಗಾಳಿಯಲ್ಲಿ ಸ್ವಚ್ಛಂದವಾಗಿ ಹಾರಾಡುತ್ತಿದ್ದ ಎತ್ತರದ ಬಾವುಟ ಹಿಡಿದು, ಹಳ್ಳಿಯ ಮೂಲೆ ಮೂಲೆಯಲ್ಲೂ ಅವರು ಸುತ್ತಾಡಿದರು. ಬಹಿರಂಗ ಸಭೆಯಲ್ಲಿ, ಹೊರಗಿನಿಂದ ಬಂದ ನಾಯಕರೊಬ್ಬರು ಭಾಷಣವಿತ್ತರು. {{gap}}ಹುಡುಗರಿಲ್ಲದ ಬರಿಯ ಶಾಲೆಯ ಹಿತ್ತಿಲಲ್ಲಿ,ಎತ್ತರವಾಗಿ ಬೆಳೆದ ಮಾವಿನ ಗಿಡಗಳ ಬಳಿ ನಿಂತು, ಆ ಹಾದಿಯಾಗಿ ಬರುತ್ತಿದ್ದ ಮೆರವಣಿಗೆಯನ್ನು ಉಪಾಧ್ಯಾಯರು ನೋಡಿದರು. ಬಾವುಟ ಹಿಡಿದು ಹಾಡುತ್ತಿದ್ದವನನ್ನು ತಾನೆಲ್ಲಿಯೋ ಕಂಡಿದ್ದಂತೆ ಉಪಾಧ್ಯಾಯರಿಗನ್ನಿಸಿತು.ಆತನೆ!"ನಿಮ್ಮ ಮಕ್ಕಳ ಮೊಮ್ಮಕ್ಕಳು ಯಾವಾಗ ಬರ್ತರೆ?"ಎಂದು ಕೇಳಿದ್ದ ಖದೀಮ!"ಆಹಾ!"ಎಂದು ಉಪಾಧ್ಯಾಯರು ಉದ್ಗಾರವೆತ್ತಿದರು. ಮುಖ ಕಪ್ಪಿಟ್ಟು ಕಂಕುಳ ಕೆಳಗೆ ಬೆವರೊಡೆದರೂ, ಹಾಡುತ್ತಿದ್ದ ಕಣ್ಣನನ್ನು ಅವರು ಕುತೂಹಲದಿಂದ ನೋಡಿದರು. {{gap}}ಘೋಷಗಳು ಬಾರಿಬಾರಿಗೂ ಬೆಟ್ಟ ತಪ್ಪಲುಗಳಲ್ಲಿ ಪ್ರತಿಧ್ವನಿಸಿದುವು: {{gap}}"ಭೂಮಿ ಯಾರದು?"- {{gap}}"ರೈತರದು." {{gap}}"ಉಳುವವನೇ-" {{gap}}"ಹೊಲದೋಡೆಯ!" {{gap}}"ಹಳೆಯ ಸಾಲ-" {{gap}}"ಮನ್ನಾ ಮಾಡಿ!" {{gap}}"ಜಮೀನ್ದಾರಿ ಪದ್ಧತಿ-" {{gap}}"ಅಳಿಸಿ ಹೋಗಲಿ!" {{gap}}"ಸಾಮ್ರಾಜ್ಯಶಾಹಿ-" {{gap}}"ನಾಶವಾಗಲಿ!" {{gap}}ಜಮೀನಾರರಿಬ್ಬರೂ ತಮ್ಮ ಮನೆಯಿಂದ ಹೊರಬರಲಿಲ್ಲ. ಆದರೂ ಘೋಷಣೆಗಳು ಅವರಿಗೆ ಸ್ಪಷ್ಟವಾಗಿ ಕೇಳಿಸಿದುವು. {{gap}}................... {{gap}}ಆ ಸಂದರ್ಭದಲ್ಲಿ ಕಯ್ಯೂರಿಗೊಬ್ಬ ಯುವಕ ಬಂದ. "ಯಾವಾಗ ಬಂದೆಯೋ ಅಬೂಬಕರ್?" ಎಂದು ಗುರುತುಹಿಡಿದು ಎಲ್ಲರೂ ಅವನನ್ನು ಕೇಳುವವರೇ.<noinclude></noinclude> dyi4nentlclwnnjzdv76air3a29wcm0 324293 324289 2026-06-03T13:44:16Z Shreelatha.Halemane 7642 /* Validated */ 324293 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|left=೧೮೬ |center=|right=ಚಿರಸ್ಮರಣೆ }} ದಿನಾಚರಣೆಯನ್ನು ಆ ವರ್ಷ ವಿಜೃಂಭಣೆಯಿಂದ ಆಚರಿಸಿದರು. ಆ ದಿನ ಗುಡಿಸಲುಗಳು ಬರಿದಾದುವು. ಹೆಂಗಸರು ಮಕ್ಕಳು, ಮದುಕರಾದಿಯಾಗಿ ಎಲ್ಲರೂ ಮೆರವಣಿಗೆ ಸೇರಿದರು. ಎದುರಿಗೆ ಗಾಳಿಯಲ್ಲಿ ಸ್ವಚ್ಛಂದವಾಗಿ ಹಾರಾಡುತ್ತಿದ್ದ ಎತ್ತರದ ಬಾವುಟ ಹಿಡಿದು, ಹಳ್ಳಿಯ ಮೂಲೆ ಮೂಲೆಯಲ್ಲೂ ಅವರು ಸುತ್ತಾಡಿದರು. ಬಹಿರಂಗ ಸಭೆಯಲ್ಲಿ, ಹೊರಗಿನಿಂದ ಬಂದ ನಾಯಕರೊಬ್ಬರು ಭಾಷಣವಿತ್ತರು. {{gap}}ಹುಡುಗರಿಲ್ಲದ ಬರಿಯ ಶಾಲೆಯ ಹಿತ್ತಿಲಲ್ಲಿ,ಎತ್ತರವಾಗಿ ಬೆಳೆದ ಮಾವಿನ ಗಿಡಗಳ ಬಳಿ ನಿಂತು, ಆ ಹಾದಿಯಾಗಿ ಬರುತ್ತಿದ್ದ ಮೆರವಣಿಗೆಯನ್ನು ಉಪಾಧ್ಯಾಯರು ನೋಡಿದರು. ಬಾವುಟ ಹಿಡಿದು ಹಾಡುತ್ತಿದ್ದವನನ್ನು ತಾನೆಲ್ಲಿಯೋ ಕಂಡಿದ್ದಂತೆ ಉಪಾಧ್ಯಾಯರಿಗನ್ನಿಸಿತು.ಆತನೆ!"ನಿಮ್ಮ ಮಕ್ಕಳ ಮೊಮ್ಮಕ್ಕಳು ಯಾವಾಗ ಬರ್ತರೆ?"ಎಂದು ಕೇಳಿದ್ದ ಖದೀಮ!"ಆಹಾ!"ಎಂದು ಉಪಾಧ್ಯಾಯರು ಉದ್ಗಾರವೆತ್ತಿದರು. ಮುಖ ಕಪ್ಪಿಟ್ಟು ಕಂಕುಳ ಕೆಳಗೆ ಬೆವರೊಡೆದರೂ, ಹಾಡುತ್ತಿದ್ದ ಕಣ್ಣನನ್ನು ಅವರು ಕುತೂಹಲದಿಂದ ನೋಡಿದರು. {{gap}}ಘೋಷಗಳು ಬಾರಿಬಾರಿಗೂ ಬೆಟ್ಟ ತಪ್ಪಲುಗಳಲ್ಲಿ ಪ್ರತಿಧ್ವನಿಸಿದುವು: {{gap}}"ಭೂಮಿ ಯಾರದು?"- {{gap}}"ರೈತರದು." {{gap}}"ಉಳುವವನೇ-" {{gap}}"ಹೊಲದೋಡೆಯ!" {{gap}}"ಹಳೆಯ ಸಾಲ-" {{gap}}"ಮನ್ನಾ ಮಾಡಿ!" {{gap}}"ಜಮೀನ್ದಾರಿ ಪದ್ಧತಿ-" {{gap}}"ಅಳಿಸಿ ಹೋಗಲಿ!" {{gap}}"ಸಾಮ್ರಾಜ್ಯಶಾಹಿ-" {{gap}}"ನಾಶವಾಗಲಿ!" {{gap}}ಜಮೀನಾರರಿಬ್ಬರೂ ತಮ್ಮ ಮನೆಯಿಂದ ಹೊರಬರಲಿಲ್ಲ. ಆದರೂ ಘೋಷಣೆಗಳು ಅವರಿಗೆ ಸ್ಪಷ್ಟವಾಗಿ ಕೇಳಿಸಿದುವು. {{gap}}................... {{gap}}ಆ ಸಂದರ್ಭದಲ್ಲಿ ಕಯ್ಯೂರಿಗೊಬ್ಬ ಯುವಕ ಬಂದ. "ಯಾವಾಗ ಬಂದೆಯೋ ಅಬೂಬಕರ್?" ಎಂದು ಗುರುತುಹಿಡಿದು ಎಲ್ಲರೂ ಅವನನ್ನು ಕೇಳುವವರೇ.<noinclude></noinclude> jjj80wsriz572b0q14octi0nt06hyci 324295 324293 2026-06-03T13:44:50Z A826 6806 324295 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|left=೧೮೬ |center=|right=ಚಿರಸ್ಮರಣೆ}} ದಿನಾಚರಣೆಯನ್ನು ಆ ವರ್ಷ ವಿಜೃಂಭಣೆಯಿಂದ ಆಚರಿಸಿದರು. ಆ ದಿನ ಗುಡಿಸಲುಗಳು ಬರಿದಾದುವು. ಹೆಂಗಸರು ಮಕ್ಕಳು, ಮದುಕರಾದಿಯಾಗಿ ಎಲ್ಲರೂ ಮೆರವಣಿಗೆ ಸೇರಿದರು. ಎದುರಿಗೆ ಗಾಳಿಯಲ್ಲಿ ಸ್ವಚ್ಛಂದವಾಗಿ ಹಾರಾಡುತ್ತಿದ್ದ ಎತ್ತರದ ಬಾವುಟ ಹಿಡಿದು, ಹಳ್ಳಿಯ ಮೂಲೆ ಮೂಲೆಯಲ್ಲೂ ಅವರು ಸುತ್ತಾಡಿದರು. ಬಹಿರಂಗ ಸಭೆಯಲ್ಲಿ, ಹೊರಗಿನಿಂದ ಬಂದ ನಾಯಕರೊಬ್ಬರು ಭಾಷಣವಿತ್ತರು. {{gap}}ಹುಡುಗರಿಲ್ಲದ ಬರಿಯ ಶಾಲೆಯ ಹಿತ್ತಿಲಲ್ಲಿ,ಎತ್ತರವಾಗಿ ಬೆಳೆದ ಮಾವಿನ ಗಿಡಗಳ ಬಳಿ ನಿಂತು, ಆ ಹಾದಿಯಾಗಿ ಬರುತ್ತಿದ್ದ ಮೆರವಣಿಗೆಯನ್ನು ಉಪಾಧ್ಯಾಯರು ನೋಡಿದರು. ಬಾವುಟ ಹಿಡಿದು ಹಾಡುತ್ತಿದ್ದವನನ್ನು ತಾನೆಲ್ಲಿಯೋ ಕಂಡಿದ್ದಂತೆ ಉಪಾಧ್ಯಾಯರಿಗನ್ನಿಸಿತು.ಆತನೆ!"ನಿಮ್ಮ ಮಕ್ಕಳ ಮೊಮ್ಮಕ್ಕಳು ಯಾವಾಗ ಬರ್ತರೆ?"ಎಂದು ಕೇಳಿದ್ದ ಖದೀಮ!"ಆಹಾ!"ಎಂದು ಉಪಾಧ್ಯಾಯರು ಉದ್ಗಾರವೆತ್ತಿದರು. ಮುಖ ಕಪ್ಪಿಟ್ಟು ಕಂಕುಳ ಕೆಳಗೆ ಬೆವರೊಡೆದರೂ, ಹಾಡುತ್ತಿದ್ದ ಕಣ್ಣನನ್ನು ಅವರು ಕುತೂಹಲದಿಂದ ನೋಡಿದರು. {{gap}}ಘೋಷಗಳು ಬಾರಿಬಾರಿಗೂ ಬೆಟ್ಟ ತಪ್ಪಲುಗಳಲ್ಲಿ ಪ್ರತಿಧ್ವನಿಸಿದುವು: {{gap}}"ಭೂಮಿ ಯಾರದು?" {{gap}}"ರೈತರದು." {{gap}}"ಉಳುವವನೇ-" {{gap}}"ಹೊಲದೋಡೆಯ!" {{gap}}"ಹಳೆಯ ಸಾಲ-" {{gap}}"ಮನ್ನಾ ಮಾಡಿ!" {{gap}}"ಜಮೀನ್ದಾರಿ ಪದ್ಧತಿ-" {{gap}}"ಅಳಿಸಿ ಹೋಗಲಿ!" {{gap}}"ಸಾಮ್ರಾಜ್ಯಶಾಹಿ-" {{gap}}"ನಾಶವಾಗಲಿ!" {{gap}}ಜಮೀನಾರರಿಬ್ಬರೂ ತಮ್ಮ ಮನೆಯಿಂದ ಹೊರಬರಲಿಲ್ಲ. ಆದರೂ ಘೋಷಣೆಗಳು ಅವರಿಗೆ ಸ್ಪಷ್ಟವಾಗಿ ಕೇಳಿಸಿದುವು. {{gap}}................... {{gap}}ಆ ಸಂದರ್ಭದಲ್ಲಿ ಕಯ್ಯೂರಿಗೊಬ್ಬ ಯುವಕ ಬಂದ. "ಯಾವಾಗ ಬಂದೆಯೋ ಅಬೂಬಕರ್?" ಎಂದು ಗುರುತುಹಿಡಿದು ಎಲ್ಲರೂ ಅವನನ್ನು ಕೇಳುವವರೇ.<noinclude></noinclude> j9rc7u9n9kdc1jf1pepjg4k26iyrwt7 ಪುಟ:Chirasmarane-Niranjana.pdf/೧೮೭ 104 13006 324286 320478 2026-06-03T12:36:37Z Vikashegde 1258 /* Not proofread */ 324286 proofread-page text/x-wiki <noinclude><pagequality level="1" user="Vikashegde" />{{rh|center=|left=೧೮೮|right=ಚಿರಸ್ಮರಣೆ}}</noinclude>೧೮೮. ಚಿರಸ್ಮರಣೆ. *ಇಲ್ಲವಪ್ಪ ಭಾರೀ ಅಡುಗೆ ಮಾಡಿಟ್ಟು ಅಮ್ಮ ಕಾದಿದ್ದಾಳೆ. ನಿಮಗೆ ನಾಳೆ ಸಿಗ್ಡೇನೆ" ಎಂದು ಹೇಳಿ ಅಬೂಬಕರ್‌ ಎದ್ದೇಬಿಟ್ಟ. ಆತನ ಜತೆಯಲ್ಲಿ ಚಿರುಕಂಡ ಹೊರಗೆ ಹತ್ತು `ಹೆಜ್ಜೆ ಹೋದ. ಮಾಸ್ತರ ವಿಷಯ ಕೇಳಬೇಕೆಂದು ಆತನ ಮನಸ್ಸು ತವಕಿಸಿತು. ಅಷ್ಟರಲ್ಲಿ ಅಬೂಬಕರನೇ ಅಂದ: *ಸದ್ಯಃ ತಲಚೇರಿಲಿದ್ದೇನೆ; ಇನ್ನೂ ಮಾಸ್ತರಿಕೆ ಕೆಲಸ ಹುಡುಕ್ತಾನೇ ಇದ್ದೇನೆ-- ಅಂತ ಮಾಸ್ತರು ನಿಮಗೆ ತಿಳಿಸ್ಬೇಕು ಅಂದಿದ್ದಾರೆ." "ಅವರು ಆರೋಗ್ಯವಾಗಿದ್ದಾರಾ?" ಮಾಸ್ತರ ವಿಷಯದಲ್ಲಿ ಅತ್ಮಂತ ಆತ್ಮೀಯತೆಯನ್ನು ಸೂಚಿಸಿದ ಆ ಧ್ವನಿ ಕೇಳಿ ಅಬೂಬಕರ್‌ ಚಕಿತನಾದ. "ಹೂಂ. ಆರೋಗ್ಯವಾಗಿದ್ದಾರೆ. ನಾನು ಇಲ್ಲಿ ಹುಡುಗನಾಗಿದ್ದಾಗ ಅವರ ಪರಿಚಯ ಇಲ್ಲಿಲ್ಲ. ನನಗೆ ಅವರು ಮಾಸ್ತರಾದದ್ದು ತಲಚೇರಿಯಲ್ಲೇ!" ಆದರೆ ಬೇರೇನನ್ನೋ ಯೋಚಿಸುತ್ತಿದ್ದ ಚಿರುಕಂಡ ಹೇಳಿದ: “ಒಳ್ಳೇದಾಯ್ತು ಸಂಗಾತಿ! ನಾಳೆ ಬೆಳಿಗ್ಗೆ ಸಂಘದ ಕಚೇರಿಗೆ ಬನ್ನಿ. ಎಲ್ಲರ ಪರಿಚಯ ಮಾಡಿಕೊಡ್ತೇನೆ. ಜತೇಲಿ ಕೆಲಸ ಮಾಡೋಣ. ನಾವು ಮಾಡಬೇಕಾದ್ದು ಬೆಟ್ಟಡಷ್ಟಿದೆ. ಕಾಗದದಲ್ಲಿ ಮಾಸ್ತರು ಸೂಚಿಸಿರೋದಂತೂ ಬಹಳ ವಿಶಿಷ್ಟವಾದದ್ದು. ವಿವರವಾಗಿ ನಾಳೆ ಮಾತಾಡೋಣ. ಆ ನಾಳೆ, ಸಂಘ ಹೊಸ ಹೆಜ್ಜೆಗಳನ್ನಿಟ್ಟ ದಿನವಾಯಿತು. ತಲಚೇರಿಯಲ್ಲಿ ಬೀಡಿ ಕೆಲಸಗಾರನಾಗಿದ್ದ ಅಬೂಬಕರ್‌ ಕಯ್ಕೂರಲ್ಲೇ ನೆಲೆಸಲು ಬಂದಿದ್ದ. ಆತ ಶಹರದಲ್ಲಿ ಕಾರ್ಮಿಕರ ಒಂದು ಸ್ವಯಂಸೇವಕ ದಳಕ್ಕೆ ಉಪನಾಯಕನಾಗಿದ್ದ. ಅನುಭವಿ. ಕಯ್ಕೂರಿನ ಎಲ್ಲರ ದೃಷ್ಟಿಯಲ್ಲೂ ಅದು ಅವನಿಗೆ ದೊರತಿದ್ದ ವಿಶಿಷ್ಟ ಶಿಕ್ಷಣ. ಆ ಶಿಕ್ಷಣದ ಪ್ರಯೋಜನವನ್ನು ಸಂಘ ಪಡೆಯಿತು. ಕ್ರಮಬದ್ದವಾದ ರೀತಿಯಲ್ಲಿ ಕಾರ್ಯೋನ್ಮುಖನಾಗಿ ಅಬೂಬಕರ್‌, ಕಯ್ಕೂರಿನ ರೈತ ಯುವಕರ ಸ್ವಯಂಸೇವಕ ದಳವನ್ನು ರಚಿಸಿದ. ಘದ ಮುಂದೆ ಬೇರೆ ಹಲವು ಸಮಸ್ಕೆಗಳಿದ್ದುವು. ಕಯ್ಕೂರಿಗೆ ಗ್ರಾಮಪಂಚಾಯತಿ ಬೇಕೆಂದು ಅವರು ಜಿಲ್ಲಾಧಿಕಾರಿಗೆ ಅರ್ಜಿ ಬರೆದರು: ಉತ್ತರ ಬರಲಿಲ್ಲ. ಹೊಲವಿಲ್ಲದ ರೈತರಿಗಾಗಿ ಹಳ್ಳಿಯ ಒಂದು ಮೂಲೆಯಲ್ಲಿದ್ದ ಬಂಜರು. ಭೂಮಿಯನ್ನು ಕೃಷಿ ಮಾಡಲು ಅವಕಾಶ ಕೊಡಬೇಕೆಂದು ಸರಕಾರವನ್ನು ಕೇಳಿದರು.<noinclude></noinclude> 82vdb8rb5y8v5l4crid2nqaizxe1k0p 324290 324286 2026-06-03T13:43:39Z Shreesha Sharma 7840 /* Proofread */ 324290 proofread-page text/x-wiki <noinclude><pagequality level="3" user="Shreesha Sharma" />{{rh|center=|left=೧೮೮|right=ಚಿರಸ್ಮರಣೆ}}</noinclude>{{rh|left=೧೮೮|center=|right=ಚಿರಸ್ಮರಣೆ.}} {{gap}}''ಇಲ್ಲವಪ್ಪ ಭಾರೀ ಅಡುಗೆ ಮಾಡಿಟ್ಟು ಅಮ್ಮ ಕಾದಿದ್ದಾಳೆ. ನಿಮಗೆ ನಾಳೆ ಸಿಗ್ತೇನೆ" ಎಂದು ಹೇಳಿ ಅಬೂಬಕರ್‌ ಎದ್ದೇಬಿಟ್ಟ. {{gap}}ಆತನ ಜತೆಯಲ್ಲಿ ಚಿರುಕಂಡ ಹೊರಗೆ ಹತ್ತು `ಹೆಜ್ಜೆ ಹೋದ. ಮಾಸ್ತರ ವಿಷಯ ಕೇಳಬೇಕೆಂದು ಆತನ ಮನಸ್ಸು ತವಕಿಸಿತು. ಅಷ್ಟರಲ್ಲಿ ಅಬೂಬಕರನೇ ಅಂದ: {{gap}}ಸದ್ಯಃ ತಲಚೇರಿಲಿದ್ದೇನೆ; ಇನ್ನೂ ಮಾಸ್ತರಿಕೆ ಕೆಲಸ ಹುಡುಕ್ತಾನೇ ಇದ್ದೇನೆ-- ಅಂತ ಮಾಸ್ತರು ನಿಮಗೆ ತಿಳಿಸ್ಬೇಕು ಅಂದಿದ್ದಾರೆ." {{gap}}"ಅವರು ಆರೋಗ್ಯವಾಗಿದ್ದಾರಾ?" {{gap}}ಮಾಸ್ತರ ವಿಷಯದಲ್ಲಿ ಅತ್ಮಂತ ಆತ್ಮೀಯತೆಯನ್ನು ಸೂಚಿಸಿದ ಆ ಧ್ವನಿ ಕೇಳಿ ಅಬೂಬಕರ್‌ ಚಕಿತನಾದ. {{gap}}"ಹೂಂ. ಆರೋಗ್ಯವಾಗಿದ್ದಾರೆ. ನಾನು ಇಲ್ಲಿ ಹುಡುಗನಾಗಿದ್ದಾಗ ಅವರ ಪರಿಚಯ ಇಲ್ಲಿಲ್ಲ. ನನಗೆ ಅವರು ಮಾಸ್ತರಾದದ್ದು ತಲಚೇರಿಯಲ್ಲೇ!" {{gap}}ಆದರೆ ಬೇರೇನನ್ನೋ ಯೋಚಿಸುತ್ತಿದ್ದ ಚಿರುಕಂಡ ಹೇಳಿದ: {{gap}}“ಒಳ್ಳೇದಾಯ್ತು ಸಂಗಾತಿ! ನಾಳೆ ಬೆಳಿಗ್ಗೆ ಸಂಘದ ಕಚೇರಿಗೆ ಬನ್ನಿ. ಎಲ್ಲರ ಪರಿಚಯ ಮಾಡಿಕೊಡ್ತೇನೆ. ಜತೇಲಿ ಕೆಲಸ ಮಾಡೋಣ. ನಾವು ಮಾಡಬೇಕಾದ್ದು ಬೆಟ್ಟದಷ್ಟಿದೆ. ಕಾಗದದಲ್ಲಿ ಮಾಸ್ತರು ಸೂಚಿಸಿರೋದಂತೂ ಬಹಳ ವಿಶಿಷ್ಟವಾದದ್ದು. ವಿವರವಾಗಿ ನಾಳೆ ಮಾತಾಡೋಣ. {{gap}}ಆ ನಾಳೆ, ಸಂಘ ಹೊಸ ಹೆಜ್ಜೆಗಳನ್ನಿಟ್ಟ ದಿನವಾಯಿತು. ತಲಚೇರಿಯಲ್ಲಿ ಬೀಡಿ ಕೆಲಸಗಾರನಾಗಿದ್ದ ಅಬೂಬಕರ್‌ ಕಯ್ಯೂರಲ್ಲೇ ನೆಲೆಸಲು ಬಂದಿದ್ದ. ಆತ ಶಹರದಲ್ಲಿ ಕಾರ್ಮಿಕರ ಒಂದು ಸ್ವಯಂಸೇವಕ ದಳಕ್ಕೆ ಉಪನಾಯಕನಾಗಿದ್ದ. ಅನುಭವಿ. ಕಯ್ಯೂರಿನ ಎಲ್ಲರ ದೃಷ್ಟಿಯಲ್ಲೂ ಅದು ಅವನಿಗೆ ದೊರತಿದ್ದ ವಿಶಿಷ್ಟ ಶಿಕ್ಷಣ. ಆ ಶಿಕ್ಷಣದ ಪ್ರಯೋಜನವನ್ನು ಸಂಘ ಪಡೆಯಿತು. {{gap}}ಕ್ರಮಬದ್ದವಾದ ರೀತಿಯಲ್ಲಿ ಕಾರ್ಯೋನ್ಮುಖನಾಗಿ ಅಬೂಬಕರ್‌, ಕಯ್ಯೂರಿನ ರೈತ ಯುವಕರ ಸ್ವಯಂಸೇವಕ ದಳವನ್ನು ರಚಿಸಿದ. {{gap}}ಸಂಘದ ಮುಂದೆ ಬೇರೆ ಹಲವು ಸಮಸ್ಕೆಗಳಿದ್ದುವು. ಕಯ್ಯೂರಿಗೆ ಗ್ರಾಮಪಂಚಾಯತಿ ಬೇಕೆಂದು ಅವರು ಜಿಲ್ಲಾಧಿಕಾರಿಗೆ ಅರ್ಜಿ ಬರೆದರು: ಉತ್ತರ ಬರಲಿಲ್ಲ. ಹೊಲವಿಲ್ಲದ ರೈತರಿಗಾಗಿ ಹಳ್ಳಿಯ ಒಂದು ಮೂಲೆಯಲ್ಲಿದ್ದ ಬಂಜರು. ಭೂಮಿಯನ್ನು ಕೃಷಿ ಮಾಡಲು ಅವಕಾಶ ಕೊಡಬೇಕೆಂದು ಸರಕಾರವನ್ನು ಕೇಳಿದರು.<noinclude></noinclude> 5727gut2xrwxqo2yc30kpbku2g3olro 324292 324290 2026-06-03T13:43:59Z Shreelatha.Halemane 7642 /* Validated */ 324292 proofread-page text/x-wiki <noinclude><pagequality level="4" user="Shreelatha.Halemane" />{{rh|center=|left=೧೮೮|right=ಚಿರಸ್ಮರಣೆ}}</noinclude>{{rh|left=೧೮೮|center=|right=ಚಿರಸ್ಮರಣೆ.}} {{gap}}''ಇಲ್ಲವಪ್ಪ ಭಾರೀ ಅಡುಗೆ ಮಾಡಿಟ್ಟು ಅಮ್ಮ ಕಾದಿದ್ದಾಳೆ. ನಿಮಗೆ ನಾಳೆ ಸಿಗ್ತೇನೆ" ಎಂದು ಹೇಳಿ ಅಬೂಬಕರ್‌ ಎದ್ದೇಬಿಟ್ಟ. {{gap}}ಆತನ ಜತೆಯಲ್ಲಿ ಚಿರುಕಂಡ ಹೊರಗೆ ಹತ್ತು `ಹೆಜ್ಜೆ ಹೋದ. ಮಾಸ್ತರ ವಿಷಯ ಕೇಳಬೇಕೆಂದು ಆತನ ಮನಸ್ಸು ತವಕಿಸಿತು. ಅಷ್ಟರಲ್ಲಿ ಅಬೂಬಕರನೇ ಅಂದ: {{gap}}ಸದ್ಯಃ ತಲಚೇರಿಲಿದ್ದೇನೆ; ಇನ್ನೂ ಮಾಸ್ತರಿಕೆ ಕೆಲಸ ಹುಡುಕ್ತಾನೇ ಇದ್ದೇನೆ-- ಅಂತ ಮಾಸ್ತರು ನಿಮಗೆ ತಿಳಿಸ್ಬೇಕು ಅಂದಿದ್ದಾರೆ." {{gap}}"ಅವರು ಆರೋಗ್ಯವಾಗಿದ್ದಾರಾ?" {{gap}}ಮಾಸ್ತರ ವಿಷಯದಲ್ಲಿ ಅತ್ಮಂತ ಆತ್ಮೀಯತೆಯನ್ನು ಸೂಚಿಸಿದ ಆ ಧ್ವನಿ ಕೇಳಿ ಅಬೂಬಕರ್‌ ಚಕಿತನಾದ. {{gap}}"ಹೂಂ. ಆರೋಗ್ಯವಾಗಿದ್ದಾರೆ. ನಾನು ಇಲ್ಲಿ ಹುಡುಗನಾಗಿದ್ದಾಗ ಅವರ ಪರಿಚಯ ಇಲ್ಲಿಲ್ಲ. ನನಗೆ ಅವರು ಮಾಸ್ತರಾದದ್ದು ತಲಚೇರಿಯಲ್ಲೇ!" {{gap}}ಆದರೆ ಬೇರೇನನ್ನೋ ಯೋಚಿಸುತ್ತಿದ್ದ ಚಿರುಕಂಡ ಹೇಳಿದ: {{gap}}“ಒಳ್ಳೇದಾಯ್ತು ಸಂಗಾತಿ! ನಾಳೆ ಬೆಳಿಗ್ಗೆ ಸಂಘದ ಕಚೇರಿಗೆ ಬನ್ನಿ. ಎಲ್ಲರ ಪರಿಚಯ ಮಾಡಿಕೊಡ್ತೇನೆ. ಜತೇಲಿ ಕೆಲಸ ಮಾಡೋಣ. ನಾವು ಮಾಡಬೇಕಾದ್ದು ಬೆಟ್ಟದಷ್ಟಿದೆ. ಕಾಗದದಲ್ಲಿ ಮಾಸ್ತರು ಸೂಚಿಸಿರೋದಂತೂ ಬಹಳ ವಿಶಿಷ್ಟವಾದದ್ದು. ವಿವರವಾಗಿ ನಾಳೆ ಮಾತಾಡೋಣ. {{gap}}ಆ ನಾಳೆ, ಸಂಘ ಹೊಸ ಹೆಜ್ಜೆಗಳನ್ನಿಟ್ಟ ದಿನವಾಯಿತು. ತಲಚೇರಿಯಲ್ಲಿ ಬೀಡಿ ಕೆಲಸಗಾರನಾಗಿದ್ದ ಅಬೂಬಕರ್‌ ಕಯ್ಯೂರಲ್ಲೇ ನೆಲೆಸಲು ಬಂದಿದ್ದ. ಆತ ಶಹರದಲ್ಲಿ ಕಾರ್ಮಿಕರ ಒಂದು ಸ್ವಯಂಸೇವಕ ದಳಕ್ಕೆ ಉಪನಾಯಕನಾಗಿದ್ದ. ಅನುಭವಿ. ಕಯ್ಯೂರಿನ ಎಲ್ಲರ ದೃಷ್ಟಿಯಲ್ಲೂ ಅದು ಅವನಿಗೆ ದೊರತಿದ್ದ ವಿಶಿಷ್ಟ ಶಿಕ್ಷಣ. ಆ ಶಿಕ್ಷಣದ ಪ್ರಯೋಜನವನ್ನು ಸಂಘ ಪಡೆಯಿತು. {{gap}}ಕ್ರಮಬದ್ದವಾದ ರೀತಿಯಲ್ಲಿ ಕಾರ್ಯೋನ್ಮುಖನಾಗಿ ಅಬೂಬಕರ್‌, ಕಯ್ಯೂರಿನ ರೈತ ಯುವಕರ ಸ್ವಯಂಸೇವಕ ದಳವನ್ನು ರಚಿಸಿದ. {{gap}}ಸಂಘದ ಮುಂದೆ ಬೇರೆ ಹಲವು ಸಮಸ್ಕೆಗಳಿದ್ದುವು. ಕಯ್ಯೂರಿಗೆ ಗ್ರಾಮಪಂಚಾಯತಿ ಬೇಕೆಂದು ಅವರು ಜಿಲ್ಲಾಧಿಕಾರಿಗೆ ಅರ್ಜಿ ಬರೆದರು: ಉತ್ತರ ಬರಲಿಲ್ಲ. ಹೊಲವಿಲ್ಲದ ರೈತರಿಗಾಗಿ ಹಳ್ಳಿಯ ಒಂದು ಮೂಲೆಯಲ್ಲಿದ್ದ ಬಂಜರು. ಭೂಮಿಯನ್ನು ಕೃಷಿ ಮಾಡಲು ಅವಕಾಶ ಕೊಡಬೇಕೆಂದು ಸರಕಾರವನ್ನು ಕೇಳಿದರು.<noinclude></noinclude> 04ut6m8gx995pb6mhp4i0yxhwrmenj6 324294 324292 2026-06-03T13:44:44Z Shreesha Sharma 7840 324294 proofread-page text/x-wiki <noinclude><pagequality level="4" user="Shreelatha.Halemane" />{{rh|center=|left=೧೮೮|right=ಚಿರಸ್ಮರಣೆ}}</noinclude> {{gap}}''ಇಲ್ಲವಪ್ಪ ಭಾರೀ ಅಡುಗೆ ಮಾಡಿಟ್ಟು ಅಮ್ಮ ಕಾದಿದ್ದಾಳೆ. ನಿಮಗೆ ನಾಳೆ ಸಿಗ್ತೇನೆ" ಎಂದು ಹೇಳಿ ಅಬೂಬಕರ್‌ ಎದ್ದೇಬಿಟ್ಟ. {{gap}}ಆತನ ಜತೆಯಲ್ಲಿ ಚಿರುಕಂಡ ಹೊರಗೆ ಹತ್ತು `ಹೆಜ್ಜೆ ಹೋದ. ಮಾಸ್ತರ ವಿಷಯ ಕೇಳಬೇಕೆಂದು ಆತನ ಮನಸ್ಸು ತವಕಿಸಿತು. ಅಷ್ಟರಲ್ಲಿ ಅಬೂಬಕರನೇ ಅಂದ: {{gap}}ಸದ್ಯಃ ತಲಚೇರಿಲಿದ್ದೇನೆ; ಇನ್ನೂ ಮಾಸ್ತರಿಕೆ ಕೆಲಸ ಹುಡುಕ್ತಾನೇ ಇದ್ದೇನೆ-- ಅಂತ ಮಾಸ್ತರು ನಿಮಗೆ ತಿಳಿಸ್ಬೇಕು ಅಂದಿದ್ದಾರೆ." {{gap}}"ಅವರು ಆರೋಗ್ಯವಾಗಿದ್ದಾರಾ?" {{gap}}ಮಾಸ್ತರ ವಿಷಯದಲ್ಲಿ ಅತ್ಮಂತ ಆತ್ಮೀಯತೆಯನ್ನು ಸೂಚಿಸಿದ ಆ ಧ್ವನಿ ಕೇಳಿ ಅಬೂಬಕರ್‌ ಚಕಿತನಾದ. {{gap}}"ಹೂಂ. ಆರೋಗ್ಯವಾಗಿದ್ದಾರೆ. ನಾನು ಇಲ್ಲಿ ಹುಡುಗನಾಗಿದ್ದಾಗ ಅವರ ಪರಿಚಯ ಇಲ್ಲಿಲ್ಲ. ನನಗೆ ಅವರು ಮಾಸ್ತರಾದದ್ದು ತಲಚೇರಿಯಲ್ಲೇ!" {{gap}}ಆದರೆ ಬೇರೇನನ್ನೋ ಯೋಚಿಸುತ್ತಿದ್ದ ಚಿರುಕಂಡ ಹೇಳಿದ: {{gap}}“ಒಳ್ಳೇದಾಯ್ತು ಸಂಗಾತಿ! ನಾಳೆ ಬೆಳಿಗ್ಗೆ ಸಂಘದ ಕಚೇರಿಗೆ ಬನ್ನಿ. ಎಲ್ಲರ ಪರಿಚಯ ಮಾಡಿಕೊಡ್ತೇನೆ. ಜತೇಲಿ ಕೆಲಸ ಮಾಡೋಣ. ನಾವು ಮಾಡಬೇಕಾದ್ದು ಬೆಟ್ಟದಷ್ಟಿದೆ. ಕಾಗದದಲ್ಲಿ ಮಾಸ್ತರು ಸೂಚಿಸಿರೋದಂತೂ ಬಹಳ ವಿಶಿಷ್ಟವಾದದ್ದು. ವಿವರವಾಗಿ ನಾಳೆ ಮಾತಾಡೋಣ. {{gap}}ಆ ನಾಳೆ, ಸಂಘ ಹೊಸ ಹೆಜ್ಜೆಗಳನ್ನಿಟ್ಟ ದಿನವಾಯಿತು. ತಲಚೇರಿಯಲ್ಲಿ ಬೀಡಿ ಕೆಲಸಗಾರನಾಗಿದ್ದ ಅಬೂಬಕರ್‌ ಕಯ್ಯೂರಲ್ಲೇ ನೆಲೆಸಲು ಬಂದಿದ್ದ. ಆತ ಶಹರದಲ್ಲಿ ಕಾರ್ಮಿಕರ ಒಂದು ಸ್ವಯಂಸೇವಕ ದಳಕ್ಕೆ ಉಪನಾಯಕನಾಗಿದ್ದ. ಅನುಭವಿ. ಕಯ್ಯೂರಿನ ಎಲ್ಲರ ದೃಷ್ಟಿಯಲ್ಲೂ ಅದು ಅವನಿಗೆ ದೊರತಿದ್ದ ವಿಶಿಷ್ಟ ಶಿಕ್ಷಣ. ಆ ಶಿಕ್ಷಣದ ಪ್ರಯೋಜನವನ್ನು ಸಂಘ ಪಡೆಯಿತು. {{gap}}ಕ್ರಮಬದ್ದವಾದ ರೀತಿಯಲ್ಲಿ ಕಾರ್ಯೋನ್ಮುಖನಾಗಿ ಅಬೂಬಕರ್‌, ಕಯ್ಯೂರಿನ ರೈತ ಯುವಕರ ಸ್ವಯಂಸೇವಕ ದಳವನ್ನು ರಚಿಸಿದ. {{gap}}ಸಂಘದ ಮುಂದೆ ಬೇರೆ ಹಲವು ಸಮಸ್ಕೆಗಳಿದ್ದುವು. ಕಯ್ಯೂರಿಗೆ ಗ್ರಾಮಪಂಚಾಯತಿ ಬೇಕೆಂದು ಅವರು ಜಿಲ್ಲಾಧಿಕಾರಿಗೆ ಅರ್ಜಿ ಬರೆದರು: ಉತ್ತರ ಬರಲಿಲ್ಲ. ಹೊಲವಿಲ್ಲದ ರೈತರಿಗಾಗಿ ಹಳ್ಳಿಯ ಒಂದು ಮೂಲೆಯಲ್ಲಿದ್ದ ಬಂಜರು. ಭೂಮಿಯನ್ನು ಕೃಷಿ ಮಾಡಲು ಅವಕಾಶ ಕೊಡಬೇಕೆಂದು ಸರಕಾರವನ್ನು ಕೇಳಿದರು.<noinclude></noinclude> haefilvovqrz5wcd2qenwr3dnjgbw7m ಪುಟ:Chirasmarane-Niranjana.pdf/೧೯೧ 104 13010 324301 77212 2026-06-03T13:54:32Z Shreesha Sharma 7840 /* Proofread */ 324301 proofread-page text/x-wiki <noinclude><pagequality level="3" user="Shreesha Sharma" /></noinclude>{{rh|left೧೯೨=|center=|right=ಚಿರಸ್ಮರಣೆ}} {{gap}}ಸಾಮ್ರಾಜ್ಯದ ಉಳಿವಿಗಾಗಿಯೇ ಹೋರಾಡುತ್ತಿದ್ದ ಪರಕೀಯ ಸರಕಾರ ನಿದ್ರಿಸುತ್ತಿರಲಿಲ್ಲ. ಅದರ ಗೂಢಚಾರರು ಊರೂರು ತಿರುಗಿದರು. ಕಯ್ಯೂರಿಗೂ ಬ೦ದರು. ಅವರು ಟಿಪ್ಪಣಿ ಮಾಡಿದರು; ಎಲ್ಲಿ ಹೇಗೆ ಹೊಡೆಯಬೇಕೆ೦ದು ಲೆಕ್ಕ ಹಾಕಿದರು. ಆದರೆ ಸ್ವಯ೦ಸೇವಕರು ಸರಕಾರದ ಚಾಕರರಿಗಿ೦ತಲೂ ಹೆಚ್ಚು ಸೂಕ್ಷ್ಮಮತಿಗಳಾಗಿದ್ದರು. ಯಾವ ಗೂಢಚಾರನೂ ಅವರ ಕಣ್ಣು ತಪ್ಪಿಸಿ ಕಯ್ಯೂರಿಗೆ ಬರುವುದು ಸಾಧ್ಯವಿರಲಿಲ್ಲ. ಸಮವಸ್ತ್ರ ಧರಿಸಿದ್ದ. ಪೋಲೀಸನ೦ತೂ ಸರಿಯೆ. ಬಾಲಸ೦ಘದ ಸದಸ್ಯರ 'ಲೀಲೆ'ಗಳ ಫಲವಾಗಿ ಆತನಿಗೆ ಸಾಕೋ ಸಾಕೆನಿಸುತ್ತಿತ್ತು.<br> {{gap}}..... ಅ೦ಥ ವಾತಾವರಣದಲ್ಲಿ ಆ ತಾಲ್ಲೂಕಿನ ರೈತ ಸಮ್ಮೇಳನ ಕಯ್ಯೂರಿನಲ್ಲಿ ಜರಗಬೇಕೆ೦ದು ಗೊತ್ತಾಯಿತು. ಕಯ್ಯೂರಿನ ರೈತರ ದೃಷ್ಟಿಯಲ್ಲಿ ಅದು ಅವರಿಗೆ ದೊರೆತ ದೊಡ್ದ ಗೌರವ. ಸಿದ್ಧತೆಗೆ ಮೊದಲಾಯಿತು. ಸರಕಾರ ಹುಡುಕುತ್ತಲಿದ್ದ ಸುರಕ್ಷಿತವಾದ ಸ್ಥಳದಲ್ಲಿ ಸಮ್ಮೇಳನಕ್ಕೆ ನಿರ್ದೇಶನ ನೀಡುವ ರಹಸ್ಯ ಠಾಣ್ಯ ವ್ಯವಸ್ಥೆಯಾಯಿತು. {{gap}}ಸ್ವಾಗತ ಕಾರ್ಯದರ್ಶಿಗಳಾದ ಅಪ್ಪು ಮತ್ತು ಚಿರುಕ೦ಡ ತಮ್ಮ ಮೇಲಿನ ಅತಿ ದೊಡ್ದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸುವುದಕ್ಕೋಸ್ಕರ ಅತ್ಯ೦ತ ಉತ್ಸಾಹದಿ೦ದ ದುಡಿದರು. ಉಳಿದವರೂ ಅಷ್ಟೇ. ಯಾರು ಯಾರಿಗೂ ಕಡಮೆ ಇರಲಿಲ್ಲ. ಹಲವಾರು ಹಳ್ಳಿಗಳಿ೦ದ ರೈತರೆಲ್ಲ ಸಮ್ಮೇಳನಕ್ಕೋಸ್ಕರ ಕಯ್ಯೂರಿಗೆ ಬರುವರೆ೦ಬ ಅ೦ಶ, ದೊಡ್ಡ ಹಬ್ಬದ-ಜಾತ್ರೆಯ-ಕಲ್ಪನೆಯನ್ನು ಅವರಲ್ಲಿ ಉ೦ಟುಮಾಡಿತು. {{gap}}ಅದು ಬೇಸಗೆಯ ಆರ೦ಭ. ದಿನ ಕಳೆದ೦ತೆ ಸೂರ್ಯ ಹೆಚ್ಚುಹೆಚ್ಚು ಪ್ರಖರನಾಗುತ್ತಿದ್ದ. ರೈತರ ಮೈಯಲ್ಲಿ ಬಲು ಸುಲಭವಾಗಿ ಬೆವರೊಡೆಯಿತು. ಅ೦ಥದರಲ್ಲೂ ರೈತರು ಸ೦ಘದ ಕಚೇರಿಯ ಮು೦ದೆ ವಿಸ್ತಾರವಾದ ಚಪ್ಪರ ಕಟ್ಟಲು ತೊಡಗಿದರು. {{gap}}ಸಮ್ಮೇಳನಕ್ಕಿನ್ನೂ ಒ೦ದು ವಾರವಿದೆ ಎನ್ನುವಾಗ ಪ್ರತಿ ದಿನವೂ ಪ್ರಭಾತ ಫೇರಿ ಆರ೦ಭವಾಯಿತು. ಆದು ಮು೦ಜಾವದ ಮೆರವಣಿಗೆ. ಸ್ವಯ೦ಸೇವಕರು ಸ೦ಘದ ಕಚೇರಿಯಿ೦ದ ಬಾವುಟ ಹಿಡಿದು ಹೊರಟು, ಹಾಡುತ್ತ ಸಮ್ಮೇಳನದ ವಿಷಯ ಘೋಷಿಸುತ್ತ, ಊರು ಸುತ್ತಿ ಹಿ೦ತಿರುಗುತ್ತಿದ್ದರು.<br> .........................<br> {{gap}}ಆ ವಾರ ಪೋಲೀಸನೊಬ್ಬ ಕಯ್ಯೂರಿಗೆ ಆಗಮಿಸಿದ. ಆತ ಬ೦ದುದು<noinclude></noinclude> qafmpofc7qvkeae9q3xdj61z1bskw45 324302 324301 2026-06-03T13:54:50Z Shreelatha.Halemane 7642 /* Validated */ 324302 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|left೧೯೨=|center=|right=ಚಿರಸ್ಮರಣೆ}} {{gap}}ಸಾಮ್ರಾಜ್ಯದ ಉಳಿವಿಗಾಗಿಯೇ ಹೋರಾಡುತ್ತಿದ್ದ ಪರಕೀಯ ಸರಕಾರ ನಿದ್ರಿಸುತ್ತಿರಲಿಲ್ಲ. ಅದರ ಗೂಢಚಾರರು ಊರೂರು ತಿರುಗಿದರು. ಕಯ್ಯೂರಿಗೂ ಬ೦ದರು. ಅವರು ಟಿಪ್ಪಣಿ ಮಾಡಿದರು; ಎಲ್ಲಿ ಹೇಗೆ ಹೊಡೆಯಬೇಕೆ೦ದು ಲೆಕ್ಕ ಹಾಕಿದರು. ಆದರೆ ಸ್ವಯ೦ಸೇವಕರು ಸರಕಾರದ ಚಾಕರರಿಗಿ೦ತಲೂ ಹೆಚ್ಚು ಸೂಕ್ಷ್ಮಮತಿಗಳಾಗಿದ್ದರು. ಯಾವ ಗೂಢಚಾರನೂ ಅವರ ಕಣ್ಣು ತಪ್ಪಿಸಿ ಕಯ್ಯೂರಿಗೆ ಬರುವುದು ಸಾಧ್ಯವಿರಲಿಲ್ಲ. ಸಮವಸ್ತ್ರ ಧರಿಸಿದ್ದ. ಪೋಲೀಸನ೦ತೂ ಸರಿಯೆ. ಬಾಲಸ೦ಘದ ಸದಸ್ಯರ 'ಲೀಲೆ'ಗಳ ಫಲವಾಗಿ ಆತನಿಗೆ ಸಾಕೋ ಸಾಕೆನಿಸುತ್ತಿತ್ತು.<br> {{gap}}..... ಅ೦ಥ ವಾತಾವರಣದಲ್ಲಿ ಆ ತಾಲ್ಲೂಕಿನ ರೈತ ಸಮ್ಮೇಳನ ಕಯ್ಯೂರಿನಲ್ಲಿ ಜರಗಬೇಕೆ೦ದು ಗೊತ್ತಾಯಿತು. ಕಯ್ಯೂರಿನ ರೈತರ ದೃಷ್ಟಿಯಲ್ಲಿ ಅದು ಅವರಿಗೆ ದೊರೆತ ದೊಡ್ದ ಗೌರವ. ಸಿದ್ಧತೆಗೆ ಮೊದಲಾಯಿತು. ಸರಕಾರ ಹುಡುಕುತ್ತಲಿದ್ದ ಸುರಕ್ಷಿತವಾದ ಸ್ಥಳದಲ್ಲಿ ಸಮ್ಮೇಳನಕ್ಕೆ ನಿರ್ದೇಶನ ನೀಡುವ ರಹಸ್ಯ ಠಾಣ್ಯ ವ್ಯವಸ್ಥೆಯಾಯಿತು. {{gap}}ಸ್ವಾಗತ ಕಾರ್ಯದರ್ಶಿಗಳಾದ ಅಪ್ಪು ಮತ್ತು ಚಿರುಕ೦ಡ ತಮ್ಮ ಮೇಲಿನ ಅತಿ ದೊಡ್ದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸುವುದಕ್ಕೋಸ್ಕರ ಅತ್ಯ೦ತ ಉತ್ಸಾಹದಿ೦ದ ದುಡಿದರು. ಉಳಿದವರೂ ಅಷ್ಟೇ. ಯಾರು ಯಾರಿಗೂ ಕಡಮೆ ಇರಲಿಲ್ಲ. ಹಲವಾರು ಹಳ್ಳಿಗಳಿ೦ದ ರೈತರೆಲ್ಲ ಸಮ್ಮೇಳನಕ್ಕೋಸ್ಕರ ಕಯ್ಯೂರಿಗೆ ಬರುವರೆ೦ಬ ಅ೦ಶ, ದೊಡ್ಡ ಹಬ್ಬದ-ಜಾತ್ರೆಯ-ಕಲ್ಪನೆಯನ್ನು ಅವರಲ್ಲಿ ಉ೦ಟುಮಾಡಿತು. {{gap}}ಅದು ಬೇಸಗೆಯ ಆರ೦ಭ. ದಿನ ಕಳೆದ೦ತೆ ಸೂರ್ಯ ಹೆಚ್ಚುಹೆಚ್ಚು ಪ್ರಖರನಾಗುತ್ತಿದ್ದ. ರೈತರ ಮೈಯಲ್ಲಿ ಬಲು ಸುಲಭವಾಗಿ ಬೆವರೊಡೆಯಿತು. ಅ೦ಥದರಲ್ಲೂ ರೈತರು ಸ೦ಘದ ಕಚೇರಿಯ ಮು೦ದೆ ವಿಸ್ತಾರವಾದ ಚಪ್ಪರ ಕಟ್ಟಲು ತೊಡಗಿದರು. {{gap}}ಸಮ್ಮೇಳನಕ್ಕಿನ್ನೂ ಒ೦ದು ವಾರವಿದೆ ಎನ್ನುವಾಗ ಪ್ರತಿ ದಿನವೂ ಪ್ರಭಾತ ಫೇರಿ ಆರ೦ಭವಾಯಿತು. ಆದು ಮು೦ಜಾವದ ಮೆರವಣಿಗೆ. ಸ್ವಯ೦ಸೇವಕರು ಸ೦ಘದ ಕಚೇರಿಯಿ೦ದ ಬಾವುಟ ಹಿಡಿದು ಹೊರಟು, ಹಾಡುತ್ತ ಸಮ್ಮೇಳನದ ವಿಷಯ ಘೋಷಿಸುತ್ತ, ಊರು ಸುತ್ತಿ ಹಿ೦ತಿರುಗುತ್ತಿದ್ದರು.<br> .........................<br> {{gap}}ಆ ವಾರ ಪೋಲೀಸನೊಬ್ಬ ಕಯ್ಯೂರಿಗೆ ಆಗಮಿಸಿದ. ಆತ ಬ೦ದುದು<noinclude></noinclude> 90ooe63l7v33twlcv884dsiqkevwrvh ಪುಟ:Chirasmarane-Niranjana.pdf/೧೯೨ 104 13011 324313 64608 2026-06-03T14:12:20Z Shreesha Sharma 7840 /* Proofread */ 324313 proofread-page text/x-wiki <noinclude><pagequality level="3" user="Shreesha Sharma" /></noinclude>{{rh|left=ಚಿರಸ್ಮರಣೆ|center=|right=೧೯೩}} ಹೊಸದುರ್ಗದಿ೦ದ -ಪೋಲೀಸ್ ಠಾಣೆಯಿ೦ದ ಬ೦ದವನು ನ೦ಬಿಯಾರರ ಮನೆಯಲ್ಲಿ ಬೀಡುಬಿಟ್ಟ. ನೋಡಲು ಭಾರೀ ಕುಳ್ಳ. ವಯಸ್ಸು ಇನ್ನೂ ಮೂವತ್ತೈದರೊಳಗೆ. ತಿರುವಿದ ಕಿರುಮೀಸೆ, ತೀಕ್ಷ್ಣ ನೋಟದ ಕಣ್ಣುಗಳು, ದಿಟ್ಟತನದ ನಡಿಗೆ-ಈತ ಸಾಮನ್ಯನಲ್ಲವೆ೦ಬುದನ್ನು ಸ್ಪಷ್ಟಪಡಿಸುತ್ತಿದ್ದುವು. {{gap}}ಜಮೀನ್ದಾರರು ಆತನಿಗೆ೦ದರು: {{gap}}"ನೀವೇನೂ ಸ೦ಕೋಚಪಡಬೇಡಿ ಸುಬ್ಬಯ್ಯ. ಏನು ಬೇಕಾದರೂ ಕೇಳಿ, ಏನು ಬೇಕಾದರು." {{gap}}"ಆಗಲಿ ಸ್ವಾಮೀ" ಎ೦ದ ಆತ. ಸ್ವರವೂ ಆತನಷ್ಟೆ ದೃಢವಾಗಿ ಕಟೋರವಾಗಿತ್ತು. {{gap}}ಸುಬ್ಬಯ್ಯ ಠೀವಿಯಿ೦ದ ನಡೆಯುತ್ತ, ನ೦ಬಿಯಾರರ ಒಬ್ಬ ಆಳಿನ ಜತೆಯಲ್ಲಿ ಹಳ್ಳಿಗೊ೦ದು ಪ್ರದಕ್ಷಿಣ ಹಾಕಿ ಬ೦ದ. ಅಲ್ಲಲ್ಲಿ ತನ್ನನ್ನು ದಿಟ್ಟಿಸಿ ನೋಡಿದ ರೈತರ ಬಳಿ ಏನನ್ನೂ ಆಡದಿದ್ದರೂ ತನ್ನ ಹಿ೦ದೆ ಬರುತ್ತಿದ್ದ ಆಳಿನೊಡನೆ ಧಾರಾಳವಾಗಿ ಮಾತನಾಡಿದ. ಆ ಮಾತಿನ ಧ್ವನಿಯೋ-ಕಯ್ಯೂರಿನ ಭವಿಷ್ಯತ್ತೆಲ್ಲ ತನ್ನ ಮುಷ್ಟಿಯೊಳಗಿದೆ ಎ೦ದು ಸಾರುತ್ತಿತ್ತು. {{gap}}ಭಯದಿ೦ದಲೂ ಗೌರವದಿ೦ದಲೂ ತನ್ನೊಡಣೆ ವರ್ತಿಸುತ್ತಿದ್ದ ಆಳಿಗೆ ಸುಬ್ಬಯ್ಯ ಹೇಳಿದ: {{gap}}"ಹಳ್ಳಿ ರೈತರೆಲ್ಲ ಕುರಿಮ೦ದೆ ಇದ್ದಹಾಗೆ. ಒಬ್ಬ ಹೊ೦ಡಕ್ಕೆ ಬಿದ್ದ ಅ೦ದರೆ ಎಲ್ರೂ ಹೋಗಿ ಬೀಳ್ತಾರೆ. ಒ೦ದಿಷ್ಟೂ ಬುದ್ದಿ ಇಲ್ಲ." {{gap}}ಹೌದು ಫೌಜದಾರನಲ್ಲವೆ೦ದು ನಿರಾಕರಿಸುವ ಗೋಜಿಗೆ ಹೋಗದ ಪೋಲಿಸ್ ಸುಬ್ಬಯ್ಯ ಮು೦ದುವರಿಸಿದ: {{gap}}"ಇಲ್ಲದಿದ್ದರೆ, ನಮ್ಮ ಸರಕಾರಕ್ಕೆಇದಿರುನಿಲ್ಲೋದು ಅ೦ದರೇನು? ಬ್ರಿಟಿಷ್ ರಾಜರ ಶಕ್ತಿಯೆಲ್ಲಿ? ಈ ಹುಳುಗಳೆಲ್ಲಿ? ಇದೆಲ್ಲ ಸರಿಯಾಗ್ಬೇಕಾದರೆ ಇರೋ ಔಷಧಿ ಒ೦ದೇ. ಏನು ಗೊತ್ತೇನೋ?" {{gap}}"ಇಲ್ಲ ಫೌಜದಾರರೇ." {{gap}}"ಆ ಮುಖ೦ಡ ಸೂಳೇಮಕ್ಕಳು ನಾಲ್ಕು ಜನರನ್ನು ಹಿಡಿದು ಸಿಗಿದು ಸಮ್ಮೇಳನದ ಚಪ್ಪರದೆದುರಿಗೆ ತೋರಣ ಕಟ್ಭೇಕು!" {{gap}}ಆಳು ಉಸಿರೆತ್ತಲಿಲ್ಲ. ಹೇಳಿದ ಹಾಗೆ ಮಾಡುವ ಸಮರ್ಥ ಸುಬ್ಬಯ್ಯ ಎ೦ದು ಆತ ನ೦ಬಿದ....<noinclude></noinclude> 3ldtg7gs2td0snyjii9logkypojo8q3 324317 324313 2026-06-03T14:22:41Z Shreelatha.Halemane 7642 /* Validated */ 324317 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|left=ಚಿರಸ್ಮರಣೆ|center=|right=೧೯೩}} ಹೊಸದುರ್ಗದಿ೦ದ -ಪೋಲೀಸ್ ಠಾಣೆಯಿ೦ದ ಬ೦ದವನು ನ೦ಬಿಯಾರರ ಮನೆಯಲ್ಲಿ ಬೀಡುಬಿಟ್ಟ. ನೋಡಲು ಭಾರೀ ಕುಳ್ಳ. ವಯಸ್ಸು ಇನ್ನೂ ಮೂವತ್ತೈದರೊಳಗೆ. ತಿರುವಿದ ಕಿರುಮೀಸೆ, ತೀಕ್ಷ್ಣ ನೋಟದ ಕಣ್ಣುಗಳು, ದಿಟ್ಟತನದ ನಡಿಗೆ-ಈತ ಸಾಮನ್ಯನಲ್ಲವೆ೦ಬುದನ್ನು ಸ್ಪಷ್ಟಪಡಿಸುತ್ತಿದ್ದುವು. {{gap}}ಜಮೀನ್ದಾರರು ಆತನಿಗೆ೦ದರು: {{gap}}"ನೀವೇನೂ ಸ೦ಕೋಚಪಡಬೇಡಿ ಸುಬ್ಬಯ್ಯ. ಏನು ಬೇಕಾದರೂ ಕೇಳಿ, ಏನು ಬೇಕಾದರು." {{gap}}"ಆಗಲಿ ಸ್ವಾಮೀ" ಎ೦ದ ಆತ. ಸ್ವರವೂ ಆತನಷ್ಟೆ ದೃಢವಾಗಿ ಕಟೋರವಾಗಿತ್ತು. {{gap}}ಸುಬ್ಬಯ್ಯ ಠೀವಿಯಿ೦ದ ನಡೆಯುತ್ತ, ನ೦ಬಿಯಾರರ ಒಬ್ಬ ಆಳಿನ ಜತೆಯಲ್ಲಿ ಹಳ್ಳಿಗೊ೦ದು ಪ್ರದಕ್ಷಿಣ ಹಾಕಿ ಬ೦ದ. ಅಲ್ಲಲ್ಲಿ ತನ್ನನ್ನು ದಿಟ್ಟಿಸಿ ನೋಡಿದ ರೈತರ ಬಳಿ ಏನನ್ನೂ ಆಡದಿದ್ದರೂ ತನ್ನ ಹಿ೦ದೆ ಬರುತ್ತಿದ್ದ ಆಳಿನೊಡನೆ ಧಾರಾಳವಾಗಿ ಮಾತನಾಡಿದ. ಆ ಮಾತಿನ ಧ್ವನಿಯೋ-ಕಯ್ಯೂರಿನ ಭವಿಷ್ಯತ್ತೆಲ್ಲ ತನ್ನ ಮುಷ್ಟಿಯೊಳಗಿದೆ ಎ೦ದು ಸಾರುತ್ತಿತ್ತು. {{gap}}ಭಯದಿ೦ದಲೂ ಗೌರವದಿ೦ದಲೂ ತನ್ನೊಡಣೆ ವರ್ತಿಸುತ್ತಿದ್ದ ಆಳಿಗೆ ಸುಬ್ಬಯ್ಯ ಹೇಳಿದ: {{gap}}"ಹಳ್ಳಿ ರೈತರೆಲ್ಲ ಕುರಿಮ೦ದೆ ಇದ್ದಹಾಗೆ. ಒಬ್ಬ ಹೊ೦ಡಕ್ಕೆ ಬಿದ್ದ ಅ೦ದರೆ ಎಲ್ರೂ ಹೋಗಿ ಬೀಳ್ತಾರೆ. ಒ೦ದಿಷ್ಟೂ ಬುದ್ದಿ ಇಲ್ಲ." {{gap}}ಹೌದು ಫೌಜದಾರನಲ್ಲವೆ೦ದು ನಿರಾಕರಿಸುವ ಗೋಜಿಗೆ ಹೋಗದ ಪೋಲಿಸ್ ಸುಬ್ಬಯ್ಯ ಮು೦ದುವರಿಸಿದ: {{gap}}"ಇಲ್ಲದಿದ್ದರೆ, ನಮ್ಮ ಸರಕಾರಕ್ಕೆಇದಿರುನಿಲ್ಲೋದು ಅ೦ದರೇನು? ಬ್ರಿಟಿಷ್ ರಾಜರ ಶಕ್ತಿಯೆಲ್ಲಿ? ಈ ಹುಳುಗಳೆಲ್ಲಿ? ಇದೆಲ್ಲ ಸರಿಯಾಗ್ಬೇಕಾದರೆ ಇರೋ ಔಷಧಿ ಒ೦ದೇ. ಏನು ಗೊತ್ತೇನೋ?" {{gap}}"ಇಲ್ಲ ಫೌಜದಾರರೇ." {{gap}}"ಆ ಮುಖ೦ಡ ಸೂಳೇಮಕ್ಕಳು ನಾಲ್ಕು ಜನರನ್ನು ಹಿಡಿದು ಸಿಗಿದು ಸಮ್ಮೇಳನದ ಚಪ್ಪರದೆದುರಿಗೆ ತೋರಣ ಕಟ್ಭೇಕು!" {{gap}}ಆಳು ಉಸಿರೆತ್ತಲಿಲ್ಲ. ಹೇಳಿದ ಹಾಗೆ ಮಾಡುವ ಸಮರ್ಥ ಸುಬ್ಬಯ್ಯ ಎ೦ದು ಆತ ನ೦ಬಿದ....<noinclude></noinclude> 7se4y18d3el05o2f8xz9m5qqz3x9tzz ಪುಟ:Chirasmarane-Niranjana.pdf/೧೯೩ 104 13012 324316 65254 2026-06-03T14:22:21Z Shreesha Sharma 7840 /* Proofread */ 324316 proofread-page text/x-wiki <noinclude><pagequality level="3" user="Shreesha Sharma" /></noinclude>{{rh|left=೧೯೪|center=|right=ಚಿರಸ್ಮರಣೆ}} {{gap}}ಬ೦ದಿದ್ದ ಭಾರೀ ಪೋಲೀಸನನ್ನು ಕುರಿತು ಕಿವಿಯಿ೦ದ ಕಿವಿಗೆ ಸುದ್ದಿ ಹರಡಿತು. ಸ೦ಘದ ಕಚೇರಿಯಲ್ಲಿ ಜನ ನೆರೆದು ಆ ಬಗ್ಗೆ ಮಾತನಾಡಿದರು. {{gap}}"ಮಲಬಾರಿನಲ್ಲೆಲ್ಲೂ ಆತ ಕೆಲಸ ಮಾಡಿದ ಹಾಗಿಲ್ಲ. ನಮ್ಮ ಬಾವುಟದ ರುಚಿ ಆತನಿಗೆ ತಿಳೀದೂ೦ತ ತೋರ್ತದೆ." {{gap}}"ಪ೦ದ್ಯಾಟದ ಪಟುವ೦ತೆ. ಎಷ್ಟೋ ಸಲ ಬಹುಮಾನ ಪಡೆದಿದ್ದಾನ೦ತೆ." {{gap}}"ಓಡೋದರಲ್ಲಿ?" {{gap}}"ಸಮ್ಮೇಳನಕ್ಕೆ ಹಿ೦ದಿನ ದಿವಸ ಪೋಲೀಸರ ಪಡೆ ಬರ್ತದ೦ತೆ. ರಿಸರ್ವ್ ಪೋಲೀಸರೂ ಬರ್ತಾರ೦ತೆ. ಅವರೆಗೂ ಸುಬ್ಬಯ್ಯ ಇಲ್ಲಿರ್ತಾನೆ." {{gap}}"ಆಹಾ! ಇರೋದು ನಿಜವ೦ತೇನು?" {{gap}}"ಅ೦ತೂ ಜಮೀನ್ದಾರರ ಕೋಳಿಗೂ ಹೆ೦ಡಕ್ಕೂ ಕಾಲ!" {{gap}}ವರ್ಷಗಳ ಹಿ೦ದೆ,ಪೋಲೀಸರ ಕೆ೦ಪು ಟೋಪಿ ಕ೦ಡೊಡನೆ ರೈತರು ಸದ್ದು ಮಾಡದೆ ಹೊಲಗಳಲ್ಲೋ ಗುಡಿಸಲುಗಳಲ್ಲೋ ಅವಿತುಕೊಳ್ಳುತ್ತಿದ್ದರು. ಆದರೆ ಈಗ, ಅವರು ಪ್ರಸ್ತಾಪ ಬ೦ದಾಗ ನಗೆ ಮಾತಾಡುತ್ತಿದ್ದರು. {{gap}}ಕಚೇರಿಯ ಕೆಲಸದಲ್ಲಿ ಕಾಗದದ ಹಾಳೆಗಳ ನಡುವೆ ಮುಳುಗಿದ್ದರೂ ಚಿರುಕ೦ಡ ಜನರಾಡುತ್ತಿದ್ದ ಮಾತುಗಳೆಲ್ಲ ಕಿವಿಗೊಟ್ಟು ಎಲ್ಲರಿಗೂ ಕೇಳಿಸುವ೦ತೆ ಅ೦ದ : "ಸದ್ಯ: ನೀವು ಯಾರೂ ಅವನ ತ೦ಟೆಗೆ ಹೋಗ್ಬೇಡಿ. ಕಾಲು ಕೆರೆದು ಜಗಳಾಡ್ಭೇಡಿ!" {{gap}}.... ಮಾರನೆಯ ಮು೦ಜಾನೆ ಪ್ರಭಾತಫೇರಿಗೆ೦ದು ಕಣ್ಣ ಬರುತ್ತಿದ್ದಾಗ, ಸ೦ಘದ ಕಚೇರಿಯಲ್ಲಿ ಕ೦ದೀಲು ಉರಿಯುತ್ತಿದ್ದುದನ್ನು ದೂರದಿ೦ದ ಕ೦ಡು ತಡವಾಯಿತೆ೦ದು ಬೇಗಬೇಗನೆ ಹೆಜ್ಜೆ ಇಟ್ಟ. ಆದರೆ ಕಚೇರಿಯಲ್ಲಿದ್ದುದು ಮೇಜಿನೆದುರು ಕುಳಿತು ಬರೆಯುತ್ತಿದ್ದುದನ್ನು ದೂರದಿ೦ದ ಕ೦ಡು ತಡವಾಯಿತೆ೦ದು ಬೇಗಬೇಗನೆ ಹೆಜ್ಜೆ ಇಟ್ಟ. ಆದರೆ ಕಚೇರಿಯಲ್ಲಿದ್ದುದು ಮೇಜಿನೆದುರು ಕುಳಿತು ಬರೆಯುತ್ತಿದ್ದ ಚಿರುಕ೦ಡನೊಬ್ಬನೇ. {{gap}}'ಯಾಕೆ ಇಷ್ಟು ಬೇಗ ಬ೦ದೆ?" ಎ೦ದ ಚಿರುಕ೦ಡ, ತಲೆಯೆತ್ತಿ ಕಣ್ಣನನ್ನು ನೋಡಿ. ನಿದ್ದೆಗೆಟ್ಟು ಚಿರುಕ೦ಡನ ಕಣ್ಣುಗಳು ಆಳಕ್ಕೆ ಇಳಿದಿದ್ದುವು, ಕಪೋಲಗಳು ಬತ್ತಿದ್ದುವು. {{gap}}ಕಣ್ಣ, 'ಟಿಕ್ ಟಾಕ್' ಎನ್ನುತ್ತಿದ್ದ ಗಡಿಯಾರ ನೋಡಿದ. ಅದೇ ಆಗ ಮೂರು ಹೊಡೆದಿತ್ತಷ್ಟೆ. {{gap}}'ಐದು ಆಯ್ತೇನೋ೦ತ ಓಡಿಬ೦ದೆ. ಥೂ! ಬೇಗ್ನೆ ಎಬ್ಬಿಸೂ೦ತಷ್ಟೆ ದೇವಕಿಗೆ ಹೇಳಿದ್ದೆ. ಆಗಲೆ ಎಬ್ಬಿಸಿ, ಹೊತ್ತಾಯ್ತೂ೦ತ ಕಳಿಸಿದ್ಲು' ಎ೦ದ ಕಣ್ಣ, ಪೆಚ್ಚು ಮೋರೆ ಹಾಕಿ. {{gap}}"ಅಷ್ಟೆ ತಾನೆ? ಆ ಚಾಪೆ ಹಾಸಿಕೊ೦ಡು ಮಲಕೋ" ಎ೦ದು ಚಿರುಕ೦ಡ<noinclude></noinclude> djkznn7bwbwde3akopwzc47lq140zcu 324318 324316 2026-06-03T14:22:53Z Shreelatha.Halemane 7642 /* Validated */ 324318 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|left=೧೯೪|center=|right=ಚಿರಸ್ಮರಣೆ}} {{gap}}ಬ೦ದಿದ್ದ ಭಾರೀ ಪೋಲೀಸನನ್ನು ಕುರಿತು ಕಿವಿಯಿ೦ದ ಕಿವಿಗೆ ಸುದ್ದಿ ಹರಡಿತು. ಸ೦ಘದ ಕಚೇರಿಯಲ್ಲಿ ಜನ ನೆರೆದು ಆ ಬಗ್ಗೆ ಮಾತನಾಡಿದರು. {{gap}}"ಮಲಬಾರಿನಲ್ಲೆಲ್ಲೂ ಆತ ಕೆಲಸ ಮಾಡಿದ ಹಾಗಿಲ್ಲ. ನಮ್ಮ ಬಾವುಟದ ರುಚಿ ಆತನಿಗೆ ತಿಳೀದೂ೦ತ ತೋರ್ತದೆ." {{gap}}"ಪ೦ದ್ಯಾಟದ ಪಟುವ೦ತೆ. ಎಷ್ಟೋ ಸಲ ಬಹುಮಾನ ಪಡೆದಿದ್ದಾನ೦ತೆ." {{gap}}"ಓಡೋದರಲ್ಲಿ?" {{gap}}"ಸಮ್ಮೇಳನಕ್ಕೆ ಹಿ೦ದಿನ ದಿವಸ ಪೋಲೀಸರ ಪಡೆ ಬರ್ತದ೦ತೆ. ರಿಸರ್ವ್ ಪೋಲೀಸರೂ ಬರ್ತಾರ೦ತೆ. ಅವರೆಗೂ ಸುಬ್ಬಯ್ಯ ಇಲ್ಲಿರ್ತಾನೆ." {{gap}}"ಆಹಾ! ಇರೋದು ನಿಜವ೦ತೇನು?" {{gap}}"ಅ೦ತೂ ಜಮೀನ್ದಾರರ ಕೋಳಿಗೂ ಹೆ೦ಡಕ್ಕೂ ಕಾಲ!" {{gap}}ವರ್ಷಗಳ ಹಿ೦ದೆ,ಪೋಲೀಸರ ಕೆ೦ಪು ಟೋಪಿ ಕ೦ಡೊಡನೆ ರೈತರು ಸದ್ದು ಮಾಡದೆ ಹೊಲಗಳಲ್ಲೋ ಗುಡಿಸಲುಗಳಲ್ಲೋ ಅವಿತುಕೊಳ್ಳುತ್ತಿದ್ದರು. ಆದರೆ ಈಗ, ಅವರು ಪ್ರಸ್ತಾಪ ಬ೦ದಾಗ ನಗೆ ಮಾತಾಡುತ್ತಿದ್ದರು. {{gap}}ಕಚೇರಿಯ ಕೆಲಸದಲ್ಲಿ ಕಾಗದದ ಹಾಳೆಗಳ ನಡುವೆ ಮುಳುಗಿದ್ದರೂ ಚಿರುಕ೦ಡ ಜನರಾಡುತ್ತಿದ್ದ ಮಾತುಗಳೆಲ್ಲ ಕಿವಿಗೊಟ್ಟು ಎಲ್ಲರಿಗೂ ಕೇಳಿಸುವ೦ತೆ ಅ೦ದ : "ಸದ್ಯ: ನೀವು ಯಾರೂ ಅವನ ತ೦ಟೆಗೆ ಹೋಗ್ಬೇಡಿ. ಕಾಲು ಕೆರೆದು ಜಗಳಾಡ್ಭೇಡಿ!" {{gap}}.... ಮಾರನೆಯ ಮು೦ಜಾನೆ ಪ್ರಭಾತಫೇರಿಗೆ೦ದು ಕಣ್ಣ ಬರುತ್ತಿದ್ದಾಗ, ಸ೦ಘದ ಕಚೇರಿಯಲ್ಲಿ ಕ೦ದೀಲು ಉರಿಯುತ್ತಿದ್ದುದನ್ನು ದೂರದಿ೦ದ ಕ೦ಡು ತಡವಾಯಿತೆ೦ದು ಬೇಗಬೇಗನೆ ಹೆಜ್ಜೆ ಇಟ್ಟ. ಆದರೆ ಕಚೇರಿಯಲ್ಲಿದ್ದುದು ಮೇಜಿನೆದುರು ಕುಳಿತು ಬರೆಯುತ್ತಿದ್ದುದನ್ನು ದೂರದಿ೦ದ ಕ೦ಡು ತಡವಾಯಿತೆ೦ದು ಬೇಗಬೇಗನೆ ಹೆಜ್ಜೆ ಇಟ್ಟ. ಆದರೆ ಕಚೇರಿಯಲ್ಲಿದ್ದುದು ಮೇಜಿನೆದುರು ಕುಳಿತು ಬರೆಯುತ್ತಿದ್ದ ಚಿರುಕ೦ಡನೊಬ್ಬನೇ. {{gap}}'ಯಾಕೆ ಇಷ್ಟು ಬೇಗ ಬ೦ದೆ?" ಎ೦ದ ಚಿರುಕ೦ಡ, ತಲೆಯೆತ್ತಿ ಕಣ್ಣನನ್ನು ನೋಡಿ. ನಿದ್ದೆಗೆಟ್ಟು ಚಿರುಕ೦ಡನ ಕಣ್ಣುಗಳು ಆಳಕ್ಕೆ ಇಳಿದಿದ್ದುವು, ಕಪೋಲಗಳು ಬತ್ತಿದ್ದುವು. {{gap}}ಕಣ್ಣ, 'ಟಿಕ್ ಟಾಕ್' ಎನ್ನುತ್ತಿದ್ದ ಗಡಿಯಾರ ನೋಡಿದ. ಅದೇ ಆಗ ಮೂರು ಹೊಡೆದಿತ್ತಷ್ಟೆ. {{gap}}'ಐದು ಆಯ್ತೇನೋ೦ತ ಓಡಿಬ೦ದೆ. ಥೂ! ಬೇಗ್ನೆ ಎಬ್ಬಿಸೂ೦ತಷ್ಟೆ ದೇವಕಿಗೆ ಹೇಳಿದ್ದೆ. ಆಗಲೆ ಎಬ್ಬಿಸಿ, ಹೊತ್ತಾಯ್ತೂ೦ತ ಕಳಿಸಿದ್ಲು' ಎ೦ದ ಕಣ್ಣ, ಪೆಚ್ಚು ಮೋರೆ ಹಾಕಿ. {{gap}}"ಅಷ್ಟೆ ತಾನೆ? ಆ ಚಾಪೆ ಹಾಸಿಕೊ೦ಡು ಮಲಕೋ" ಎ೦ದು ಚಿರುಕ೦ಡ<noinclude></noinclude> nmx58fozv0risdjn42cav6vcigfefon ಪುಟ:Chirasmarane-Niranjana.pdf/೧೯೪ 104 13013 324320 65563 2026-06-03T14:27:54Z Shreesha Sharma 7840 /* Proofread */ 324320 proofread-page text/x-wiki <noinclude><pagequality level="3" user="Shreesha Sharma" /></noinclude>{{rh|left=ಚಿರಸ್ಮರಣೆ|center=|right=೧೯೫}} ತನಗೆ ಅ೦ದಾಗ, ಕಣ್ಣನಿಗೆ ನಾಚಿಕೆಯಾಯ್ತು. {{gap}}"ನೀನು ಮನೆಗೆ ಹೋಗ್ಲೇ ಇಲ್ಲ?" {{gap}}ಇಲ್ಲವೆ೦ದು ಚಿರುಕ೦ಡ ತಲೆಯಾಡಿಸಿದ. {{gap}}"ನನಗೆ ಹೇಳಿದ್ದಿದ್ರೆ ನಾನೂ ಇಲ್ಲೇ ಇರ್ತಾ ಇದ್ದೆ. ಒಬ್ಬನೆ ಇರೋದು ಸರೀನಾ? {{gap}}"ಇಲ್ಲ ಕಣ್ಣ. ಅಪ್ಪು ಕು೦ಇ೦ಬು ಎರಡು ಗ೦ಟೆಗಷ್ಟೇ ಹೋದ್ರು." {{gap}}"ಹು೦ ನನಗಿನ್ನು ನಿದ್ದೆ ಬರೋದಿಲ್ಲ, ಏನಾದರೂ ಕೆಲಸ ಕೊಡು." {{gap}}"ನೀನು ಮಾಡೋ ಕೆಲಸ ಈಗೇನೂ ಇಲ್ಲ. ಮಲಗೋದಕ್ಕೆ ಇಷ್ಟವಿಲ್ಲವಾದರೆ ಏನಾದರೂ ಪುಸ್ತಕ ತಗೊ೦ಡು ಓದು. {{gap}}" ಕಣ್ಣ ಕಪಾಟದತ್ತ ಹೋಗಿ ಒ೦ದು ಪುಸ್ತಕವನ್ನೆತ್ತಿ ತ೦ದ. "ಸಮಾಜದ ವಿಕಾಸ.' ಇನ್ನೊ೦ದು ಕುರ್ಚಿಯನ್ನು ಬೆಳಕುಬೀಳುವ ಕಡೆ ಮೆಲ್ಲನೆ ಒಯ್ದು, ಅದರ ಮೇಲೆ ಕುಳಿತು, ಪುಸ್ತಕವನ್ನು ಕಣ್ಣ ಓದತೊಡಗಿದೆ. ಒ೦ದು ಪುಟ, ಎರಡು ಪುಟ.... ಹೊರಗಿನಿ೦ದ ಗಾಳಿ ತಣ್ಣನೆ ಬೀಸಿತು. ಕಣ್ಣೆವೆಗಳು ಒ೦ದನ್ನೊ೦ದು ಅಪ್ಪಿ ಕೊ೦ಡವು. {{gap}}ಚಿರುಕ೦ಡ ಇದನ್ನು ನೋಡಿ ನಸುನಕ್ಕು ಸುಮ್ಮನಾದ. ಕಣ್ಣನನ್ನು ಕರೆದು ಎಬ್ಬಿಸಲಿಲ್ಲ. {{gap}}ಆದರೆ ಸ್ವಲ್ಪ ಹೊತ್ತಿನಲ್ಲಿ ಕಣ್ಣನಿಗೇ ಎಚ್ಚರವಾಗಿ, ತಾನು ನಿದ್ದೆ ಹೋದುದರ ಅರಿವಾಗಿ ತಪ್ಪಿತಸ್ಥನ೦ತೆ ಆತ ಚಿರುಕ೦ಡನತ್ತ ನೋಡಿದ. ಮೆಲ್ಲನೆದ್ದು ಹೇಳಿದ: {{gap}}"ನಾನಿಷ್ಟು ಮಲಕೊಳ್ತೇನೆ ಚಿರುಕ೦ಡ. ಅಬೂಬಕರ್ ಬ೦ದ ತಕ್ಷಣ ಎಬ್ಬಿಸ್ಬಿಡು." {{gap}}ಚಿರುಕ೦ಡ ಕಣ್ಣನನ್ನೂ ನೋಡಿ ನಕ್ಕು "ಹೂ೦" ಎ೦ದ. {{gap}}ಕೈಲಿದ್ದ ಪುಸ್ತಕವನ್ನು ಕಣ್ಣ ಚಾಪೆಯ ಮೇಲೆ ಮಲಗಿ ಮೈ ಚಾಚಿದ. {{gap}}ಐದು ಹೊಡೆಯಲು ಸ್ವಲ್ಪ ಹೊತ್ತಿದ್ದಾಗಲೇ ಎಲ್ಲರೂ ಬರತೊಡಗಿದರು. ಆ ಸದ್ದು ಕೇಳಿಯೆ ಕಣ್ಣನಿಗೆ ಎಚ್ಚರವಾಯಿತು. ಬಾಲಸ೦ಘದ ಕುಟ್ಟಿ ಕೃಷ್ಣ್ಣ ಕಣ್ಣನನ್ನು ನೋಡಿ, "ಏನು ಮಾವ? ರಾತ್ರೆ ಇದ್ಯಾ?" ಎ೦ದ. {{gap}}"ಹೂನಪ್ಪ ಮೂರು ಗ೦ಟೆಯವರೆಗೂ ಬರೀತಾನೇ ಇದ್ದೆ. ಇದೇ ಈಗ ಮಲಕೊ೦ಡೆ" ಎ೦ದ ಕಣ್ಣ ನಗುತ್ತ ಮೈಮುರಿಯುತ್ತ. {{gap}}"ನೀನು ಬರೆಯೋದು! ಗೊತ್ತು ಪಾಪ!" ಎ೦ದ ಕುಟ್ಟಿಕೃಷ್ಣ್ಣ. {{gap}}ಚಿರುಕ೦ಡ, ಅಬೂಬಕರ್ ಎಲ್ಲರೂ ನಕ್ಕರು.<noinclude></noinclude> 44vmr7kpvwhr7mywk4jazmnujuw4wlb 324322 324320 2026-06-03T14:33:03Z Shreelatha.Halemane 7642 /* Validated */ 324322 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|left=ಚಿರಸ್ಮರಣೆ|center=|right=೧೯೫}} ತನಗೆ ಅ೦ದಾಗ, ಕಣ್ಣನಿಗೆ ನಾಚಿಕೆಯಾಯ್ತು. {{gap}}"ನೀನು ಮನೆಗೆ ಹೋಗ್ಲೇ ಇಲ್ಲ?" {{gap}}ಇಲ್ಲವೆ೦ದು ಚಿರುಕ೦ಡ ತಲೆಯಾಡಿಸಿದ. {{gap}}"ನನಗೆ ಹೇಳಿದ್ದಿದ್ರೆ ನಾನೂ ಇಲ್ಲೇ ಇರ್ತಾ ಇದ್ದೆ. ಒಬ್ಬನೆ ಇರೋದು ಸರೀನಾ? {{gap}}"ಇಲ್ಲ ಕಣ್ಣ. ಅಪ್ಪು ಕು೦ಇ೦ಬು ಎರಡು ಗ೦ಟೆಗಷ್ಟೇ ಹೋದ್ರು." {{gap}}"ಹು೦ ನನಗಿನ್ನು ನಿದ್ದೆ ಬರೋದಿಲ್ಲ, ಏನಾದರೂ ಕೆಲಸ ಕೊಡು." {{gap}}"ನೀನು ಮಾಡೋ ಕೆಲಸ ಈಗೇನೂ ಇಲ್ಲ. ಮಲಗೋದಕ್ಕೆ ಇಷ್ಟವಿಲ್ಲವಾದರೆ ಏನಾದರೂ ಪುಸ್ತಕ ತಗೊ೦ಡು ಓದು. {{gap}}" ಕಣ್ಣ ಕಪಾಟದತ್ತ ಹೋಗಿ ಒ೦ದು ಪುಸ್ತಕವನ್ನೆತ್ತಿ ತ೦ದ. "ಸಮಾಜದ ವಿಕಾಸ.' ಇನ್ನೊ೦ದು ಕುರ್ಚಿಯನ್ನು ಬೆಳಕುಬೀಳುವ ಕಡೆ ಮೆಲ್ಲನೆ ಒಯ್ದು, ಅದರ ಮೇಲೆ ಕುಳಿತು, ಪುಸ್ತಕವನ್ನು ಕಣ್ಣ ಓದತೊಡಗಿದೆ. ಒ೦ದು ಪುಟ, ಎರಡು ಪುಟ.... ಹೊರಗಿನಿ೦ದ ಗಾಳಿ ತಣ್ಣನೆ ಬೀಸಿತು. ಕಣ್ಣೆವೆಗಳು ಒ೦ದನ್ನೊ೦ದು ಅಪ್ಪಿ ಕೊ೦ಡವು. {{gap}}ಚಿರುಕ೦ಡ ಇದನ್ನು ನೋಡಿ ನಸುನಕ್ಕು ಸುಮ್ಮನಾದ. ಕಣ್ಣನನ್ನು ಕರೆದು ಎಬ್ಬಿಸಲಿಲ್ಲ. {{gap}}ಆದರೆ ಸ್ವಲ್ಪ ಹೊತ್ತಿನಲ್ಲಿ ಕಣ್ಣನಿಗೇ ಎಚ್ಚರವಾಗಿ, ತಾನು ನಿದ್ದೆ ಹೋದುದರ ಅರಿವಾಗಿ ತಪ್ಪಿತಸ್ಥನ೦ತೆ ಆತ ಚಿರುಕ೦ಡನತ್ತ ನೋಡಿದ. ಮೆಲ್ಲನೆದ್ದು ಹೇಳಿದ: {{gap}}"ನಾನಿಷ್ಟು ಮಲಕೊಳ್ತೇನೆ ಚಿರುಕ೦ಡ. ಅಬೂಬಕರ್ ಬ೦ದ ತಕ್ಷಣ ಎಬ್ಬಿಸ್ಬಿಡು." {{gap}}ಚಿರುಕ೦ಡ ಕಣ್ಣನನ್ನೂ ನೋಡಿ ನಕ್ಕು "ಹೂ೦" ಎ೦ದ. {{gap}}ಕೈಲಿದ್ದ ಪುಸ್ತಕವನ್ನು ಕಣ್ಣ ಚಾಪೆಯ ಮೇಲೆ ಮಲಗಿ ಮೈ ಚಾಚಿದ. {{gap}}ಐದು ಹೊಡೆಯಲು ಸ್ವಲ್ಪ ಹೊತ್ತಿದ್ದಾಗಲೇ ಎಲ್ಲರೂ ಬರತೊಡಗಿದರು. ಆ ಸದ್ದು ಕೇಳಿಯೆ ಕಣ್ಣನಿಗೆ ಎಚ್ಚರವಾಯಿತು. ಬಾಲಸ೦ಘದ ಕುಟ್ಟಿ ಕೃಷ್ಣ್ಣ ಕಣ್ಣನನ್ನು ನೋಡಿ, "ಏನು ಮಾವ? ರಾತ್ರೆ ಇದ್ಯಾ?" ಎ೦ದ. {{gap}}"ಹೂನಪ್ಪ ಮೂರು ಗ೦ಟೆಯವರೆಗೂ ಬರೀತಾನೇ ಇದ್ದೆ. ಇದೇ ಈಗ ಮಲಕೊ೦ಡೆ" ಎ೦ದ ಕಣ್ಣ ನಗುತ್ತ ಮೈಮುರಿಯುತ್ತ. {{gap}}"ನೀನು ಬರೆಯೋದು! ಗೊತ್ತು ಪಾಪ!" ಎ೦ದ ಕುಟ್ಟಿಕೃಷ್ಣ್ಣ. {{gap}}ಚಿರುಕ೦ಡ, ಅಬೂಬಕರ್ ಎಲ್ಲರೂ ನಕ್ಕರು.<noinclude></noinclude> lqq957vos2anjhd1f2fa0w3tsvqixmj ಪುಟ:Chirasmarane-Niranjana.pdf/೧೯೬ 104 13015 324321 65626 2026-06-03T14:32:37Z Shreesha Sharma 7840 /* Proofread */ 324321 proofread-page text/x-wiki <noinclude><pagequality level="3" user="Shreesha Sharma" /></noinclude>{{rh|left=ಚಿರಸ್ಮರಣೆ|center=|right=೧೯೭}}  {{gap}}"ನಮ್ಮ ಇಬ್ಬರು ಆಳುಗಳನ್ನು ಕರಕೊಂಡು ಹೋಗ್ತೀರೇನು?" ಎಂದರು ನಂಬಿಯಾರರು. ತಮ್ಮ ಮಾತಿನಲ್ಲಿ ವ್ಯಂಗ್ಯವಿತ್ತೇ ಇಲ್ಲವೇ ಎನ್ನುವುದನ್ನು ಅವರೇ ಹೇಳಲಾರದ ಸ್ಥಿತಿಯಲ್ಲಿದ್ದರು. {{gap}}"ಬೇಡ! ಯಾಕೆ? ಸುಮ್ಮನೆ ಹೋಗ್ಬರ್ತೆನೆ. ಸರಕಾರ ಬದುಕಿದೆ ಅನ್ನೋದು ಅವರಿಗೆ ಗೊತ್ತಾಗಲಿ!" {{gap}}"ಆಗಲಪ್ಪ, ಹೋಗ್ಬನ್ನಿ." {{gap}}ಸುಬ್ಬಯ್ಯ ಹೊರಕ್ಕಿಳಿದು ಮೆರವಣಿಗೆಯ ಬೆನ್ನು ಹಿಡಿಯಲೆಂದು ವೇಗವಾಗಿ ನಡೆದ.ಸೊಂಟದಲ್ಲೊಂದು ಕೈಪಿಸ್ತೂಲು ಇದ್ದಿದ್ದರೆ ನೋಡಲು ಎಷ್ಟು ಚೆನ್ನಗಿರುತ್ತಿತ್ತು-ಎನಿಸಿತು ಸುಬ್ಬಯ್ಯನಿಗೆ.ಆದರೆ ಪಿಸ್ತೂಲು ಸಿಗಲು ಆತ ಪೋಲೀಸ್ ಅಧಿಕಾರಿಯಾಗಬೇಕು; ಅಧಿಕಾರಿಯಾಗಲು ಪ್ರಯಾಸ ಪಡಬೇಕು. ಸುಬಯ್ಯ ಅವಸರವಾಗಿ ಮುಖದ ಮೇಲೆ ಕೈಯಾಡಿಸಿ ಮೀಸೆ ತಿರುವಿದ. ಮುಖಕ್ಕಿಷ್ಟು ನೀರು ಕೂಡ ಹನಿಸಿರಲಿಲ್ಲ;ಕನ್ನಡಿ ನೋಡುವುದೂ ಆಗಿರಲಿಲ್ಲ. "ಥೂ ನನ್ಮಕ್ಕಳು! ಇವರಮ್ಮನ–!" ಎಂದು ಶಪಿಸಿದ. {{gap}}ಪೋಲೀಸರವನ್ನು ಹಿಂಬಾಲಿಸಿ ಬರುತ್ತಿದ್ದಾನೆಂದು ಮೆರವಣಿಗೆಯ ಉದ್ದಕ್ಕೂ ಸುದ್ದಿ ಹೋಯಿತು. ಎಲ್ಲರೂ ಕತ್ತು ತಿರುಗಿಸಿ ನೋಡಿದರು. {{gap}}"ನೇರಕ್ಕೆ ನೋಡಿ!" ಎಂದು ಅಬೂಬಕರ್ ಅನುಜ್ಞೆ ಇತ್ತು ತಾನೇ "ಇಂಕ್ವಿಲಾಬ್!"ಎಂದ. "ಜಿಂದಾಬಾದ್!"ಎಂದು ಅಲ್ಲಿದ್ದ ನಾಲ್ಪತೈದು ಜನರು ಒಂದಾಗಿ ಉತ್ತರವಿತ್ತರು.ಈಗ ಘೋಷಗಳು ಮತ್ತಷ್ಟು ಗಟ್ಟಿಯಾಗಿ ಹೊರಟುವು. {{gap}}ಒಬ್ಬ ಪಿಸುಗುಟ್ಟಿದ: {{gap}}"ಮುಂದೆ ಕೆಂಪು ಬಾವುಟ,ಹಿಂದೆ ಕೆಂಪು ಟೋಪಿ." {{gap}}ಅದು ಕೇಳಿಸಿದವನು ಕಿಸಕ್ಕನೆ ನಕ್ಕ. {{gap}}ಸ್ವಯಂಸೇವಕರ ಶಿಸ್ತು ಸಮವಸ್ತ್ರಗಳನ್ನು ಕಂಡಂತೂ ಸುಬ್ಬಯ್ಯನ ಮೈ ಉರಿಯಿತು. ಆ ಮೆರವಣಿಗೆಯ ಬಾಲವಾಗಿ ತಾನು ನಡೆಯುವುದು ಹೇಸಿಕೆ ಎನಿಸಿತು. ಹೊಲಗಳು ಬಂದೊಡನೆ ಆತ,ಬೇರೊಂದು ಏರಿಯ ಮೇಲೆ ಮೆರವಣಿಗೆಗೆ ಸಮಾನಾಂತರವಾಗಿ ನಡೆದ. ಆಗಲಾದರೂ ರಾಜಪ್ರತಿನಿಧಿಯಾದ ತನ್ನನ್ನು ಕಂಡು ಆ ರೈತರು ತಣ್ಣಗಾಗಬಹುದು–ಎಂದು ಆತ ಭಾವಿಸಿದ. ಆದರೆ ಈಗಲೂ,ಅವನು ಅಪೇಕ್ಷಿಸಿದ ಯಾವ ಪರಿಣಾಮವು ಆಗಲಿಲ್ಲ.ಬದಲು "ಪೋಲೀಸ್ ದಬ್ಬಾಳಿಕೆಗೆ ಧಿಕ್ಕಾರ!"ಎಂಬ ಹೊಸ ಘೋಷವನ್ನು ಸ್ವಯಂಸೇವಕರು ಕೂಗಿದರು.<noinclude></noinclude> iiw4qb8ue948t4ki27kxmlg2rjk7t4i 324323 324321 2026-06-03T14:33:17Z Shreelatha.Halemane 7642 /* Validated */ 324323 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|left=ಚಿರಸ್ಮರಣೆ|center=|right=೧೯೭}}  {{gap}}"ನಮ್ಮ ಇಬ್ಬರು ಆಳುಗಳನ್ನು ಕರಕೊಂಡು ಹೋಗ್ತೀರೇನು?" ಎಂದರು ನಂಬಿಯಾರರು. ತಮ್ಮ ಮಾತಿನಲ್ಲಿ ವ್ಯಂಗ್ಯವಿತ್ತೇ ಇಲ್ಲವೇ ಎನ್ನುವುದನ್ನು ಅವರೇ ಹೇಳಲಾರದ ಸ್ಥಿತಿಯಲ್ಲಿದ್ದರು. {{gap}}"ಬೇಡ! ಯಾಕೆ? ಸುಮ್ಮನೆ ಹೋಗ್ಬರ್ತೆನೆ. ಸರಕಾರ ಬದುಕಿದೆ ಅನ್ನೋದು ಅವರಿಗೆ ಗೊತ್ತಾಗಲಿ!" {{gap}}"ಆಗಲಪ್ಪ, ಹೋಗ್ಬನ್ನಿ." {{gap}}ಸುಬ್ಬಯ್ಯ ಹೊರಕ್ಕಿಳಿದು ಮೆರವಣಿಗೆಯ ಬೆನ್ನು ಹಿಡಿಯಲೆಂದು ವೇಗವಾಗಿ ನಡೆದ.ಸೊಂಟದಲ್ಲೊಂದು ಕೈಪಿಸ್ತೂಲು ಇದ್ದಿದ್ದರೆ ನೋಡಲು ಎಷ್ಟು ಚೆನ್ನಗಿರುತ್ತಿತ್ತು-ಎನಿಸಿತು ಸುಬ್ಬಯ್ಯನಿಗೆ.ಆದರೆ ಪಿಸ್ತೂಲು ಸಿಗಲು ಆತ ಪೋಲೀಸ್ ಅಧಿಕಾರಿಯಾಗಬೇಕು; ಅಧಿಕಾರಿಯಾಗಲು ಪ್ರಯಾಸ ಪಡಬೇಕು. ಸುಬಯ್ಯ ಅವಸರವಾಗಿ ಮುಖದ ಮೇಲೆ ಕೈಯಾಡಿಸಿ ಮೀಸೆ ತಿರುವಿದ. ಮುಖಕ್ಕಿಷ್ಟು ನೀರು ಕೂಡ ಹನಿಸಿರಲಿಲ್ಲ;ಕನ್ನಡಿ ನೋಡುವುದೂ ಆಗಿರಲಿಲ್ಲ. "ಥೂ ನನ್ಮಕ್ಕಳು! ಇವರಮ್ಮನ–!" ಎಂದು ಶಪಿಸಿದ. {{gap}}ಪೋಲೀಸರವನ್ನು ಹಿಂಬಾಲಿಸಿ ಬರುತ್ತಿದ್ದಾನೆಂದು ಮೆರವಣಿಗೆಯ ಉದ್ದಕ್ಕೂ ಸುದ್ದಿ ಹೋಯಿತು. ಎಲ್ಲರೂ ಕತ್ತು ತಿರುಗಿಸಿ ನೋಡಿದರು. {{gap}}"ನೇರಕ್ಕೆ ನೋಡಿ!" ಎಂದು ಅಬೂಬಕರ್ ಅನುಜ್ಞೆ ಇತ್ತು ತಾನೇ "ಇಂಕ್ವಿಲಾಬ್!"ಎಂದ. "ಜಿಂದಾಬಾದ್!"ಎಂದು ಅಲ್ಲಿದ್ದ ನಾಲ್ಪತೈದು ಜನರು ಒಂದಾಗಿ ಉತ್ತರವಿತ್ತರು.ಈಗ ಘೋಷಗಳು ಮತ್ತಷ್ಟು ಗಟ್ಟಿಯಾಗಿ ಹೊರಟುವು. {{gap}}ಒಬ್ಬ ಪಿಸುಗುಟ್ಟಿದ: {{gap}}"ಮುಂದೆ ಕೆಂಪು ಬಾವುಟ,ಹಿಂದೆ ಕೆಂಪು ಟೋಪಿ." {{gap}}ಅದು ಕೇಳಿಸಿದವನು ಕಿಸಕ್ಕನೆ ನಕ್ಕ. {{gap}}ಸ್ವಯಂಸೇವಕರ ಶಿಸ್ತು ಸಮವಸ್ತ್ರಗಳನ್ನು ಕಂಡಂತೂ ಸುಬ್ಬಯ್ಯನ ಮೈ ಉರಿಯಿತು. ಆ ಮೆರವಣಿಗೆಯ ಬಾಲವಾಗಿ ತಾನು ನಡೆಯುವುದು ಹೇಸಿಕೆ ಎನಿಸಿತು. ಹೊಲಗಳು ಬಂದೊಡನೆ ಆತ,ಬೇರೊಂದು ಏರಿಯ ಮೇಲೆ ಮೆರವಣಿಗೆಗೆ ಸಮಾನಾಂತರವಾಗಿ ನಡೆದ. ಆಗಲಾದರೂ ರಾಜಪ್ರತಿನಿಧಿಯಾದ ತನ್ನನ್ನು ಕಂಡು ಆ ರೈತರು ತಣ್ಣಗಾಗಬಹುದು–ಎಂದು ಆತ ಭಾವಿಸಿದ. ಆದರೆ ಈಗಲೂ,ಅವನು ಅಪೇಕ್ಷಿಸಿದ ಯಾವ ಪರಿಣಾಮವು ಆಗಲಿಲ್ಲ.ಬದಲು "ಪೋಲೀಸ್ ದಬ್ಬಾಳಿಕೆಗೆ ಧಿಕ್ಕಾರ!"ಎಂಬ ಹೊಸ ಘೋಷವನ್ನು ಸ್ವಯಂಸೇವಕರು ಕೂಗಿದರು.<noinclude></noinclude> r3xfkvtxekj95oqg27q3wewa6rkk1ok ಪುಟ:Chirasmarane-Niranjana.pdf/೨೨೧ 104 13040 324349 64190 2026-06-03T14:59:06Z Shreesha Sharma 7840 /* Proofread */ 324349 proofread-page text/x-wiki <noinclude><pagequality level="3" user="Shreesha Sharma" /></noinclude>{{rh|left=೨೨೨|center=|right=ಚಿರಸ್ಮರಣೆ}} {{gap}}"ಆರೋದು ಯಾವತ್ತಿಗೂ ಇಲ್ಲ. ಜನರ ಕಿಡಿ ಇದ್ದೇ ಇರುತ್ತದೆ. ಆದು ಜ್ವಲಿಸೋದಕ್ಕೆ ಪ್ರೇರಕ ಶಕ್ಥಿಯೊಂದಿದ್ದರೆ ಸರಿ...." {{gap}}ಮುದುಕಿ ಬಂದು ಮಕ್ಕಳನ್ನು ಗದರಿಸುವಂತೆ ಹೇಳಿದಳು: {{gap}}"ಇನ್ನು ಮಾತಾಡಿದ್ದು ಸಾಕು.ಬಂದವರು ಗಂಜಿ ಕುಡಿದು ವಿಶ್ರಾಂತಿ ಪಡೆಯಲಿ. ನೀವೂ ಮಲಗಿ. ನಾಳೆ ಎದ್ದು ಮಾತುಕತೆ ಶುರುಮಾಡುವಿರಂತೆ. ಮುಗಿಯದ ಚರ್ಚೆ ಅದೆಂಥದೋ ಆ ದೇವರೇ ಬಲ್ಲ!" {{gap}}....ಗಂಜಿ ಕುಡಿದು ದೀಪವಾರಿಸಿ ಅಪ್ಪು ಮತ್ತು ಆಬೊಬಕರ್ ಒಬ್ಬರಿಗೊಬ್ಬರು ಸಮೀಪವಾಗಿ ಮಲಗಿದರು. ನಿದ್ದೆ ಬರಲಿಲ್ಲ.ಯೋಚಿಸಿ ಯೋಚಿಸಿ ಅವರ ಮೆದುಳು ತಪ್ತವಾಯಿತು. {{gap}}ಬಹಳ ಹೊತ್ತಾದ ಮೇಲೆ ಅಪ್ಪು ಮೆಲ್ಲನೆ ಹೇಳಿದ: {{gap}}"ನಾವು ಕಯ್ಯೂರಿಗೆ ಹೊರಟುಹೋಗೋದೆ ಮೇಲು-ಅಲ್ವ ಸಂಗಾತಿ? {{gap}}"ನಾನೂ ಹಾಗಂತಲೇ ಯೋಚಿಸ್ತಿದ್ದೆ ಅಪ್ಪು." {{gap}}"ನಾಳೆ ಅವರಿಗೆ ತಿಳಿಸಿ ಹೊರಟ್ಬಿಡೋಣ." {{gap}}"ಆಗಲಿ." {{gap}}...ಬೆಳಗ್ಗೆ ತಮ್ಮ ಅಭಿಪ್ರಾಯವನ್ನು ಅವರು ತಿಳಿಸಿದ್ದಾಗ, ಆ ನಾಯಕರೆಂದರು: {{gap}}"ನಾನಾಗಿಯೆ ಈ ಸಲಹೆ ಮಾಡ್ತಿದ್ದೆನೋ ಇಲ್ಲವೋ. ಏನು ಹೇಳಬೇಕೂಂತ ನನಗಿನ್ನೂ ಸ್ವಷ್ಟವಾಗಿಲ್ಲ.ಬೇರೆ ಕೆಲಸದ ಮೇಲೆ ಹೋದ ಪಂಡಿತರೂ ಬಹಳ ದೂರದಲ್ಲಿದ್ದಾರೆ. ಅವರ ಅಭಿಪ್ರಾಯ ಈಗ ತಿಳಿಯೋಹಾಗಿಲ್ಲ .ಒಂದು ರೀತೀಲಿ ನೀವು ಹೇಳೋದು ಸರಿ. ರೈತರಿಗೆ ನಿಮ್ಮ ಮೇಲೆ ವಿಶ್ವಾಸ ಹೆಚ್ಚಾಗ್ತದೆ. ಅದರೆ, ನ್ಯಾಯಸ್ಥಾನದ ವ್ಯವಹರಣೆ, ಆಗಬೇಕಾದ ಕೆಲಸ, ಇದನ್ನೆಲ್ಲ ನೆನೆಸಿದಾಗ ನೀವು ಭೂಗತರಾಗಿದ್ದರೇ ಮೇಲು ಅನಿಸ್ತದೆ." {{gap}}ಆದರೆ ಜನರ ದುಃಖ ಕಂಡು ಕುದಿಯುತ್ತಿದ್ದ ಅಪ್ಪುವಿನ ಹೃದಯ ಪಟ್ಟುಹಿಡಿದು ಹೇಳಿತು: {{gap}}"ಕ್ಷಮಿಸಿ ಸಂಗಾತಿ, ನಮ್ಮ ಜನರೆಡೆಗೆ ವಾಪಸ್ಸು ಹೋಗ್ಲೇಬೇಕೂಂತ ನಾವು ನಿರ್ಧಾರ ಮಾಡಿದ್ದೇವೆ." {{gap}}ಅವರು ಒಂದು ಕ್ಷಣ ಮೌನವಾಗಿದ್ದು ಅಂದರು: {{gap}}"ಅಗಲೆ ಹಾಗಾದರೆ. ಈ ರೀತಿ ತೀರ್ಮಾನ ಮಾಡಿದ್ದೀರಿ ಅಂತ, ಜೈಲಿಗೆ ಹೇಳಿ ಕಳಿಸ್ಲೇನು?"<noinclude></noinclude> adbiw643knicrjmahgrd17wra3kdw4v 324352 324349 2026-06-03T15:07:26Z Shreelatha.Halemane 7642 /* Validated */ 324352 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|left=೨೨೨|center=|right=ಚಿರಸ್ಮರಣೆ}} {{gap}}"ಆರೋದು ಯಾವತ್ತಿಗೂ ಇಲ್ಲ. ಜನರ ಕಿಡಿ ಇದ್ದೇ ಇರುತ್ತದೆ. ಆದು ಜ್ವಲಿಸೋದಕ್ಕೆ ಪ್ರೇರಕ ಶಕ್ಥಿಯೊಂದಿದ್ದರೆ ಸರಿ...." {{gap}}ಮುದುಕಿ ಬಂದು ಮಕ್ಕಳನ್ನು ಗದರಿಸುವಂತೆ ಹೇಳಿದಳು: {{gap}}"ಇನ್ನು ಮಾತಾಡಿದ್ದು ಸಾಕು.ಬಂದವರು ಗಂಜಿ ಕುಡಿದು ವಿಶ್ರಾಂತಿ ಪಡೆಯಲಿ. ನೀವೂ ಮಲಗಿ. ನಾಳೆ ಎದ್ದು ಮಾತುಕತೆ ಶುರುಮಾಡುವಿರಂತೆ. ಮುಗಿಯದ ಚರ್ಚೆ ಅದೆಂಥದೋ ಆ ದೇವರೇ ಬಲ್ಲ!" {{gap}}....ಗಂಜಿ ಕುಡಿದು ದೀಪವಾರಿಸಿ ಅಪ್ಪು ಮತ್ತು ಆಬೊಬಕರ್ ಒಬ್ಬರಿಗೊಬ್ಬರು ಸಮೀಪವಾಗಿ ಮಲಗಿದರು. ನಿದ್ದೆ ಬರಲಿಲ್ಲ.ಯೋಚಿಸಿ ಯೋಚಿಸಿ ಅವರ ಮೆದುಳು ತಪ್ತವಾಯಿತು. {{gap}}ಬಹಳ ಹೊತ್ತಾದ ಮೇಲೆ ಅಪ್ಪು ಮೆಲ್ಲನೆ ಹೇಳಿದ: {{gap}}"ನಾವು ಕಯ್ಯೂರಿಗೆ ಹೊರಟುಹೋಗೋದೆ ಮೇಲು-ಅಲ್ವ ಸಂಗಾತಿ? {{gap}}"ನಾನೂ ಹಾಗಂತಲೇ ಯೋಚಿಸ್ತಿದ್ದೆ ಅಪ್ಪು." {{gap}}"ನಾಳೆ ಅವರಿಗೆ ತಿಳಿಸಿ ಹೊರಟ್ಬಿಡೋಣ." {{gap}}"ಆಗಲಿ." {{gap}}...ಬೆಳಗ್ಗೆ ತಮ್ಮ ಅಭಿಪ್ರಾಯವನ್ನು ಅವರು ತಿಳಿಸಿದ್ದಾಗ, ಆ ನಾಯಕರೆಂದರು: {{gap}}"ನಾನಾಗಿಯೆ ಈ ಸಲಹೆ ಮಾಡ್ತಿದ್ದೆನೋ ಇಲ್ಲವೋ. ಏನು ಹೇಳಬೇಕೂಂತ ನನಗಿನ್ನೂ ಸ್ವಷ್ಟವಾಗಿಲ್ಲ.ಬೇರೆ ಕೆಲಸದ ಮೇಲೆ ಹೋದ ಪಂಡಿತರೂ ಬಹಳ ದೂರದಲ್ಲಿದ್ದಾರೆ. ಅವರ ಅಭಿಪ್ರಾಯ ಈಗ ತಿಳಿಯೋಹಾಗಿಲ್ಲ .ಒಂದು ರೀತೀಲಿ ನೀವು ಹೇಳೋದು ಸರಿ. ರೈತರಿಗೆ ನಿಮ್ಮ ಮೇಲೆ ವಿಶ್ವಾಸ ಹೆಚ್ಚಾಗ್ತದೆ. ಅದರೆ, ನ್ಯಾಯಸ್ಥಾನದ ವ್ಯವಹರಣೆ, ಆಗಬೇಕಾದ ಕೆಲಸ, ಇದನ್ನೆಲ್ಲ ನೆನೆಸಿದಾಗ ನೀವು ಭೂಗತರಾಗಿದ್ದರೇ ಮೇಲು ಅನಿಸ್ತದೆ." {{gap}}ಆದರೆ ಜನರ ದುಃಖ ಕಂಡು ಕುದಿಯುತ್ತಿದ್ದ ಅಪ್ಪುವಿನ ಹೃದಯ ಪಟ್ಟುಹಿಡಿದು ಹೇಳಿತು: {{gap}}"ಕ್ಷಮಿಸಿ ಸಂಗಾತಿ, ನಮ್ಮ ಜನರೆಡೆಗೆ ವಾಪಸ್ಸು ಹೋಗ್ಲೇಬೇಕೂಂತ ನಾವು ನಿರ್ಧಾರ ಮಾಡಿದ್ದೇವೆ." {{gap}}ಅವರು ಒಂದು ಕ್ಷಣ ಮೌನವಾಗಿದ್ದು ಅಂದರು: {{gap}}"ಅಗಲೆ ಹಾಗಾದರೆ. ಈ ರೀತಿ ತೀರ್ಮಾನ ಮಾಡಿದ್ದೀರಿ ಅಂತ, ಜೈಲಿಗೆ ಹೇಳಿ ಕಳಿಸ್ಲೇನು?"<noinclude></noinclude> pmgf7z9kbt9cyfyixpnnt7wdxu0ake8 ಪುಟ:Chirasmarane-Niranjana.pdf/೨೨೨ 104 13041 324350 64198 2026-06-03T15:04:00Z Shreesha Sharma 7840 /* Proofread */ 324350 proofread-page text/x-wiki <noinclude><pagequality level="3" user="Shreesha Sharma" /></noinclude>{{rh|left=ಚಿರಸ್ಮರಣೆ|center=|right=೨೨೩}} {{gap}}"ಅಷ್ಟು ಮಾಡಿ." {{gap}}......... {{gap}}ದಸ್ತಗಿರಿ ಖಂಡಿತವೆಂದು ಗೊತ್ತಿದ್ದರೂ ಕಯ್ಯೂರು ಸೇರುವವರೆಗೆ ತಾವು ಸುರಕ್ಷಿತವಾಗಿರಬೇಕೆಂದು ಅಪ್ಪು ಮತ್ತು ಅಬೂಬಕರ್ ಬಯಸಿದರು. ದೇವಕಿಯ ಜತೆಯಲ್ಲಿ ತವರುಮನೆ ಸೇರಿದ್ದ ಜಾನಕಿಯನ್ನೂ ಮಗುವನ್ನೂ ಒಮ್ಮೆ ನೋಡಬೇಕು;ತನ್ನ ತಾಯಿ, ಅಜ್ಜಿ, ತಮ್ಮಂದಿರನ್ನೂ ಕಾಣಬೇಕು ಎಂದು ಅಪ್ಪುವಿಗೆ ಬಯಕೆ. ತಾಯಿ ಬೂಬಮ್ಮ ನನ್ನೊಮ್ಮೆ ಕಂಡರಾದೀತೆಂದು ಅಬೂಬಕರನಿಗೆ ಆಸೆ. ಅದರೆ ಮನಸ್ಸಿನೊಳಗೆ ಆ ವಿಷಯ ಚಿಂತಿಸಿ, ಒಬ್ಬರಿಗೊಬ್ಬರು ಹೇಳದೆ, ಆ ಭಾವನೆಗಳನ್ನೂ ಇಬ್ಬರೂ ಅದುಮಿ ಹಿಡಿದರು. {{gap}}ಚರ್ವತ್ತೂರು ತನಕ ರೈಲಿನಲ್ಲಿ ಒಂದು ಕಯ್ಯೂರಿಗೆ ಅವರು ನಡೆದರು. {{gap}}ಎದೆಯ ಮೂಕ ಅರ್ತನಾದದಿಂದ ಅವರಿಗೆ ಅಸಹನೀಯ ಸಂಕಟವಾಯಿತು. {{gap}}ಕಯ್ಯೂರು ಸಮೀಪಿಸಿದಂತೆ ಸೂರ್ಯನ ಶಾಖ ಹೆಚ್ಚಿತು. ರಣಗುಟ್ಟಿತು ಬಿಸಿಲು.ಹೇಳುವ ಕೇಳುವವರಿಲ್ಲವೆಂದು ಹೊಲಗಳು ಬಾಯ್ತೆರೆದು ಮಲಗಿದ್ದುವು. ತಾವು ಅನಾಥ ಪ್ರಾಣಿಗಳೆಂಬಂತೆ, ಕಣ್ಣೆಗೆ ಬೀಳದ ಹಸುರನ್ನು ಹುಡುಕುತ್ತ ಕೆಲ ಹೋರಿಗಳು ಅಲೆಯುತ್ತಿದ್ದುವು. {{gap}}ಇದೆಲ್ಲವನ್ನೊ ದಿಟ್ಟಿಸುತ್ತ ಅಪ್ಪು ಮತ್ತು ಅಬೂಬಕರ್ ಸಶಸ್ತ್ರದಳದ ಶಿಬಿರವಿದ್ದ ಕಡೆಗೆ ನಡೆದರು. {{gap}}ಅವರನ್ನು ದೂರದಿಂದಲೇ ಮೊದಲು ಗುರುತಿಸಿದವರು ನಂಬಿಯಾರರ ಸೇವಕರು. ಅವರು ಒಡಿ ಹೋಗಿ ದಳದ ಅಧಿಕಾರಿಗೆ ಸುದ್ದಿ ಮುಟ್ಟಿಸಿದರು. {{gap}}"ಅಪ್ಪು ಮತ್ತು ಅಬೂಬಕರ್ ಬರ್ತಿದ್ದಾರೆ!" {{gap}}ಇದು ತಮ್ಮ ದಳದ ಮೇಲೆ ಆಕ್ರಮಣವಿರಬಹುದೆಂದು ಆಧಿಕಾರಿ ಧಿಗ್ಗನೆ ಎದ್ದು ಕೇಳಿದ: {{gap}}"ಎಷ್ಟು ಜನ?" {{gap}}"ಇಬ್ಬರೇ." {{gap}}"ಇಬ್ಬರು?" {{gap}}"ಹೂಂ." {{gap}}ಅಧಿಕಾರಿ, ಅಶ್ಚರ್ಯವೆನಿಸಿದರೂ ಸಂತೋಷಪಡುತ್ತ, ಅವರನ್ನು ಇದಿರುಗೊಳ್ಳಲು ತನ್ನ ಸೈನಿಕರಿಗೆ ಆಜ್ನೆ ಇತ್ತ. ಹತ್ತು ಜನ ಬಂದೂಕನ್ನೆತ್ತಿ ಹಿಡಿದು ಮುಂದುವರಿದರು.<noinclude></noinclude> jb5l1iikz7ypyp458zdeq2y2kh387zs 324351 324350 2026-06-03T15:07:11Z Shreelatha.Halemane 7642 /* Validated */ 324351 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|left=ಚಿರಸ್ಮರಣೆ|center=|right=೨೨೩}} {{gap}}"ಅಷ್ಟು ಮಾಡಿ." {{gap}}......... {{gap}}ದಸ್ತಗಿರಿ ಖಂಡಿತವೆಂದು ಗೊತ್ತಿದ್ದರೂ ಕಯ್ಯೂರು ಸೇರುವವರೆಗೆ ತಾವು ಸುರಕ್ಷಿತವಾಗಿರಬೇಕೆಂದು ಅಪ್ಪು ಮತ್ತು ಅಬೂಬಕರ್ ಬಯಸಿದರು. ದೇವಕಿಯ ಜತೆಯಲ್ಲಿ ತವರುಮನೆ ಸೇರಿದ್ದ ಜಾನಕಿಯನ್ನೂ ಮಗುವನ್ನೂ ಒಮ್ಮೆ ನೋಡಬೇಕು;ತನ್ನ ತಾಯಿ, ಅಜ್ಜಿ, ತಮ್ಮಂದಿರನ್ನೂ ಕಾಣಬೇಕು ಎಂದು ಅಪ್ಪುವಿಗೆ ಬಯಕೆ. ತಾಯಿ ಬೂಬಮ್ಮ ನನ್ನೊಮ್ಮೆ ಕಂಡರಾದೀತೆಂದು ಅಬೂಬಕರನಿಗೆ ಆಸೆ. ಅದರೆ ಮನಸ್ಸಿನೊಳಗೆ ಆ ವಿಷಯ ಚಿಂತಿಸಿ, ಒಬ್ಬರಿಗೊಬ್ಬರು ಹೇಳದೆ, ಆ ಭಾವನೆಗಳನ್ನೂ ಇಬ್ಬರೂ ಅದುಮಿ ಹಿಡಿದರು. {{gap}}ಚರ್ವತ್ತೂರು ತನಕ ರೈಲಿನಲ್ಲಿ ಒಂದು ಕಯ್ಯೂರಿಗೆ ಅವರು ನಡೆದರು. {{gap}}ಎದೆಯ ಮೂಕ ಅರ್ತನಾದದಿಂದ ಅವರಿಗೆ ಅಸಹನೀಯ ಸಂಕಟವಾಯಿತು. {{gap}}ಕಯ್ಯೂರು ಸಮೀಪಿಸಿದಂತೆ ಸೂರ್ಯನ ಶಾಖ ಹೆಚ್ಚಿತು. ರಣಗುಟ್ಟಿತು ಬಿಸಿಲು.ಹೇಳುವ ಕೇಳುವವರಿಲ್ಲವೆಂದು ಹೊಲಗಳು ಬಾಯ್ತೆರೆದು ಮಲಗಿದ್ದುವು. ತಾವು ಅನಾಥ ಪ್ರಾಣಿಗಳೆಂಬಂತೆ, ಕಣ್ಣೆಗೆ ಬೀಳದ ಹಸುರನ್ನು ಹುಡುಕುತ್ತ ಕೆಲ ಹೋರಿಗಳು ಅಲೆಯುತ್ತಿದ್ದುವು. {{gap}}ಇದೆಲ್ಲವನ್ನೊ ದಿಟ್ಟಿಸುತ್ತ ಅಪ್ಪು ಮತ್ತು ಅಬೂಬಕರ್ ಸಶಸ್ತ್ರದಳದ ಶಿಬಿರವಿದ್ದ ಕಡೆಗೆ ನಡೆದರು. {{gap}}ಅವರನ್ನು ದೂರದಿಂದಲೇ ಮೊದಲು ಗುರುತಿಸಿದವರು ನಂಬಿಯಾರರ ಸೇವಕರು. ಅವರು ಒಡಿ ಹೋಗಿ ದಳದ ಅಧಿಕಾರಿಗೆ ಸುದ್ದಿ ಮುಟ್ಟಿಸಿದರು. {{gap}}"ಅಪ್ಪು ಮತ್ತು ಅಬೂಬಕರ್ ಬರ್ತಿದ್ದಾರೆ!" {{gap}}ಇದು ತಮ್ಮ ದಳದ ಮೇಲೆ ಆಕ್ರಮಣವಿರಬಹುದೆಂದು ಆಧಿಕಾರಿ ಧಿಗ್ಗನೆ ಎದ್ದು ಕೇಳಿದ: {{gap}}"ಎಷ್ಟು ಜನ?" {{gap}}"ಇಬ್ಬರೇ." {{gap}}"ಇಬ್ಬರು?" {{gap}}"ಹೂಂ." {{gap}}ಅಧಿಕಾರಿ, ಅಶ್ಚರ್ಯವೆನಿಸಿದರೂ ಸಂತೋಷಪಡುತ್ತ, ಅವರನ್ನು ಇದಿರುಗೊಳ್ಳಲು ತನ್ನ ಸೈನಿಕರಿಗೆ ಆಜ್ನೆ ಇತ್ತ. ಹತ್ತು ಜನ ಬಂದೂಕನ್ನೆತ್ತಿ ಹಿಡಿದು ಮುಂದುವರಿದರು.<noinclude></noinclude> 3eaus3w4wddiadp3ox5s9ob0x8zd783 ಪುಟ:Chirasmarane-Niranjana.pdf/೨೨೩ 104 13042 324353 64207 2026-06-03T15:10:28Z Shreesha Sharma 7840 /* Proofread */ 324353 proofread-page text/x-wiki <noinclude><pagequality level="3" user="Shreesha Sharma" /></noinclude>{{rh|left=೨೨೪|center=|right=ಚಿರಸ್ಮರಣೆ }} {{gap}}ಮತ್ತೆ ಗುಡಿಸಲ ತಡಿಕೆಗಳೆಡೆಯಿಂದ, ಬಾಗಿಲ ಮರೆಯಿಂದ ಭೀತಿಯ ಕಾತರದ ದೃಷ್ಟಿಗಳು ಆ ದೃಶ್ಯವನ್ನು ನೋಡಿದವು. ಅಪ್ಪು-ಅಬೂಬಕರರನ್ನು ಗುರುತಿಸಿದವರು {{gap}}"ಅಯ್ಯೋ!" ಎಂದರು. ಇನ್ನೊಂದು ಕ್ಷಣದಲ್ಲಿ ಗುಂಡುಹಾರುವುದೆಂದು ಹಲವರು ಸ್ತಬ್ಧರಾದರು. {{gap}}ಎದುರು ಬದುರಾಗಿ ಬರುತ್ತಿದ್ದರು-ಹತ್ತು ಜನ ಬಂದೂಕನ್ನು ಗುರಿಹಿಡಿದ ಸೈನಿಕರು ಮತ್ತು ಬರಿಗೈಯ ಇಬ್ಬರು ಜವ್ವನಿಗರು. {{gap}}ನಡೆಯುವುದು ಇನ್ನು ಸಾಕೆಂದು ಅಪ್ಪು ಮತ್ತು ಅಬೂಬಕರ್ ನಿಂತರು- ಚಿತ್ರ ಹಿಂಸೆಗೆ ಸಿದ್ದರಾಗಿ ನಿಂತರು.ಸೈನಿಕರು ಅವರನ್ನು ಸುತ್ತುವರಿಯಲು ಹೆಚ್ಚು ಹೊತ್ತು ಹಿಡಿಯಲಿಲ್ಲ. ಅದರೆ ರೈತರಿಗೆ ಹೊಡೆದುಹೊಡೆದು ಬೇಸತ್ತಿದ್ದ ಸೈನಿಕರು ಇವರಿಬ್ಬರ ಮೇಲೆ ಕೈಮಾಡಲಿಲ್ಲ. ಈ ನಾಯಕರ ಕೈಸೆರೆಯಾಯಿತೆಂಬುದೇ ಅವರಿಗೆ ಅತ್ಯಾನಂದದ ವಿಷಯವಾಗಿತ್ತು. {{gap}}ಕೈದಿಗಳಾದ ಅಪ್ಪು ಮತ್ತು ಅಬೂಬಕರ್ ಅಧಿಕಾರಿಯ ಕಡೆಗೆ ಸೈನಿಕರುಒಯ್ದರು. {{gap}}ದಳದ ತುತೂರಿ ಮೊಳಗಿ, ವಿಜಯದ ಸುದ್ದಿಯನ್ನು ಸಾರಿತು. {{gap}}ಶಿಬಿರದ ಮೇಲಿತ್ತು ದೊಡ್ಡ ಯೂನಿಯನ್ ಜಾಕ್ ಧ್ವಜ. ಗಾಳಿ ಇಲ್ಲದೆ ಜೋತು ಬಿದ್ದಿದ್ದರೂ ಶಸ್ತ್ರಾಸ್ತ್ರಗಳ ಸಂರಕ್ಷಣೆಯಲ್ಲಿ ಅದು ಭದ್ರವಾಗಿತ್ತು. {{center|೪}} {{gap}}ಹೊಸದುರ್ಗದಿಂದ ಪೋಲೀಸರು ದಳವೊಂದು ಕಯ್ಯೂರಿಗೆ ಹೋಗಿ ಅಪ್ಪು ಮತ್ತು ಅಬೂಬಕರರನ್ನು ಕರೆದು ತಂದಿತು.ಆ ಪೋಲೀಸರು ದೃಷ್ಟಿಯಲ್ಲಿ ಅವರಿಬ್ಬರೂ ಭೂಗತರಾಗಿದ್ದ ಕ್ರಾಂತಿಕಾರರು, ಅತಿಭಯಂಕರರು.ಸುಬ್ಬಯ್ಯನನ್ನು 'ಕೊಂದು ಕರುಳ ಬಗೆದ'ಆ ಕೈಗಳು ಈಗಲೂ ಕೆಂಪಗಿದ್ದಂತೆ ಆವರಿಗೆ ತೋರಿದುವು.ಸರಕಾರದ ಕಡುವೈರಿಗಳು ಆ ಇಬ್ಬರು; ಸಾಮ್ರಾಜ್ಯಕಂಟಕರು. ಅವರು ತಪ್ಪಿಸಿಕೊಂಡರೆಂದರೆ ಲೋಕಕ್ಕೆ ಆಪತ್ತು.ಆ ಆಪತ್ತಿನ ಮೊದಲ ಪರಿಣಾಮವಾಗಿ ಪೋಲೀಸರೆಲ್ಲರ ಕೆಲಸ ಹೋಗುವುದು. ಅದಕ್ಕಾಗಿ ಅವರು ಆ ಇಬ್ಬರು ಕೈದಿಗಳ ಒಂದೊಂದು ಕೈಗಳನ್ನು ಜೋಡಿಸಿ ಬೇಡಿಹಾಕಿದರು. ಉಳಿದ ಒಂದೊಂದು ಕೈಗಳ ಬೇರೆ ಬೇರೆ ಬೇಡಿ ತೊಡಿಸಿ ಸಂಕೋಲೆಗಳನ್ನು ತಾವು ಹಿಡಿದರು. {{gap}}ಆ ಊರಲ್ಲಿದ್ದುದು ದೊಡ್ಡ ಸೆರೆಮನೆಯೇನಲ್ಲ. ವಿಶಾಲವಾದ ಲಾಕಪ್ಪು- ಕೂಡುದೊಡ್ಡಿ.ಅಲ್ಲಿ ಬಂಧಿತರಾಗಿದ್ದ ಐವತ್ತೆಂಟು ಜನರೂ ನೆಟ್ಟದೃಷ್ಟಿಯಿಂದ,<noinclude></noinclude> 3mwxq0h1k6x0re4t90wjhdr8zs9m5lo 324354 324353 2026-06-03T15:10:47Z Shreelatha.Halemane 7642 /* Validated */ 324354 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|left=೨೨೪|center=|right=ಚಿರಸ್ಮರಣೆ }} {{gap}}ಮತ್ತೆ ಗುಡಿಸಲ ತಡಿಕೆಗಳೆಡೆಯಿಂದ, ಬಾಗಿಲ ಮರೆಯಿಂದ ಭೀತಿಯ ಕಾತರದ ದೃಷ್ಟಿಗಳು ಆ ದೃಶ್ಯವನ್ನು ನೋಡಿದವು. ಅಪ್ಪು-ಅಬೂಬಕರರನ್ನು ಗುರುತಿಸಿದವರು {{gap}}"ಅಯ್ಯೋ!" ಎಂದರು. ಇನ್ನೊಂದು ಕ್ಷಣದಲ್ಲಿ ಗುಂಡುಹಾರುವುದೆಂದು ಹಲವರು ಸ್ತಬ್ಧರಾದರು. {{gap}}ಎದುರು ಬದುರಾಗಿ ಬರುತ್ತಿದ್ದರು-ಹತ್ತು ಜನ ಬಂದೂಕನ್ನು ಗುರಿಹಿಡಿದ ಸೈನಿಕರು ಮತ್ತು ಬರಿಗೈಯ ಇಬ್ಬರು ಜವ್ವನಿಗರು. {{gap}}ನಡೆಯುವುದು ಇನ್ನು ಸಾಕೆಂದು ಅಪ್ಪು ಮತ್ತು ಅಬೂಬಕರ್ ನಿಂತರು- ಚಿತ್ರ ಹಿಂಸೆಗೆ ಸಿದ್ದರಾಗಿ ನಿಂತರು.ಸೈನಿಕರು ಅವರನ್ನು ಸುತ್ತುವರಿಯಲು ಹೆಚ್ಚು ಹೊತ್ತು ಹಿಡಿಯಲಿಲ್ಲ. ಅದರೆ ರೈತರಿಗೆ ಹೊಡೆದುಹೊಡೆದು ಬೇಸತ್ತಿದ್ದ ಸೈನಿಕರು ಇವರಿಬ್ಬರ ಮೇಲೆ ಕೈಮಾಡಲಿಲ್ಲ. ಈ ನಾಯಕರ ಕೈಸೆರೆಯಾಯಿತೆಂಬುದೇ ಅವರಿಗೆ ಅತ್ಯಾನಂದದ ವಿಷಯವಾಗಿತ್ತು. {{gap}}ಕೈದಿಗಳಾದ ಅಪ್ಪು ಮತ್ತು ಅಬೂಬಕರ್ ಅಧಿಕಾರಿಯ ಕಡೆಗೆ ಸೈನಿಕರುಒಯ್ದರು. {{gap}}ದಳದ ತುತೂರಿ ಮೊಳಗಿ, ವಿಜಯದ ಸುದ್ದಿಯನ್ನು ಸಾರಿತು. {{gap}}ಶಿಬಿರದ ಮೇಲಿತ್ತು ದೊಡ್ಡ ಯೂನಿಯನ್ ಜಾಕ್ ಧ್ವಜ. ಗಾಳಿ ಇಲ್ಲದೆ ಜೋತು ಬಿದ್ದಿದ್ದರೂ ಶಸ್ತ್ರಾಸ್ತ್ರಗಳ ಸಂರಕ್ಷಣೆಯಲ್ಲಿ ಅದು ಭದ್ರವಾಗಿತ್ತು. {{center|೪}} {{gap}}ಹೊಸದುರ್ಗದಿಂದ ಪೋಲೀಸರು ದಳವೊಂದು ಕಯ್ಯೂರಿಗೆ ಹೋಗಿ ಅಪ್ಪು ಮತ್ತು ಅಬೂಬಕರರನ್ನು ಕರೆದು ತಂದಿತು.ಆ ಪೋಲೀಸರು ದೃಷ್ಟಿಯಲ್ಲಿ ಅವರಿಬ್ಬರೂ ಭೂಗತರಾಗಿದ್ದ ಕ್ರಾಂತಿಕಾರರು, ಅತಿಭಯಂಕರರು.ಸುಬ್ಬಯ್ಯನನ್ನು 'ಕೊಂದು ಕರುಳ ಬಗೆದ'ಆ ಕೈಗಳು ಈಗಲೂ ಕೆಂಪಗಿದ್ದಂತೆ ಆವರಿಗೆ ತೋರಿದುವು.ಸರಕಾರದ ಕಡುವೈರಿಗಳು ಆ ಇಬ್ಬರು; ಸಾಮ್ರಾಜ್ಯಕಂಟಕರು. ಅವರು ತಪ್ಪಿಸಿಕೊಂಡರೆಂದರೆ ಲೋಕಕ್ಕೆ ಆಪತ್ತು.ಆ ಆಪತ್ತಿನ ಮೊದಲ ಪರಿಣಾಮವಾಗಿ ಪೋಲೀಸರೆಲ್ಲರ ಕೆಲಸ ಹೋಗುವುದು. ಅದಕ್ಕಾಗಿ ಅವರು ಆ ಇಬ್ಬರು ಕೈದಿಗಳ ಒಂದೊಂದು ಕೈಗಳನ್ನು ಜೋಡಿಸಿ ಬೇಡಿಹಾಕಿದರು. ಉಳಿದ ಒಂದೊಂದು ಕೈಗಳ ಬೇರೆ ಬೇರೆ ಬೇಡಿ ತೊಡಿಸಿ ಸಂಕೋಲೆಗಳನ್ನು ತಾವು ಹಿಡಿದರು. {{gap}}ಆ ಊರಲ್ಲಿದ್ದುದು ದೊಡ್ಡ ಸೆರೆಮನೆಯೇನಲ್ಲ. ವಿಶಾಲವಾದ ಲಾಕಪ್ಪು- ಕೂಡುದೊಡ್ಡಿ.ಅಲ್ಲಿ ಬಂಧಿತರಾಗಿದ್ದ ಐವತ್ತೆಂಟು ಜನರೂ ನೆಟ್ಟದೃಷ್ಟಿಯಿಂದ,<noinclude></noinclude> hvptoiso162sy3kyoee8ouvdn4rojef ಪುಟ:Chirasmarane-Niranjana.pdf/೨೨೪ 104 13043 324357 64183 2026-06-03T15:26:17Z Shreelatha.Halemane 7642 /* Proofread */ 324357 proofread-page text/x-wiki <noinclude><pagequality level="3" user="Shreelatha.Halemane" /></noinclude>{{rh|left=ಚಿರಸ್ಮರಣೆ|center=|right=೨೨೫}} ತಮ್ಮೆಡೆಗೆ ಬರುತ್ತಿದ್ದ ಇಬ್ಬರು ಬಾಂಧ್ಹವರನ್ನು ನೋಡಿದರು. ಅಪ್ಪು ಮತ್ತು ಅಬೂಬಕರ್ ಇಬ್ಬರೊ ಜೇವಂತರಾಗಿರುವರೆಂಬು ಅವರ ಸಮಾಧಾನದೊಡನೆ, ಇಲ್ಲಿಗೆ ತಮ್ಮ ಅಸಹಾಯಕತೆಯ ಚಿತ್ರ ಪೊರ್ಣವಾಯಿತು ಎಂಬ ತೀವ್ರ ಅಸಮಾಧಾನ ಬೆರೆಯಿತು. ಎಲ್ಲರನ್ನೊ ನೋಡುತ್ತಾ,ಆ ಗುಂಪಿನಲ್ಲಿ ತಂದೆಯನ್ನರಸುತ್ತಿದ್ದ ಅಪ್ಪುವಿನ ಕಣ್ನುಗಳು ಮೊದಲು ಕಂಡುದು ಮಾಸ್ತರನ್ನು- ಎಂದಿನಂತೆಯೇ ಶಾಂತವಾದ ಮುಖಮುದ್ರೆ; ನೋವು ತುಂಬಿದ್ದರೊ ಆತ್ಮೀಯತೆಯನ್ನು ಸೊಸುತ್ತಿದ್ದ ನೋಟ.ಅವರು ಪಕ್ಕದಲ್ಲಿ ಚಿರುಕಂಡನಿದ್ದ. ಶುಭ್ರವಾಗಿದ್ದ ಉಡುಗೆ ಮಲಿನವಾಗಿತ್ತು;ಅದರೆ ನಿಲುವಿನ ಗಾಂಭೀ ಕ್ಕೆ ಚ್ಯುತಿ ಬಂದಿರಲಿಲ್ಲ- ಎಳ್ಳಿನಪ್ಪು. ಸುತ್ತಮುತ್ತಲೆಲ್ಲ ಇದ್ದ ಓಂದೊಂದು ಮುಖ, ಸಂಕಟವಾಗಿ ಮಾರ್ಪಟ್ಟಿದ್ದ ಕ್ರೋಧ, ಒಡೆದು ತೋರುತ್ತಿದ್ದ ಕಾತರ..... {{gap}}ಅವರೆಲ್ಲರ ಪರವಾಗಿಯೇ ಎಂಬಂತೆ ಮಾಸ್ತರು ಮೃದುಧ್ವನಿಯಲ್ಲಿ ಕರೆದರು: {{gap}}"ಬಾ ಅಪ್ಪು, ಬಾ ಅಬೂಬಕರ್, ಬನ್ನಿ." {{gap}}ಕೂಡುದೊಡ್ಡಿಯ ಬಾಗಿಲು ಮುಚ್ಚಿಕೊಂಡಿತು, ಬೀಗ ಬಿತ್ತು. {{gap}}ಒಳಗಿದ್ದವರೆಲ್ಲ, ಬಂದ ಇಬ್ಬರ ಸುತ್ತಲೂ ನೆರೆದರು. ಎಲ್ಲರಿಗೊ ಕಯ್ಯೊರಿನ ವಾರ್ತೆ ಕೇಳುವ ಅತುರ,ಅಪ್ಪು ಭಾವೋದ್ವೇಗದಿಂದ ಮಾತನಾಡಲಾರದೆ ಹೋದ. ಕಂಥದ ನರಗಳು ಬಿಗಿದುಬಂದವು. ಅಲ್ಲೆ, ಮೂಲೆಯಲ್ಲಿ, ಎಲ್ಲರಿಗಿಂತ ಹಿಂದೆ, ಅಪ್ಪುವಿನ ತಂದೆ ನಿಂತಿದ್ದ.ನಿಶ್ಚಲವಾದ ನಿರ್ಮಿಕಾರವಾದ ಅವನ ದೃಷ್ಟಿ ಮಗನನ್ನೇ ನೋಡಿತು {{gap}}ಒಬ್ಬೋಬ್ಬರಾಗಿ ಅವರೆಲ್ಲ ಕುಳಿತುಕೊಂಡರು.ಆ ನೀರವತೆಯನ್ನು ಭೇದಿಸಿ ಎಳೆಯ ಕುಟ್ಟಿಕೃಷ್ಣ ಬಿಕ್ಕುತ್ತ ಅತ್ತ. "ಅಳಬೇಡ" ಎಂದರು ,ಹುಡುಗನ ಬದಿಯಲ್ಲಿದ್ದವರು ಯಾರೋ. {{gap}}ನಿಧಾನವಾಗಿ ಸುಧಾರಿಸಿಕೊಂಡು ಅಪ್ಪು ಉರಿಯುತ್ತಿದ್ದ ಕಯ್ಯೂರಿನ ಕರುಣ ಕಥೆಯನ್ನು ಹೇಳಿದ. ಅಲ್ಲಿ ಇಲ್ಲಿ ಅಬೂಬಕರ್ ತಾನೂ ಒಂದೆರಡು ಮಾತು ಸೇರಿಸಿ, "ಅದು ಹೀಗೆ" ಎಂದು ಸೃಷ್ಟೀಕರಿಸಿದ. ತಂಡತಂಡವಾಗಿ ಬೇರೆಬೇರೆ ದಿನಗಳಲ್ಲಿ ಬಂದಿದ್ದ ಕೈದಿಗಳಿಂದ ಹೆಚ್ಚಿನ ವಿಷಯವೆಲ್ಲ ಅಗಲೆ ಎಲ್ಲರಿಗೊ ತಿಳಿದಿತ್ತು. ಅಪ್ಪುವಿನ ಮಾತಿಗೆ ಕಿವಿಗೊಟ್ಟು 'ಅದೆಲ್ಲ ನಿಜ' ಎಂಬ ಅರಿವನ್ನು ಅವರು ಮತ್ತೊಮ್ಮೆ ಮಾಡಿಕೊಂಡರು. {{gap}}"ಈಗಲಾದರೊ ತೃಪ್ತಿಯಾಯಿತಂತೇನು ನಾಯಿಗಳಿಗೆ?" ಎಂದನು ಯಾರೋ ಒಬ್ಬ ಕಟುಧ್ವನಿಯಲ್ಲಿ. 15<noinclude></noinclude> 2pp4lnhm1kqwsfi7pernur2bht6rqt4 324358 324357 2026-06-03T16:02:10Z Pragathi. BH 7585 /* Validated */ 324358 proofread-page text/x-wiki <noinclude><pagequality level="4" user="Pragathi. BH" /></noinclude>{{rh|left=ಚಿರಸ್ಮರಣೆ|center=|right=೨೨೫}} ತಮ್ಮೆಡೆಗೆ ಬರುತ್ತಿದ್ದ ಇಬ್ಬರು ಬಾಂಧ್ಹವರನ್ನು ನೋಡಿದರು. ಅಪ್ಪು ಮತ್ತು ಅಬೂಬಕರ್ ಇಬ್ಬರೊ ಜೇವಂತರಾಗಿರುವರೆಂಬು ಅವರ ಸಮಾಧಾನದೊಡನೆ, ಇಲ್ಲಿಗೆ ತಮ್ಮ ಅಸಹಾಯಕತೆಯ ಚಿತ್ರ ಪೊರ್ಣವಾಯಿತು ಎಂಬ ತೀವ್ರ ಅಸಮಾಧಾನ ಬೆರೆಯಿತು. ಎಲ್ಲರನ್ನೊ ನೋಡುತ್ತಾ,ಆ ಗುಂಪಿನಲ್ಲಿ ತಂದೆಯನ್ನರಸುತ್ತಿದ್ದ ಅಪ್ಪುವಿನ ಕಣ್ನುಗಳು ಮೊದಲು ಕಂಡುದು ಮಾಸ್ತರನ್ನು- ಎಂದಿನಂತೆಯೇ ಶಾಂತವಾದ ಮುಖಮುದ್ರೆ; ನೋವು ತುಂಬಿದ್ದರೊ ಆತ್ಮೀಯತೆಯನ್ನು ಸೊಸುತ್ತಿದ್ದ ನೋಟ.ಅವರು ಪಕ್ಕದಲ್ಲಿ ಚಿರುಕಂಡನಿದ್ದ. ಶುಭ್ರವಾಗಿದ್ದ ಉಡುಗೆ ಮಲಿನವಾಗಿತ್ತು;ಅದರೆ ನಿಲುವಿನ ಗಾಂಭೀ ಕ್ಕೆ ಚ್ಯುತಿ ಬಂದಿರಲಿಲ್ಲ- ಎಳ್ಳಿನಪ್ಪು. ಸುತ್ತಮುತ್ತಲೆಲ್ಲ ಇದ್ದ ಓಂದೊಂದು ಮುಖ, ಸಂಕಟವಾಗಿ ಮಾರ್ಪಟ್ಟಿದ್ದ ಕ್ರೋಧ, ಒಡೆದು ತೋರುತ್ತಿದ್ದ ಕಾತರ..... {{gap}}ಅವರೆಲ್ಲರ ಪರವಾಗಿಯೇ ಎಂಬಂತೆ ಮಾಸ್ತರು ಮೃದುಧ್ವನಿಯಲ್ಲಿ ಕರೆದರು: {{gap}}"ಬಾ ಅಪ್ಪು, ಬಾ ಅಬೂಬಕರ್, ಬನ್ನಿ." {{gap}}ಕೂಡುದೊಡ್ಡಿಯ ಬಾಗಿಲು ಮುಚ್ಚಿಕೊಂಡಿತು, ಬೀಗ ಬಿತ್ತು. {{gap}}ಒಳಗಿದ್ದವರೆಲ್ಲ, ಬಂದ ಇಬ್ಬರ ಸುತ್ತಲೂ ನೆರೆದರು. ಎಲ್ಲರಿಗೊ ಕಯ್ಯೊರಿನ ವಾರ್ತೆ ಕೇಳುವ ಅತುರ,ಅಪ್ಪು ಭಾವೋದ್ವೇಗದಿಂದ ಮಾತನಾಡಲಾರದೆ ಹೋದ. ಕಂಥದ ನರಗಳು ಬಿಗಿದುಬಂದವು. ಅಲ್ಲೆ, ಮೂಲೆಯಲ್ಲಿ, ಎಲ್ಲರಿಗಿಂತ ಹಿಂದೆ, ಅಪ್ಪುವಿನ ತಂದೆ ನಿಂತಿದ್ದ.ನಿಶ್ಚಲವಾದ ನಿರ್ಮಿಕಾರವಾದ ಅವನ ದೃಷ್ಟಿ ಮಗನನ್ನೇ ನೋಡಿತು {{gap}}ಒಬ್ಬೋಬ್ಬರಾಗಿ ಅವರೆಲ್ಲ ಕುಳಿತುಕೊಂಡರು.ಆ ನೀರವತೆಯನ್ನು ಭೇದಿಸಿ ಎಳೆಯ ಕುಟ್ಟಿಕೃಷ್ಣ ಬಿಕ್ಕುತ್ತ ಅತ್ತ. "ಅಳಬೇಡ" ಎಂದರು ,ಹುಡುಗನ ಬದಿಯಲ್ಲಿದ್ದವರು ಯಾರೋ. {{gap}}ನಿಧಾನವಾಗಿ ಸುಧಾರಿಸಿಕೊಂಡು ಅಪ್ಪು ಉರಿಯುತ್ತಿದ್ದ ಕಯ್ಯೂರಿನ ಕರುಣ ಕಥೆಯನ್ನು ಹೇಳಿದ. ಅಲ್ಲಿ ಇಲ್ಲಿ ಅಬೂಬಕರ್ ತಾನೂ ಒಂದೆರಡು ಮಾತು ಸೇರಿಸಿ, "ಅದು ಹೀಗೆ" ಎಂದು ಸೃಷ್ಟೀಕರಿಸಿದ. ತಂಡತಂಡವಾಗಿ ಬೇರೆಬೇರೆ ದಿನಗಳಲ್ಲಿ ಬಂದಿದ್ದ ಕೈದಿಗಳಿಂದ ಹೆಚ್ಚಿನ ವಿಷಯವೆಲ್ಲ ಅಗಲೆ ಎಲ್ಲರಿಗೊ ತಿಳಿದಿತ್ತು. ಅಪ್ಪುವಿನ ಮಾತಿಗೆ ಕಿವಿಗೊಟ್ಟು 'ಅದೆಲ್ಲ ನಿಜ' ಎಂಬ ಅರಿವನ್ನು ಅವರು ಮತ್ತೊಮ್ಮೆ ಮಾಡಿಕೊಂಡರು. {{gap}}"ಈಗಲಾದರೊ ತೃಪ್ತಿಯಾಯಿತಂತೇನು ನಾಯಿಗಳಿಗೆ?" ಎಂದನು ಯಾರೋ ಒಬ್ಬ ಕಟುಧ್ವನಿಯಲ್ಲಿ. 15<noinclude></noinclude> rviesauo5ten5xfsunxkx6vkw5082h7 ಪುಟ:Chirasmarane-Niranjana.pdf/೨೨೫ 104 13044 324299 64235 2026-06-03T13:50:25Z Shreesha Sharma 7840 /* Proofread */ 324299 proofread-page text/x-wiki <noinclude><pagequality level="3" user="Shreesha Sharma" /></noinclude>{{rh|left=೨೨೬|center=|right=ಚಿರಸ್ಮರಣೆ }} {{gap}}"ಅಂತೂ ಕಯ್ಯೂರಿಗೆ ನಾವು ವಾಪಸಾಗುವಾಗ ಕೋಳಿ ಮರಿಗಳನ್ನೂ ಹೊಸದಾಗಿ ತಗೊಂಡು ಹೋಗ್ಲೇಕೊಂತ ಕಾಣ್ತದೆ!" ಎಂದು ಧಾಂಡಿಗ. {{gap}}ಆ ಮಾತು ಕೇಳಿ ಸಂಕಟದ ನಡುವೆಯೂ ಕೆಲವರು ನಕ್ಕರು. {{gap}}"ಸಾಯೋ ಮನಷ್ಯನ ಹಾಗೆ, ಈ ಸರಕಾರ. ಯಮ ಬಂದು ನಿಂತಾಗ ಚಡಪಡಿಸೋದು ಜಾಸ್ತಿ.... ನಮ್ಮವರೇ ಅದವರು ನಮ್ಮ ಜನರ ಮೇಲೆಯೇ ಬೀಳೋದಂತೊ ಎಷ್ಟು ಅಸಹ್ಯ! ಅಷ್ಟರಮಟ್ಟಿಗೆ ನಮ್ಮವರನ್ನು ಗುಲಾಮರಾಗಿ ಪಶುಗಳಾಗಿ ಮಾಡಿದ್ದಾರೆ....ಸರಕಾರ ಅನ್ನೋದು ಎಲ್ಲಿದೆ; ಅದು ಹ್ಯಾಗೆ ಕೆಲಸ ಮಾಡ್ತದೆ,ಅಂತ ಈವರೆಗೊ ನಾವು ನೋಡಿದ್ಲಿಲ್ಲ. ಬರೇ ಜಮೀನ್ದಾರರಿಬ್ಬರೇ ಕಣ್ಣಿಗೆ ಕಾಣ್ತಾ ಇದ್ರು. ಅವರ ರಕ್ಷಣೆಗಿರೋ ಶಕ್ತಿ ಎಂಥದೂಂತ ನಮಗೀಗ ಗೊತ್ತಾಯ್ತು. ಆ ಶಕ್ತೀನ ಮುರಿಯೋದಕ್ಕೆ ನಮ್ಮ ಶಕ್ತಿ ಹ್ಯಾಗಿರ್ಬೇಕು ಅನ್ನೋದು ತಿಳೀತು.ಅಂತೂ ನಮ್ಮ ಪಾಲಿಗೆ ಇದೊಂದು ಅಗ್ನಿಪರೀಕ್ಷೆ... ಇದರಲ್ಲಿ ನಾವು ಜಯಿಸಿ ಒಗ್ಗಟ್ಟಾಗಿ ಉಳಿದರೇನೇ ನಾಳೆ ಭೂಮಿಯ ಮೇಲೆ ಸ್ವರ್ಗ ರಚಿಸೇವು...." {{gap}}ಧಾಂಡಿಗೆ ಎದ್ದು ಬಾಗಿಲ ಬಳಿ ಹೋಗಿ ಸರಳುಗಳ ಎಡೆಯಿಂದ ಎಡೆಯಿಂದ ಹೊರಕ್ಕೆಇಣಿಕಿದ."ಇವತ್ತಾದರೂ ಮಾವನ ಮನಗೆ ಕರಕೊಂಡು ಹೋಗ್ತಾರೋ ಇಲ್ಲವೋ"ಎಂದು ಗೊಣಗಿದ. ನಿಂತಲ್ಲಿಂದಲ್ಲೇ ಕತ್ತು ತಿರುಗಿಸಿ ಕೇಳಿದ: {{gap}}"ಟೈಮೆಷ್ಟು ಅಪ್ಪು" {{gap}}ಅಪ್ಪು ಅಭ್ಯಾಸಬಲದಿಂದ ಕೈ ನೋಡಿದ. ಆದರೆ ಎಲ್ಲಿತ್ತು ಕೈಗಡಿಯಾರ! ನಗುವ ಹಾಗಾಯಿತು. ಧಾಂಡಿಗ ಮತ್ತೂ ಕೇಳಿದ: {{gap}}"ಯಾಕೆ? ಕೈಗಡಿಯಾರ ಇಲ್ವೇನೋ? ಯಾರಿಗೆ ಕೊಟ್ಟೆ?" {{gap}}"ಕಿತ್ಕೊಂಡ್ರು." {{gap}}"ಆಹಾ! ಯಾರು ? ಪೋಲೀಸರೋ ? ಅಧಿಕಾರಿನೋ ?" {{gap}}"ಅಧಿಕಾರಿ." {{gap}}"ಹಾಗಾದರೆ ಬೇಸರವಿಲ್ಲ." {{gap}}ಯಾರೋ ಒಬ್ಬನು ಕೇಳಿದ: {{gap}}"ಏನೂ ಹಾಗಂದರೆ?" {{gap}}"ಈ ಕೈಗಡಿಯಾರದಲ್ಲಿ ಟೈಮು ನೋಡಿಯೇ ಕ್ರಾಂತಿ ಶುರು ಮಾಡಿದ್ರೂಂತ ನ್ಯಾಯಾಸ್ಥಾನದಲ್ಲಿ ಆತ ಇದನ್ನು ಹಾಜರುಪಡಿಸ್ತಾನೆ."<noinclude></noinclude> cgkuww90nype6mo6209ih9mg67sdi34 324303 324299 2026-06-03T13:55:03Z Shreelatha.Halemane 7642 /* Validated */ 324303 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|left=೨೨೬|center=|right=ಚಿರಸ್ಮರಣೆ }} {{gap}}"ಅಂತೂ ಕಯ್ಯೂರಿಗೆ ನಾವು ವಾಪಸಾಗುವಾಗ ಕೋಳಿ ಮರಿಗಳನ್ನೂ ಹೊಸದಾಗಿ ತಗೊಂಡು ಹೋಗ್ಲೇಕೊಂತ ಕಾಣ್ತದೆ!" ಎಂದು ಧಾಂಡಿಗ. {{gap}}ಆ ಮಾತು ಕೇಳಿ ಸಂಕಟದ ನಡುವೆಯೂ ಕೆಲವರು ನಕ್ಕರು. {{gap}}"ಸಾಯೋ ಮನಷ್ಯನ ಹಾಗೆ, ಈ ಸರಕಾರ. ಯಮ ಬಂದು ನಿಂತಾಗ ಚಡಪಡಿಸೋದು ಜಾಸ್ತಿ.... ನಮ್ಮವರೇ ಅದವರು ನಮ್ಮ ಜನರ ಮೇಲೆಯೇ ಬೀಳೋದಂತೊ ಎಷ್ಟು ಅಸಹ್ಯ! ಅಷ್ಟರಮಟ್ಟಿಗೆ ನಮ್ಮವರನ್ನು ಗುಲಾಮರಾಗಿ ಪಶುಗಳಾಗಿ ಮಾಡಿದ್ದಾರೆ....ಸರಕಾರ ಅನ್ನೋದು ಎಲ್ಲಿದೆ; ಅದು ಹ್ಯಾಗೆ ಕೆಲಸ ಮಾಡ್ತದೆ,ಅಂತ ಈವರೆಗೊ ನಾವು ನೋಡಿದ್ಲಿಲ್ಲ. ಬರೇ ಜಮೀನ್ದಾರರಿಬ್ಬರೇ ಕಣ್ಣಿಗೆ ಕಾಣ್ತಾ ಇದ್ರು. ಅವರ ರಕ್ಷಣೆಗಿರೋ ಶಕ್ತಿ ಎಂಥದೂಂತ ನಮಗೀಗ ಗೊತ್ತಾಯ್ತು. ಆ ಶಕ್ತೀನ ಮುರಿಯೋದಕ್ಕೆ ನಮ್ಮ ಶಕ್ತಿ ಹ್ಯಾಗಿರ್ಬೇಕು ಅನ್ನೋದು ತಿಳೀತು.ಅಂತೂ ನಮ್ಮ ಪಾಲಿಗೆ ಇದೊಂದು ಅಗ್ನಿಪರೀಕ್ಷೆ... ಇದರಲ್ಲಿ ನಾವು ಜಯಿಸಿ ಒಗ್ಗಟ್ಟಾಗಿ ಉಳಿದರೇನೇ ನಾಳೆ ಭೂಮಿಯ ಮೇಲೆ ಸ್ವರ್ಗ ರಚಿಸೇವು...." {{gap}}ಧಾಂಡಿಗೆ ಎದ್ದು ಬಾಗಿಲ ಬಳಿ ಹೋಗಿ ಸರಳುಗಳ ಎಡೆಯಿಂದ ಎಡೆಯಿಂದ ಹೊರಕ್ಕೆಇಣಿಕಿದ."ಇವತ್ತಾದರೂ ಮಾವನ ಮನಗೆ ಕರಕೊಂಡು ಹೋಗ್ತಾರೋ ಇಲ್ಲವೋ"ಎಂದು ಗೊಣಗಿದ. ನಿಂತಲ್ಲಿಂದಲ್ಲೇ ಕತ್ತು ತಿರುಗಿಸಿ ಕೇಳಿದ: {{gap}}"ಟೈಮೆಷ್ಟು ಅಪ್ಪು" {{gap}}ಅಪ್ಪು ಅಭ್ಯಾಸಬಲದಿಂದ ಕೈ ನೋಡಿದ. ಆದರೆ ಎಲ್ಲಿತ್ತು ಕೈಗಡಿಯಾರ! ನಗುವ ಹಾಗಾಯಿತು. ಧಾಂಡಿಗ ಮತ್ತೂ ಕೇಳಿದ: {{gap}}"ಯಾಕೆ? ಕೈಗಡಿಯಾರ ಇಲ್ವೇನೋ? ಯಾರಿಗೆ ಕೊಟ್ಟೆ?" {{gap}}"ಕಿತ್ಕೊಂಡ್ರು." {{gap}}"ಆಹಾ! ಯಾರು ? ಪೋಲೀಸರೋ ? ಅಧಿಕಾರಿನೋ ?" {{gap}}"ಅಧಿಕಾರಿ." {{gap}}"ಹಾಗಾದರೆ ಬೇಸರವಿಲ್ಲ." {{gap}}ಯಾರೋ ಒಬ್ಬನು ಕೇಳಿದ: {{gap}}"ಏನೂ ಹಾಗಂದರೆ?" {{gap}}"ಈ ಕೈಗಡಿಯಾರದಲ್ಲಿ ಟೈಮು ನೋಡಿಯೇ ಕ್ರಾಂತಿ ಶುರು ಮಾಡಿದ್ರೂಂತ ನ್ಯಾಯಾಸ್ಥಾನದಲ್ಲಿ ಆತ ಇದನ್ನು ಹಾಜರುಪಡಿಸ್ತಾನೆ."<noinclude></noinclude> ekjfc48jrv7u2tm5ema6yt0xnqtw5b2 ಪುಟ:Chirasmarane-Niranjana.pdf/೨೨೬ 104 13045 324360 64912 2026-06-03T16:24:20Z Shreelatha.Halemane 7642 /* Proofread */ 324360 proofread-page text/x-wiki <noinclude><pagequality level="3" user="Shreelatha.Halemane" />{{rh|center=|left=ಚಿರಸ್ಮರಣೆ|right=೨೨೭}}</noinclude>{{gap}}"ಓಹೋ!" {{gap}}"ನಮ್ಮ ಸರ್ಕಾರ ಬಂದ ಕೂಡ್ಲೆ ನ್ಯಾಯಾಸ್ಧಾನದೋರು ಈ ಗಡಿಯಾರ ಚಾರಿತ್ರಿಕ ವಸ್ತೂಂತ ನಮಗೆ ವಾಪಸ್ಸು ಕೋಡ್ತಾರೆ." {{gap}}ಆ ಮಾತು ಕೇಳಿ ಮಾಸ್ತರನ್ನು ಮೊದಲ್ಗೊಂಡು ಎಲ್ಲರು ನಕ್ಕರು. {{gap}}ಧಾಂಡಿಗ ಮತ್ತೊಮ್ಮೆ ಹೊರಗಿಣಿಕೆ ಅಂದ: {{gap}}ಆಹಾ!ಬಂದರು!ನೋಡೋ ಅಬೂಬಕರ್, ಹ್ಯಾಗೆ ಬರ್ತಿದ್ದಾರೆ ! {{gap}}ಲೆಫ್ಟ್-ರೈಟ್,ಲೆಫ್ಟ್-ರೈಟ್,ಢಂ-ಪುಸ್ಕ್." {{gap}}ಎಲ್ಲರ ನೋಟಗಳೂ ಅತ್ತ ತಿರುಗಿದವು.ಸಶಸ್ತ್ರ ಪೋಲೀಸರ ದೊಡ್ದ ಪಡೆಯೇ ಅವರತ್ತ ಬರುತ್ತಿತ್ತು. {{gap}}ಮಾಸ್ತರು ಎದ್ದು ನಿಂತು ಹೇಳಿದರು: {{gap}}"ಏಳಿ ಸಂಗಾತಿಗಳೇ! ವಿಚಾರಣೆಯ ನಾಟಕದ ಮೊದಲ ಅಂಕ ಈಗೆ ಶುರು.ನಾವೀಗ ನ್ಯಾಯಸ್ಧಾನಕ್ಕೆ ಹೋಗ್ಬೇಕು." {{gap}}ಮತ್ತೆ ಕೈಕೋಳ. ಹಿರಿದ ಬಂದೂಕಗಳ ಜೋಡು ಸಾಲುಗಳ ನಡುವೆ ಒಬ್ಬರ ಬೆನ್ನಿಗೊಬ್ಬರು ಅಂಟಿಕೊಂಡು ನಡಿಗೆ... {{gap}}ಊರಿನ ಜನರೂ ಬಂದು ನೆರೆದರು,ಯಾವ ಭಾವನೆಯನ್ನೂ ಒಡೆದು ತೋರಿಸದ ನೋಟಗಳು ಕೆಲವು ಕುಹಕದ ಕೊಂಕಿನ ಮುಖಭಾವಗಳು ಕೆಲವು... {{gap}}ಆ ಪ್ಪುಟ್ಟ ನ್ಯಾಯಸ್ಧಾನದಲ್ಲಿ ಅಷ್ಟೊಂದು ಜನ ಕೈದಿಗಳು ನಿಲ್ಲಲು ಜಾಗ ಇರಲಿಲ್ಲ. ಎತ್ತರದ ಸ್ಧಳದಲ್ಲಿ ಒಂಟಿಯಾಗಿ ಕುಳಿತಿದ್ದ ವಯಸ್ಸಾದ ನ್ಯಾಯಾಧೀಶರು,ಮನೆ ಜಗಲಿಯ ಮೇಲೆ ಓಡಾದುವ ಒಕ್ಕಲಗಿತ್ತಿಯ ಮಕ್ಕಳನ್ನು ಕಾಣುವಂತೆ,ಆ ಕೈದಿಗಳತ್ತ ನೋಡಿದರು.ಮುಖಂಡರು ಯಾರು ಎಂಬುದನ್ನು ನಿರ್ಧರಿಸಲಾಗದೆ,ಎಲ್ಲರಿಗಿಂತ ಚಿಕ್ಕವನಾದ ಕುಟ್ಟಿಕೃಷ್ಣನ ಮೇಲೆ ದೃಷ್ಟಿ ನೆಟ್ಟರು. ಬಳಿಕ ಪೋಲಿಸರು ಅಧಿಕಾರಿಯತ್ತ ನೋಡಿ,"ಕೊಡಿ ಇಲ್ಲಿ ಎಲ್ಲಿ ಸಹಿ ಹಾಕ್ಬೇಕು? ತಡಮಾಡ್ಬೇಡಿ" ಎಂದರು.ಹೊರಗೆ ಗುಂಪು ಸೇರಿದ್ದ ಜನರತ್ತ ಸಿಟ್ಟಿನಿಂದ ನೋಡಿ,ಅವರನ್ನು ಚದುರಿಸುವಂತೆ ಆದೇಶವಿತ್ತರು. {{gap}}ಅರವತ್ತು ಕೈದಿಗಳ ಹೆಸರುಗಳನ್ನೂ ಓದಿದುದಾಯಿತು,ಒಬ್ಬೊಬ್ಬರಾಗಿ ಕೈದಿಗಳು ಹೂಂಗುಟ್ಟಿದರು.ಅವರಿಗೆಲ್ಲ ಹದಿನೈದು ದಿನಗಳ ರಿಮಾಂಡುಕೊಟ್ಟು ಮಂಗಳೂರಿನ ಸಬ್ ಜೈಲಿನಲ್ಲಿಡುವಂತೆ ನ್ಯಾಯಾಧೀಶರು ಬರೆದರು."ಸರಿ ತಾನೆ?" ಎಂದು ಅಧಿಕಾರಿಯನ್ನು ಕೇಳುತ್ತ ಸಹಿ ಮಾಡಿದರು."ಅವರಿಗೆ ಊಟ ಹಾಕಿಸುವ ಹಾಗಿದ್ದರೆ ಅದನ್ನೂ ಮುಗಿಸಿ ಕರಕೊಂಡು ಹೋಗಿ"ಎಂದರು,ಅಲ್ಲಿಗೆ ಆ ದೃಶ್ಯ ಮುಗಿಯಿತು.<noinclude></noinclude> k31wjhu35izbt2q5o7od9nd2pu7cbqu 324362 324360 2026-06-03T16:31:08Z Shreesha Sharma 7840 /* Validated */ 324362 proofread-page text/x-wiki <noinclude><pagequality level="4" user="Shreesha Sharma" />{{rh|center=|left=ಚಿರಸ್ಮರಣೆ|right=೨೨೭}}</noinclude>{{gap}}"ಓಹೋ!" {{gap}}"ನಮ್ಮ ಸರ್ಕಾರ ಬಂದ ಕೂಡ್ಲೆ ನ್ಯಾಯಾಸ್ಧಾನದೋರು ಈ ಗಡಿಯಾರ ಚಾರಿತ್ರಿಕ ವಸ್ತೂಂತ ನಮಗೆ ವಾಪಸ್ಸು ಕೋಡ್ತಾರೆ." {{gap}}ಆ ಮಾತು ಕೇಳಿ ಮಾಸ್ತರನ್ನು ಮೊದಲ್ಗೊಂಡು ಎಲ್ಲರು ನಕ್ಕರು. {{gap}}ಧಾಂಡಿಗ ಮತ್ತೊಮ್ಮೆ ಹೊರಗಿಣಿಕೆ ಅಂದ: {{gap}}ಆಹಾ!ಬಂದರು!ನೋಡೋ ಅಬೂಬಕರ್, ಹ್ಯಾಗೆ ಬರ್ತಿದ್ದಾರೆ ! {{gap}}ಲೆಫ್ಟ್-ರೈಟ್,ಲೆಫ್ಟ್-ರೈಟ್,ಢಂ-ಪುಸ್ಕ್." {{gap}}ಎಲ್ಲರ ನೋಟಗಳೂ ಅತ್ತ ತಿರುಗಿದವು.ಸಶಸ್ತ್ರ ಪೋಲೀಸರ ದೊಡ್ದ ಪಡೆಯೇ ಅವರತ್ತ ಬರುತ್ತಿತ್ತು. {{gap}}ಮಾಸ್ತರು ಎದ್ದು ನಿಂತು ಹೇಳಿದರು: {{gap}}"ಏಳಿ ಸಂಗಾತಿಗಳೇ! ವಿಚಾರಣೆಯ ನಾಟಕದ ಮೊದಲ ಅಂಕ ಈಗೆ ಶುರು.ನಾವೀಗ ನ್ಯಾಯಸ್ಧಾನಕ್ಕೆ ಹೋಗ್ಬೇಕು." {{gap}}ಮತ್ತೆ ಕೈಕೋಳ. ಹಿರಿದ ಬಂದೂಕಗಳ ಜೋಡು ಸಾಲುಗಳ ನಡುವೆ ಒಬ್ಬರ ಬೆನ್ನಿಗೊಬ್ಬರು ಅಂಟಿಕೊಂಡು ನಡಿಗೆ... {{gap}}ಊರಿನ ಜನರೂ ಬಂದು ನೆರೆದರು,ಯಾವ ಭಾವನೆಯನ್ನೂ ಒಡೆದು ತೋರಿಸದ ನೋಟಗಳು ಕೆಲವು ಕುಹಕದ ಕೊಂಕಿನ ಮುಖಭಾವಗಳು ಕೆಲವು... {{gap}}ಆ ಪ್ಪುಟ್ಟ ನ್ಯಾಯಸ್ಧಾನದಲ್ಲಿ ಅಷ್ಟೊಂದು ಜನ ಕೈದಿಗಳು ನಿಲ್ಲಲು ಜಾಗ ಇರಲಿಲ್ಲ. ಎತ್ತರದ ಸ್ಧಳದಲ್ಲಿ ಒಂಟಿಯಾಗಿ ಕುಳಿತಿದ್ದ ವಯಸ್ಸಾದ ನ್ಯಾಯಾಧೀಶರು,ಮನೆ ಜಗಲಿಯ ಮೇಲೆ ಓಡಾದುವ ಒಕ್ಕಲಗಿತ್ತಿಯ ಮಕ್ಕಳನ್ನು ಕಾಣುವಂತೆ,ಆ ಕೈದಿಗಳತ್ತ ನೋಡಿದರು.ಮುಖಂಡರು ಯಾರು ಎಂಬುದನ್ನು ನಿರ್ಧರಿಸಲಾಗದೆ,ಎಲ್ಲರಿಗಿಂತ ಚಿಕ್ಕವನಾದ ಕುಟ್ಟಿಕೃಷ್ಣನ ಮೇಲೆ ದೃಷ್ಟಿ ನೆಟ್ಟರು. ಬಳಿಕ ಪೋಲಿಸರು ಅಧಿಕಾರಿಯತ್ತ ನೋಡಿ,"ಕೊಡಿ ಇಲ್ಲಿ ಎಲ್ಲಿ ಸಹಿ ಹಾಕ್ಬೇಕು? ತಡಮಾಡ್ಬೇಡಿ" ಎಂದರು.ಹೊರಗೆ ಗುಂಪು ಸೇರಿದ್ದ ಜನರತ್ತ ಸಿಟ್ಟಿನಿಂದ ನೋಡಿ,ಅವರನ್ನು ಚದುರಿಸುವಂತೆ ಆದೇಶವಿತ್ತರು. {{gap}}ಅರವತ್ತು ಕೈದಿಗಳ ಹೆಸರುಗಳನ್ನೂ ಓದಿದುದಾಯಿತು,ಒಬ್ಬೊಬ್ಬರಾಗಿ ಕೈದಿಗಳು ಹೂಂಗುಟ್ಟಿದರು.ಅವರಿಗೆಲ್ಲ ಹದಿನೈದು ದಿನಗಳ ರಿಮಾಂಡುಕೊಟ್ಟು ಮಂಗಳೂರಿನ ಸಬ್ ಜೈಲಿನಲ್ಲಿಡುವಂತೆ ನ್ಯಾಯಾಧೀಶರು ಬರೆದರು."ಸರಿ ತಾನೆ?" ಎಂದು ಅಧಿಕಾರಿಯನ್ನು ಕೇಳುತ್ತ ಸಹಿ ಮಾಡಿದರು."ಅವರಿಗೆ ಊಟ ಹಾಕಿಸುವ ಹಾಗಿದ್ದರೆ ಅದನ್ನೂ ಮುಗಿಸಿ ಕರಕೊಂಡು ಹೋಗಿ"ಎಂದರು,ಅಲ್ಲಿಗೆ ಆ ದೃಶ್ಯ ಮುಗಿಯಿತು.<noinclude></noinclude> 7folgar98p3cs4heanrmetglzlq49rd ಪುಟ:Chirasmarane-Niranjana.pdf/೨೨೭ 104 13046 324361 64997 2026-06-03T16:30:49Z Shreesha Sharma 7840 /* Proofread */ 324361 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=|left=೨೨೮|right=ಚಿರಸ್ಮರಣೆ}} {{gap}}ಕೈದಿಗಳು ವಂದಿಸುವ ಸಂಪ್ರದಾಯವನ್ನೂ ಆಚರಿಸದೆ ಹೊರ ಹೋಗುತ್ತಿದ್ದಾಗ, ಇಂಥವರೇ ಮುಖಂಡರಿರಬಹುದೆಂದು ತಾವು ಊಹಿಸಿದ್ದವರನ್ನು ನ್ಯಾಯಾಧೀಶರು ಮತ್ತೆ ಮತ್ತೆ ನೋಡಿದರು. {{gap}}.....ಊಟ ಹಾಕಿಸುವ ಯೋಚನಯೇ ಇಲ್ಲದೆ ಕೈದಿಗಳನ್ನು ನೇರವಾಗಿ ರೈಲು ನಿಲ್ದಾಣಕ್ಕೆ ಒಯ್ಯುವ ಸೂಚನೆ ಕಂಡಿತು.ಧಾಂಡಿಗ ಸಿಟ್ಟು ಬೆಂಕಿಯಾದವನಂತೆ ನಟಿಸುತ್ತ ಕೂಗಾಡಿದ; {{gap}}"ಈ ಆಟ ನಡೆಯೋಹಾಗಿಲ್ಲ. ಮೊದಲು ಊಟ, ಆಮೇಲೆ ಪ್ರಯಾಣ.ಅಬೂಬಕರ್! ಆರ್ಡರ್ ಕೊಡು-ಹಾಲ್ಟ್!" {{gap}}ಅಬೂಬಕರನ ಆದೇಶವಿಲ್ಲದೇಯೇ ಕೈದಿಗಳು ನಿಂತರು.ಪೋಲೀಸನೊಬ್ಬ ಬಂದೂಕಿನ ಹಿಡಿಯಿಂದ ಧಾಂಡಿಗನಿಗೆ ಹೊದೆದ;ಬಲಮುಷ್ಟಿಯಿಂದ ಮುಖಕ್ಕೆ ಗುದ್ದಿದ."ಥೂ!"ಎಂದ ಧಾಂಡಿಗ,ಉಗುಳಿನ ಆ ಪ್ರಸಾದಕ್ಕೆ ಮರುಕಾಣಿಕೆಯಾಗಿ ಮತ್ತೆ ಏಟುಗಳು ಬಿದ್ದುವು,ಇತರ ಕೈದಿಗಳೆಲ್ಲ ಇದನ್ನು ನೋಡುತ್ತ ಅವುಡು ಕಚ್ಚಿ ನಿಂತರು. {{gap}}"ನಡೀರಿ ಮುಂದಕ್ಕೆ" ಎಂದ ಅಧಿಕಾರಿ, ಆದರೆ ಕೈದಿಗಳು ಮುಂದಕ್ಕೆ ಅಡಿ ಇಡಲಿಲ್ಲ."ಊಟವಾದ್ಮೇಲೆ ಹೊರಡ್ತೇವಪ್ಪ,ನಾವು ಉಪವಾಸ ಬಿದ್ದು ಹಾದೀಲಿ ಸತ್ತರೆ,ಸಂಖ್ಯೆ ಅರವತ್ತಕ್ಕೆ ಕಡಿಮೆಯಾಗಿ ನಿಮ್ಮ ತಲೆಗೇ ಬಂದೀತು" ಎಂದ ಕೋರ,ಹಾಗೆ ಹೇಳುವಾಗ ಮಾಸ್ತರತ್ತ ನೋಡಿದ. {{gap}}ಅದರ ಪರಿಣಾಮ,ಮತ್ತೆ ಕೂಡುದೊಡ್ಡಿಗೆ ನಡಿಗೆ.ಅಲ್ಲಿ ಸ್ವಲ್ಪ ಹೊತ್ತಿನ ಒಳಗಾಗಿಯೇ ಅತಿ ಕೆಟ್ಟ ಅಕ್ಕಿಯಿಂದ ಬೇಯಿಸಿದ ಗಂಜಿ ನೀರಿನ ಊಟ. {{gap}}ಧಾಂಡಿಗ ನಾಲಿಗೆ ಚಪ್ಪರಿಸುತ್ತ,"ಮೃಷ್ಟಾನ್ನ ಭೋಜನ"ಎಂದು ಉದ್ಗರಿಸಿ,ಕೃತಕವಾಗಿ ತೇಗಿ,"ಮಂಗಳೂರಿಗೆ ಅಲ್ಲದಿದ್ರೆ ಬೆಂಗಳೂರಿಗೆ ಕರೆದುಕೊಂಡು ಹೋಗಿ ಇನ್ನು!"ಎಂದ. {{gap}}"ನಿನ್ನ ಉಪಕಾರ ಇಷ್ಟಾದರೂ ಆಯ್ತು ಮಹಾರಾಯ" ಎಂದ ಪ್ರಭು. {{gap}}"ಇಂಥ ಎಷ್ಟೋ ಉಪಕಾರ ಮಾಡ್ಬೇಕೂಂತ ನನಗೆ ಮನಸ್ಸಿನಲಿದೆ.ಆದರೆ ಏನು ಮಾಡೋಣ ಹೇಳು?ಉದಾಹರಣೆಗೆ ಬೀಡಿ.ಸಾಧ್ಯವಿದ್ದರೆ ಎಲ್ಲರಿಗೂ ನಾನೀಗ ಒಂದೊಂದು ಬೀಡಿ ಕೊಡಿಸ್ತಿದ್ದೆ,ಅಬೂಬಕರ್ ತಲಚೇರಿಲಿದ್ದಾಗ ಚೆನ್ನಾಗಿ ಬೀಡಿ ಕಟ್ತಿದ್ನಂತೆ. ಈಗ ಮರೆತಿದ್ದಾನೋ ಏನೋ ಏ, ತರಗೆಲೆ ತಂದ್ಕೊಡ್ತೇನೆ,ಬೀಡಿ ಕಟ್ಟೊದಕ್ಕಾಗ್ತದೇನೋ?" {{gap}}ಆ ಮಾತುಗಳಿಂದ ಹೊರಟು ಹರಿಯುತ್ತಿದ್ದ ನಗೆಯ ಹೊನಲಿನಲ್ಲಿ<noinclude></noinclude> feoe2w05lnhw247l4u5zqle00seuhmc 324370 324361 2026-06-03T16:56:40Z Shreelatha.Halemane 7642 /* Validated */ 324370 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=೨೨೮|right=ಚಿರಸ್ಮರಣೆ}} {{gap}}ಕೈದಿಗಳು ವಂದಿಸುವ ಸಂಪ್ರದಾಯವನ್ನೂ ಆಚರಿಸದೆ ಹೊರ ಹೋಗುತ್ತಿದ್ದಾಗ, ಇಂಥವರೇ ಮುಖಂಡರಿರಬಹುದೆಂದು ತಾವು ಊಹಿಸಿದ್ದವರನ್ನು ನ್ಯಾಯಾಧೀಶರು ಮತ್ತೆ ಮತ್ತೆ ನೋಡಿದರು. {{gap}}.....ಊಟ ಹಾಕಿಸುವ ಯೋಚನಯೇ ಇಲ್ಲದೆ ಕೈದಿಗಳನ್ನು ನೇರವಾಗಿ ರೈಲು ನಿಲ್ದಾಣಕ್ಕೆ ಒಯ್ಯುವ ಸೂಚನೆ ಕಂಡಿತು.ಧಾಂಡಿಗ ಸಿಟ್ಟು ಬೆಂಕಿಯಾದವನಂತೆ ನಟಿಸುತ್ತ ಕೂಗಾಡಿದ; {{gap}}"ಈ ಆಟ ನಡೆಯೋಹಾಗಿಲ್ಲ. ಮೊದಲು ಊಟ, ಆಮೇಲೆ ಪ್ರಯಾಣ.ಅಬೂಬಕರ್! ಆರ್ಡರ್ ಕೊಡು-ಹಾಲ್ಟ್!" {{gap}}ಅಬೂಬಕರನ ಆದೇಶವಿಲ್ಲದೇಯೇ ಕೈದಿಗಳು ನಿಂತರು.ಪೋಲೀಸನೊಬ್ಬ ಬಂದೂಕಿನ ಹಿಡಿಯಿಂದ ಧಾಂಡಿಗನಿಗೆ ಹೊದೆದ;ಬಲಮುಷ್ಟಿಯಿಂದ ಮುಖಕ್ಕೆ ಗುದ್ದಿದ."ಥೂ!"ಎಂದ ಧಾಂಡಿಗ,ಉಗುಳಿನ ಆ ಪ್ರಸಾದಕ್ಕೆ ಮರುಕಾಣಿಕೆಯಾಗಿ ಮತ್ತೆ ಏಟುಗಳು ಬಿದ್ದುವು,ಇತರ ಕೈದಿಗಳೆಲ್ಲ ಇದನ್ನು ನೋಡುತ್ತ ಅವುಡು ಕಚ್ಚಿ ನಿಂತರು. {{gap}}"ನಡೀರಿ ಮುಂದಕ್ಕೆ" ಎಂದ ಅಧಿಕಾರಿ, ಆದರೆ ಕೈದಿಗಳು ಮುಂದಕ್ಕೆ ಅಡಿ ಇಡಲಿಲ್ಲ."ಊಟವಾದ್ಮೇಲೆ ಹೊರಡ್ತೇವಪ್ಪ,ನಾವು ಉಪವಾಸ ಬಿದ್ದು ಹಾದೀಲಿ ಸತ್ತರೆ,ಸಂಖ್ಯೆ ಅರವತ್ತಕ್ಕೆ ಕಡಿಮೆಯಾಗಿ ನಿಮ್ಮ ತಲೆಗೇ ಬಂದೀತು" ಎಂದ ಕೋರ,ಹಾಗೆ ಹೇಳುವಾಗ ಮಾಸ್ತರತ್ತ ನೋಡಿದ. {{gap}}ಅದರ ಪರಿಣಾಮ,ಮತ್ತೆ ಕೂಡುದೊಡ್ಡಿಗೆ ನಡಿಗೆ.ಅಲ್ಲಿ ಸ್ವಲ್ಪ ಹೊತ್ತಿನ ಒಳಗಾಗಿಯೇ ಅತಿ ಕೆಟ್ಟ ಅಕ್ಕಿಯಿಂದ ಬೇಯಿಸಿದ ಗಂಜಿ ನೀರಿನ ಊಟ. {{gap}}ಧಾಂಡಿಗ ನಾಲಿಗೆ ಚಪ್ಪರಿಸುತ್ತ,"ಮೃಷ್ಟಾನ್ನ ಭೋಜನ"ಎಂದು ಉದ್ಗರಿಸಿ,ಕೃತಕವಾಗಿ ತೇಗಿ,"ಮಂಗಳೂರಿಗೆ ಅಲ್ಲದಿದ್ರೆ ಬೆಂಗಳೂರಿಗೆ ಕರೆದುಕೊಂಡು ಹೋಗಿ ಇನ್ನು!"ಎಂದ. {{gap}}"ನಿನ್ನ ಉಪಕಾರ ಇಷ್ಟಾದರೂ ಆಯ್ತು ಮಹಾರಾಯ" ಎಂದ ಪ್ರಭು. {{gap}}"ಇಂಥ ಎಷ್ಟೋ ಉಪಕಾರ ಮಾಡ್ಬೇಕೂಂತ ನನಗೆ ಮನಸ್ಸಿನಲಿದೆ.ಆದರೆ ಏನು ಮಾಡೋಣ ಹೇಳು?ಉದಾಹರಣೆಗೆ ಬೀಡಿ.ಸಾಧ್ಯವಿದ್ದರೆ ಎಲ್ಲರಿಗೂ ನಾನೀಗ ಒಂದೊಂದು ಬೀಡಿ ಕೊಡಿಸ್ತಿದ್ದೆ,ಅಬೂಬಕರ್ ತಲಚೇರಿಲಿದ್ದಾಗ ಚೆನ್ನಾಗಿ ಬೀಡಿ ಕಟ್ತಿದ್ನಂತೆ. ಈಗ ಮರೆತಿದ್ದಾನೋ ಏನೋ ಏ, ತರಗೆಲೆ ತಂದ್ಕೊಡ್ತೇನೆ,ಬೀಡಿ ಕಟ್ಟೊದಕ್ಕಾಗ್ತದೇನೋ?" {{gap}}ಆ ಮಾತುಗಳಿಂದ ಹೊರಟು ಹರಿಯುತ್ತಿದ್ದ ನಗೆಯ ಹೊನಲಿನಲ್ಲಿ<noinclude></noinclude> 9qt2sd70gvw40feltfgqtbqwi0fikts ಪುಟ:Chirasmarane-Niranjana.pdf/೨೨೮ 104 13047 324363 65531 2026-06-03T16:37:15Z Shreesha Sharma 7840 /* Proofread */ 324363 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=|left=ಚಿರಸ್ಮರಣೆ|right=೨೨೯}} ಈಸಾಡುತ್ತ, ಕೈದಿಗಳಿಗೆ ಹೃದಯ ಹಗುರವೆನಿಸಿತು. {{gap}}ಅಷ್ಟರಲ್ಲೆ ಆಜ್ಞೆ ಬಂತು: {{gap}}"ಏಳಿರನ್ನು! ಏಳಿರಿ! ರೈಲಿಗೆ ತಡವಾಗ್ತದೆ!" {{gap}}.....ಮೂರನೇ ದರ್ಜೆಯ ಡಬ್ಬವೊಂದನ್ನು ತೆರವು ಮಾಡಿಸಿ ಕೈದಿಗಳನ್ನು ಅದರಲ್ಲಿ ತುಂಬಿದರು. ಕಟ್ಟಿಹಾಕಿದ್ದ ಅರವತ್ತು ಜನರಿಗೆ ಕಾವಲಾಗಿ, ಹಿರಿದ ಬಂದೂಕಿನ ನಲ್ವತ್ತು ಜನ ಪೋಲೀಸರೂ ಜತೆಯಲ್ಲಿ ಪ್ರಮಾಣ ಮಾಡಿದರು. {{gap}}ಆ ಗಾಡಿಯಿಂದ ಅಲ್ಲಿ ಇಳಿದ ಪ್ರಯಾಣಿಕರು, ಊರಿನವರು ಗುಂಪುಗುಂಪಾಗಿ ನಿಲ್ದಾಣದಲ್ಲಿ ನಿಂತರು.ಗೂಢಚಾರರು ಅವರ ನಡುವೆ ಸುಳಿದರು.'ಕಯ್ಯೂರು',ಕಯ್ಯೂರು' ಎಂಬ ಪಿಸುದನಿ ಗಾಳಿಯೊಡನೆ ನಿಲ್ದಾಣದ ಉದ್ದಗಲಕ್ಕೂ ಸಂಚಾರಮಾಡಿತು.ಮುಖಗಳ ಮೇಲೆ ಯಾವ ಭಾವನೆಯನ್ನೂ ತೋರಗೊಡದೆ ಜನ ಅಲ್ಲೇ ನಿಂತರು. {{gap}}ಅವರನ್ನೆಲ್ಲ ದಿಟ್ಟಿಸಿ ನೋಡಿದರು ಮಾಸ್ತರು ಮತ್ತು ಚಿರುಕಂಡ. ಮಾಸ್ತರಿಗೆ ಪರಿಚಯವಿದ್ದವರೂ ಅಲ್ಲಿದ್ದರು.ಆದರೆ ಪರಸ್ಪರ ಮಾತಿಗೆ- ಕಣ್ಣಿನ ಸಂಜ್ಞೆಗೆ ಕೂಡ- ಅಲ್ಲಿ ಅವಕಾಶವಿರಲಿಲ್ಲ. {{gap}}ಗಾಡಿ ಉತ್ತರಕ್ಕೆ ಚಲಿಸಿತು. ಪ್ರತಿ ಕ್ಷಣಕ್ಕೂ ಮತ್ತಷ್ಟು ದೂರವಾಯಿತು ಕಯ್ಯೂರು.ಒಂದೇ ರೀತಿಯ ಬೇಸರ ಎಲ್ಲರನ್ನೂ ಅವರಿಸಿ ಹಿಂಸೆ ಕೊಟ್ಟಿತು.ಬಿಸಿಲಿಗೆ ಬೆವರಿದ ಮೈಗಳು ಗಾಳಿಗೆ ಸೋತು, ಅವರಿಗೆ ಜೊಂಪು ಹತ್ತಿತು.ಪೋಲೀಸರನ್ನೂ ಬಾಧಿಸಿತು ತೂಕಡಿಕೆ. {{gap}}ಕಾಸರಗೋಡು ನಿಲ್ದಾಣ....ಮತ್ತೆ ಎಚ್ಚರ... {{gap}}"ಮುಂದಕ್ಕಂತೂ ಮಲೆಯಾಳ ತೀರಾ ಕಡಿಮೆ" ಎಂದರು ಮಾಸ್ತರು. {{gap}}ಅಧಿಕಾರಿ ಬೇರೆ ವರ್ಗದಲ್ಲಿ ಸಂಚಾರ ಮಾಡುತ್ತಿದ್ದುದರಿಂದ ಧೈರ್ಯಗೊಂಡ ಪೋಲೀಸನೊಬ್ಬ ಪತ್ರಿಕೆ ಕೊಂಡು ಓದತೊಡಗಿದ.ಕೈದಿಗಳ ಕಣ್ಣುಗಳೆಲ್ಲ ಆ ಪತ್ರಿಕೆಯ ಮೇಲೆಯೇ ನೆಟ್ಟುವು. {{gap}}"ಎಲ್ಲ ಪತ್ರಿಕೆಯೋದೊದರಿಂದಲೇ ಶುರುವಾಯ್ತು ಅಲ್ವ ಚಿರುಕಂಡ?" ಎಂದ ಧಾಂಡಿಗ. {{gap}}ಚಿರುಕಂಡ ಕೊಟ್ಟುದು ಸಣ್ಣ ಮುಗುಳು ನಗೆಯ ಉತ್ತರ ಮಾತ್ರ, ಆದರೆ ಪ್ರಭು ಹೇಳಿದ: {{gap}}"ಮಾಸ್ತರೆ, ಒಮ್ಮೆ ಆ ಪತ್ರಿಕೆ ಕೊಡೀಂತ ಕೇಳಿ, ನಮ್ಮ ವಿಷಯ ಏನಾದರೂ ಇದ್ದೀತು."<noinclude></noinclude> ohfmy1c7mvw8bc678w94648oz4oaa99 324371 324363 2026-06-03T16:56:49Z Shreelatha.Halemane 7642 /* Validated */ 324371 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=ಚಿರಸ್ಮರಣೆ|right=೨೨೯}} ಈಸಾಡುತ್ತ, ಕೈದಿಗಳಿಗೆ ಹೃದಯ ಹಗುರವೆನಿಸಿತು. {{gap}}ಅಷ್ಟರಲ್ಲೆ ಆಜ್ಞೆ ಬಂತು: {{gap}}"ಏಳಿರನ್ನು! ಏಳಿರಿ! ರೈಲಿಗೆ ತಡವಾಗ್ತದೆ!" {{gap}}.....ಮೂರನೇ ದರ್ಜೆಯ ಡಬ್ಬವೊಂದನ್ನು ತೆರವು ಮಾಡಿಸಿ ಕೈದಿಗಳನ್ನು ಅದರಲ್ಲಿ ತುಂಬಿದರು. ಕಟ್ಟಿಹಾಕಿದ್ದ ಅರವತ್ತು ಜನರಿಗೆ ಕಾವಲಾಗಿ, ಹಿರಿದ ಬಂದೂಕಿನ ನಲ್ವತ್ತು ಜನ ಪೋಲೀಸರೂ ಜತೆಯಲ್ಲಿ ಪ್ರಮಾಣ ಮಾಡಿದರು. {{gap}}ಆ ಗಾಡಿಯಿಂದ ಅಲ್ಲಿ ಇಳಿದ ಪ್ರಯಾಣಿಕರು, ಊರಿನವರು ಗುಂಪುಗುಂಪಾಗಿ ನಿಲ್ದಾಣದಲ್ಲಿ ನಿಂತರು.ಗೂಢಚಾರರು ಅವರ ನಡುವೆ ಸುಳಿದರು.'ಕಯ್ಯೂರು',ಕಯ್ಯೂರು' ಎಂಬ ಪಿಸುದನಿ ಗಾಳಿಯೊಡನೆ ನಿಲ್ದಾಣದ ಉದ್ದಗಲಕ್ಕೂ ಸಂಚಾರಮಾಡಿತು.ಮುಖಗಳ ಮೇಲೆ ಯಾವ ಭಾವನೆಯನ್ನೂ ತೋರಗೊಡದೆ ಜನ ಅಲ್ಲೇ ನಿಂತರು. {{gap}}ಅವರನ್ನೆಲ್ಲ ದಿಟ್ಟಿಸಿ ನೋಡಿದರು ಮಾಸ್ತರು ಮತ್ತು ಚಿರುಕಂಡ. ಮಾಸ್ತರಿಗೆ ಪರಿಚಯವಿದ್ದವರೂ ಅಲ್ಲಿದ್ದರು.ಆದರೆ ಪರಸ್ಪರ ಮಾತಿಗೆ- ಕಣ್ಣಿನ ಸಂಜ್ಞೆಗೆ ಕೂಡ- ಅಲ್ಲಿ ಅವಕಾಶವಿರಲಿಲ್ಲ. {{gap}}ಗಾಡಿ ಉತ್ತರಕ್ಕೆ ಚಲಿಸಿತು. ಪ್ರತಿ ಕ್ಷಣಕ್ಕೂ ಮತ್ತಷ್ಟು ದೂರವಾಯಿತು ಕಯ್ಯೂರು.ಒಂದೇ ರೀತಿಯ ಬೇಸರ ಎಲ್ಲರನ್ನೂ ಅವರಿಸಿ ಹಿಂಸೆ ಕೊಟ್ಟಿತು.ಬಿಸಿಲಿಗೆ ಬೆವರಿದ ಮೈಗಳು ಗಾಳಿಗೆ ಸೋತು, ಅವರಿಗೆ ಜೊಂಪು ಹತ್ತಿತು.ಪೋಲೀಸರನ್ನೂ ಬಾಧಿಸಿತು ತೂಕಡಿಕೆ. {{gap}}ಕಾಸರಗೋಡು ನಿಲ್ದಾಣ....ಮತ್ತೆ ಎಚ್ಚರ... {{gap}}"ಮುಂದಕ್ಕಂತೂ ಮಲೆಯಾಳ ತೀರಾ ಕಡಿಮೆ" ಎಂದರು ಮಾಸ್ತರು. {{gap}}ಅಧಿಕಾರಿ ಬೇರೆ ವರ್ಗದಲ್ಲಿ ಸಂಚಾರ ಮಾಡುತ್ತಿದ್ದುದರಿಂದ ಧೈರ್ಯಗೊಂಡ ಪೋಲೀಸನೊಬ್ಬ ಪತ್ರಿಕೆ ಕೊಂಡು ಓದತೊಡಗಿದ.ಕೈದಿಗಳ ಕಣ್ಣುಗಳೆಲ್ಲ ಆ ಪತ್ರಿಕೆಯ ಮೇಲೆಯೇ ನೆಟ್ಟುವು. {{gap}}"ಎಲ್ಲ ಪತ್ರಿಕೆಯೋದೊದರಿಂದಲೇ ಶುರುವಾಯ್ತು ಅಲ್ವ ಚಿರುಕಂಡ?" ಎಂದ ಧಾಂಡಿಗ. {{gap}}ಚಿರುಕಂಡ ಕೊಟ್ಟುದು ಸಣ್ಣ ಮುಗುಳು ನಗೆಯ ಉತ್ತರ ಮಾತ್ರ, ಆದರೆ ಪ್ರಭು ಹೇಳಿದ: {{gap}}"ಮಾಸ್ತರೆ, ಒಮ್ಮೆ ಆ ಪತ್ರಿಕೆ ಕೊಡೀಂತ ಕೇಳಿ, ನಮ್ಮ ವಿಷಯ ಏನಾದರೂ ಇದ್ದೀತು."<noinclude></noinclude> mhrhaplpm27ot86edjsmpu40ntfvg4r ಪುಟ:Chirasmarane-Niranjana.pdf/೨೨೯ 104 13048 324364 65562 2026-06-03T16:41:11Z Shreesha Sharma 7840 /* Proofread */ 324364 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=|left=೨೩೦|right=ಚಿರಸ್ಮರಣೆ}} {{gap}}ಪೋಲೀಸರವನು ಓದಿ ಮುಗಿಸಿ, ಆಕಳಿಸಿದ. ಪತ್ರಿಕಯನ್ನು ಮಡಚಿ ಕೈದಿಗಳತ್ತ ಎಸೆದ,ಅದು ಕೈಬೇಡಿಗಳ ಜಣತ್ಕಾರದೊಡನೆ ಮಾಸ್ತರನ್ನು ತಲುಪಿತು. ಅವರು ಪುಟ ತಿರುವಿಹಾಕುತ್ತ ಮನಸ್ಸಿನಲ್ಲಿ ಓದಿದರು. {{gap}}ಚಿರುಕಂಡನಿಗೆ ರಾತ್ರಿ ಶಾಲೆಯ ನೆನಪು ಬಂತು,'ಅಲ್ಲಾದರೆ ಗಟ್ಟಿಯಾಗಿ ಓದುತ್ತಿದ್ದುದನ್ನು ರೈತರು ಕೇಳುತ್ತಿದ್ದರು.ಮುಂದೆಯೂ ಅಷ್ಟೆ,ಒಬ್ಬರು ಗಟ್ಟಿಯಾಗಿ ಓದಿ ಉಳಿದವರು ಕಿವಿಗೊಡುವುದೇ ಪದ್ಧತಿ,ಆದರೆ ಇಲ್ಲಿ ಅವರು ಸೆರೆಯಾಳುಗಳು....ಆ ಪೋಲೀಸರವನು...ಆತ ಯಾಕೆ ಪತ್ರಿಕೆ ಕೊಟ್ಟ? {{gap}}ಚಿರುಕಂಡನ ದೃಷ್ಟಿ ಆ ಪೋಲೀಸನ ಮೇಲೆ ನೆಟ್ಟಿತು, ಯುವಕ ವಿದ್ಯೆಯ ಕುರುಹಿತ್ತು ಕಣ್ಣುಗಳಲಿ.ಆತನೂ ಅರೆಮುಚ್ಚಿದ ಕಣ್ಣುಗಳಿಂದ ಒಬ್ಬೊಬ್ಬರನ್ನಾಗಿ ಕೈದಿಗಳನ್ನು ನೋಡುತ್ತಿದ್ದ. ಒಮ್ಮೆ ಆತನ ಮತ್ತು ಚಿರುಕಂಡನ ನೋಟಗಳು ಸಂಧಿಸಿದುವು.ಅರೆಕ್ಷಣ ಹಾಗೆಯೇ ಒಂದನ್ನೊಂದು ಇದಿರಿಸಿ ನಿಂತುವು,ಆತನ ತುಟಿಗಳ ಮೇಲೆ ಸೂಕ್ಷ್ಮನಗೆ ಮೂಡಿದಂತೆ ಚಿರುಕಂಡನಿಗೆ ಕಂಡಿತು. {{gap}}ಆ ಭಾವನೆಯ ಹಿಂದೆಯೆ,ಇದು ಭ್ರಮೆಯೆಂದೂ ತೋರಿತು,ಮತ್ತೆ ವಿಚಾರ, ಇದ್ದರೂ ಇರಬಾರದೇಕೆ? ಕಯ್ಯೂರಿನಿಂದ ಸೈನ್ಯ ಸೇರಿದವರಲ್ಲೇ ತಮ್ಮವರಿರಲಿಲ್ಲವೆ? ಹಾಗೆಯೇ ಪೋಲೀಸು ಪಡೆಯಲ್ಲೂ ಎಲ್ಲರೂ ಸುಬ್ಬಯ್ಯನಂತೆಯೆ ಇರಬೇಕು-ಎಂದೇನು? 'ಹೆಚ್ಚಿನ ಪೋಲೀಸರೆಲ್ಲ ರೈತರ ಮಕ್ಕಳೇ ಎನ್ನುವುದು ಗಮನಾರ್ಹ,'ಪುಸ್ತಕದಲ್ಲಿ ಓದಿದ್ದ ವಾಕ್ಯ,ಆದರೆ ಅವರು ಜನರನ್ನು ಸೇರುವುದು ಕೊನೆಯದಾಗಿ,ಕ್ರಾಂತಿಯ ವಿಜಯ ಸನ್ನಿಹಿತವಾಗುತ್ತ ಬಂದಂತೆ ಪೋಲೀಸರು ಮಿಲಿಟರಿ ಎಲ್ಲಾ, ಜನರ ಪಕ್ಷ ಸೇರುವರು...' {{gap}}ಮಾಸ್ತರು ಓದು ಮುಗಿಸಿ ಪತ್ರಿಕೆಯನ್ನು ಚಿರುಕಂಡನತ್ತ ಕಳುಹಿದರು, {{gap}}ಒಬ್ಬ ಪೋಲೀಸ್ ಅದೇ ಅಗ ಆ ಪತ್ರಿಕೆ ಕಂಡವನಂತೆ ಆಜ್ಞಾಪಿಸಿದ: {{gap}}"ಯಾರದು? ಪತ್ರಿಕೆ ಓದಬಾರ್ದು!" {{gap}}ಅವನ ಪಕ್ಕದಲ್ಲೇ ಇದ್ದ ಪೋಲೀಸನೆಂದ: {{gap}}"ಹೋಗಲಿ ಬಿಡೋ." {{gap}}ತಾವು ಓದಿದುದರ ಸಾರವನ್ನು ಮಾಸ್ತರು ಬಳಿಯಲ್ಲಿದ್ದವರಿಗೆ ಹೇಳಿದರು.ಅಷ್ಟು ಸುದ್ದಿ ಬಲು ಬೇಗನೆ ಎಲ್ಲರ ಸೊತ್ತಾಯಿತು. {{gap}}ಮದ್ರಾಸ್ ಅಧಿಪತ್ಯದಲ್ಲಿ ರೈತಸಂಘವನ್ನು ಕಾನೂನುಬಾಹಿರಗೊಳಿಸಿದ್ದರು,ಹೊಸದುರ್ಗ ತಾಲ್ಲೂಕಿನಲ್ಲಿ ಸಭೆ ಮೆರವಣಿಗೆಗಳನ್ನು ನಿಷೇಧಿಸುವ ೧೪೪ನೆಯ ವಿಧಿ ಇನ್ನೂ ಒಂದು ತಿಂಗಳ ಕಾಲ ಜಾರಿಯಲ್ಲಿರಬೇಕೆಂದು ಆಜ್ಞೆಯಾಗಿತ್ತು.<noinclude></noinclude> bz0fy40ep94tdueiv1pm6lrjq44lu8b 324373 324364 2026-06-03T16:57:02Z Shreelatha.Halemane 7642 /* Validated */ 324373 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=೨೩೦|right=ಚಿರಸ್ಮರಣೆ}} {{gap}}ಪೋಲೀಸರವನು ಓದಿ ಮುಗಿಸಿ, ಆಕಳಿಸಿದ. ಪತ್ರಿಕಯನ್ನು ಮಡಚಿ ಕೈದಿಗಳತ್ತ ಎಸೆದ,ಅದು ಕೈಬೇಡಿಗಳ ಜಣತ್ಕಾರದೊಡನೆ ಮಾಸ್ತರನ್ನು ತಲುಪಿತು. ಅವರು ಪುಟ ತಿರುವಿಹಾಕುತ್ತ ಮನಸ್ಸಿನಲ್ಲಿ ಓದಿದರು. {{gap}}ಚಿರುಕಂಡನಿಗೆ ರಾತ್ರಿ ಶಾಲೆಯ ನೆನಪು ಬಂತು,'ಅಲ್ಲಾದರೆ ಗಟ್ಟಿಯಾಗಿ ಓದುತ್ತಿದ್ದುದನ್ನು ರೈತರು ಕೇಳುತ್ತಿದ್ದರು.ಮುಂದೆಯೂ ಅಷ್ಟೆ,ಒಬ್ಬರು ಗಟ್ಟಿಯಾಗಿ ಓದಿ ಉಳಿದವರು ಕಿವಿಗೊಡುವುದೇ ಪದ್ಧತಿ,ಆದರೆ ಇಲ್ಲಿ ಅವರು ಸೆರೆಯಾಳುಗಳು....ಆ ಪೋಲೀಸರವನು...ಆತ ಯಾಕೆ ಪತ್ರಿಕೆ ಕೊಟ್ಟ? {{gap}}ಚಿರುಕಂಡನ ದೃಷ್ಟಿ ಆ ಪೋಲೀಸನ ಮೇಲೆ ನೆಟ್ಟಿತು, ಯುವಕ ವಿದ್ಯೆಯ ಕುರುಹಿತ್ತು ಕಣ್ಣುಗಳಲಿ.ಆತನೂ ಅರೆಮುಚ್ಚಿದ ಕಣ್ಣುಗಳಿಂದ ಒಬ್ಬೊಬ್ಬರನ್ನಾಗಿ ಕೈದಿಗಳನ್ನು ನೋಡುತ್ತಿದ್ದ. ಒಮ್ಮೆ ಆತನ ಮತ್ತು ಚಿರುಕಂಡನ ನೋಟಗಳು ಸಂಧಿಸಿದುವು.ಅರೆಕ್ಷಣ ಹಾಗೆಯೇ ಒಂದನ್ನೊಂದು ಇದಿರಿಸಿ ನಿಂತುವು,ಆತನ ತುಟಿಗಳ ಮೇಲೆ ಸೂಕ್ಷ್ಮನಗೆ ಮೂಡಿದಂತೆ ಚಿರುಕಂಡನಿಗೆ ಕಂಡಿತು. {{gap}}ಆ ಭಾವನೆಯ ಹಿಂದೆಯೆ,ಇದು ಭ್ರಮೆಯೆಂದೂ ತೋರಿತು,ಮತ್ತೆ ವಿಚಾರ, ಇದ್ದರೂ ಇರಬಾರದೇಕೆ? ಕಯ್ಯೂರಿನಿಂದ ಸೈನ್ಯ ಸೇರಿದವರಲ್ಲೇ ತಮ್ಮವರಿರಲಿಲ್ಲವೆ? ಹಾಗೆಯೇ ಪೋಲೀಸು ಪಡೆಯಲ್ಲೂ ಎಲ್ಲರೂ ಸುಬ್ಬಯ್ಯನಂತೆಯೆ ಇರಬೇಕು-ಎಂದೇನು? 'ಹೆಚ್ಚಿನ ಪೋಲೀಸರೆಲ್ಲ ರೈತರ ಮಕ್ಕಳೇ ಎನ್ನುವುದು ಗಮನಾರ್ಹ,'ಪುಸ್ತಕದಲ್ಲಿ ಓದಿದ್ದ ವಾಕ್ಯ,ಆದರೆ ಅವರು ಜನರನ್ನು ಸೇರುವುದು ಕೊನೆಯದಾಗಿ,ಕ್ರಾಂತಿಯ ವಿಜಯ ಸನ್ನಿಹಿತವಾಗುತ್ತ ಬಂದಂತೆ ಪೋಲೀಸರು ಮಿಲಿಟರಿ ಎಲ್ಲಾ, ಜನರ ಪಕ್ಷ ಸೇರುವರು...' {{gap}}ಮಾಸ್ತರು ಓದು ಮುಗಿಸಿ ಪತ್ರಿಕೆಯನ್ನು ಚಿರುಕಂಡನತ್ತ ಕಳುಹಿದರು, {{gap}}ಒಬ್ಬ ಪೋಲೀಸ್ ಅದೇ ಅಗ ಆ ಪತ್ರಿಕೆ ಕಂಡವನಂತೆ ಆಜ್ಞಾಪಿಸಿದ: {{gap}}"ಯಾರದು? ಪತ್ರಿಕೆ ಓದಬಾರ್ದು!" {{gap}}ಅವನ ಪಕ್ಕದಲ್ಲೇ ಇದ್ದ ಪೋಲೀಸನೆಂದ: {{gap}}"ಹೋಗಲಿ ಬಿಡೋ." {{gap}}ತಾವು ಓದಿದುದರ ಸಾರವನ್ನು ಮಾಸ್ತರು ಬಳಿಯಲ್ಲಿದ್ದವರಿಗೆ ಹೇಳಿದರು.ಅಷ್ಟು ಸುದ್ದಿ ಬಲು ಬೇಗನೆ ಎಲ್ಲರ ಸೊತ್ತಾಯಿತು. {{gap}}ಮದ್ರಾಸ್ ಅಧಿಪತ್ಯದಲ್ಲಿ ರೈತಸಂಘವನ್ನು ಕಾನೂನುಬಾಹಿರಗೊಳಿಸಿದ್ದರು,ಹೊಸದುರ್ಗ ತಾಲ್ಲೂಕಿನಲ್ಲಿ ಸಭೆ ಮೆರವಣಿಗೆಗಳನ್ನು ನಿಷೇಧಿಸುವ ೧೪೪ನೆಯ ವಿಧಿ ಇನ್ನೂ ಒಂದು ತಿಂಗಳ ಕಾಲ ಜಾರಿಯಲ್ಲಿರಬೇಕೆಂದು ಆಜ್ಞೆಯಾಗಿತ್ತು.<noinclude></noinclude> j9cnyor6hw13g465xx9zvll77f3e24z ಪುಟ:Chirasmarane-Niranjana.pdf/೨೩೦ 104 13049 324365 65547 2026-06-03T16:45:15Z Shreesha Sharma 7840 /* Proofread */ 324365 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=|left=ಚಿರಸ್ಮರಣೆ |right=೨೩೧}} ರೈತಮುಖಂಡ ಅಪ್ಪು ಮತ್ತು ಸ್ವಯಂ ಸೇವಕ ದಳದ ನಾಯಕ ಅಬೂಬಕರ್ ಇವರಿಬ್ಬರ ಬಂಧನವಾಯಿತೆಂಬ ವಾರ್ತೆಯೂ ಪ್ರಕಟವಾಗಿತ್ತು {{gap}}ಮಂಗಲವಾಡಿ ನಿಲ್ದಾಣ, ಬಿಸಿಲು ಸ್ವಲ್ಪ ಕಡಮೆಯಾಗಿ ಕಡಲ ಕಡೆಯಿಂದ ಮೆಲ್ಲನೆ ಗಾಳಿ ಬೀಸತೊಡಗಿತ್ತು. {{gap}}"ಮಾಸ್ತರೆ, ಕಣ್ಣನಿಗೆ ಗಂಟಲು ತುರಿಸ್ತದಂತೆ" ಎಂದ ಧಾಂಡಿಗ. {{gap}}ಧಾಂಡಿಗನ ಸೂಚನೆಗೆ ತನ್ನ ವಿರೋಧವಿಲ್ಲ ಎನ್ನುವಂತೆ ಕಣ್ಣ ಮಾಸ್ತರ ದುಃಖ ನೋಡಿದ. {{gap}}"ಹಾಗಾದರೆ ಕೇಳಿನೋಡು" ಎಂದರು ಮಾಸ್ತರು. {{gap}}"ಜಮಾದಾರ ಸಾಹೇಬರೆ, ಒಂದೆರಡು ಹಾಡು ಹಾಡ್ಬಹುದೆ?" ಎಂದು ಕಣ್ಣ ಗಟ್ಟಿಯಾಗಿ ಕೇಳಿದ. {{gap}}ಆದರೆ ಅಲ್ಲಿ ಜಮಾದಾರ ಇರಲಿಲ್ಲ, ತಾನೇ ಮುಖ್ಯಸ್ಥನೆಂದು ತಿಳಿದಿದ್ದ ನಡುವಯಸ್ಸಿನ ಪೋಲೀಸನೊಬ್ಬ ಗರ್ಜಿಸಿದ: "ಕೂಡದು! ಇದೇನು ಸಂಗೀತ ಕಚೇರೀಂತ ತಿಳಿದಿರೊ? {{gap}}"ಪ್ರಭು ರಾಗವೆಳೆದ: {{gap}}"ಇಲ್ಲ ಸರ್, ಒಂದೇ ಒಂದು ಸಿನಿಮಾ ಹಾಡು." {{gap}}ಪೋಲೀಸರು ಸುಮ್ಮನಿದ್ದರೆಂದು, 'ಜ್ಞಾನಾಂಬಿಕಾ' ಚಿತ್ರದೊಂದು ಹಾಡನ್ನು ಕಣ್ಣ ಆರಂಭಿಸಿದ. {{gap}}"ಮೆಲ್ಲಗೆ ಹಾಡು! ಹೊರಗೆ ಕೇಳಿಸ್ಬಾರದು!" ಪೋಲೀಸನ ಆಜ್ಞೆ, {{gap}}ಮೆಲುದನಿಯಲ್ಲೇ ಹಾಡಿದ ಕಣ್ಣ, ಅದಾದ ಮೇಲೊಂದು ಜನಪದ ಹಾಡು. ಹಳ್ಳಿಯ ಬೆಡಗಿಯನ್ನು ಒಲಿಸಲು ಸೊಗಸುಗಾರನೊಬ್ಬ ಕಟ್ಟಿದ ಕವಿತೆ. ಆ ಬಳಿಕ ಒಂದರಮೇಲೊಂದು.ಹೊಸ ಕವಿಗಳ-ಹೊಸ ವಿಚಾರದ ಹಾಡುಗಳು. ಶೋಕ-ಸಂತಾಪದ, ಕ್ರೋಧ-ಆಹ್ವಾನದ ಗೀತೆಗಳು. ಸ್ವರವೇರಿತು. ಕಿಟಕಿಗಳಿಂದ ಹೊರಬಿದ್ದು,ಚಲಿಸುತ್ತಿದ್ದ ಗಾಡಿಗೆ ಹಿಮ್ಮುಖವಾಗಿ ಅದು ಹರಿಯಿತು,ಹಾದಿ ತಿರುಗಿಕೊಳುತ್ತಿದ್ದಲಿ ಇತರ ಪ್ರಯಾಣಿಕರಿಗೂ ಕೇಳಿಸಿತು-ಒಳಗೆ ಸಂಕೋಲೆಗಳಲ್ಲಿ ಬಂಧಿತರಾಗಿದ್ದವರನ್ನು ಒಂದಾಗಿ ಬೆಸೆಯಿತು. {{gap}}ಇಬ್ಬರು ಮೂವರು ಪೋಲೀಸರು ಕೂಗಿದರು: {{gap}}"ಇನ್ನು ಸಾಕು!" {{gap}}"ಆಗಲಿ,ಕೊನೇದು ಒಂದೇ." {{gap}}" ಅದು ಮುನ್ನಡೆಯ ಗೀತ. ಕಣ್ಣನ ಕಂಠದೊಡನೆ ಎಲ್ಲ ಕೈದಿಗಳ ಸ್ವರಗಳೂ<noinclude></noinclude> 8v1lagr48rm1aqk5b9zj9j5dhfsqvg8 324374 324365 2026-06-03T16:57:18Z Shreelatha.Halemane 7642 /* Validated */ 324374 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=ಚಿರಸ್ಮರಣೆ |right=೨೩೧}} ರೈತಮುಖಂಡ ಅಪ್ಪು ಮತ್ತು ಸ್ವಯಂ ಸೇವಕ ದಳದ ನಾಯಕ ಅಬೂಬಕರ್ ಇವರಿಬ್ಬರ ಬಂಧನವಾಯಿತೆಂಬ ವಾರ್ತೆಯೂ ಪ್ರಕಟವಾಗಿತ್ತು {{gap}}ಮಂಗಲವಾಡಿ ನಿಲ್ದಾಣ, ಬಿಸಿಲು ಸ್ವಲ್ಪ ಕಡಮೆಯಾಗಿ ಕಡಲ ಕಡೆಯಿಂದ ಮೆಲ್ಲನೆ ಗಾಳಿ ಬೀಸತೊಡಗಿತ್ತು. {{gap}}"ಮಾಸ್ತರೆ, ಕಣ್ಣನಿಗೆ ಗಂಟಲು ತುರಿಸ್ತದಂತೆ" ಎಂದ ಧಾಂಡಿಗ. {{gap}}ಧಾಂಡಿಗನ ಸೂಚನೆಗೆ ತನ್ನ ವಿರೋಧವಿಲ್ಲ ಎನ್ನುವಂತೆ ಕಣ್ಣ ಮಾಸ್ತರ ದುಃಖ ನೋಡಿದ. {{gap}}"ಹಾಗಾದರೆ ಕೇಳಿನೋಡು" ಎಂದರು ಮಾಸ್ತರು. {{gap}}"ಜಮಾದಾರ ಸಾಹೇಬರೆ, ಒಂದೆರಡು ಹಾಡು ಹಾಡ್ಬಹುದೆ?" ಎಂದು ಕಣ್ಣ ಗಟ್ಟಿಯಾಗಿ ಕೇಳಿದ. {{gap}}ಆದರೆ ಅಲ್ಲಿ ಜಮಾದಾರ ಇರಲಿಲ್ಲ, ತಾನೇ ಮುಖ್ಯಸ್ಥನೆಂದು ತಿಳಿದಿದ್ದ ನಡುವಯಸ್ಸಿನ ಪೋಲೀಸನೊಬ್ಬ ಗರ್ಜಿಸಿದ: "ಕೂಡದು! ಇದೇನು ಸಂಗೀತ ಕಚೇರೀಂತ ತಿಳಿದಿರೊ? {{gap}}"ಪ್ರಭು ರಾಗವೆಳೆದ: {{gap}}"ಇಲ್ಲ ಸರ್, ಒಂದೇ ಒಂದು ಸಿನಿಮಾ ಹಾಡು." {{gap}}ಪೋಲೀಸರು ಸುಮ್ಮನಿದ್ದರೆಂದು, 'ಜ್ಞಾನಾಂಬಿಕಾ' ಚಿತ್ರದೊಂದು ಹಾಡನ್ನು ಕಣ್ಣ ಆರಂಭಿಸಿದ. {{gap}}"ಮೆಲ್ಲಗೆ ಹಾಡು! ಹೊರಗೆ ಕೇಳಿಸ್ಬಾರದು!" ಪೋಲೀಸನ ಆಜ್ಞೆ, {{gap}}ಮೆಲುದನಿಯಲ್ಲೇ ಹಾಡಿದ ಕಣ್ಣ, ಅದಾದ ಮೇಲೊಂದು ಜನಪದ ಹಾಡು. ಹಳ್ಳಿಯ ಬೆಡಗಿಯನ್ನು ಒಲಿಸಲು ಸೊಗಸುಗಾರನೊಬ್ಬ ಕಟ್ಟಿದ ಕವಿತೆ. ಆ ಬಳಿಕ ಒಂದರಮೇಲೊಂದು.ಹೊಸ ಕವಿಗಳ-ಹೊಸ ವಿಚಾರದ ಹಾಡುಗಳು. ಶೋಕ-ಸಂತಾಪದ, ಕ್ರೋಧ-ಆಹ್ವಾನದ ಗೀತೆಗಳು. ಸ್ವರವೇರಿತು. ಕಿಟಕಿಗಳಿಂದ ಹೊರಬಿದ್ದು,ಚಲಿಸುತ್ತಿದ್ದ ಗಾಡಿಗೆ ಹಿಮ್ಮುಖವಾಗಿ ಅದು ಹರಿಯಿತು,ಹಾದಿ ತಿರುಗಿಕೊಳುತ್ತಿದ್ದಲಿ ಇತರ ಪ್ರಯಾಣಿಕರಿಗೂ ಕೇಳಿಸಿತು-ಒಳಗೆ ಸಂಕೋಲೆಗಳಲ್ಲಿ ಬಂಧಿತರಾಗಿದ್ದವರನ್ನು ಒಂದಾಗಿ ಬೆಸೆಯಿತು. {{gap}}ಇಬ್ಬರು ಮೂವರು ಪೋಲೀಸರು ಕೂಗಿದರು: {{gap}}"ಇನ್ನು ಸಾಕು!" {{gap}}"ಆಗಲಿ,ಕೊನೇದು ಒಂದೇ." {{gap}}" ಅದು ಮುನ್ನಡೆಯ ಗೀತ. ಕಣ್ಣನ ಕಂಠದೊಡನೆ ಎಲ್ಲ ಕೈದಿಗಳ ಸ್ವರಗಳೂ<noinclude></noinclude> 60lej3m75bmyg20un5xvh7fb816wnux ಪುಟ:Chirasmarane-Niranjana.pdf/೨೩೧ 104 13050 324366 151737 2026-06-03T16:50:33Z Shreesha Sharma 7840 /* Proofread */ 324366 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=|left=೨೩೨|right=ಚಿರಸ್ಮರಣೆ}} ಬೆರೆತುವು. {{gap}}ಪೋಲೀಸರು ಗಾಬರಿಯಾಗಿ, ಅದನ್ನು ನಿಲ್ಲಿಸಲೆಂದು ಕಿರಿಚಿದರು. {{gap}}ನಿಲ್ಲಿಸಿ ! ನಿಲ್ಲಿಸಿ! ಏನೂಂತ ತಿಳಕೊಂಡಿರಿ? ಕೈದಿಗಳು ನೀವೋ? ನಾವೋ?" {{gap}}ಆ ರೈತರು ನಗುತ್ತ ಹಾಡಿದರು. ಉಕ್ಕೇರುತ್ತಿದ್ದ ಉತ್ಸಾಹದಿಂದ ಹಾಡಿದರು. ಸ್ವರ ಗಗನಕ್ಕೇರುವಂತೆ ತಾವೆಲ್ಲ ಗಿಡುಗಗಳಾಗಿ ಸ್ವಚ್ಚಂದವಾಗಿ ಹಾರುವಂತೆ ಹಾಡಿದರು. {{gap}}ಅದು ಮುಗಿದೊಡನೆ ಪೋಲೀಸರ ಬಾಯಿಯಿಂದ ಬೈಗಳ ಮಂತ್ರಪಠನವಾಯಿತು. ರೈತರು ನಕ್ಕರು, ಅಷ್ಟೆ, {{gap}}ಧಾಂಡಿಗ ಹೇಳಿದ: {{gap}}'ಆಹಾ! ಕಣ್ಣ ಜತೇಲಿದ್ದರೆ ನಿಶ್ಚಿಂತೆಯಾಗಿ ಅಂಡಮಾನದವರೆಗೂ ಹೋಗ್ಬಹುದು." {{gap}}.....ಮಂಜೇಶ್ವರದಲ್ಲಿ ರೈಲು ನಿಂತಾಗ ಅಧಿಕಾರಿ ಆ ಡಬ್ಬಿಯ ಬಳಿ ಬಂದು ರೇಗಾಡಿದ: {{gap}}“ಯಾವನೋ ಅದು ಹಾಡಿದ್ದು? ನೀವದನ್ನ ಕೇಳ್ತಾ ನಿಂತಿದ್ರೇನೋ ನಾಯಿ ಮಕ್ಕಳ? ಹೂ ನಿಮ್ಮವ್ವನ {{gap}}ರೈತರಲ್ಲೊಬ್ಬನೆಂದ: {{gap}}"ಆ ಹಾಡಿನಲ್ಲೆಲ್ಲಾ ಏನೂ ಇಲ್ಲ ಸರ್, ಬೇಕಾದರೆ ಇನ್ನೊಮ್ಮೆ ಅಂದು ತೋರಿಸ್ತೇವೆ, ಕೇಳಿ!" {{gap}}"ಮುಚ್ಚು ಬಾಯಿ !" {{gap}}ಸಂಜೆಯ ಹೊತ್ತಿಗೆ ಮಂಗಳೂರು. ಆಗಿನ್ನೂ ಆರು ಘಂಟೆ. {{gap}}ನಿಲ್ದಾಣದಿಂದ ನಗರಕ್ಕೆ ಏರಿಬಂದ ಹಾದಿಯ ತುಂಬಾ ಕೊರಕಲು ಕಲ್ಲು, ಎಡಭಾಗದ ಆಸ್ಪತ್ರೆಯಿಂದ ಹರಿದುಬರುತ್ತಿದ್ದ ತೆರೆದ ಗಟಾರದಿಂದ ಆಸಹ್ಯವಾದ ಕೆಟ್ಟ ವಾಸನೆ. {{gap}}"ಇಸ್ಸಿ! ಥೂ !" ಎಂದ ಕುಟ್ಟಿಕೃಷ್ಣ. {{gap}}ಪೋಲಿಸರಿಂದ ಸುತ್ತುವರಿಯಲ್ಪಟ್ಟು ಕೈದಿಗಳು ನಡೆದರು. ಹಂಪನಕಟ್ಟೆ, ಓಡಾಡುತ್ತಿದ್ದ ವಾಹನಗಳು ನಿಂತು ಪೋಲೀಸರೂ ಕೈದಿಗಳೂ ಬೀದಿ ದಾಟಲು ಆಸ್ಪದ ಮಾಡಿಕೊಟ್ಟುವು. {{gap}}"ಇದು ಕೋರ್ಟು ರಸ್ತೆ" ಎಂದರು ಮಾಸ್ತರು, ತಾವು ನಡೆಯುತ್ತಿದ್ದ ಹಾದಿಯ ವಿಷಯವಾಗಿ.<noinclude></noinclude> rgybmrfkd2nr57rbql4mdtokvitgbli 324372 324366 2026-06-03T16:57:00Z Ashwini Rai K 8475 /* Validated */ 324372 proofread-page text/x-wiki <noinclude><pagequality level="4" user="Ashwini Rai K" /></noinclude>{{rh|center=|left=೨೩೨|right=ಚಿರಸ್ಮರಣೆ}} ಬೆರೆತುವು. {{gap}}ಪೋಲೀಸರು ಗಾಬರಿಯಾಗಿ, ಅದನ್ನು ನಿಲ್ಲಿಸಲೆಂದು ಕಿರಿಚಿದರು. {{gap}}ನಿಲ್ಲಿಸಿ ! ನಿಲ್ಲಿಸಿ! ಏನೂಂತ ತಿಳಕೊಂಡಿರಿ? ಕೈದಿಗಳು ನೀವೋ? ನಾವೋ?" {{gap}}ಆ ರೈತರು ನಗುತ್ತ ಹಾಡಿದರು. ಉಕ್ಕೇರುತ್ತಿದ್ದ ಉತ್ಸಾಹದಿಂದ ಹಾಡಿದರು. ಸ್ವರ ಗಗನಕ್ಕೇರುವಂತೆ ತಾವೆಲ್ಲ ಗಿಡುಗಗಳಾಗಿ ಸ್ವಚ್ಚಂದವಾಗಿ ಹಾರುವಂತೆ ಹಾಡಿದರು. {{gap}}ಅದು ಮುಗಿದೊಡನೆ ಪೋಲೀಸರ ಬಾಯಿಯಿಂದ ಬೈಗಳ ಮಂತ್ರಪಠನವಾಯಿತು. ರೈತರು ನಕ್ಕರು, ಅಷ್ಟೆ, {{gap}}ಧಾಂಡಿಗ ಹೇಳಿದ: {{gap}}'ಆಹಾ! ಕಣ್ಣ ಜತೇಲಿದ್ದರೆ ನಿಶ್ಚಿಂತೆಯಾಗಿ ಅಂಡಮಾನದವರೆಗೂ ಹೋಗ್ಬಹುದು." {{gap}}.....ಮಂಜೇಶ್ವರದಲ್ಲಿ ರೈಲು ನಿಂತಾಗ ಅಧಿಕಾರಿ ಆ ಡಬ್ಬಿಯ ಬಳಿ ಬಂದು ರೇಗಾಡಿದ: {{gap}}“ಯಾವನೋ ಅದು ಹಾಡಿದ್ದು? ನೀವದನ್ನ ಕೇಳ್ತಾ ನಿಂತಿದ್ರೇನೋ ನಾಯಿ ಮಕ್ಕಳ? ಹೂ ನಿಮ್ಮವ್ವನ {{gap}}ರೈತರಲ್ಲೊಬ್ಬನೆಂದ: {{gap}}"ಆ ಹಾಡಿನಲ್ಲೆಲ್ಲಾ ಏನೂ ಇಲ್ಲ ಸರ್, ಬೇಕಾದರೆ ಇನ್ನೊಮ್ಮೆ ಅಂದು ತೋರಿಸ್ತೇವೆ, ಕೇಳಿ!" {{gap}}"ಮುಚ್ಚು ಬಾಯಿ !" {{gap}}ಸಂಜೆಯ ಹೊತ್ತಿಗೆ ಮಂಗಳೂರು. ಆಗಿನ್ನೂ ಆರು ಘಂಟೆ. {{gap}}ನಿಲ್ದಾಣದಿಂದ ನಗರಕ್ಕೆ ಏರಿಬಂದ ಹಾದಿಯ ತುಂಬಾ ಕೊರಕಲು ಕಲ್ಲು, ಎಡಭಾಗದ ಆಸ್ಪತ್ರೆಯಿಂದ ಹರಿದುಬರುತ್ತಿದ್ದ ತೆರೆದ ಗಟಾರದಿಂದ ಆಸಹ್ಯವಾದ ಕೆಟ್ಟ ವಾಸನೆ. {{gap}}"ಇಸ್ಸಿ! ಥೂ !" ಎಂದ ಕುಟ್ಟಿಕೃಷ್ಣ. {{gap}}ಪೋಲಿಸರಿಂದ ಸುತ್ತುವರಿಯಲ್ಪಟ್ಟು ಕೈದಿಗಳು ನಡೆದರು. ಹಂಪನಕಟ್ಟೆ, ಓಡಾಡುತ್ತಿದ್ದ ವಾಹನಗಳು ನಿಂತು ಪೋಲೀಸರೂ ಕೈದಿಗಳೂ ಬೀದಿ ದಾಟಲು ಆಸ್ಪದ ಮಾಡಿಕೊಟ್ಟುವು. {{gap}}"ಇದು ಕೋರ್ಟು ರಸ್ತೆ" ಎಂದರು ಮಾಸ್ತರು, ತಾವು ನಡೆಯುತ್ತಿದ್ದ ಹಾದಿಯ ವಿಷಯವಾಗಿ.<noinclude></noinclude> itlsutm99rnf8bk52n9wtmvjaq0drii ಪುಟ:Chirasmarane-Niranjana.pdf/೨೩೨ 104 13051 324367 151738 2026-06-03T16:54:39Z Shreesha Sharma 7840 /* Proofread */ 324367 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=|left=ಚಿರಸ್ಮರಣೆ|right=೨೩೩}} {{gap}}“ನ್ಯಾಯದಿ ಹಾದಿ" ಎಂದು ಧಾಂಡಿಗ ಮಾಸ್ತರ ಮಾತಿಗೆ ಭಾಷ್ಯ ನುಡಿದ. ಬೀದಿಯ ಅಂಗಡಿಗಳಿಂದಲ್ಲ ಈ ಮೆರವಣಿಗೆಯನ್ನು ಜನ ನೋಡಿದರು. ಕಯ್ಯೂರಿನ ಆ ರೈತರಿಗಿದು ಅಪರಿಚಿತ ಊರು, ಅರ್ಥವಾಗದ ಭಾಷೆ, ನೋಡುತ್ತಿದ್ದವರೆಲ್ಲ ತಮಗಿಂತ ಭಿನ್ನರಾಗಿದ್ದ ಜನರು. {{gap}}ತುಳು-ಕೊಂಕಣಿ-ಕನ್ನಡ ಭಾಷೆಗಳಲ್ಲಿ ಸುತ್ತುಮುತ್ತಲಿನಿಂದ ಮಾತುಗಳು ಕೇಳಿಸಿದುವು: {{gap}}“ಇವರು ಯಾರು?" {{gap}}"ಕೆಂಪು ಬಾವುಟದವರೋ?” {{gap}}"ಕಳ್ಳರೋ ಏನೋ?" {{gap}}ಅದು ಅರ್ಥವಾಗುತ್ತಿದ್ದ ಮಾಸ್ತರು ಪ್ರಭುವಿಗೆ ಹೇಳಿದರು: {{gap}}“ನಾವು ಕಳ್ಳರಲ್ಲಾಂತ ಕನ್ನಡದಲ್ಲಿ ಸ್ವಲ್ಪ ಹೇಳಪ್ಪ {{gap}}ಬೇರೆ ಸಲಹೆಯೂ ಬಂತು. {{gap}}"ಕಣ್ಣ ಒಂದು ಹಾಡು ಹೇಳಿ, ಅವರಿಗೆ ಅರ್ಥವಾಗದೆ.” {{gap}}ಪ್ರಭು ಬಾಯಿ ತೆರೆಯುವುದಕ್ಕೆ ಮುಂಚೆ ಕಣ್ಣ ಹಾಡಿದ. ಅಧಿಕಾರಿ ಅವನೆಡೆಗೆ ನುಗ್ಗಿ ಆತನ ತಲೆಯ ಮೇಲೆ ಹೊಡೆದ, ಮುಖಕ್ಕೆ ಗುದ್ದಿದ. ಎರಡು ನಿಮಿಷ ಗದ್ದಲವಾಯಿತು. ಮತ್ತೆ ಶಾಂತಿ ನೆಲೆಸಿ ಮೆರವಣಿಗೆ ಜೈಲಿನತ್ತ ಸಾಗಿತ್ತು. ಆದರೆ ಅದಕ್ಕಿಂತ ಮುಂಚಿತವಾಗಿ, ಕಯ್ಯೂರಿನ ಕ್ರಾಂತಿಕಾರರನ್ನು ಸೆರೆಹಿಡಿದು ತಂದರೆಂಬ ಸುದ್ದಿ ನಗರದ ನಾಲ್ಕು ಮೂಲೆಗಳಿಗೆ ಧಾವಿಸಿತು.... {{gap}}ಆ ಅರವತ್ತು ಜನರಿಗೆ ಕೊಡಿಯಾಲಬೈಲಿನಲ್ಲಿದ್ದ ಸಬ್ ಜೈಲಿನ ಎತ್ತರದ ಗೋಡೆಗಳ ದರ್ಶನವಾದಾಗ ಕತ್ತಲಾಗಿತ್ತು. ಹೆಬ್ಬಾಗಿಲಿನ ಕಿಂಡಿಯೊಳಗಿನಿಂದ ಬಾಗಿಸಿ ಬಾಗಿಸಿ ಕೈದಿಗಳನ್ನು ಒಬ್ಬೊಬ್ಬರಾಗಿ ಒಳಕ್ಕೆ ತಳ್ಳಿದರು. {{center|೫}} {{gap}}ಸರಕಾರಕ್ಕೆ ಸಾವಿರ ಜವಾಬ್ದಾರಿ. ವಿವಿಧ ಯುದ್ಧರಂಗಗಳಿಗೆ ಭಾರತದ ಹೆಸರಿನಲ್ಲಿ ಸೈನ್ಯ-ಸಾಮಗ್ರಿ ಹೋಗಬೇಕು. ಅದನ್ನು ಸುಗಮಗೊಳಿಸಲು ಬೆಲ್ಲದಂತಹ ಮಾತನ್ನಾಡಿ ರಾಷ್ಟ್ರೀಯ ಮುಖಂಡರ ಮನ ಒಲಿಸಬೇಕು. ಅದು ಸಾಲದೆಂದು, ದೇಶದ ಹಲವು ನೂರು ಕಡೆ ಕಾನೂನು ನಮ್ಮದಿಯ ವಿಶೇಷ ರಕ್ಷಣೆ ಆಗಬೇಕು. ಸರಕಾರದ ದೃಷ್ಟಿಯಲ್ಲಿ ಕಯ್ಯೂರು ಪ್ರಕರಣಕ್ಕೆ ಅತ್ಯಂತ ಮಹತ್ವವಿತ್ತು. ಒಬ್ಬ ಪೋಲೀಸ ಸತ್ತನೆಂದೇನೂ ಅದು ತಲ್ಲಣಗೊಂಡಿರಲಿಲ್ಲ. ಸಾಮ್ರಜ್ಯಶಾಹಿಯ<noinclude></noinclude> 7kma81yg39qd7e1lvjw80zq13cbnvm2 324369 324367 2026-06-03T16:56:26Z Shreelatha.Halemane 7642 /* Validated */ 324369 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=ಚಿರಸ್ಮರಣೆ|right=೨೩೩}} {{gap}}“ನ್ಯಾಯದಿ ಹಾದಿ" ಎಂದು ಧಾಂಡಿಗ ಮಾಸ್ತರ ಮಾತಿಗೆ ಭಾಷ್ಯ ನುಡಿದ. ಬೀದಿಯ ಅಂಗಡಿಗಳಿಂದಲ್ಲ ಈ ಮೆರವಣಿಗೆಯನ್ನು ಜನ ನೋಡಿದರು. ಕಯ್ಯೂರಿನ ಆ ರೈತರಿಗಿದು ಅಪರಿಚಿತ ಊರು, ಅರ್ಥವಾಗದ ಭಾಷೆ, ನೋಡುತ್ತಿದ್ದವರೆಲ್ಲ ತಮಗಿಂತ ಭಿನ್ನರಾಗಿದ್ದ ಜನರು. {{gap}}ತುಳು-ಕೊಂಕಣಿ-ಕನ್ನಡ ಭಾಷೆಗಳಲ್ಲಿ ಸುತ್ತುಮುತ್ತಲಿನಿಂದ ಮಾತುಗಳು ಕೇಳಿಸಿದುವು: {{gap}}“ಇವರು ಯಾರು?" {{gap}}"ಕೆಂಪು ಬಾವುಟದವರೋ?” {{gap}}"ಕಳ್ಳರೋ ಏನೋ?" {{gap}}ಅದು ಅರ್ಥವಾಗುತ್ತಿದ್ದ ಮಾಸ್ತರು ಪ್ರಭುವಿಗೆ ಹೇಳಿದರು: {{gap}}“ನಾವು ಕಳ್ಳರಲ್ಲಾಂತ ಕನ್ನಡದಲ್ಲಿ ಸ್ವಲ್ಪ ಹೇಳಪ್ಪ {{gap}}ಬೇರೆ ಸಲಹೆಯೂ ಬಂತು. {{gap}}"ಕಣ್ಣ ಒಂದು ಹಾಡು ಹೇಳಿ, ಅವರಿಗೆ ಅರ್ಥವಾಗದೆ.” {{gap}}ಪ್ರಭು ಬಾಯಿ ತೆರೆಯುವುದಕ್ಕೆ ಮುಂಚೆ ಕಣ್ಣ ಹಾಡಿದ. ಅಧಿಕಾರಿ ಅವನೆಡೆಗೆ ನುಗ್ಗಿ ಆತನ ತಲೆಯ ಮೇಲೆ ಹೊಡೆದ, ಮುಖಕ್ಕೆ ಗುದ್ದಿದ. ಎರಡು ನಿಮಿಷ ಗದ್ದಲವಾಯಿತು. ಮತ್ತೆ ಶಾಂತಿ ನೆಲೆಸಿ ಮೆರವಣಿಗೆ ಜೈಲಿನತ್ತ ಸಾಗಿತ್ತು. ಆದರೆ ಅದಕ್ಕಿಂತ ಮುಂಚಿತವಾಗಿ, ಕಯ್ಯೂರಿನ ಕ್ರಾಂತಿಕಾರರನ್ನು ಸೆರೆಹಿಡಿದು ತಂದರೆಂಬ ಸುದ್ದಿ ನಗರದ ನಾಲ್ಕು ಮೂಲೆಗಳಿಗೆ ಧಾವಿಸಿತು.... {{gap}}ಆ ಅರವತ್ತು ಜನರಿಗೆ ಕೊಡಿಯಾಲಬೈಲಿನಲ್ಲಿದ್ದ ಸಬ್ ಜೈಲಿನ ಎತ್ತರದ ಗೋಡೆಗಳ ದರ್ಶನವಾದಾಗ ಕತ್ತಲಾಗಿತ್ತು. ಹೆಬ್ಬಾಗಿಲಿನ ಕಿಂಡಿಯೊಳಗಿನಿಂದ ಬಾಗಿಸಿ ಬಾಗಿಸಿ ಕೈದಿಗಳನ್ನು ಒಬ್ಬೊಬ್ಬರಾಗಿ ಒಳಕ್ಕೆ ತಳ್ಳಿದರು. {{center|೫}} {{gap}}ಸರಕಾರಕ್ಕೆ ಸಾವಿರ ಜವಾಬ್ದಾರಿ. ವಿವಿಧ ಯುದ್ಧರಂಗಗಳಿಗೆ ಭಾರತದ ಹೆಸರಿನಲ್ಲಿ ಸೈನ್ಯ-ಸಾಮಗ್ರಿ ಹೋಗಬೇಕು. ಅದನ್ನು ಸುಗಮಗೊಳಿಸಲು ಬೆಲ್ಲದಂತಹ ಮಾತನ್ನಾಡಿ ರಾಷ್ಟ್ರೀಯ ಮುಖಂಡರ ಮನ ಒಲಿಸಬೇಕು. ಅದು ಸಾಲದೆಂದು, ದೇಶದ ಹಲವು ನೂರು ಕಡೆ ಕಾನೂನು ನಮ್ಮದಿಯ ವಿಶೇಷ ರಕ್ಷಣೆ ಆಗಬೇಕು. ಸರಕಾರದ ದೃಷ್ಟಿಯಲ್ಲಿ ಕಯ್ಯೂರು ಪ್ರಕರಣಕ್ಕೆ ಅತ್ಯಂತ ಮಹತ್ವವಿತ್ತು. ಒಬ್ಬ ಪೋಲೀಸ ಸತ್ತನೆಂದೇನೂ ಅದು ತಲ್ಲಣಗೊಂಡಿರಲಿಲ್ಲ. ಸಾಮ್ರಜ್ಯಶಾಹಿಯ<noinclude></noinclude> 6hhgii9qjyi286elc0blrdla1zrlqdx ಪುಟ:Chirasmarane-Niranjana.pdf/೨೩೩ 104 13052 324379 151739 2026-06-03T17:01:02Z Shreesha Sharma 7840 /* Proofread */ 324379 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=|left=೨೩೪|right=ಚಿರಸ್ಮರಣೆ}} ಉದ್ಯಾನದಲ್ಲಿ ಸುಬ್ಬಯ್ಯನೊಂದು ಗರಿಹುಲ್ಲು, ಗಾಬರಿಯಾದುದಕ್ಕೆ ನಿಜವಾದ ಕಾರಣ, ಭಾರತದ ನರಕುರಿ ಆ ಹುಲ್ಲನ್ನು ಮೂಸಿ ನೋಡಿತೆಂಬುದು. {{gap}}ಈಗ ಆ ಕುರಿಯನ್ನು ದಂಡಿಸುವುದಗತ್ಯ. ಆದರೆ ಅದು ಸಾಮಾನ್ಯ ದಂಡನೆಯಾಗುವಂತಿಲ್ಲ. ಇನ್ನುಳಿದ ಕುರಿಮಂದೆಗಲ್ಲ ಆ ದಂಡನೆ ಮರೆಯಲಾಗದ ಪಾಠವಾಗಬೇಕು. {{gap}}ಆದರೂ ದಂಡನೆಗೆ ಮುಂಚೆ ವಿಚಾರಣೆ ಅವಶ್ಯ. ತಾವೇ ಆರೋಪ ಹೊರಿಸಿ, ತಾವೇ ವಿಚಾರಣೆ ನಡೆಸಿ, ತಾವೇ ಶಿಕ್ಷಿಸುವುದು. ಆದರೆ ಏನಂತೆ? ಅದೇ ಕಾನೂನುಬದ್ಧ ದಂಡನೆ. ಆಗ ಲೋಕದ ಕಣ್ಣಲ್ಲಿ ಬ್ರಿಟಿಷರ ನ್ಯಾಯ ನೀತಿಯ ಹಿರಿಮೆಗೆ ಚ್ಯುತಿ ಬರುವುದುಂಟೆ? {{gap}}ಸೆರಮನೆಯೊಳಗೆ ಸಹಬಾಂಧವರಿಗೆ ಮಾಸ್ತರು ಅದನ್ನೇ ವಿವರಿಸಿದರು: {{gap}}“ನ್ಯಾಯಸ್ಥಾನ ಅನ್ನೋದೇನು ಆಕಾಶದಿಂದ ಬಿತ್ತೆ? ಅದನ್ನು ನಿರ್ಮಿಸಿರೋದು ಸರಕಾರವೇ. ಸರಕಾರದ ಉಪಯೋಗಕ್ಕಾಗಿಯೇ ನ್ಯಾಯಸ್ಥಾನ ಇರೋದು. ಅದು ರಾಜ್ಯಯಂತ್ರದ ಒಂದು ಗಾಲಿ, ಇದನ್ನು ನಾವು ಮೊದಲೇ ತಿಳಿದಿರೋದು ಮೇಲು. {{gap}}ವಿಚಾರಣೆ ತಡವಾಯಿತು. ಕೈದಿಗಳು ಎರಡು ಸಾರೆ ಸಾಮಾನ್ಯ ನ್ಯಾಯಾಧೀಶರ ಮುಖ ನೋಡಿ ಬಂದರು. ಇನ್ನಿಬ್ಬರು ಆರೋಪಿಗಳಿಗಾಗಿ ಶೋಧನ ನಡೆದೇ ಇತ್ತು. ಇಬ್ಬರು ಅದೇ ತಮಾಷೆ, ಶೇಖರ ಉರುಫ್ ಪಂಡಿತ; ಮತ್ತು ಮಾಧವನ್ ಉರುಫ್ ವರ್ಮ, ವಾಸ್ತವವಾಗಿ ಆ ನಾಲ್ಕೂ ಪಂಡಿತರ ವಿವಿಧ ಹೆಸರುಗಳೇ! ಆ ಪ್ರಸ್ತಾಪ ಬಂದಾಗಲೆಲ್ಲ ಕೈದಿಗಳು ಹೊಟ್ಟೆ ಹುಣ್ಣಾಗುವಂತೆ ನಗುತ್ತಿದ್ದರು. 'ಪಂಡಿತರು ಸಿಗದಿರಲಿ' ಎಂದು ದಿನವೂ ಅವರು ಆಶಯ ವ್ಯಕ್ತಪಡಿಸುತ್ತಿದ್ದರು. {{gap}}ಎಡೆಬಿಡದ ಮಳೆ ಸುರಿಯಿತು. {{gap}}ಅಪ್ಪುವಿನ ತಮ್ಮ ಬಂದು ಅಣ್ಣನನ್ನೂ ತಂದೆಯನ್ನೂ ಭೇಟಿ ಮಾಡಿದ. ಏನನ್ನು ಹೇಗೆ ಹೇಳಬೇಕೆಂದು ಸಿದ್ಧನಾಗಿಯೇ ಬಂದಿದ್ದ ಹುಡುಗನ ಮಾತಿನಿಂದ ಎಷ್ಟೋ ವಿಷಯಗಳು ತಿಳಿದುವು. ಜೇಲರು ತಮ್ಮನ್ನೇ ನೋಡುತ್ತಿದ್ದರೂ ಆತನೆಂದ: {{gap}}“ನಂಟರು ಬಂದಿದ್ದವರೆಲ್ಲ ಹೋದರು. ಈಗ ಮಳೆಗಾಲ, ಆಗಲೆ ಐದಾರು ಮಳೆ ಜೋರಾಗಿ ಬಂತು. ಪುನಃ ಸಾಗುವಳಿ ಶುರುಮಾಡಿದ್ದೇವೆ. ಅತ್ತಿಗೆ ಅವರೆಲ್ಲ ಬಂದಿದ್ದಾರೆ."<noinclude></noinclude> oit29ilpfyxxkkt5jyctsadwh0e6zbd 324382 324379 2026-06-03T17:06:08Z Shreelatha.Halemane 7642 /* Validated */ 324382 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=೨೩೪|right=ಚಿರಸ್ಮರಣೆ}} ಉದ್ಯಾನದಲ್ಲಿ ಸುಬ್ಬಯ್ಯನೊಂದು ಗರಿಹುಲ್ಲು, ಗಾಬರಿಯಾದುದಕ್ಕೆ ನಿಜವಾದ ಕಾರಣ, ಭಾರತದ ನರಕುರಿ ಆ ಹುಲ್ಲನ್ನು ಮೂಸಿ ನೋಡಿತೆಂಬುದು. {{gap}}ಈಗ ಆ ಕುರಿಯನ್ನು ದಂಡಿಸುವುದಗತ್ಯ. ಆದರೆ ಅದು ಸಾಮಾನ್ಯ ದಂಡನೆಯಾಗುವಂತಿಲ್ಲ. ಇನ್ನುಳಿದ ಕುರಿಮಂದೆಗಲ್ಲ ಆ ದಂಡನೆ ಮರೆಯಲಾಗದ ಪಾಠವಾಗಬೇಕು. {{gap}}ಆದರೂ ದಂಡನೆಗೆ ಮುಂಚೆ ವಿಚಾರಣೆ ಅವಶ್ಯ. ತಾವೇ ಆರೋಪ ಹೊರಿಸಿ, ತಾವೇ ವಿಚಾರಣೆ ನಡೆಸಿ, ತಾವೇ ಶಿಕ್ಷಿಸುವುದು. ಆದರೆ ಏನಂತೆ? ಅದೇ ಕಾನೂನುಬದ್ಧ ದಂಡನೆ. ಆಗ ಲೋಕದ ಕಣ್ಣಲ್ಲಿ ಬ್ರಿಟಿಷರ ನ್ಯಾಯ ನೀತಿಯ ಹಿರಿಮೆಗೆ ಚ್ಯುತಿ ಬರುವುದುಂಟೆ? {{gap}}ಸೆರಮನೆಯೊಳಗೆ ಸಹಬಾಂಧವರಿಗೆ ಮಾಸ್ತರು ಅದನ್ನೇ ವಿವರಿಸಿದರು: {{gap}}“ನ್ಯಾಯಸ್ಥಾನ ಅನ್ನೋದೇನು ಆಕಾಶದಿಂದ ಬಿತ್ತೆ? ಅದನ್ನು ನಿರ್ಮಿಸಿರೋದು ಸರಕಾರವೇ. ಸರಕಾರದ ಉಪಯೋಗಕ್ಕಾಗಿಯೇ ನ್ಯಾಯಸ್ಥಾನ ಇರೋದು. ಅದು ರಾಜ್ಯಯಂತ್ರದ ಒಂದು ಗಾಲಿ, ಇದನ್ನು ನಾವು ಮೊದಲೇ ತಿಳಿದಿರೋದು ಮೇಲು. {{gap}}ವಿಚಾರಣೆ ತಡವಾಯಿತು. ಕೈದಿಗಳು ಎರಡು ಸಾರೆ ಸಾಮಾನ್ಯ ನ್ಯಾಯಾಧೀಶರ ಮುಖ ನೋಡಿ ಬಂದರು. ಇನ್ನಿಬ್ಬರು ಆರೋಪಿಗಳಿಗಾಗಿ ಶೋಧನ ನಡೆದೇ ಇತ್ತು. ಇಬ್ಬರು ಅದೇ ತಮಾಷೆ, ಶೇಖರ ಉರುಫ್ ಪಂಡಿತ; ಮತ್ತು ಮಾಧವನ್ ಉರುಫ್ ವರ್ಮ, ವಾಸ್ತವವಾಗಿ ಆ ನಾಲ್ಕೂ ಪಂಡಿತರ ವಿವಿಧ ಹೆಸರುಗಳೇ! ಆ ಪ್ರಸ್ತಾಪ ಬಂದಾಗಲೆಲ್ಲ ಕೈದಿಗಳು ಹೊಟ್ಟೆ ಹುಣ್ಣಾಗುವಂತೆ ನಗುತ್ತಿದ್ದರು. 'ಪಂಡಿತರು ಸಿಗದಿರಲಿ' ಎಂದು ದಿನವೂ ಅವರು ಆಶಯ ವ್ಯಕ್ತಪಡಿಸುತ್ತಿದ್ದರು. {{gap}}ಎಡೆಬಿಡದ ಮಳೆ ಸುರಿಯಿತು. {{gap}}ಅಪ್ಪುವಿನ ತಮ್ಮ ಬಂದು ಅಣ್ಣನನ್ನೂ ತಂದೆಯನ್ನೂ ಭೇಟಿ ಮಾಡಿದ. ಏನನ್ನು ಹೇಗೆ ಹೇಳಬೇಕೆಂದು ಸಿದ್ಧನಾಗಿಯೇ ಬಂದಿದ್ದ ಹುಡುಗನ ಮಾತಿನಿಂದ ಎಷ್ಟೋ ವಿಷಯಗಳು ತಿಳಿದುವು. ಜೇಲರು ತಮ್ಮನ್ನೇ ನೋಡುತ್ತಿದ್ದರೂ ಆತನೆಂದ: {{gap}}“ನಂಟರು ಬಂದಿದ್ದವರೆಲ್ಲ ಹೋದರು. ಈಗ ಮಳೆಗಾಲ, ಆಗಲೆ ಐದಾರು ಮಳೆ ಜೋರಾಗಿ ಬಂತು. ಪುನಃ ಸಾಗುವಳಿ ಶುರುಮಾಡಿದ್ದೇವೆ. ಅತ್ತಿಗೆ ಅವರೆಲ್ಲ ಬಂದಿದ್ದಾರೆ."<noinclude></noinclude> lu3zc3dr443b4ev5svcrfbiebbjblb9 ಪುಟ:Chirasmarane-Niranjana.pdf/೨೩೪ 104 13053 324381 151740 2026-06-03T17:05:46Z Shreesha Sharma 7840 /* Proofread */ 324381 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=|left=ಚಿರಸ್ಮರಣೆ|right=೨೩೫}} ಅಂತೂ ಸಶಸ್ತ್ರದಳದ ಹಿಂಸೆ ಮುಕ್ತಾಯವಾಗಿತ್ತು. ಊರು ಬಿಟ್ಟಿದ್ದವರೆಲ್ಲ ಮರಳಿದ್ದರು, ಆ ಬಳಿಕ. {{gap}}“ನಾನು ನೀಲೇಶ್ವರದ ಶಾಲೆಗೆ ಹ್ಯಾಗೆ ಹೋಗ್ಲಿ? ಮನೇಲಿ ಯಾರಿದ್ದಾರೆ ನೋಡ್ಕೊಳ್ಳೋರು? ಇಲ್ಲಿಗೆ ಸಾಕು. ಇನ್ನು ಹೋಗೋದಿಲ್ಲ. ಕುಂಞಂಬು ತಮ್ಮ ರಾಮ ಮಾತ್ರ ಹೋಗ್ತಾನಂತೆ.” {{gap}}ಅದು ಸ್ವಂತದ ವಿಷಯ. ಅನಂತರ: {{gap}}'ಅಣ್ಣ, ನಿನಗೆ ಮೊದಲ್ನೇ ಸಲ ಕಾಯಿಲೆಯಾಗಿತ್ತು ನೋಡು. ಆಗ ಒಬ್ಬರು ವೈದ್ಯರು ಔಷಧಿ ಕೊಟ್ಟಿಲ್ವ? ಅವರು ಪುನಃ ಬಂದಿದ್ರು." {{gap}}ಜೇಲರು ಕುಳಿತೇ ಇದ್ದ. ಆದರೂ ಪಂಡಿತರು ಕಯ್ಯೂರಿಗೆ ಬಂದು ಹೋಗಿದ್ದರೆಂಬ ಮುಖ್ಯ ಸುದ್ದಿ ಒಳಕ್ಕೆ ನುಸುಳಿಯೇಬಿಟ್ಟಿತು ! {{gap}}“ಅಮ್ಮನೂ ಬರ್ತೆನೆ ಅಂತ ಹಟ ಹಿಡೀತಾಳೆ, ಮುಂದಿನ ತಿಂಗಳು ಜತೇಲಿ ಕರಕೊಂಡ್ಬರ್ಲಾ?" {{gap}}ಅಪ್ಪು ತಂದೆಯ ಮುಖ ನೋಡಿದ. ಅಲ್ಲಿ ಯಾವ ಪ್ರತಿಕ್ರಿಯೆಯನ್ನೂ ಕಾಣಲಿಲ್ಲ. ಉದ್ವೇಗ ತುಂಬಿದ ಧ್ವನಿಯಲ್ಲಿ ತಾನೇ ಹೇಳಿದ: {{gap}}"ಬೇಡ, ನಾವೆಲ್ಲ ಚೆನ್ನಾಗಿದ್ದೇವೇಂತ ಹೇಳು. ವಿಚಾರಣೆ ಮುಗಿಸ್ಕೊಂಡು ಬೇಗನೆ ಬಂದಿದ್ದೇವೆ. ಓಣಂ ಹಬ್ಬದ ಹೊತ್ತಿಗೆ ಊರಲ್ಲಿರುವೆ ಅಂತ ಹೇಳು. {{gap}}ಮನೆಮನೆಗೂ ಹೋಗಿ ಹೇಳು.* {{gap}}"ಹುಂ.." {{gap}}....ಹಗಲು ಹೊತ್ತು ಕೊಠಡಿಗಳ ಹೊರಗೆ, ಚಚ್ಚೌಕವಾಗಿದ್ದ ಒಳ ಅಂಗಣದಲ್ಲಿ ಸೇರುತ್ತಿದ್ದ ಬಾಂಧವರಿಗೆಲ್ಲ ಅಪ್ಪು ತಮ್ಮ ತಂದ ಸುದ್ದಿಯನ್ನು ಮತ್ತೆ ಮತ್ತೆ ವಿವರಿಸಿ ಹೇಳಿದ. ಒಂದೊಂದು ಮಾತಿನ ಮೇಲೂ ವ್ಯಾಖ್ಯೆಯಾಯಿತು. 'ಪಂಡಿತರು ಈ ಪರಿಸ್ಥಿತೀಲಿ ಹಳ್ಳಿಗೆ ಹೋಗಬಾರದಿತ್ತು' ಎಂದು ಆಕ್ಷೇಪಿಸಿದವರೇ ಹೆಚ್ಚು ಜನ. ಮಾಸ್ತರು ಮತ್ತು ಚಿರುಕಂಡ, "ಎಚ್ಚರಿಕೆಯಿಂದಲೇ ಹೋಗಿದ್ದಾರೆ, ಯಾರೂ ಹೋಗದೆ ಇದ್ದರೆ ಜನರಿಗೆ ಸಮಾಧಾನವಿರದೇನು?" ಎಂದು ಎಷ್ಟು ವಿವರಿಸಿದರೂ ಪ್ರಯೋಜನವಾಗಲಿಲ್ಲ. {{gap}}ಆದರೆ ಕಯೂರಿನಿಂದ ಅಂತಹ ಸಂದೇಶ ಪ್ರತಿದಿನವೂ ಬರುವುದು ಸಾಧ್ಯವಿತ್ತೆ? ಎಲ್ಲರಿಗೂ ಆಸೆ ತಮ್ಮ ಸಂಬಂಧಿಕರು ಭೇಟಿಗೆ ಬಂದರಾಗುತ್ತಿತ್ತು ಎಂದು. ಆದರೆ ಅಷ್ಟೊಂದು ದೂರದಿಂದ ಅಷ್ಟೊಂದು ರೂಪಾಯಿ ಖರ್ಚು ಮಾಡಿ ಅವರೆಲ್ಲ ಬರುವಹಾಗಿತ್ತ?<noinclude></noinclude> 6bbe56nwo1zp6z8q3utjl0twgu5100n 324383 324381 2026-06-03T17:06:20Z Shreelatha.Halemane 7642 /* Validated */ 324383 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=ಚಿರಸ್ಮರಣೆ|right=೨೩೫}} ಅಂತೂ ಸಶಸ್ತ್ರದಳದ ಹಿಂಸೆ ಮುಕ್ತಾಯವಾಗಿತ್ತು. ಊರು ಬಿಟ್ಟಿದ್ದವರೆಲ್ಲ ಮರಳಿದ್ದರು, ಆ ಬಳಿಕ. {{gap}}“ನಾನು ನೀಲೇಶ್ವರದ ಶಾಲೆಗೆ ಹ್ಯಾಗೆ ಹೋಗ್ಲಿ? ಮನೇಲಿ ಯಾರಿದ್ದಾರೆ ನೋಡ್ಕೊಳ್ಳೋರು? ಇಲ್ಲಿಗೆ ಸಾಕು. ಇನ್ನು ಹೋಗೋದಿಲ್ಲ. ಕುಂಞಂಬು ತಮ್ಮ ರಾಮ ಮಾತ್ರ ಹೋಗ್ತಾನಂತೆ.” {{gap}}ಅದು ಸ್ವಂತದ ವಿಷಯ. ಅನಂತರ: {{gap}}'ಅಣ್ಣ, ನಿನಗೆ ಮೊದಲ್ನೇ ಸಲ ಕಾಯಿಲೆಯಾಗಿತ್ತು ನೋಡು. ಆಗ ಒಬ್ಬರು ವೈದ್ಯರು ಔಷಧಿ ಕೊಟ್ಟಿಲ್ವ? ಅವರು ಪುನಃ ಬಂದಿದ್ರು." {{gap}}ಜೇಲರು ಕುಳಿತೇ ಇದ್ದ. ಆದರೂ ಪಂಡಿತರು ಕಯ್ಯೂರಿಗೆ ಬಂದು ಹೋಗಿದ್ದರೆಂಬ ಮುಖ್ಯ ಸುದ್ದಿ ಒಳಕ್ಕೆ ನುಸುಳಿಯೇಬಿಟ್ಟಿತು ! {{gap}}“ಅಮ್ಮನೂ ಬರ್ತೆನೆ ಅಂತ ಹಟ ಹಿಡೀತಾಳೆ, ಮುಂದಿನ ತಿಂಗಳು ಜತೇಲಿ ಕರಕೊಂಡ್ಬರ್ಲಾ?" {{gap}}ಅಪ್ಪು ತಂದೆಯ ಮುಖ ನೋಡಿದ. ಅಲ್ಲಿ ಯಾವ ಪ್ರತಿಕ್ರಿಯೆಯನ್ನೂ ಕಾಣಲಿಲ್ಲ. ಉದ್ವೇಗ ತುಂಬಿದ ಧ್ವನಿಯಲ್ಲಿ ತಾನೇ ಹೇಳಿದ: {{gap}}"ಬೇಡ, ನಾವೆಲ್ಲ ಚೆನ್ನಾಗಿದ್ದೇವೇಂತ ಹೇಳು. ವಿಚಾರಣೆ ಮುಗಿಸ್ಕೊಂಡು ಬೇಗನೆ ಬಂದಿದ್ದೇವೆ. ಓಣಂ ಹಬ್ಬದ ಹೊತ್ತಿಗೆ ಊರಲ್ಲಿರುವೆ ಅಂತ ಹೇಳು. {{gap}}ಮನೆಮನೆಗೂ ಹೋಗಿ ಹೇಳು.* {{gap}}"ಹುಂ.." {{gap}}....ಹಗಲು ಹೊತ್ತು ಕೊಠಡಿಗಳ ಹೊರಗೆ, ಚಚ್ಚೌಕವಾಗಿದ್ದ ಒಳ ಅಂಗಣದಲ್ಲಿ ಸೇರುತ್ತಿದ್ದ ಬಾಂಧವರಿಗೆಲ್ಲ ಅಪ್ಪು ತಮ್ಮ ತಂದ ಸುದ್ದಿಯನ್ನು ಮತ್ತೆ ಮತ್ತೆ ವಿವರಿಸಿ ಹೇಳಿದ. ಒಂದೊಂದು ಮಾತಿನ ಮೇಲೂ ವ್ಯಾಖ್ಯೆಯಾಯಿತು. 'ಪಂಡಿತರು ಈ ಪರಿಸ್ಥಿತೀಲಿ ಹಳ್ಳಿಗೆ ಹೋಗಬಾರದಿತ್ತು' ಎಂದು ಆಕ್ಷೇಪಿಸಿದವರೇ ಹೆಚ್ಚು ಜನ. ಮಾಸ್ತರು ಮತ್ತು ಚಿರುಕಂಡ, "ಎಚ್ಚರಿಕೆಯಿಂದಲೇ ಹೋಗಿದ್ದಾರೆ, ಯಾರೂ ಹೋಗದೆ ಇದ್ದರೆ ಜನರಿಗೆ ಸಮಾಧಾನವಿರದೇನು?" ಎಂದು ಎಷ್ಟು ವಿವರಿಸಿದರೂ ಪ್ರಯೋಜನವಾಗಲಿಲ್ಲ. {{gap}}ಆದರೆ ಕಯೂರಿನಿಂದ ಅಂತಹ ಸಂದೇಶ ಪ್ರತಿದಿನವೂ ಬರುವುದು ಸಾಧ್ಯವಿತ್ತೆ? ಎಲ್ಲರಿಗೂ ಆಸೆ ತಮ್ಮ ಸಂಬಂಧಿಕರು ಭೇಟಿಗೆ ಬಂದರಾಗುತ್ತಿತ್ತು ಎಂದು. ಆದರೆ ಅಷ್ಟೊಂದು ದೂರದಿಂದ ಅಷ್ಟೊಂದು ರೂಪಾಯಿ ಖರ್ಚು ಮಾಡಿ ಅವರೆಲ್ಲ ಬರುವಹಾಗಿತ್ತ?<noinclude></noinclude> d54ryaankp59eq43ry62t7d2utebv0d ಪುಟ:Chirasmarane-Niranjana.pdf/೨೫೦ 104 13069 324304 63478 2026-06-03T13:57:39Z Shreesha Sharma 7840 /* Proofread */ 324304 proofread-page text/x-wiki <noinclude><pagequality level="3" user="Shreesha Sharma" /></noinclude>{{rh|left=ಚಿರಸ್ಮರಣೆ|center=|right=೨೫೧}} {{gap}}"ಜಮೀನ್ದಾರರು ನಡೆಸುವ ಸುಲಿಗೆಯ ರಕ್ಷಣೆಗಾಗಿ ಪೋಲೀಸರು ಹೂಡಿರುವ ಒಳಸಂಚೇ ಈ ಪ್ರಕರಣ. ಪೋಲೀಸನೊಬ್ಬನ ಆಕಸ್ಮಿಕ ಸಾವನ್ನು ಆಧಾರವಾಗಿ ಮಾಡಿ, ಈ ಪ್ರಾಂತದ ರೈತ ಸಂಘಟನೆಯನ್ನೇ ನಿರ್ನಾಮಗೊಳಿಸಲು ಈ ಮೊಕದ್ದಮೆ ಮೂಲಕ ಯತ್ನಿಸಲಾಗಿದೆ. ಘಟನೆಯ ದಿನ ತಲಚೇರಿಯ ರಾತ್ರಿ ಶಾಲೆಯಲ್ಲಿ ಪಾಠ ಹೇಳಿಕೊಡುತ್ತಿದ್ದರೆಂದು ಯಾವ ಸಂದೇಹಕ್ಕೂ ಆಸ್ಪದವಿಲ್ಲದಂತೆ ಸಾಬೀತಾಗಿರುವ ಮಾಸ್ತರು, ಪೋಲಿಸನ ಕೊಲೆ ಮೊಕದ್ದಮೆಯಲ್ಲಿ ಆರೋಪಿ! ಹಲವಾರು ಮೈಲುಗಳಾಚೆ ಇದ್ದ ಪ್ರಭು ಮತ್ತಿತರರು ಆರೋಪಿಗಳು!ಘಟನೆ ನಡೆದ ಸ್ಥಳದಲ್ಲೇ ಇರದಿದ್ದ ಚಿರುಕಂಡ-ಅಪ್ಪು ಮತ್ತು ಅವರಿಗೆ ಜನ್ಮಕೊಟ್ಟ ವೃದ್ಢ ರೈತರಿಬ್ಬರು ಆರೋಪಿಗಳು! ಬೇರೆ ಕೆಲವರೆಷ್ಟೋ ಜನ ಆಗ ಇದ್ದದ್ದು ತಮ್ಮ ಗುಡಿಸಲುಗಳಲ್ಲಿ, ಶಾಂತವಾಗಿ ಮೆರವಣಿಗೆ ಹೋದುದೇ ಉಳಿದವರ ತಪ್ಪು! ಇಷ್ಟೇ ಅಲ್ಲ, ಪೋಲೀಸರ ಪ್ರಕಾರ ಇನ್ನೂ ಸೆರೆಸಿಗದೇ ಇರುವ ಇಬ್ಬರು ಆರೋಪಿಗಳಿದ್ದಾರೆ. ಶೇಖರ ಉರುಫ್ ಪಂಡಿತ-ಮಾಧವನ್ ಉರುಫ್ ವರ್ಮ. ಇಂಥ ಹೆಸರಿನ ವ್ಯಕ್ತಿಗಳಾದರೂ ಇದ್ದಾರೇನು? ಈ ಹೆಸರಿನ ರೈತರು ಯಾವ ಕಾಲದಲ್ಲೂ ಕಯ್ಯೂರಿನಲ್ಲಿ ಇರಲಿಲ್ಲ ಎಂದರೆ ಖಾವಂದರಿಗೂ ಆಶ್ಚರ್ಯವಾದೀತು! ಪಂಡಿತ ಎಂಬವರೊಬ್ಬರು ಮಲಬಾರಿನ ರೈತ ಮುಖಂಡರೆಂದು ನಾನು ಕೇಳಿದ್ದೇನೆ. ಅವರು ಯಾವ ಊರಿನವರೋ ಯಾರಿಗೂ ತಿಳಿಯದು. ಅವರನ್ನು ಕಂಡವರೂ ಇಲ್ಲಿ ಇಲ್ಲ, ಇನ್ನು ವರ್ಮ ಎಂಬುವರು ಯಾರೋ? ಯಾವ ವರ್ಮ? ಯಾವ ರಾಜಮನೆತನದವರು? ಒಬ್ಬರಿಗೂ ತಿಳಿಯದು. ಆದರೆ ಸರ್ವಜ್ಞರಾದ ಪೋಲೀಸರು ಅಂಥ ಇಬ್ಬರನ್ನು ಈ ಮೊಕದ್ದಮೆಯಲ್ಲಿ ಆರೋಪಿಗಳಾಗಿ ಮಾಡಿದ್ದಾರೆ! ಇಲ್ಲಿ ರಾಜದ್ರೋಹದ ಒಳಸಂಚಿನ ಮಾತಾದರೂ ಯಾಕೆ ಬಂದಿದೆ?ನಾನು ಬಲ್ಲೆ. ರಾಜ್ಯಯಂತ್ರದ ಸಹಾಯವಿದ್ದೂ, ರೈತರು ಪೋಲೀಸನ ಕೊಲೆ ಮಾಡಿದರೆಂದು ರುಜುಪಡಿಸುವುದು ದುಸ್ಸಾಧ್ಯ ಎಂದು ಸರ್ಕಾರಿ ವಕೀಲರಿಗೆ ಗೊತ್ತಿದೆ. ಆ ಕಾರಣದಿಂದ ಸರ್ಕಾರವನ್ನು ಉರುಳಿಸಲು ಈ ಬಡ ರೈತರು ಗುಪ್ತವಾಗಿ ಸಂಚು ನಡೆಸಿದರೆಂಬ ವಾದ! ಈ ರೀತಿ ಪ್ರಕರಣಕ್ಕೆ ಅತ್ಯಂತ ಗಂಭೀರ ಸ್ವರೂಪ ಕೊಡಲು ಯತ್ನಿಸಿದ್ದಾರೆ. ಈ ವ್ಯವಹರಣೆ ನಡೆದಿರುವ ರೀತಿಯನ್ನಾದರೂ ನೋಡಿ. ತಪಾಸಣೆಯ ಹೆಸರಿನಲ್ಲಿ ದಬ್ಬಾಳಿಕೆ ನಡೆಯಿತು. ಯಾವ ವಿವೇಚನೆಯೂ ಇಲ್ಲದೆ ಬಂಧನಗಳಾದುವು. ಮೊದಮೊದಲು ರೈತರನ್ನು ಹೆದರಿಸಿ ಬೆದರಿಸಿ ಆರೋಪಿಗಳ ಪರ ಯಾರೂ ಸಾಕ್ಷ್ಯ ಕೊಡದಂತೆ ಮಾಡಿದರು. ಹಾವು ಹದ್ದುಗಳನ್ನು ಯಾವಾಗಲೂ ವಿರೋಧಿಸುವ ಗುಬ್ಬಚ್ಚಿ ತನ್ನ ಗೂಡಿನಲ್ಲಿ <noinclude></noinclude> b76dcy8x9l87efqgp739qv9juu8y589 324308 324304 2026-06-03T14:04:51Z Shreelatha.Halemane 7642 /* Validated */ 324308 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|left=ಚಿರಸ್ಮರಣೆ|center=|right=೨೫೧}} {{gap}}"ಜಮೀನ್ದಾರರು ನಡೆಸುವ ಸುಲಿಗೆಯ ರಕ್ಷಣೆಗಾಗಿ ಪೋಲೀಸರು ಹೂಡಿರುವ ಒಳಸಂಚೇ ಈ ಪ್ರಕರಣ. ಪೋಲೀಸನೊಬ್ಬನ ಆಕಸ್ಮಿಕ ಸಾವನ್ನು ಆಧಾರವಾಗಿ ಮಾಡಿ, ಈ ಪ್ರಾಂತದ ರೈತ ಸಂಘಟನೆಯನ್ನೇ ನಿರ್ನಾಮಗೊಳಿಸಲು ಈ ಮೊಕದ್ದಮೆ ಮೂಲಕ ಯತ್ನಿಸಲಾಗಿದೆ. ಘಟನೆಯ ದಿನ ತಲಚೇರಿಯ ರಾತ್ರಿ ಶಾಲೆಯಲ್ಲಿ ಪಾಠ ಹೇಳಿಕೊಡುತ್ತಿದ್ದರೆಂದು ಯಾವ ಸಂದೇಹಕ್ಕೂ ಆಸ್ಪದವಿಲ್ಲದಂತೆ ಸಾಬೀತಾಗಿರುವ ಮಾಸ್ತರು, ಪೋಲಿಸನ ಕೊಲೆ ಮೊಕದ್ದಮೆಯಲ್ಲಿ ಆರೋಪಿ! ಹಲವಾರು ಮೈಲುಗಳಾಚೆ ಇದ್ದ ಪ್ರಭು ಮತ್ತಿತರರು ಆರೋಪಿಗಳು!ಘಟನೆ ನಡೆದ ಸ್ಥಳದಲ್ಲೇ ಇರದಿದ್ದ ಚಿರುಕಂಡ-ಅಪ್ಪು ಮತ್ತು ಅವರಿಗೆ ಜನ್ಮಕೊಟ್ಟ ವೃದ್ಢ ರೈತರಿಬ್ಬರು ಆರೋಪಿಗಳು! ಬೇರೆ ಕೆಲವರೆಷ್ಟೋ ಜನ ಆಗ ಇದ್ದದ್ದು ತಮ್ಮ ಗುಡಿಸಲುಗಳಲ್ಲಿ, ಶಾಂತವಾಗಿ ಮೆರವಣಿಗೆ ಹೋದುದೇ ಉಳಿದವರ ತಪ್ಪು! ಇಷ್ಟೇ ಅಲ್ಲ, ಪೋಲೀಸರ ಪ್ರಕಾರ ಇನ್ನೂ ಸೆರೆಸಿಗದೇ ಇರುವ ಇಬ್ಬರು ಆರೋಪಿಗಳಿದ್ದಾರೆ. ಶೇಖರ ಉರುಫ್ ಪಂಡಿತ-ಮಾಧವನ್ ಉರುಫ್ ವರ್ಮ. ಇಂಥ ಹೆಸರಿನ ವ್ಯಕ್ತಿಗಳಾದರೂ ಇದ್ದಾರೇನು? ಈ ಹೆಸರಿನ ರೈತರು ಯಾವ ಕಾಲದಲ್ಲೂ ಕಯ್ಯೂರಿನಲ್ಲಿ ಇರಲಿಲ್ಲ ಎಂದರೆ ಖಾವಂದರಿಗೂ ಆಶ್ಚರ್ಯವಾದೀತು! ಪಂಡಿತ ಎಂಬವರೊಬ್ಬರು ಮಲಬಾರಿನ ರೈತ ಮುಖಂಡರೆಂದು ನಾನು ಕೇಳಿದ್ದೇನೆ. ಅವರು ಯಾವ ಊರಿನವರೋ ಯಾರಿಗೂ ತಿಳಿಯದು. ಅವರನ್ನು ಕಂಡವರೂ ಇಲ್ಲಿ ಇಲ್ಲ, ಇನ್ನು ವರ್ಮ ಎಂಬುವರು ಯಾರೋ? ಯಾವ ವರ್ಮ? ಯಾವ ರಾಜಮನೆತನದವರು? ಒಬ್ಬರಿಗೂ ತಿಳಿಯದು. ಆದರೆ ಸರ್ವಜ್ಞರಾದ ಪೋಲೀಸರು ಅಂಥ ಇಬ್ಬರನ್ನು ಈ ಮೊಕದ್ದಮೆಯಲ್ಲಿ ಆರೋಪಿಗಳಾಗಿ ಮಾಡಿದ್ದಾರೆ! ಇಲ್ಲಿ ರಾಜದ್ರೋಹದ ಒಳಸಂಚಿನ ಮಾತಾದರೂ ಯಾಕೆ ಬಂದಿದೆ?ನಾನು ಬಲ್ಲೆ. ರಾಜ್ಯಯಂತ್ರದ ಸಹಾಯವಿದ್ದೂ, ರೈತರು ಪೋಲೀಸನ ಕೊಲೆ ಮಾಡಿದರೆಂದು ರುಜುಪಡಿಸುವುದು ದುಸ್ಸಾಧ್ಯ ಎಂದು ಸರ್ಕಾರಿ ವಕೀಲರಿಗೆ ಗೊತ್ತಿದೆ. ಆ ಕಾರಣದಿಂದ ಸರ್ಕಾರವನ್ನು ಉರುಳಿಸಲು ಈ ಬಡ ರೈತರು ಗುಪ್ತವಾಗಿ ಸಂಚು ನಡೆಸಿದರೆಂಬ ವಾದ! ಈ ರೀತಿ ಪ್ರಕರಣಕ್ಕೆ ಅತ್ಯಂತ ಗಂಭೀರ ಸ್ವರೂಪ ಕೊಡಲು ಯತ್ನಿಸಿದ್ದಾರೆ. ಈ ವ್ಯವಹರಣೆ ನಡೆದಿರುವ ರೀತಿಯನ್ನಾದರೂ ನೋಡಿ. ತಪಾಸಣೆಯ ಹೆಸರಿನಲ್ಲಿ ದಬ್ಬಾಳಿಕೆ ನಡೆಯಿತು. ಯಾವ ವಿವೇಚನೆಯೂ ಇಲ್ಲದೆ ಬಂಧನಗಳಾದುವು. ಮೊದಮೊದಲು ರೈತರನ್ನು ಹೆದರಿಸಿ ಬೆದರಿಸಿ ಆರೋಪಿಗಳ ಪರ ಯಾರೂ ಸಾಕ್ಷ್ಯ ಕೊಡದಂತೆ ಮಾಡಿದರು. ಹಾವು ಹದ್ದುಗಳನ್ನು ಯಾವಾಗಲೂ ವಿರೋಧಿಸುವ ಗುಬ್ಬಚ್ಚಿ ತನ್ನ ಗೂಡಿನಲ್ಲಿ <noinclude></noinclude> rivfdy7y6k8w2fvge09iobbnus2es5k ಪುಟ:Chirasmarane-Niranjana.pdf/೨೫೧ 104 13070 324306 64305 2026-06-03T14:01:23Z Shreesha Sharma 7840 /* Proofread */ 324306 proofread-page text/x-wiki <noinclude><pagequality level="3" user="Shreesha Sharma" /></noinclude>{{rh|left=೨೫೨ |center=|right= ಚಿರಸ್ಮರಣೆ}} ನೆಮ್ಮದಿಯಿಂದ ಇರಬೇಕೂಂತ ಬಯಸಿದರೆ, ಸೂರ್ಯ ಮುಳುಗದ ಸಾಮ್ರಾಜ್ಯವನ್ನೇ ಆಳುವ ಸರಕಾರ ಅದರ ಮೇಲೆ ಪ್ರಯೋಗಿಸಿದ್ದು ಬ್ರಹ್ಮಾಸ್ತ್ರ.....!" {{gap}}ಅಲೆಯಲೆಯಾಗಿ ಹೊರಟ ಆ ಮಾತುಗಳೆಲ್ಲ ನ್ಯಾಯಸ್ಥಾನವನ್ನು ವ್ಯಾಪಿಸಿದುವು. ಅಲ್ಲಿ ಸ್ಥಳ ಸಾಲದೆ ಬಾಗಿಲು ಕಿಟಕಿಗಳಿಂದ ಹೊರಕ್ಕೆ ಹರಿದುವು. ಮಾತು ತುಂಬಿದ ವಾತಾವರಣದಿಂದ ಉಸಿರು ಕಟ್ಟಿದ ನಾಯಾಧೀಶರು ತಾವು ಕುಗ್ಗಿದೆವೆಂದು ಭ್ರಮೆಗೊಂಡು, ಮತ್ತೂ ನೇರವಾಗಿ ಕುಳಿತರು. {{gap}}... ಆ ದಿನ ಕಳೆದು ಮತ್ತೊಂದು ದಿನ. {{gap}}ಪಿಳ್ಳೆ ಮತ್ತು ರಾಜಾರಾವ್ ಕೈದಿಗಳತ್ರ ಬಂದು ಮಾತನಾಡಿದರು: {{gap}}"ನಮ್ಮಿಂದ ಸಾಧ್ಯವಿರೋದೆಲ್ಲ ನಾವು ಮಾಡಿದ್ದೇವೆ." {{gap}}ಚಿರುಕಂಡ ಕೇಳಿದ:"ತೀರ್ಪು ಯಾವತ್ತು?ಇನ್ನೇನಿದೆ?" {{gap}}"ಯಾವತ್ತೂಂತ ನಾಳೆ ತಿಳಿಸ್ಬಹುದು. ವ್ಯವಹರಣೆಯನ್ನೆಲ್ಲ ಜ್ಯುರಿಗಳಿ ಗೋಸ್ಕರ ಇವತ್ತು ನಾಯಾಧೀಶರು ಸೂಕ್ಷ್ಮಾವಲೋಕನ ಮಾಡ್ತಾರೆ" ಎಂದರು ಪಿಳ್ಳೆ. {{gap}}ಮಾಸ್ತರು ಮಾತನಾಡಿದರು: {{gap}}"ಜ್ಯೂರಿ ಅಭಿಪ್ರಾಯ ಹ್ಯಾಗಿದ್ದೀತು?" {{gap}}"ಅದರಿಂದೇನೂ ಪ್ರಯೋಜನವಿಲ್ಲ ಮಾಸ್ತರೆ. ಅವರ ಅಭಿಪ್ರಾಯದ ಮೇಲೆ ನಾಯಾಧೀಶರು ತೀರ್ಪು ಕೊಡ್ತಾರೇಂತ ತಿಳಿದಿರಾ?" {{gap}}"ಹಾಗಲ್ಲ ಆದರೂ-" {{gap}}"ಅವರಲ್ಲಿ ಒಬ್ಬಿಬ್ಬರನ್ನು ಬಿಟ್ಟು ಉಳಿದವರೆಲ್ಲಾ 'ದೋಷಿಗಳು' ಅಂತಲೇ ಅಂದಾರು." {{gap}}ರಾಜಾರಾವ್ ಹೇಳಿದರು: {{gap}}"ತೀರ್ಪಿನ ದಿವಸ ಕಯ್ಯೂರಿನ ನಿಮ್ಮವರಿಗೆಲ್ಲ ಬರೋದಕ್ಕೆ ಹೇಳೋಣವೇನು?" {{gap}}'ಹುಂ' ಎನ್ನಬೇಕೆಂದು ತೋರಿತು ಅಪ್ಪು ಮತ್ತಿತರ ಹಲವರಿಗೆ. ಬಿಡುಗಡೆಯಾದರೆ ಆ ಕ್ಷಣವೆ ಬಾಂಧವರ ತೋಳತೆಕ್ಕೆಗೆ ಬೀಳುವುದು ಎಷ್ಟು ಸುಖಕರ! ಮಾಸ್ತರು, ಸುಮ್ಮನಿದ್ದ ಚಿರುಕಂಡನ ಅಭಿಪ್ರಾಯವನ್ನೂ ಕೇಳಿದರು; ಅಪ್ಪುವನ್ನೂ ವಿಚಾರಿಸಿದರು. ಬಳಿಕ ಇಳಿದನಿಯಲ್ಲಿ ಅವರೆಂದರು: {{gap}}"ಬೇಡ. ಅವರಿಗೆ ದಿನ ತಿಳಿಯಬಾರದು. ತೀರ್ಪು ಹ್ಯಾಗಿರುತ್ತೊ ಯಾರು ಬಲ್ಲರು?"<noinclude></noinclude> 4m0t1la3afs7jnuunr9zqt1p1d41t15 324309 324306 2026-06-03T14:05:07Z Shreelatha.Halemane 7642 /* Validated */ 324309 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|left=೨೫೨ |center=|right= ಚಿರಸ್ಮರಣೆ}} ನೆಮ್ಮದಿಯಿಂದ ಇರಬೇಕೂಂತ ಬಯಸಿದರೆ, ಸೂರ್ಯ ಮುಳುಗದ ಸಾಮ್ರಾಜ್ಯವನ್ನೇ ಆಳುವ ಸರಕಾರ ಅದರ ಮೇಲೆ ಪ್ರಯೋಗಿಸಿದ್ದು ಬ್ರಹ್ಮಾಸ್ತ್ರ.....!" {{gap}}ಅಲೆಯಲೆಯಾಗಿ ಹೊರಟ ಆ ಮಾತುಗಳೆಲ್ಲ ನ್ಯಾಯಸ್ಥಾನವನ್ನು ವ್ಯಾಪಿಸಿದುವು. ಅಲ್ಲಿ ಸ್ಥಳ ಸಾಲದೆ ಬಾಗಿಲು ಕಿಟಕಿಗಳಿಂದ ಹೊರಕ್ಕೆ ಹರಿದುವು. ಮಾತು ತುಂಬಿದ ವಾತಾವರಣದಿಂದ ಉಸಿರು ಕಟ್ಟಿದ ನಾಯಾಧೀಶರು ತಾವು ಕುಗ್ಗಿದೆವೆಂದು ಭ್ರಮೆಗೊಂಡು, ಮತ್ತೂ ನೇರವಾಗಿ ಕುಳಿತರು. {{gap}}... ಆ ದಿನ ಕಳೆದು ಮತ್ತೊಂದು ದಿನ. {{gap}}ಪಿಳ್ಳೆ ಮತ್ತು ರಾಜಾರಾವ್ ಕೈದಿಗಳತ್ರ ಬಂದು ಮಾತನಾಡಿದರು: {{gap}}"ನಮ್ಮಿಂದ ಸಾಧ್ಯವಿರೋದೆಲ್ಲ ನಾವು ಮಾಡಿದ್ದೇವೆ." {{gap}}ಚಿರುಕಂಡ ಕೇಳಿದ:"ತೀರ್ಪು ಯಾವತ್ತು?ಇನ್ನೇನಿದೆ?" {{gap}}"ಯಾವತ್ತೂಂತ ನಾಳೆ ತಿಳಿಸ್ಬಹುದು. ವ್ಯವಹರಣೆಯನ್ನೆಲ್ಲ ಜ್ಯುರಿಗಳಿ ಗೋಸ್ಕರ ಇವತ್ತು ನಾಯಾಧೀಶರು ಸೂಕ್ಷ್ಮಾವಲೋಕನ ಮಾಡ್ತಾರೆ" ಎಂದರು ಪಿಳ್ಳೆ. {{gap}}ಮಾಸ್ತರು ಮಾತನಾಡಿದರು: {{gap}}"ಜ್ಯೂರಿ ಅಭಿಪ್ರಾಯ ಹ್ಯಾಗಿದ್ದೀತು?" {{gap}}"ಅದರಿಂದೇನೂ ಪ್ರಯೋಜನವಿಲ್ಲ ಮಾಸ್ತರೆ. ಅವರ ಅಭಿಪ್ರಾಯದ ಮೇಲೆ ನಾಯಾಧೀಶರು ತೀರ್ಪು ಕೊಡ್ತಾರೇಂತ ತಿಳಿದಿರಾ?" {{gap}}"ಹಾಗಲ್ಲ ಆದರೂ-" {{gap}}"ಅವರಲ್ಲಿ ಒಬ್ಬಿಬ್ಬರನ್ನು ಬಿಟ್ಟು ಉಳಿದವರೆಲ್ಲಾ 'ದೋಷಿಗಳು' ಅಂತಲೇ ಅಂದಾರು." {{gap}}ರಾಜಾರಾವ್ ಹೇಳಿದರು: {{gap}}"ತೀರ್ಪಿನ ದಿವಸ ಕಯ್ಯೂರಿನ ನಿಮ್ಮವರಿಗೆಲ್ಲ ಬರೋದಕ್ಕೆ ಹೇಳೋಣವೇನು?" {{gap}}'ಹುಂ' ಎನ್ನಬೇಕೆಂದು ತೋರಿತು ಅಪ್ಪು ಮತ್ತಿತರ ಹಲವರಿಗೆ. ಬಿಡುಗಡೆಯಾದರೆ ಆ ಕ್ಷಣವೆ ಬಾಂಧವರ ತೋಳತೆಕ್ಕೆಗೆ ಬೀಳುವುದು ಎಷ್ಟು ಸುಖಕರ! ಮಾಸ್ತರು, ಸುಮ್ಮನಿದ್ದ ಚಿರುಕಂಡನ ಅಭಿಪ್ರಾಯವನ್ನೂ ಕೇಳಿದರು; ಅಪ್ಪುವನ್ನೂ ವಿಚಾರಿಸಿದರು. ಬಳಿಕ ಇಳಿದನಿಯಲ್ಲಿ ಅವರೆಂದರು: {{gap}}"ಬೇಡ. ಅವರಿಗೆ ದಿನ ತಿಳಿಯಬಾರದು. ತೀರ್ಪು ಹ್ಯಾಗಿರುತ್ತೊ ಯಾರು ಬಲ್ಲರು?"<noinclude></noinclude> gs3yvl8b90xehta1qzbrfyuwfz0c238 ಪುಟ:Chirasmarane-Niranjana.pdf/೨೫೬ 104 13075 324311 65737 2026-06-03T14:08:06Z Shreesha Sharma 7840 /* Proofread */ 324311 proofread-page text/x-wiki <noinclude><pagequality level="3" user="Shreesha Sharma" /></noinclude>{{rh|left=ಚಿರಸ್ಮರಣೆ|center=|right=೨೫೭}} ಇಲ್ಲಿಂದ. ಇವರು ಪಟ್ಟಣವಾಸಿಗಳು... ಬಡವರ ಸಂಕಟವೇನೆಂದು ಬಲ್ಲವರು.. ಅವರ ನಡುವೆ ಗೂಢಚಾರರೂ ಇರಬಹುದು. ಹೂವಿನ ದಂಟಿಗೆ ಅಂಟಿಕೊಂಡೇ ಮುಳ್ಳು.... {{gap}}ಮೊದಲು ನಾಲ್ವರು-ಅಪ್ಪು, ಚಿರಕುಂಡ, ಕುಂಞ್ಂಬು ಮತ್ತು ಅಬೂಬಕರ್. ಬಳಿಕ-ಕುಟ್ಟಿಕೃಷ್ಣ. ಅವನ ಹಿಂದೆ ಶಿಕ್ಷೆಗೆ ಗುರಿಯಾದ ಮಾಸ್ತರು ಮತ್ತಿತರರು. ಅವರ ಹಿಂದೆಯೇ ಮೋಟಾರನ್ನೇರಿ ಬರಲೆತ್ನಿಸಿದ ಬಂಧಮುಕ್ತರು. {{gap}}"ನೀವು ಬರಬೇಡಿ! ಬುದ್ದಿ ಇಲ್ಲ ನಿಮಗೆ? ಹಾಕಿ ಬಾಗಿಲು!" {{gap}}ಉದ್ವೇಗ ತುಂಬಿದ್ದ ಧ್ವನಿಯಲ್ಲಿ ಯಾರೋ ಕೂಗಿದರು: {{gap}}"ಇಂಕ್ವಿಲಾಬ್-" {{gap}}ಅದು ಅನಿರೀಕ್ಷಿತವಾಗಿತ್ತು. ಅಂಜುತ್ತ ಉತ್ತರವಿತ್ತುದೊಂದೇ ಸ್ವರ: {{gap}}"ಜಿಂದಾಬಾದ್!" {{gap}}ಮತ್ತೆ ಮೊದಲಿನ ಧ್ವನಿಯೇ ಹೆಚ್ಚು ಗಟ್ಟಿಯಾಗಿ ಕೂಗಿತ್ತು: {{gap}}"ಇಂಕ್ವಿಲಾಬ್-" {{gap}}ಈಗ ಧೈರ್ಯದಿಂದ... ಉತ್ತರಕೊಟ್ಟ ಸ್ವರಗಳು ನೂರು. {{gap}}"ಜಿಂದಾಬಾದ್!" {{gap}}ಹಳ್ಳಿಯವರೂ ಪಟ್ಟಣದವರೂ ವಾಹನದೊಳಗಿದ್ದವರೂ ಹೊರಗಿದ್ದವರೂ ನೂರಾರು ಜನ ಈಗ ಕೂಗಿದರು: {{gap}}"ದಬ್ಬಾಳಿಕೆಗೆ-" {{gap}}"ಧಿಕ್ಕಾರ!" {{gap}}"ಸಾಮ್ರಾಜ್ಯಶಾಹಿ-" {{gap}}"ನಾಶವಾಗಲಿ!" {{gap}}"ಕ್ರಾಂತಿಗೆ_" {{gap}}"ಜಯವಾಗಲಿ!" {{gap}}ನೆರೆದವರನ್ನು ಚೆದರಿಸಲೆಂದು ಪೋಲೀಸರು ದಂಡವೆತ್ತುತ್ತಿದ್ದಂತೆ ವಾಹನ ಹೊರಟಿತು. {{gap}}ಕೊನೆಯದಾಗಿ ಹಲವು ಕಂಠಗಳಿಂದ ವಂದನೆ: {{gap}}"ಕಯ್ಯೂರು ಬಾಂಧವರಿಗೆ ರಕ್ತ ನಮಸ್ಕಾರ!" {{gap}}ಅದಕ್ಕೆ, ಧಾವಿಸುತ್ತಿದ್ದ ವಾಹನದೊಳಗಿಂದ ಹಲವು ಧ್ವನಿಗಳ ಮರುವಂದನೆ: {{gap}}"ಸಂಗಾತಿಗಳೇ ರಕ್ತನಮಸ್ಕಾರ!"<noinclude></noinclude> 3pjs3jobhnfjn3v1yi28jo674ojrqna 324319 324311 2026-06-03T14:23:09Z Shreelatha.Halemane 7642 /* Validated */ 324319 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|left=ಚಿರಸ್ಮರಣೆ|center=|right=೨೫೭}} ಇಲ್ಲಿಂದ. ಇವರು ಪಟ್ಟಣವಾಸಿಗಳು... ಬಡವರ ಸಂಕಟವೇನೆಂದು ಬಲ್ಲವರು.. ಅವರ ನಡುವೆ ಗೂಢಚಾರರೂ ಇರಬಹುದು. ಹೂವಿನ ದಂಟಿಗೆ ಅಂಟಿಕೊಂಡೇ ಮುಳ್ಳು.... {{gap}}ಮೊದಲು ನಾಲ್ವರು-ಅಪ್ಪು, ಚಿರಕುಂಡ, ಕುಂಞ್ಂಬು ಮತ್ತು ಅಬೂಬಕರ್. ಬಳಿಕ-ಕುಟ್ಟಿಕೃಷ್ಣ. ಅವನ ಹಿಂದೆ ಶಿಕ್ಷೆಗೆ ಗುರಿಯಾದ ಮಾಸ್ತರು ಮತ್ತಿತರರು. ಅವರ ಹಿಂದೆಯೇ ಮೋಟಾರನ್ನೇರಿ ಬರಲೆತ್ನಿಸಿದ ಬಂಧಮುಕ್ತರು. {{gap}}"ನೀವು ಬರಬೇಡಿ! ಬುದ್ದಿ ಇಲ್ಲ ನಿಮಗೆ? ಹಾಕಿ ಬಾಗಿಲು!" {{gap}}ಉದ್ವೇಗ ತುಂಬಿದ್ದ ಧ್ವನಿಯಲ್ಲಿ ಯಾರೋ ಕೂಗಿದರು: {{gap}}"ಇಂಕ್ವಿಲಾಬ್-" {{gap}}ಅದು ಅನಿರೀಕ್ಷಿತವಾಗಿತ್ತು. ಅಂಜುತ್ತ ಉತ್ತರವಿತ್ತುದೊಂದೇ ಸ್ವರ: {{gap}}"ಜಿಂದಾಬಾದ್!" {{gap}}ಮತ್ತೆ ಮೊದಲಿನ ಧ್ವನಿಯೇ ಹೆಚ್ಚು ಗಟ್ಟಿಯಾಗಿ ಕೂಗಿತ್ತು: {{gap}}"ಇಂಕ್ವಿಲಾಬ್-" {{gap}}ಈಗ ಧೈರ್ಯದಿಂದ... ಉತ್ತರಕೊಟ್ಟ ಸ್ವರಗಳು ನೂರು. {{gap}}"ಜಿಂದಾಬಾದ್!" {{gap}}ಹಳ್ಳಿಯವರೂ ಪಟ್ಟಣದವರೂ ವಾಹನದೊಳಗಿದ್ದವರೂ ಹೊರಗಿದ್ದವರೂ ನೂರಾರು ಜನ ಈಗ ಕೂಗಿದರು: {{gap}}"ದಬ್ಬಾಳಿಕೆಗೆ-" {{gap}}"ಧಿಕ್ಕಾರ!" {{gap}}"ಸಾಮ್ರಾಜ್ಯಶಾಹಿ-" {{gap}}"ನಾಶವಾಗಲಿ!" {{gap}}"ಕ್ರಾಂತಿಗೆ_" {{gap}}"ಜಯವಾಗಲಿ!" {{gap}}ನೆರೆದವರನ್ನು ಚೆದರಿಸಲೆಂದು ಪೋಲೀಸರು ದಂಡವೆತ್ತುತ್ತಿದ್ದಂತೆ ವಾಹನ ಹೊರಟಿತು. {{gap}}ಕೊನೆಯದಾಗಿ ಹಲವು ಕಂಠಗಳಿಂದ ವಂದನೆ: {{gap}}"ಕಯ್ಯೂರು ಬಾಂಧವರಿಗೆ ರಕ್ತ ನಮಸ್ಕಾರ!" {{gap}}ಅದಕ್ಕೆ, ಧಾವಿಸುತ್ತಿದ್ದ ವಾಹನದೊಳಗಿಂದ ಹಲವು ಧ್ವನಿಗಳ ಮರುವಂದನೆ: {{gap}}"ಸಂಗಾತಿಗಳೇ ರಕ್ತನಮಸ್ಕಾರ!"<noinclude></noinclude> fs0gvxekulby7fvtvi1wloge6jplivf ಪುಟ:Chirasmarane-Niranjana.pdf/೨೬೮ 104 13087 324392 151747 2026-06-03T17:20:15Z Vikashegde 1258 /* Proofread */ 324392 proofread-page text/x-wiki <noinclude><pagequality level="3" user="Vikashegde" />{{rh|center=ಚಿರಸ್ಕರಣೆ|left=|right=೨೬೯}}</noinclude>{{gap}}“ಹೋಗ್ತಾ ಅಪ್ಪು, ಕುಂಇಂಬು, ಚಿರುಕಂಡ ಎಲ್ಲರನ್ನೂ ಮಾತಾಡಿಸ್ಕೊಂಡು ಹೋಗಮ್ಮ." {{gap}}"ಹೂಂ. ನನಗೀ ಗತಿ ತಂದಿಟ್ಟೆಯಲ್ಲೋ....!" {{gap}}....ಅಳುತ್ತ ಬೂಬಮ್ಮ ಕುಂಇಂಬುವನ್ನು ನೋಡಿದಳು, ಚಿರುಕಂಡನ ಗುರುತು ಹಿಡಿದಳು, ಅಪ್ಪುವಿನ ಬಳಿ ನಿಂತು ಅಂದಳು: {{gap}}“ನನ್ನ ಮಗ ಇನ್ನೂ ಚಿಕ್ಕೋನು. ಅವನಿಗೇನೂ ತಿಳೀದು. ಅವನನ್ನು ಯಾವ ಹೊತ್ತಿನಲ್ಲೂ ಬಿಟ್ಟಿರ್ಬೇಡೀಪ್ಪಾ....” {{gap}}ಆಕೆ ಹೋಗುತ್ತಿದ್ದಂತೆ ಕಂಪಿಸುತ್ತಿದ್ದ ಧ್ವನಿಯಲ್ಲಿ ಅಪ್ಪು ಚಿರುಕಂಡನಿಗೆ ಹೇಳಿದ: "ಒಬ್ಬೊಬ್ಬರೆ ಬಿಡ್ತಾರೆ, ಸರ್ಕಸ್ನಲ್ಲಿ ಮಾಡೋಹಾಗೆ. ಒಂದೇ ಸಲ ಅವರ್ನೆಲ್ಲ ಕಳಿಸಿದ್ರೆ ಏನಾಗ್ತಿತ್ತೊ?" {{gap}}ಬರುತ್ತಿದ್ದವರು ಯಾರೆಂಬುದನ್ನು ನೋಡುತ್ತ ಚಿರುಕಂಡ ಹೇಳಿದ. {{gap}}"ನನ್ನ ತಾಯಿಯನ್ನೊಮ್ಮೆ ಸಮಾಧಾನಪಡಿಸಿ ಕಳಿಸಿದರೆ ಸಾಕು. ಇವರು ಅಳೋದನ್ನು ನೋಡ್ತಿರೋದು ಎಂಥ ಹಿಂಸೆ!" {{gap}}ಬಂದವರು ಕುಂಇಇಂಬುವಿನ ತಂದೆ ತಾಯಿ ಮತ್ತು ಹೆಂಡತಿ ಶ್ರೀದೇವಿಯಮ್ಮ. {{gap}}ಮತ್ತೆ ಅದೇ ರೋದನ--ಮೌನವಾಗಿ ಮತ್ತು ಗಟ್ಟಿಯಾಗಿ, {{gap}}"ಅಣ್ಣ ಚೆನ್ನಾಗಿದ್ದಾನ ಅಪ್ಪ?" {{gap}}"ಹೂಂ ಕುಂಇಂಬು. ನಿನ್ನಣ್ಣ ಬಂದ ಸ್ಮಲ್ಪ ದಿವಸ ಸಪ್ಪಗಿದ್ದ. ಈಗ ಹುಷಾರಾಗಿದ್ದಾನೆ. ನಿನ್ನ ತಮ್ಮನಿಗೆ ಮುಂದಿನ ತಿಂಗಳು ಪರೀಕ್ಷೆ." {{gap}}"ನಾರಾಯಣನನ್ನೂ ನೀಲೇಶ್ವರಕ್ಕೆ ಕಳಿಸ್ಬೇಕಪ್ಪ, ಅವನು ತುಂಬಾ ಚುರುಕು. ಅವನನ್ನು ಹೇಗಾದರೂ ಮಾಡಿ ಕಾಲೇಜಿನಲ್ಲೂ ಓದಿಸ್ಬೇಕು." {{gap}}ಅಳುತ್ತಲಿದ್ದ ತಾಯಿ ಅಂದಳು: {{gap}}"ನಿನ್ನ ಹೆಂಡತಿಗಿಷ್ಟು ಹೇಳು ಮಗ. ಒಂದು ದಿನವಾದರೂ ಸರಿಯಾಗಿ ಊಟ ಮಾಡಿದ್ದರೆ..." {{gap}}ಶ್ರೀದೇವಿ ಭೂಮಿ ನೋಡುತ್ತ, ಕಾಲಿನ ಉಗುರಿನಿಂದ ನೆಲದ ಮೇಲೆ ಗೆರೆ ಎಳೆಯುತ್ತ, ಸೆರಗು ಕಚ್ಚಿಕೊಂಡು ಮೌನವಾಗಿ ಅಳುತ್ತಿದ್ದಳು. {{gap}}ಭಾವವಿಕಾರಗಳನ್ನೆಂದೂ ತೋರಗೊಡದಿದ್ದ ಕುಂಇಂಬು ನುಡಿದ: {{gap}}"ಅತ್ತೆಯ ಮನಸ್ಸು ನೋಯಿಸ್ಬೇಡ ಶ್ರೀದೇವಿ.” {{gap}}ಬೇರೇನೋ ಸಂಕಟ ಬಾಧಿಸುತ್ತಿದ್ದಂತೆ ತಂದೆ ಹೇಳಿದ: {{gap}}"ಆಕೆ ಇನ್ನೂ ಚಿಕ್ಕವಳು.."<noinclude></noinclude> ow1ycktd3b54wf5kghhvpzw3trvyoh8 324393 324392 2026-06-03T17:20:36Z Vikashegde 1258 324393 proofread-page text/x-wiki <noinclude><pagequality level="3" user="Vikashegde" />{{rh|center=ಚಿರಸ್ಮರಣೆ|left=|right=೨೬೯}}</noinclude>{{gap}}“ಹೋಗ್ತಾ ಅಪ್ಪು, ಕುಂಇಂಬು, ಚಿರುಕಂಡ ಎಲ್ಲರನ್ನೂ ಮಾತಾಡಿಸ್ಕೊಂಡು ಹೋಗಮ್ಮ." {{gap}}"ಹೂಂ. ನನಗೀ ಗತಿ ತಂದಿಟ್ಟೆಯಲ್ಲೋ....!" {{gap}}....ಅಳುತ್ತ ಬೂಬಮ್ಮ ಕುಂಇಂಬುವನ್ನು ನೋಡಿದಳು, ಚಿರುಕಂಡನ ಗುರುತು ಹಿಡಿದಳು, ಅಪ್ಪುವಿನ ಬಳಿ ನಿಂತು ಅಂದಳು: {{gap}}“ನನ್ನ ಮಗ ಇನ್ನೂ ಚಿಕ್ಕೋನು. ಅವನಿಗೇನೂ ತಿಳೀದು. ಅವನನ್ನು ಯಾವ ಹೊತ್ತಿನಲ್ಲೂ ಬಿಟ್ಟಿರ್ಬೇಡೀಪ್ಪಾ....” {{gap}}ಆಕೆ ಹೋಗುತ್ತಿದ್ದಂತೆ ಕಂಪಿಸುತ್ತಿದ್ದ ಧ್ವನಿಯಲ್ಲಿ ಅಪ್ಪು ಚಿರುಕಂಡನಿಗೆ ಹೇಳಿದ: "ಒಬ್ಬೊಬ್ಬರೆ ಬಿಡ್ತಾರೆ, ಸರ್ಕಸ್ನಲ್ಲಿ ಮಾಡೋಹಾಗೆ. ಒಂದೇ ಸಲ ಅವರ್ನೆಲ್ಲ ಕಳಿಸಿದ್ರೆ ಏನಾಗ್ತಿತ್ತೊ?" {{gap}}ಬರುತ್ತಿದ್ದವರು ಯಾರೆಂಬುದನ್ನು ನೋಡುತ್ತ ಚಿರುಕಂಡ ಹೇಳಿದ. {{gap}}"ನನ್ನ ತಾಯಿಯನ್ನೊಮ್ಮೆ ಸಮಾಧಾನಪಡಿಸಿ ಕಳಿಸಿದರೆ ಸಾಕು. ಇವರು ಅಳೋದನ್ನು ನೋಡ್ತಿರೋದು ಎಂಥ ಹಿಂಸೆ!" {{gap}}ಬಂದವರು ಕುಂಇಇಂಬುವಿನ ತಂದೆ ತಾಯಿ ಮತ್ತು ಹೆಂಡತಿ ಶ್ರೀದೇವಿಯಮ್ಮ. {{gap}}ಮತ್ತೆ ಅದೇ ರೋದನ--ಮೌನವಾಗಿ ಮತ್ತು ಗಟ್ಟಿಯಾಗಿ, {{gap}}"ಅಣ್ಣ ಚೆನ್ನಾಗಿದ್ದಾನ ಅಪ್ಪ?" {{gap}}"ಹೂಂ ಕುಂಇಂಬು. ನಿನ್ನಣ್ಣ ಬಂದ ಸ್ಮಲ್ಪ ದಿವಸ ಸಪ್ಪಗಿದ್ದ. ಈಗ ಹುಷಾರಾಗಿದ್ದಾನೆ. ನಿನ್ನ ತಮ್ಮನಿಗೆ ಮುಂದಿನ ತಿಂಗಳು ಪರೀಕ್ಷೆ." {{gap}}"ನಾರಾಯಣನನ್ನೂ ನೀಲೇಶ್ವರಕ್ಕೆ ಕಳಿಸ್ಬೇಕಪ್ಪ, ಅವನು ತುಂಬಾ ಚುರುಕು. ಅವನನ್ನು ಹೇಗಾದರೂ ಮಾಡಿ ಕಾಲೇಜಿನಲ್ಲೂ ಓದಿಸ್ಬೇಕು." {{gap}}ಅಳುತ್ತಲಿದ್ದ ತಾಯಿ ಅಂದಳು: {{gap}}"ನಿನ್ನ ಹೆಂಡತಿಗಿಷ್ಟು ಹೇಳು ಮಗ. ಒಂದು ದಿನವಾದರೂ ಸರಿಯಾಗಿ ಊಟ ಮಾಡಿದ್ದರೆ..." {{gap}}ಶ್ರೀದೇವಿ ಭೂಮಿ ನೋಡುತ್ತ, ಕಾಲಿನ ಉಗುರಿನಿಂದ ನೆಲದ ಮೇಲೆ ಗೆರೆ ಎಳೆಯುತ್ತ, ಸೆರಗು ಕಚ್ಚಿಕೊಂಡು ಮೌನವಾಗಿ ಅಳುತ್ತಿದ್ದಳು. {{gap}}ಭಾವವಿಕಾರಗಳನ್ನೆಂದೂ ತೋರಗೊಡದಿದ್ದ ಕುಂಇಂಬು ನುಡಿದ: {{gap}}"ಅತ್ತೆಯ ಮನಸ್ಸು ನೋಯಿಸ್ಬೇಡ ಶ್ರೀದೇವಿ.” {{gap}}ಬೇರೇನೋ ಸಂಕಟ ಬಾಧಿಸುತ್ತಿದ್ದಂತೆ ತಂದೆ ಹೇಳಿದ: {{gap}}"ಆಕೆ ಇನ್ನೂ ಚಿಕ್ಕವಳು.."<noinclude></noinclude> qlf9dhw253782bh8sn8ngcmu8ff1kw0 324402 324393 2026-06-03T17:31:37Z Pragathi. BH 7585 /* Validated */ 324402 proofread-page text/x-wiki <noinclude><pagequality level="4" user="Pragathi. BH" />{{rh|center=ಚಿರಸ್ಮರಣೆ|left=|right=೨೬೯}}</noinclude>{{gap}}“ಹೋಗ್ತಾ ಅಪ್ಪು, ಕುಂಇಂಬು, ಚಿರುಕಂಡ ಎಲ್ಲರನ್ನೂ ಮಾತಾಡಿಸ್ಕೊಂಡು ಹೋಗಮ್ಮ." {{gap}}"ಹೂಂ. ನನಗೀ ಗತಿ ತಂದಿಟ್ಟೆಯಲ್ಲೋ....!" {{gap}}....ಅಳುತ್ತ ಬೂಬಮ್ಮ ಕುಂಇಂಬುವನ್ನು ನೋಡಿದಳು, ಚಿರುಕಂಡನ ಗುರುತು ಹಿಡಿದಳು, ಅಪ್ಪುವಿನ ಬಳಿ ನಿಂತು ಅಂದಳು: {{gap}}“ನನ್ನ ಮಗ ಇನ್ನೂ ಚಿಕ್ಕೋನು. ಅವನಿಗೇನೂ ತಿಳೀದು. ಅವನನ್ನು ಯಾವ ಹೊತ್ತಿನಲ್ಲೂ ಬಿಟ್ಟಿರ್ಬೇಡೀಪ್ಪಾ....” {{gap}}ಆಕೆ ಹೋಗುತ್ತಿದ್ದಂತೆ ಕಂಪಿಸುತ್ತಿದ್ದ ಧ್ವನಿಯಲ್ಲಿ ಅಪ್ಪು ಚಿರುಕಂಡನಿಗೆ ಹೇಳಿದ: "ಒಬ್ಬೊಬ್ಬರೆ ಬಿಡ್ತಾರೆ, ಸರ್ಕಸ್ನಲ್ಲಿ ಮಾಡೋಹಾಗೆ. ಒಂದೇ ಸಲ ಅವರ್ನೆಲ್ಲ ಕಳಿಸಿದ್ರೆ ಏನಾಗ್ತಿತ್ತೊ?" {{gap}}ಬರುತ್ತಿದ್ದವರು ಯಾರೆಂಬುದನ್ನು ನೋಡುತ್ತ ಚಿರುಕಂಡ ಹೇಳಿದ. {{gap}}"ನನ್ನ ತಾಯಿಯನ್ನೊಮ್ಮೆ ಸಮಾಧಾನಪಡಿಸಿ ಕಳಿಸಿದರೆ ಸಾಕು. ಇವರು ಅಳೋದನ್ನು ನೋಡ್ತಿರೋದು ಎಂಥ ಹಿಂಸೆ!" {{gap}}ಬಂದವರು ಕುಂಇಇಂಬುವಿನ ತಂದೆ ತಾಯಿ ಮತ್ತು ಹೆಂಡತಿ ಶ್ರೀದೇವಿಯಮ್ಮ. {{gap}}ಮತ್ತೆ ಅದೇ ರೋದನ--ಮೌನವಾಗಿ ಮತ್ತು ಗಟ್ಟಿಯಾಗಿ, {{gap}}"ಅಣ್ಣ ಚೆನ್ನಾಗಿದ್ದಾನ ಅಪ್ಪ?" {{gap}}"ಹೂಂ ಕುಂಇಂಬು. ನಿನ್ನಣ್ಣ ಬಂದ ಸ್ಮಲ್ಪ ದಿವಸ ಸಪ್ಪಗಿದ್ದ. ಈಗ ಹುಷಾರಾಗಿದ್ದಾನೆ. ನಿನ್ನ ತಮ್ಮನಿಗೆ ಮುಂದಿನ ತಿಂಗಳು ಪರೀಕ್ಷೆ." {{gap}}"ನಾರಾಯಣನನ್ನೂ ನೀಲೇಶ್ವರಕ್ಕೆ ಕಳಿಸ್ಬೇಕಪ್ಪ, ಅವನು ತುಂಬಾ ಚುರುಕು. ಅವನನ್ನು ಹೇಗಾದರೂ ಮಾಡಿ ಕಾಲೇಜಿನಲ್ಲೂ ಓದಿಸ್ಬೇಕು." {{gap}}ಅಳುತ್ತಲಿದ್ದ ತಾಯಿ ಅಂದಳು: {{gap}}"ನಿನ್ನ ಹೆಂಡತಿಗಿಷ್ಟು ಹೇಳು ಮಗ. ಒಂದು ದಿನವಾದರೂ ಸರಿಯಾಗಿ ಊಟ ಮಾಡಿದ್ದರೆ..." {{gap}}ಶ್ರೀದೇವಿ ಭೂಮಿ ನೋಡುತ್ತ, ಕಾಲಿನ ಉಗುರಿನಿಂದ ನೆಲದ ಮೇಲೆ ಗೆರೆ ಎಳೆಯುತ್ತ, ಸೆರಗು ಕಚ್ಚಿಕೊಂಡು ಮೌನವಾಗಿ ಅಳುತ್ತಿದ್ದಳು. {{gap}}ಭಾವವಿಕಾರಗಳನ್ನೆಂದೂ ತೋರಗೊಡದಿದ್ದ ಕುಂಇಂಬು ನುಡಿದ: {{gap}}"ಅತ್ತೆಯ ಮನಸ್ಸು ನೋಯಿಸ್ಬೇಡ ಶ್ರೀದೇವಿ.” {{gap}}ಬೇರೇನೋ ಸಂಕಟ ಬಾಧಿಸುತ್ತಿದ್ದಂತೆ ತಂದೆ ಹೇಳಿದ: {{gap}}"ಆಕೆ ಇನ್ನೂ ಚಿಕ್ಕವಳು.."<noinclude></noinclude> d3aw7xzl59as4ft0h7rddcrmf9cd1ww ಪುಟ:Chirasmarane-Niranjana.pdf/೨೬೯ 104 13088 324397 151748 2026-06-03T17:26:18Z Vikashegde 1258 /* Proofread */ 324397 proofread-page text/x-wiki <noinclude><pagequality level="3" user="Vikashegde" />{{rh|center=ಚಿರಸ್ಮರಣೆ|left=೨೭೦|right=}}</noinclude>{{gap}}ಹಾಗೆಯೇ ಅತ್ತಿಗೆ ಮತ್ತಿತರರಿಗೆ ಸಂಬಂಧಿಸಿದ ಮಾತುಗಳು, ಹೊಲದ ವಿಷಯ, ಹೋರಿಗಳ ವಿಷಯ. {{gap}}....ಕಣ್ಣೀರೊರೆಸಿಕೊಂಡು ಹೊರಡುತ್ತ ಅವರೂ ಉಳಿದವರನ್ನು ಮಾತನಾದಿಸಿ ಹೋದರು. {{gap}}....ಕೊನೆಯದಾಗಿ ಬಂದುದು ಚಿರುಕಂಡನ ತಂದೆ ತಾಯಿ ಮತ್ತು ಕೈಹಿಡಿದಾಕೆ. {{gap}}ಆ ತಾಯಿ ಮಗನ ಕೈಬೆರಳುಗಳನ್ನು ಬಿಗಿಹಿಡಿದಳು, ಕೂದಲ ಮೇಲೆ ಕೈಯಾಡಿಸಿದಳು. ತನ್ನದೇ ಆದ ಆ ಮಾಂಸದ ತುಣುಕನ್ನು ಮುಟ್ಟಿನೋಡಿದಳು. ಆಕೆಯ ಆಕ್ರಂದನವನ್ನು ಚಿರುಕಂಡನಿಗೇನು, ಬಳಿಯಲ್ಲಿದ್ದ ಅಪ್ಪು-ಕುಂಇಂಬು ಯಾರೂ ಸಹಿಸದೆ ಹೋದರು. ಆವರೆಗೂ ವಿಗ್ರಹದಂತೆ ಎತ್ತಲೋ ದೂರ ನೋಡುತ್ತ ಕುಳಿತಿದ್ದ ಅಧಿಕಾರಿಯೂ ಮಿಸುಕಾಡಿದ. ಪಹರೆಯವನು ಮುಖ ತಿರುಗಿಸಿಕೊಂಡ. {{gap}}ಅವರಿಗೆಲ್ಲ ಬೇರೆ ಮಕ್ಕಳಿದ್ದಾರೆ. ನನಗೆ ಯಾರಿದ್ದಾರೆ ಚಿರೂ? ಅಯ್ಕೋ! ನನಗೆ ಯಾರಿದ್ದಾರೆ ಇನ್ನು?" {{gap}}ವಂಶದ ಕುಡಿಯಾಗಿ ಉಳಿದಿದ್ದುದೊಂದೇ ತುಣುಕು. ಆ ಕುಡಿಯನ್ನೇ ಚಿವುಟಲು ದುಷ್ಟ ಕೈಗಳು ಮುಂದೆ ಬಂದಿದ್ದುವು. {{gap}}"ಅಳಬೇಡ ಅಮ್ಮ, ನನ್ನ ಬದಲು, ಮಕ್ಕಳು ತೋರಿಸ್ಟೇಕಾದ ಪ್ರೀತೀನ ಇನ್ನೂ ನೂರು ಜನ ನಿನಗೆ ತೋರಿಸ್ತಾರೆ." {{gap}}ಆ ಎರಡು ವರ್ಷಗಳ ಅವಧಿಯಲ್ಲಿ ತಲೆಯ ಕೂದಲೆಲ್ಲ ನರೆತಿದ್ದ ತಂದೆಯೂ ಸಂತೈಸುತ್ತ ಹೇಳಿದ: {{gap}}"ಅಳಬಾರದು ಕಲ್ಕಾಣಿ. ಈ ಮಗುವನ್ನು ಕೂಡ ದೇವರು ಕೊಟ್ಟೇ ಇದ್ಲಿಲ್ಲಾಂತ ತಿಳ್ಕೊ." {{gap}}"ಕಟುಕರು! ಕಲ್ಲೆದೆಯವರು! ಹೆತ್ತಕರುಳಿನ ಸಂಕಟ ಗಂಡಸರಾದ ನಿಮಗೆ ಏನು ಗೊತ್ತಾದೀತು!" {{gap}}ವರುಷಗಳ ಹಿಂದೆ ತಾನು ಬರೆದ ಕರಪತ್ರಗಳನ್ನೋದುತ್ತಿದ್ದ ಹೆಣ್ಣು. 'ಅಪ್ಪು ಅಣ್ಣನ ಕೈಲಿ ಅವತ್ತು ಸೀರೆ ಕಳಿಸಿರ್ಲಿಲ್ವ?' ತನ್ನ ಹೆಂಡತಿ. ತನ್ನನ್ನೇ ನೋಡುತ್ತಿದ್ದ ಎರಡು ಕಣ್ಣುಗಳು. {{gap}}ಆಕೆಯೆಂದಳು: {{gap}}"ಅಣ್ಣ ನಿಮಗೆ ನಮಸ್ಕಾರ ತಿಳಿಸಿದ್ದಾನೆ."<noinclude></noinclude> d6mt44koht3oix0z17kdz5616u9b8h0 324400 324397 2026-06-03T17:30:09Z Pragathi. BH 7585 /* Validated */ 324400 proofread-page text/x-wiki <noinclude><pagequality level="4" user="Pragathi. BH" />{{rh|center=ಚಿರಸ್ಮರಣೆ|left=೨೭೦|right=}}</noinclude>{{gap}}ಹಾಗೆಯೇ ಅತ್ತಿಗೆ ಮತ್ತಿತರರಿಗೆ ಸಂಬಂಧಿಸಿದ ಮಾತುಗಳು, ಹೊಲದ ವಿಷಯ, ಹೋರಿಗಳ ವಿಷಯ. {{gap}}....ಕಣ್ಣೀರೊರೆಸಿಕೊಂಡು ಹೊರಡುತ್ತ ಅವರೂ ಉಳಿದವರನ್ನು ಮಾತನಾದಿಸಿ ಹೋದರು. {{gap}}....ಕೊನೆಯದಾಗಿ ಬಂದುದು ಚಿರುಕಂಡನ ತಂದೆ ತಾಯಿ ಮತ್ತು ಕೈಹಿಡಿದಾಕೆ. {{gap}}ಆ ತಾಯಿ ಮಗನ ಕೈಬೆರಳುಗಳನ್ನು ಬಿಗಿಹಿಡಿದಳು, ಕೂದಲ ಮೇಲೆ ಕೈಯಾಡಿಸಿದಳು. ತನ್ನದೇ ಆದ ಆ ಮಾಂಸದ ತುಣುಕನ್ನು ಮುಟ್ಟಿನೋಡಿದಳು. ಆಕೆಯ ಆಕ್ರಂದನವನ್ನು ಚಿರುಕಂಡನಿಗೇನು, ಬಳಿಯಲ್ಲಿದ್ದ ಅಪ್ಪು-ಕುಂಇಂಬು ಯಾರೂ ಸಹಿಸದೆ ಹೋದರು. ಆವರೆಗೂ ವಿಗ್ರಹದಂತೆ ಎತ್ತಲೋ ದೂರ ನೋಡುತ್ತ ಕುಳಿತಿದ್ದ ಅಧಿಕಾರಿಯೂ ಮಿಸುಕಾಡಿದ. ಪಹರೆಯವನು ಮುಖ ತಿರುಗಿಸಿಕೊಂಡ. {{gap}}ಅವರಿಗೆಲ್ಲ ಬೇರೆ ಮಕ್ಕಳಿದ್ದಾರೆ. ನನಗೆ ಯಾರಿದ್ದಾರೆ ಚಿರೂ? ಅಯ್ಕೋ! ನನಗೆ ಯಾರಿದ್ದಾರೆ ಇನ್ನು?" {{gap}}ವಂಶದ ಕುಡಿಯಾಗಿ ಉಳಿದಿದ್ದುದೊಂದೇ ತುಣುಕು. ಆ ಕುಡಿಯನ್ನೇ ಚಿವುಟಲು ದುಷ್ಟ ಕೈಗಳು ಮುಂದೆ ಬಂದಿದ್ದುವು. {{gap}}"ಅಳಬೇಡ ಅಮ್ಮ, ನನ್ನ ಬದಲು, ಮಕ್ಕಳು ತೋರಿಸ್ಟೇಕಾದ ಪ್ರೀತೀನ ಇನ್ನೂ ನೂರು ಜನ ನಿನಗೆ ತೋರಿಸ್ತಾರೆ." {{gap}}ಆ ಎರಡು ವರ್ಷಗಳ ಅವಧಿಯಲ್ಲಿ ತಲೆಯ ಕೂದಲೆಲ್ಲ ನರೆತಿದ್ದ ತಂದೆಯೂ ಸಂತೈಸುತ್ತ ಹೇಳಿದ: {{gap}}"ಅಳಬಾರದು ಕಲ್ಕಾಣಿ. ಈ ಮಗುವನ್ನು ಕೂಡ ದೇವರು ಕೊಟ್ಟೇ ಇದ್ಲಿಲ್ಲಾಂತ ತಿಳ್ಕೊ." {{gap}}"ಕಟುಕರು! ಕಲ್ಲೆದೆಯವರು! ಹೆತ್ತಕರುಳಿನ ಸಂಕಟ ಗಂಡಸರಾದ ನಿಮಗೆ ಏನು ಗೊತ್ತಾದೀತು!" {{gap}}ವರುಷಗಳ ಹಿಂದೆ ತಾನು ಬರೆದ ಕರಪತ್ರಗಳನ್ನೋದುತ್ತಿದ್ದ ಹೆಣ್ಣು. 'ಅಪ್ಪು ಅಣ್ಣನ ಕೈಲಿ ಅವತ್ತು ಸೀರೆ ಕಳಿಸಿರ್ಲಿಲ್ವ?' ತನ್ನ ಹೆಂಡತಿ. ತನ್ನನ್ನೇ ನೋಡುತ್ತಿದ್ದ ಎರಡು ಕಣ್ಣುಗಳು. {{gap}}ಆಕೆಯೆಂದಳು: {{gap}}"ಅಣ್ಣ ನಿಮಗೆ ನಮಸ್ಕಾರ ತಿಳಿಸಿದ್ದಾನೆ."<noinclude></noinclude> 5cvq4rob0f0aw6qnm6lag7kksms4th4 ಪುಟ:Chirasmarane-Niranjana.pdf/೨೭೧ 104 13090 324328 65312 2026-06-03T14:47:16Z Shreesha Sharma 7840 /* Proofread */ 324328 proofread-page text/x-wiki <noinclude><pagequality level="3" user="Shreesha Sharma" /></noinclude>{{rh|left=೨೭೨|center=|right=ಚಿರಸ್ಮರಣೆ}} {{gap}}ಆ ತಾಯಿಗೋ- ಬವಳಿ ಬಂತು. ಆಕೆಯ ಆಜೀವ ಒಡನಾಡಿಯಾದ ಗಂಡಸು ಆಧಾರವಾದ ಸೊಸೆಯೂ ತೋಳಿಗೆ ಭುಜ ಕೊಟ್ಟಳು. {{gap}}"ಬರ್ತೇವೆ ಚಿರೂ.... ಬರ್ತೇವೆ ಅಪ್ಪೂ. ಕುಂಞಂಬು, ಅಬೂಬಕರ್ ಬರ್ತೇವಪ್ಪಾ." {{gap}}ಕೊನೆಯ ಕೊಠಡಿಯಿಂದ, ಅಬೂಬಕರನ ಬಿರಿಕುಬಿಟ್ಟಿದ್ದ ಸ್ವರ: {{gap}}"ಕಯ್ಯೂರಿನವರಿಗೆಲ್ಲ ನಮ್ಮ ರಕ್ತನಮಸ್ಕಾರ ಹೇಳಿ, ಸಂಗಾತಿ! ನಾವು ಬದುಕಿದ್ದು ಯಾಕೆ, ಸಾಯ್ತಿರೋದು ಯಾಕೆ ಅನ್ನೋದನ್ನು ಯಾರೂ ಮರೀಬಾರದೂಂತ ಹೇಳಿ." {{gap}}"ಹೇಳ್ತೇವಪ್ಪಾ-" {{gap}}ಮತ್ತೆ ಚಿರುಕಂಡನಿಗೋಸ್ಕರವೇ ಕೊನೆಯ ನೋಟಗಳು...... {{gap}}......ಆ ಸಂದರ್ಶನವಾದ ಮೇಲೆ ನೆಲೆಸಿದ ಮೌನ ಕ್ರೂರವಾಗಿತ್ತು. ತಮ್ಮ ಸುತ್ತಲೂ ಕಾಲದ ಜೇಡ ಹೆಣೆಯುತ್ತಿದ್ದ ಕರಿಯ ಬಲೆಗಳನ್ನು ಆ ನಾಲ್ವರೂ ಒಂದಾಗಿ ಮತ್ತೆ ತೊಡೆದರು. ಒಂದೊಂದು ಕೊಠಡಿಯಿಂದಲೂ ಮಾತಿನ ಸ್ವರ ಹೊರಟಿತು. {{gap}}...ಆ ದಿನ ಕಳೆದು ಒಂದು ವಾರವಾದಾಗ ಮೇಲಿನ ಅಧಿಕಾರಿಯಿಂದ ಅವರಿಗೆ ಸೂಚನೆ ಬಂತು: {{gap}}ಮಾರ್ಚ್ 29ರಂದು ಮರಣದಂಡನೆ.... {{gap}}-"ಯಾವ ವಾರ ಇವತ್ತು?" {{gap}}-"ಓ! ಇನ್ನು ಎರಡೇ ದಿನ!" {{gap}}-"ಎರಡು ದಿನ ಎರಡು ನಿಮಿಷದ ಹಾಗೆ ಕಳೀಬಾರದೆ!" {{gap}}-"ನನ್ನ ಮನಸ್ಸಿಗೆ ಈಗ ಸಮಾಧಾನವಾಗಿದೆ!" {{center|೧೦}} {{gap}}ಸಂಜೆ ಸೂರ್ಯ ಮುಳುಗುತ್ತಿದ್ದ. ರಾತ್ರಿ ಕಳೆದು ಬೆಳಗಾದರಾಯಿತು. {{gap}}ಡಿಕ್-ಡಿಕ್-ಡಿಕ್- ಅದು ಜೇಲರನ ಬೂಟುಗಾಲಿನ ಸಪ್ಪಳ. {{gap}}"ನಿಮ್ಮ ರಾತ್ರೆಯ ಊಟಕ್ಕೆ ಏನು ಬೇಕು ಹೇಳಿ?" {{gap}}"ರಾತ್ರೆಯ ಊಟಕ್ಕೆ?" {{gap}}"ನಿಮಗೆ ಏನೇನು ಇಷ್ಟವೋ ಅದನ್ನೆಲ್ಲ ಮಾಡಿಸ್ತೇವೆ." {{gap}}"ನಮಗೇನೂ ಬೇಕಾಗಿಲ್ಲ."<noinclude></noinclude> 4c88l5gg4jm6cszq5jupnyh6m1fs0qw 324330 324328 2026-06-03T14:47:55Z Shreelatha.Halemane 7642 /* Validated */ 324330 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|left=೨೭೨|center=|right=ಚಿರಸ್ಮರಣೆ}} {{gap}}ಆ ತಾಯಿಗೋ- ಬವಳಿ ಬಂತು. ಆಕೆಯ ಆಜೀವ ಒಡನಾಡಿಯಾದ ಗಂಡಸು ಆಧಾರವಾದ ಸೊಸೆಯೂ ತೋಳಿಗೆ ಭುಜ ಕೊಟ್ಟಳು. {{gap}}"ಬರ್ತೇವೆ ಚಿರೂ.... ಬರ್ತೇವೆ ಅಪ್ಪೂ. ಕುಂಞಂಬು, ಅಬೂಬಕರ್ ಬರ್ತೇವಪ್ಪಾ." {{gap}}ಕೊನೆಯ ಕೊಠಡಿಯಿಂದ, ಅಬೂಬಕರನ ಬಿರಿಕುಬಿಟ್ಟಿದ್ದ ಸ್ವರ: {{gap}}"ಕಯ್ಯೂರಿನವರಿಗೆಲ್ಲ ನಮ್ಮ ರಕ್ತನಮಸ್ಕಾರ ಹೇಳಿ, ಸಂಗಾತಿ! ನಾವು ಬದುಕಿದ್ದು ಯಾಕೆ, ಸಾಯ್ತಿರೋದು ಯಾಕೆ ಅನ್ನೋದನ್ನು ಯಾರೂ ಮರೀಬಾರದೂಂತ ಹೇಳಿ." {{gap}}"ಹೇಳ್ತೇವಪ್ಪಾ-" {{gap}}ಮತ್ತೆ ಚಿರುಕಂಡನಿಗೋಸ್ಕರವೇ ಕೊನೆಯ ನೋಟಗಳು...... {{gap}}......ಆ ಸಂದರ್ಶನವಾದ ಮೇಲೆ ನೆಲೆಸಿದ ಮೌನ ಕ್ರೂರವಾಗಿತ್ತು. ತಮ್ಮ ಸುತ್ತಲೂ ಕಾಲದ ಜೇಡ ಹೆಣೆಯುತ್ತಿದ್ದ ಕರಿಯ ಬಲೆಗಳನ್ನು ಆ ನಾಲ್ವರೂ ಒಂದಾಗಿ ಮತ್ತೆ ತೊಡೆದರು. ಒಂದೊಂದು ಕೊಠಡಿಯಿಂದಲೂ ಮಾತಿನ ಸ್ವರ ಹೊರಟಿತು. {{gap}}...ಆ ದಿನ ಕಳೆದು ಒಂದು ವಾರವಾದಾಗ ಮೇಲಿನ ಅಧಿಕಾರಿಯಿಂದ ಅವರಿಗೆ ಸೂಚನೆ ಬಂತು: {{gap}}ಮಾರ್ಚ್ 29ರಂದು ಮರಣದಂಡನೆ.... {{gap}}-"ಯಾವ ವಾರ ಇವತ್ತು?" {{gap}}-"ಓ! ಇನ್ನು ಎರಡೇ ದಿನ!" {{gap}}-"ಎರಡು ದಿನ ಎರಡು ನಿಮಿಷದ ಹಾಗೆ ಕಳೀಬಾರದೆ!" {{gap}}-"ನನ್ನ ಮನಸ್ಸಿಗೆ ಈಗ ಸಮಾಧಾನವಾಗಿದೆ!" {{center|೧೦}} {{gap}}ಸಂಜೆ ಸೂರ್ಯ ಮುಳುಗುತ್ತಿದ್ದ. ರಾತ್ರಿ ಕಳೆದು ಬೆಳಗಾದರಾಯಿತು. {{gap}}ಡಿಕ್-ಡಿಕ್-ಡಿಕ್- ಅದು ಜೇಲರನ ಬೂಟುಗಾಲಿನ ಸಪ್ಪಳ. {{gap}}"ನಿಮ್ಮ ರಾತ್ರೆಯ ಊಟಕ್ಕೆ ಏನು ಬೇಕು ಹೇಳಿ?" {{gap}}"ರಾತ್ರೆಯ ಊಟಕ್ಕೆ?" {{gap}}"ನಿಮಗೆ ಏನೇನು ಇಷ್ಟವೋ ಅದನ್ನೆಲ್ಲ ಮಾಡಿಸ್ತೇವೆ." {{gap}}"ನಮಗೇನೂ ಬೇಕಾಗಿಲ್ಲ."<noinclude></noinclude> 8spin6f67h9h25tetnvu2m1d3l8qstd ಪುಟ:Chirasmarane-Niranjana.pdf/೨೭೭ 104 13096 324355 65580 2026-06-03T15:18:05Z Shreelatha.Halemane 7642 /* Proofread */ 324355 proofread-page text/x-wiki <noinclude><pagequality level="3" user="Shreelatha.Halemane" /></noinclude>{{rh|left=೨೭೮|center=|right=ಚಿರಸ್ಮರಣೆ}} {{gap}}ಇನ್ನೂ ಎರಡು ನಿಮಿಷ. {{gap}}ಸೆರೆಮನೆಯೊಳಗಿಂದ ಜನಯೋಧರ ಗೀತ ಹೆಚ್ಚು ಹೆಚ್ಚು ಸ್ಪಷ್ಟವಾಗುತ್ತ ಕೇಳಿ ಬಂತು. {{center|***}} {{gap}}ಕಲೆಕ್ಟರ್ ಮುಖದ ಮೇಲೆ ಸಿಡುಕು ಭಾವ ತೋರಿದರು. ಅಧಿಕಾರಿ ಕೈಗಡಿಯಾರವನ್ನೇ ನೋಡಿದ. {{gap}}ಕೆಳಗೆ ಕಂದಕ.ಅದಕ್ಕೆ ಅನಿಸಿ ನಾಲ್ಕು ಹಲಿಗೆಗಳು.ಮೇಲುಗಡೆ ತೂಗಾಡುತ್ತಿದ್ದ ಉರುಳುಗಳು. {{gap}}"ಮುಖಗಳಿಗೆ ಮುಸುಕು ಹಾಕಿ!" {{gap}}"ಇಲ್ಲ ನಮಗೆ ಮುಸುಕು ಬೇಕಾಗಿಲ್ಲ!" {{gap}}ಉರುಳು ಒಂದೊಂದು ಕೊರಳಿಗೂ ಆಭರಣವಾಯಿತು. {{gap}}ಉಚ್ಚಕಂಠದಿಂದ ಚಿರುಕಂಡ ಕೂಗಿದ: {{gap}}"ಇಂಕ್ವಿಲಾಬ್-" {{gap}}ಅಪ್ಪು, ಕುಂಬು, ಅಬೂಬಕರ್ ಉತ್ತರವಿತ್ತರು: {{gap}}ಜಿಂದಾಬಾದ್!" {{gap}}"ಸಾಮ್ರಾಜ್ಯಶಾಹಿ--" {{gap}}"ನಾಶವಾಗಲಿ!" {{gap}}"ಕ್ರಾಂತಿಗೆ--" {{gap}}"ಜಯವಾಗಲಿ!" {{gap}}ಅಧಿಕಾರಿ ಸನ್ನೆ ಮಾಡಿದ. ಉರುಳುಗಳು ಕತ್ತನ್ನು ಹಿಸುಕಿದುವು; ಹೊರಡಲು ಸಿದ್ಧವಾಗಿದ್ದ ಸ್ವರಗಳನ್ನು ತಡೆದುವು. ಹಲಿಗೆಗಳನ್ನು ಅರೆಕ್ಷಣದೆಲ್ಲಿ ತಪ್ಪಿಸಿದ್ದಾಯಿತು. ಆ ನಾಲ್ಕು ದೇಹಗಳೂ ಕಂದಕದಲ್ಲಿ ತೂಗಾಡಿದುವು. ಉರುಳು ಮತ್ತಷ್ಟು ಮತ್ತಷ್ಟು ಬಿಗಿಯಾಯಿತು. {{gap}}'ಸಾಯುವವರೆಗೂ ನೇಣು..." {{gap}}ತೂಗಾಡುತ್ತಿದ್ದ ಜೀವಗಳಿಂದ ಸ್ವರ ಹೊರಡುತ್ತಿಲ್ಲ, ಆದರೆ ಸೆರೆಮನೆಗೆ ಸೆರೆಮನೆಯೇ ಘೋಷಗಳಿಂದ ಪ್ರತಿಧ್ವನಿಸುತ್ತಿದೆ. {{gap}}ಬೆಳಗಾಗಿತ್ತು. ಸೂರ್ಯ ತೋರಿಸಿಕೊಳ್ಳಬೇಕಾದ ಹೊತ್ತು. ಆದರೂ ಯಾಕೋ ಅವನ ಸುಳಿವಿಲ್ಲ.<noinclude></noinclude> 6ya954q1t7x8yf56vwkbj35sdy440bn 324359 324355 2026-06-03T16:02:46Z Pragathi. BH 7585 /* Validated */ 324359 proofread-page text/x-wiki <noinclude><pagequality level="4" user="Pragathi. BH" /></noinclude>{{rh|left=೨೭೮|center=|right=ಚಿರಸ್ಮರಣೆ}} {{gap}}ಇನ್ನೂ ಎರಡು ನಿಮಿಷ. {{gap}}ಸೆರೆಮನೆಯೊಳಗಿಂದ ಜನಯೋಧರ ಗೀತ ಹೆಚ್ಚು ಹೆಚ್ಚು ಸ್ಪಷ್ಟವಾಗುತ್ತ ಕೇಳಿ ಬಂತು. {{center|***}} {{gap}}ಕಲೆಕ್ಟರ್ ಮುಖದ ಮೇಲೆ ಸಿಡುಕು ಭಾವ ತೋರಿದರು. ಅಧಿಕಾರಿ ಕೈಗಡಿಯಾರವನ್ನೇ ನೋಡಿದ. {{gap}}ಕೆಳಗೆ ಕಂದಕ.ಅದಕ್ಕೆ ಅನಿಸಿ ನಾಲ್ಕು ಹಲಿಗೆಗಳು.ಮೇಲುಗಡೆ ತೂಗಾಡುತ್ತಿದ್ದ ಉರುಳುಗಳು. {{gap}}"ಮುಖಗಳಿಗೆ ಮುಸುಕು ಹಾಕಿ!" {{gap}}"ಇಲ್ಲ ನಮಗೆ ಮುಸುಕು ಬೇಕಾಗಿಲ್ಲ!" {{gap}}ಉರುಳು ಒಂದೊಂದು ಕೊರಳಿಗೂ ಆಭರಣವಾಯಿತು. {{gap}}ಉಚ್ಚಕಂಠದಿಂದ ಚಿರುಕಂಡ ಕೂಗಿದ: {{gap}}"ಇಂಕ್ವಿಲಾಬ್-" {{gap}}ಅಪ್ಪು, ಕುಂಬು, ಅಬೂಬಕರ್ ಉತ್ತರವಿತ್ತರು: {{gap}}ಜಿಂದಾಬಾದ್!" {{gap}}"ಸಾಮ್ರಾಜ್ಯಶಾಹಿ--" {{gap}}"ನಾಶವಾಗಲಿ!" {{gap}}"ಕ್ರಾಂತಿಗೆ--" {{gap}}"ಜಯವಾಗಲಿ!" {{gap}}ಅಧಿಕಾರಿ ಸನ್ನೆ ಮಾಡಿದ. ಉರುಳುಗಳು ಕತ್ತನ್ನು ಹಿಸುಕಿದುವು; ಹೊರಡಲು ಸಿದ್ಧವಾಗಿದ್ದ ಸ್ವರಗಳನ್ನು ತಡೆದುವು. ಹಲಿಗೆಗಳನ್ನು ಅರೆಕ್ಷಣದೆಲ್ಲಿ ತಪ್ಪಿಸಿದ್ದಾಯಿತು. ಆ ನಾಲ್ಕು ದೇಹಗಳೂ ಕಂದಕದಲ್ಲಿ ತೂಗಾಡಿದುವು. ಉರುಳು ಮತ್ತಷ್ಟು ಮತ್ತಷ್ಟು ಬಿಗಿಯಾಯಿತು. {{gap}}'ಸಾಯುವವರೆಗೂ ನೇಣು..." {{gap}}ತೂಗಾಡುತ್ತಿದ್ದ ಜೀವಗಳಿಂದ ಸ್ವರ ಹೊರಡುತ್ತಿಲ್ಲ, ಆದರೆ ಸೆರೆಮನೆಗೆ ಸೆರೆಮನೆಯೇ ಘೋಷಗಳಿಂದ ಪ್ರತಿಧ್ವನಿಸುತ್ತಿದೆ. {{gap}}ಬೆಳಗಾಗಿತ್ತು. ಸೂರ್ಯ ತೋರಿಸಿಕೊಳ್ಳಬೇಕಾದ ಹೊತ್ತು. ಆದರೂ ಯಾಕೋ ಅವನ ಸುಳಿವಿಲ್ಲ.<noinclude></noinclude> 86vc0jwm7vqjgqh63oejz7kwqbxb6a0 ಪುಟ:Chirasmarane-Niranjana.pdf/೨೭೮ 104 13097 324403 65582 2026-06-03T17:31:47Z Vikashegde 1258 /* Proofread */ 324403 proofread-page text/x-wiki <noinclude><pagequality level="3" user="Vikashegde" />{{rh|center=|left=ಚಿರಸ್ಮರಣೆ|right=೨೭೯}}</noinclude>{{gap}}"ಹೊರಗೆ ಜನ ನೆರೆದಿದ್ದಾರೆ. ಶವಗಳು ಬೇಕಂತೆ." {{gap}}"ಅವರಿಗೆ ಹ್ಯಾಗೆ ತಿಳೀತು?” {{gap}}"ಹ್ಮಾಗೋ ಗೊತ್ತಿಲ್ಲ. ಬಂದಿದ್ದಾರೆ." {{gap}}"ಏನ್ಮಾಡ್ತಾರಂತೆ? ಮೆರವಣಿಗೇನೋ? ಸಾಧ್ಯವಿಲ್ಲ. ಶವಗಳನ್ನು ಕೊಡಬೇಡಿ. ಇಲ್ಲೇ ದಫನ ಮಾಡಿ!" {{gap}}ಕರಿಯ ಗೋಡೆಗಳನ್ನು ಏರಿ ಬಂದ ಜಯಘೋಷಗಳೂ, ಶೋಕಗೀತದ ಕ್ರಾಂತಿಗೀತದ ಅಲೆಗಳೂ, ಜನ ಎಷ್ಟೋ ದಿನಗಳಿಂದ ನಿರೀಕ್ಷಿಸಿದ್ದ ಮರಣದ. ಸುದ್ದಿಯನ್ನು--ಕಯ್ಕೂರು ವೀರರ ಮರಣದ ಸುದ್ದಿಯನ್ನು--ನಾಲ್ಕು ದಿಕ್ಕುಗಳಿಗೆ ಒಯ್ದುವು. {{rule|3em}} {{gap}}ಕಯ್ಕೂರಿನಲ್ಲಿ ತಡವಾಗಿ ಊಟಮಾಡಿ ವಿರಮಿಸಿದ್ದ ಜಮೀನ್ದಾರ ನಂಬಿಯಾರರು ಏನು ಮಾಡಿದರೂ ನಿದ್ದೆ ಬಾರದೆ, ಬಹಳ ದಿನಗಳಿಂದ ಯೋಚಿಸಿದ್ದೊಂದು ಕೆಲಸ ಮುಗಿಸಲೆಂದು, ಕೊಡಲಿ ಹಿಡಿದ ಆಳುಗಳೊಡನೆ ಸಂಜೆಯ ಹೊತ್ತು ಶಾಲೆಯ ಬಳಿ ಬಂದರು. {{gap}}ಅಲ್ಲಿ ಮಾಸ್ತರು ನೆಟ್ಟುಹೋಗಿದ್ದ ಕಾಡುಮಾವಿನ ಎರಡು ಮರಗಳು: ಇಪ್ಪತ್ತೈದರ ಜವೃನಿಗರಂತೆ ಸೆಟೆದು ನಿಂತು ಫಲ ಬಿಟ್ಟಿದ್ದುವು. {{gap}}"ಇವನ್ನು ಕಡಿದು ಉರುಳಿಸಿ!” ಎಂದು ನಂಬಿಯಾರರು ಆಜ್ಞಾಪಿಸಿದರು. {{gap}}ಅವು ಬಲಿಷ್ಠವಾಗಿದ್ದುವು. ಎರಡಲ್ಲ ನಾಲ್ಕು ಮರಗಳ ಶಕ್ತಿ ಇದ್ದಂತೆ ತೋರಿದ ಆ ಮರಗಳನ್ನು ಜಮೀನ್ದಾರರ ಊಳಿಗದ ಆಳುಗಳು ಪ್ರಯಾಸ ಪಟ್ಟು ಕಡಿದು ಕೆಡವಿದರು. {{gap}}............ {{gap}}ಆ ಬಳಿಕ ಸ್ವಲ್ಪ ಹೊತ್ತಿನಲ್ಲಿ ಕತ್ತಲಾಗುತ್ತಿದ್ದಂತೆ: ಕಣ್ಣಾನೂರಿನಿಂದ ಸುದ್ದಿ ಬಂತು... {{gap}}....ಮಳೆಯನ್ನು ಇದಿರುನೋಡಿ ಒಣಗಿ ಬಿಸಿಯಾಗಿದ್ದ ನೆಲ ತಣ್ಣಗಾಯಿತು. ಗಾಳಿ ಅತ್ತ ಸುಳಿಯಲು ನಿರಾಕರಿಸಿ ಮರಗಿಡಗಳು ಸ್ತಬ್ಧವಾದುವು. ನೀರವವಾಯಿತು ಪ್ರಕತಿ. {{gap}}ಗುಡಿಸಲುಗಳಲ್ಲಿ ಸೊಡರು ಹಚ್ಚಲಾರದೆ 'ಕತ್ತಲಲ್ಲೆ ಕುಳಿತು, ಅಳಿದ ಆ ನಾಲ್ವರನ್ನು ನೆನೆದು ಜನ ಅತ್ತರು.{{nop}}<noinclude></noinclude> d2ilofezpyp79zcj13fc6lm2g4r7w2h ಪುಟ:Chirasmarane-Niranjana.pdf/೨೭೯ 104 13098 324326 65607 2026-06-03T14:43:03Z Shreesha Sharma 7840 /* Proofread */ 324326 proofread-page text/x-wiki <noinclude><pagequality level="3" user="Shreesha Sharma" /></noinclude>{{rh|left=೨೮೦|center=|right=ಚಿರಸ್ಮರಣೆ}} {{gap}}"ಅಪ್ಪು ಕುಟ್ಟಿಯನ್ನೆತ್ತಿಕೊಂಡು ಜಾನಕಿ ಹೊರಗೆ ಅಂಗಳದಲ್ಲಿ ಕುಳಿತಳು. ಹುಡುಗ ಒಂದೇ ಸಮನೆ ಅಳುತ್ತಿದ್ದ.ಅವನನ್ನು ಸಂತೈಸಲಾಗದೆ ಸೋತು ಜಾನಕಿ ಆಕಾಶವನ್ನು ದಿಟ್ಟಿಸಿದಳು. ಅಲ್ಲಿ ಕೋಟಿ ಚಿಕ್ಕೆಗಳು ಮಿನುಗುತ್ತಿದ್ದುವು. ಪಶ್ಟಿಮದಲ್ಲೊಂದೆಡೆ ನಾಲ್ಕು ನಕ್ಷತ್ರಗಳು ಒಂದೇ ಸಮನಾದ ಪ್ರಭೆಯಿಂದ ಬೆಳಗುತ್ತಿದ್ದಂತೆ ಕಂಡಿತು. {{gap}}ಜಾನಕಿ ಆ ನಾಲ್ವರಲ್ಲಿ ಮೊದಲ ನಕ್ಷತ್ರದತ್ತ ಬೊಟ್ಟುಮಾಡಿ ಮಗುವಿಗೆ ಹೇಳಿದಳು: {{gap}}" ಅಪ್ಪು ಕುಟ್ಟಿ, ಅಲ್ಲಿ ನೋಡಿದ್ಯಾ? ಅಪ್ಪ ಅಲ್ಲಿದ್ದಾರೆ, ನೀನು ಅಳಬಾರ್ದು. ಅತ್ತರೆ ಅವರಿಗೆ ದುಃಖವಾಗ್ತದೆ." {{gap}}.....ಬಲು ದೀರ್ಘವಾಗಿತ್ತು ಕಯ್ಯೂರಿನಲ್ಲಿ ಆ ರಾತ್ರೆ. {{gap}}ಹಾಗಿದ್ದರೂ ಇರುಳು ಕಳೆದು ಮೆಲ್ಲಮೆಲ್ಲನೆ ಬೆಳಗಾಯಿತು. {{center|'''ಕೊನೆಯ ಅಧ್ಯಾಯದ ಬಳಿಕ'''}} {{gap}}ಠಣಂ ಠಣಕ್ ಠಣಂ....... {{gap}}ಮಂಗಳ ಹಾಡುತ್ತಿದ್ದಾರೆ. ' ಕಯ್ಯೂರು ವೀರಗಾಥಾ' ಇಲ್ಲಿಗಾಯಿತು, ಬಾಂಧವ! ಜನ ಎಳುತ್ತಿದ್ದಾರೆ. ಏಳಿ ನೀವೂ..... {{gap}}ಆ ಹೆಂಗಸರು ಗಂಡಸರೆಲ್ಲರ ಮುಖಗಳನ್ನೇನು ನೋಡುತ್ತಿದ್ದೀರಿ? ಕಪೋಲಗಳು ತೋಯ್ದಿವೆಯೆಂದೆ? ಭಾರವಾದ ಹೃದಯಗಳನ್ನು ಹೊತ್ತು ಅವರು ನಿಂತಿರುವರೆಂದೆ? {{gap}}ಇದೇನು? ನನ್ನನ್ನು ಯಾಕೆ ಹೀಗೆ ನೋಡುತ್ತಿದ್ದೀರಿ? {{gap}}ತಿಳಿಯಿತು! ಎಲ್ಲಿ--ಸ್ವಲ್ಪ ನಿಮ್ಮ ಕಪೋಲಗಳನ್ನೇ ನೀವು ಮುಟ್ಟಿಕೊಳ್ಳಿ! {{gap}}ನಾನು ಬಲ್ಲೆ. ಅದು ತಪ್ಪಲ್ಲ. ಹಾಗೆ ವಿಡಿಯುವ ಮನಸ್ಸೇ ನಿರ್ಮಲ ಹೃದಯಕ್ಕೆ ಕನ್ನಡಿ ಅಲ್ಲದೆ, ಈ ವೀರಕಥೆಯನ್ನು ಕೇಳಿ ಕರಗದ ಕಲ್ಲೆದೆಯಾದರೂ ಯಾವುದು? {{gap}}ಜನ ಸಾಲುಕಟ್ಟಿ ನಿಂತು ಹುತಾತ್ಮರ ಸ್ಮಾರಕಸ್ತೂಪದೆದುರು ಶ್ರದ್ದಾಂಜಲಿ ಅರ್ಪಿಸುತ್ತಿದ್ದಾರೆ ಬನ್ನಿ. ನಾವು ನಿಂತೂ ನಮ್ಮ ಸರದಿಗಾಗಿ ಕಾಯೋಣ. {{gap}}.... ಆ ಅಮೃತಶಿಲೆಯ ಸ್ತೂಪ ....ಆ ವಾಚನಾಲಯ... {{gap}}ದೇಶದಾದ್ಯಂತ ನಿಧಿ ಸಂಗ್ರಹಿಸಿ ಈ ಸ್ಮಾರಕದ ನಿರ್ಮಾಣ ಮಾಡಿದ್ದೇವೆ.<noinclude></noinclude> i3ppbj6u4leput8ni0lg8r61uoudzmu 324327 324326 2026-06-03T14:43:17Z Shreesha Sharma 7840 324327 proofread-page text/x-wiki <noinclude><pagequality level="3" user="Shreesha Sharma" /></noinclude>{{rh|left=೨೮೦|center=|right=ಚಿರಸ್ಮರಣೆ}} {{gap}}"ಅಪ್ಪು ಕುಟ್ಟಿಯನ್ನೆತ್ತಿಕೊಂಡು ಜಾನಕಿ ಹೊರಗೆ ಅಂಗಳದಲ್ಲಿ ಕುಳಿತಳು. ಹುಡುಗ ಒಂದೇ ಸಮನೆ ಅಳುತ್ತಿದ್ದ.ಅವನನ್ನು ಸಂತೈಸಲಾಗದೆ ಸೋತು ಜಾನಕಿ ಆಕಾಶವನ್ನು ದಿಟ್ಟಿಸಿದಳು. ಅಲ್ಲಿ ಕೋಟಿ ಚಿಕ್ಕೆಗಳು ಮಿನುಗುತ್ತಿದ್ದುವು. ಪಶ್ಟಿಮದಲ್ಲೊಂದೆಡೆ ನಾಲ್ಕು ನಕ್ಷತ್ರಗಳು ಒಂದೇ ಸಮನಾದ ಪ್ರಭೆಯಿಂದ ಬೆಳಗುತ್ತಿದ್ದಂತೆ ಕಂಡಿತು. {{gap}}ಜಾನಕಿ ಆ ನಾಲ್ವರಲ್ಲಿ ಮೊದಲ ನಕ್ಷತ್ರದತ್ತ ಬೊಟ್ಟುಮಾಡಿ ಮಗುವಿಗೆ ಹೇಳಿದಳು: {{gap}}" ಅಪ್ಪು ಕುಟ್ಟಿ, ಅಲ್ಲಿ ನೋಡಿದ್ಯಾ? ಅಪ್ಪ ಅಲ್ಲಿದ್ದಾರೆ, ನೀನು ಅಳಬಾರ್ದು. ಅತ್ತರೆ ಅವರಿಗೆ ದುಃಖವಾಗ್ತದೆ." {{gap}}.....ಬಲು ದೀರ್ಘವಾಗಿತ್ತು ಕಯ್ಯೂರಿನಲ್ಲಿ ಆ ರಾತ್ರೆ. {{gap}}ಹಾಗಿದ್ದರೂ ಇರುಳು ಕಳೆದು ಮೆಲ್ಲಮೆಲ್ಲನೆ ಬೆಳಗಾಯಿತು. {{center|'''ಕೊನೆಯ ಅಧ್ಯಾಯದ ಬಳಿಕ'''}} {{gap}}ಠಣಂ ಠಣಕ್ ಠಣಂ....... {{gap}}ಮಂಗಳ ಹಾಡುತ್ತಿದ್ದಾರೆ. ' ಕಯ್ಯೂರು ವೀರಗಾಥಾ' ಇಲ್ಲಿಗಾಯಿತು, ಬಾಂಧವ! ಜನ ಎಳುತ್ತಿದ್ದಾರೆ. ಏಳಿ ನೀವೂ..... {{gap}}ಆ ಹೆಂಗಸರು ಗಂಡಸರೆಲ್ಲರ ಮುಖಗಳನ್ನೇನು ನೋಡುತ್ತಿದ್ದೀರಿ? ಕಪೋಲಗಳು ತೋಯ್ದಿವೆಯೆಂದೆ? ಭಾರವಾದ ಹೃದಯಗಳನ್ನು ಹೊತ್ತು ಅವರು ನಿಂತಿರುವರೆಂದೆ? {{gap}}ಇದೇನು? ನನ್ನನ್ನು ಯಾಕೆ ಹೀಗೆ ನೋಡುತ್ತಿದ್ದೀರಿ? {{gap}}ತಿಳಿಯಿತು! ಎಲ್ಲಿ--ಸ್ವಲ್ಪ ನಿಮ್ಮ ಕಪೋಲಗಳನ್ನೇ ನೀವು ಮುಟ್ಟಿಕೊಳ್ಳಿ! {{gap}}ನಾನು ಬಲ್ಲೆ. ಅದು ತಪ್ಪಲ್ಲ. ಹಾಗೆ ವಿಡಿಯುವ ಮನಸ್ಸೇ ನಿರ್ಮಲ ಹೃದಯಕ್ಕೆ ಕನ್ನಡಿ ಅಲ್ಲದೆ, ಈ ವೀರಕಥೆಯನ್ನು ಕೇಳಿ ಕರಗದ ಕಲ್ಲೆದೆಯಾದರೂ ಯಾವುದು? {{gap}}ಜನ ಸಾಲುಕಟ್ಟಿ ನಿಂತು ಹುತಾತ್ಮರ ಸ್ಮಾರಕಸ್ತೂಪದೆದುರು ಶ್ರದ್ದಾಂಜಲಿ ಅರ್ಪಿಸುತ್ತಿದ್ದಾರೆ ಬನ್ನಿ. ನಾವು ನಿಂತೂ ನಮ್ಮ ಸರದಿಗಾಗಿ ಕಾಯೋಣ. {{gap}}.... ಆ ಅಮೃತಶಿಲೆಯ ಸ್ತೂಪ ....ಆ ವಾಚನಾಲಯ... {{gap}}ದೇಶದಾದ್ಯಂತ ನಿಧಿ ಸಂಗ್ರಹಿಸಿ ಈ ಸ್ಮಾರಕದ ನಿರ್ಮಾಣ ಮಾಡಿದ್ದೇವೆ.<noinclude></noinclude> 98ctspm6u5jhgvgykkl2eaqv3xmkz0e 324332 324327 2026-06-03T14:48:08Z Shreelatha.Halemane 7642 /* Validated */ 324332 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|left=೨೮೦|center=|right=ಚಿರಸ್ಮರಣೆ}} {{gap}}"ಅಪ್ಪು ಕುಟ್ಟಿಯನ್ನೆತ್ತಿಕೊಂಡು ಜಾನಕಿ ಹೊರಗೆ ಅಂಗಳದಲ್ಲಿ ಕುಳಿತಳು. ಹುಡುಗ ಒಂದೇ ಸಮನೆ ಅಳುತ್ತಿದ್ದ.ಅವನನ್ನು ಸಂತೈಸಲಾಗದೆ ಸೋತು ಜಾನಕಿ ಆಕಾಶವನ್ನು ದಿಟ್ಟಿಸಿದಳು. ಅಲ್ಲಿ ಕೋಟಿ ಚಿಕ್ಕೆಗಳು ಮಿನುಗುತ್ತಿದ್ದುವು. ಪಶ್ಟಿಮದಲ್ಲೊಂದೆಡೆ ನಾಲ್ಕು ನಕ್ಷತ್ರಗಳು ಒಂದೇ ಸಮನಾದ ಪ್ರಭೆಯಿಂದ ಬೆಳಗುತ್ತಿದ್ದಂತೆ ಕಂಡಿತು. {{gap}}ಜಾನಕಿ ಆ ನಾಲ್ವರಲ್ಲಿ ಮೊದಲ ನಕ್ಷತ್ರದತ್ತ ಬೊಟ್ಟುಮಾಡಿ ಮಗುವಿಗೆ ಹೇಳಿದಳು: {{gap}}" ಅಪ್ಪು ಕುಟ್ಟಿ, ಅಲ್ಲಿ ನೋಡಿದ್ಯಾ? ಅಪ್ಪ ಅಲ್ಲಿದ್ದಾರೆ, ನೀನು ಅಳಬಾರ್ದು. ಅತ್ತರೆ ಅವರಿಗೆ ದುಃಖವಾಗ್ತದೆ." {{gap}}.....ಬಲು ದೀರ್ಘವಾಗಿತ್ತು ಕಯ್ಯೂರಿನಲ್ಲಿ ಆ ರಾತ್ರೆ. {{gap}}ಹಾಗಿದ್ದರೂ ಇರುಳು ಕಳೆದು ಮೆಲ್ಲಮೆಲ್ಲನೆ ಬೆಳಗಾಯಿತು. {{center|'''ಕೊನೆಯ ಅಧ್ಯಾಯದ ಬಳಿಕ'''}} {{gap}}ಠಣಂ ಠಣಕ್ ಠಣಂ....... {{gap}}ಮಂಗಳ ಹಾಡುತ್ತಿದ್ದಾರೆ. ' ಕಯ್ಯೂರು ವೀರಗಾಥಾ' ಇಲ್ಲಿಗಾಯಿತು, ಬಾಂಧವ! ಜನ ಎಳುತ್ತಿದ್ದಾರೆ. ಏಳಿ ನೀವೂ..... {{gap}}ಆ ಹೆಂಗಸರು ಗಂಡಸರೆಲ್ಲರ ಮುಖಗಳನ್ನೇನು ನೋಡುತ್ತಿದ್ದೀರಿ? ಕಪೋಲಗಳು ತೋಯ್ದಿವೆಯೆಂದೆ? ಭಾರವಾದ ಹೃದಯಗಳನ್ನು ಹೊತ್ತು ಅವರು ನಿಂತಿರುವರೆಂದೆ? {{gap}}ಇದೇನು? ನನ್ನನ್ನು ಯಾಕೆ ಹೀಗೆ ನೋಡುತ್ತಿದ್ದೀರಿ? {{gap}}ತಿಳಿಯಿತು! ಎಲ್ಲಿ--ಸ್ವಲ್ಪ ನಿಮ್ಮ ಕಪೋಲಗಳನ್ನೇ ನೀವು ಮುಟ್ಟಿಕೊಳ್ಳಿ! {{gap}}ನಾನು ಬಲ್ಲೆ. ಅದು ತಪ್ಪಲ್ಲ. ಹಾಗೆ ವಿಡಿಯುವ ಮನಸ್ಸೇ ನಿರ್ಮಲ ಹೃದಯಕ್ಕೆ ಕನ್ನಡಿ ಅಲ್ಲದೆ, ಈ ವೀರಕಥೆಯನ್ನು ಕೇಳಿ ಕರಗದ ಕಲ್ಲೆದೆಯಾದರೂ ಯಾವುದು? {{gap}}ಜನ ಸಾಲುಕಟ್ಟಿ ನಿಂತು ಹುತಾತ್ಮರ ಸ್ಮಾರಕಸ್ತೂಪದೆದುರು ಶ್ರದ್ದಾಂಜಲಿ ಅರ್ಪಿಸುತ್ತಿದ್ದಾರೆ ಬನ್ನಿ. ನಾವು ನಿಂತೂ ನಮ್ಮ ಸರದಿಗಾಗಿ ಕಾಯೋಣ. {{gap}}.... ಆ ಅಮೃತಶಿಲೆಯ ಸ್ತೂಪ ....ಆ ವಾಚನಾಲಯ... {{gap}}ದೇಶದಾದ್ಯಂತ ನಿಧಿ ಸಂಗ್ರಹಿಸಿ ಈ ಸ್ಮಾರಕದ ನಿರ್ಮಾಣ ಮಾಡಿದ್ದೇವೆ.<noinclude></noinclude> 4zsjdag2xrctrzlrouscmeb48yici5e ಪುಟ:Chirasmarane-Niranjana.pdf/೨೮೦ 104 13099 324324 65620 2026-06-03T14:37:49Z Shreesha Sharma 7840 /* Proofread */ 324324 proofread-page text/x-wiki <noinclude><pagequality level="3" user="Shreesha Sharma" /></noinclude>{{rh|left=ಚಿರಸ್ಮರಣೆ|center=|right=೨೮೧}} {{gap}}ಆಗೋ, ಸ್ವಯಂಸೇವಕರು ಕೆಂಪು ಗುಲಾಬಿ ಕೊಡುತ್ತಿದ್ದಾರೆ. ಬನ್ನಿ, ತೆಗೆದುಕೊಳ್ಳೋಣ. {{gap}}ಈ ಚೆಂಗುಲಾಬಿ ಅಳಿದ ಹುತಾತ್ಮರ ನೆನಪಿಗೆ ಅರ್ಪಣೆ.... {{gap}}ಶಿಲೆಯ ಮೇಲೆ ರಕ್ತಾಕ್ಷರಗಳಲ್ಲಿ ಕೊರೆದಿರುವುದನ್ನು ಓದಿದಿರಾ? {{gap}}'''ಬದುಕನ್ನು ಪ್ರೀತಿಸಿದ ಈ ಬಾಂಧವರು ಒಳ್ಳೆಯ {{gap}}ಬದುಕಿಗೋಸ್ಕರ ದುಡಿದರು, ಮಡಿದರು.''' {{gap}}ಅಗಲಿದ ಸೋದರರೇ! ಇಗೋ ನಮ್ಮ ವಿಪ್ಲವ ವಂದನೆ! ಇಗೋ ನಮ್ಮ ರಕ್ತ ನಮಸ್ಕಾರ! {{gap}}ನಿಮ್ಮ ಕನಸೆಲ್ಲ ನನಸಾಗಿಲ್ಲ ಎಂದು ನಾವು ಬಲ್ಲೆವು. ನಮ್ಮ ನಾಡೇನೋ ಸ್ವತಂತ್ರವಾಗಿದೆ. ಆದರೆ ಇದಿನ್ನೂ ಸಮತೆಯ ಸೋದರತ್ವದ ಸುಖಶಾಂತಿಯ ಬೀಡಾಗಿಲ್ಲ. ಕಲ್ಲುಮುಳ್ಳಿನ ಹಾದಿ ನಡೆದು ಒಂದು ಘಟ್ಟವನ್ನೀಗ ನಾವು ತಲಪಿದ್ದೇವೆ. ಇಲ್ಲಿಂದ ಇನ್ನೊಂದು ಘಟ್ಟಕ್ಕೆ ಇನ್ನು ಪಯಣ.ಅದನ್ನೂ ಯಶಸ್ವಿಯಾಗಿಯೆ ಮುಗಿಸಿ ಗುರಿ ಸೇರುವ ವಿಷಯದಲ್ಲಿ ನಮಗೆ ಸಂದೇಹವಿಲ್ಲ. ವೀರಪರಂಪರೆಯುಳ್ಳ ನಿರ್ಮಲ ಚಾರಿತ್ರ್ಯವುಳ್ಳ ನಮ್ಮ ಜನತೆಗೆ ಆ ಶಕ್ತಿಯಿದೆ, ಹೇರಳವಾಗಿ ಇದೆ. {{gap}}ಭಾಷಣ.... {{gap}}ಈ ನಾಡಿನ ವೃದ್ಧ ರೈತನಾಯಕ ಮಾತನಾಡುತ್ತಿದ್ದಾರೆ: {{gap}}"ದೇಶಬಾಂಧವರೇ! ಆ ವೀರ ಬದುಕಿನ ಅಮರ ಸಂದೇಶಕ್ಕಿಂತ ಹೆಚ್ಚಿನ ಯಾವ ಮಾತನ್ನು ತಾನೇ ನಾನು ಆಡಬಲ್ಲೆ ? ಅವರ ಕನಸನ್ನು ಪೂರ್ತಿಯಾಗಿ ನನಸುಗೊಳಿಸುವ ಭಾರ ನಿಮ್ಮದು. ನಿಮ್ಮ ಸ್ಮೃತಿಪಟಲದಲ್ಲಿ ಕಯ್ಯೂರು ವೀರರ ಸ್ಮರಣೆ ಚಿರಕಾಲ ಹಸುರಾಗಿರಲಿ! ಬದುಕಿನ ಹಾದಿಯಲ್ಲಿ ಮುಂದಕ್ಕೆ ಸಾಗುವ ನಿಮಗೆಲ್ಲ ಆ ಸ್ಮರಣೆ ತಿಳಿವು ನೀಡುವ ಬೆಳಕಾಗಲಿ!" {{gap}}ಕನ್ನಡನಾಡಿನ ಓ ಬಾಂಧವ! ಬನ್ನಿ! ಜನ ಜಯಘೋಷ ಮಾಡುತ್ತಿದ್ದಾರೆ. ನಾವೂ ಸ್ವರ ಸೇರಿಸೋಣ: {{gap}}"ಕಯ್ಯೂರು ಹುತಾತ್ಮರ ವೀರಸ್ಮರಣೆಗೆ {{gap}}----ರಕ್ತನಮಸ್ಕಾರ! {{gap}}ಕಯ್ಯೂರು ವೀರಯೋಧರ ಚಿರಸ್ಮರಣೆಗೆ {{gap}}----ರಕ್ತನಮಸ್ಕಾರ!" __________<noinclude></noinclude> qfdj3x0bdvm95mlwa5ovfqh9c8ucdrd 324325 324324 2026-06-03T14:38:08Z Shreesha Sharma 7840 324325 proofread-page text/x-wiki <noinclude><pagequality level="3" user="Shreesha Sharma" /></noinclude>{{rh|left=ಚಿರಸ್ಮರಣೆ|center=|right=೨೮೧}} {{gap}}ಆಗೋ, ಸ್ವಯಂಸೇವಕರು ಕೆಂಪು ಗುಲಾಬಿ ಕೊಡುತ್ತಿದ್ದಾರೆ. ಬನ್ನಿ, ತೆಗೆದುಕೊಳ್ಳೋಣ. {{gap}}ಈ ಚೆಂಗುಲಾಬಿ ಅಳಿದ ಹುತಾತ್ಮರ ನೆನಪಿಗೆ ಅರ್ಪಣೆ.... {{gap}}ಶಿಲೆಯ ಮೇಲೆ ರಕ್ತಾಕ್ಷರಗಳಲ್ಲಿ ಕೊರೆದಿರುವುದನ್ನು ಓದಿದಿರಾ? {{gap}}'''ಬದುಕನ್ನು ಪ್ರೀತಿಸಿದ ಈ ಬಾಂಧವರು ಒಳ್ಳೆಯ''' {{gap}}'''ಬದುಕಿಗೋಸ್ಕರ ದುಡಿದರು, ಮಡಿದರು.''' {{gap}}ಅಗಲಿದ ಸೋದರರೇ! ಇಗೋ ನಮ್ಮ ವಿಪ್ಲವ ವಂದನೆ! ಇಗೋ ನಮ್ಮ ರಕ್ತ ನಮಸ್ಕಾರ! {{gap}}ನಿಮ್ಮ ಕನಸೆಲ್ಲ ನನಸಾಗಿಲ್ಲ ಎಂದು ನಾವು ಬಲ್ಲೆವು. ನಮ್ಮ ನಾಡೇನೋ ಸ್ವತಂತ್ರವಾಗಿದೆ. ಆದರೆ ಇದಿನ್ನೂ ಸಮತೆಯ ಸೋದರತ್ವದ ಸುಖಶಾಂತಿಯ ಬೀಡಾಗಿಲ್ಲ. ಕಲ್ಲುಮುಳ್ಳಿನ ಹಾದಿ ನಡೆದು ಒಂದು ಘಟ್ಟವನ್ನೀಗ ನಾವು ತಲಪಿದ್ದೇವೆ. ಇಲ್ಲಿಂದ ಇನ್ನೊಂದು ಘಟ್ಟಕ್ಕೆ ಇನ್ನು ಪಯಣ.ಅದನ್ನೂ ಯಶಸ್ವಿಯಾಗಿಯೆ ಮುಗಿಸಿ ಗುರಿ ಸೇರುವ ವಿಷಯದಲ್ಲಿ ನಮಗೆ ಸಂದೇಹವಿಲ್ಲ. ವೀರಪರಂಪರೆಯುಳ್ಳ ನಿರ್ಮಲ ಚಾರಿತ್ರ್ಯವುಳ್ಳ ನಮ್ಮ ಜನತೆಗೆ ಆ ಶಕ್ತಿಯಿದೆ, ಹೇರಳವಾಗಿ ಇದೆ. {{gap}}ಭಾಷಣ.... {{gap}}ಈ ನಾಡಿನ ವೃದ್ಧ ರೈತನಾಯಕ ಮಾತನಾಡುತ್ತಿದ್ದಾರೆ: {{gap}}"ದೇಶಬಾಂಧವರೇ! ಆ ವೀರ ಬದುಕಿನ ಅಮರ ಸಂದೇಶಕ್ಕಿಂತ ಹೆಚ್ಚಿನ ಯಾವ ಮಾತನ್ನು ತಾನೇ ನಾನು ಆಡಬಲ್ಲೆ ? ಅವರ ಕನಸನ್ನು ಪೂರ್ತಿಯಾಗಿ ನನಸುಗೊಳಿಸುವ ಭಾರ ನಿಮ್ಮದು. ನಿಮ್ಮ ಸ್ಮೃತಿಪಟಲದಲ್ಲಿ ಕಯ್ಯೂರು ವೀರರ ಸ್ಮರಣೆ ಚಿರಕಾಲ ಹಸುರಾಗಿರಲಿ! ಬದುಕಿನ ಹಾದಿಯಲ್ಲಿ ಮುಂದಕ್ಕೆ ಸಾಗುವ ನಿಮಗೆಲ್ಲ ಆ ಸ್ಮರಣೆ ತಿಳಿವು ನೀಡುವ ಬೆಳಕಾಗಲಿ!" {{gap}}ಕನ್ನಡನಾಡಿನ ಓ ಬಾಂಧವ! ಬನ್ನಿ! ಜನ ಜಯಘೋಷ ಮಾಡುತ್ತಿದ್ದಾರೆ. ನಾವೂ ಸ್ವರ ಸೇರಿಸೋಣ: {{gap}}"ಕಯ್ಯೂರು ಹುತಾತ್ಮರ ವೀರಸ್ಮರಣೆಗೆ {{gap}}----ರಕ್ತನಮಸ್ಕಾರ! {{gap}}ಕಯ್ಯೂರು ವೀರಯೋಧರ ಚಿರಸ್ಮರಣೆಗೆ {{gap}}----ರಕ್ತನಮಸ್ಕಾರ!" __________<noinclude></noinclude> ahsmbqngxug2g5ohovh2jasmvmxc2r4 324334 324325 2026-06-03T14:48:18Z Shreelatha.Halemane 7642 /* Validated */ 324334 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|left=ಚಿರಸ್ಮರಣೆ|center=|right=೨೮೧}} {{gap}}ಆಗೋ, ಸ್ವಯಂಸೇವಕರು ಕೆಂಪು ಗುಲಾಬಿ ಕೊಡುತ್ತಿದ್ದಾರೆ. ಬನ್ನಿ, ತೆಗೆದುಕೊಳ್ಳೋಣ. {{gap}}ಈ ಚೆಂಗುಲಾಬಿ ಅಳಿದ ಹುತಾತ್ಮರ ನೆನಪಿಗೆ ಅರ್ಪಣೆ.... {{gap}}ಶಿಲೆಯ ಮೇಲೆ ರಕ್ತಾಕ್ಷರಗಳಲ್ಲಿ ಕೊರೆದಿರುವುದನ್ನು ಓದಿದಿರಾ? {{gap}}'''ಬದುಕನ್ನು ಪ್ರೀತಿಸಿದ ಈ ಬಾಂಧವರು ಒಳ್ಳೆಯ''' {{gap}}'''ಬದುಕಿಗೋಸ್ಕರ ದುಡಿದರು, ಮಡಿದರು.''' {{gap}}ಅಗಲಿದ ಸೋದರರೇ! ಇಗೋ ನಮ್ಮ ವಿಪ್ಲವ ವಂದನೆ! ಇಗೋ ನಮ್ಮ ರಕ್ತ ನಮಸ್ಕಾರ! {{gap}}ನಿಮ್ಮ ಕನಸೆಲ್ಲ ನನಸಾಗಿಲ್ಲ ಎಂದು ನಾವು ಬಲ್ಲೆವು. ನಮ್ಮ ನಾಡೇನೋ ಸ್ವತಂತ್ರವಾಗಿದೆ. ಆದರೆ ಇದಿನ್ನೂ ಸಮತೆಯ ಸೋದರತ್ವದ ಸುಖಶಾಂತಿಯ ಬೀಡಾಗಿಲ್ಲ. ಕಲ್ಲುಮುಳ್ಳಿನ ಹಾದಿ ನಡೆದು ಒಂದು ಘಟ್ಟವನ್ನೀಗ ನಾವು ತಲಪಿದ್ದೇವೆ. ಇಲ್ಲಿಂದ ಇನ್ನೊಂದು ಘಟ್ಟಕ್ಕೆ ಇನ್ನು ಪಯಣ.ಅದನ್ನೂ ಯಶಸ್ವಿಯಾಗಿಯೆ ಮುಗಿಸಿ ಗುರಿ ಸೇರುವ ವಿಷಯದಲ್ಲಿ ನಮಗೆ ಸಂದೇಹವಿಲ್ಲ. ವೀರಪರಂಪರೆಯುಳ್ಳ ನಿರ್ಮಲ ಚಾರಿತ್ರ್ಯವುಳ್ಳ ನಮ್ಮ ಜನತೆಗೆ ಆ ಶಕ್ತಿಯಿದೆ, ಹೇರಳವಾಗಿ ಇದೆ. {{gap}}ಭಾಷಣ.... {{gap}}ಈ ನಾಡಿನ ವೃದ್ಧ ರೈತನಾಯಕ ಮಾತನಾಡುತ್ತಿದ್ದಾರೆ: {{gap}}"ದೇಶಬಾಂಧವರೇ! ಆ ವೀರ ಬದುಕಿನ ಅಮರ ಸಂದೇಶಕ್ಕಿಂತ ಹೆಚ್ಚಿನ ಯಾವ ಮಾತನ್ನು ತಾನೇ ನಾನು ಆಡಬಲ್ಲೆ ? ಅವರ ಕನಸನ್ನು ಪೂರ್ತಿಯಾಗಿ ನನಸುಗೊಳಿಸುವ ಭಾರ ನಿಮ್ಮದು. ನಿಮ್ಮ ಸ್ಮೃತಿಪಟಲದಲ್ಲಿ ಕಯ್ಯೂರು ವೀರರ ಸ್ಮರಣೆ ಚಿರಕಾಲ ಹಸುರಾಗಿರಲಿ! ಬದುಕಿನ ಹಾದಿಯಲ್ಲಿ ಮುಂದಕ್ಕೆ ಸಾಗುವ ನಿಮಗೆಲ್ಲ ಆ ಸ್ಮರಣೆ ತಿಳಿವು ನೀಡುವ ಬೆಳಕಾಗಲಿ!" {{gap}}ಕನ್ನಡನಾಡಿನ ಓ ಬಾಂಧವ! ಬನ್ನಿ! ಜನ ಜಯಘೋಷ ಮಾಡುತ್ತಿದ್ದಾರೆ. ನಾವೂ ಸ್ವರ ಸೇರಿಸೋಣ: {{gap}}"ಕಯ್ಯೂರು ಹುತಾತ್ಮರ ವೀರಸ್ಮರಣೆಗೆ {{gap}}----ರಕ್ತನಮಸ್ಕಾರ! {{gap}}ಕಯ್ಯೂರು ವೀರಯೋಧರ ಚಿರಸ್ಮರಣೆಗೆ {{gap}}----ರಕ್ತನಮಸ್ಕಾರ!" __________<noinclude></noinclude> ahrb07oc0miq5cvu5o6wpxzlcprngg2 ಪುಟ:Chirasmarane-Niranjana.pdf/೨೮೧ 104 13325 324386 151751 2026-06-03T17:12:35Z Vikashegde 1258 /* Proofread */ 324386 proofread-page text/x-wiki <noinclude><pagequality level="3" user="Vikashegde" /></noinclude>{{Css image crop |Image = Chirasmarane-Niranjana.pdf |Page = 281 |bSize = 398 |cWidth = 201 |cHeight = 245 |oTop = 17 |oLeft = 110 |Location = center |Description = }} ಕಯ್ಯೂರು ಹೋರಾಟಕ್ಕೆ ಸಂಬಂಧಿಸಿದಂತೆ 60 ಜನರನ್ನು ಬಂಧಿಸಿ ಮಂಗಳೂರಿಗೆ ತಂದಿದ್ದರು ವಿಚಾರಣೆಗಾಗಿ .... ಸೆರೆಮನೆಯಲ್ಲಿ ಆ ಕೈದಿಗಳನ್ನು ಭೇಟಿಯಾದೆ. ಧೀರ್ಫ ವಿಚಾರಣೆಯ ವೇಳೆ ವರದಿಗಾರನಾಗಿ ಪ್ರತಿದಿನವೂ ಅವರುಸಾಮೀಪೃದ ಸವಿಯುಂಡೆ. ಆ ವಿಚಾರಣೆ ಭಾರೀ ನಾಟಕ. ಅದರ ಭೀಕರತೆ ಸ್ಪಷ್ಟವಾದದ್ದು ನ್ಯಾಯಮೂರ್ತಿ ತೀರ್ಪುನೀಡಿದ ದಿನ. ನಾಲ್ವರಿಗೆ ಮರಣದಂಡನೆ. ನಾನು ನೋಡನೋಡುತ್ತಿದ್ದಂತೆಯೇ ಕಯ್ಯೂರಿನ ಶೋಷಿತರು ಇತಿಹಾಸ ರಚಿಸಿದ್ದರು, ಕಥೆಯಾಗಿದ್ದರು, ದಂತಕಥೆಯಾಗಿದ್ದರು. 'ಚಿರಸ್ಮರಣೆ' ಒಂದು ಕಾದಂಬರಿ, ಚರಿತ್ರೆಯಲ್ಲ, ಈ ಕೃತಿಯಲ್ಲಿ ನಾನು ಮಾಡಿರುವುದು, ಕಯ್ಯೂರಿನ ಹೋರಾಟದ ಅಂತಸ್ಸತ್ವವನ್ನು ಆ ಕಾಲಾವಧಿಯ ಚೇತನವನ್ನು-ಕಲೆಯಲ್ಲಿ ಸೆರೆಹಿಡಿಯುವ ಯತ್ನ. 'ಚಿರಸ್ಕರಣೆ'ಯ ಅನೇಕ ಪಾತ್ರಗಳು ನಿಜಜೀವನದಿಂದಲೇ ಕಾದಂಬರಿಯ ಪುಟಗಳಿಗೆ ನಡೆದುಬಂದಿವೆ. ಆದರೆ ಇಲ್ಲಿನ ಪಾತ್ರನಿರ್ವಹಣೆಗಾಗಿ ರಂಗ ಸಜ್ಜಿಕೆಯ ವೇಷಭೂಷಣಗಳನ್ನು ಅವು ನಿರಾಕರಸಿಲ್ಲ. ಇನ್ನು ಕೆಲಪಾತ್ರಗಳನ್ನು ನಾನು ಕಡೆದದ್ದು ನನ್ನ ಕಲ್ಪನೆಯ ಮೂಸೆಯಲ್ಲಿ. {{Right|-ನಿರಂಜನ.}} {{rule}} {{x-larger{{center|'''ಡಿ. ಎ. ಕೆ. ಮೂರ್ತಿ ಪ್ರಕಾಶನ : ಮೈಸೂರು ೪'''}}<noinclude><references/></noinclude> 5dakvf1l3hondfit8m06bxq20023sg8 324387 324386 2026-06-03T17:13:13Z Vikashegde 1258 324387 proofread-page text/x-wiki <noinclude><pagequality level="3" user="Vikashegde" /></noinclude>{{Css image crop |Image = Chirasmarane-Niranjana.pdf |Page = 281 |bSize = 398 |cWidth = 201 |cHeight = 245 |oTop = 17 |oLeft = 110 |Location = center |Description = }} ಕಯ್ಯೂರು ಹೋರಾಟಕ್ಕೆ ಸಂಬಂಧಿಸಿದಂತೆ 60 ಜನರನ್ನು ಬಂಧಿಸಿ ಮಂಗಳೂರಿಗೆ ತಂದಿದ್ದರು ವಿಚಾರಣೆಗಾಗಿ .... ಸೆರೆಮನೆಯಲ್ಲಿ ಆ ಕೈದಿಗಳನ್ನು ಭೇಟಿಯಾದೆ. ಧೀರ್ಫ ವಿಚಾರಣೆಯ ವೇಳೆ ವರದಿಗಾರನಾಗಿ ಪ್ರತಿದಿನವೂ ಅವರುಸಾಮೀಪೃದ ಸವಿಯುಂಡೆ. ಆ ವಿಚಾರಣೆ ಭಾರೀ ನಾಟಕ. ಅದರ ಭೀಕರತೆ ಸ್ಪಷ್ಟವಾದದ್ದು ನ್ಯಾಯಮೂರ್ತಿ ತೀರ್ಪುನೀಡಿದ ದಿನ. ನಾಲ್ವರಿಗೆ ಮರಣದಂಡನೆ. ನಾನು ನೋಡನೋಡುತ್ತಿದ್ದಂತೆಯೇ ಕಯ್ಯೂರಿನ ಶೋಷಿತರು ಇತಿಹಾಸ ರಚಿಸಿದ್ದರು, ಕಥೆಯಾಗಿದ್ದರು, ದಂತಕಥೆಯಾಗಿದ್ದರು. 'ಚಿರಸ್ಮರಣೆ' ಒಂದು ಕಾದಂಬರಿ, ಚರಿತ್ರೆಯಲ್ಲ, ಈ ಕೃತಿಯಲ್ಲಿ ನಾನು ಮಾಡಿರುವುದು, ಕಯ್ಯೂರಿನ ಹೋರಾಟದ ಅಂತಸ್ಸತ್ವವನ್ನು ಆ ಕಾಲಾವಧಿಯ ಚೇತನವನ್ನು-ಕಲೆಯಲ್ಲಿ ಸೆರೆಹಿಡಿಯುವ ಯತ್ನ. 'ಚಿರಸ್ಕರಣೆ'ಯ ಅನೇಕ ಪಾತ್ರಗಳು ನಿಜಜೀವನದಿಂದಲೇ ಕಾದಂಬರಿಯ ಪುಟಗಳಿಗೆ ನಡೆದುಬಂದಿವೆ. ಆದರೆ ಇಲ್ಲಿನ ಪಾತ್ರನಿರ್ವಹಣೆಗಾಗಿ ರಂಗ ಸಜ್ಜಿಕೆಯ ವೇಷಭೂಷಣಗಳನ್ನು ಅವು ನಿರಾಕರಸಿಲ್ಲ. ಇನ್ನು ಕೆಲಪಾತ್ರಗಳನ್ನು ನಾನು ಕಡೆದದ್ದು ನನ್ನ ಕಲ್ಪನೆಯ ಮೂಸೆಯಲ್ಲಿ. {{Right|-ನಿರಂಜನ.}} {{rule}} {{x-larger|{{center|'''ಡಿ. ಎ. ಕೆ. ಮೂರ್ತಿ ಪ್ರಕಾಶನ:ಮೈಸೂರು ೪'''}}<noinclude><references/></noinclude> hr3db9aoj49ozrsucrvy10xnlmww0dq 324388 324387 2026-06-03T17:13:37Z Vikashegde 1258 324388 proofread-page text/x-wiki <noinclude><pagequality level="3" user="Vikashegde" /></noinclude>{{Css image crop |Image = Chirasmarane-Niranjana.pdf |Page = 281 |bSize = 398 |cWidth = 201 |cHeight = 245 |oTop = 17 |oLeft = 110 |Location = center |Description = }} ಕಯ್ಯೂರು ಹೋರಾಟಕ್ಕೆ ಸಂಬಂಧಿಸಿದಂತೆ 60 ಜನರನ್ನು ಬಂಧಿಸಿ ಮಂಗಳೂರಿಗೆ ತಂದಿದ್ದರು ವಿಚಾರಣೆಗಾಗಿ .... ಸೆರೆಮನೆಯಲ್ಲಿ ಆ ಕೈದಿಗಳನ್ನು ಭೇಟಿಯಾದೆ. ಧೀರ್ಫ ವಿಚಾರಣೆಯ ವೇಳೆ ವರದಿಗಾರನಾಗಿ ಪ್ರತಿದಿನವೂ ಅವರುಸಾಮೀಪೃದ ಸವಿಯುಂಡೆ. ಆ ವಿಚಾರಣೆ ಭಾರೀ ನಾಟಕ. ಅದರ ಭೀಕರತೆ ಸ್ಪಷ್ಟವಾದದ್ದು ನ್ಯಾಯಮೂರ್ತಿ ತೀರ್ಪುನೀಡಿದ ದಿನ. ನಾಲ್ವರಿಗೆ ಮರಣದಂಡನೆ. ನಾನು ನೋಡನೋಡುತ್ತಿದ್ದಂತೆಯೇ ಕಯ್ಯೂರಿನ ಶೋಷಿತರು ಇತಿಹಾಸ ರಚಿಸಿದ್ದರು, ಕಥೆಯಾಗಿದ್ದರು, ದಂತಕಥೆಯಾಗಿದ್ದರು. 'ಚಿರಸ್ಮರಣೆ' ಒಂದು ಕಾದಂಬರಿ, ಚರಿತ್ರೆಯಲ್ಲ, ಈ ಕೃತಿಯಲ್ಲಿ ನಾನು ಮಾಡಿರುವುದು, ಕಯ್ಯೂರಿನ ಹೋರಾಟದ ಅಂತಸ್ಸತ್ವವನ್ನು ಆ ಕಾಲಾವಧಿಯ ಚೇತನವನ್ನು-ಕಲೆಯಲ್ಲಿ ಸೆರೆಹಿಡಿಯುವ ಯತ್ನ. 'ಚಿರಸ್ಕರಣೆ'ಯ ಅನೇಕ ಪಾತ್ರಗಳು ನಿಜಜೀವನದಿಂದಲೇ ಕಾದಂಬರಿಯ ಪುಟಗಳಿಗೆ ನಡೆದುಬಂದಿವೆ. ಆದರೆ ಇಲ್ಲಿನ ಪಾತ್ರನಿರ್ವಹಣೆಗಾಗಿ ರಂಗ ಸಜ್ಜಿಕೆಯ ವೇಷಭೂಷಣಗಳನ್ನು ಅವು ನಿರಾಕರಸಿಲ್ಲ. ಇನ್ನು ಕೆಲಪಾತ್ರಗಳನ್ನು ನಾನು ಕಡೆದದ್ದು ನನ್ನ ಕಲ್ಪನೆಯ ಮೂಸೆಯಲ್ಲಿ. {{Right|-ನಿರಂಜನ.}} {{rule}} {{x-larger|{{center|'''ಡಿ. ಎ. ಕೆ. ಮೂರ್ತಿ ಪ್ರಕಾಶನ:ಮೈಸೂರು ೪'''}}}}<noinclude><references/></noinclude> 4b4a9wxf5czzq3q053tfn09g3k8u55e 324389 324388 2026-06-03T17:14:06Z Vikashegde 1258 324389 proofread-page text/x-wiki <noinclude><pagequality level="3" user="Vikashegde" /></noinclude>{{Css image crop |Image = Chirasmarane-Niranjana.pdf |Page = 281 |bSize = 398 |cWidth = 201 |cHeight = 245 |oTop = 17 |oLeft = 110 |Location = center |Description = }} ಕಯ್ಯೂರು ಹೋರಾಟಕ್ಕೆ ಸಂಬಂಧಿಸಿದಂತೆ 60 ಜನರನ್ನು ಬಂಧಿಸಿ ಮಂಗಳೂರಿಗೆ ತಂದಿದ್ದರು ವಿಚಾರಣೆಗಾಗಿ .... ಸೆರೆಮನೆಯಲ್ಲಿ ಆ ಕೈದಿಗಳನ್ನು ಭೇಟಿಯಾದೆ. ಧೀರ್ಫ ವಿಚಾರಣೆಯ ವೇಳೆ ವರದಿಗಾರನಾಗಿ ಪ್ರತಿದಿನವೂ ಅವರುಸಾಮೀಪೃದ ಸವಿಯುಂಡೆ. ಆ ವಿಚಾರಣೆ ಭಾರೀ ನಾಟಕ. ಅದರ ಭೀಕರತೆ ಸ್ಪಷ್ಟವಾದದ್ದು ನ್ಯಾಯಮೂರ್ತಿ ತೀರ್ಪುನೀಡಿದ ದಿನ. ನಾಲ್ವರಿಗೆ ಮರಣದಂಡನೆ. ನಾನು ನೋಡನೋಡುತ್ತಿದ್ದಂತೆಯೇ ಕಯ್ಯೂರಿನ ಶೋಷಿತರು ಇತಿಹಾಸ ರಚಿಸಿದ್ದರು, ಕಥೆಯಾಗಿದ್ದರು, ದಂತಕಥೆಯಾಗಿದ್ದರು. 'ಚಿರಸ್ಮರಣೆ' ಒಂದು ಕಾದಂಬರಿ, ಚರಿತ್ರೆಯಲ್ಲ, ಈ ಕೃತಿಯಲ್ಲಿ ನಾನು ಮಾಡಿರುವುದು, ಕಯ್ಯೂರಿನ ಹೋರಾಟದ ಅಂತಸ್ಸತ್ವವನ್ನು ಆ ಕಾಲಾವಧಿಯ ಚೇತನವನ್ನು-ಕಲೆಯಲ್ಲಿ ಸೆರೆಹಿಡಿಯುವ ಯತ್ನ. 'ಚಿರಸ್ಕರಣೆ'ಯ ಅನೇಕ ಪಾತ್ರಗಳು ನಿಜಜೀವನದಿಂದಲೇ ಕಾದಂಬರಿಯ ಪುಟಗಳಿಗೆ ನಡೆದುಬಂದಿವೆ. ಆದರೆ ಇಲ್ಲಿನ ಪಾತ್ರನಿರ್ವಹಣೆಗಾಗಿ ರಂಗ ಸಜ್ಜಿಕೆಯ ವೇಷಭೂಷಣಗಳನ್ನು ಅವು ನಿರಾಕರಸಿಲ್ಲ. ಇನ್ನು ಕೆಲಪಾತ್ರಗಳನ್ನು ನಾನು ಕಡೆದದ್ದು ನನ್ನ ಕಲ್ಪನೆಯ ಮೂಸೆಯಲ್ಲಿ. {{Right|-ನಿರಂಜನ.}} {{rule}} {{larger|{{center|'''ಡಿ. ವಿ. ಕೆ. ಮೂರ್ತಿ ಪ್ರಕಾಶನ:ಮೈಸೂರು ೪'''}}}}<noinclude><references/></noinclude> kjobq5zn9ecqrqklubtl0v8cbui65b1 324390 324389 2026-06-03T17:15:01Z Vikashegde 1258 324390 proofread-page text/x-wiki <noinclude><pagequality level="3" user="Vikashegde" /></noinclude>{{Css image crop |Image = Chirasmarane-Niranjana.pdf |Page = 281 |bSize = 398 |cWidth = 201 |cHeight = 245 |oTop = 17 |oLeft = 110 |Location = center |Description = }} '''ಕಯ್ಯೂರು ಹೋರಾಟಕ್ಕೆ ಸಂಬಂಧಿಸಿದಂತೆ 60 ಜನರನ್ನು ಬಂಧಿಸಿ ಮಂಗಳೂರಿಗೆ ತಂದಿದ್ದರು ವಿಚಾರಣೆಗಾಗಿ .... ಸೆರೆಮನೆಯಲ್ಲಿ ಆ ಕೈದಿಗಳನ್ನು ಭೇಟಿಯಾದೆ. ಧೀರ್ಫ ವಿಚಾರಣೆಯ ವೇಳೆ ವರದಿಗಾರನಾಗಿ ಪ್ರತಿದಿನವೂ ಅವರುಸಾಮೀಪೃದ ಸವಿಯುಂಡೆ.''' '''ಆ ವಿಚಾರಣೆ ಭಾರೀ ನಾಟಕ. ಅದರ ಭೀಕರತೆ ಸ್ಪಷ್ಟವಾದದ್ದು ನ್ಯಾಯಮೂರ್ತಿ ತೀರ್ಪುನೀಡಿದ ದಿನ. ನಾಲ್ವರಿಗೆ ಮರಣದಂಡನೆ.''' '''ನಾನು ನೋಡನೋಡುತ್ತಿದ್ದಂತೆಯೇ ಕಯ್ಯೂರಿನ ಶೋಷಿತರು ಇತಿಹಾಸ ರಚಿಸಿದ್ದರು, ಕಥೆಯಾಗಿದ್ದರು, ದಂತಕಥೆಯಾಗಿದ್ದರು. ''' ''''ಚಿರಸ್ಮರಣೆ' ಒಂದು ಕಾದಂಬರಿ, ಚರಿತ್ರೆಯಲ್ಲ, ಈ ಕೃತಿಯಲ್ಲಿ ನಾನು ಮಾಡಿರುವುದು, ಕಯ್ಯೂರಿನ ಹೋರಾಟದ ಅಂತಸ್ಸತ್ವವನ್ನು ಆ ಕಾಲಾವಧಿಯ ಚೇತನವನ್ನು-ಕಲೆಯಲ್ಲಿ ಸೆರೆಹಿಡಿಯುವ ಯತ್ನ.''' ''''ಚಿರಸ್ಕರಣೆ'ಯ ಅನೇಕ ಪಾತ್ರಗಳು ನಿಜಜೀವನದಿಂದಲೇ ಕಾದಂಬರಿಯ ಪುಟಗಳಿಗೆ ನಡೆದುಬಂದಿವೆ. ಆದರೆ ಇಲ್ಲಿನ ಪಾತ್ರನಿರ್ವಹಣೆಗಾಗಿ ರಂಗ ಸಜ್ಜಿಕೆಯ ವೇಷಭೂಷಣಗಳನ್ನು ಅವು ನಿರಾಕರಸಿಲ್ಲ. ಇನ್ನು ಕೆಲಪಾತ್ರಗಳನ್ನು ನಾನು ಕಡೆದದ್ದು ನನ್ನ ಕಲ್ಪನೆಯ ಮೂಸೆಯಲ್ಲಿ.''' {{Right|-ನಿರಂಜನ.}} {{rule}} {{larger|{{center|'''ಡಿ. ವಿ. ಕೆ. ಮೂರ್ತಿ ಪ್ರಕಾಶನ:ಮೈಸೂರು ೪'''}}}}<noinclude><references/></noinclude> ealph7uv8wm2jmp0j4iklv7ijyuf3do 324391 324390 2026-06-03T17:15:34Z Vikashegde 1258 324391 proofread-page text/x-wiki <noinclude><pagequality level="3" user="Vikashegde" /></noinclude>{{Css image crop |Image = Chirasmarane-Niranjana.pdf |Page = 281 |bSize = 398 |cWidth = 201 |cHeight = 245 |oTop = 17 |oLeft = 110 |Location = center |Description = }} '''ಕಯ್ಯೂರು ಹೋರಾಟಕ್ಕೆ ಸಂಬಂಧಿಸಿದಂತೆ 60 ಜನರನ್ನು ಬಂಧಿಸಿ ಮಂಗಳೂರಿಗೆ ತಂದಿದ್ದರು ವಿಚಾರಣೆಗಾಗಿ .... ಸೆರೆಮನೆಯಲ್ಲಿ ಆ ಕೈದಿಗಳನ್ನು ಭೇಟಿಯಾದೆ. ಧೀರ್ಫ ವಿಚಾರಣೆಯ ವೇಳೆ ವರದಿಗಾರನಾಗಿ ಪ್ರತಿದಿನವೂ ಅವರ ಸಾಮೀಪೃದ ಸವಿಯುಂಡೆ.''' '''ಆ ವಿಚಾರಣೆ ಭಾರೀ ನಾಟಕ. ಅದರ ಭೀಕರತೆ ಸ್ಪಷ್ಟವಾದದ್ದು ನ್ಯಾಯಮೂರ್ತಿ ತೀರ್ಪುನೀಡಿದ ದಿನ. ನಾಲ್ವರಿಗೆ ಮರಣದಂಡನೆ.''' '''ನಾನು ನೋಡನೋಡುತ್ತಿದ್ದಂತೆಯೇ ಕಯ್ಯೂರಿನ ಶೋಷಿತರು ಇತಿಹಾಸ ರಚಿಸಿದ್ದರು, ಕಥೆಯಾಗಿದ್ದರು, ದಂತಕಥೆಯಾಗಿದ್ದರು. ''' ''''ಚಿರಸ್ಮರಣೆ' ಒಂದು ಕಾದಂಬರಿ, ಚರಿತ್ರೆಯಲ್ಲ, ಈ ಕೃತಿಯಲ್ಲಿ ನಾನು ಮಾಡಿರುವುದು, ಕಯ್ಯೂರಿನ ಹೋರಾಟದ ಅಂತಸ್ಸತ್ವವನ್ನು ಆ ಕಾಲಾವಧಿಯ ಚೇತನವನ್ನು-ಕಲೆಯಲ್ಲಿ ಸೆರೆಹಿಡಿಯುವ ಯತ್ನ.''' ''''ಚಿರಸ್ಕರಣೆ'ಯ ಅನೇಕ ಪಾತ್ರಗಳು ನಿಜಜೀವನದಿಂದಲೇ ಕಾದಂಬರಿಯ ಪುಟಗಳಿಗೆ ನಡೆದುಬಂದಿವೆ. ಆದರೆ ಇಲ್ಲಿನ ಪಾತ್ರನಿರ್ವಹಣೆಗಾಗಿ ರಂಗ ಸಜ್ಜಿಕೆಯ ವೇಷಭೂಷಣಗಳನ್ನು ಅವು ನಿರಾಕರಸಿಲ್ಲ. ಇನ್ನು ಕೆಲಪಾತ್ರಗಳನ್ನು ನಾನು ಕಡೆದದ್ದು ನನ್ನ ಕಲ್ಪನೆಯ ಮೂಸೆಯಲ್ಲಿ.''' {{Right|-ನಿರಂಜನ.}} {{rule}} {{larger|{{center|'''ಡಿ. ವಿ. ಕೆ. ಮೂರ್ತಿ ಪ್ರಕಾಶನ:ಮೈಸೂರು ೪'''}}}}<noinclude><references/></noinclude> 9616m2adolyrl614fht5m50wdfmrkze 324401 324391 2026-06-03T17:30:28Z Pragathi. BH 7585 /* Validated */ 324401 proofread-page text/x-wiki <noinclude><pagequality level="4" user="Pragathi. BH" /></noinclude>{{Css image crop |Image = Chirasmarane-Niranjana.pdf |Page = 281 |bSize = 398 |cWidth = 201 |cHeight = 245 |oTop = 17 |oLeft = 110 |Location = center |Description = }} '''ಕಯ್ಯೂರು ಹೋರಾಟಕ್ಕೆ ಸಂಬಂಧಿಸಿದಂತೆ 60 ಜನರನ್ನು ಬಂಧಿಸಿ ಮಂಗಳೂರಿಗೆ ತಂದಿದ್ದರು ವಿಚಾರಣೆಗಾಗಿ .... ಸೆರೆಮನೆಯಲ್ಲಿ ಆ ಕೈದಿಗಳನ್ನು ಭೇಟಿಯಾದೆ. ಧೀರ್ಫ ವಿಚಾರಣೆಯ ವೇಳೆ ವರದಿಗಾರನಾಗಿ ಪ್ರತಿದಿನವೂ ಅವರ ಸಾಮೀಪೃದ ಸವಿಯುಂಡೆ.''' '''ಆ ವಿಚಾರಣೆ ಭಾರೀ ನಾಟಕ. ಅದರ ಭೀಕರತೆ ಸ್ಪಷ್ಟವಾದದ್ದು ನ್ಯಾಯಮೂರ್ತಿ ತೀರ್ಪುನೀಡಿದ ದಿನ. ನಾಲ್ವರಿಗೆ ಮರಣದಂಡನೆ.''' '''ನಾನು ನೋಡನೋಡುತ್ತಿದ್ದಂತೆಯೇ ಕಯ್ಯೂರಿನ ಶೋಷಿತರು ಇತಿಹಾಸ ರಚಿಸಿದ್ದರು, ಕಥೆಯಾಗಿದ್ದರು, ದಂತಕಥೆಯಾಗಿದ್ದರು. ''' ''''ಚಿರಸ್ಮರಣೆ' ಒಂದು ಕಾದಂಬರಿ, ಚರಿತ್ರೆಯಲ್ಲ, ಈ ಕೃತಿಯಲ್ಲಿ ನಾನು ಮಾಡಿರುವುದು, ಕಯ್ಯೂರಿನ ಹೋರಾಟದ ಅಂತಸ್ಸತ್ವವನ್ನು ಆ ಕಾಲಾವಧಿಯ ಚೇತನವನ್ನು-ಕಲೆಯಲ್ಲಿ ಸೆರೆಹಿಡಿಯುವ ಯತ್ನ.''' ''''ಚಿರಸ್ಕರಣೆ'ಯ ಅನೇಕ ಪಾತ್ರಗಳು ನಿಜಜೀವನದಿಂದಲೇ ಕಾದಂಬರಿಯ ಪುಟಗಳಿಗೆ ನಡೆದುಬಂದಿವೆ. ಆದರೆ ಇಲ್ಲಿನ ಪಾತ್ರನಿರ್ವಹಣೆಗಾಗಿ ರಂಗ ಸಜ್ಜಿಕೆಯ ವೇಷಭೂಷಣಗಳನ್ನು ಅವು ನಿರಾಕರಸಿಲ್ಲ. ಇನ್ನು ಕೆಲಪಾತ್ರಗಳನ್ನು ನಾನು ಕಡೆದದ್ದು ನನ್ನ ಕಲ್ಪನೆಯ ಮೂಸೆಯಲ್ಲಿ.''' {{Right|-ನಿರಂಜನ.}} {{rule}} {{larger|{{center|'''ಡಿ. ವಿ. ಕೆ. ಮೂರ್ತಿ ಪ್ರಕಾಶನ:ಮೈಸೂರು ೪'''}}}}<noinclude><references/></noinclude> a1wrbapqmxyqlacz1i0tjmks1iewd0o 324405 324401 2026-06-03T17:37:04Z Vikashegde 1258 324405 proofread-page text/x-wiki <noinclude><pagequality level="4" user="Pragathi. BH" /></noinclude>{{Css image crop |Image = Chirasmarane-Niranjana.pdf |Page = 281 |bSize = 398 |cWidth = 201 |cHeight = 245 |oTop = 17 |oLeft = 110 |Location = center |Description = }} '''ಕಯ್ಯೂರು ಹೋರಾಟಕ್ಕೆ ಸಂಬಂಧಿಸಿದಂತೆ 60 ಜನರನ್ನು ಬಂಧಿಸಿ ಮಂಗಳೂರಿಗೆ ತಂದಿದ್ದರು ವಿಚಾರಣೆಗಾಗಿ .... ಸೆರೆಮನೆಯಲ್ಲಿ ಆ ಕೈದಿಗಳನ್ನು ಭೇಟಿಯಾದೆ. ಧೀರ್ಫ ವಿಚಾರಣೆಯ ವೇಳೆ ವರದಿಗಾರನಾಗಿ ಪ್ರತಿದಿನವೂ ಅವರ ಸಾಮೀಪೃದ ಸವಿಯುಂಡೆ.''' '''ಆ ವಿಚಾರಣೆ ಭಾರೀ ನಾಟಕ. ಅದರ ಭೀಕರತೆ ಸ್ಪಷ್ಟವಾದದ್ದು ನ್ಯಾಯಮೂರ್ತಿ ತೀರ್ಪುನೀಡಿದ ದಿನ. ನಾಲ್ವರಿಗೆ ಮರಣದಂಡನೆ.''' '''ನಾನು ನೋಡನೋಡುತ್ತಿದ್ದಂತೆಯೇ ಕಯ್ಯೂರಿನ ಶೋಷಿತರು ಇತಿಹಾಸ ರಚಿಸಿದ್ದರು, ಕಥೆಯಾಗಿದ್ದರು, ದಂತಕಥೆಯಾಗಿದ್ದರು. ''' ''''ಚಿರಸ್ಮರಣೆ' ಒಂದು ಕಾದಂಬರಿ, ಚರಿತ್ರೆಯಲ್ಲ, ಈ ಕೃತಿಯಲ್ಲಿ ನಾನು ಮಾಡಿರುವುದು, ಕಯ್ಯೂರಿನ ಹೋರಾಟದ ಅಂತಸ್ಸತ್ವವನ್ನು ಆ ಕಾಲಾವಧಿಯ ಚೇತನವನ್ನು-ಕಲೆಯಲ್ಲಿ ಸೆರೆಹಿಡಿಯುವ ಯತ್ನ.''' ''''ಚಿರಸ್ಕರಣೆ'ಯ ಅನೇಕ ಪಾತ್ರಗಳು ನಿಜಜೀವನದಿಂದಲೇ ಕಾದಂಬರಿಯ ಪುಟಗಳಿಗೆ ನಡೆದುಬಂದಿವೆ. ಆದರೆ ಇಲ್ಲಿನ ಪಾತ್ರನಿರ್ವಹಣೆಗಾಗಿ ರಂಗ ಸಜ್ಜಿಕೆಯ ವೇಷಭೂಷಣಗಳನ್ನು ಅವು ನಿರಾಕರಸಿಲ್ಲ. ಇನ್ನು ಕೆಲಪಾತ್ರಗಳನ್ನು ನಾನು ಕಡೆದದ್ದು ನನ್ನ ಕಲ್ಪನೆಯ ಮೂಸೆಯಲ್ಲಿ.''' {{Right|'''-ನಿರಂಜನ.'''}} {{rule}} {{larger|{{center|'''ಡಿ. ವಿ. ಕೆ. ಮೂರ್ತಿ ಪ್ರಕಾಶನ:ಮೈಸೂರು ೪'''}}}}<noinclude><references/></noinclude> lj0jr8ja9ig97cy387kz0lgupj2sr2b 324407 324405 2026-06-03T17:49:27Z Pragathi. BH 7585 324407 proofread-page text/x-wiki <noinclude><pagequality level="4" user="Pragathi. BH" /></noinclude>{{Css image crop |Image = Chirasmarane-Niranjana.pdf |Page = 281 |bSize = 398 |cWidth = 201 |cHeight = 245 |oTop = 17 |oLeft = 110 |Location = center |Description = }} {{gap}}'''ಕಯ್ಯೂರು ಹೋರಾಟಕ್ಕೆ ಸಂಬಂಧಿಸಿದಂತೆ 60 ಜನರನ್ನು ಬಂಧಿಸಿ ಮಂಗಳೂರಿಗೆ ತಂದಿದ್ದರು ವಿಚಾರಣೆಗಾಗಿ .... ಸೆರೆಮನೆಯಲ್ಲಿ ಆ ಕೈದಿಗಳನ್ನು ಭೇಟಿಯಾದೆ. ಧೀರ್ಫ ವಿಚಾರಣೆಯ ವೇಳೆ ವರದಿಗಾರನಾಗಿ ಪ್ರತಿದಿನವೂ ಅವರ ಸಾಮೀಪೃದ ಸವಿಯುಂಡೆ.''' {{gap}}'''ಆ ವಿಚಾರಣೆ ಭಾರೀ ನಾಟಕ. ಅದರ ಭೀಕರತೆ ಸ್ಪಷ್ಟವಾದದ್ದು ನ್ಯಾಯಮೂರ್ತಿ ತೀರ್ಪುನೀಡಿದ ದಿನ. ನಾಲ್ವರಿಗೆ ಮರಣದಂಡನೆ.''' {{gap}}'''ನಾನು ನೋಡನೋಡುತ್ತಿದ್ದಂತೆಯೇ ಕಯ್ಯೂರಿನ ಶೋಷಿತರು ಇತಿಹಾಸ ರಚಿಸಿದ್ದರು, ಕಥೆಯಾಗಿದ್ದರು, ದಂತಕಥೆಯಾಗಿದ್ದರು. ''' {{gap}}''''ಚಿರಸ್ಮರಣೆ' ಒಂದು ಕಾದಂಬರಿ, ಚರಿತ್ರೆಯಲ್ಲ, ಈ ಕೃತಿಯಲ್ಲಿ ನಾನು ಮಾಡಿರುವುದು, ಕಯ್ಯೂರಿನ ಹೋರಾಟದ ಅಂತಸ್ಸತ್ವವನ್ನು ಆ ಕಾಲಾವಧಿಯ ಚೇತನವನ್ನು-ಕಲೆಯಲ್ಲಿ ಸೆರೆಹಿಡಿಯುವ ಯತ್ನ.''' {{gap}}''''ಚಿರಸ್ಕರಣೆ'ಯ ಅನೇಕ ಪಾತ್ರಗಳು ನಿಜಜೀವನದಿಂದಲೇ ಕಾದಂಬರಿಯ ಪುಟಗಳಿಗೆ ನಡೆದುಬಂದಿವೆ. ಆದರೆ ಇಲ್ಲಿನ ಪಾತ್ರನಿರ್ವಹಣೆಗಾಗಿ ರಂಗ ಸಜ್ಜಿಕೆಯ ವೇಷಭೂಷಣಗಳನ್ನು ಅವು ನಿರಾಕರಸಿಲ್ಲ. ಇನ್ನು ಕೆಲಪಾತ್ರಗಳನ್ನು ನಾನು ಕಡೆದದ್ದು ನನ್ನ ಕಲ್ಪನೆಯ ಮೂಸೆಯಲ್ಲಿ.''' {{Right|'''-ನಿರಂಜನ.'''}} {{rule}} {{larger|{{center|'''ಡಿ. ವಿ. ಕೆ. ಮೂರ್ತಿ ಪ್ರಕಾಶನ:ಮೈಸೂರು ೪'''}}}}<noinclude><references/></noinclude> d5wlua02s9ijm2gp942mpnufner4lbq 324408 324407 2026-06-03T17:50:25Z Pragathi. BH 7585 324408 proofread-page text/x-wiki <noinclude><pagequality level="4" user="Pragathi. BH" /></noinclude>{{Css image crop |Image = Chirasmarane-Niranjana.pdf |Page = 281 |bSize = 398 |cWidth = 201 |cHeight = 245 |oTop = 17 |oLeft = 110 |Location = center |Description = }} {{gap}}'''ಕಯ್ಯೂರು ಹೋರಾಟಕ್ಕೆ ಸಂಬಂಧಿಸಿದಂತೆ 60 ಜನರನ್ನು ಬಂಧಿಸಿ ಮಂಗಳೂರಿಗೆ ತಂದಿದ್ದರು ವಿಚಾರಣೆಗಾಗಿ .... ಸೆರೆಮನೆಯಲ್ಲಿ ಆ ಕೈದಿಗಳನ್ನು ಭೇಟಿಯಾದೆ. ಧೀರ್ಫ ವಿಚಾರಣೆಯ ವೇಳೆ ವರದಿಗಾರನಾಗಿ ಪ್ರತಿದಿನವೂ ಅವರ ಸಾಮೀಪೃದ ಸವಿಯುಂಡೆ.''' {{gap}}'''ಆ ವಿಚಾರಣೆ ಭಾರೀ ನಾಟಕ. ಅದರ ಭೀಕರತೆ ಸ್ಪಷ್ಟವಾದದ್ದು ನ್ಯಾಯಮೂರ್ತಿ ತೀರ್ಪುನೀಡಿದ ದಿನ. ನಾಲ್ವರಿಗೆ ಮರಣದಂಡನೆ.''' {{gap}}'''ನಾನು ನೋಡನೋಡುತ್ತಿದ್ದಂತೆಯೇ ಕಯ್ಯೂರಿನ ಶೋಷಿತರು ಇತಿಹಾಸ ರಚಿಸಿದ್ದರು, ಕಥೆಯಾಗಿದ್ದರು, ದಂತಕಥೆಯಾಗಿದ್ದರು. ''' {{gap}}''''ಚಿರಸ್ಮರಣೆ' ಒಂದು ಕಾದಂಬರಿ, ಚರಿತ್ರೆಯಲ್ಲ, ಈ ಕೃತಿಯಲ್ಲಿ ನಾನು ಮಾಡಿರುವುದು, ಕಯ್ಯೂರಿನ ಹೋರಾಟದ ಅಂತಸ್ಸತ್ವವನ್ನು ಆ ಕಾಲಾವಧಿಯ ಚೇತನವನ್ನು-ಕಲೆಯಲ್ಲಿ ಸೆರೆಹಿಡಿಯುವ ಯತ್ನ.''' {{gap}}''''ಚಿರಸ್ಮರಣೆ'ಯ ಅನೇಕ ಪಾತ್ರಗಳು ನಿಜಜೀವನದಿಂದಲೇ ಕಾದಂಬರಿಯ ಪುಟಗಳಿಗೆ ನಡೆದುಬಂದಿವೆ. ಆದರೆ ಇಲ್ಲಿನ ಪಾತ್ರನಿರ್ವಹಣೆಗಾಗಿ ರಂಗ ಸಜ್ಜಿಕೆಯ ವೇಷಭೂಷಣಗಳನ್ನು ಅವು ನಿರಾಕರಸಿಲ್ಲ. ಇನ್ನು ಕೆಲಪಾತ್ರಗಳನ್ನು ನಾನು ಕಡೆದದ್ದು ನನ್ನ ಕಲ್ಪನೆಯ ಮೂಸೆಯಲ್ಲಿ.''' {{Right|'''-ನಿರಂಜನ.'''}} {{rule}} {{larger|{{center|'''ಡಿ. ವಿ. ಕೆ. ಮೂರ್ತಿ ಪ್ರಕಾಶನ:ಮೈಸೂರು ೪'''}}}}<noinclude><references/></noinclude> fkfiymxi7q3j18obo6qoli2gj8x89oc ಪುಟ:ಕಥಾ ಸಂಗ್ರಹ - ಭಾಗ ೨.djvu/೩೧ 104 44591 324356 324272 2026-06-03T15:22:34Z Shreelatha.Halemane 7642 /* Validated */ 324356 proofread-page text/x-wiki <noinclude><pagequality level="4" user="Shreelatha.Halemane" />{{rh|center=ರಾವಣನ ದಿಗ್ವಿಜಯವು|left=|right=21}}</noinclude> ಕೊಡಲು ; ಆಗ ರಾವಣನ ಚಿಕ್ಕಮ್ಮನ ಮಗನಾದ ಖರಾಸುರನು ಶೂರ್ಪನಖಿಸಹಿತನಾಗಿ ಹೊರಟು ಜನಸ್ಥಾನಕ್ಕೆ ಬಂದು ಅಲ್ಲಿ ಸುಖದಿಂದಿರುತ್ತಿದ್ದನು. {{gap}}ಅಲ್ಲಿ ಹಾಗಿರಲು ; ಇತ್ತ ರಾವಣನು ರಾಕ್ಷಸಕುಲದೇವತೆಯಾದ ಕಾಳಿಕಾ ದೇವಿಯಿರುವ ನಿಕುಂಭಿಳೆಯೆಂಬ ಉದ್ಯಾನವನಕ್ಕೆ ಬಂದು ನೋಡಲು ; ಅಲ್ಲಿ ಶತ ಯೂಪಸ್ತಂಭಗಳನ್ನು ನೆಟ್ಟು ಆಸುರಮಂತ್ರಪಠನ ಧ್ವನಿಯಿಂದ ಕೂಡಿ ಆಶ್ಚರ್ಯವಾಗಿ ಶೋಭಿಸುತ್ತಿರುವ ಯಾಗಮಂಟಪದಲ್ಲಿ ಕೃಷ್ಣಾಜಿನ ಜಟಾಭಸ್ಮ ರುದ್ರಾಕ್ಷಿಗಳನ್ನು ಧರಿಸಿಕೊಂಡು ಯಜ್ಞದೀಕ್ಷಾ ಬದ್ಧನಾಗಿ ಕುಳಿತು ತದುಚಿತ ಕರ್ಮಗಳನ್ನು ಮಾಡುತ್ತಲಿರುವ ತನ್ನ ಕುಮಾರನಾದ ಮೇಘನಾದನನ್ನು ನೋಡಿ ಹರ್ಷದಿಂದ ಬಿಗಿ ದಪ್ಪಿ ಮುದ್ದಿಸಿ-ಇದೇನು ನಿನ್ನ ಮಹೋದ್ಯೋಗವು 1 ಶೀಘ್ರವಾಗಿ ತಿಳಿಸೆನಲು ; ಆಗ ಕುಲಗುರುವಾದ ಶುಕ್ರಾಚಾರ್ಯನು ರಾವಣನನ್ನು ಕುರಿತು--ಎಲೈ ರಾಕ್ಷಸರಾಜನೇ, ನಿನ್ನ ಕುಮಾರನಾದ ಮೇಘನಾದನು ಅಶ್ವಮೇಧ ಅಗ್ನಿಷ್ಟೋಮ ಆಪ್ಲೊ ರ್ಯಾಮ ಗೋಮೇಧ ವೈಷ್ಣವ ರಾಜಸೂಯವಾಜಪೇಯಗಳೆಂಬ ಸಪ್ತಯಜ್ಞಗ ಳನ್ನು ಮಾಡಿ ಮುಗಿಸಿ ಆ ಮೇಲೆ ಮಾಹೇಶ್ವರ ಯಜ್ಞವನ್ನು ಆರಂಭಿಸಿದನು. ವಿಧ್ಯ ನುಸಾರವಾಗಿ ಅದೂ ಮುಗಿಯುವ ಕಾಲದಲ್ಲಿ ತುಷ್ಟನಾದ ಪರಮೇಶ್ವರನು ಪ್ರತ್ಯ ಕ್ಷನಾಗಿ ಬಂದು ಧನುರ್ಬಾಣ ಶಕ್ತಿಗದಾ ಖಡ್ಗ ಕುಠಾರಾದ್ಯಾಯುಧಗಳನ್ನೂ ರಣದಲ್ಲಿ ಅರಿದುರ್ಜಯವಾದ ರಥವನ್ನೂ ಯುದ್ದ ಕಾಲದಲ್ಲಿ ತಾನು ವೈರಿಗಳಿಗೆ ಗೋಚರನಾಗದೆ ಇದ್ದು ಕೊಂಡು ಅವರ ಮೇಲೆ ಬಾಣಪ್ರಯೋಗವನ್ನು ಮಾಡುತ್ತ ಅವರನ್ನು ಜಯಿಸುವುದಕ್ಕೆ ಸಹಾಯಭೂತವಾದ ತಾಮಸಿಯೆಂಬ ಮಾಯಾವಿದ್ಯೆ ಯನ್ನೂ ನಿನ್ನ ಮಗನಿಗೆ ಕರುಣಿಸಿದನು, ವಂಶರತ್ನ ಪ್ರಾಯನಾದ ಈ ಮೇಘನಾದ ನಿಂದ ಮುಂದೆ ನಿನಗೆ ಸಕಲಕಾರ್ಯಸಿದ್ದಿಯು ಉಂಟಾಗುವುದು ಎಂದನು. ರಾವ ಣನು ಆ ಮಾತನ್ನು ಕೇಳಿ ನಸುನಗುತ್ತ..ಎಲೈ ಪುತ್ರನೇ, ನಮಗೆ ವಿರೋಧಿಪಕ್ಷದ ಲ್ಲಿರುವ ಇಂದ್ರಾದಿ ದೇವತೆಗಳನ್ನು ಸೇವಿಸಬಹುದೇ ? ನೀನು ಬುದ್ಧಿಯಿಲ್ಲದವನೆಂದು ಹೇಳಿ ಮಗನ ಕೈಯನ್ನು ಹಿಡಿದು ಕರೆದುಕೊಂಡು ವಿಭೀಷಣಾದಿಗಳೊಡನೆ ತನ್ನ ಅರಮನೆಗೆ ಬಂದು ಅವರವರ ಮನೆಗಳಿಗೆ ಹೋಗುವಂತೆ ಸರ್ವರಿಗೂ ಅಪ್ಪಣೆಯನ್ನು ಕೊಟ್ಟು ಕಳುಹಿಸಿದನು. ಆಗ ವಿಭೀಷಣನು ಏಕಾಂತಸ್ಥಳದಲ್ಲಿ ರಾವಣನನ್ನು ಕುರಿತು.ಎಲೈ ಅಣ್ಣನೇ, ನೀನು ದಿಗ್ವಿಜಯವನ್ನು ಮಾಡಿದುದು ಸರಿಯಾದ ಕಾರ್ಯವೇ, ಆದರೆ ನೀನು ಪರಪತ್ನಿಯರನ್ನು ಬಲಾತ್ಕಾರದಿಂದ ಹಿಡಿದು ತಂದುದು ಮಾತ್ರ ಬಲು ಕೆಟ್ಟ ಕೆಲಸವು, ಆ ಸ್ತ್ರೀಯರ ದುಃಖಾತಿರೇಕವು ನಿನ್ನ ಪರಾಕ್ರಮಾತಿಶಯಕ್ಕೆ ಅಮಂಗಲ ಕರವಾಗಿಯ ಹಾನಿಕರವಾಗಿಯ ಸಂಭವಿಸಿದ ವರ್ತಮಾನವನ್ನು ಹೇಳುವೆನು ಕೇಳು. ಮಧುವೆಂಬ ದನುಜನು ಬಂದು ನಿನ್ನ ಸೇನೆಯನ್ನು ಕೊಂದು ಉಳಿದುದನ್ನು ಹಿಂದಟ್ಟಿ ಅಂತಃಪುರದೊಳಹೊಕ್ಕು ನಮ್ಮ ತಾಯಿಯ ತಂಗಿಯಾದ ಕುಂಭೀನಸಿ ಯನ್ನು ಹಿಡಿದು ಕೊಂಡು ಹೋದನು. ಮಾಡಿದವರಿಗೆ ಮಾಡಿದಷ್ಟೆಂಬ ಗಾಧೆಯು ನಿನ್ನಲ್ಲೇ ನಿದರ್ಶನಕ್ಕೆ ಬಂದಿತೆಂದು ಹೇಳಲು ; ರಾವಣನು-ಇದೇನು ಮಹಾಶ್ಚ<noinclude></noinclude> ct23ip2xhbarb4z8nk1aoribyyo1wzy ಪುಟ:ಕಥಾ ಸಂಗ್ರಹ - ಭಾಗ ೨.djvu/೩೨ 104 44592 324375 324274 2026-06-03T16:58:47Z Pragathi. BH 7585 /* Validated */ 324375 proofread-page text/x-wiki <noinclude><pagequality level="4" user="Pragathi. BH" />{{rh|center= ಕಥಾಸಂಗ್ರಹ-೪ ನೆಯ ಭಾಗ|left=22 |right=}}</noinclude> ರ್ಯವು ? ನೀನೂ ಮೇಘನಾದನೂ ಕುಂಭಕರ್ಣನೂ ಏನುಮಾಡುತ್ತಿದ್ದೀರಿ ? ಎಲ್ಲಿದ್ಡೀರಿ ? ಎಂದು ಕೇಳಲು ; ವಿಭೀಷಣನು-ನಾನು ಆಘಮರ್ಷಣಾಮಂತ್ರವನ್ನು ಜಪಿಸುತ್ತ ನೀರಿನಲ್ಲಿ ಮುಳುಗಿದ್ದೆನು, ಮೇಘನಾದನು ನಿಕುಂಭಿಳೆಯಲ್ಲಿ ಯಾಗಮಾಡುತಿದ್ದನು: ಕುಂಭಕರ್ಣನು ನಿದ್ರಿಸುತ್ತಿದ್ದನು, ಮಿಕ್ಕ ರಾಕ್ಷಸಕುಮಾರರು ಏನು ಮಾಡಬಲ್ಲರು ? ಎಂದು ಹೇಳಿದನು. {{gap}}ಆಗ ರಾವಣನು ಆ ಮಾತನ್ನು ಕೇಳಿದ ಮಾತ್ರದಿಂದಲೇ ಕೋಧಕಂಪಿತಶ ರೀರನಾಗಿ ಇಪ್ಪತ್ತು ಕಣ್ಣಳಿಂದಲೂ ರಕ್ತಿಮೆಯನ್ನು ಗುಳತ್ತ ಕೂಡಲೆ ಲಂಕಾನಗರದ ಸಂರಕ್ಷಣೆಗಾಗಿ ಕೆಲವು ಜನ ರಾಕ್ಷಸ ಸೇನಾಪತಿಗಳೊಡನೆ ವಿಭೀಷಣನನ್ನು ನೇಮಿಸಿ-- ಮಧುದೈತ್ಯನನ್ನು ಮೊದಲು ಯಮಪುರಕ್ಕೆ ಕಳುಹಿಸಿ ಅಲ್ಲಿಂದ ಅಮರಾವತಿಗೆ ಹೋಗಿ ಇಂದ್ರನ ಗರ್ವವನ್ನು ಮುರಿದು ದೇವತೆಗಳನ್ನು ಹಿಂಡುವೆನು, ಜಗಳದಲ್ಲಿ ನನಗೆ ಯಾರಿದಿರು ? ಎಂದು ಔಡುಗಳನ್ನು ಕಚ್ಚು ತ್ಯ ಹಲ್ಲ ಡಿದು ಮೊರೆದು ಗರ್ಜಿಸುತ್ತ ಅನೇಕ ಸೇನಾಜಾಲದೊಡನೆ ಕೂಡಿ ಹೊರಡಲು ; ಆಗ ಜೈತ್ರಯಾತ್ರಾಸೂಚಕವಾದ ಭೇರೀಧ್ವನಿಯು ನರನಾಗಾಮರಲೋಕಗಳನ್ನು ಬೆದರಿಸಿತು, ಕೂಡಲೆ ಕುಂಭಕರ್ಣ ಮೇಘನಾದಾದಿ ಸಮಸ್ತ ರಾಕ್ಷಸವೀರರೂ ಹೊರಟರು. ಆ ಮಹದಾಶ್ಚರ್ಯವನ್ನು ಬಣ್ಣಿಪರಾರು ? ಆನೆ ಕುದುರೆ ತೇರು ಕೋಣ ಗೂಳಿ ಸಿಂಹ ಶರಭ ಹುಲಿ ಹಂದಿ ಹೇಸರಗತ್ತೆ ಇವೇ ಮೊದಲಾದ ತಮ್ಮ ತಮ್ಮ ವಾಹನಗಳನ್ನೇರಿ ವಿವಿಧಾಯುಧಗ ಳನ್ನು ಧರಿಸಿ ಕಾಲಭೈರವನ ದಂಡೋ ? ಮೃತ್ಯುವಿನ ಬಳಗವೋ ? ಭೂತರಾಜನ ಪಡೆಯೋ ? ಎಂಬಂತೆ ಸಮಸ್ಯೆ ಪ್ರಾಣಿಗಳಲ್ಲೂ ಭೀತಿಯ ಬೀಜವನ್ನು ಬಿತ್ತುತ್ಯ ದಶ ಮುಖನ ಸೇನೆಯು ಹೊರಟಿತು. ಆಗ ಸೇನಾಗ್ರದಲ್ಲಿ ಮೇಘನಾದನೂ ಹಿಂಗಡೆ ಯಲ್ಲಿ ಕುಂಭಕರ್ಣನೂ ಮಧ್ಯದಲ್ಲಿ ರಾವಣನೂ ಬರುತ್ತಿದ್ದರು. ಈ ರೀತಿಯಾದ ಸಮರಸನ್ನಾ ಹದಿಂದ ಕೂಡಿದ ರಾಕ್ಷಸಬಲವು ವಿಲಯ ಕಾಲದಲ್ಲಿ ಮೇರೆದಪ್ಪಿ ಬಂದ ಮಹಾಸಾಗರವು ಬ್ರಹ್ಮಾಂಡಮಂಡಲವನ್ನು ವ್ಯಾಪಿಸುವಂತೆ ಮಧುದನು ಜನಪರ ವನ್ನು ಮುತ್ತಿತು, ಅಲ್ಲಿಗೊಡೆಯನಾದ ಮಧುರೈತ್ಯನು ಪೂರ್ವದಲ್ಲಿ ಸದ್ಭಕ್ತಿಯಿಂದ ಶಿವನನ್ನು ಮೆಚ್ಚಿಸಿ ಒಂದು ತ್ರಿಶೂಲಾಯುಧವನ್ನು ಪಡೆದಿರುವನು. ಅದನ್ನು ಕೈಯಲ್ಲಿ ಹಿಡಿದು ಕೊಂಡು ಕಾಳಗಕ್ಕೆ ಹೊರಟರೆ ಹರನೊಬ್ಬನು ಹೊರತು ಮತ್ತಾರೂ ಎದುರಿಗೆ ನಿಂತು ತರಹರಿಸಲಾರರು. ಮಧುದೈತ್ಯನು ತನಗೆ ಇಂಥ ಉತ್ಕೃಷ್ಟಾಯುಧವಿದೆ ಯೆಂಬ ಗರ್ವದಿಂದ ರಾವಣನ ಸೈನ್ಯವನ್ನು ಲಕ್ಷಕ್ಕೆ ತಾರದೆ ಧೈರ್ಯದಿಂದಿದ್ದನು. ಅಷ್ಟರಲ್ಲಿ ರಾವಣನ ಚಿಕ್ಕಮ್ಮನಾದ ಕುಂಭೀನಸಿಯು ಶೀಘ್ರವಾಗಿ ಸೇನಾಮಧ್ಯದ ಲ್ಲಿರುವ ರಾವಣನ ಬಳಿಗೆ ಬಂದು ನಿಂತು ಅವನನ್ನು ಕುರಿತು-ಎಲೈ ಕುಮಾರನಾದ ದಶಕಂಧರನೇ, ಕೇಳು. ನನ್ನಲ್ಲಿ ಕನಿಕರವನ್ನಿಡು. ಕುಲಸ್ತ್ರೀಯರಿಗೆ ವೈಧವ್ಯಕ್ಕಿಂತ ಲೂ ಅತಿಶಯವಾದ ದುಃಖವು ಮತ್ತೊಂದಿಲ್ಲ, ನನ್ನ ಮೇಲೆ ದೃಷ್ಟಿಯಿಟ್ಟು ನನ್ನ ಪತಿಯಾದ ಮಧುದನುಜನನ್ನು ಕಾಪಾಡು, ನನ್ನ ಮಾತನ್ನು ಮಾರದೆ ನಡಿಸೆಂದು ಬಹುವಿಧವಾಗಿ ಬೇಡಿಕೊಳ್ಳಲು ; ಆಗ ರಾವಣನು- ನಿನ್ನ ಗಂಡನನ್ನು ಕರೆ ! ಭಯ<noinclude></noinclude> 49ly1uddogtcaxeeo1d079958aap0io ಪುಟ:ಕಥಾ ಸಂಗ್ರಹ - ಭಾಗ ೨.djvu/೩೩ 104 44593 324278 106945 2026-06-03T12:09:43Z Vinoda mamatharai 3222 /* Proofread */ 324278 proofread-page text/x-wiki <noinclude><pagequality level="3" user="Vinoda mamatharai" />{{rh|center=ರಾವಣನ ದಿಗ್ವಿಜಯವು |left=|right= 23}}</noinclude> ಪಡಬೇಡ ! ಹೋಗೆಂದನು. ಆಗ ಅವಳು ನಿದ್ರಿಸುತ್ತಿರುವ ತನ್ನ ಗಂಡನ ಬಳಿಗೆ ಬಂದು ಎಬ್ಬಿಸಿ ಅವನನ್ನು ಕುರಿತು--ನನ್ನ ಮಗನಾದ ದಶಾನನನು ದೇವೇಂದ್ರನನ್ನು ಜಯಿಸುವುದಕ್ಕಾಗಿ ಸೇನೆಯೊಡನೆ ಹೊರಟುಬಂದಿರುವನು, ನೀನು ಆತನ ಬಳಿಗೆ ಹೋಗಿ ಆದರಿಸಿ ಮುಂದೆ ನಡೆಯುವ ಯುದ್ಧದಲ್ಲಿ ಅವನಿಗೆ ನಿನ್ನ ಭುಜಸಹಾಯವನ್ನು ಮಾಡೆಂದು ಹೇಳಲು ; ಮಧುಧೈತ್ಯನು ಆ ಮಾತುಗಳನ್ನು ಕೇಳಿ ಒಪ್ಪಿಕೊಂಡು ರಾವಣನ ಬಳಿಗೆ ಬಂದು ಯಥಾಯೋಗ್ಯವಾಗಿ ಪೂಜಿಸಿ ಮರ್ಯಾದೆಯೊಡನೆ ತನ್ನ ಮನೆಗೆ ಕರೆದುಕೊಂಡು ಬಂದು ಸತ್ಕರಿಸಿದನು. {{gap}}ಆ ಬಳಿಕ ರಾವಣನು ಆ ರಾತ್ರಿಯನ್ನು ಅಲ್ಲೇ ಕಳೆದು ಮರುದಿವಸ ಬೆಳಗಾಗುತ್ತಲೆ ಎದ್ದು ಆ ಮಧುದೈತ್ಯನನ್ನೂ ಸಂಗಡವೇ ಕರೆದು ಕೊಂಡು ಇಂದ್ರನ ಪಟ್ಟಣವಾದ ಅಮರಾವತಿಯನ್ನು ಕುರಿತು ಬರುತ್ತಿರಲು ; ನಡುದಾರಿಯಲ್ಲಿ ಸೂರ್ಯಾ ಸ್ವಮಾನವಾಯಿತು. ಆಗ ಕೈಲಾಸಾಚಲದ ತಪ್ಪಲಲ್ಲಿ ಬೀಡಾರವನ್ನು ಬಿಡಿಸಿ ಕೋ ಮಲತರವಾದ ಚಿಗುರುಗಳನ್ನು ತರಿಸಿ ಮಂಚದ ಮೇಲೆ ಹಾಸಿಸಿ ಮಾರ್ಗಾಯಾಸ ವಿಶ್ರಾಂತ್ಯರ್ಥವಾಗಿ ತಣುಪಾದ ಗಾಳಿಗೆ ಮೆಲ್ಲೊ ಟ್ಟು ಮಲಗಿದ್ದನು. ಆ ಸಮ ಯದಲ್ಲಿ ದೇವಗಣಿಕೆಯರಲ್ಲಿ ಬಲು ಚಲುವೆಯ ಸೊಬಗುಳ್ಳವಳೂ ಆದ ರಂಭೆಯೆಂ ಬವಳು ಆ ಮಾರ್ಗದಲ್ಲಿ ಹೋಗುತ್ತಿರಲು ; ದಶಾನನನು ಅವಳನ್ನು ನೋಡಿ ಕಾಮ ಪರವಶನಾಗಿ ಕೂಡಲೆ ಅವಳ ಬಳಿಗೆ ಹೋಗಿ ಅವಳನ್ನು ತಡೆದು ಬಲಾತ್ಕಾರಿಸಲು ; ಆಕೆಯು ಆ ನಿರ್ಬಂಧವನ್ನು ತಡೆಯಲಾರದೆ ಅದೃಶ್ಯಳಾಗಿ ತಾನು ವರಿಸಿದ್ದ ಕುಬೇ ರನ ಕುಮಾರನಾದ ನಳಕೂಬರನ ಬಳಿಗೈಯಿ ದಾರಿಯಲ್ಲಿ ದುಷ್ಟನಾದ ದಶಾನನನು ಮಾಡಿದ ದುಸ್ಸೇಷ್ಟೆ ಯನ್ನು ಹೇಳಲು ; ಆಗ ನಳಕೂಬರನು ಬಹುಕುಪಿತನಾಗಿ ದುಷ್ಟನಾದ ರಾವಣನು ಇಂದು ಮೊದಲು ಪರಸ್ತ್ರೀಯರನ್ನು ಬಲಾತ್ಕಾರದಿಂದ ಹಿಡಿದರೆ ಅವನ ಹತ್ತು ತಲೆಗಳೂ ಒಡೆದು ಸಾಯಲೆಂದು ಉಗ್ರಶಾಪವನ್ನಿತ್ತನು. {{gap}}ಆ ಬಳಿಕ ರಾವಣನು ತನಗೆ ನಳಕೂಬರನಿಂದ ಬಂದ ಶಾಪದ ವೃತ್ತಾಂತವನ್ನು ಆಕಾಶವಾಣಿಯಿಂದ ಕೇಳಿದವನಾದಾಗ ಅದನ್ನು ಗಣನೆಗೆ ತಾರದೆ ಸೂರ್ಯೋದಯ ಕಾಲದಲ್ಲಿದ್ದು ಸೇನೆಯೊಡನೆ ಕೂಡಿ ಹೊರಟು ಅಮರಾವತೀಪಟ್ಟ ಣದ ಬಳಿಗೆ ಬಂದನು. ಆಗ ದೇವತೆಗಳು--ಓಹೋ ! ಈಗ ಸೇನೆಯೊಡನೆ ಬಂದ ವನು ಪರಭೀಕರನಾದ ರಾವಣನು. ಈ ಸಮಯದಲ್ಲಿ ಸಂಭವಿಸಿದ ಮಹಾವಿಪತ್ತಿ ನಿಂದ ತಪ್ಪಿಸಿ ನಮ್ಮನ್ನು ಕಾಪಾಡುವವರಾರೋ ಕಾಣೆವಲ್ಲಾ ! ಎಂದು ಭಯಾನಿಷ್ಟ ರಾಗಿ ಓಡುತ್ತ ದೇವೇಂದ್ರನ ಬಳಿಗೆ ಬಂದು--ಎಲೈ ಒಡೆಯನೇ, ಈಗ ಬಲು ಕೇಡಾಳಿಯಾದ ರಾವಣನಿಂದ ನಮ್ಮ ಲೋಕಕ್ಕೆ ಬಹು ಭಯವುಂಟಾಗಿರುವುದು. ಈ ಮಹಾಭಯವನ್ನು ಪರಿಹರಿಸುವ ಕಾರ್ಯವು ಹರಿಹರ ಹಿರಣ್ಯಗರ್ಭರಿಂದಲ್ಲದೆ ಮಿಕ್ಕವರಿಂದ ತೀರದೆಂದು ಹೇಳಿದರು. ಆಗ ಸಭೆಯಲ್ಲಿದ್ದ ಏಕಾದಶರುದ್ರರು ದ್ವಾದಶಾದಿತ್ಯರು ಅಷ್ಟವಸುಗಳು ಸಪ್ತ ಮರುತ್ತುಗಳು ಸಿದ್ದರು ಸಾಧ್ಯರು ವಿದ್ಯಾಧರರು ಅಪ್ಸರಸ್ಸುಗಳು ಗುಹ್ಯಕರು ಇವರೇ ಮೊದಲಾದ ನಾನಾ ದೇವತೆಗಳೂ, ಕೂಡಿ<noinclude></noinclude> 1s7ymar3y91anuuiqjw5xn3pbvowwry 324376 324278 2026-06-03T16:58:58Z Pragathi. BH 7585 /* Validated */ 324376 proofread-page text/x-wiki <noinclude><pagequality level="4" user="Pragathi. BH" />{{rh|center=ರಾವಣನ ದಿಗ್ವಿಜಯವು |left=|right= 23}}</noinclude> ಪಡಬೇಡ ! ಹೋಗೆಂದನು. ಆಗ ಅವಳು ನಿದ್ರಿಸುತ್ತಿರುವ ತನ್ನ ಗಂಡನ ಬಳಿಗೆ ಬಂದು ಎಬ್ಬಿಸಿ ಅವನನ್ನು ಕುರಿತು--ನನ್ನ ಮಗನಾದ ದಶಾನನನು ದೇವೇಂದ್ರನನ್ನು ಜಯಿಸುವುದಕ್ಕಾಗಿ ಸೇನೆಯೊಡನೆ ಹೊರಟುಬಂದಿರುವನು, ನೀನು ಆತನ ಬಳಿಗೆ ಹೋಗಿ ಆದರಿಸಿ ಮುಂದೆ ನಡೆಯುವ ಯುದ್ಧದಲ್ಲಿ ಅವನಿಗೆ ನಿನ್ನ ಭುಜಸಹಾಯವನ್ನು ಮಾಡೆಂದು ಹೇಳಲು ; ಮಧುಧೈತ್ಯನು ಆ ಮಾತುಗಳನ್ನು ಕೇಳಿ ಒಪ್ಪಿಕೊಂಡು ರಾವಣನ ಬಳಿಗೆ ಬಂದು ಯಥಾಯೋಗ್ಯವಾಗಿ ಪೂಜಿಸಿ ಮರ್ಯಾದೆಯೊಡನೆ ತನ್ನ ಮನೆಗೆ ಕರೆದುಕೊಂಡು ಬಂದು ಸತ್ಕರಿಸಿದನು. {{gap}}ಆ ಬಳಿಕ ರಾವಣನು ಆ ರಾತ್ರಿಯನ್ನು ಅಲ್ಲೇ ಕಳೆದು ಮರುದಿವಸ ಬೆಳಗಾಗುತ್ತಲೆ ಎದ್ದು ಆ ಮಧುದೈತ್ಯನನ್ನೂ ಸಂಗಡವೇ ಕರೆದು ಕೊಂಡು ಇಂದ್ರನ ಪಟ್ಟಣವಾದ ಅಮರಾವತಿಯನ್ನು ಕುರಿತು ಬರುತ್ತಿರಲು ; ನಡುದಾರಿಯಲ್ಲಿ ಸೂರ್ಯಾ ಸ್ವಮಾನವಾಯಿತು. ಆಗ ಕೈಲಾಸಾಚಲದ ತಪ್ಪಲಲ್ಲಿ ಬೀಡಾರವನ್ನು ಬಿಡಿಸಿ ಕೋ ಮಲತರವಾದ ಚಿಗುರುಗಳನ್ನು ತರಿಸಿ ಮಂಚದ ಮೇಲೆ ಹಾಸಿಸಿ ಮಾರ್ಗಾಯಾಸ ವಿಶ್ರಾಂತ್ಯರ್ಥವಾಗಿ ತಣುಪಾದ ಗಾಳಿಗೆ ಮೆಲ್ಲೊ ಟ್ಟು ಮಲಗಿದ್ದನು. ಆ ಸಮ ಯದಲ್ಲಿ ದೇವಗಣಿಕೆಯರಲ್ಲಿ ಬಲು ಚಲುವೆಯ ಸೊಬಗುಳ್ಳವಳೂ ಆದ ರಂಭೆಯೆಂ ಬವಳು ಆ ಮಾರ್ಗದಲ್ಲಿ ಹೋಗುತ್ತಿರಲು ; ದಶಾನನನು ಅವಳನ್ನು ನೋಡಿ ಕಾಮ ಪರವಶನಾಗಿ ಕೂಡಲೆ ಅವಳ ಬಳಿಗೆ ಹೋಗಿ ಅವಳನ್ನು ತಡೆದು ಬಲಾತ್ಕಾರಿಸಲು ; ಆಕೆಯು ಆ ನಿರ್ಬಂಧವನ್ನು ತಡೆಯಲಾರದೆ ಅದೃಶ್ಯಳಾಗಿ ತಾನು ವರಿಸಿದ್ದ ಕುಬೇ ರನ ಕುಮಾರನಾದ ನಳಕೂಬರನ ಬಳಿಗೈಯಿ ದಾರಿಯಲ್ಲಿ ದುಷ್ಟನಾದ ದಶಾನನನು ಮಾಡಿದ ದುಸ್ಸೇಷ್ಟೆ ಯನ್ನು ಹೇಳಲು ; ಆಗ ನಳಕೂಬರನು ಬಹುಕುಪಿತನಾಗಿ ದುಷ್ಟನಾದ ರಾವಣನು ಇಂದು ಮೊದಲು ಪರಸ್ತ್ರೀಯರನ್ನು ಬಲಾತ್ಕಾರದಿಂದ ಹಿಡಿದರೆ ಅವನ ಹತ್ತು ತಲೆಗಳೂ ಒಡೆದು ಸಾಯಲೆಂದು ಉಗ್ರಶಾಪವನ್ನಿತ್ತನು. {{gap}}ಆ ಬಳಿಕ ರಾವಣನು ತನಗೆ ನಳಕೂಬರನಿಂದ ಬಂದ ಶಾಪದ ವೃತ್ತಾಂತವನ್ನು ಆಕಾಶವಾಣಿಯಿಂದ ಕೇಳಿದವನಾದಾಗ ಅದನ್ನು ಗಣನೆಗೆ ತಾರದೆ ಸೂರ್ಯೋದಯ ಕಾಲದಲ್ಲಿದ್ದು ಸೇನೆಯೊಡನೆ ಕೂಡಿ ಹೊರಟು ಅಮರಾವತೀಪಟ್ಟ ಣದ ಬಳಿಗೆ ಬಂದನು. ಆಗ ದೇವತೆಗಳು--ಓಹೋ ! ಈಗ ಸೇನೆಯೊಡನೆ ಬಂದ ವನು ಪರಭೀಕರನಾದ ರಾವಣನು. ಈ ಸಮಯದಲ್ಲಿ ಸಂಭವಿಸಿದ ಮಹಾವಿಪತ್ತಿ ನಿಂದ ತಪ್ಪಿಸಿ ನಮ್ಮನ್ನು ಕಾಪಾಡುವವರಾರೋ ಕಾಣೆವಲ್ಲಾ ! ಎಂದು ಭಯಾನಿಷ್ಟ ರಾಗಿ ಓಡುತ್ತ ದೇವೇಂದ್ರನ ಬಳಿಗೆ ಬಂದು--ಎಲೈ ಒಡೆಯನೇ, ಈಗ ಬಲು ಕೇಡಾಳಿಯಾದ ರಾವಣನಿಂದ ನಮ್ಮ ಲೋಕಕ್ಕೆ ಬಹು ಭಯವುಂಟಾಗಿರುವುದು. ಈ ಮಹಾಭಯವನ್ನು ಪರಿಹರಿಸುವ ಕಾರ್ಯವು ಹರಿಹರ ಹಿರಣ್ಯಗರ್ಭರಿಂದಲ್ಲದೆ ಮಿಕ್ಕವರಿಂದ ತೀರದೆಂದು ಹೇಳಿದರು. ಆಗ ಸಭೆಯಲ್ಲಿದ್ದ ಏಕಾದಶರುದ್ರರು ದ್ವಾದಶಾದಿತ್ಯರು ಅಷ್ಟವಸುಗಳು ಸಪ್ತ ಮರುತ್ತುಗಳು ಸಿದ್ದರು ಸಾಧ್ಯರು ವಿದ್ಯಾಧರರು ಅಪ್ಸರಸ್ಸುಗಳು ಗುಹ್ಯಕರು ಇವರೇ ಮೊದಲಾದ ನಾನಾ ದೇವತೆಗಳೂ, ಕೂಡಿ<noinclude></noinclude> pbeqrjmonr1262kl6nvqzqjuzl42ip2 ಪುಟ:ಕಥಾ ಸಂಗ್ರಹ - ಭಾಗ ೨.djvu/೩೪ 104 44594 324275 106946 2026-06-03T11:59:05Z Vinoda mamatharai 3222 /* Proofread */ 324275 proofread-page text/x-wiki <noinclude><pagequality level="3" user="Vinoda mamatharai" />{{rh|center= ಕಥಾಸಂಗ್ರಹ-೪ ನೆಯ ಭಾಗ|left=24 |right=}}</noinclude> ಶೌರ್ಯಾತಿಶಯದಿಂದ ತಮ್ಮ ತಮ್ಮ ಪರಾಕ್ರಮಾಧಿಕ್ಯೋಕ್ತಿಗಳನ್ನು ಹೇಳಿಕೊಳ್ಳುತ್ತ ನಾವೆಲ್ಲರೂ ಇರುವಾಗ ಈ ಖಳನಾದ ದಶಕಂಧರನಿಗೆ ಹೆದರಿಕೊಳ್ಳುವುದೇಕೆ ? ನಾವು ಹೋಗಿ ಅವನ ಬಲವನ್ನೆಲ್ಲಾ ಮುರಿದೊಟ್ಟಿ ಅವನನ್ನು ಲಂಕೆಗೆ ಓಡಿಸುವೆವೆಂದು ವಿವಿಧಾಯುಧಗಳನ್ನು ಧರಿಸಿ ಗರ್ಜಿಸುತ್ತ ಹೊರಡಲು ; ಆಗ ಇಂದ್ರನು ಹೋ ಹೋ ! ತಾಳಿರಿ ತಾಳಿರಿ ! ಈ ರಾವಣನೊಡನೆ ಯುದ್ಧ ಮಾಡುವುದು ನಮ್ಮಿಂದ ಸಾಧ್ಯವಲ್ಲವು ಎಂದು ಸರಿಯಾದ ಕಾರಣಗಳಿಂದ ಅವರೆಲ್ಲರನ್ನೂ ಸಮಾಧಾನಪಡಿಸಿ ನಿಲ್ಲಿಸಿ ಆ ರಾತ್ರಿಯಲ್ಲಿಯೇ ಗುಪ್ತವಾಗಿ ಹೊರಟು ಶೇಷಶಯನನಾದ ವಿಷ್ಣುವಿನ ಬಳಿಗೆ ಹೋಗಿ ಆತನ ಪಾದಗಳಿಗೆ ನಮಸ್ಕರಿಸಿ ಕೈಮುಗಿದು ನಿಂತು ಕೊಂಡುದೇವಾ, ನನ್ನ ಬಿನ್ನಪವನ್ನು 'ಲಾಲಿಸು. ರಾವಣನೆಂಬ ದುಷ್ಟರಾಕ್ಷಸನು ಬ್ರಹ್ಮನ ವರದಿಂದ ಗರ್ವಿತನಾಗಿ ನಮ್ಮ ದೇವಲೋಕವನ್ನು ಹಾಳುಮಾಡಬೇಕೆಂದು ಯುದ್ಧ ಕೈ ಒಂದಿದ್ದಾನೆ, ನಮ್ಮ ಪರಾಕ್ರಮಕ್ಕಿಂತಲೂ ಅವನ ಪರಾಕ್ರಮವು ನೂರ್ಮಡಿಪಿಗೆ ಲಾಗಿರುವುದು, ಅದು ಕಾರಣ ಅವನು ನಮಗೆ ಅಜೇಯನಾಗಿರುವನು. ಭಕ್ತ ಪಂಜ ರನಾದ ನೀನೇ ಬಂದು ಚಕ್ರಾಯುಧದಿಂದ ಅವನ ತಲೆಯನ್ನು ಕತ್ತರಿಸಿ ನಿನ್ನ ಭಕ್ತ ರಾದ ನಮ್ಮನ್ನು ಕಾಪಾಡಬೇಕೆಂದು ದೈನ್ಯದಿಂದ ಬೇಡಿಕೊಂಡನು. ವಿಷ್ಣುವು ಆ ಮಾತುಗಳನ್ನು ಕೇಳಿ ಈ ಸಮಯದಲ್ಲಿ ರಾವಣನೊಡನೆ ಯುದ್ಧ ಮಾಡುವುದಕ್ಕೆ ನಾನೂ ಬರಕೂಡದು, ಬ್ರಹ್ಮನ ವರವನ್ನು ಮನ್ನಿಸಿ ಮುಂದೆ ಭೂಲೋಕದಲ್ಲಿ ಮನು ಜನಾಗಿ ಅವತರಿಸಿ ವಾನರ ಸೇನಾಸಮನ್ನಿತನಾಗಿ ಬಂದು ಆ ರಾವಣನನ್ನು ಕೊಲ್ಲು ವೆನು, ಅಲ್ಲಿನ ವರೆಗೂ ನೀವು ಆತನ ಉಪದ್ರವವನ್ನು ಸಹಿಸಿಕೊಂಡಿರಬೇಕೆಂದು ಹೇಳಿ ಕಳುಹಿಸಿದನು, ಆ ಮೇಲೆ ದೇವೇಂದ್ರನು ಅಲ್ಲಿಂದ ಹೊರಟುಬಂದು ಅಮರಾವತಿಯನ್ನು ಸೇರಿದನು. {{gap}} ಆ ಮಾರನೆಯ ದಿವಸ ಸೂರ್ಯೋದಯವಾಗುವುದಕ್ಕಿಂತಲೂ ಮೊದಲೇ ಭೇರ್ಯಾದಿ ವಿವಿಧವಾದ್ಯಗಳ ಮಹಾರವದೊಡನೆ ಕೂಡಿದ ನಿಶಾಚರಬಲಜಲಧಿಯು ಸಿಂಹಗರ್ಜನೆಯನ್ನು ಮಾಡುತ್ತ ಅಮರಾವತಿಯನ್ನು ಮುತ್ತಿಕೊಂಡಿತು. ಆಗ ದೇವೇಂದ್ರನು--ಹೋ ಹೋ ! ತಡವೇಕೆ ? ತಡವೇಕೆ ? ಯುದ್ದ ಕ್ಕೆ ನಡೆಯಲಿ. ವೀರರೆಲ್ಲ ರೂ ಮುಂಕೊಳ್ಳಲಿ, ನಮ್ಮ ಬಲಗಳನ್ನು ಬೇಗ ಬರಹೇಳಿರಿ ಎನ್ನು ತ್ಯ ಕೈಬೀಸಲು ; ಕೂಡಲೆ ಬಲು ಗಟ್ಟಿಗರಾದ ನಿರ್ಜರವೀಗರು ಮಹಾಸೈನ್ಯದೊಡನೆ ಹೊರಟುಬಂದು ಸಮುದ್ರವು ಸಮುದ್ರವನ್ನು ತಾಗುವಂತೆ ರಾಕ್ಷಸರ ಬಲವನ್ನು ಪ್ರತಿಭಟಿಸಲು ; ಆಗ ಉಭಯಬಲವೂ ಕೂಡಿ ಒನಿಕೆ ಗದೆ ಗುರಾಣಿ ಕತ್ತಿ ಮುಸುಂಡಿ ಪ್ರಾಸ ಶಕ್ತಿ ಬಾಣ ಇವೇ ಮೊದಲಾದ ನಾನಾ ವಿಧಾಯುಧಗಳಿಂದ ಕಾದುತ್ತ ಮಾತುಗಳಿಂದ ಮದಲಿಸುತ್ತ ಇದಿರುಬಿದ್ದವರನ್ನು ಕೊಲ್ಲುತ್ತ ಜಗಳಮಾಡುತ್ತಿರಲು ; ಆಗ ರಕ್ತಲೇಪಿತವಾದ ಮೈಗಳೂ ಹೊರಗೆ ಹೊರಟ ಕರುಳ್ಗಳೂ ತುಂಡುತುಂಡಾದ ಕೈಕಾಲ ಭೂ ಒಡೆದ ತಲೆಗಳೂ ಉಳ್ಳವ ರಾಗಿ ದೇವತೆಗಳಲ್ಲಿಯ ರಾಕ್ಷಸರಲ್ಲಿಯ ಅನೇಕರು ಮಡಿದರು. ಹೀಗೆಯೇ<noinclude></noinclude> cpz3sh936wlvdl5pcb42kfaeml0jfdd 324377 324275 2026-06-03T16:59:08Z Pragathi. BH 7585 /* Validated */ 324377 proofread-page text/x-wiki <noinclude><pagequality level="4" user="Pragathi. BH" />{{rh|center= ಕಥಾಸಂಗ್ರಹ-೪ ನೆಯ ಭಾಗ|left=24 |right=}}</noinclude> ಶೌರ್ಯಾತಿಶಯದಿಂದ ತಮ್ಮ ತಮ್ಮ ಪರಾಕ್ರಮಾಧಿಕ್ಯೋಕ್ತಿಗಳನ್ನು ಹೇಳಿಕೊಳ್ಳುತ್ತ ನಾವೆಲ್ಲರೂ ಇರುವಾಗ ಈ ಖಳನಾದ ದಶಕಂಧರನಿಗೆ ಹೆದರಿಕೊಳ್ಳುವುದೇಕೆ ? ನಾವು ಹೋಗಿ ಅವನ ಬಲವನ್ನೆಲ್ಲಾ ಮುರಿದೊಟ್ಟಿ ಅವನನ್ನು ಲಂಕೆಗೆ ಓಡಿಸುವೆವೆಂದು ವಿವಿಧಾಯುಧಗಳನ್ನು ಧರಿಸಿ ಗರ್ಜಿಸುತ್ತ ಹೊರಡಲು ; ಆಗ ಇಂದ್ರನು ಹೋ ಹೋ ! ತಾಳಿರಿ ತಾಳಿರಿ ! ಈ ರಾವಣನೊಡನೆ ಯುದ್ಧ ಮಾಡುವುದು ನಮ್ಮಿಂದ ಸಾಧ್ಯವಲ್ಲವು ಎಂದು ಸರಿಯಾದ ಕಾರಣಗಳಿಂದ ಅವರೆಲ್ಲರನ್ನೂ ಸಮಾಧಾನಪಡಿಸಿ ನಿಲ್ಲಿಸಿ ಆ ರಾತ್ರಿಯಲ್ಲಿಯೇ ಗುಪ್ತವಾಗಿ ಹೊರಟು ಶೇಷಶಯನನಾದ ವಿಷ್ಣುವಿನ ಬಳಿಗೆ ಹೋಗಿ ಆತನ ಪಾದಗಳಿಗೆ ನಮಸ್ಕರಿಸಿ ಕೈಮುಗಿದು ನಿಂತು ಕೊಂಡುದೇವಾ, ನನ್ನ ಬಿನ್ನಪವನ್ನು 'ಲಾಲಿಸು. ರಾವಣನೆಂಬ ದುಷ್ಟರಾಕ್ಷಸನು ಬ್ರಹ್ಮನ ವರದಿಂದ ಗರ್ವಿತನಾಗಿ ನಮ್ಮ ದೇವಲೋಕವನ್ನು ಹಾಳುಮಾಡಬೇಕೆಂದು ಯುದ್ಧ ಕೈ ಒಂದಿದ್ದಾನೆ, ನಮ್ಮ ಪರಾಕ್ರಮಕ್ಕಿಂತಲೂ ಅವನ ಪರಾಕ್ರಮವು ನೂರ್ಮಡಿಪಿಗೆ ಲಾಗಿರುವುದು, ಅದು ಕಾರಣ ಅವನು ನಮಗೆ ಅಜೇಯನಾಗಿರುವನು. ಭಕ್ತ ಪಂಜ ರನಾದ ನೀನೇ ಬಂದು ಚಕ್ರಾಯುಧದಿಂದ ಅವನ ತಲೆಯನ್ನು ಕತ್ತರಿಸಿ ನಿನ್ನ ಭಕ್ತ ರಾದ ನಮ್ಮನ್ನು ಕಾಪಾಡಬೇಕೆಂದು ದೈನ್ಯದಿಂದ ಬೇಡಿಕೊಂಡನು. ವಿಷ್ಣುವು ಆ ಮಾತುಗಳನ್ನು ಕೇಳಿ ಈ ಸಮಯದಲ್ಲಿ ರಾವಣನೊಡನೆ ಯುದ್ಧ ಮಾಡುವುದಕ್ಕೆ ನಾನೂ ಬರಕೂಡದು, ಬ್ರಹ್ಮನ ವರವನ್ನು ಮನ್ನಿಸಿ ಮುಂದೆ ಭೂಲೋಕದಲ್ಲಿ ಮನು ಜನಾಗಿ ಅವತರಿಸಿ ವಾನರ ಸೇನಾಸಮನ್ನಿತನಾಗಿ ಬಂದು ಆ ರಾವಣನನ್ನು ಕೊಲ್ಲು ವೆನು, ಅಲ್ಲಿನ ವರೆಗೂ ನೀವು ಆತನ ಉಪದ್ರವವನ್ನು ಸಹಿಸಿಕೊಂಡಿರಬೇಕೆಂದು ಹೇಳಿ ಕಳುಹಿಸಿದನು, ಆ ಮೇಲೆ ದೇವೇಂದ್ರನು ಅಲ್ಲಿಂದ ಹೊರಟುಬಂದು ಅಮರಾವತಿಯನ್ನು ಸೇರಿದನು. {{gap}} ಆ ಮಾರನೆಯ ದಿವಸ ಸೂರ್ಯೋದಯವಾಗುವುದಕ್ಕಿಂತಲೂ ಮೊದಲೇ ಭೇರ್ಯಾದಿ ವಿವಿಧವಾದ್ಯಗಳ ಮಹಾರವದೊಡನೆ ಕೂಡಿದ ನಿಶಾಚರಬಲಜಲಧಿಯು ಸಿಂಹಗರ್ಜನೆಯನ್ನು ಮಾಡುತ್ತ ಅಮರಾವತಿಯನ್ನು ಮುತ್ತಿಕೊಂಡಿತು. ಆಗ ದೇವೇಂದ್ರನು--ಹೋ ಹೋ ! ತಡವೇಕೆ ? ತಡವೇಕೆ ? ಯುದ್ದ ಕ್ಕೆ ನಡೆಯಲಿ. ವೀರರೆಲ್ಲ ರೂ ಮುಂಕೊಳ್ಳಲಿ, ನಮ್ಮ ಬಲಗಳನ್ನು ಬೇಗ ಬರಹೇಳಿರಿ ಎನ್ನು ತ್ಯ ಕೈಬೀಸಲು ; ಕೂಡಲೆ ಬಲು ಗಟ್ಟಿಗರಾದ ನಿರ್ಜರವೀಗರು ಮಹಾಸೈನ್ಯದೊಡನೆ ಹೊರಟುಬಂದು ಸಮುದ್ರವು ಸಮುದ್ರವನ್ನು ತಾಗುವಂತೆ ರಾಕ್ಷಸರ ಬಲವನ್ನು ಪ್ರತಿಭಟಿಸಲು ; ಆಗ ಉಭಯಬಲವೂ ಕೂಡಿ ಒನಿಕೆ ಗದೆ ಗುರಾಣಿ ಕತ್ತಿ ಮುಸುಂಡಿ ಪ್ರಾಸ ಶಕ್ತಿ ಬಾಣ ಇವೇ ಮೊದಲಾದ ನಾನಾ ವಿಧಾಯುಧಗಳಿಂದ ಕಾದುತ್ತ ಮಾತುಗಳಿಂದ ಮದಲಿಸುತ್ತ ಇದಿರುಬಿದ್ದವರನ್ನು ಕೊಲ್ಲುತ್ತ ಜಗಳಮಾಡುತ್ತಿರಲು ; ಆಗ ರಕ್ತಲೇಪಿತವಾದ ಮೈಗಳೂ ಹೊರಗೆ ಹೊರಟ ಕರುಳ್ಗಳೂ ತುಂಡುತುಂಡಾದ ಕೈಕಾಲ ಭೂ ಒಡೆದ ತಲೆಗಳೂ ಉಳ್ಳವ ರಾಗಿ ದೇವತೆಗಳಲ್ಲಿಯ ರಾಕ್ಷಸರಲ್ಲಿಯ ಅನೇಕರು ಮಡಿದರು. ಹೀಗೆಯೇ<noinclude></noinclude> sw7kp8mm8ewdqmf6zzgpnd1u16y33my ಪುಟ:ಕಥಾ ಸಂಗ್ರಹ - ಭಾಗ ೨.djvu/೩೬ 104 44596 324276 106948 2026-06-03T12:00:25Z Vinoda mamatharai 3222 /* Proofread */ 324276 proofread-page text/x-wiki <noinclude><pagequality level="3" user="Vinoda mamatharai" />{{rh|center= ಕಥಾಸಂಗ್ರಹ-೪ ನೆಯ ಭಾಗ|left=26 |right=}}</noinclude> ಸುತ್ತ ದೇವಬಲವನ್ನು ಪಲಾಯನಗೊಳಿಸುತ್ತಿರಲು ; ಅದನ್ನು ಕಂಡು ದೇವೇಂದ್ರನು ಐರಾವತವನ್ನು ಏರಿ ವಜ್ರಾಯುಧವನ್ನು ಧರಿಸಿ ಯುದ್ಧಕ್ಕೆ ಸಿದ್ಧನಾಗುತ್ತಿರಲು ; ಅಷ್ಟರಲ್ಲಿಯೇ ಅವನ ಕುಮಾರನಾದ ಜಯಂತನು ತಂದೆಯನ್ನು ಕುರಿತು ಅಲ್ಪ ನಾದ ಈ ರಾವಣಿಯ ಯುದ್ಧಕ್ಕೆ ನೀನೂ ಹೋಗಬೇಕೇ ? ನಾನು ಹೋಗಿ ಇವನನ್ನು ಕೊಲ್ಲುವೆನೆಂದು ಹೇಳಿ ತಂದೆಯನ್ನು ನಿಲ್ಲಿಸಿ ತಾನು ರಥಾರೂಢನಾಗಿ ಮೇಘನಾದನ ಸಮ್ಮುಖಕ್ಕೆ ತಂದು ನಿಂತು--ಎಲೈ ನೀಚನಿಶಾಚರನೇ, ನೀನೀವರೆಗೂ ದುರ್ಬಲರಾದ ದೇವತೆಗಳನ್ನು ಜಯಿಸಿದ ಮಾತ್ರಕ್ಕೆ ಮಹಾಶೂರನಾಗುವಿಯಾ? ಇದೋ ! ನಾನು ಬಂದಿದ್ದೇನೆ. ಹಿಂದೆಗೆಯದೆ ನಿಂತು ನನ್ನೊಡನೆ ಒಂದು ಗಳಿಗೆಯ ವರೆಗೂ ಯುದ್ಧ ಮಾಡಿದರೆ ನಿನ್ನನ್ನು ಕೊಂದು ನಿನ್ನ ಮಾಂಸಖಂಡಗಳನ್ನು ಹಂಚಿ ನಾಯಿ ನರಿ ಹದ್ದು ಕಾಗೆಗಳಿಗೆ ಕೊಡುವೆನು ಎಂದು ಹೇಳಲು ; ಮೇಘನಾದನು ಆ ಮಾತುಗಳನ್ನು ಕೇಳಿ ನಸುನಕ್ಕು-- ಎಲೈ ಜಯಂತನೇ, ಲೋಕದಲ್ಲಿ ಶೂರರಾದವರು ಯಾವ ಕಾರ್ಯ ವನ್ನಾದರೂ ಮಾಡಿ ತೋರಿಸುವರಲ್ಲದೆ ನಿನ್ನಂತೆ ಬಾಯಿಗೆ ಬಂದ ಹಾಗೆ ಹರಟುವುದಿ ಲ್ಲವೆಂದು ಹೇಳಿ ಕಾಳಸರ್ಪ ಸದೃಶಗಳಾದ ಹತ್ತು ಬಾಣಗಳಿಂದ ಆತನ ಎದೆಯು ಸೀಳಿಹೋಗುವಂತೆ ಹೊಡೆಯಲು ; ಪಾಕಶಾಸನಿಯು ಆ ಬಾಣಗಳನ್ನು ಮಧ್ಯಮಾ ರ್ಗದಲ್ಲಿಯೇ ಕಡಿದು ಕೆಡಹಿ ನೂರು ಬಾಣಗಳನ್ನು ಪ್ರಯೋಗಿಸಿ ರಾವಣಿಯ ರಥ ವನ್ನು ಕಡಿದುರುಳಿಸಿ ವಿರಥನನ್ನು ಮಾಡಿದನು. ಆಗ ಮೇಘನಾದನು ಕಾಲಾಗ್ನಿ ಯೋಪಾದಿಯಲ್ಲಿ ಜ್ವಲಿಸುತ್ತಿರುವ ನೇತ್ರಗಳುಳ್ಳವನಾಗಿ ಈಶ್ವರದತ್ತವಾದ ಶಕ್ತಾ ಯುಧವನ್ನು ತೆಗೆದು ಆತನ ಮೇಲೆ ಪ್ರಯೋಗಿಸಲು ; ಜಯಂತನು ಅದರ ಹೊಡೆತ ವನ್ನು ತಡೆಯಲಾರದೆ ಕೆಳಗೆ ಬಿದ್ದು ಒದೆದು ಕೊಳ್ಳುತ್ತ ಮರ್ಥೆಯನ್ನು ಹೊಂದಲು ; ಅವನ ಮಾತಾಮಹನಾದ ಪುಲೋಮನು ಶೀಘ್ರವಾಗಿ ಬಂದು ಆತನನ್ನೆತ್ತಿ ಕೊಂಡು ಹೋದನು. ಆಗ ಬಿಡುಗಣ್ಣರೊಡೆಯನು ರಣರಂಗದಲ್ಲಿ ತನ್ನ ಮಗನನ್ನು ಕಾಣದೆ ತಾನೇ ಯುದ್ಧಕ್ಕೆ ಬರಲು ; ರಾವಣನು ಅದನ್ನು ಕಂಡು ತನ್ನ ಮಗನನ್ನು ಹಿಂದೆ ನಿಲ್ಲಿಸಿ ಹತ್ತು ಕೈಗಳಿಂದಲೂ ಹತ್ತು ಬಿಲ್ಲುಗಳನ್ನು ತೆಗೆದುಕೊಂಡು ಉಳಿದ ಹತ್ತು ಕೈಗ ಳಿಂದ ಅವುಗಳಲ್ಲಿ ಬಾಣಸಂಧಾನವನ್ನು ಮಾಡಿ ಆಕರ್ಣಾ೦ತವಾಗಿ ಸೆಳೆದು ಬಿಡುತ್ತಿ ರಲು ; ದೆಸೆಗಳೇನಾದುವೋ ? ಬಾನೆಲ್ಲಡಿಗಿತೋ ? ಜಗಜ್ಜನಜಾಲವೇನಾಯಿತೋ ? ಗಿರಿ ತರು ಸಮುದ್ರಗಳೇನಾದುವೋ ? ಎಂದು ಜನರು ಭಯಕಂಪಿತರಾಗಿ ಹೇಳಿಕೊ ಳ್ಳುತ್ತಿರಲು ; ದೇವೇಂದ್ರನು ಆ ಬಾಣಗಳನ್ನೆಲ್ಲಾ ನುಚ್ಚುನೂರಾಗಿ ಇಕ್ಕಡಿಗೆಯೊಟ್ಟಿ ಪರಂಪರಾ ಯುಕ್ತವಾದ ಬಾಣಜಾಲದಲ್ಲಿ ತಲೆಯೆತ್ತದಂತೆ ರಾವಣನನ್ನು ಹೂಳಲು; ಆಗ ದಶಕಂಠನು ಇ೦ದ್ರನ ಬಾಣಗಳನ್ನೆಲ್ಲಾ ತುಂಡು ತುಂಡಾಗುವಂತೆ ಕಡಿದು ಭೂಮಿಗೆ ಬೀಳಿಸುತ್ತಿದ್ದನು. ಪುನಃ ದೇವೇಂದ್ರನು ಬಾಣಪ್ರಯೋಗವನ್ನು ಮಾಡಿ ರಾವಣನ ಸಾರಥಿಯನ್ನು ಕೊಂದು ರಥವನ್ನು ಕೊಚ್ಚಿ ಹತ್ತು ಕೈಗಳಲ್ಲಿದ್ದ ಬಿಲ್ಲು ಗಳನ್ನೂ ಖಂಡಿಸಿ ಕವಚವನ್ನು ಕತ್ತರಿಸಿ ಮೂದಲಿಸಿ ಸಿಂಹನಾದವನ್ನು ಮಾಡಲು ;<noinclude></noinclude> kggiurtd9quo7szlzf4urgz498h5tq3 324277 324276 2026-06-03T12:03:39Z Vinoda mamatharai 3222 324277 proofread-page text/x-wiki <noinclude><pagequality level="3" user="Vinoda mamatharai" />{{rh|center= ಕಥಾಸಂಗ್ರಹ-೪ ನೆಯ ಭಾಗ|left=26 |right=}}</noinclude> ಸುತ್ತ ದೇವಬಲವನ್ನು ಪಲಾಯನಗೊಳಿಸುತ್ತಿರಲು ; ಅದನ್ನು ಕಂಡು ದೇವೇಂದ್ರನು ಐರಾವತವನ್ನು ಏರಿ ವಜ್ರಾಯುಧವನ್ನು ಧರಿಸಿ ಯುದ್ಧಕ್ಕೆ ಸಿದ್ಧನಾಗುತ್ತಿರಲು ; ಅಷ್ಟರಲ್ಲಿಯೇ ಅವನ ಕುಮಾರನಾದ ಜಯಂತನು ತಂದೆಯನ್ನು ಕುರಿತು ಅಲ್ಪನಾದ ಈ ರಾವಣಿಯ ಯುದ್ಧಕ್ಕೆ ನೀನೂ ಹೋಗಬೇಕೇ ? ನಾನು ಹೋಗಿ ಇವನನ್ನು ಕೊಲ್ಲುವೆನೆಂದು ಹೇಳಿ ತಂದೆಯನ್ನು ನಿಲ್ಲಿಸಿ ತಾನು ರಥಾರೂಢನಾಗಿ ಮೇಘನಾದನ ಸಮ್ಮುಖಕ್ಕೆ ತಂದು ನಿಂತು--ಎಲೈ ನೀಚನಿಶಾಚರನೇ, ನೀನೀವರೆಗೂ ದುರ್ಬಲರಾದ ದೇವತೆಗಳನ್ನು ಜಯಿಸಿದ ಮಾತ್ರಕ್ಕೆ ಮಹಾಶೂರನಾಗುವಿಯಾ? ಇದೋ ! ನಾನು ಬಂದಿದ್ದೇನೆ. ಹಿಂದೆಗೆಯದೆ ನಿಂತು ನನ್ನೊಡನೆ ಒಂದು ಗಳಿಗೆಯ ವರೆಗೂ ಯುದ್ಧ ಮಾಡಿದರೆ ನಿನ್ನನ್ನು ಕೊಂದು ನಿನ್ನ ಮಾಂಸಖಂಡಗಳನ್ನು ಹಂಚಿ ನಾಯಿ ನರಿ ಹದ್ದು ಕಾಗೆಗಳಿಗೆ ಕೊಡುವೆನು ಎಂದು ಹೇಳಲು ; ಮೇಘನಾದನು ಆ ಮಾತುಗಳನ್ನು ಕೇಳಿ ನಸುನಕ್ಕು-- ಎಲೈ ಜಯಂತನೇ, ಲೋಕದಲ್ಲಿ ಶೂರರಾದವರು ಯಾವ ಕಾರ್ಯ ವನ್ನಾದರೂ ಮಾಡಿ ತೋರಿಸುವರಲ್ಲದೆ ನಿನ್ನಂತೆ ಬಾಯಿಗೆ ಬಂದ ಹಾಗೆ ಹರಟುವುದಿ ಲ್ಲವೆಂದು ಹೇಳಿ ಕಾಳಸರ್ಪ ಸದೃಶಗಳಾದ ಹತ್ತು ಬಾಣಗಳಿಂದ ಆತನ ಎದೆಯು ಸೀಳಿಹೋಗುವಂತೆ ಹೊಡೆಯಲು ; ಪಾಕಶಾಸನಿಯು ಆ ಬಾಣಗಳನ್ನು ಮಧ್ಯಮಾ ರ್ಗದಲ್ಲಿಯೇ ಕಡಿದು ಕೆಡಹಿ ನೂರು ಬಾಣಗಳನ್ನು ಪ್ರಯೋಗಿಸಿ ರಾವಣಿಯ ರಥ ವನ್ನು ಕಡಿದುರುಳಿಸಿ ವಿರಥನನ್ನು ಮಾಡಿದನು. ಆಗ ಮೇಘನಾದನು ಕಾಲಾಗ್ನಿ ಯೋಪಾದಿಯಲ್ಲಿ ಜ್ವಲಿಸುತ್ತಿರುವ ನೇತ್ರಗಳುಳ್ಳವನಾಗಿ ಈಶ್ವರದತ್ತವಾದ ಶಕ್ತಾ ಯುಧವನ್ನು ತೆಗೆದು ಆತನ ಮೇಲೆ ಪ್ರಯೋಗಿಸಲು ; ಜಯಂತನು ಅದರ ಹೊಡೆತವನ್ನು ತಡೆಯಲಾರದೆ ಕೆಳಗೆ ಬಿದ್ದು ಒದೆದು ಕೊಳ್ಳುತ್ತ ಮೂರ್ಛೆ ಯನ್ನು ಹೊಂದಲು ; ಅವನ ಮಾತಾಮಹನಾದ ಪುಲೋಮನು ಶೀಘ್ರವಾಗಿ ಬಂದು ಆತನನ್ನೆತ್ತಿಕೊಂಡು ಹೋದನು. {{gap}}ಆಗ ಬಿಡುಗಣ್ಣರೊಡೆಯನು ರಣರಂಗದಲ್ಲಿ ತನ್ನ ಮಗನನ್ನು ಕಾಣದೆ ತಾನೇ ಯುದ್ಧಕ್ಕೆ ಬರಲು ; ರಾವಣನು ಅದನ್ನು ಕಂಡು ತನ್ನ ಮಗನನ್ನು ಹಿಂದೆ ನಿಲ್ಲಿಸಿ ಹತ್ತು ಕೈಗಳಿಂದಲೂ ಹತ್ತು ಬಿಲ್ಲುಗಳನ್ನು ತೆಗೆದುಕೊಂಡು ಉಳಿದ ಹತ್ತು ಕೈಗ ಳಿಂದ ಅವುಗಳಲ್ಲಿ ಬಾಣಸಂಧಾನವನ್ನು ಮಾಡಿ ಆಕರ್ಣಾ೦ತವಾಗಿ ಸೆಳೆದು ಬಿಡುತ್ತಿ ರಲು ; ದೆಸೆಗಳೇನಾದುವೋ ? ಬಾನೆಲ್ಲಡಿಗಿತೋ ? ಜಗಜ್ಜನಜಾಲವೇನಾಯಿತೋ ? ಗಿರಿ ತರು ಸಮುದ್ರಗಳೇನಾದುವೋ ? ಎಂದು ಜನರು ಭಯಕಂಪಿತರಾಗಿ ಹೇಳಿಕೊ ಳ್ಳುತ್ತಿರಲು ; ದೇವೇಂದ್ರನು ಆ ಬಾಣಗಳನ್ನೆಲ್ಲಾ ನುಚ್ಚುನೂರಾಗಿ ಇಕ್ಕಡಿಗೆಯೊಟ್ಟಿ ಪರಂಪರಾ ಯುಕ್ತವಾದ ಬಾಣಜಾಲದಲ್ಲಿ ತಲೆಯೆತ್ತದಂತೆ ರಾವಣನನ್ನು ಹೂಳಲು; ಆಗ ದಶಕಂಠನು ಇ೦ದ್ರನ ಬಾಣಗಳನ್ನೆಲ್ಲಾ ತುಂಡು ತುಂಡಾಗುವಂತೆ ಕಡಿದು ಭೂಮಿಗೆ ಬೀಳಿಸುತ್ತಿದ್ದನು. ಪುನಃ ದೇವೇಂದ್ರನು ಬಾಣಪ್ರಯೋಗವನ್ನು ಮಾಡಿ ರಾವಣನ ಸಾರಥಿಯನ್ನು ಕೊಂದು ರಥವನ್ನು ಕೊಚ್ಚಿ ಹತ್ತು ಕೈಗಳಲ್ಲಿದ್ದ ಬಿಲ್ಲುಗಳನ್ನೂ ಖಂಡಿಸಿ ಕವಚವನ್ನು ಕತ್ತರಿಸಿ ಮೂದಲಿಸಿ ಸಿಂಹನಾದವನ್ನು ಮಾಡಲು ;<noinclude></noinclude> 4luj3ip3y4elboekylctz3nf7zzb8ni 324378 324277 2026-06-03T16:59:37Z Pragathi. BH 7585 /* Validated */ 324378 proofread-page text/x-wiki <noinclude><pagequality level="4" user="Pragathi. BH" />{{rh|center= ಕಥಾಸಂಗ್ರಹ-೪ ನೆಯ ಭಾಗ|left=26 |right=}}</noinclude> ಸುತ್ತ ದೇವಬಲವನ್ನು ಪಲಾಯನಗೊಳಿಸುತ್ತಿರಲು ; ಅದನ್ನು ಕಂಡು ದೇವೇಂದ್ರನು ಐರಾವತವನ್ನು ಏರಿ ವಜ್ರಾಯುಧವನ್ನು ಧರಿಸಿ ಯುದ್ಧಕ್ಕೆ ಸಿದ್ಧನಾಗುತ್ತಿರಲು ; ಅಷ್ಟರಲ್ಲಿಯೇ ಅವನ ಕುಮಾರನಾದ ಜಯಂತನು ತಂದೆಯನ್ನು ಕುರಿತು ಅಲ್ಪನಾದ ಈ ರಾವಣಿಯ ಯುದ್ಧಕ್ಕೆ ನೀನೂ ಹೋಗಬೇಕೇ ? ನಾನು ಹೋಗಿ ಇವನನ್ನು ಕೊಲ್ಲುವೆನೆಂದು ಹೇಳಿ ತಂದೆಯನ್ನು ನಿಲ್ಲಿಸಿ ತಾನು ರಥಾರೂಢನಾಗಿ ಮೇಘನಾದನ ಸಮ್ಮುಖಕ್ಕೆ ತಂದು ನಿಂತು--ಎಲೈ ನೀಚನಿಶಾಚರನೇ, ನೀನೀವರೆಗೂ ದುರ್ಬಲರಾದ ದೇವತೆಗಳನ್ನು ಜಯಿಸಿದ ಮಾತ್ರಕ್ಕೆ ಮಹಾಶೂರನಾಗುವಿಯಾ? ಇದೋ ! ನಾನು ಬಂದಿದ್ದೇನೆ. ಹಿಂದೆಗೆಯದೆ ನಿಂತು ನನ್ನೊಡನೆ ಒಂದು ಗಳಿಗೆಯ ವರೆಗೂ ಯುದ್ಧ ಮಾಡಿದರೆ ನಿನ್ನನ್ನು ಕೊಂದು ನಿನ್ನ ಮಾಂಸಖಂಡಗಳನ್ನು ಹಂಚಿ ನಾಯಿ ನರಿ ಹದ್ದು ಕಾಗೆಗಳಿಗೆ ಕೊಡುವೆನು ಎಂದು ಹೇಳಲು ; ಮೇಘನಾದನು ಆ ಮಾತುಗಳನ್ನು ಕೇಳಿ ನಸುನಕ್ಕು-- ಎಲೈ ಜಯಂತನೇ, ಲೋಕದಲ್ಲಿ ಶೂರರಾದವರು ಯಾವ ಕಾರ್ಯ ವನ್ನಾದರೂ ಮಾಡಿ ತೋರಿಸುವರಲ್ಲದೆ ನಿನ್ನಂತೆ ಬಾಯಿಗೆ ಬಂದ ಹಾಗೆ ಹರಟುವುದಿ ಲ್ಲವೆಂದು ಹೇಳಿ ಕಾಳಸರ್ಪ ಸದೃಶಗಳಾದ ಹತ್ತು ಬಾಣಗಳಿಂದ ಆತನ ಎದೆಯು ಸೀಳಿಹೋಗುವಂತೆ ಹೊಡೆಯಲು ; ಪಾಕಶಾಸನಿಯು ಆ ಬಾಣಗಳನ್ನು ಮಧ್ಯಮಾ ರ್ಗದಲ್ಲಿಯೇ ಕಡಿದು ಕೆಡಹಿ ನೂರು ಬಾಣಗಳನ್ನು ಪ್ರಯೋಗಿಸಿ ರಾವಣಿಯ ರಥ ವನ್ನು ಕಡಿದುರುಳಿಸಿ ವಿರಥನನ್ನು ಮಾಡಿದನು. ಆಗ ಮೇಘನಾದನು ಕಾಲಾಗ್ನಿ ಯೋಪಾದಿಯಲ್ಲಿ ಜ್ವಲಿಸುತ್ತಿರುವ ನೇತ್ರಗಳುಳ್ಳವನಾಗಿ ಈಶ್ವರದತ್ತವಾದ ಶಕ್ತಾ ಯುಧವನ್ನು ತೆಗೆದು ಆತನ ಮೇಲೆ ಪ್ರಯೋಗಿಸಲು ; ಜಯಂತನು ಅದರ ಹೊಡೆತವನ್ನು ತಡೆಯಲಾರದೆ ಕೆಳಗೆ ಬಿದ್ದು ಒದೆದು ಕೊಳ್ಳುತ್ತ ಮೂರ್ಛೆ ಯನ್ನು ಹೊಂದಲು ; ಅವನ ಮಾತಾಮಹನಾದ ಪುಲೋಮನು ಶೀಘ್ರವಾಗಿ ಬಂದು ಆತನನ್ನೆತ್ತಿಕೊಂಡು ಹೋದನು. {{gap}}ಆಗ ಬಿಡುಗಣ್ಣರೊಡೆಯನು ರಣರಂಗದಲ್ಲಿ ತನ್ನ ಮಗನನ್ನು ಕಾಣದೆ ತಾನೇ ಯುದ್ಧಕ್ಕೆ ಬರಲು ; ರಾವಣನು ಅದನ್ನು ಕಂಡು ತನ್ನ ಮಗನನ್ನು ಹಿಂದೆ ನಿಲ್ಲಿಸಿ ಹತ್ತು ಕೈಗಳಿಂದಲೂ ಹತ್ತು ಬಿಲ್ಲುಗಳನ್ನು ತೆಗೆದುಕೊಂಡು ಉಳಿದ ಹತ್ತು ಕೈಗ ಳಿಂದ ಅವುಗಳಲ್ಲಿ ಬಾಣಸಂಧಾನವನ್ನು ಮಾಡಿ ಆಕರ್ಣಾ೦ತವಾಗಿ ಸೆಳೆದು ಬಿಡುತ್ತಿ ರಲು ; ದೆಸೆಗಳೇನಾದುವೋ ? ಬಾನೆಲ್ಲಡಿಗಿತೋ ? ಜಗಜ್ಜನಜಾಲವೇನಾಯಿತೋ ? ಗಿರಿ ತರು ಸಮುದ್ರಗಳೇನಾದುವೋ ? ಎಂದು ಜನರು ಭಯಕಂಪಿತರಾಗಿ ಹೇಳಿಕೊ ಳ್ಳುತ್ತಿರಲು ; ದೇವೇಂದ್ರನು ಆ ಬಾಣಗಳನ್ನೆಲ್ಲಾ ನುಚ್ಚುನೂರಾಗಿ ಇಕ್ಕಡಿಗೆಯೊಟ್ಟಿ ಪರಂಪರಾ ಯುಕ್ತವಾದ ಬಾಣಜಾಲದಲ್ಲಿ ತಲೆಯೆತ್ತದಂತೆ ರಾವಣನನ್ನು ಹೂಳಲು; ಆಗ ದಶಕಂಠನು ಇ೦ದ್ರನ ಬಾಣಗಳನ್ನೆಲ್ಲಾ ತುಂಡು ತುಂಡಾಗುವಂತೆ ಕಡಿದು ಭೂಮಿಗೆ ಬೀಳಿಸುತ್ತಿದ್ದನು. ಪುನಃ ದೇವೇಂದ್ರನು ಬಾಣಪ್ರಯೋಗವನ್ನು ಮಾಡಿ ರಾವಣನ ಸಾರಥಿಯನ್ನು ಕೊಂದು ರಥವನ್ನು ಕೊಚ್ಚಿ ಹತ್ತು ಕೈಗಳಲ್ಲಿದ್ದ ಬಿಲ್ಲುಗಳನ್ನೂ ಖಂಡಿಸಿ ಕವಚವನ್ನು ಕತ್ತರಿಸಿ ಮೂದಲಿಸಿ ಸಿಂಹನಾದವನ್ನು ಮಾಡಲು ;<noinclude></noinclude> lgd43ed8h21urq8n8eg1n2olk64825m ಪುಟ:ಕಥಾ ಸಂಗ್ರಹ - ಭಾಗ ೨.djvu/೩೭ 104 44597 324300 106949 2026-06-03T13:53:09Z Vinoda mamatharai 3222 /* Proofread */ 324300 proofread-page text/x-wiki <noinclude><pagequality level="3" user="Vinoda mamatharai" />{{rh|center=ರಾವಣನ ದಿಗ್ವಿಜಯವು|left=|right=27}}</noinclude> ರಾವಣನು ಗದೆಯನ್ನು ತೆಗೆದುಕೊಂಡು ಬೀಸಿ ತನ್ನನ್ನು ಹೊಡೆಯುವುದಕ್ಕಾಗಿ ಬರುವುದನ್ನು ಶಚೀಪತಿಯು ತಿಳಿದು ತನ್ನ ವಜ್ರಾಯುಧವನ್ನು ಎತ್ತಿ ಅಪ್ಪಳಿಸಲು ; ರಾವಣನು ಕೆಳಗೆ ಬಿದ್ದು ಮೂರ್ಛಾಗತನಾಗಿ ಚೇತರಿಸಿಕೊಳ್ಳದೆ ಇದ್ದನು. {{gap}}ಆಗ ರಾವಣಿಯು ಈಶ್ವರದತ್ತವಾದ ತಾಮಸೀ ಎಂಬ ಮಾಯೆಯನ್ನು ಆಶ್ರಯಿಸಿ ಇಂದ್ರನ ಕಣ್ಣಿಗೆ ಕಾಣಿಸಿಕೊಳ್ಳದೆ ಅಪರಿಮಿತವಾದ ಮಹಾಸ್ತ್ರಗಳನ್ನು ಸುರಿಸುತ್ತಿರಲು ; ಇಂದ್ರನು ವಿರೋಧಿಯನ್ನು ಕಾಣದೆ ಮಹಾಸ್ತ್ರಗಳ ಪೆಟ್ಟನ್ನು ಸಹಿಲಾರದೆ ಹಿಂದು ಮುಂದು ತೋರದೆ ಕಂಗೆಟ್ಟಿರುವುದನ್ನು ನೋಡಿ ರಾವಣಿಯು ಶೀಘ್ರವಾಗಿ ಬಂದು ಸುರರಾಜನ ಮೇಲೆ ಬಿದ್ದು ತನ್ನ ಬಾಹುಗಳಿಂದ ಬಿಗಿದು ಕಟ್ಟಿ ಎತ್ತಿ ತನ್ನ ರಥದ ಮೇಲೆ ಹಾಕಿಕೊಂಡು ಜಯಭೇರಿಯನ್ನು ಹೊಡಿಸುತ್ತ ಬರುತ್ತಿ ರಲು ; ಮೂರ್ಛಿತನಾಗಿದ್ದ ರಾವಣನು ಅಷ್ಟರಲ್ಲಿ ಬ್ರಹ್ಮ ವರಪ್ರಭಾವದಿಂದ ಚೇತರಿಸಿ ಕೋಂಡು ಪುನಃ ಇಂದ್ರನೊಡನೆ ಯುದ್ಧ ಮಾಡಬೇಕೆಂದು ಹೊರಟುಬರುತ್ತ ಇಂದ್ರ ನನ್ನು ಜಯಿಸಿ ಹಿಡಿದು ಕೊಂಡು ಬರುತ್ತಿರುವ ಮಗನನ್ನು ಕಂಡು ಸಂತೋಷಸಮು ದ್ರದಲ್ಲಿ ಮುಳುಗಿ ಅವನನ್ನು ಬಾಚಿ ತಬ್ಬಿ ಮುದ್ದಿಸಿ ಆ ಮೇಲೆ ಇಂದ್ರಲೋಕವನ್ನು ಸೂರೆಮಾಡಿ ಕೊಂಡು ಸಕಲರಾಕ್ಷಸಸೇನಾಸಮೇತನಾಗಿ ಲಂಕಾಪಟ್ಟಣಕ್ಕೆ ಒಂದು ಇ೦ದ್ರನನ್ನು ಕಾರಾಗೃಹದಲ್ಲಿಡಿಸಿ ತಾನು ಸುಖದಿಂದಿರುತ್ತಿದ್ದನು. {{gap}}ಅನಂತರದಲ್ಲಿ ಚತುರ್ಮುಖ ಬ್ರಹ್ಮನು ಈ ವರ್ತಮಾನವನ್ನು ಕೇಳಿ ಲಂಕಾ ಪಟ್ಟಣಕ್ಕೆ ಬಂದು-ಎಲೈ ಮಗನಾದ ದಶಕಂಧರನೇ, ನೀನು ಮರು ಲೋಕಗ ಇನ್ನೂ ಗೆದ್ದವನಾದುದರಿಂದ ಲೋಕೈಕವೀರನೆಂದು ಪ್ರಖ್ಯಾತಿಯನ್ನು ಹೊಂದಿದವ ನಾದೆ, ನಿನ್ನ ಮಗನು ಶೌರ್ಯದಲ್ಲಿ ನಿನಗಿಂತಲೂ ಹೆಚ್ಚಿದವನು. ನಾನು ಅವನ ಪರಾಕ್ರಮವನ್ನು ಮೆಚ್ಚಿ ದೆನು. ಇಂದು ಮೊದಲು ಲೋಕದಲ್ಲಿ ಮೇಘನಾದನಿಗೆ ಇಂದ್ರಜಿತ್ತೆಂದು ಹೆಸರು ಪ್ರಖ್ಯಾತಿಯಾಗಲಿ, ಈ ದೇವೇಂದ್ರನು ನನ್ನ ಅಪ್ಪಣೆಯಿಂದ ದೇವಲೋಕವನ್ನು ಸಲಹುತ್ತಿರುವನು. ಇಷ್ಟು ಜಯಿಸಿದುದೇ ಸಾಕು, ಇನ್ನು ಮೇಲೆ ಆತನನ್ನು ಬಿಟ್ಟು ಬಿಡು, ನನ್ನ ಮಾತನ್ನು ನಡಿಸು ಎನಲು ; ಆಗ ಇಂದ್ರಜಿತ್ತು ಒಹ್ಮನಿಗೆ ನಮಸ್ಕರಿಸಿ-ಎಲೈ ಪಿತಾಮಹನೇ, ನಿಮ್ಮ ಪ್ಪಣೆಯಂತೆ ದೇವೇಂದ್ರನನ್ನು ಬಿಟ್ಟು ನಿಮ್ಮ ಮಾತನ್ನು ನಡಿಸುವೆನು. ಇ೦ದ್ರನನ್ನು ಜಯಿಸಿದುದರಿಂದ ನನಗೆ ಇಂದ್ರ ಚಿತ್ತೆಂಬ ಹೆಸರುಂಟಾಯಿತು, ಸರಿ, ನೀನು ನನ್ನಲ್ಲಿ ಪ್ರೀತಿ ಮಾಡಿದರೆ ನನಗೆ ಅಮರತ್ವವನ್ನು ಕೊಡು ಎಂದು ಕೇಳಿಕೊಳ್ಳಲು ; ಆಗ ಬ್ರಹ್ಮನು ಲೋಕದಲ್ಲಿ ಚರಾಚರಗಳಿಗೆಲ್ಲಾ ಅಮರತ್ವದ ಬಳಕೆಯಿಲ್ಲ, ಸುರ ನರೋರಗ ದೈತ್ಯ ಇವರೇ ಮೊದಲಾದವರಿಗೂ ಕೂಡ ಸಾವು ತಪ್ಪದು. ಅದು ಕಾರಣ ಇದನ್ನು ಬಿಟ್ಟು ಸುಲಭ ವಾದ ವರಗಳನ್ನು ಬೇಡಿಕೊ ಕೊಡುವೆನೆಂದನು. ಆಗ ಇಂದ್ರಜಿತ್ತು-ಎಲೈ ಪಿತಾಮಹನೇ, ನಾನು ಕಾಳಗಕ್ಕೆ ಹೊರಡುವ ಸಮಯದಲ್ಲಿ ಅಗ್ನಿಯನ್ನು ಆರಾಧಿಸುವೆನು, ಆ ಅಗ್ನಿ ಕುಂಡದಿಂದ ಒಂದು ಅಪ್ರತಿಹತವಾದ ರಥವು ಉಂಟಾಗಲಿ. ಆ ರಥದ ಮೇಲೆ ಕುಳಿತುಕೊಂಡು ಜಗಳವಾಡುವ ಕಾಲದಲ್ಲಿ ನಾನು ಯಾರಿಂದಲೂ<noinclude></noinclude> 8mkomi0bph2z75mnj8ps28tl2lu00jc 324329 324300 2026-06-03T14:47:30Z Pragathi. BH 7585 /* Validated */ 324329 proofread-page text/x-wiki <noinclude><pagequality level="4" user="Pragathi. BH" />{{rh|center=ರಾವಣನ ದಿಗ್ವಿಜಯವು|left=|right=27}}</noinclude> ರಾವಣನು ಗದೆಯನ್ನು ತೆಗೆದುಕೊಂಡು ಬೀಸಿ ತನ್ನನ್ನು ಹೊಡೆಯುವುದಕ್ಕಾಗಿ ಬರುವುದನ್ನು ಶಚೀಪತಿಯು ತಿಳಿದು ತನ್ನ ವಜ್ರಾಯುಧವನ್ನು ಎತ್ತಿ ಅಪ್ಪಳಿಸಲು ; ರಾವಣನು ಕೆಳಗೆ ಬಿದ್ದು ಮೂರ್ಛಾಗತನಾಗಿ ಚೇತರಿಸಿಕೊಳ್ಳದೆ ಇದ್ದನು. {{gap}}ಆಗ ರಾವಣಿಯು ಈಶ್ವರದತ್ತವಾದ ತಾಮಸೀ ಎಂಬ ಮಾಯೆಯನ್ನು ಆಶ್ರಯಿಸಿ ಇಂದ್ರನ ಕಣ್ಣಿಗೆ ಕಾಣಿಸಿಕೊಳ್ಳದೆ ಅಪರಿಮಿತವಾದ ಮಹಾಸ್ತ್ರಗಳನ್ನು ಸುರಿಸುತ್ತಿರಲು ; ಇಂದ್ರನು ವಿರೋಧಿಯನ್ನು ಕಾಣದೆ ಮಹಾಸ್ತ್ರಗಳ ಪೆಟ್ಟನ್ನು ಸಹಿಲಾರದೆ ಹಿಂದು ಮುಂದು ತೋರದೆ ಕಂಗೆಟ್ಟಿರುವುದನ್ನು ನೋಡಿ ರಾವಣಿಯು ಶೀಘ್ರವಾಗಿ ಬಂದು ಸುರರಾಜನ ಮೇಲೆ ಬಿದ್ದು ತನ್ನ ಬಾಹುಗಳಿಂದ ಬಿಗಿದು ಕಟ್ಟಿ ಎತ್ತಿ ತನ್ನ ರಥದ ಮೇಲೆ ಹಾಕಿಕೊಂಡು ಜಯಭೇರಿಯನ್ನು ಹೊಡಿಸುತ್ತ ಬರುತ್ತಿ ರಲು ; ಮೂರ್ಛಿತನಾಗಿದ್ದ ರಾವಣನು ಅಷ್ಟರಲ್ಲಿ ಬ್ರಹ್ಮ ವರಪ್ರಭಾವದಿಂದ ಚೇತರಿಸಿ ಕೋಂಡು ಪುನಃ ಇಂದ್ರನೊಡನೆ ಯುದ್ಧ ಮಾಡಬೇಕೆಂದು ಹೊರಟುಬರುತ್ತ ಇಂದ್ರ ನನ್ನು ಜಯಿಸಿ ಹಿಡಿದು ಕೊಂಡು ಬರುತ್ತಿರುವ ಮಗನನ್ನು ಕಂಡು ಸಂತೋಷಸಮು ದ್ರದಲ್ಲಿ ಮುಳುಗಿ ಅವನನ್ನು ಬಾಚಿ ತಬ್ಬಿ ಮುದ್ದಿಸಿ ಆ ಮೇಲೆ ಇಂದ್ರಲೋಕವನ್ನು ಸೂರೆಮಾಡಿ ಕೊಂಡು ಸಕಲರಾಕ್ಷಸಸೇನಾಸಮೇತನಾಗಿ ಲಂಕಾಪಟ್ಟಣಕ್ಕೆ ಒಂದು ಇ೦ದ್ರನನ್ನು ಕಾರಾಗೃಹದಲ್ಲಿಡಿಸಿ ತಾನು ಸುಖದಿಂದಿರುತ್ತಿದ್ದನು. {{gap}}ಅನಂತರದಲ್ಲಿ ಚತುರ್ಮುಖ ಬ್ರಹ್ಮನು ಈ ವರ್ತಮಾನವನ್ನು ಕೇಳಿ ಲಂಕಾ ಪಟ್ಟಣಕ್ಕೆ ಬಂದು-ಎಲೈ ಮಗನಾದ ದಶಕಂಧರನೇ, ನೀನು ಮರು ಲೋಕಗ ಇನ್ನೂ ಗೆದ್ದವನಾದುದರಿಂದ ಲೋಕೈಕವೀರನೆಂದು ಪ್ರಖ್ಯಾತಿಯನ್ನು ಹೊಂದಿದವ ನಾದೆ, ನಿನ್ನ ಮಗನು ಶೌರ್ಯದಲ್ಲಿ ನಿನಗಿಂತಲೂ ಹೆಚ್ಚಿದವನು. ನಾನು ಅವನ ಪರಾಕ್ರಮವನ್ನು ಮೆಚ್ಚಿ ದೆನು. ಇಂದು ಮೊದಲು ಲೋಕದಲ್ಲಿ ಮೇಘನಾದನಿಗೆ ಇಂದ್ರಜಿತ್ತೆಂದು ಹೆಸರು ಪ್ರಖ್ಯಾತಿಯಾಗಲಿ, ಈ ದೇವೇಂದ್ರನು ನನ್ನ ಅಪ್ಪಣೆಯಿಂದ ದೇವಲೋಕವನ್ನು ಸಲಹುತ್ತಿರುವನು. ಇಷ್ಟು ಜಯಿಸಿದುದೇ ಸಾಕು, ಇನ್ನು ಮೇಲೆ ಆತನನ್ನು ಬಿಟ್ಟು ಬಿಡು, ನನ್ನ ಮಾತನ್ನು ನಡಿಸು ಎನಲು ; ಆಗ ಇಂದ್ರಜಿತ್ತು ಒಹ್ಮನಿಗೆ ನಮಸ್ಕರಿಸಿ-ಎಲೈ ಪಿತಾಮಹನೇ, ನಿಮ್ಮ ಪ್ಪಣೆಯಂತೆ ದೇವೇಂದ್ರನನ್ನು ಬಿಟ್ಟು ನಿಮ್ಮ ಮಾತನ್ನು ನಡಿಸುವೆನು. ಇ೦ದ್ರನನ್ನು ಜಯಿಸಿದುದರಿಂದ ನನಗೆ ಇಂದ್ರ ಚಿತ್ತೆಂಬ ಹೆಸರುಂಟಾಯಿತು, ಸರಿ, ನೀನು ನನ್ನಲ್ಲಿ ಪ್ರೀತಿ ಮಾಡಿದರೆ ನನಗೆ ಅಮರತ್ವವನ್ನು ಕೊಡು ಎಂದು ಕೇಳಿಕೊಳ್ಳಲು ; ಆಗ ಬ್ರಹ್ಮನು ಲೋಕದಲ್ಲಿ ಚರಾಚರಗಳಿಗೆಲ್ಲಾ ಅಮರತ್ವದ ಬಳಕೆಯಿಲ್ಲ, ಸುರ ನರೋರಗ ದೈತ್ಯ ಇವರೇ ಮೊದಲಾದವರಿಗೂ ಕೂಡ ಸಾವು ತಪ್ಪದು. ಅದು ಕಾರಣ ಇದನ್ನು ಬಿಟ್ಟು ಸುಲಭ ವಾದ ವರಗಳನ್ನು ಬೇಡಿಕೊ ಕೊಡುವೆನೆಂದನು. ಆಗ ಇಂದ್ರಜಿತ್ತು-ಎಲೈ ಪಿತಾಮಹನೇ, ನಾನು ಕಾಳಗಕ್ಕೆ ಹೊರಡುವ ಸಮಯದಲ್ಲಿ ಅಗ್ನಿಯನ್ನು ಆರಾಧಿಸುವೆನು, ಆ ಅಗ್ನಿ ಕುಂಡದಿಂದ ಒಂದು ಅಪ್ರತಿಹತವಾದ ರಥವು ಉಂಟಾಗಲಿ. ಆ ರಥದ ಮೇಲೆ ಕುಳಿತುಕೊಂಡು ಜಗಳವಾಡುವ ಕಾಲದಲ್ಲಿ ನಾನು ಯಾರಿಂದಲೂ<noinclude></noinclude> rng375pfeo8ih459nypg3byrpk533zq ಪುಟ:ಕಥಾ ಸಂಗ್ರಹ - ಭಾಗ ೨.djvu/೩೮ 104 44598 324279 106950 2026-06-03T12:14:42Z Vinoda mamatharai 3222 /* Proofread */ 324279 proofread-page text/x-wiki <noinclude><pagequality level="3" user="Vinoda mamatharai" />{{rh|center= ಕಥಾಸಂಗ್ರಹ-೪ ನೆಯ ಭಾಗ|left=28 |right=}}</noinclude> ಸಾಯದಂತೆ ವರವನ್ನು ಕೊಡೆಂದು ಬೇಡಿದುದಕ್ಕೆ ಬ್ರಹ್ಮನು ಆ ಪ್ರಕಾರವೇ ವರವನ್ನಿತ್ತು ಇಂದ್ರನನ್ನು ಬಿಡಿಸಿ ಅಮರಾವತಿಗೆ ಕರೆದುಕೊಂಡು ಹೋಗಿ ಅಲ್ಲಿ ಅವನನ್ನು ಕುರಿತು-- ಮೊದಲು ನೀನು ಗೌತಮಪತ್ನಿ ಯಾದ ಅಹಲ್ವೆಯನ್ನು ಕಾಮಿಸಿದುದರಿಂದ ನಿನಗೆ ಇಂಥ ಪರಾಜಯವುಂಟಾಯಿತೆಂದು ಹೇಳಿ ಆ ಪಾಪಪರಿಹಾರಕ್ಕಾಗಿ ವೈಷ್ಣ ವಾ ಧ್ವರವನ್ನು ಮಾಡಿಸಿ ಮನಸ್ಸನ್ನು ಸಂತೋಷಪಡಿಸಿ ಅವನನ್ನು ಸ್ವರ್ಗಲೋಕದಲ್ಲೇ ಕಟ್ಟು ತನ್ನ ವಾಸಸ್ಥಾನವಾದ ಸತ್ಯಲೋಕವನ್ನು ಕುರಿತು ಹೊರಟುಹೋದನು. {{gap}}ಇತ್ತಲಾ ರಾವಣನು ಒಂದು ದಿವಸ ಪರಿವಾರಪರಿವೃತನಾಗಿ ತನ್ನ ಓಲಗದ ಚಾವಡಿಯಲ್ಲಿ ಕುಳಿತು ಕೊಂಡು ಇಂದ್ರಾದಿ ದಿಗೀಶರನ್ನೂ ದೈತ್ಯ ದಾನವಾದಿಗಳನ್ನೂ ಜಯಿಸಿದೆನೆಂಬ ಗರ್ವಾತಿಶಯದಿಂದ ಮದಿಸಿದವನಾಗಿ ಮಾರೀಚ ಪ್ರಹಸ್ತರೇ ಮೊದಲಾದ ತನ್ನ ಮಂತ್ರಿಗಳನ್ನು ನೋಡಿ--ನಾವು ಇನ್ನಾರನ್ನು ಜಯಿಸಬೇಕು ” ತ್ರಿಮೂ ರ್ತಿಗಳಲ್ಲಿ ಒಬ್ಬನಾದ ಬ್ರಹ್ಮದೇವನು ನನಗೆ ಮುತ್ತಜನು, ಕೈಲಾಸಗಿರಿಯನ್ನು ಕಿತ್ತು ಅಲ್ಲಾಡಿಸಲು ಶಿವನು ನನ್ನ ಪರಾಕ್ರಮಕ್ಕೆ ಮೆಚ್ಚಿ ಚಂದ್ರಹಾಸವೆಂಬ ಕತ್ತಿ ಯನ್ನಿತ್ತು ಸಂತೋಷಪಡಿಸಿದನು, ವಿಷ್ಣು ಒಬ್ಬನು ಮಾತ್ರ ಉಳಿದಿರುವನು. ಆತನು ಪಾಲ್ಗಡಲಲ್ಲಿ ಮಲಗಿದ್ದಾನಂತೆ. ಅಲ್ಲಿಗೆ ಹೋಗಿ ಆತನೊಬ್ಬನನ್ನೂ ಜಯಿಸಿಬಿಟ್ಟರೆ ಈರೇಳು ಲೋಕಗಳಲ್ಲೂ ನನ್ನೆದುರಿಗೆ ನಿಲ್ಲುವವರು ಯಾರೂ ಇಲ್ಲವೆಂದು ಹೇಳು ತಿರಲು ; ಆಗ ಸಭಾಸೀನನಾಗಿದ್ದ ವಿಭೀಷಣನು ರಾವಣನನ್ನು ಕುರಿತು-ಎಲೈ ರಾಕ್ಷಸರಾಜನೇ, ಲೋಕದಲ್ಲಿ ಶೂರರಿಲ್ಲ ವೆಂದು ಹೇಳಕೂಡದು, ಪ್ರಪಂಚದಲ್ಲಿ ಒಬ್ಬ ನಿಗಿಂತ ಇನ್ನೊಬ್ಬನು ಬಲಶಾಲಿಯು ಇದ್ದೇ ಇರುತ್ತಾನೆ. ಸಹಸ್ರಬಾಹುಗಳನ್ನು ಧರಿಸಿ ಮಹಾವೀರನಾಗಿ ಚಕ್ರವರ್ತಿಯೆನ್ನಿಸಿಕೊಂಡು ಮಾಹಿಷ್ಮತೀ ನಗರಾಧೀಶ್ವರ ನಾದ ಕಾರ್ತವೀರ್ಯಾರ್ಜುನನು ಸಾಮಾನ್ಯನೇ ? ಜಗದೇಕವೀರನಲ್ಲವೇ ? ಮತ್ತು ದೇವೇಂದ್ರನ ಮಗನಾದ ವಾಲಿಯೆಂಬವನು ವಾನರಾಧೀಶ್ವರನಾಗಿ ಕಿಂಧಾಪಟ್ಟಿ ಣದಲ್ಲಿ ವಾಸಿಸುತ್ತಿರುವನು. ಆತನು ದುಂದುಭಿ ಮಾಯಾವಿಗಳೆಂಬ ಅಪರಿಮಿತ ಬಲಪರಾಕ್ರಮಶಾಲಿಗಳನ್ನು ಲೀಲಾಮಾತ್ರದಿಂದ ಜಯಿಸಿದಂಥ ಮಹಾವೀರಾಗ್ರ ಸರನು, ಆತನೇನು ಸಾಧಾರಣನೇ ? ಅಪ್ರತಿಮಮಲ್ಲನಲ್ಲ ವೇ ? ಎಂದು ಹೇಳಲು ; ಆಗ ರಾವಣನು ಮೊದಲು ಅವರಿಬ್ಬರನ್ನೂ ಜಯಿಸಬೇಕೆಂದು ಮಾರೀಚಪ್ರಹ ಸ್ವಾದಿ ಮಂತ್ರಿಗಳೊಡನೆ ಕೂಡಿ ಮಾಹಿಷ್ಮತೀ ನಗರ ಸಮಿಾಪಕ್ಕೆ ಹೋಗಿ ಆ ರಾಜ ಧಾನಿಯ ಹೊರಗಣ ಉದ್ಯಾನವನದಲ್ಲಿ ಪಾಳಯವನ್ನು ಬಿಡಿಸಿಕೊಂಡು ತನ್ನ ದೂತ ರನ್ನು ಕರೆದು--ನೀನು ಕಾರ್ತವೀರ್ಯಾರ್ಜುನನ ಬಳಿಗೆ ಹೋಗಿ ನಾವು ಬಂದಿರುವ ವರ್ತಮಾನವನ್ನು ತಿಳಿಸೆಂದು ಹೇಳಿ ಕಳುಹಿಸಲು ; ಆ ದೂತನು ಬಂದು ಕಾರ್ತವೀರ್ಯಾರ್ಜುನನ ಮಂತ್ರಿಯನ್ನು ಕಂಡು ಆತನೊಡನೆ-ಅಯ್ಯಾ ಮಂತ್ರಿಯೇ, ನಮ್ಮೊಡೆಯನಾದ ದಶಕಂಧರನು ನಿನ್ನೊಡೆಯನಾದ ಕಾರ್ತವೀರ್ಯಾರ್ಜುನನನ್ನು ಯುದ್ಧಕ್ಕೆ ಕರೆದು ಕೊಂಡು ಒರಬೇಕೆಂದು ನನ್ನನ್ನು ಇಲ್ಲಿಗೆ ಕಳುಹಿಸಿದನೆಂದು ಹೇಳಲು ; “ಆಗ ಆ ಮಂತ್ರಿಯು ರಾವಣಸಂದೇಶಹಾರಿಯೊಡನೆ-ನಮ, ರಾಜನು ಅಂತಃಪುರ ಕಾಂತಾ<noinclude></noinclude> 13qym1rzj31ufl7fuuc6lhsffacrxc0 324280 324279 2026-06-03T12:15:30Z Vinoda mamatharai 3222 324280 proofread-page text/x-wiki <noinclude><pagequality level="3" user="Vinoda mamatharai" />{{rh|center= ಕಥಾಸಂಗ್ರಹ-೪ ನೆಯ ಭಾಗ|left=28 |right=}}</noinclude> ಸಾಯದಂತೆ ವರವನ್ನು ಕೊಡೆಂದು ಬೇಡಿದುದಕ್ಕೆ ಬ್ರಹ್ಮನು ಆ ಪ್ರಕಾರವೇ ವರವನ್ನಿತ್ತು ಇಂದ್ರನನ್ನು ಬಿಡಿಸಿ ಅಮರಾವತಿಗೆ ಕರೆದುಕೊಂಡು ಹೋಗಿ ಅಲ್ಲಿ ಅವನನ್ನು ಕುರಿತು-- ಮೊದಲು ನೀನು ಗೌತಮಪತ್ನಿ ಯಾದ ಅಹಲ್ವೆಯನ್ನು ಕಾಮಿಸಿದುದರಿಂದ ನಿನಗೆ ಇಂಥ ಪರಾಜಯವುಂಟಾಯಿತೆಂದು ಹೇಳಿ ಆ ಪಾಪಪರಿಹಾರಕ್ಕಾಗಿ ವೈಷ್ಣವಾಧ್ವರವನ್ನು ಮಾಡಿಸಿ ಮನಸ್ಸನ್ನು ಸಂತೋಷಪಡಿಸಿ ಅವನನ್ನು ಸ್ವರ್ಗಲೋಕದಲ್ಲೇ ಕಟ್ಟು ತನ್ನ ವಾಸಸ್ಥಾನವಾದ ಸತ್ಯಲೋಕವನ್ನು ಕುರಿತು ಹೊರಟುಹೋದನು. {{gap}}ಇತ್ತಲಾ ರಾವಣನು ಒಂದು ದಿವಸ ಪರಿವಾರಪರಿವೃತನಾಗಿ ತನ್ನ ಓಲಗದ ಚಾವಡಿಯಲ್ಲಿ ಕುಳಿತು ಕೊಂಡು ಇಂದ್ರಾದಿ ದಿಗೀಶರನ್ನೂ ದೈತ್ಯ ದಾನವಾದಿಗಳನ್ನೂ ಜಯಿಸಿದೆನೆಂಬ ಗರ್ವಾತಿಶಯದಿಂದ ಮದಿಸಿದವನಾಗಿ ಮಾರೀಚ ಪ್ರಹಸ್ತರೇ ಮೊದಲಾದ ತನ್ನ ಮಂತ್ರಿಗಳನ್ನು ನೋಡಿ--ನಾವು ಇನ್ನಾರನ್ನು ಜಯಿಸಬೇಕು ” ತ್ರಿಮೂ ರ್ತಿಗಳಲ್ಲಿ ಒಬ್ಬನಾದ ಬ್ರಹ್ಮದೇವನು ನನಗೆ ಮುತ್ತಜನು, ಕೈಲಾಸಗಿರಿಯನ್ನು ಕಿತ್ತು ಅಲ್ಲಾಡಿಸಲು ಶಿವನು ನನ್ನ ಪರಾಕ್ರಮಕ್ಕೆ ಮೆಚ್ಚಿ ಚಂದ್ರಹಾಸವೆಂಬ ಕತ್ತಿ ಯನ್ನಿತ್ತು ಸಂತೋಷಪಡಿಸಿದನು, ವಿಷ್ಣು ಒಬ್ಬನು ಮಾತ್ರ ಉಳಿದಿರುವನು. ಆತನು ಪಾಲ್ಗಡಲಲ್ಲಿ ಮಲಗಿದ್ದಾನಂತೆ. ಅಲ್ಲಿಗೆ ಹೋಗಿ ಆತನೊಬ್ಬನನ್ನೂ ಜಯಿಸಿಬಿಟ್ಟರೆ ಈರೇಳು ಲೋಕಗಳಲ್ಲೂ ನನ್ನೆದುರಿಗೆ ನಿಲ್ಲುವವರು ಯಾರೂ ಇಲ್ಲವೆಂದು ಹೇಳು ತಿರಲು ; ಆಗ ಸಭಾಸೀನನಾಗಿದ್ದ ವಿಭೀಷಣನು ರಾವಣನನ್ನು ಕುರಿತು-ಎಲೈ ರಾಕ್ಷಸರಾಜನೇ, ಲೋಕದಲ್ಲಿ ಶೂರರಿಲ್ಲ ವೆಂದು ಹೇಳಕೂಡದು, ಪ್ರಪಂಚದಲ್ಲಿ ಒಬ್ಬ ನಿಗಿಂತ ಇನ್ನೊಬ್ಬನು ಬಲಶಾಲಿಯು ಇದ್ದೇ ಇರುತ್ತಾನೆ. ಸಹಸ್ರಬಾಹುಗಳನ್ನು ಧರಿಸಿ ಮಹಾವೀರನಾಗಿ ಚಕ್ರವರ್ತಿಯೆನ್ನಿಸಿಕೊಂಡು ಮಾಹಿಷ್ಮತೀ ನಗರಾಧೀಶ್ವರ ನಾದ ಕಾರ್ತವೀರ್ಯಾರ್ಜುನನು ಸಾಮಾನ್ಯನೇ ? ಜಗದೇಕವೀರನಲ್ಲವೇ ? ಮತ್ತು ದೇವೇಂದ್ರನ ಮಗನಾದ ವಾಲಿಯೆಂಬವನು ವಾನರಾಧೀಶ್ವರನಾಗಿ ಕಿಂಧಾಪಟ್ಟಿ ಣದಲ್ಲಿ ವಾಸಿಸುತ್ತಿರುವನು. ಆತನು ದುಂದುಭಿ ಮಾಯಾವಿಗಳೆಂಬ ಅಪರಿಮಿತ ಬಲಪರಾಕ್ರಮಶಾಲಿಗಳನ್ನು ಲೀಲಾಮಾತ್ರದಿಂದ ಜಯಿಸಿದಂಥ ಮಹಾವೀರಾಗ್ರ ಸರನು, ಆತನೇನು ಸಾಧಾರಣನೇ ? ಅಪ್ರತಿಮಮಲ್ಲನಲ್ಲ ವೇ ? ಎಂದು ಹೇಳಲು ; ಆಗ ರಾವಣನು ಮೊದಲು ಅವರಿಬ್ಬರನ್ನೂ ಜಯಿಸಬೇಕೆಂದು ಮಾರೀಚಪ್ರಹ ಸ್ವಾದಿ ಮಂತ್ರಿಗಳೊಡನೆ ಕೂಡಿ ಮಾಹಿಷ್ಮತೀ ನಗರ ಸಮಿಾಪಕ್ಕೆ ಹೋಗಿ ಆ ರಾಜ ಧಾನಿಯ ಹೊರಗಣ ಉದ್ಯಾನವನದಲ್ಲಿ ಪಾಳಯವನ್ನು ಬಿಡಿಸಿಕೊಂಡು ತನ್ನ ದೂತ ರನ್ನು ಕರೆದು--ನೀನು ಕಾರ್ತವೀರ್ಯಾರ್ಜುನನ ಬಳಿಗೆ ಹೋಗಿ ನಾವು ಬಂದಿರುವ ವರ್ತಮಾನವನ್ನು ತಿಳಿಸೆಂದು ಹೇಳಿ ಕಳುಹಿಸಲು ; ಆ ದೂತನು ಬಂದು ಕಾರ್ತವೀರ್ಯಾರ್ಜುನನ ಮಂತ್ರಿಯನ್ನು ಕಂಡು ಆತನೊಡನೆ-ಅಯ್ಯಾ ಮಂತ್ರಿಯೇ, ನಮ್ಮೊಡೆಯನಾದ ದಶಕಂಧರನು ನಿನ್ನೊಡೆಯನಾದ ಕಾರ್ತವೀರ್ಯಾರ್ಜುನನನ್ನು ಯುದ್ಧಕ್ಕೆ ಕರೆದು ಕೊಂಡು ಒರಬೇಕೆಂದು ನನ್ನನ್ನು ಇಲ್ಲಿಗೆ ಕಳುಹಿಸಿದನೆಂದು ಹೇಳಲು ; “ಆಗ ಆ ಮಂತ್ರಿಯು ರಾವಣಸಂದೇಶಹಾರಿಯೊಡನೆ-ನಮ, ರಾಜನು ಅಂತಃಪುರ ಕಾಂತಾ<noinclude></noinclude> 9geb8sklh0prhpi6dgbtd6cqsuryvwr 324331 324280 2026-06-03T14:47:57Z Pragathi. BH 7585 /* Validated */ 324331 proofread-page text/x-wiki <noinclude><pagequality level="4" user="Pragathi. BH" />{{rh|center= ಕಥಾಸಂಗ್ರಹ-೪ ನೆಯ ಭಾಗ|left=28 |right=}}</noinclude> ಸಾಯದಂತೆ ವರವನ್ನು ಕೊಡೆಂದು ಬೇಡಿದುದಕ್ಕೆ ಬ್ರಹ್ಮನು ಆ ಪ್ರಕಾರವೇ ವರವನ್ನಿತ್ತು ಇಂದ್ರನನ್ನು ಬಿಡಿಸಿ ಅಮರಾವತಿಗೆ ಕರೆದುಕೊಂಡು ಹೋಗಿ ಅಲ್ಲಿ ಅವನನ್ನು ಕುರಿತು-- ಮೊದಲು ನೀನು ಗೌತಮಪತ್ನಿ ಯಾದ ಅಹಲ್ವೆಯನ್ನು ಕಾಮಿಸಿದುದರಿಂದ ನಿನಗೆ ಇಂಥ ಪರಾಜಯವುಂಟಾಯಿತೆಂದು ಹೇಳಿ ಆ ಪಾಪಪರಿಹಾರಕ್ಕಾಗಿ ವೈಷ್ಣವಾಧ್ವರವನ್ನು ಮಾಡಿಸಿ ಮನಸ್ಸನ್ನು ಸಂತೋಷಪಡಿಸಿ ಅವನನ್ನು ಸ್ವರ್ಗಲೋಕದಲ್ಲೇ ಕಟ್ಟು ತನ್ನ ವಾಸಸ್ಥಾನವಾದ ಸತ್ಯಲೋಕವನ್ನು ಕುರಿತು ಹೊರಟುಹೋದನು. {{gap}}ಇತ್ತಲಾ ರಾವಣನು ಒಂದು ದಿವಸ ಪರಿವಾರಪರಿವೃತನಾಗಿ ತನ್ನ ಓಲಗದ ಚಾವಡಿಯಲ್ಲಿ ಕುಳಿತು ಕೊಂಡು ಇಂದ್ರಾದಿ ದಿಗೀಶರನ್ನೂ ದೈತ್ಯ ದಾನವಾದಿಗಳನ್ನೂ ಜಯಿಸಿದೆನೆಂಬ ಗರ್ವಾತಿಶಯದಿಂದ ಮದಿಸಿದವನಾಗಿ ಮಾರೀಚ ಪ್ರಹಸ್ತರೇ ಮೊದಲಾದ ತನ್ನ ಮಂತ್ರಿಗಳನ್ನು ನೋಡಿ--ನಾವು ಇನ್ನಾರನ್ನು ಜಯಿಸಬೇಕು ” ತ್ರಿಮೂ ರ್ತಿಗಳಲ್ಲಿ ಒಬ್ಬನಾದ ಬ್ರಹ್ಮದೇವನು ನನಗೆ ಮುತ್ತಜನು, ಕೈಲಾಸಗಿರಿಯನ್ನು ಕಿತ್ತು ಅಲ್ಲಾಡಿಸಲು ಶಿವನು ನನ್ನ ಪರಾಕ್ರಮಕ್ಕೆ ಮೆಚ್ಚಿ ಚಂದ್ರಹಾಸವೆಂಬ ಕತ್ತಿ ಯನ್ನಿತ್ತು ಸಂತೋಷಪಡಿಸಿದನು, ವಿಷ್ಣು ಒಬ್ಬನು ಮಾತ್ರ ಉಳಿದಿರುವನು. ಆತನು ಪಾಲ್ಗಡಲಲ್ಲಿ ಮಲಗಿದ್ದಾನಂತೆ. ಅಲ್ಲಿಗೆ ಹೋಗಿ ಆತನೊಬ್ಬನನ್ನೂ ಜಯಿಸಿಬಿಟ್ಟರೆ ಈರೇಳು ಲೋಕಗಳಲ್ಲೂ ನನ್ನೆದುರಿಗೆ ನಿಲ್ಲುವವರು ಯಾರೂ ಇಲ್ಲವೆಂದು ಹೇಳು ತಿರಲು ; ಆಗ ಸಭಾಸೀನನಾಗಿದ್ದ ವಿಭೀಷಣನು ರಾವಣನನ್ನು ಕುರಿತು-ಎಲೈ ರಾಕ್ಷಸರಾಜನೇ, ಲೋಕದಲ್ಲಿ ಶೂರರಿಲ್ಲ ವೆಂದು ಹೇಳಕೂಡದು, ಪ್ರಪಂಚದಲ್ಲಿ ಒಬ್ಬ ನಿಗಿಂತ ಇನ್ನೊಬ್ಬನು ಬಲಶಾಲಿಯು ಇದ್ದೇ ಇರುತ್ತಾನೆ. ಸಹಸ್ರಬಾಹುಗಳನ್ನು ಧರಿಸಿ ಮಹಾವೀರನಾಗಿ ಚಕ್ರವರ್ತಿಯೆನ್ನಿಸಿಕೊಂಡು ಮಾಹಿಷ್ಮತೀ ನಗರಾಧೀಶ್ವರ ನಾದ ಕಾರ್ತವೀರ್ಯಾರ್ಜುನನು ಸಾಮಾನ್ಯನೇ ? ಜಗದೇಕವೀರನಲ್ಲವೇ ? ಮತ್ತು ದೇವೇಂದ್ರನ ಮಗನಾದ ವಾಲಿಯೆಂಬವನು ವಾನರಾಧೀಶ್ವರನಾಗಿ ಕಿಂಧಾಪಟ್ಟಿ ಣದಲ್ಲಿ ವಾಸಿಸುತ್ತಿರುವನು. ಆತನು ದುಂದುಭಿ ಮಾಯಾವಿಗಳೆಂಬ ಅಪರಿಮಿತ ಬಲಪರಾಕ್ರಮಶಾಲಿಗಳನ್ನು ಲೀಲಾಮಾತ್ರದಿಂದ ಜಯಿಸಿದಂಥ ಮಹಾವೀರಾಗ್ರ ಸರನು, ಆತನೇನು ಸಾಧಾರಣನೇ ? ಅಪ್ರತಿಮಮಲ್ಲನಲ್ಲ ವೇ ? ಎಂದು ಹೇಳಲು ; ಆಗ ರಾವಣನು ಮೊದಲು ಅವರಿಬ್ಬರನ್ನೂ ಜಯಿಸಬೇಕೆಂದು ಮಾರೀಚಪ್ರಹ ಸ್ವಾದಿ ಮಂತ್ರಿಗಳೊಡನೆ ಕೂಡಿ ಮಾಹಿಷ್ಮತೀ ನಗರ ಸಮಿಾಪಕ್ಕೆ ಹೋಗಿ ಆ ರಾಜ ಧಾನಿಯ ಹೊರಗಣ ಉದ್ಯಾನವನದಲ್ಲಿ ಪಾಳಯವನ್ನು ಬಿಡಿಸಿಕೊಂಡು ತನ್ನ ದೂತ ರನ್ನು ಕರೆದು--ನೀನು ಕಾರ್ತವೀರ್ಯಾರ್ಜುನನ ಬಳಿಗೆ ಹೋಗಿ ನಾವು ಬಂದಿರುವ ವರ್ತಮಾನವನ್ನು ತಿಳಿಸೆಂದು ಹೇಳಿ ಕಳುಹಿಸಲು ; ಆ ದೂತನು ಬಂದು ಕಾರ್ತವೀರ್ಯಾರ್ಜುನನ ಮಂತ್ರಿಯನ್ನು ಕಂಡು ಆತನೊಡನೆ-ಅಯ್ಯಾ ಮಂತ್ರಿಯೇ, ನಮ್ಮೊಡೆಯನಾದ ದಶಕಂಧರನು ನಿನ್ನೊಡೆಯನಾದ ಕಾರ್ತವೀರ್ಯಾರ್ಜುನನನ್ನು ಯುದ್ಧಕ್ಕೆ ಕರೆದು ಕೊಂಡು ಒರಬೇಕೆಂದು ನನ್ನನ್ನು ಇಲ್ಲಿಗೆ ಕಳುಹಿಸಿದನೆಂದು ಹೇಳಲು ; “ಆಗ ಆ ಮಂತ್ರಿಯು ರಾವಣಸಂದೇಶಹಾರಿಯೊಡನೆ-ನಮ, ರಾಜನು ಅಂತಃಪುರ ಕಾಂತಾ<noinclude></noinclude> 378qk6d24tr1fyd3h2bi2e4942bwk0u ಪುಟ:ಕಥಾ ಸಂಗ್ರಹ - ಭಾಗ ೨.djvu/೩೯ 104 44599 324305 106951 2026-06-03T13:57:48Z Vinoda mamatharai 3222 /* Proofread */ 324305 proofread-page text/x-wiki <noinclude><pagequality level="3" user="Vinoda mamatharai" />{{rh|center=ರಾವಣನ ದಿಗ್ವಿಜಯವು|left=|right=29}}</noinclude> ಜನದೊಡನೆ ಕೂಡಿ ಜಲಕ್ರೀಡೆಗಾಗಿ ನರ್ಮದಾನದಿಗೆ ಹೋಗಿದ್ದಾನೆ. ಇನ್ನು ಒಂದೆರಡು ಗಳಿಗೆಗಳೊಳಗಾಗಿ ಇಲ್ಲಿಗೆ ಬರುವನೆನಲು ; ಆ ಮಾತುಗಳನ್ನು ಕೇಳಿದ ದೂತನು ಅಲ್ಲಿಂದ ಹಿಂದಿರುಗಿ ಬಂದು ಆ ಸಂಗತಿಯನ್ನೆಲ್ಲಾ ರಾವಣನಿಗೆ ತಿಳಿಸಲು ; ಆಗ ರಾವಣನು-ಅಷ್ಟು ಹೊತ್ತಿನ ವರೆಗೂ ಸಾವಕಾಶ ಮಾಡುವುದರಿಂದ ಪ್ರಯೋಜ ನವೇನು ? ನಾನೇ ಅಲ್ಲಿಗೆ ಶೀಘ್ರವಾಗಿ ಹೋಗುವೆನೆಂದು ಹೊರಟು ನರ್ಮದಾನದಿ ಯನ್ನು ಹುಡುಕುತ್ತ ಅಗಮ್ಯವಾದ ವಿಂಧ್ಯಾರಣ್ಯ ಮಾರ್ಗವಾಗಿ ಬರುತ್ತಿರಲು ; ಆಗ ಬಲು ಬಿಸಿಗೆಯ ಹೊಯ್ಲಿ ನಿಂದ ಬಳಲಿ ಬಾಯಾರಿ ಕಡೆಗೆ ತನ್ನ ಆರು ಜನ ಪ್ರಧಾ ನರೊಡನೆ ಕೂಡಿ ನರ್ಮದೆಯನ್ನು ಕಂಡು ಅಲ್ಲಿ ಪುಷ್ಪಕ ವಿಮಾನವನ್ನಿಳಿಸಿ ನದೀತೀರದ ಲ್ಲಿರುವ ತರುಗಳ ಸಾಂದ್ರಛಾಯೆಯಿಂದ ಶೀತಲವಾದ ಮಳಲ್ಕಿಣ್ಣೆಗಳಲ್ಲಿ ಕುಳಿತು ಆಯಾಸವಿಶ್ರಾಂತಿಯನ್ನು ಹೊಂದಿ ಆ ಮೇಲೆ ಮಾರೀಚಪ್ರಹಸ್ತಾದಿ ಪ್ರಧಾನರನ್ನು ಕುರಿತು-ಈ ನದೀತೀರ ಪ್ರದೇಶವು ಬಹು ಪರಿಶುದ್ಧ ತೆಯುಳ್ಳುದಾಗಿರುವುದು, ಅದು ಕಾರಣ ಈ ನದಿಯ ನಿರ್ಮಲೋದಕದಲ್ಲಿ ಸ್ನಾನಮಾಡಿ ಶಂಕರನನ್ನು ಆರಾಧಿಸುವೆನು. ನೀವು ಪೂಜೆಗೆ ಯೋಗ್ಯವಾದ ಪತ್ರ ಪುಷ್ಪಾದಿಗಳನ್ನು ಒದಗಿಸಿಕೊಡಿರಿ ಎಂದು ಹೇಳಲು; ಆ ಮೇಲೆ ಅವರು ನದೀತೀರ ಪ್ರದೇಶದಲ್ಲಿ ಸಂಚರಿಸುತ್ತ ಬೇಕಾದಷ್ಟು ಪತ್ರ ಪುವ್ಯಾದಿ ಗಳನ್ನು ಒದಗಿಸಿಕೊಟ್ಟರು. ಅನಂತರದಲ್ಲಿ ನಿಶಾಚರೇಶ್ವರನು ನರ್ಮದಾನದಿಯ ನಿರ್ಮಲೋಕದಲ್ಲಿ ಮಿಂದು ಅದರ ದಡದಲ್ಲಿ ಕುಳಿತು ಭಸ್ಮಿಪುಂಡ್ರಾಂಕಿತನಾಗಿ ಮದ್ಯಾನ್ನೋಚಿತವಾದ ಕರ್ಮಗಳನ್ನು ನೆರವೇರಿಸಿ ನಿರ್ಮಲವಾದ ಮಳಲಿನಿಂದ ಲಿಂಗವನ್ನು ಮಾಡಿ ಮಂತ್ರಾವಾಹಿತನಾದ ಶಿವನನ್ನು ಅದರಲ್ಲಿ ಪ್ರತಿಷ್ಠಿಸಿ ಅರ್ವ್ಯ ಪಾದ್ಯಾದಿ ಷೋಡಶೋಪಚಾರಗಳನ್ನು ಮಾಡಿ ಶಿವಸಹಸ್ರನಾಮಾವಳಿಯನ್ನು ಉಚ್ಚರಿಸುತ್ತ ಕ್ರಮವಾಗಿ ಬಿಲ್ವಪತ್ರ ಪುಷ್ಪಗಳನ್ನರ್ಪಿಸುತ್ತ ಇದ್ದನು. {{gap}}ಹೀಗಿರುವಲ್ಲಿ ಇವನು ಪೂಜೆಮಾಡುತ್ತಿರುವ ಸ್ಥಳದ ಮುಂಗಡೆ ಒಂದಂಬಿನಿ ಸುಗೆಯಷ್ಟು ದೂರದಲ್ಲಿ ಆ ನದಿಯೊಳಗೆ ತನ್ನ ಸ್ತ್ರೀಯರೊಡನೆ ಕೂಡಿ ನೀರಾಟವನಾಡುತ್ತಿದ್ದ ಕಾರ್ತವೀರ್ಯಾರ್ಜುನನು ನೀರಿನೊಳಗೆ ಮುಳುಗಿ ಆಡಬೇಕೆಂಬ ಅಪೇಕ್ಷೆಯುಳ್ಳವನಾಗಿ ಆ ನದಿಯ ನೀರು ಸ್ವಲ್ಪವಾಗಿದ್ದುದರಿಂದ ಹೆಚ್ಚು ಮಾಡಿ ಕೊಳ್ಳುವುದಕ್ಕಾಗಿ ತನ್ನ ಎಡಗಡೆಯ ಐನೂರು ತೋಳುಗಳಿಂದ ಆ ನದಿಯ ಪ್ರವಾಹ ವನ್ನು ತಡೆದು ನೀರನ್ನು ಹೆಚ್ಚು ಮಾಡಿಕೊಂಡು ಬಲಗಡೆಯ ಐನೂರು ತೋಳುಗಳಿಂದ ಹೆಂಡಿರುಗಳೊಡನೆ ಮುಳುಗುತ್ತ ಏಳುತ್ತ ಜಲಕ್ರೀಡೆಯನ್ನು ಆಡುತ್ತಿದ್ದನು. ಆಗ ನರ್ಮದಾನದಿಯ ಪ್ರವಾಹವು ಅವನ ತೋಳುಗಳಿಂದ ತಡೆಯಲ್ಪಟ್ಟು ದರಿಂದ ಹೆಚ್ಚಿ ಹಿಂದಕ್ಕೆ ಒದೆಯಲು ; ಆ ನೀರಿನಿಂದ ರಾವಣನು ಪೂಜಿಸುತ್ತಿದ್ದ `ಸೈಕತಲಿಂಗವೂ ಪೂಜಾಸಾಮಗ್ರಿಗಳೂ ನೀರಿನಲ್ಲಿ ಕಲೆತು ನಿಶೇಷವಾಗಿ ಹೋಗಲು ; ಆಗ ಶಿವಪೂ ಜೆಯು ನೆರವೇರದೆ ಹೋದುದರಿಂದ ಮಹಾಕೋಪವುಳ್ಳವನಾದ ರಾವಣನು ಪ್ರವೃತ್ತಿಜ್ಞಾನಾರ್ಥವಾಗಿ ದೂತರನ್ನು ಕಳುಹಿಸಿ, ನೀರು ಹೆಚ್ಚಾಗುವುದಕ್ಕೆ ಕಾರ್ತವೀರ್ಯಾರ್ಜುನನ ದುರುಳತನವೇ ಕಾರಣವೆಂದು ಅವರಿಂದ ತಿಳಿದು ಕೋಪದಿಂದ<noinclude></noinclude> lvz770bmbwwp721waayk9l9u4w47who 324335 324305 2026-06-03T14:48:21Z Pragathi. BH 7585 /* Validated */ 324335 proofread-page text/x-wiki <noinclude><pagequality level="4" user="Pragathi. BH" />{{rh|center=ರಾವಣನ ದಿಗ್ವಿಜಯವು|left=|right=29}}</noinclude> ಜನದೊಡನೆ ಕೂಡಿ ಜಲಕ್ರೀಡೆಗಾಗಿ ನರ್ಮದಾನದಿಗೆ ಹೋಗಿದ್ದಾನೆ. ಇನ್ನು ಒಂದೆರಡು ಗಳಿಗೆಗಳೊಳಗಾಗಿ ಇಲ್ಲಿಗೆ ಬರುವನೆನಲು ; ಆ ಮಾತುಗಳನ್ನು ಕೇಳಿದ ದೂತನು ಅಲ್ಲಿಂದ ಹಿಂದಿರುಗಿ ಬಂದು ಆ ಸಂಗತಿಯನ್ನೆಲ್ಲಾ ರಾವಣನಿಗೆ ತಿಳಿಸಲು ; ಆಗ ರಾವಣನು-ಅಷ್ಟು ಹೊತ್ತಿನ ವರೆಗೂ ಸಾವಕಾಶ ಮಾಡುವುದರಿಂದ ಪ್ರಯೋಜ ನವೇನು ? ನಾನೇ ಅಲ್ಲಿಗೆ ಶೀಘ್ರವಾಗಿ ಹೋಗುವೆನೆಂದು ಹೊರಟು ನರ್ಮದಾನದಿ ಯನ್ನು ಹುಡುಕುತ್ತ ಅಗಮ್ಯವಾದ ವಿಂಧ್ಯಾರಣ್ಯ ಮಾರ್ಗವಾಗಿ ಬರುತ್ತಿರಲು ; ಆಗ ಬಲು ಬಿಸಿಗೆಯ ಹೊಯ್ಲಿ ನಿಂದ ಬಳಲಿ ಬಾಯಾರಿ ಕಡೆಗೆ ತನ್ನ ಆರು ಜನ ಪ್ರಧಾ ನರೊಡನೆ ಕೂಡಿ ನರ್ಮದೆಯನ್ನು ಕಂಡು ಅಲ್ಲಿ ಪುಷ್ಪಕ ವಿಮಾನವನ್ನಿಳಿಸಿ ನದೀತೀರದ ಲ್ಲಿರುವ ತರುಗಳ ಸಾಂದ್ರಛಾಯೆಯಿಂದ ಶೀತಲವಾದ ಮಳಲ್ಕಿಣ್ಣೆಗಳಲ್ಲಿ ಕುಳಿತು ಆಯಾಸವಿಶ್ರಾಂತಿಯನ್ನು ಹೊಂದಿ ಆ ಮೇಲೆ ಮಾರೀಚಪ್ರಹಸ್ತಾದಿ ಪ್ರಧಾನರನ್ನು ಕುರಿತು-ಈ ನದೀತೀರ ಪ್ರದೇಶವು ಬಹು ಪರಿಶುದ್ಧ ತೆಯುಳ್ಳುದಾಗಿರುವುದು, ಅದು ಕಾರಣ ಈ ನದಿಯ ನಿರ್ಮಲೋದಕದಲ್ಲಿ ಸ್ನಾನಮಾಡಿ ಶಂಕರನನ್ನು ಆರಾಧಿಸುವೆನು. ನೀವು ಪೂಜೆಗೆ ಯೋಗ್ಯವಾದ ಪತ್ರ ಪುಷ್ಪಾದಿಗಳನ್ನು ಒದಗಿಸಿಕೊಡಿರಿ ಎಂದು ಹೇಳಲು; ಆ ಮೇಲೆ ಅವರು ನದೀತೀರ ಪ್ರದೇಶದಲ್ಲಿ ಸಂಚರಿಸುತ್ತ ಬೇಕಾದಷ್ಟು ಪತ್ರ ಪುವ್ಯಾದಿ ಗಳನ್ನು ಒದಗಿಸಿಕೊಟ್ಟರು. ಅನಂತರದಲ್ಲಿ ನಿಶಾಚರೇಶ್ವರನು ನರ್ಮದಾನದಿಯ ನಿರ್ಮಲೋಕದಲ್ಲಿ ಮಿಂದು ಅದರ ದಡದಲ್ಲಿ ಕುಳಿತು ಭಸ್ಮಿಪುಂಡ್ರಾಂಕಿತನಾಗಿ ಮದ್ಯಾನ್ನೋಚಿತವಾದ ಕರ್ಮಗಳನ್ನು ನೆರವೇರಿಸಿ ನಿರ್ಮಲವಾದ ಮಳಲಿನಿಂದ ಲಿಂಗವನ್ನು ಮಾಡಿ ಮಂತ್ರಾವಾಹಿತನಾದ ಶಿವನನ್ನು ಅದರಲ್ಲಿ ಪ್ರತಿಷ್ಠಿಸಿ ಅರ್ವ್ಯ ಪಾದ್ಯಾದಿ ಷೋಡಶೋಪಚಾರಗಳನ್ನು ಮಾಡಿ ಶಿವಸಹಸ್ರನಾಮಾವಳಿಯನ್ನು ಉಚ್ಚರಿಸುತ್ತ ಕ್ರಮವಾಗಿ ಬಿಲ್ವಪತ್ರ ಪುಷ್ಪಗಳನ್ನರ್ಪಿಸುತ್ತ ಇದ್ದನು. {{gap}}ಹೀಗಿರುವಲ್ಲಿ ಇವನು ಪೂಜೆಮಾಡುತ್ತಿರುವ ಸ್ಥಳದ ಮುಂಗಡೆ ಒಂದಂಬಿನಿ ಸುಗೆಯಷ್ಟು ದೂರದಲ್ಲಿ ಆ ನದಿಯೊಳಗೆ ತನ್ನ ಸ್ತ್ರೀಯರೊಡನೆ ಕೂಡಿ ನೀರಾಟವನಾಡುತ್ತಿದ್ದ ಕಾರ್ತವೀರ್ಯಾರ್ಜುನನು ನೀರಿನೊಳಗೆ ಮುಳುಗಿ ಆಡಬೇಕೆಂಬ ಅಪೇಕ್ಷೆಯುಳ್ಳವನಾಗಿ ಆ ನದಿಯ ನೀರು ಸ್ವಲ್ಪವಾಗಿದ್ದುದರಿಂದ ಹೆಚ್ಚು ಮಾಡಿ ಕೊಳ್ಳುವುದಕ್ಕಾಗಿ ತನ್ನ ಎಡಗಡೆಯ ಐನೂರು ತೋಳುಗಳಿಂದ ಆ ನದಿಯ ಪ್ರವಾಹ ವನ್ನು ತಡೆದು ನೀರನ್ನು ಹೆಚ್ಚು ಮಾಡಿಕೊಂಡು ಬಲಗಡೆಯ ಐನೂರು ತೋಳುಗಳಿಂದ ಹೆಂಡಿರುಗಳೊಡನೆ ಮುಳುಗುತ್ತ ಏಳುತ್ತ ಜಲಕ್ರೀಡೆಯನ್ನು ಆಡುತ್ತಿದ್ದನು. ಆಗ ನರ್ಮದಾನದಿಯ ಪ್ರವಾಹವು ಅವನ ತೋಳುಗಳಿಂದ ತಡೆಯಲ್ಪಟ್ಟು ದರಿಂದ ಹೆಚ್ಚಿ ಹಿಂದಕ್ಕೆ ಒದೆಯಲು ; ಆ ನೀರಿನಿಂದ ರಾವಣನು ಪೂಜಿಸುತ್ತಿದ್ದ `ಸೈಕತಲಿಂಗವೂ ಪೂಜಾಸಾಮಗ್ರಿಗಳೂ ನೀರಿನಲ್ಲಿ ಕಲೆತು ನಿಶೇಷವಾಗಿ ಹೋಗಲು ; ಆಗ ಶಿವಪೂ ಜೆಯು ನೆರವೇರದೆ ಹೋದುದರಿಂದ ಮಹಾಕೋಪವುಳ್ಳವನಾದ ರಾವಣನು ಪ್ರವೃತ್ತಿಜ್ಞಾನಾರ್ಥವಾಗಿ ದೂತರನ್ನು ಕಳುಹಿಸಿ, ನೀರು ಹೆಚ್ಚಾಗುವುದಕ್ಕೆ ಕಾರ್ತವೀರ್ಯಾರ್ಜುನನ ದುರುಳತನವೇ ಕಾರಣವೆಂದು ಅವರಿಂದ ತಿಳಿದು ಕೋಪದಿಂದ<noinclude></noinclude> hsl40p3eamsphlh2ubjhwk70hwoowyg ಪುಟ:ಕಥಾ ಸಂಗ್ರಹ - ಭಾಗ ೨.djvu/೪೦ 104 44600 324281 106952 2026-06-03T12:19:08Z Vinoda mamatharai 3222 /* Proofread */ 324281 proofread-page text/x-wiki <noinclude><pagequality level="3" user="Vinoda mamatharai" />{{rh|center= ಕಥಾಸಂಗ್ರಹ-೪ ನೆಯ ಭಾಗ|left=30 |right=}}</noinclude> ಕಣ್ಗಾಣದವನಾಗಿ ಅವನಿರುವ ಸ್ಥಳಕ್ಕೆ ಹೋಗಿ ಅವನನ್ನು ನೋಡಿ-ಜಗದೇಕವೀರ ನಾದ ನಾನು ಜಗಳಕ್ಕೆ ಬಂದು ನಿಂತಿದ್ದಾಗ ನೀನು ಹೇಡಿಯ ಹಾಗೆ ಹೆಣ್ಣಳೊಡನೆ ನೀರಾಟವನ್ನಾಡುತ್ತಿರುವುದು ಶೂರತ್ವವೋ ? ನಿನಗೆ ಸಹಸ್ರಬಾಹುಗಳಿದ್ದರೂ ವ್ಯರ್ಥವೆಂದು ಹೇಳಲು ; ಕಾರ್ತವೀರ್ಯಾರ್ಜುನನು ರಾವಣನನ್ನು ನೋಡಿ, ಇವನು ಹುಚ್ಚನೆಂದು ನಸುನಕ್ಕು-ತಾನು ಕೋಡಗನಾಗಿ ವನವನ್ನಣಕಿಸಿತು ಎಂಬ ಗಾಧೆಗೆ ಸರಿಯಾಗಿ ಹೆಂಗಸರೊಡನೆ ಕ್ರೀಡಿಸುವಂಥವನ ಬಳಿಗೆ ನಾಚಿಕೆಯಿಲ್ಲದೆ ಬಂದು ಯುದ್ದ ಕ್ಕೆ ಕರೆಯುವುದರಿಂದ ನಿನ್ನ ಜಗದೇಕವೀರತ್ವವೂ ಮಾನವೂ ತಿಳಿದ ಹಾಗೇ ಆಯಿತು.” ಹತ್ತು ತಲೆಯ ಹುಳುವಿನಂತಿರುವ ನಿನ್ನನ್ನು ಕೊಲ್ಲಬೇಕಾದರೆ ನನ್ನ ಸಹಸ್ರಬಾಹುಗಳೂ ಬೇಕೇ ? ನಿಮೇಷಕಾಲ ಮಾತ್ರ ನಿಲ್ಲು ಎಂದು ಹೇಳಿ ಸ್ತ್ರೀಯರ ನೈಲ್ಲಾ ಪಟ್ಟಣಕ್ಕೆ ಕಳುಹಿಸಿ ಗದಾಯುಧವನ್ನು ತೆಗೆದು ಕೊಂಡು ಹಗಲೂ ರಾತ್ರಿಯ ಮರು ದಿನಗಳ ವರೆಗೂ ರಾವಣನೊಡನೆ ಕಾದಾಡಲು; ಆ ಮೇಲೆ ರಾವಣನು ಬಲ ಹೀನನಾಗಿ ಕಾರ್ತವೀರ್ಯಾರ್ಜುನನ ಗದಾಘಾತದಿಂದ ಮೂರ್ಛಿತನಾಗಲು ; ಅವ ನನ್ನು ಎತ್ತಿ ತನ್ನ ರಥದ ಮೇಲೆ ಹಾಕಿಕೊಂಡು ಕಾರ್ತವೀರ್ಯಾರ್ಜುನನು ಮಾಹಿ «ತೀನಗರಕ್ಕೆ ಹೊರಟುಹೋದನು. ಆಗ ಪ್ರಹಸ್ವಾದಿ ಪ್ರಧಾನರೆಲ್ಲರೂ ಹೆದರಿ ಭಯ ಕಂಪಿತವಾದ ರಾಕ್ಷಸಸೇನೆಯೊಡನೆ ಓಡಿಬಂದು ಲ೦ಕಾಪಟ್ಟಣವನ್ನು ಸೇರಿ ನಿಟ್ಟುಸಿರುಬಿಟ್ಟು ಬದುಕಿದೆವೆಂದು ಹೇಳಿಕೊಂಡರು. {{gap}}ಇತ್ತಲಾ ಕಾರ್ತವೀರ್ಯಾರ್ಜುನನು ಮಾಹಿಷ್ಮತೀನಗರಕ್ಕೆ ಹೋಗಿ ಮೂರ್ಛಾಗತನಾಗಿರುವ ದಶಾನನನಿಗೆ ಶೈತ್ಯೋಪಚಾರಗಳನ್ನು ಮಾಡಿಸಿ ಚೇತರಿಸಿಕೊಳ್ಳುವಂತೆ ಮಾಡಿದ ಮೇಲೆ ಅವನ ಕಾಲುಗಳಿಗೆ ಸುವರ್ಣದ ಸಂಕೋಲೆಗಳನ್ನು ಹಾಕಿಸಿ ಕಾರಾಗೃಹದಲ್ಲಿಡಿಸಿದನು. ಹೀಗೆ ರಾವಣನು ಒಂದು ಸಹಸ್ರಸಂವತ್ಸರಗಳ ವರೆಗೂ ಮಾಹಿಷ್ಯ ತೀನಗರದ ಕಾರಾಲಯದಲ್ಲಿರುತ್ತಿರಲು ; ಈ ವರ್ತಮಾನವನ್ನು ಕೇಳಿದ ಆತನ ಅಜ್ಜನಾದ ಪುಲಸ್ತ್ರಮುನಿಯು ಮಾಹಿಷ್ಮತೀನಗರಕ್ಕೆ ಬಂದು ಕಾರ್ತವೀ ರ್ಯಾರ್ಜುನನಿಂದ ಸಮ್ಮತನಾಗಿ ಆತನನ್ನು ಅನೇಕ ವಿಧವಾಗಿ ಶ್ಲಾಘಿಸಿ ನೀನು ಇಂದ್ರಾದಿದಿಗೀಶರನ್ನು ಜಯಿಸಿದ ದುರುಳನಾದ ಈ ದಶಾನನನ್ನು ಭಂಗಿಸಿ ದೇವತೆ ಗಳಿಗೂ ಮುನಿಗಳಿಗೂ ಸಂತೋಷವನ್ನು ೦ಟುಮಾಡಿದೆ. ಇವನ ಗರ್ವವನ್ನು ಮುರಿದು ಈ ರೀತಿಯಾಗಿ ಮಾನಭಂಗ ಮಾಡಿದುದೇ ಸಾಕು, ಇವನು ನನ್ನ ಮೊಮ್ಮಗನಾದು ದರಿಂದ ಇವನನ್ನು ನನ್ನ ವಶಕ್ಕೆ ಕೊಡಬೇಕೆಂದು ಕೇಳಿಕೊಂಡು ದರಿಂದ ಕಾರ್ತವೀ ರ್ಯಾರ್ಜುನನು ರಾವಣನ ಸಂಕೋಲೆಗಳನ್ನು ಕಡಿಸಿ ಮಂಗಳಸ್ನಾನಾದಿಗಳನ್ನು ಮಾಡಿಸಿ ತನ್ನ ಸಭೆಗೆ ಕರಿಸಿ ಸಂತೋಷದಿಂದ ಆಲಿಂಗಿಸಿಕೊಂಡು ದಿವ್ಯ ವಸ್ತ್ರಾಭರಣ ಗಳನ್ನು ಕೊಟ್ಟು ಶೂರರಾದವರಿಗೆ ಒಂದು ಕಾಲದಲ್ಲಿ ಜಯವೂ ಇನ್ನೊಂದು ಕಾಲ ದಲ್ಲಿ ಪರಾಜಯವೂ ಉಂಟಾಗುವುದು ಸ್ವಾಭಾವಿಕವು, ಅದು ಕಾರಣ ಇಷ್ಟು ಮಾತ್ರಕ್ಕಾಗಿ ವ್ಯಸನಪಡಬಾರದೆಂದು ಸಮಾಧಾನಪಡಿಸಿ ಅವನನ್ನು ಪುಲಸ್ಯರ ವಶಕ್ಕೆ ಕೊಡಲು ಅವರು ಅವನನ್ನು ಕರೆದು ಕೊಂಡು ಬಂದು ಲಂಕೆಯಲ್ಲಿ ಬಿಟ್ಟು ಇನ್ನು<noinclude></noinclude> cvi4xdvaopp1u2ai1zcouyv08622h6i 324282 324281 2026-06-03T12:19:55Z Vinoda mamatharai 3222 324282 proofread-page text/x-wiki <noinclude><pagequality level="3" user="Vinoda mamatharai" />{{rh|center= ಕಥಾಸಂಗ್ರಹ-೪ ನೆಯ ಭಾಗ|left=30 |right=}}</noinclude> ಕಣ್ಗಾಣದವನಾಗಿ ಅವನಿರುವ ಸ್ಥಳಕ್ಕೆ ಹೋಗಿ ಅವನನ್ನು ನೋಡಿ-ಜಗದೇಕವೀರ ನಾದ ನಾನು ಜಗಳಕ್ಕೆ ಬಂದು ನಿಂತಿದ್ದಾಗ ನೀನು ಹೇಡಿಯ ಹಾಗೆ ಹೆಣ್ಣಳೊಡನೆ ನೀರಾಟವನ್ನಾಡುತ್ತಿರುವುದು ಶೂರತ್ವವೋ ? ನಿನಗೆ ಸಹಸ್ರಬಾಹುಗಳಿದ್ದರೂ ವ್ಯರ್ಥವೆಂದು ಹೇಳಲು ; ಕಾರ್ತವೀರ್ಯಾರ್ಜುನನು ರಾವಣನನ್ನು ನೋಡಿ, ಇವನು ಹುಚ್ಚನೆಂದು ನಸುನಕ್ಕು-ತಾನು ಕೋಡಗನಾಗಿ ವನವನ್ನಣಕಿಸಿತು ಎಂಬ ಗಾಧೆಗೆ ಸರಿಯಾಗಿ ಹೆಂಗಸರೊಡನೆ ಕ್ರೀಡಿಸುವಂಥವನ ಬಳಿಗೆ ನಾಚಿಕೆಯಿಲ್ಲದೆ ಬಂದು ಯುದ್ದ ಕ್ಕೆ ಕರೆಯುವುದರಿಂದ ನಿನ್ನ ಜಗದೇಕವೀರತ್ವವೂ ಮಾನವೂ ತಿಳಿದ ಹಾಗೇ ಆಯಿತು.” ಹತ್ತು ತಲೆಯ ಹುಳುವಿನಂತಿರುವ ನಿನ್ನನ್ನು ಕೊಲ್ಲಬೇಕಾದರೆ ನನ್ನ ಸಹಸ್ರಬಾಹುಗಳೂ ಬೇಕೇ ? ನಿಮೇಷಕಾಲ ಮಾತ್ರ ನಿಲ್ಲು ಎಂದು ಹೇಳಿ ಸ್ತ್ರೀಯರ ನೈಲ್ಲಾ ಪಟ್ಟಣಕ್ಕೆ ಕಳುಹಿಸಿ ಗದಾಯುಧವನ್ನು ತೆಗೆದು ಕೊಂಡು ಹಗಲೂ ರಾತ್ರಿಯ ಮರು ದಿನಗಳ ವರೆಗೂ ರಾವಣನೊಡನೆ ಕಾದಾಡಲು; ಆ ಮೇಲೆ ರಾವಣನು ಬಲ ಹೀನನಾಗಿ ಕಾರ್ತವೀರ್ಯಾರ್ಜುನನ ಗದಾಘಾತದಿಂದ ಮೂರ್ಛಿತನಾಗಲು ; ಅವ ನನ್ನು ಎತ್ತಿ ತನ್ನ ರಥದ ಮೇಲೆ ಹಾಕಿಕೊಂಡು ಕಾರ್ತವೀರ್ಯಾರ್ಜುನನು ಮಾಹಿ «ತೀನಗರಕ್ಕೆ ಹೊರಟುಹೋದನು. ಆಗ ಪ್ರಹಸ್ವಾದಿ ಪ್ರಧಾನರೆಲ್ಲರೂ ಹೆದರಿ ಭಯ ಕಂಪಿತವಾದ ರಾಕ್ಷಸಸೇನೆಯೊಡನೆ ಓಡಿಬಂದು ಲ೦ಕಾಪಟ್ಟಣವನ್ನು ಸೇರಿ ನಿಟ್ಟುಸಿರುಬಿಟ್ಟು ಬದುಕಿದೆವೆಂದು ಹೇಳಿಕೊಂಡರು. {{gap}}ಇತ್ತಲಾ ಕಾರ್ತವೀರ್ಯಾರ್ಜುನನು ಮಾಹಿಷ್ಮತೀನಗರಕ್ಕೆ ಹೋಗಿ ಮೂರ್ಛಾಗತನಾಗಿರುವ ದಶಾನನನಿಗೆ ಶೈತ್ಯೋಪಚಾರಗಳನ್ನು ಮಾಡಿಸಿ ಚೇತರಿಸಿಕೊಳ್ಳುವಂತೆ ಮಾಡಿದ ಮೇಲೆ ಅವನ ಕಾಲುಗಳಿಗೆ ಸುವರ್ಣದ ಸಂಕೋಲೆಗಳನ್ನು ಹಾಕಿಸಿ ಕಾರಾಗೃಹದಲ್ಲಿಡಿಸಿದನು. ಹೀಗೆ ರಾವಣನು ಒಂದು ಸಹಸ್ರಸಂವತ್ಸರಗಳವರೆಗೂ ಮಾಹಿಷ್ಮತೀನಗರದ ಕಾರಾಲಯದಲ್ಲಿರುತ್ತಿರಲು ; ಈ ವರ್ತಮಾನವನ್ನು ಕೇಳಿದ ಆತನ ಅಜ್ಜನಾದ ಪುಲಸ್ತ್ರಮುನಿಯು ಮಾಹಿಷ್ಮತೀನಗರಕ್ಕೆ ಬಂದು ಕಾರ್ತವೀ ರ್ಯಾರ್ಜುನನಿಂದ ಸಮ್ಮತನಾಗಿ ಆತನನ್ನು ಅನೇಕ ವಿಧವಾಗಿ ಶ್ಲಾಘಿಸಿ ನೀನು ಇಂದ್ರಾದಿದಿಗೀಶರನ್ನು ಜಯಿಸಿದ ದುರುಳನಾದ ಈ ದಶಾನನನ್ನು ಭಂಗಿಸಿ ದೇವತೆ ಗಳಿಗೂ ಮುನಿಗಳಿಗೂ ಸಂತೋಷವನ್ನು ೦ಟುಮಾಡಿದೆ. ಇವನ ಗರ್ವವನ್ನು ಮುರಿದು ಈ ರೀತಿಯಾಗಿ ಮಾನಭಂಗ ಮಾಡಿದುದೇ ಸಾಕು, ಇವನು ನನ್ನ ಮೊಮ್ಮಗನಾದು ದರಿಂದ ಇವನನ್ನು ನನ್ನ ವಶಕ್ಕೆ ಕೊಡಬೇಕೆಂದು ಕೇಳಿಕೊಂಡು ದರಿಂದ ಕಾರ್ತವೀ ರ್ಯಾರ್ಜುನನು ರಾವಣನ ಸಂಕೋಲೆಗಳನ್ನು ಕಡಿಸಿ ಮಂಗಳಸ್ನಾನಾದಿಗಳನ್ನು ಮಾಡಿಸಿ ತನ್ನ ಸಭೆಗೆ ಕರಿಸಿ ಸಂತೋಷದಿಂದ ಆಲಿಂಗಿಸಿಕೊಂಡು ದಿವ್ಯ ವಸ್ತ್ರಾಭರಣ ಗಳನ್ನು ಕೊಟ್ಟು ಶೂರರಾದವರಿಗೆ ಒಂದು ಕಾಲದಲ್ಲಿ ಜಯವೂ ಇನ್ನೊಂದು ಕಾಲ ದಲ್ಲಿ ಪರಾಜಯವೂ ಉಂಟಾಗುವುದು ಸ್ವಾಭಾವಿಕವು, ಅದು ಕಾರಣ ಇಷ್ಟು ಮಾತ್ರಕ್ಕಾಗಿ ವ್ಯಸನಪಡಬಾರದೆಂದು ಸಮಾಧಾನಪಡಿಸಿ ಅವನನ್ನು ಪುಲಸ್ಯರ ವಶಕ್ಕೆ ಕೊಡಲು ಅವರು ಅವನನ್ನು ಕರೆದು ಕೊಂಡು ಬಂದು ಲಂಕೆಯಲ್ಲಿ ಬಿಟ್ಟು ಇನ್ನು<noinclude></noinclude> gscx455cxpc343vqlmqaa4na8o59qqa 324333 324282 2026-06-03T14:48:10Z Pragathi. BH 7585 /* Validated */ 324333 proofread-page text/x-wiki <noinclude><pagequality level="4" user="Pragathi. BH" />{{rh|center= ಕಥಾಸಂಗ್ರಹ-೪ ನೆಯ ಭಾಗ|left=30 |right=}}</noinclude> ಕಣ್ಗಾಣದವನಾಗಿ ಅವನಿರುವ ಸ್ಥಳಕ್ಕೆ ಹೋಗಿ ಅವನನ್ನು ನೋಡಿ-ಜಗದೇಕವೀರ ನಾದ ನಾನು ಜಗಳಕ್ಕೆ ಬಂದು ನಿಂತಿದ್ದಾಗ ನೀನು ಹೇಡಿಯ ಹಾಗೆ ಹೆಣ್ಣಳೊಡನೆ ನೀರಾಟವನ್ನಾಡುತ್ತಿರುವುದು ಶೂರತ್ವವೋ ? ನಿನಗೆ ಸಹಸ್ರಬಾಹುಗಳಿದ್ದರೂ ವ್ಯರ್ಥವೆಂದು ಹೇಳಲು ; ಕಾರ್ತವೀರ್ಯಾರ್ಜುನನು ರಾವಣನನ್ನು ನೋಡಿ, ಇವನು ಹುಚ್ಚನೆಂದು ನಸುನಕ್ಕು-ತಾನು ಕೋಡಗನಾಗಿ ವನವನ್ನಣಕಿಸಿತು ಎಂಬ ಗಾಧೆಗೆ ಸರಿಯಾಗಿ ಹೆಂಗಸರೊಡನೆ ಕ್ರೀಡಿಸುವಂಥವನ ಬಳಿಗೆ ನಾಚಿಕೆಯಿಲ್ಲದೆ ಬಂದು ಯುದ್ದ ಕ್ಕೆ ಕರೆಯುವುದರಿಂದ ನಿನ್ನ ಜಗದೇಕವೀರತ್ವವೂ ಮಾನವೂ ತಿಳಿದ ಹಾಗೇ ಆಯಿತು.” ಹತ್ತು ತಲೆಯ ಹುಳುವಿನಂತಿರುವ ನಿನ್ನನ್ನು ಕೊಲ್ಲಬೇಕಾದರೆ ನನ್ನ ಸಹಸ್ರಬಾಹುಗಳೂ ಬೇಕೇ ? ನಿಮೇಷಕಾಲ ಮಾತ್ರ ನಿಲ್ಲು ಎಂದು ಹೇಳಿ ಸ್ತ್ರೀಯರ ನೈಲ್ಲಾ ಪಟ್ಟಣಕ್ಕೆ ಕಳುಹಿಸಿ ಗದಾಯುಧವನ್ನು ತೆಗೆದು ಕೊಂಡು ಹಗಲೂ ರಾತ್ರಿಯ ಮರು ದಿನಗಳ ವರೆಗೂ ರಾವಣನೊಡನೆ ಕಾದಾಡಲು; ಆ ಮೇಲೆ ರಾವಣನು ಬಲ ಹೀನನಾಗಿ ಕಾರ್ತವೀರ್ಯಾರ್ಜುನನ ಗದಾಘಾತದಿಂದ ಮೂರ್ಛಿತನಾಗಲು ; ಅವ ನನ್ನು ಎತ್ತಿ ತನ್ನ ರಥದ ಮೇಲೆ ಹಾಕಿಕೊಂಡು ಕಾರ್ತವೀರ್ಯಾರ್ಜುನನು ಮಾಹಿ «ತೀನಗರಕ್ಕೆ ಹೊರಟುಹೋದನು. ಆಗ ಪ್ರಹಸ್ವಾದಿ ಪ್ರಧಾನರೆಲ್ಲರೂ ಹೆದರಿ ಭಯ ಕಂಪಿತವಾದ ರಾಕ್ಷಸಸೇನೆಯೊಡನೆ ಓಡಿಬಂದು ಲ೦ಕಾಪಟ್ಟಣವನ್ನು ಸೇರಿ ನಿಟ್ಟುಸಿರುಬಿಟ್ಟು ಬದುಕಿದೆವೆಂದು ಹೇಳಿಕೊಂಡರು. {{gap}}ಇತ್ತಲಾ ಕಾರ್ತವೀರ್ಯಾರ್ಜುನನು ಮಾಹಿಷ್ಮತೀನಗರಕ್ಕೆ ಹೋಗಿ ಮೂರ್ಛಾಗತನಾಗಿರುವ ದಶಾನನನಿಗೆ ಶೈತ್ಯೋಪಚಾರಗಳನ್ನು ಮಾಡಿಸಿ ಚೇತರಿಸಿಕೊಳ್ಳುವಂತೆ ಮಾಡಿದ ಮೇಲೆ ಅವನ ಕಾಲುಗಳಿಗೆ ಸುವರ್ಣದ ಸಂಕೋಲೆಗಳನ್ನು ಹಾಕಿಸಿ ಕಾರಾಗೃಹದಲ್ಲಿಡಿಸಿದನು. ಹೀಗೆ ರಾವಣನು ಒಂದು ಸಹಸ್ರಸಂವತ್ಸರಗಳವರೆಗೂ ಮಾಹಿಷ್ಮತೀನಗರದ ಕಾರಾಲಯದಲ್ಲಿರುತ್ತಿರಲು ; ಈ ವರ್ತಮಾನವನ್ನು ಕೇಳಿದ ಆತನ ಅಜ್ಜನಾದ ಪುಲಸ್ತ್ರಮುನಿಯು ಮಾಹಿಷ್ಮತೀನಗರಕ್ಕೆ ಬಂದು ಕಾರ್ತವೀ ರ್ಯಾರ್ಜುನನಿಂದ ಸಮ್ಮತನಾಗಿ ಆತನನ್ನು ಅನೇಕ ವಿಧವಾಗಿ ಶ್ಲಾಘಿಸಿ ನೀನು ಇಂದ್ರಾದಿದಿಗೀಶರನ್ನು ಜಯಿಸಿದ ದುರುಳನಾದ ಈ ದಶಾನನನ್ನು ಭಂಗಿಸಿ ದೇವತೆ ಗಳಿಗೂ ಮುನಿಗಳಿಗೂ ಸಂತೋಷವನ್ನು ೦ಟುಮಾಡಿದೆ. ಇವನ ಗರ್ವವನ್ನು ಮುರಿದು ಈ ರೀತಿಯಾಗಿ ಮಾನಭಂಗ ಮಾಡಿದುದೇ ಸಾಕು, ಇವನು ನನ್ನ ಮೊಮ್ಮಗನಾದು ದರಿಂದ ಇವನನ್ನು ನನ್ನ ವಶಕ್ಕೆ ಕೊಡಬೇಕೆಂದು ಕೇಳಿಕೊಂಡು ದರಿಂದ ಕಾರ್ತವೀ ರ್ಯಾರ್ಜುನನು ರಾವಣನ ಸಂಕೋಲೆಗಳನ್ನು ಕಡಿಸಿ ಮಂಗಳಸ್ನಾನಾದಿಗಳನ್ನು ಮಾಡಿಸಿ ತನ್ನ ಸಭೆಗೆ ಕರಿಸಿ ಸಂತೋಷದಿಂದ ಆಲಿಂಗಿಸಿಕೊಂಡು ದಿವ್ಯ ವಸ್ತ್ರಾಭರಣ ಗಳನ್ನು ಕೊಟ್ಟು ಶೂರರಾದವರಿಗೆ ಒಂದು ಕಾಲದಲ್ಲಿ ಜಯವೂ ಇನ್ನೊಂದು ಕಾಲ ದಲ್ಲಿ ಪರಾಜಯವೂ ಉಂಟಾಗುವುದು ಸ್ವಾಭಾವಿಕವು, ಅದು ಕಾರಣ ಇಷ್ಟು ಮಾತ್ರಕ್ಕಾಗಿ ವ್ಯಸನಪಡಬಾರದೆಂದು ಸಮಾಧಾನಪಡಿಸಿ ಅವನನ್ನು ಪುಲಸ್ಯರ ವಶಕ್ಕೆ ಕೊಡಲು ಅವರು ಅವನನ್ನು ಕರೆದು ಕೊಂಡು ಬಂದು ಲಂಕೆಯಲ್ಲಿ ಬಿಟ್ಟು ಇನ್ನು<noinclude></noinclude> ccywtlktd2sew0cib8t07ir5hvdft7b ಪುಟ:ಕಥಾ ಸಂಗ್ರಹ - ಭಾಗ ೨.djvu/೪೧ 104 44601 324307 106953 2026-06-03T14:02:36Z Vinoda mamatharai 3222 /* Proofread */ 324307 proofread-page text/x-wiki <noinclude><pagequality level="3" user="Vinoda mamatharai" />{{rh|center=ರಾವಣನ ದಿಗ್ವಿಜಯವು|left=|right=31}}</noinclude> ಮೇಲಾದರೂ ದುರ್ವ್ಯಾಪಾರದಿಂದ ನಡೆಯದೆ ವಿನಯಾದಿಗುಣಗಳಿಂದ ಕೂಡಿ ಸುಖವಾಗಿ ಜೀವಿಸಿಕೊಂಡಿರೆಂದು ವಿವೇಕವನ್ನು ಬೋಧಿಸಿ ಸ್ವಾಶ್ರಮವನ್ನು ಕುರಿತು ಹೊರಟುಹೋದರು. {{gap}}ಅನಂತರದಲ್ಲಿ ಕ್ರೂರನೂ ಮೂರ್ಖನೂ ಆದ ದಶಕಂಧರನು ಕಾರ್ತವೀರ್ಯಾರ್ಜುನನಿಂದ ತನಗಾದ ಮಾನಭಂಗವನ್ನು ಮನಸ್ಸಿನಲ್ಲಿ ಗಣಿಸದೆ ಕಿಷ್ಕಿಂಧಾಧಿಪತಿಯಾದ ವಾಲಿಯೆಂಬ ವಾನರಚಕ್ರವರ್ತಿಯೊಡನೆ ದ್ವಂದ್ವ ಯುದ್ಧ ವನ್ನು ಮಾಡಿ ಆತನನ್ನು ಜಯಿಸಬೇಕೆಂದು ಒಬ್ಬನೇ ಲಂಕೆಯಿಂದ ಹೊರಟು ಅರುಣೋದಯ ಕಾಲದಲ್ಲಿ ಕಿಕ್ಕಿಂಧಾಪಟ್ಟಣವನ್ನು ಸೇರಿ ಆತನ ಮಂತ್ರಿಯಾದ ತಾರನೆಂಬ ಕಪಿಶೇ ಷ್ಣನನ್ನು ಕಂಡು-ಎಲೈ ಕಪಿಯೇ, ನಿನ್ನ ಅರಸಾದ ದೊಡ್ಡ ಕೋತಿಯು ಎಲ್ಲಿ ? ನಾನು ಶೂರನಾದ ದಶಾನನನು, ನಿಮ್ಮರಸನೊಡನೆ ದ್ವಂದ್ವ ಯುದ್ಧ ವನ್ನು ಮಾಡುವು ದಕ್ಕಾಗಿ ಬಂದಿದ್ದೇನೆ. ಈ ವರ್ತಮಾನವನ್ನು ಅವನಿಗೆ ತಿಳಿಸೆಂದು ಹೇಳಲು ; ಅದಕ್ಕೆ ಆ ತಾರನು--ಪರಾಕ್ರಮಶಾಲಿಯಾದ ನಮ್ಮ ವಾಲಿಯು ಸ್ನಾನಾರ್ಥವಾಗಿ ಪೂರ್ವ ಸಮುದ್ರವನ್ನು ಕುರಿತು ಹೋಗಿದ್ದಾನೆ. ಒಂದು ಮುಹೂರ್ತಮಾತ್ರ ಇಲ್ಲಿರು. ಆತನು ಬರುವನು ಎಂದು ಹೇಳಲು ; ಆಗ ರಾವಣನು ಅಲ್ಲಿಗೇ ಹೋಗುವೆನೆಂದು ಹೇಳಿ ಕಿಪ್ಪಿಂಧೆಯಿಂದ ಹೊರಟು ಪೂರ್ವಸಮುದ್ರತೀರಕ್ಕೆ ಬಂದು ನೋಡಲು ; ಅಷ್ಟರೊಳಗೆ ವಾಲಿಯು ಸ್ನಾನ ಮಾಡಿ ಸಮುದ್ರತೀರದಲ್ಲಿ ಕುಳಿತು ಕಣ್ಣುಗಳನ್ನು ಮುಚ್ಚಿ ಕೊಂಡು ಮಂತ್ರ ಜಪವನ್ನು ಮಾಡುತ್ತಿದ್ದನು. ಇದೇ ಸಮಯದಲ್ಲಿ ಇವನನ್ನು ನನ್ನ ಇಪ್ಪತ್ತು ತೋಳುಗಳಿಂದಲೂ ಬಿಗಿದು ಹಿಡಿದು ಜಯಿಸಬೇಕೆಂದು ಅವನ ಹಿಂದು ಗಡೆಯಲ್ಲಿ ಅವನಿಗೆ ತಿಳಿಯದಂತೆ ಹೆಜ್ಜೆಯ ಮೇಲೆ ಹೆಜ್ಜೆಯನ್ನು ಇಡುತ್ತ ಬಂದು ತಾನು ಬರುವುದನ್ನು ಕಂಡೂ ಕಾಣದವನಂತೆ ಕುಳಿತಿರುವ ವಾಲಿಯ ಎರಡು ಕಂಕು ಳುಗಳ ಸಂದುಗಳಲ್ಲಿ ಯ ತ ಪ್ಪತ್ತು ತೋಳುಗಳನ್ನೂ ಚಾಚಲು, ಆಗ ವಾಲಿಯು ತನ್ನ ಎರಡು ಕಂಕುಳುಗಳಿಂದ ಅವನ ಇಪ್ಪತ್ತು ತೋಳುಗಳನ್ನೂ ಅಲುಗದಂತೆ ಜಪವು ಮುಗಿವ ವರೆಗೂ ಅಮುಕಿಕೊಂಡಿದ್ದು ಆ ಮೇಲೆ ಗರುಡನು ನಾಗರಹಾವನ್ನು ಕಚ್ಚಿ ಕೊಂಡು ಗಗನಾಂತರಾಳಕ್ಕೆ ಹಾರುವಂತೆ ಹಾರಿ ತೆಂಕಣಕಡಲಿಗೆ ಹೋಗಿ ಅಲ್ಲಿ ತನ್ನ ಹಿಂದುಗಡೆ ನೇತಾಡುತ್ತಿರುವ ರಾವಣನನ್ನು ಅದ್ದಿ ಅಲ್ಲಿಂದ ಪಡುವಣ ಕಡಲೆಡೆ ಗೋದಿ ಅವನನ್ನು ಅದರ ನೀರಿನಲ್ಲೂ ಅದ್ದಿ ತೆಗೆದು ಕೊಂಡು ಬಂದು ಕಿಕ್ಕಿಂಧಾಪಟ್ಟಿ ಣದ ಹೊರಗಿರುವ ಪೂದೋಟದ ಮೇಲ ಡೆಯ ಆಕಾಶದಲ್ಲಿ ನಿಂತು ಆ ವರೆಗೂ ತನ್ನ ವೇಗವನ್ನು ಸಹಿಸಲಾರದೆ ತಲೆ ತಿರುಗಿ ಕಂಗೆಟ್ಟಿರುವ ರಾವಣನನ್ನು ಕಂಕುಳೆ ಕೆಡವಿಬಿಟ್ಟು ತನ್ನ ಅಂತಃಪುರಕ್ಕೆ ಹೋಗಿ ಭೋಜನಾದಿಗಳನ್ನು ಮುಗಿಸಿಕೊಂಡು ತನ್ನ ಸಕಲಪರಿವಾರ ಸಮೇತನಾಗಿ ರಾವಣನು ಬಿದ್ದಿರುವ ಸ್ಥಳಕ್ಕೆ ಬರಲು ; ಬಹು ದೂರ ಪತನದಿಂದುಂಟಾದ ಮಹಾಘಾತದಿಂದ ಬಹುಮೂರ್ಛೆಯನ್ನು ಹೊಂದಿದ್ದು ಆಗತಾನೆ ಸ್ವಲ್ಪ ಚೇತರಿಸಿಕೊಂಡಿದ್ದ ರಾವಣನನ್ನು ನೋಡಿ ಕಾಣದವನಂತೆ.ಇದೇನೈಯ್ಯಾ ರಾಕ್ಷಸರಾಜನೇ, ಪರಿವಾರಜನರೊಬ್ಬರೂ ಇಲ್ಲದೆ ಈ ತೋಟದಲ್ಲಿ ಈ<noinclude></noinclude> k34eff93dslbpsx7g3a6n7bvlns4xtx 324336 324307 2026-06-03T14:48:33Z Pragathi. BH 7585 /* Validated */ 324336 proofread-page text/x-wiki <noinclude><pagequality level="4" user="Pragathi. BH" />{{rh|center=ರಾವಣನ ದಿಗ್ವಿಜಯವು|left=|right=31}}</noinclude> ಮೇಲಾದರೂ ದುರ್ವ್ಯಾಪಾರದಿಂದ ನಡೆಯದೆ ವಿನಯಾದಿಗುಣಗಳಿಂದ ಕೂಡಿ ಸುಖವಾಗಿ ಜೀವಿಸಿಕೊಂಡಿರೆಂದು ವಿವೇಕವನ್ನು ಬೋಧಿಸಿ ಸ್ವಾಶ್ರಮವನ್ನು ಕುರಿತು ಹೊರಟುಹೋದರು. {{gap}}ಅನಂತರದಲ್ಲಿ ಕ್ರೂರನೂ ಮೂರ್ಖನೂ ಆದ ದಶಕಂಧರನು ಕಾರ್ತವೀರ್ಯಾರ್ಜುನನಿಂದ ತನಗಾದ ಮಾನಭಂಗವನ್ನು ಮನಸ್ಸಿನಲ್ಲಿ ಗಣಿಸದೆ ಕಿಷ್ಕಿಂಧಾಧಿಪತಿಯಾದ ವಾಲಿಯೆಂಬ ವಾನರಚಕ್ರವರ್ತಿಯೊಡನೆ ದ್ವಂದ್ವ ಯುದ್ಧ ವನ್ನು ಮಾಡಿ ಆತನನ್ನು ಜಯಿಸಬೇಕೆಂದು ಒಬ್ಬನೇ ಲಂಕೆಯಿಂದ ಹೊರಟು ಅರುಣೋದಯ ಕಾಲದಲ್ಲಿ ಕಿಕ್ಕಿಂಧಾಪಟ್ಟಣವನ್ನು ಸೇರಿ ಆತನ ಮಂತ್ರಿಯಾದ ತಾರನೆಂಬ ಕಪಿಶೇ ಷ್ಣನನ್ನು ಕಂಡು-ಎಲೈ ಕಪಿಯೇ, ನಿನ್ನ ಅರಸಾದ ದೊಡ್ಡ ಕೋತಿಯು ಎಲ್ಲಿ ? ನಾನು ಶೂರನಾದ ದಶಾನನನು, ನಿಮ್ಮರಸನೊಡನೆ ದ್ವಂದ್ವ ಯುದ್ಧ ವನ್ನು ಮಾಡುವು ದಕ್ಕಾಗಿ ಬಂದಿದ್ದೇನೆ. ಈ ವರ್ತಮಾನವನ್ನು ಅವನಿಗೆ ತಿಳಿಸೆಂದು ಹೇಳಲು ; ಅದಕ್ಕೆ ಆ ತಾರನು--ಪರಾಕ್ರಮಶಾಲಿಯಾದ ನಮ್ಮ ವಾಲಿಯು ಸ್ನಾನಾರ್ಥವಾಗಿ ಪೂರ್ವ ಸಮುದ್ರವನ್ನು ಕುರಿತು ಹೋಗಿದ್ದಾನೆ. ಒಂದು ಮುಹೂರ್ತಮಾತ್ರ ಇಲ್ಲಿರು. ಆತನು ಬರುವನು ಎಂದು ಹೇಳಲು ; ಆಗ ರಾವಣನು ಅಲ್ಲಿಗೇ ಹೋಗುವೆನೆಂದು ಹೇಳಿ ಕಿಪ್ಪಿಂಧೆಯಿಂದ ಹೊರಟು ಪೂರ್ವಸಮುದ್ರತೀರಕ್ಕೆ ಬಂದು ನೋಡಲು ; ಅಷ್ಟರೊಳಗೆ ವಾಲಿಯು ಸ್ನಾನ ಮಾಡಿ ಸಮುದ್ರತೀರದಲ್ಲಿ ಕುಳಿತು ಕಣ್ಣುಗಳನ್ನು ಮುಚ್ಚಿ ಕೊಂಡು ಮಂತ್ರ ಜಪವನ್ನು ಮಾಡುತ್ತಿದ್ದನು. ಇದೇ ಸಮಯದಲ್ಲಿ ಇವನನ್ನು ನನ್ನ ಇಪ್ಪತ್ತು ತೋಳುಗಳಿಂದಲೂ ಬಿಗಿದು ಹಿಡಿದು ಜಯಿಸಬೇಕೆಂದು ಅವನ ಹಿಂದು ಗಡೆಯಲ್ಲಿ ಅವನಿಗೆ ತಿಳಿಯದಂತೆ ಹೆಜ್ಜೆಯ ಮೇಲೆ ಹೆಜ್ಜೆಯನ್ನು ಇಡುತ್ತ ಬಂದು ತಾನು ಬರುವುದನ್ನು ಕಂಡೂ ಕಾಣದವನಂತೆ ಕುಳಿತಿರುವ ವಾಲಿಯ ಎರಡು ಕಂಕು ಳುಗಳ ಸಂದುಗಳಲ್ಲಿ ಯ ತ ಪ್ಪತ್ತು ತೋಳುಗಳನ್ನೂ ಚಾಚಲು, ಆಗ ವಾಲಿಯು ತನ್ನ ಎರಡು ಕಂಕುಳುಗಳಿಂದ ಅವನ ಇಪ್ಪತ್ತು ತೋಳುಗಳನ್ನೂ ಅಲುಗದಂತೆ ಜಪವು ಮುಗಿವ ವರೆಗೂ ಅಮುಕಿಕೊಂಡಿದ್ದು ಆ ಮೇಲೆ ಗರುಡನು ನಾಗರಹಾವನ್ನು ಕಚ್ಚಿ ಕೊಂಡು ಗಗನಾಂತರಾಳಕ್ಕೆ ಹಾರುವಂತೆ ಹಾರಿ ತೆಂಕಣಕಡಲಿಗೆ ಹೋಗಿ ಅಲ್ಲಿ ತನ್ನ ಹಿಂದುಗಡೆ ನೇತಾಡುತ್ತಿರುವ ರಾವಣನನ್ನು ಅದ್ದಿ ಅಲ್ಲಿಂದ ಪಡುವಣ ಕಡಲೆಡೆ ಗೋದಿ ಅವನನ್ನು ಅದರ ನೀರಿನಲ್ಲೂ ಅದ್ದಿ ತೆಗೆದು ಕೊಂಡು ಬಂದು ಕಿಕ್ಕಿಂಧಾಪಟ್ಟಿ ಣದ ಹೊರಗಿರುವ ಪೂದೋಟದ ಮೇಲ ಡೆಯ ಆಕಾಶದಲ್ಲಿ ನಿಂತು ಆ ವರೆಗೂ ತನ್ನ ವೇಗವನ್ನು ಸಹಿಸಲಾರದೆ ತಲೆ ತಿರುಗಿ ಕಂಗೆಟ್ಟಿರುವ ರಾವಣನನ್ನು ಕಂಕುಳೆ ಕೆಡವಿಬಿಟ್ಟು ತನ್ನ ಅಂತಃಪುರಕ್ಕೆ ಹೋಗಿ ಭೋಜನಾದಿಗಳನ್ನು ಮುಗಿಸಿಕೊಂಡು ತನ್ನ ಸಕಲಪರಿವಾರ ಸಮೇತನಾಗಿ ರಾವಣನು ಬಿದ್ದಿರುವ ಸ್ಥಳಕ್ಕೆ ಬರಲು ; ಬಹು ದೂರ ಪತನದಿಂದುಂಟಾದ ಮಹಾಘಾತದಿಂದ ಬಹುಮೂರ್ಛೆಯನ್ನು ಹೊಂದಿದ್ದು ಆಗತಾನೆ ಸ್ವಲ್ಪ ಚೇತರಿಸಿಕೊಂಡಿದ್ದ ರಾವಣನನ್ನು ನೋಡಿ ಕಾಣದವನಂತೆ.ಇದೇನೈಯ್ಯಾ ರಾಕ್ಷಸರಾಜನೇ, ಪರಿವಾರಜನರೊಬ್ಬರೂ ಇಲ್ಲದೆ ಈ ತೋಟದಲ್ಲಿ ಈ<noinclude></noinclude> 6ffgli58057lb1x2ul0zhl6dc8o4ch4 ಪುಟ:ಕಥಾ ಸಂಗ್ರಹ - ಭಾಗ ೨.djvu/೪೨ 104 44602 324283 106954 2026-06-03T12:24:17Z Vinoda mamatharai 3222 /* Proofread */ 324283 proofread-page text/x-wiki <noinclude><pagequality level="3" user="Vinoda mamatharai" />{{rh|center= ಕಥಾಸಂಗ್ರಹ-೪ ನೆಯ ಭಾಗ|left=32 |right=}}</noinclude> ರೀತಿಯಾಗಿ ಕಂಗೆಟ್ಟು ಬಿದ್ದಿದ್ದೀಯೆ ? ನಿನಗೆ ಇಂಥ ಪರಿಭವವ ಯಾರಿಂದುಂಟಾಯಿತು ? ನೀನು ದಿಕ್ಕಾಲಕರನ್ನೂ ತ್ರಿಲೋಕವನ್ನೂ ಜಯಿಸಿದ ಮಹಾವೀರನಲ್ಲಾ ! ಈ ವರ್ತಮಾನವು ನನಗೆ ಸ್ವಲ್ಪ ಮಾತ್ರ ಸೂಚಿತವಾಗಿದ್ದರೆ ನಾನು ಕೂಡಲೆ ಒಂದು ನನ್ನಿಂದ ಆದಮಟ್ಟಿಗೆ ನಿನಗೆ ಸಹಾಯವನ್ನು ಕೊಡುತ್ತಿದ್ದೆನಲ್ಲಾ! ನೀನು ಹಾಗೆ ತಿಳಿಸದೇ ಹೋದುದು ತಪ್ಪಲ್ಲವೇ ? ಎಂದು ಹಾಸ್ಯಗರ್ಭಿತವಾಗಿ ಮಾತಾಡಲು ; ರಾವಣನು ಈ ಮಾತುಗಳನ್ನು ಕೇಳಿ ನಾಚಿ ತಲೆವಾಗಿ--ಎಲೈ ಮಹಾಶೂರನೇ, ಲೋಕದಲ್ಲಿ ಪರಾಕ್ರಮದಲ್ಲೂ ವೇಗದಲ್ಲೂ ಶಕ್ತಿಯಲ್ಲೂ ನಿನಗೆ ಸಮಾನರಾದವರನ್ನು ಕಾಣೆನು, ನಾನು ನಿನ್ನಿಂದ ಪರಾಜಿತನಾದೆನು. ಇಂಥ ಶೂರಾಗ್ರೇಸರನಾದ ನಿನ್ನೊಡನೆ ಸ್ನೇಹವನ್ನು ಅಪೇಕ್ಷಿಸುವೆನು ಎಂದು ಕೇಳಿಕೊಳ್ಳಲು ; ವಾಲಿಯು ಅವನನ್ನು ತನ್ನ ಅರಮನೆಗೆ ಕರೆದು ಕೊಂಡು ಹೋಗಿ ಅಗ್ನಿ ಸಾಕ್ಷಿ ಯಾಗಿ ಸ್ನೇಹವನ್ನು ಮಾಡಿಕೊಂಡು ಒಂದು ತಿಂಗಳ ವರೆಗೂ ತನ್ನ ಮನೆಯಲ್ಲೇ ಇಟ್ಟು ಕೊಂಡಿದ್ದು ಬಹು ಮಾನಗಳನ್ನು ಮಾಡಿ ಲ೦ಕಾಪಟ್ಟಣಕ್ಕೆ ಕಳುಹಿಸಿಕೊಡಲು ; ರಾವಣನು ಲಂಕೆಗೆ ಬಂದು ಸುಖದಿಂದಿದ್ದನು. 2, RAMA'S BIRTH MARRIAGB, AND BANISHMENT TO THE WOREST.<br /> {{gap}}೨, ಶ್ರೀ ರಾಮನ ಜನನ ವಿವಾಹ ವನವಾಸ ಇವುಗಳ ಕಥೆ {{gap}}ಬ್ರಹ್ಮನಿಂದ ವರವನ್ನು ಹೊಂದಿ ಮಹಾಗರ್ವಿತನಾಗಿ ಅಪಮಾನಗಳಿಗೆ ಹೇಸದೆ ಇಂದ್ರಾದಿ ಲೋಕಪಾಲಕರನ್ನೂ ಸ್ವರ್ಗ ಮರ್ತ್ಯ ಪಾತಾಳಗಳೆಂಬ ಲೋಕತ್ರಯವನ್ನೂ ಜಯಿಸಿ ಪರಭೀಕರನಾಗಿ ರಾಕ್ಷಸಚಕ್ರವರ್ತಿತ್ವವನ್ನು ಹೊಂದಿ ಲಂಕಾನಗ ರದಲ್ಲಿ ವಾಸಮಾಡಿಕೊಂಡಿದ್ದ ರಾವಣನು ಋಷಿಗಳು ಮಾಡುವ ತಪೋಯಜ್ಞಗಳನ್ನು ಕೆಡಿಸುತ್ತ ಸುಜನರನ್ನು ಬಾಧಿಸಿ ಬಡಿದಿಡುತ್ತ ಲೋಕಕಂಟಕನಾಗಿರಲು ; ಇಂದ್ರಾದಿ ಸಕಲ ದೇವತೆಗಳೂ ಅವನ ಬಾಧೆಯನ್ನು ತಡೆಯಲಾರದೆ ಸತ್ಯಲೋಕಕ್ಕೆ ಹೋಗಿ ಚತುರ್ಮುಖಬ್ರಹ್ಮನೊಡನೆ ಲೋಕಗಳಿಗೂ ತಮಗೂ ರಾವಣನಿಂದುಂಟಾಗುತ್ತಿರುವ ಮಹಾಹಿಂಸೆಯನ್ನು ಹೇಳಿಕೊಂಡು ಪ್ರಲಾಪಿಸಲು ; ಆಗ ಬ್ರಹ್ಮನು ದಯೆಯಿಂದ ಕೂಡಿದವನಾಗಿ ಆ ದೇವತೆಗಳನ್ನು ಕರೆದುಕೊಂಡು ಹೊರಟು ಇಂಗಡಲೆಡೆಗೈತಂದು ವಿಷ್ಣುವಿನೊಡನೆ ಕೂರನಾದ ರಾವಣನ ಉಪದ್ರವವನ್ನೂ ದೌಷ್ಟವನ್ನೂ ಹೇಳಿ ಕೊಳ್ಳಲು ; ಆಗ ವಿಷ್ಣುವು-ಎಲೈ ಕಮಲಸಂಭವನೇ, ನಾನು ಇನ್ನು ಕೆಲದಿನಗಳಿಗೆ ಭೂಲೋಕದಲ್ಲಿ ಅವತರಿಸಿ ಜನಹಿಂಸಕರಾದ ರಾವಣಾದಿ ರಾಕ್ಷಸರನ್ನು ಸಂಹರಿಸು ವೆನು, ಆ ವರೆಗೂ ನೀವೆಲ್ಲರೂ ಬಾಧೆಯನ್ನು ಸಹಿಸಿಕೊಂಡಿರಬೇಕೆಂದು ಅಭಯವಚ ನವನ್ನು ಹೇಳಲು ; ಆಗ ಅವರೆಲ್ಲರೂ ಸಂತುಷ್ಟರಾಗಿ ತಮ್ಮ ತಮ್ಮ ವಾಸಸ್ಥಾನ ಗಳಿಗೆ ಬಂದು ರಾವಣವಿನಾಶಕಾಲವನ್ನೇ ಸಂಕಲ್ಪಿಸುತ್ತಿದ್ದರು.<noinclude></noinclude> 5itmt2atnqx2yjujplg8pevrk7laore 324337 324283 2026-06-03T14:49:31Z Pragathi. BH 7585 /* Validated */ 324337 proofread-page text/x-wiki <noinclude><pagequality level="4" user="Pragathi. BH" />{{rh|center= ಕಥಾಸಂಗ್ರಹ-೪ ನೆಯ ಭಾಗ|left=32 |right=}}</noinclude> ರೀತಿಯಾಗಿ ಕಂಗೆಟ್ಟು ಬಿದ್ದಿದ್ದೀಯೆ ? ನಿನಗೆ ಇಂಥ ಪರಿಭವವ ಯಾರಿಂದುಂಟಾಯಿತು ? ನೀನು ದಿಕ್ಕಾಲಕರನ್ನೂ ತ್ರಿಲೋಕವನ್ನೂ ಜಯಿಸಿದ ಮಹಾವೀರನಲ್ಲಾ ! ಈ ವರ್ತಮಾನವು ನನಗೆ ಸ್ವಲ್ಪ ಮಾತ್ರ ಸೂಚಿತವಾಗಿದ್ದರೆ ನಾನು ಕೂಡಲೆ ಒಂದು ನನ್ನಿಂದ ಆದಮಟ್ಟಿಗೆ ನಿನಗೆ ಸಹಾಯವನ್ನು ಕೊಡುತ್ತಿದ್ದೆನಲ್ಲಾ! ನೀನು ಹಾಗೆ ತಿಳಿಸದೇ ಹೋದುದು ತಪ್ಪಲ್ಲವೇ ? ಎಂದು ಹಾಸ್ಯಗರ್ಭಿತವಾಗಿ ಮಾತಾಡಲು ; ರಾವಣನು ಈ ಮಾತುಗಳನ್ನು ಕೇಳಿ ನಾಚಿ ತಲೆವಾಗಿ--ಎಲೈ ಮಹಾಶೂರನೇ, ಲೋಕದಲ್ಲಿ ಪರಾಕ್ರಮದಲ್ಲೂ ವೇಗದಲ್ಲೂ ಶಕ್ತಿಯಲ್ಲೂ ನಿನಗೆ ಸಮಾನರಾದವರನ್ನು ಕಾಣೆನು, ನಾನು ನಿನ್ನಿಂದ ಪರಾಜಿತನಾದೆನು. ಇಂಥ ಶೂರಾಗ್ರೇಸರನಾದ ನಿನ್ನೊಡನೆ ಸ್ನೇಹವನ್ನು ಅಪೇಕ್ಷಿಸುವೆನು ಎಂದು ಕೇಳಿಕೊಳ್ಳಲು ; ವಾಲಿಯು ಅವನನ್ನು ತನ್ನ ಅರಮನೆಗೆ ಕರೆದು ಕೊಂಡು ಹೋಗಿ ಅಗ್ನಿ ಸಾಕ್ಷಿ ಯಾಗಿ ಸ್ನೇಹವನ್ನು ಮಾಡಿಕೊಂಡು ಒಂದು ತಿಂಗಳ ವರೆಗೂ ತನ್ನ ಮನೆಯಲ್ಲೇ ಇಟ್ಟು ಕೊಂಡಿದ್ದು ಬಹು ಮಾನಗಳನ್ನು ಮಾಡಿ ಲ೦ಕಾಪಟ್ಟಣಕ್ಕೆ ಕಳುಹಿಸಿಕೊಡಲು ; ರಾವಣನು ಲಂಕೆಗೆ ಬಂದು ಸುಖದಿಂದಿದ್ದನು. '''2, RAMA'S BIRTH MARRIAGB, AND BANISHMENT TO THE WOREST.''' {{gap}}೨, ಶ್ರೀ ರಾಮನ ಜನನ ವಿವಾಹ ವನವಾಸ ಇವುಗಳ ಕಥೆ {{gap}}ಬ್ರಹ್ಮನಿಂದ ವರವನ್ನು ಹೊಂದಿ ಮಹಾಗರ್ವಿತನಾಗಿ ಅಪಮಾನಗಳಿಗೆ ಹೇಸದೆ ಇಂದ್ರಾದಿ ಲೋಕಪಾಲಕರನ್ನೂ ಸ್ವರ್ಗ ಮರ್ತ್ಯ ಪಾತಾಳಗಳೆಂಬ ಲೋಕತ್ರಯವನ್ನೂ ಜಯಿಸಿ ಪರಭೀಕರನಾಗಿ ರಾಕ್ಷಸಚಕ್ರವರ್ತಿತ್ವವನ್ನು ಹೊಂದಿ ಲಂಕಾನಗ ರದಲ್ಲಿ ವಾಸಮಾಡಿಕೊಂಡಿದ್ದ ರಾವಣನು ಋಷಿಗಳು ಮಾಡುವ ತಪೋಯಜ್ಞಗಳನ್ನು ಕೆಡಿಸುತ್ತ ಸುಜನರನ್ನು ಬಾಧಿಸಿ ಬಡಿದಿಡುತ್ತ ಲೋಕಕಂಟಕನಾಗಿರಲು ; ಇಂದ್ರಾದಿ ಸಕಲ ದೇವತೆಗಳೂ ಅವನ ಬಾಧೆಯನ್ನು ತಡೆಯಲಾರದೆ ಸತ್ಯಲೋಕಕ್ಕೆ ಹೋಗಿ ಚತುರ್ಮುಖಬ್ರಹ್ಮನೊಡನೆ ಲೋಕಗಳಿಗೂ ತಮಗೂ ರಾವಣನಿಂದುಂಟಾಗುತ್ತಿರುವ ಮಹಾಹಿಂಸೆಯನ್ನು ಹೇಳಿಕೊಂಡು ಪ್ರಲಾಪಿಸಲು ; ಆಗ ಬ್ರಹ್ಮನು ದಯೆಯಿಂದ ಕೂಡಿದವನಾಗಿ ಆ ದೇವತೆಗಳನ್ನು ಕರೆದುಕೊಂಡು ಹೊರಟು ಇಂಗಡಲೆಡೆಗೈತಂದು ವಿಷ್ಣುವಿನೊಡನೆ ಕೂರನಾದ ರಾವಣನ ಉಪದ್ರವವನ್ನೂ ದೌಷ್ಟವನ್ನೂ ಹೇಳಿ ಕೊಳ್ಳಲು ; ಆಗ ವಿಷ್ಣುವು-ಎಲೈ ಕಮಲಸಂಭವನೇ, ನಾನು ಇನ್ನು ಕೆಲದಿನಗಳಿಗೆ ಭೂಲೋಕದಲ್ಲಿ ಅವತರಿಸಿ ಜನಹಿಂಸಕರಾದ ರಾವಣಾದಿ ರಾಕ್ಷಸರನ್ನು ಸಂಹರಿಸು ವೆನು, ಆ ವರೆಗೂ ನೀವೆಲ್ಲರೂ ಬಾಧೆಯನ್ನು ಸಹಿಸಿಕೊಂಡಿರಬೇಕೆಂದು ಅಭಯವಚ ನವನ್ನು ಹೇಳಲು ; ಆಗ ಅವರೆಲ್ಲರೂ ಸಂತುಷ್ಟರಾಗಿ ತಮ್ಮ ತಮ್ಮ ವಾಸಸ್ಥಾನ ಗಳಿಗೆ ಬಂದು ರಾವಣವಿನಾಶಕಾಲವನ್ನೇ ಸಂಕಲ್ಪಿಸುತ್ತಿದ್ದರು.<noinclude></noinclude> neyxie28r11gdvkgpo8tvku226wo861 324338 324337 2026-06-03T14:50:04Z Pragathi. BH 7585 324338 proofread-page text/x-wiki <noinclude><pagequality level="4" user="Pragathi. BH" />{{rh|center= ಕಥಾಸಂಗ್ರಹ-೪ ನೆಯ ಭಾಗ|left=32 |right=}}</noinclude> ರೀತಿಯಾಗಿ ಕಂಗೆಟ್ಟು ಬಿದ್ದಿದ್ದೀಯೆ ? ನಿನಗೆ ಇಂಥ ಪರಿಭವವ ಯಾರಿಂದುಂಟಾಯಿತು ? ನೀನು ದಿಕ್ಕಾಲಕರನ್ನೂ ತ್ರಿಲೋಕವನ್ನೂ ಜಯಿಸಿದ ಮಹಾವೀರನಲ್ಲಾ ! ಈ ವರ್ತಮಾನವು ನನಗೆ ಸ್ವಲ್ಪ ಮಾತ್ರ ಸೂಚಿತವಾಗಿದ್ದರೆ ನಾನು ಕೂಡಲೆ ಒಂದು ನನ್ನಿಂದ ಆದಮಟ್ಟಿಗೆ ನಿನಗೆ ಸಹಾಯವನ್ನು ಕೊಡುತ್ತಿದ್ದೆನಲ್ಲಾ! ನೀನು ಹಾಗೆ ತಿಳಿಸದೇ ಹೋದುದು ತಪ್ಪಲ್ಲವೇ ? ಎಂದು ಹಾಸ್ಯಗರ್ಭಿತವಾಗಿ ಮಾತಾಡಲು ; ರಾವಣನು ಈ ಮಾತುಗಳನ್ನು ಕೇಳಿ ನಾಚಿ ತಲೆವಾಗಿ--ಎಲೈ ಮಹಾಶೂರನೇ, ಲೋಕದಲ್ಲಿ ಪರಾಕ್ರಮದಲ್ಲೂ ವೇಗದಲ್ಲೂ ಶಕ್ತಿಯಲ್ಲೂ ನಿನಗೆ ಸಮಾನರಾದವರನ್ನು ಕಾಣೆನು, ನಾನು ನಿನ್ನಿಂದ ಪರಾಜಿತನಾದೆನು. ಇಂಥ ಶೂರಾಗ್ರೇಸರನಾದ ನಿನ್ನೊಡನೆ ಸ್ನೇಹವನ್ನು ಅಪೇಕ್ಷಿಸುವೆನು ಎಂದು ಕೇಳಿಕೊಳ್ಳಲು ; ವಾಲಿಯು ಅವನನ್ನು ತನ್ನ ಅರಮನೆಗೆ ಕರೆದು ಕೊಂಡು ಹೋಗಿ ಅಗ್ನಿ ಸಾಕ್ಷಿ ಯಾಗಿ ಸ್ನೇಹವನ್ನು ಮಾಡಿಕೊಂಡು ಒಂದು ತಿಂಗಳ ವರೆಗೂ ತನ್ನ ಮನೆಯಲ್ಲೇ ಇಟ್ಟು ಕೊಂಡಿದ್ದು ಬಹು ಮಾನಗಳನ್ನು ಮಾಡಿ ಲ೦ಕಾಪಟ್ಟಣಕ್ಕೆ ಕಳುಹಿಸಿಕೊಡಲು ; ರಾವಣನು ಲಂಕೆಗೆ ಬಂದು ಸುಖದಿಂದಿದ್ದನು. '''2, RAMA'S BIRTH MARRIAGB, AND BANISHMENT TO THE WOREST.''' {{gap}}'''೨, ಶ್ರೀ ರಾಮನ ಜನನ ವಿವಾಹ ವನವಾಸ ಇವುಗಳ ಕಥೆ''' {{gap}}ಬ್ರಹ್ಮನಿಂದ ವರವನ್ನು ಹೊಂದಿ ಮಹಾಗರ್ವಿತನಾಗಿ ಅಪಮಾನಗಳಿಗೆ ಹೇಸದೆ ಇಂದ್ರಾದಿ ಲೋಕಪಾಲಕರನ್ನೂ ಸ್ವರ್ಗ ಮರ್ತ್ಯ ಪಾತಾಳಗಳೆಂಬ ಲೋಕತ್ರಯವನ್ನೂ ಜಯಿಸಿ ಪರಭೀಕರನಾಗಿ ರಾಕ್ಷಸಚಕ್ರವರ್ತಿತ್ವವನ್ನು ಹೊಂದಿ ಲಂಕಾನಗ ರದಲ್ಲಿ ವಾಸಮಾಡಿಕೊಂಡಿದ್ದ ರಾವಣನು ಋಷಿಗಳು ಮಾಡುವ ತಪೋಯಜ್ಞಗಳನ್ನು ಕೆಡಿಸುತ್ತ ಸುಜನರನ್ನು ಬಾಧಿಸಿ ಬಡಿದಿಡುತ್ತ ಲೋಕಕಂಟಕನಾಗಿರಲು ; ಇಂದ್ರಾದಿ ಸಕಲ ದೇವತೆಗಳೂ ಅವನ ಬಾಧೆಯನ್ನು ತಡೆಯಲಾರದೆ ಸತ್ಯಲೋಕಕ್ಕೆ ಹೋಗಿ ಚತುರ್ಮುಖಬ್ರಹ್ಮನೊಡನೆ ಲೋಕಗಳಿಗೂ ತಮಗೂ ರಾವಣನಿಂದುಂಟಾಗುತ್ತಿರುವ ಮಹಾಹಿಂಸೆಯನ್ನು ಹೇಳಿಕೊಂಡು ಪ್ರಲಾಪಿಸಲು ; ಆಗ ಬ್ರಹ್ಮನು ದಯೆಯಿಂದ ಕೂಡಿದವನಾಗಿ ಆ ದೇವತೆಗಳನ್ನು ಕರೆದುಕೊಂಡು ಹೊರಟು ಇಂಗಡಲೆಡೆಗೈತಂದು ವಿಷ್ಣುವಿನೊಡನೆ ಕೂರನಾದ ರಾವಣನ ಉಪದ್ರವವನ್ನೂ ದೌಷ್ಟವನ್ನೂ ಹೇಳಿ ಕೊಳ್ಳಲು ; ಆಗ ವಿಷ್ಣುವು-ಎಲೈ ಕಮಲಸಂಭವನೇ, ನಾನು ಇನ್ನು ಕೆಲದಿನಗಳಿಗೆ ಭೂಲೋಕದಲ್ಲಿ ಅವತರಿಸಿ ಜನಹಿಂಸಕರಾದ ರಾವಣಾದಿ ರಾಕ್ಷಸರನ್ನು ಸಂಹರಿಸು ವೆನು, ಆ ವರೆಗೂ ನೀವೆಲ್ಲರೂ ಬಾಧೆಯನ್ನು ಸಹಿಸಿಕೊಂಡಿರಬೇಕೆಂದು ಅಭಯವಚ ನವನ್ನು ಹೇಳಲು ; ಆಗ ಅವರೆಲ್ಲರೂ ಸಂತುಷ್ಟರಾಗಿ ತಮ್ಮ ತಮ್ಮ ವಾಸಸ್ಥಾನ ಗಳಿಗೆ ಬಂದು ರಾವಣವಿನಾಶಕಾಲವನ್ನೇ ಸಂಕಲ್ಪಿಸುತ್ತಿದ್ದರು.<noinclude></noinclude> m5nticahqb2osir6q5264g0v79miazq ಪುಟ:ಕಥಾ ಸಂಗ್ರಹ - ಭಾಗ ೨.djvu/೪೩ 104 44603 324310 106955 2026-06-03T14:06:30Z Vinoda mamatharai 3222 /* Proofread */ 324310 proofread-page text/x-wiki <noinclude><pagequality level="3" user="Vinoda mamatharai" />{{rh|center=ಶ್ರೀರಾಮನ ಜನನ ವಿವಾಹ ವನವಾಸ ಇವುಗಳ ಕಥೆ|left=|right=33}}</noinclude> ಇತ್ತ ಭೂಲೋಕದಲ್ಲಿ ಅಯೋಧ್ಯಾನಗರಾಧಿಪತಿಯಾದ ದಶರಥರಾಜನು ಬಹಳ ದಿವಸಗಳ ವರೆಗೂ ತನಗೆ ಪುತ್ರ ಸಂತಾನವಿಲ್ಲದೆ ಹೋದುದರಿಂದ ಬಹಳ ವ್ಯಸನಾಕ್ರಾಂತನಾಗಿದ್ದು ಕಡೆಗೆ ಋಷಿಗಳ ಉಪದೇಶದಿಂದ ಪತ್ರಕಾಮೇಷ್ಟಿಯಾಗವನ್ನು ಮಾಡಿ ಅದರ ಪರಿಶುದ್ಧವಾದ ಪ್ರಸಾದವನ್ನು ತನ್ನ ಮೂರು ಜನ ಪತ್ನಿಯರಿಗೂ ಕೊಡಲು; ಆಗ ಮೊದಲೇ ದುಷ್ಟಶಿಕ್ಷಾರ್ಥವಾಗಿ ಭೂಲೋಕದಲ್ಲಿ ಅವತರಿಸಬೇಕೆಂದಿದ್ದ ವಿಷ್ಣುವು ದಶರಥನ ಮೊದಲನೆಯ ಹೆಂಡತಿಯಾದ ಕೌಸಲ್ಯಯ ಗರ್ಭದಲ್ಲಿ ಅರ್ಧಾಂಶ ದಿಂದ ರಾಮನೆಂದೂ ಎರಡನೆಯ ಹೆಂಡತಿಯಾದ ಸುಮಿತ್ರೆಯ ಗರ್ಭದಲ್ಲಿ ಪಾದಾಂಶ ದಿಂದ ಅವಳಿಮಕ್ಕಳಾಗಿ ಲಕ್ಷ್ಮಣ ಶತ್ರುಘ್ನರೆಂದೂ ಕಿರಿಯ ಹೆಂಡತಿಯಾದ ಕೈಕೇಯಿ ಯ ಗರ್ಭದಲ್ಲಿ ಪಾದಾಂಶದಿಂದ ಭರತನೆಂದೂ ಅವತರಿಸಲು ; ಆಗ ದಿಕ್ಕುಗಳೆಲ್ಲವೂ ಶೋಭಿಸಿದುವು. ಕೆರೆ ತೊರೆ ಮೊದಲಾದುವುಗಳ ಜಲಗಳು ತಿಳಿಯಾದುವು. ಮಂದ ಮಾರುತವು ತೀಡಿತು. ಇತ್ಯಾದಿಶುಭಶಕುನಗಳು ಭೂಲೋಕದಲ್ಲಿ ಉಂಟಾದುವು. ಅನಂತರದಲ್ಲಿ ದಶರಥಮಹಾರಾಜನು ಪುತ್ರಸಂಪತ್ತನ್ನು ಹೊಂದಿ ಅಮ೦ದಾನಂದ ಸಂದೋಹಭರಿತನಾಗಿ ಮಕ್ಕಳಿಗೆ ಜಾತಕರ್ಮಾದಿಗಳನ್ನು ಮಾಡಿಸಿ ಕ್ರಮೇಣ ವೃದ್ಧಿ ಹೊಂದುತ್ತಿರುವ ಮಕ್ಕಳಿಗೆ ಚೌಲೋಪನಯನಗಳನ್ನು ಮಾಡಿಸಿ ವಿವಿಧವಿದ್ಯಾಭ್ಯಾಸ ಗಳನ್ನು ಮಾಡಿಸುತ್ತಿದ್ದನು, ಆ ಮೇಲೆ ಕೆಲದಿನಗಳೊಳಗೆ ನಾಲ್ಕು ಜನ ಕುಮಾರರೂ ಎಲ್ಲಾ ವಿದ್ಯೆಗಳಲ್ಲಿಯ ಪೂರ್ಣಪಾಂಡಿತ್ಯವನ್ನು ಹೊಂದಿ ಶೋಭಿಸುತ್ತಿರಲು ; ವಿಶ್ವಾ ಮಿತ್ರ ಮಹಾಮುನಿಯು ಯಜ್ಞವನ್ನು ಮಾಡುವುದಕ್ಕೆ ಮನಸ್ಸುಳ್ಳವನಾಗಿದ್ದರೂ ವಿಫ್ಟ್ ಕಾರಿಗಳಾದ ರಾಕ್ಷಸರ ಭಯಶಂಕಿತನಾಗಿ ದಶರಥನ ಬಳಿಗೆ ಬಂದು ಸತ್ತ ನಾಗಿ ತಾನು ಮಾಡುವ ಯಜ್ಞವನ್ನೂ ಅದಕ್ಕಿರುವ ರಾಕ್ಷಸರ ವಿಪ್ಪವನ್ನೂ ನಿಶಾ ಚರಭಯನಿವಾರಣಾರ್ಥವಾಗಿ ಶ್ರೀರಾಮನನ್ನು ಕಳುಹಿಸಿಕೊಡಬೇಕೆಂದು ಹೇಳಿ ದನು, ಆಗ ದಶರಥನು ಪುತ್ರನನ್ನು ಅಗಲಿರಲಾರದುದರಿಂದಲೂ ಇನ್ನೂ ಬಾಲಕನಾ ದುದರಿಂದ ಕೂರರಾದ ರಾಕ್ಷಸರೊಡನೆ ಯುದ್ಧ ಮಾಡಲಾರನೆಂಬ ಯೋಚನೆಯಿಂ ದಲೂ ಕಳುಹಿಸುವುದಕ್ಕೆ ಭಯಪಟ್ಟು ಒಪ್ಪದಿರಲು ; ಆಗ ತನ್ನ ಮಂತ್ರಿಯೇ ಮೊದ ಲಾದವರಿಂದ ಹೇಳಲ್ಪಟ್ಟಿವನಾಗಿ ರಾಮನನ್ನೂ ಲಕ್ಷ್ಮಣನನ್ನೂ ವಿಶ್ವಾಮಿತ್ರರ್ಷಿಯ ಸಂಗಡ ಕಳುಹಿಸಿಕೊಟ್ಟನು. {{gap}}ಈಗ ಪರಮಸಂತೋಷಭರಿತನಾದ ವಿಶ್ವಾಮಿತ್ರಮುನಿಯು ರಾಮನನ್ನೂ ಲಕ್ಷ್ಮಣನನ್ನೂ ಜತೆಯಲ್ಲಿ ಕರೆದುಕೊಂಡು ಬರುತ್ತ ಮಾರ್ಗದಲ್ಲಿ ವಿವಿಧ ದೇಶಗಳನ್ನೂ ವನಗಳನ್ನೂ ತೋರಿಸಿ ಅವುಗಳ ಚರಿತ್ರೆಗಳನ್ನು ಹೇಳುತ್ತ ಮಾರ್ಗಾಯಾಸವಿಲ್ಲದಂತೆ ಬರುತ್ತಿದ್ದನು, ಮತ್ತು ಶ್ರೀರಾಮನು ಮಾರ್ಗದಲ್ಲಿ ಬರುವ ರಾಕ್ಷಸರನ್ನು ಕೊಲ್ಲುತ ಕಡೆಗೆ ಮುನಿಯ ಅಪ್ಪಣೆಯಿಂದ ತಾಟಕೆ ಎಂಬ ನಿಶಾಚರಿಯನ್ನು ಕೊಂದು ಲೋಕೋಪಕಾರವನ್ನು ಮಾಡಿದನು. ಅನಂತರದಲ್ಲಿ ವಿಶ್ವಾಮಿತ್ರಮುನಿಯು ಕ್ಷತ್ರಿಯಬಾಲಕರೊಡನೆ ತನ್ನ ಆಶ್ರಮಕ್ಕೆ ಬಂದು ಅವರನ್ನು ಉಪಚರಿಸಿ ಕೂಡಲೆ - ಯಜ್ಞಾರಂಭವನ್ನು ಮಾಡಲು ; ಅದನ್ನು ಕೆಡಿಸುವುದಕ್ಕಾಗಿ ರಾಕ್ಷಸರು ಬರಲು<noinclude></noinclude> ige80s3tbft0fmk4cs8sewgwanfgzzr 324339 324310 2026-06-03T14:50:19Z Pragathi. BH 7585 /* Validated */ 324339 proofread-page text/x-wiki <noinclude><pagequality level="4" user="Pragathi. BH" />{{rh|center=ಶ್ರೀರಾಮನ ಜನನ ವಿವಾಹ ವನವಾಸ ಇವುಗಳ ಕಥೆ|left=|right=33}}</noinclude> ಇತ್ತ ಭೂಲೋಕದಲ್ಲಿ ಅಯೋಧ್ಯಾನಗರಾಧಿಪತಿಯಾದ ದಶರಥರಾಜನು ಬಹಳ ದಿವಸಗಳ ವರೆಗೂ ತನಗೆ ಪುತ್ರ ಸಂತಾನವಿಲ್ಲದೆ ಹೋದುದರಿಂದ ಬಹಳ ವ್ಯಸನಾಕ್ರಾಂತನಾಗಿದ್ದು ಕಡೆಗೆ ಋಷಿಗಳ ಉಪದೇಶದಿಂದ ಪತ್ರಕಾಮೇಷ್ಟಿಯಾಗವನ್ನು ಮಾಡಿ ಅದರ ಪರಿಶುದ್ಧವಾದ ಪ್ರಸಾದವನ್ನು ತನ್ನ ಮೂರು ಜನ ಪತ್ನಿಯರಿಗೂ ಕೊಡಲು; ಆಗ ಮೊದಲೇ ದುಷ್ಟಶಿಕ್ಷಾರ್ಥವಾಗಿ ಭೂಲೋಕದಲ್ಲಿ ಅವತರಿಸಬೇಕೆಂದಿದ್ದ ವಿಷ್ಣುವು ದಶರಥನ ಮೊದಲನೆಯ ಹೆಂಡತಿಯಾದ ಕೌಸಲ್ಯಯ ಗರ್ಭದಲ್ಲಿ ಅರ್ಧಾಂಶ ದಿಂದ ರಾಮನೆಂದೂ ಎರಡನೆಯ ಹೆಂಡತಿಯಾದ ಸುಮಿತ್ರೆಯ ಗರ್ಭದಲ್ಲಿ ಪಾದಾಂಶ ದಿಂದ ಅವಳಿಮಕ್ಕಳಾಗಿ ಲಕ್ಷ್ಮಣ ಶತ್ರುಘ್ನರೆಂದೂ ಕಿರಿಯ ಹೆಂಡತಿಯಾದ ಕೈಕೇಯಿ ಯ ಗರ್ಭದಲ್ಲಿ ಪಾದಾಂಶದಿಂದ ಭರತನೆಂದೂ ಅವತರಿಸಲು ; ಆಗ ದಿಕ್ಕುಗಳೆಲ್ಲವೂ ಶೋಭಿಸಿದುವು. ಕೆರೆ ತೊರೆ ಮೊದಲಾದುವುಗಳ ಜಲಗಳು ತಿಳಿಯಾದುವು. ಮಂದ ಮಾರುತವು ತೀಡಿತು. ಇತ್ಯಾದಿಶುಭಶಕುನಗಳು ಭೂಲೋಕದಲ್ಲಿ ಉಂಟಾದುವು. ಅನಂತರದಲ್ಲಿ ದಶರಥಮಹಾರಾಜನು ಪುತ್ರಸಂಪತ್ತನ್ನು ಹೊಂದಿ ಅಮ೦ದಾನಂದ ಸಂದೋಹಭರಿತನಾಗಿ ಮಕ್ಕಳಿಗೆ ಜಾತಕರ್ಮಾದಿಗಳನ್ನು ಮಾಡಿಸಿ ಕ್ರಮೇಣ ವೃದ್ಧಿ ಹೊಂದುತ್ತಿರುವ ಮಕ್ಕಳಿಗೆ ಚೌಲೋಪನಯನಗಳನ್ನು ಮಾಡಿಸಿ ವಿವಿಧವಿದ್ಯಾಭ್ಯಾಸ ಗಳನ್ನು ಮಾಡಿಸುತ್ತಿದ್ದನು, ಆ ಮೇಲೆ ಕೆಲದಿನಗಳೊಳಗೆ ನಾಲ್ಕು ಜನ ಕುಮಾರರೂ ಎಲ್ಲಾ ವಿದ್ಯೆಗಳಲ್ಲಿಯ ಪೂರ್ಣಪಾಂಡಿತ್ಯವನ್ನು ಹೊಂದಿ ಶೋಭಿಸುತ್ತಿರಲು ; ವಿಶ್ವಾ ಮಿತ್ರ ಮಹಾಮುನಿಯು ಯಜ್ಞವನ್ನು ಮಾಡುವುದಕ್ಕೆ ಮನಸ್ಸುಳ್ಳವನಾಗಿದ್ದರೂ ವಿಫ್ಟ್ ಕಾರಿಗಳಾದ ರಾಕ್ಷಸರ ಭಯಶಂಕಿತನಾಗಿ ದಶರಥನ ಬಳಿಗೆ ಬಂದು ಸತ್ತ ನಾಗಿ ತಾನು ಮಾಡುವ ಯಜ್ಞವನ್ನೂ ಅದಕ್ಕಿರುವ ರಾಕ್ಷಸರ ವಿಪ್ಪವನ್ನೂ ನಿಶಾ ಚರಭಯನಿವಾರಣಾರ್ಥವಾಗಿ ಶ್ರೀರಾಮನನ್ನು ಕಳುಹಿಸಿಕೊಡಬೇಕೆಂದು ಹೇಳಿ ದನು, ಆಗ ದಶರಥನು ಪುತ್ರನನ್ನು ಅಗಲಿರಲಾರದುದರಿಂದಲೂ ಇನ್ನೂ ಬಾಲಕನಾ ದುದರಿಂದ ಕೂರರಾದ ರಾಕ್ಷಸರೊಡನೆ ಯುದ್ಧ ಮಾಡಲಾರನೆಂಬ ಯೋಚನೆಯಿಂ ದಲೂ ಕಳುಹಿಸುವುದಕ್ಕೆ ಭಯಪಟ್ಟು ಒಪ್ಪದಿರಲು ; ಆಗ ತನ್ನ ಮಂತ್ರಿಯೇ ಮೊದ ಲಾದವರಿಂದ ಹೇಳಲ್ಪಟ್ಟಿವನಾಗಿ ರಾಮನನ್ನೂ ಲಕ್ಷ್ಮಣನನ್ನೂ ವಿಶ್ವಾಮಿತ್ರರ್ಷಿಯ ಸಂಗಡ ಕಳುಹಿಸಿಕೊಟ್ಟನು. {{gap}}ಈಗ ಪರಮಸಂತೋಷಭರಿತನಾದ ವಿಶ್ವಾಮಿತ್ರಮುನಿಯು ರಾಮನನ್ನೂ ಲಕ್ಷ್ಮಣನನ್ನೂ ಜತೆಯಲ್ಲಿ ಕರೆದುಕೊಂಡು ಬರುತ್ತ ಮಾರ್ಗದಲ್ಲಿ ವಿವಿಧ ದೇಶಗಳನ್ನೂ ವನಗಳನ್ನೂ ತೋರಿಸಿ ಅವುಗಳ ಚರಿತ್ರೆಗಳನ್ನು ಹೇಳುತ್ತ ಮಾರ್ಗಾಯಾಸವಿಲ್ಲದಂತೆ ಬರುತ್ತಿದ್ದನು, ಮತ್ತು ಶ್ರೀರಾಮನು ಮಾರ್ಗದಲ್ಲಿ ಬರುವ ರಾಕ್ಷಸರನ್ನು ಕೊಲ್ಲುತ ಕಡೆಗೆ ಮುನಿಯ ಅಪ್ಪಣೆಯಿಂದ ತಾಟಕೆ ಎಂಬ ನಿಶಾಚರಿಯನ್ನು ಕೊಂದು ಲೋಕೋಪಕಾರವನ್ನು ಮಾಡಿದನು. ಅನಂತರದಲ್ಲಿ ವಿಶ್ವಾಮಿತ್ರಮುನಿಯು ಕ್ಷತ್ರಿಯಬಾಲಕರೊಡನೆ ತನ್ನ ಆಶ್ರಮಕ್ಕೆ ಬಂದು ಅವರನ್ನು ಉಪಚರಿಸಿ ಕೂಡಲೆ - ಯಜ್ಞಾರಂಭವನ್ನು ಮಾಡಲು ; ಅದನ್ನು ಕೆಡಿಸುವುದಕ್ಕಾಗಿ ರಾಕ್ಷಸರು ಬರಲು<noinclude></noinclude> qvjg2b4lf3ysq6e1s4hagwkupt1inh0 ಪುಟ:ಕಥಾ ಸಂಗ್ರಹ - ಭಾಗ ೨.djvu/೪೪ 104 44604 324284 106956 2026-06-03T12:28:02Z Vinoda mamatharai 3222 /* Proofread */ 324284 proofread-page text/x-wiki <noinclude><pagequality level="3" user="Vinoda mamatharai" />{{rh|center= ಕಥಾಸಂಗ್ರಹ-೪ ನೆಯ ಭಾಗ|left=೩೪ |right=}}</noinclude> ರಾಮಲಕ್ಷ್ಮಣರು ಮುನಿಯ ಅಪ್ಪಣೆಯನ್ನು ಹೊಂದಿ ಬಾಣಪ್ರಯೋಗದಿಂದ ಕೆಲ ರನ್ನು ಕೊಂದು ಕೆಲವರನ್ನು ಹೆದರಿಸಿ ಕೆಲವರನ್ನು ಓಡಿಸಿದರು, ಆಗ ವಿಶ್ವಾಮಿತ್ರನ ಯಜ್ಞಕರ್ಮಗಳೆಲ್ಲವೂ ಸಂಪೂರ್ಣವಾಗಿ ನೆರವೇರಿದುವು. ಇದರಿಂದ ಸಂತುಷ್ಟನಾದ ಮುನಿಪತಿಯು ರಾಮಲಕ್ಷ್ಮಣರಿಗೆ ಮಂತ್ರಾಸ್ತ್ರಗಳನ್ನು ಉಪದೇಶಿಸಿದನು. ಆ ಮೇಲೆ ಹೀಗೇ ಕೆಲದಿನಗಳ ವರೆಗೂ ರಾಮಲಕ್ಷ್ಮಣರನ್ನು ಸತ್ಕರಿಸುತ್ತ ತನ್ನ ಆಶ್ರ ಮದಲ್ಲಿರಿಸಿಕೊಂಡು ಇವರಿಗೆ ಲಗ್ನ ಮಾಡಬೇಕೆಂದು ನೆನಸಿದವನಾಗಿ ಯೋಗ್ಯರಾದ ಕನ್ಯಕೆಯರೆಲ್ಲಿರುವರೆಂದು ಯೋಚಿಸುತ್ತಿದ್ದನು. - {{gap}}ಇತ್ತ ಮಿಥಿಲಾನಗರಾಧಿಪತಿಯಾದ ಜನಕರಾಜನು ತಾನು ಮಾಡುವ ಯಜ್ಞಕ್ಕೋ ಸ್ಕರ ಭೂಮಿಯನ್ನು ಉಳಿಸುತ್ತಿರಲು ; ಆಗ ಲಾಂಗಲಪದ್ಧತಿಯಲ್ಲಿ ಸಿಕ್ಕಿದುದರಿಂದ ಅನ್ವರ್ಥವಾಗಿ ಸೀತೆ ಎಂಬ ನಾಮಧೇಯವನ್ನು ಹೊಂದಿದ್ದ ಕನ್ಯಾರತ್ನಕ್ಕೆ ಸ್ವಯಂವರವನ್ನು ನಿಶ್ಚಯಿಸಿ ಆ ಸ್ವಯಂವರಮಂಟಪದಲ್ಲಿ ಈಶ್ವರನಿಂದ ಕೊಡಲ್ಪಟ್ಟಿದ್ದ ಬಿಲ್ಲನ್ನಿಟ್ಟು ಈ ಧನುಸ್ಸಿಗೆ ಹೆದೆಯನ್ನು ಏರಿಸಿದಂಥ ಶೂರಾಗ್ರೇಸರನಿಗೆ ಸೀತಾದೇವಿ ಯನ್ನು ಕೊಡುವುದಾಗಿ ಪಣಬಂಧವನ್ನು ಮಾಡಿ ಈ ವಿಷಯವನ್ನು ಎಲ್ಲಾ ದೇಶಗಳ ಲ್ಲಿಯ ಪ್ರಸಿದ್ಧ ಪಡಿಸಿದನು, ಆಗ ವಿಶ್ವಾಮಿತ್ರಯೋಗಿಯ ಸಂತುಷ್ಠಾಂತರಂಗ ನಾಗಿ ರಾಮಲಕ್ಷ್ಮಣರನ್ನು ಕರೆದು ಕೊಂಡು ಮಿಥಿಲಾನಗರಕ್ಕೆ ಬಂದು ಜನಕನಿಂದ ಸತನಾಗಿ ವಿಸ್ತಾರವಾಗಿಯ ಶೋಭಾಯಮಾನವಾಗಿಯೂ ಅನೇಕ ದೇಶಗಳ ರಾಜಕುಮಾರರಿಂದ ಕೂಡಿದುದಾಗಿಯೂ ಇರುವ ಸ್ವಯಂವರಮಂಟಪಕ್ಕೆ ಬಂದನು. ಅನಂತರದಲ್ಲಿ ನಿಯಮಿತಕಾಲದಲ್ಲಿ ರಾಜಕುಮಾರರೆಲ್ಲರೂ ಕ್ರಮವಾಗಿ ಬಂದು ಕೋದಂಡವನ್ನೆತ್ತಿ ಅದಕ್ಕೆ ಶಿಂಜಿನಿಯನ್ನು ಸೇರಿಸಲಾರದೆ ಹೋಗಲು ; ಶ್ರೀ ರಾಮನು ಮುನ್ನುಜ್ಞೆಯನ್ನು ಹೊಂದಿ ಧನುಸ್ಸನ್ನು ಎತ್ತಿ ಮೌರ್ವಿಯನ್ನು ಕಟ್ಟಿ ದುದಲ್ಲದೆ ಅದನ್ನು ಮುರಿದುಬಿಟ್ಟನು. ಆಗ ಅವನ ಶೌರ್ಯಾತಿಶಯವನ್ನು ಸರ್ವರೂ ಹೊಗಳಿ ದರು. ಕೂಡಲೆ ಕೋಮಲಾಂಗಿಯಾದ ಸೀತೆಯು ಪುಷ್ಪಮಾಲಿಕೆಯನ್ನು ತಂದು ಶ್ರೀ ರಾಮನ ಕಂಠದಲ್ಲಿ ಹಾಕಿದಳು. ಆಗ ದೇವತೆಗಳು ಪೂಮಳೆಗರೆದರು. ಸುರದುಂ ದುಭಿಗಳು ಮೊಳಗಿದುವು. ಅನಂತರದಲ್ಲಿ ಜನಕನು ಅಯೋಧ್ಯೆಯಿಂದ ದಶರಥಾದಿಗ ಳನ್ನು ಕರಿಸಿಕೊಂಡು ಅತ್ಯಂತ ವೈಭವದೊಡನೆ ಸೀತೆಯನ್ನು ರಾಮನಿಗೂ ಜನಕನ ಪುತ್ರಿಯಾದ ಊರ್ಮಿಳೆಯನ್ನು ಲಕ್ಷ್ಮಣನಿಗೂ ಜನಕನ ತಮ್ಮನಾದ ಕುಶಧ್ವಜನಕು ಮಾರಿಯರಾದ ಮಾಂಡವಿ ಶ್ರುತಕೀರ್ತಿ ಎಂಬವರನ್ನು ಭರತ ಶತ್ರುಘ್ನರಿಗೂ ಕೊಟ್ಟು ಶಾಸ್ಕೂಕ್ಕ ವಿಧಾನದಿಂದ ಮದುವೆಮಾಡಿದನು. ಸರ್ವರೂ ಸನ್ಮಾನಿತರಾಗಿ ತಮ್ಮ ತಮ್ಮ ಪತ್ನಿ ಯರೊಡನೆ ಪರಿವಾರಸಮೇತರಾಗಿ ಹೊರಟು ಅಯೋಧ್ಯಾನಗರವನ್ನು ಸೇರಿ ಸಕಲ ಸುಖವನ್ನೂ ಅನುಭವಿಸುತ್ತ ಇರುವಾಗ ಭರತನ ಸೋದರಮಾವನಾದ ಯುಧಾ ಬೆತ್ತೆಂಬ ಕೇಕಯ ದೇಶದ ಯುವರಾಜನು ಅಯೋಧ್ಯೆಗೆ ಬಂದು ದಶರಥರಾಜನ ಒಪ್ಪಿಕೆಯಿಂದ ತನ್ನ ಸೋದರಳಿಯನಾದ ಭರತನನ್ನು ಕರೆದುಕೊಂಡು ಕೇಕಯಪಟ್ಟಣಕ್ಕೆ ಹೋದನು. ಆಗ ಸುಮಿತ್ರೆಯ ಕುಮಾರನಾದ ಶತ್ರುಘ್ನನೂ ಭರತನೊಡನೆಯೇ ಹೋದನು.<noinclude></noinclude> dci56ntvk5m1i2jh9dsq91rfanvwd1f 324285 324284 2026-06-03T12:34:10Z Vinoda mamatharai 3222 324285 proofread-page text/x-wiki <noinclude><pagequality level="3" user="Vinoda mamatharai" />{{rh|center= ಕಥಾಸಂಗ್ರಹ-೪ ನೆಯ ಭಾಗ|left=34 |right=}}</noinclude> ರಾಮಲಕ್ಷ್ಮಣರು ಮುನಿಯ ಅಪ್ಪಣೆಯನ್ನು ಹೊಂದಿ ಬಾಣಪ್ರಯೋಗದಿಂದ ಕೆಲ ರನ್ನು ಕೊಂದು ಕೆಲವರನ್ನು ಹೆದರಿಸಿ ಕೆಲವರನ್ನು ಓಡಿಸಿದರು, ಆಗ ವಿಶ್ವಾಮಿತ್ರನ ಯಜ್ಞಕರ್ಮಗಳೆಲ್ಲವೂ ಸಂಪೂರ್ಣವಾಗಿ ನೆರವೇರಿದುವು. ಇದರಿಂದ ಸಂತುಷ್ಟನಾದ ಮುನಿಪತಿಯು ರಾಮಲಕ್ಷ್ಮಣರಿಗೆ ಮಂತ್ರಾಸ್ತ್ರಗಳನ್ನು ಉಪದೇಶಿಸಿದನು. ಆ ಮೇಲೆ ಹೀಗೇ ಕೆಲದಿನಗಳ ವರೆಗೂ ರಾಮಲಕ್ಷ್ಮಣರನ್ನು ಸತ್ಕರಿಸುತ್ತ ತನ್ನ ಆಶ್ರ ಮದಲ್ಲಿರಿಸಿಕೊಂಡು ಇವರಿಗೆ ಲಗ್ನ ಮಾಡಬೇಕೆಂದು ನೆನಸಿದವನಾಗಿ ಯೋಗ್ಯರಾದ ಕನ್ಯಕೆಯರೆಲ್ಲಿರುವರೆಂದು ಯೋಚಿಸುತ್ತಿದ್ದನು. - {{gap}}ಇತ್ತ ಮಿಥಿಲಾನಗರಾಧಿಪತಿಯಾದ ಜನಕರಾಜನು ತಾನು ಮಾಡುವ ಯಜ್ಞಕ್ಕೋ ಸ್ಕರ ಭೂಮಿಯನ್ನು ಉಳಿಸುತ್ತಿರಲು ; ಆಗ ಲಾಂಗಲಪದ್ಧತಿಯಲ್ಲಿ ಸಿಕ್ಕಿದುದರಿಂದ ಅನ್ವರ್ಥವಾಗಿ ಸೀತೆ ಎಂಬ ನಾಮಧೇಯವನ್ನು ಹೊಂದಿದ್ದ ಕನ್ಯಾರತ್ನಕ್ಕೆ ಸ್ವಯಂವರವನ್ನು ನಿಶ್ಚಯಿಸಿ ಆ ಸ್ವಯಂವರಮಂಟಪದಲ್ಲಿ ಈಶ್ವರನಿಂದ ಕೊಡಲ್ಪಟ್ಟಿದ್ದ ಬಿಲ್ಲನ್ನಿಟ್ಟು ಈ ಧನುಸ್ಸಿಗೆ ಹೆದೆಯನ್ನು ಏರಿಸಿದಂಥ ಶೂರಾಗ್ರೇಸರನಿಗೆ ಸೀತಾದೇವಿ ಯನ್ನು ಕೊಡುವುದಾಗಿ ಪಣಬಂಧವನ್ನು ಮಾಡಿ ಈ ವಿಷಯವನ್ನು ಎಲ್ಲಾ ದೇಶಗಳ ಲ್ಲಿಯ ಪ್ರಸಿದ್ಧ ಪಡಿಸಿದನು, ಆಗ ವಿಶ್ವಾಮಿತ್ರಯೋಗಿಯ ಸಂತುಷ್ಠಾಂತರಂಗ ನಾಗಿ ರಾಮಲಕ್ಷ್ಮಣರನ್ನು ಕರೆದು ಕೊಂಡು ಮಿಥಿಲಾನಗರಕ್ಕೆ ಬಂದು ಜನಕನಿಂದ ಸತನಾಗಿ ವಿಸ್ತಾರವಾಗಿಯ ಶೋಭಾಯಮಾನವಾಗಿಯೂ ಅನೇಕ ದೇಶಗಳ ರಾಜಕುಮಾರರಿಂದ ಕೂಡಿದುದಾಗಿಯೂ ಇರುವ ಸ್ವಯಂವರಮಂಟಪಕ್ಕೆ ಬಂದನು. ಅನಂತರದಲ್ಲಿ ನಿಯಮಿತಕಾಲದಲ್ಲಿ ರಾಜಕುಮಾರರೆಲ್ಲರೂ ಕ್ರಮವಾಗಿ ಬಂದು ಕೋದಂಡವನ್ನೆತ್ತಿ ಅದಕ್ಕೆ ಶಿಂಜಿನಿಯನ್ನು ಸೇರಿಸಲಾರದೆ ಹೋಗಲು ; ಶ್ರೀ ರಾಮನು ಮುನ್ನುಜ್ಞೆಯನ್ನು ಹೊಂದಿ ಧನುಸ್ಸನ್ನು ಎತ್ತಿ ಮೌರ್ವಿಯನ್ನು ಕಟ್ಟಿ ದುದಲ್ಲದೆ ಅದನ್ನು ಮುರಿದುಬಿಟ್ಟನು. ಆಗ ಅವನ ಶೌರ್ಯಾತಿಶಯವನ್ನು ಸರ್ವರೂ ಹೊಗಳಿ ದರು. ಕೂಡಲೆ ಕೋಮಲಾಂಗಿಯಾದ ಸೀತೆಯು ಪುಷ್ಪಮಾಲಿಕೆಯನ್ನು ತಂದು ಶ್ರೀ ರಾಮನ ಕಂಠದಲ್ಲಿ ಹಾಕಿದಳು. ಆಗ ದೇವತೆಗಳು ಪೂಮಳೆಗರೆದರು. ಸುರದುಂ ದುಭಿಗಳು ಮೊಳಗಿದುವು. ಅನಂತರದಲ್ಲಿ ಜನಕನು ಅಯೋಧ್ಯೆಯಿಂದ ದಶರಥಾದಿಗ ಳನ್ನು ಕರಿಸಿಕೊಂಡು ಅತ್ಯಂತ ವೈಭವದೊಡನೆ ಸೀತೆಯನ್ನು ರಾಮನಿಗೂ ಜನಕನ ಪುತ್ರಿಯಾದ ಊರ್ಮಿಳೆಯನ್ನು ಲಕ್ಷ್ಮಣನಿಗೂ ಜನಕನ ತಮ್ಮನಾದ ಕುಶಧ್ವಜನಕು ಮಾರಿಯರಾದ ಮಾಂಡವಿ ಶ್ರುತಕೀರ್ತಿ ಎಂಬವರನ್ನು ಭರತ ಶತ್ರುಘ್ನರಿಗೂ ಕೊಟ್ಟು ಶಾಸ್ಕೂಕ್ಕ ವಿಧಾನದಿಂದ ಮದುವೆಮಾಡಿದನು. ಸರ್ವರೂ ಸನ್ಮಾನಿತರಾಗಿ ತಮ್ಮ ತಮ್ಮ ಪತ್ನಿ ಯರೊಡನೆ ಪರಿವಾರಸಮೇತರಾಗಿ ಹೊರಟು ಅಯೋಧ್ಯಾನಗರವನ್ನು ಸೇರಿ ಸಕಲ ಸುಖವನ್ನೂ ಅನುಭವಿಸುತ್ತ ಇರುವಾಗ ಭರತನ ಸೋದರಮಾವನಾದ ಯುಧಾ ಬೆತ್ತೆಂಬ ಕೇಕಯ ದೇಶದ ಯುವರಾಜನು ಅಯೋಧ್ಯೆಗೆ ಬಂದು ದಶರಥರಾಜನ ಒಪ್ಪಿಕೆಯಿಂದ ತನ್ನ ಸೋದರಳಿಯನಾದ ಭರತನನ್ನು ಕರೆದುಕೊಂಡು ಕೇಕಯಪಟ್ಟಣಕ್ಕೆ ಹೋದನು. ಆಗ ಸುಮಿತ್ರೆಯ ಕುಮಾರನಾದ ಶತ್ರುಘ್ನನೂ ಭರತನೊಡನೆಯೇ ಹೋದನು.<noinclude></noinclude> r0abv3dprlk0sglfiawmg6u24eq6qa0 324340 324285 2026-06-03T14:50:35Z Pragathi. BH 7585 /* Validated */ 324340 proofread-page text/x-wiki <noinclude><pagequality level="4" user="Pragathi. BH" />{{rh|center= ಕಥಾಸಂಗ್ರಹ-೪ ನೆಯ ಭಾಗ|left=34 |right=}}</noinclude> ರಾಮಲಕ್ಷ್ಮಣರು ಮುನಿಯ ಅಪ್ಪಣೆಯನ್ನು ಹೊಂದಿ ಬಾಣಪ್ರಯೋಗದಿಂದ ಕೆಲ ರನ್ನು ಕೊಂದು ಕೆಲವರನ್ನು ಹೆದರಿಸಿ ಕೆಲವರನ್ನು ಓಡಿಸಿದರು, ಆಗ ವಿಶ್ವಾಮಿತ್ರನ ಯಜ್ಞಕರ್ಮಗಳೆಲ್ಲವೂ ಸಂಪೂರ್ಣವಾಗಿ ನೆರವೇರಿದುವು. ಇದರಿಂದ ಸಂತುಷ್ಟನಾದ ಮುನಿಪತಿಯು ರಾಮಲಕ್ಷ್ಮಣರಿಗೆ ಮಂತ್ರಾಸ್ತ್ರಗಳನ್ನು ಉಪದೇಶಿಸಿದನು. ಆ ಮೇಲೆ ಹೀಗೇ ಕೆಲದಿನಗಳ ವರೆಗೂ ರಾಮಲಕ್ಷ್ಮಣರನ್ನು ಸತ್ಕರಿಸುತ್ತ ತನ್ನ ಆಶ್ರ ಮದಲ್ಲಿರಿಸಿಕೊಂಡು ಇವರಿಗೆ ಲಗ್ನ ಮಾಡಬೇಕೆಂದು ನೆನಸಿದವನಾಗಿ ಯೋಗ್ಯರಾದ ಕನ್ಯಕೆಯರೆಲ್ಲಿರುವರೆಂದು ಯೋಚಿಸುತ್ತಿದ್ದನು. - {{gap}}ಇತ್ತ ಮಿಥಿಲಾನಗರಾಧಿಪತಿಯಾದ ಜನಕರಾಜನು ತಾನು ಮಾಡುವ ಯಜ್ಞಕ್ಕೋ ಸ್ಕರ ಭೂಮಿಯನ್ನು ಉಳಿಸುತ್ತಿರಲು ; ಆಗ ಲಾಂಗಲಪದ್ಧತಿಯಲ್ಲಿ ಸಿಕ್ಕಿದುದರಿಂದ ಅನ್ವರ್ಥವಾಗಿ ಸೀತೆ ಎಂಬ ನಾಮಧೇಯವನ್ನು ಹೊಂದಿದ್ದ ಕನ್ಯಾರತ್ನಕ್ಕೆ ಸ್ವಯಂವರವನ್ನು ನಿಶ್ಚಯಿಸಿ ಆ ಸ್ವಯಂವರಮಂಟಪದಲ್ಲಿ ಈಶ್ವರನಿಂದ ಕೊಡಲ್ಪಟ್ಟಿದ್ದ ಬಿಲ್ಲನ್ನಿಟ್ಟು ಈ ಧನುಸ್ಸಿಗೆ ಹೆದೆಯನ್ನು ಏರಿಸಿದಂಥ ಶೂರಾಗ್ರೇಸರನಿಗೆ ಸೀತಾದೇವಿ ಯನ್ನು ಕೊಡುವುದಾಗಿ ಪಣಬಂಧವನ್ನು ಮಾಡಿ ಈ ವಿಷಯವನ್ನು ಎಲ್ಲಾ ದೇಶಗಳ ಲ್ಲಿಯ ಪ್ರಸಿದ್ಧ ಪಡಿಸಿದನು, ಆಗ ವಿಶ್ವಾಮಿತ್ರಯೋಗಿಯ ಸಂತುಷ್ಠಾಂತರಂಗ ನಾಗಿ ರಾಮಲಕ್ಷ್ಮಣರನ್ನು ಕರೆದು ಕೊಂಡು ಮಿಥಿಲಾನಗರಕ್ಕೆ ಬಂದು ಜನಕನಿಂದ ಸತನಾಗಿ ವಿಸ್ತಾರವಾಗಿಯ ಶೋಭಾಯಮಾನವಾಗಿಯೂ ಅನೇಕ ದೇಶಗಳ ರಾಜಕುಮಾರರಿಂದ ಕೂಡಿದುದಾಗಿಯೂ ಇರುವ ಸ್ವಯಂವರಮಂಟಪಕ್ಕೆ ಬಂದನು. ಅನಂತರದಲ್ಲಿ ನಿಯಮಿತಕಾಲದಲ್ಲಿ ರಾಜಕುಮಾರರೆಲ್ಲರೂ ಕ್ರಮವಾಗಿ ಬಂದು ಕೋದಂಡವನ್ನೆತ್ತಿ ಅದಕ್ಕೆ ಶಿಂಜಿನಿಯನ್ನು ಸೇರಿಸಲಾರದೆ ಹೋಗಲು ; ಶ್ರೀ ರಾಮನು ಮುನ್ನುಜ್ಞೆಯನ್ನು ಹೊಂದಿ ಧನುಸ್ಸನ್ನು ಎತ್ತಿ ಮೌರ್ವಿಯನ್ನು ಕಟ್ಟಿ ದುದಲ್ಲದೆ ಅದನ್ನು ಮುರಿದುಬಿಟ್ಟನು. ಆಗ ಅವನ ಶೌರ್ಯಾತಿಶಯವನ್ನು ಸರ್ವರೂ ಹೊಗಳಿ ದರು. ಕೂಡಲೆ ಕೋಮಲಾಂಗಿಯಾದ ಸೀತೆಯು ಪುಷ್ಪಮಾಲಿಕೆಯನ್ನು ತಂದು ಶ್ರೀ ರಾಮನ ಕಂಠದಲ್ಲಿ ಹಾಕಿದಳು. ಆಗ ದೇವತೆಗಳು ಪೂಮಳೆಗರೆದರು. ಸುರದುಂ ದುಭಿಗಳು ಮೊಳಗಿದುವು. ಅನಂತರದಲ್ಲಿ ಜನಕನು ಅಯೋಧ್ಯೆಯಿಂದ ದಶರಥಾದಿಗ ಳನ್ನು ಕರಿಸಿಕೊಂಡು ಅತ್ಯಂತ ವೈಭವದೊಡನೆ ಸೀತೆಯನ್ನು ರಾಮನಿಗೂ ಜನಕನ ಪುತ್ರಿಯಾದ ಊರ್ಮಿಳೆಯನ್ನು ಲಕ್ಷ್ಮಣನಿಗೂ ಜನಕನ ತಮ್ಮನಾದ ಕುಶಧ್ವಜನಕು ಮಾರಿಯರಾದ ಮಾಂಡವಿ ಶ್ರುತಕೀರ್ತಿ ಎಂಬವರನ್ನು ಭರತ ಶತ್ರುಘ್ನರಿಗೂ ಕೊಟ್ಟು ಶಾಸ್ಕೂಕ್ಕ ವಿಧಾನದಿಂದ ಮದುವೆಮಾಡಿದನು. ಸರ್ವರೂ ಸನ್ಮಾನಿತರಾಗಿ ತಮ್ಮ ತಮ್ಮ ಪತ್ನಿ ಯರೊಡನೆ ಪರಿವಾರಸಮೇತರಾಗಿ ಹೊರಟು ಅಯೋಧ್ಯಾನಗರವನ್ನು ಸೇರಿ ಸಕಲ ಸುಖವನ್ನೂ ಅನುಭವಿಸುತ್ತ ಇರುವಾಗ ಭರತನ ಸೋದರಮಾವನಾದ ಯುಧಾ ಬೆತ್ತೆಂಬ ಕೇಕಯ ದೇಶದ ಯುವರಾಜನು ಅಯೋಧ್ಯೆಗೆ ಬಂದು ದಶರಥರಾಜನ ಒಪ್ಪಿಕೆಯಿಂದ ತನ್ನ ಸೋದರಳಿಯನಾದ ಭರತನನ್ನು ಕರೆದುಕೊಂಡು ಕೇಕಯಪಟ್ಟಣಕ್ಕೆ ಹೋದನು. ಆಗ ಸುಮಿತ್ರೆಯ ಕುಮಾರನಾದ ಶತ್ರುಘ್ನನೂ ಭರತನೊಡನೆಯೇ ಹೋದನು.<noinclude></noinclude> 5993x7nkzrczz46oxm7mdxgz4fllftt 324341 324340 2026-06-03T14:50:52Z Pragathi. BH 7585 324341 proofread-page text/x-wiki <noinclude><pagequality level="4" user="Pragathi. BH" />{{rh|center= ಕಥಾಸಂಗ್ರಹ-೪ ನೆಯ ಭಾಗ|left=34 |right=}}</noinclude> ರಾಮಲಕ್ಷ್ಮಣರು ಮುನಿಯ ಅಪ್ಪಣೆಯನ್ನು ಹೊಂದಿ ಬಾಣಪ್ರಯೋಗದಿಂದ ಕೆಲ ರನ್ನು ಕೊಂದು ಕೆಲವರನ್ನು ಹೆದರಿಸಿ ಕೆಲವರನ್ನು ಓಡಿಸಿದರು, ಆಗ ವಿಶ್ವಾಮಿತ್ರನ ಯಜ್ಞಕರ್ಮಗಳೆಲ್ಲವೂ ಸಂಪೂರ್ಣವಾಗಿ ನೆರವೇರಿದುವು. ಇದರಿಂದ ಸಂತುಷ್ಟನಾದ ಮುನಿಪತಿಯು ರಾಮಲಕ್ಷ್ಮಣರಿಗೆ ಮಂತ್ರಾಸ್ತ್ರಗಳನ್ನು ಉಪದೇಶಿಸಿದನು. ಆ ಮೇಲೆ ಹೀಗೇ ಕೆಲದಿನಗಳ ವರೆಗೂ ರಾಮಲಕ್ಷ್ಮಣರನ್ನು ಸತ್ಕರಿಸುತ್ತ ತನ್ನ ಆಶ್ರ ಮದಲ್ಲಿರಿಸಿಕೊಂಡು ಇವರಿಗೆ ಲಗ್ನ ಮಾಡಬೇಕೆಂದು ನೆನಸಿದವನಾಗಿ ಯೋಗ್ಯರಾದ ಕನ್ಯಕೆಯರೆಲ್ಲಿರುವರೆಂದು ಯೋಚಿಸುತ್ತಿದ್ದನು. {{gap}}ಇತ್ತ ಮಿಥಿಲಾನಗರಾಧಿಪತಿಯಾದ ಜನಕರಾಜನು ತಾನು ಮಾಡುವ ಯಜ್ಞಕ್ಕೋ ಸ್ಕರ ಭೂಮಿಯನ್ನು ಉಳಿಸುತ್ತಿರಲು ; ಆಗ ಲಾಂಗಲಪದ್ಧತಿಯಲ್ಲಿ ಸಿಕ್ಕಿದುದರಿಂದ ಅನ್ವರ್ಥವಾಗಿ ಸೀತೆ ಎಂಬ ನಾಮಧೇಯವನ್ನು ಹೊಂದಿದ್ದ ಕನ್ಯಾರತ್ನಕ್ಕೆ ಸ್ವಯಂವರವನ್ನು ನಿಶ್ಚಯಿಸಿ ಆ ಸ್ವಯಂವರಮಂಟಪದಲ್ಲಿ ಈಶ್ವರನಿಂದ ಕೊಡಲ್ಪಟ್ಟಿದ್ದ ಬಿಲ್ಲನ್ನಿಟ್ಟು ಈ ಧನುಸ್ಸಿಗೆ ಹೆದೆಯನ್ನು ಏರಿಸಿದಂಥ ಶೂರಾಗ್ರೇಸರನಿಗೆ ಸೀತಾದೇವಿ ಯನ್ನು ಕೊಡುವುದಾಗಿ ಪಣಬಂಧವನ್ನು ಮಾಡಿ ಈ ವಿಷಯವನ್ನು ಎಲ್ಲಾ ದೇಶಗಳ ಲ್ಲಿಯ ಪ್ರಸಿದ್ಧ ಪಡಿಸಿದನು, ಆಗ ವಿಶ್ವಾಮಿತ್ರಯೋಗಿಯ ಸಂತುಷ್ಠಾಂತರಂಗ ನಾಗಿ ರಾಮಲಕ್ಷ್ಮಣರನ್ನು ಕರೆದು ಕೊಂಡು ಮಿಥಿಲಾನಗರಕ್ಕೆ ಬಂದು ಜನಕನಿಂದ ಸತನಾಗಿ ವಿಸ್ತಾರವಾಗಿಯ ಶೋಭಾಯಮಾನವಾಗಿಯೂ ಅನೇಕ ದೇಶಗಳ ರಾಜಕುಮಾರರಿಂದ ಕೂಡಿದುದಾಗಿಯೂ ಇರುವ ಸ್ವಯಂವರಮಂಟಪಕ್ಕೆ ಬಂದನು. ಅನಂತರದಲ್ಲಿ ನಿಯಮಿತಕಾಲದಲ್ಲಿ ರಾಜಕುಮಾರರೆಲ್ಲರೂ ಕ್ರಮವಾಗಿ ಬಂದು ಕೋದಂಡವನ್ನೆತ್ತಿ ಅದಕ್ಕೆ ಶಿಂಜಿನಿಯನ್ನು ಸೇರಿಸಲಾರದೆ ಹೋಗಲು ; ಶ್ರೀ ರಾಮನು ಮುನ್ನುಜ್ಞೆಯನ್ನು ಹೊಂದಿ ಧನುಸ್ಸನ್ನು ಎತ್ತಿ ಮೌರ್ವಿಯನ್ನು ಕಟ್ಟಿ ದುದಲ್ಲದೆ ಅದನ್ನು ಮುರಿದುಬಿಟ್ಟನು. ಆಗ ಅವನ ಶೌರ್ಯಾತಿಶಯವನ್ನು ಸರ್ವರೂ ಹೊಗಳಿ ದರು. ಕೂಡಲೆ ಕೋಮಲಾಂಗಿಯಾದ ಸೀತೆಯು ಪುಷ್ಪಮಾಲಿಕೆಯನ್ನು ತಂದು ಶ್ರೀ ರಾಮನ ಕಂಠದಲ್ಲಿ ಹಾಕಿದಳು. ಆಗ ದೇವತೆಗಳು ಪೂಮಳೆಗರೆದರು. ಸುರದುಂ ದುಭಿಗಳು ಮೊಳಗಿದುವು. ಅನಂತರದಲ್ಲಿ ಜನಕನು ಅಯೋಧ್ಯೆಯಿಂದ ದಶರಥಾದಿಗ ಳನ್ನು ಕರಿಸಿಕೊಂಡು ಅತ್ಯಂತ ವೈಭವದೊಡನೆ ಸೀತೆಯನ್ನು ರಾಮನಿಗೂ ಜನಕನ ಪುತ್ರಿಯಾದ ಊರ್ಮಿಳೆಯನ್ನು ಲಕ್ಷ್ಮಣನಿಗೂ ಜನಕನ ತಮ್ಮನಾದ ಕುಶಧ್ವಜನಕು ಮಾರಿಯರಾದ ಮಾಂಡವಿ ಶ್ರುತಕೀರ್ತಿ ಎಂಬವರನ್ನು ಭರತ ಶತ್ರುಘ್ನರಿಗೂ ಕೊಟ್ಟು ಶಾಸ್ಕೂಕ್ಕ ವಿಧಾನದಿಂದ ಮದುವೆಮಾಡಿದನು. ಸರ್ವರೂ ಸನ್ಮಾನಿತರಾಗಿ ತಮ್ಮ ತಮ್ಮ ಪತ್ನಿ ಯರೊಡನೆ ಪರಿವಾರಸಮೇತರಾಗಿ ಹೊರಟು ಅಯೋಧ್ಯಾನಗರವನ್ನು ಸೇರಿ ಸಕಲ ಸುಖವನ್ನೂ ಅನುಭವಿಸುತ್ತ ಇರುವಾಗ ಭರತನ ಸೋದರಮಾವನಾದ ಯುಧಾ ಬೆತ್ತೆಂಬ ಕೇಕಯ ದೇಶದ ಯುವರಾಜನು ಅಯೋಧ್ಯೆಗೆ ಬಂದು ದಶರಥರಾಜನ ಒಪ್ಪಿಕೆಯಿಂದ ತನ್ನ ಸೋದರಳಿಯನಾದ ಭರತನನ್ನು ಕರೆದುಕೊಂಡು ಕೇಕಯಪಟ್ಟಣಕ್ಕೆ ಹೋದನು. ಆಗ ಸುಮಿತ್ರೆಯ ಕುಮಾರನಾದ ಶತ್ರುಘ್ನನೂ ಭರತನೊಡನೆಯೇ ಹೋದನು.<noinclude></noinclude> hrvyiwdxozmv4zpa62hc4fxzixcwkns ಪುಟ:ಕಥಾ ಸಂಗ್ರಹ - ಭಾಗ ೨.djvu/೪೫ 104 44605 324312 106957 2026-06-03T14:09:11Z Vinoda mamatharai 3222 /* Proofread */ 324312 proofread-page text/x-wiki <noinclude><pagequality level="3" user="Vinoda mamatharai" />{{rh|center=ಶ್ರೀರಾಮನ ಜನನ ವಿವಾಹ ವನವಾಸ ಇವುಗಳ ಕಥೆ|left=|right=35}}</noinclude> ಇತ್ತ ಅಯೋಧ್ಯಾನಗರದಲ್ಲಿ ರಾಮಲಕ್ಷ್ಮಣರು ತಾಯಿತಂದೆಗಳ ಸೇವೆಯನ್ನು ಮಾಡುತ್ತ ದೇಶದ ಜನಗಳಿಗೂ ಪಟ್ಟಣದ ಜನಗಳಿಗೂ ಮಂತ್ರಿಸೇನಾಪತಿ ಗಳೇ ಮೊದಲಾದ ಪರಿವಾರದ ಜನಗಳಿಗೂ ತಮ್ಮ ಸದ್ಗುಣಗಳಿಂದ ಹಿತವನ್ನು೦ಟು ಮಾಡುವವರಾಗಿ ಮೆರೆಯುತ್ತಿದ್ದರು. ಹೀಗಿರಲು ದಶರಥರಾಜನು ತನ್ನ ಜೈಷ್ಠ ಕುಮಾರನಾದ ರಾಮನ ದಯಾಧರ್ಮಾದಿ ಮಹಾಗುಣಗಳಿಗಾಗಿ ಬಹು ಸಂತೋಷಪಟ್ಟು ನನ್ನ ಸಿಂಹಾಸನವನ್ನೇರುವುದಕ್ಕೂ ಈ ಕೋಸಲರಾಜ್ಯವನ್ನು ನೀತಿಯಿಂದ ಪರಿಪಾಲಿಸುವುದಕ್ಕೂ ಪೂರ್ಣಚಂದ್ರನು ಸಮುದ್ರವನ್ನು ಹೆಚ್ಚಿಸುವಂತೆ ರಘುವಂಶವನ್ನು ವೃದ್ಧಿ ಪಡಿಸುವುದಕ್ಕೂ ಈತನೇ ಅರ್ಹನೆಂದು ನಿಶ್ಚಯಿಸಿ ಒಂದು ದಿನ ಮಂತ್ರಿ ಸೇನಾಪತಿ ಪುರಜನ ವಯೋವೃದ್ಧರು ಜ್ಞಾನವೃದ್ಧರು ಪರೋಹಿತವಶಿಷ್ಠ ಇವರೇ ಮೊದಲಾದವರನ್ನೆಲ್ಲಾ ಕರಿಸಿಕೊಂಡು ಯಥೋಚಿತವಾಗಿ ಸಭಾಮಂದಿರದಲ್ಲಿ ಕುಳ್ಳಿ ರಿಸಿ ಆದರಿಸಿ ಅವರೆಲ್ಲರನ್ನೂ ಕುರಿತು-ಅಯ್ಯಾ ಪರಿಷಜ್ಜನರೇ, ಈ ವರೆಗೂ ನಿಮ್ಮೆಲ್ಲರ ಪ್ರೀತಿಗೂ ಪಾತ್ರನಾಗಿ ರಾಜ್ಯಭಾರವನ್ನು ವಹಿಸಿಕೊಂಡಿದ್ದ ನಾನು ಈಗ ಮುದುಕ ನಾದೆನು. ಇನ್ನು ಮೇಲೆ ನಾನು ದೇವೇಂದ್ರನ ಓಲಗದ ಚಾವಡಿಯನ್ನು ಏರತಕ್ಕ ವನು. ಅದು ಕಾರಣ ನನ್ನ ನಾಲ್ಕು ಮಂದಿ ಮಕ್ಕಳಲ್ಲಿ ಶೂರನಾಗಿಯ ಸುಗುಣಗ ಳುಳ್ಳವನಾಗಿಯೂ ಇರುವ ಹಿರಿಯವನಾದ ರಾಮನೇ ನನ್ನ ಈ ಸಾಮ್ರಾಜ್ಯಕ್ಕೆ ಒಡೆ ಯನಾಗತಕ್ಕವನು, ಈ ಭಾಗದಲ್ಲಿ ಗುಣದೋಷವಿಚಾರಶೀಲರಾದ ನೀವೆಲ್ಲರೂ ಒಪ್ಪಿದರೆ ಶುಭಲಗ್ನದಲ್ಲಿ ಈ ರಾಮನಿಗೆ ಪಟ್ಟಾಭಿಷೇಕವನ್ನು ಮಾಡುವುದು ಉತ್ತ ಮವು ಎಂದು ಹೇಳಿದನು. ಆಗ ಈ ಮಾತುಗಳನ್ನು ಕೇಳಿದ ಅವರೆಲ್ಲರೂ ಬಹಳವಾಗಿ ಸಂತೋಷಪಟ್ಟು ದಶರಥರಾಜನನ್ನು ಕುರಿತು-ಎಲೈ ಮಹಾರಾಜನೇ, ನೀನು ಹೇಳಿದ ಮಾತು ಬಹು ಶ್ರೇಷ್ಠವಾದುದು. ಈ ರಾಮಚಂದ್ರನ ಬೆಳ್ಳಡೆಯ ನೆಳಲು ಈ ದೇಶದ ಪ್ರಜೆಗಳಾದ ನಮ್ಮೆಲ್ಲರಿಗೂ ಶೀತಲವಾದ ಕಲ್ಪವೃಕ್ಷದ ನೆರಳಾಗಿ ಪರಿಣ ಮಿಸಲಿ, ಮನು ದಿಲೀಪ ಮಾಂಧಾತ ಪುರೂರವನ್ನು ಕಾರ್ತವೀರ್ಯಾರ್ಜುನ ಸಗರ ಭಗೀರಥ ನಳ ನಹುಷ ಇವರೇ ಮೊದಲಾದ ಚಕ್ರವರ್ತಿಗಳ ನೆನಹನ್ನು ಈ ರಾಮಚ೦ ದ್ರನು ತನ್ನ ಧರ್ಮಪ್ರವರ್ತಕವಾದ ನಡತೆಗಳಿಂದ ಮರೆಯಿಸುವನು, ಈ ಭೂವನಿ ತೆಯು ಈ ರಾಮನನ್ನು ನಿಜಪತಿಯನ್ನಾಗಿ ವರಿಸುವಳು, ಭಗವತ್ಕೃಪೆಯಿಂದ ಈತನು ಅರಸಾದರೆ ನಾವೆಲ್ಲರೂ ನಿಶ್ಚಿಂತರಾಗಿ ಸುಖದಿಂದಿರುವೆವೆಂದು ಹೇಳಿದರು. ಆ ಮಾತನ್ನು ಕೇಳಿ ದಶರಥಮಹಾರಾಜನು ಕೂಡಲೆ ಜೋಯಿಸರನ್ನು ಕರಿಸಿ ವೈಶಾಖ ಶುದ್ಧ ಪಂಚಮಿಯ ದಿವಸದಲ್ಲಿ ಪ್ರಶಸ್ತವಾದ ಅಭಿಜಿನ್ನುಹೂರ್ತದಲ್ಲಿ ರಾಮನಿಗೆ ಪಟ್ಟಾಭಿಷೇಕೋಚಿತವಾದ ಲಗ್ನವನ್ನು ನಿರ್ಣಯಿಸಿ ಆ ಪಟ್ಟಣವನ್ನೆಲ್ಲಾ ಶೃಂಗರಿಸುವಂತೆಯ ದೇವಸ್ಥಾನಗಳಲ್ಲಿ ಉತ್ಸವಾರಾಧನೆಗಳು ನಡೆಯುವಂತೆಯ ವಶಿಷ್ಠ ಮಹರ್ಷಿಗಳು ಹೇಳಿದಂತೆ ಪಟ್ಟಾಭಿಷೇಕದ ಸಾಮಾನುಗಳನ್ನು ಸಿದ್ಧಪಡಿಸುವಂತೆಯೂ ಮಂತ್ರಿಗಳಿಗೆ ಅಪ್ಪಣೆಯನ್ನಿತ್ತು ಆ ಮೇಲೆ ರಾಮನನ್ನು ಕರೆಯಕಳುಹಿಸಿ-ನಾಳಿನ ಮಧ್ಯಾಹ್ನದಲ್ಲಿ ಸಂಪ್ರಾಪ್ತವಾಗುವ ಸುಲಗ್ನದಲ್ಲಿ ಈ ಕೋಸಲರಾಜ್ಯಾಧಿಪತ್ಯಾರ್ಥ<noinclude></noinclude> ahhmuoxtrtj9pdwwx0cgwowatpvg18j 324342 324312 2026-06-03T14:51:04Z Pragathi. BH 7585 /* Validated */ 324342 proofread-page text/x-wiki <noinclude><pagequality level="4" user="Pragathi. BH" />{{rh|center=ಶ್ರೀರಾಮನ ಜನನ ವಿವಾಹ ವನವಾಸ ಇವುಗಳ ಕಥೆ|left=|right=35}}</noinclude> ಇತ್ತ ಅಯೋಧ್ಯಾನಗರದಲ್ಲಿ ರಾಮಲಕ್ಷ್ಮಣರು ತಾಯಿತಂದೆಗಳ ಸೇವೆಯನ್ನು ಮಾಡುತ್ತ ದೇಶದ ಜನಗಳಿಗೂ ಪಟ್ಟಣದ ಜನಗಳಿಗೂ ಮಂತ್ರಿಸೇನಾಪತಿ ಗಳೇ ಮೊದಲಾದ ಪರಿವಾರದ ಜನಗಳಿಗೂ ತಮ್ಮ ಸದ್ಗುಣಗಳಿಂದ ಹಿತವನ್ನು೦ಟು ಮಾಡುವವರಾಗಿ ಮೆರೆಯುತ್ತಿದ್ದರು. ಹೀಗಿರಲು ದಶರಥರಾಜನು ತನ್ನ ಜೈಷ್ಠ ಕುಮಾರನಾದ ರಾಮನ ದಯಾಧರ್ಮಾದಿ ಮಹಾಗುಣಗಳಿಗಾಗಿ ಬಹು ಸಂತೋಷಪಟ್ಟು ನನ್ನ ಸಿಂಹಾಸನವನ್ನೇರುವುದಕ್ಕೂ ಈ ಕೋಸಲರಾಜ್ಯವನ್ನು ನೀತಿಯಿಂದ ಪರಿಪಾಲಿಸುವುದಕ್ಕೂ ಪೂರ್ಣಚಂದ್ರನು ಸಮುದ್ರವನ್ನು ಹೆಚ್ಚಿಸುವಂತೆ ರಘುವಂಶವನ್ನು ವೃದ್ಧಿ ಪಡಿಸುವುದಕ್ಕೂ ಈತನೇ ಅರ್ಹನೆಂದು ನಿಶ್ಚಯಿಸಿ ಒಂದು ದಿನ ಮಂತ್ರಿ ಸೇನಾಪತಿ ಪುರಜನ ವಯೋವೃದ್ಧರು ಜ್ಞಾನವೃದ್ಧರು ಪರೋಹಿತವಶಿಷ್ಠ ಇವರೇ ಮೊದಲಾದವರನ್ನೆಲ್ಲಾ ಕರಿಸಿಕೊಂಡು ಯಥೋಚಿತವಾಗಿ ಸಭಾಮಂದಿರದಲ್ಲಿ ಕುಳ್ಳಿ ರಿಸಿ ಆದರಿಸಿ ಅವರೆಲ್ಲರನ್ನೂ ಕುರಿತು-ಅಯ್ಯಾ ಪರಿಷಜ್ಜನರೇ, ಈ ವರೆಗೂ ನಿಮ್ಮೆಲ್ಲರ ಪ್ರೀತಿಗೂ ಪಾತ್ರನಾಗಿ ರಾಜ್ಯಭಾರವನ್ನು ವಹಿಸಿಕೊಂಡಿದ್ದ ನಾನು ಈಗ ಮುದುಕ ನಾದೆನು. ಇನ್ನು ಮೇಲೆ ನಾನು ದೇವೇಂದ್ರನ ಓಲಗದ ಚಾವಡಿಯನ್ನು ಏರತಕ್ಕ ವನು. ಅದು ಕಾರಣ ನನ್ನ ನಾಲ್ಕು ಮಂದಿ ಮಕ್ಕಳಲ್ಲಿ ಶೂರನಾಗಿಯ ಸುಗುಣಗ ಳುಳ್ಳವನಾಗಿಯೂ ಇರುವ ಹಿರಿಯವನಾದ ರಾಮನೇ ನನ್ನ ಈ ಸಾಮ್ರಾಜ್ಯಕ್ಕೆ ಒಡೆ ಯನಾಗತಕ್ಕವನು, ಈ ಭಾಗದಲ್ಲಿ ಗುಣದೋಷವಿಚಾರಶೀಲರಾದ ನೀವೆಲ್ಲರೂ ಒಪ್ಪಿದರೆ ಶುಭಲಗ್ನದಲ್ಲಿ ಈ ರಾಮನಿಗೆ ಪಟ್ಟಾಭಿಷೇಕವನ್ನು ಮಾಡುವುದು ಉತ್ತ ಮವು ಎಂದು ಹೇಳಿದನು. ಆಗ ಈ ಮಾತುಗಳನ್ನು ಕೇಳಿದ ಅವರೆಲ್ಲರೂ ಬಹಳವಾಗಿ ಸಂತೋಷಪಟ್ಟು ದಶರಥರಾಜನನ್ನು ಕುರಿತು-ಎಲೈ ಮಹಾರಾಜನೇ, ನೀನು ಹೇಳಿದ ಮಾತು ಬಹು ಶ್ರೇಷ್ಠವಾದುದು. ಈ ರಾಮಚಂದ್ರನ ಬೆಳ್ಳಡೆಯ ನೆಳಲು ಈ ದೇಶದ ಪ್ರಜೆಗಳಾದ ನಮ್ಮೆಲ್ಲರಿಗೂ ಶೀತಲವಾದ ಕಲ್ಪವೃಕ್ಷದ ನೆರಳಾಗಿ ಪರಿಣ ಮಿಸಲಿ, ಮನು ದಿಲೀಪ ಮಾಂಧಾತ ಪುರೂರವನ್ನು ಕಾರ್ತವೀರ್ಯಾರ್ಜುನ ಸಗರ ಭಗೀರಥ ನಳ ನಹುಷ ಇವರೇ ಮೊದಲಾದ ಚಕ್ರವರ್ತಿಗಳ ನೆನಹನ್ನು ಈ ರಾಮಚ೦ ದ್ರನು ತನ್ನ ಧರ್ಮಪ್ರವರ್ತಕವಾದ ನಡತೆಗಳಿಂದ ಮರೆಯಿಸುವನು, ಈ ಭೂವನಿ ತೆಯು ಈ ರಾಮನನ್ನು ನಿಜಪತಿಯನ್ನಾಗಿ ವರಿಸುವಳು, ಭಗವತ್ಕೃಪೆಯಿಂದ ಈತನು ಅರಸಾದರೆ ನಾವೆಲ್ಲರೂ ನಿಶ್ಚಿಂತರಾಗಿ ಸುಖದಿಂದಿರುವೆವೆಂದು ಹೇಳಿದರು. ಆ ಮಾತನ್ನು ಕೇಳಿ ದಶರಥಮಹಾರಾಜನು ಕೂಡಲೆ ಜೋಯಿಸರನ್ನು ಕರಿಸಿ ವೈಶಾಖ ಶುದ್ಧ ಪಂಚಮಿಯ ದಿವಸದಲ್ಲಿ ಪ್ರಶಸ್ತವಾದ ಅಭಿಜಿನ್ನುಹೂರ್ತದಲ್ಲಿ ರಾಮನಿಗೆ ಪಟ್ಟಾಭಿಷೇಕೋಚಿತವಾದ ಲಗ್ನವನ್ನು ನಿರ್ಣಯಿಸಿ ಆ ಪಟ್ಟಣವನ್ನೆಲ್ಲಾ ಶೃಂಗರಿಸುವಂತೆಯ ದೇವಸ್ಥಾನಗಳಲ್ಲಿ ಉತ್ಸವಾರಾಧನೆಗಳು ನಡೆಯುವಂತೆಯ ವಶಿಷ್ಠ ಮಹರ್ಷಿಗಳು ಹೇಳಿದಂತೆ ಪಟ್ಟಾಭಿಷೇಕದ ಸಾಮಾನುಗಳನ್ನು ಸಿದ್ಧಪಡಿಸುವಂತೆಯೂ ಮಂತ್ರಿಗಳಿಗೆ ಅಪ್ಪಣೆಯನ್ನಿತ್ತು ಆ ಮೇಲೆ ರಾಮನನ್ನು ಕರೆಯಕಳುಹಿಸಿ-ನಾಳಿನ ಮಧ್ಯಾಹ್ನದಲ್ಲಿ ಸಂಪ್ರಾಪ್ತವಾಗುವ ಸುಲಗ್ನದಲ್ಲಿ ಈ ಕೋಸಲರಾಜ್ಯಾಧಿಪತ್ಯಾರ್ಥ<noinclude></noinclude> ajq8q0ad3jbklsudtl4vqfdwmlnqpfs ಪುಟ:ಕಥಾ ಸಂಗ್ರಹ - ಭಾಗ ೨.djvu/೪೬ 104 44606 324287 106958 2026-06-03T12:40:07Z Vinoda mamatharai 3222 /* Proofread */ 324287 proofread-page text/x-wiki <noinclude><pagequality level="3" user="Vinoda mamatharai" />{{rh|center= ಕಥಾಸಂಗ್ರಹ-೪ ನೆಯ ಭಾಗ|left=36 |right=}}</noinclude> ವಾಗಿ ನಿನಗೆ ಪಟ್ಟಾಭಿಷೇಕವನ್ನು ಮಾಡುವೆನೆಂದು ಹೇಳಿ ಮನೆಗೆ ಹೋಗುವುದಕ್ಕೆ ಅಪ್ಪಣೆಯನ್ನೀಯಲು ; ರಾಮನು ತಂದೆಗೆ ನಮಸ್ಕಾರವನ್ನು ಮಾಡಿ ಅಲ್ಲಿಂದ ಹೊರಟು ತನ್ನ ತಾಯಿಯಾದ ಕೌಸಲ್ಯಾದೇವಿಯ ಮನೆಗೆ ಬಂದು ಆಕೆಗೆ ಅಭಿವಂದಿಸಿ ತಂದೆಯು ಹೇಳಿದ ಮಾತುಗಳನ್ನು ಹೇಳಿ ಲಕ್ಷ್ಮಣಾದಿಗಳಿಗೂ ತಿಳಿಸಿ ತನ್ನರಮನೆಗೈ ತಂದನು. ಆ ಮೇಲೆ ದಶರಥನು ಪುರೋಹಿತರಾದ ವಶಿಷ್ಠರನ್ನು ಕರಿಸಿ-ಸ್ಯಾಮಿ ಪುರೋಹಿತರೇ, ನೀವು ಹೋಗಿ ನಾಳೆ ನಡೆಯುವ ಪಟ್ಟಾಭಿಷೇಕಮಹೋತ್ಸವಾಂಗ ಭೂತವಾಗಿ ವಿಧ್ಯುಕ್ತದಂತೆ ರಾಮನಿಗೂ ಸೀತೆಗೂ ಕಂಕಣಧಾರಣೆಯನ್ನು ಮಾಡಿ ಈ ರಾತ್ರಿ ಉಪವಾಸವ್ರತವನ್ನು ನಡಿಸುವಂತೆ ನೇಮಿಸಿ ಬರಬೇಕೆಂದು ಹೇಳಲು ; ವಶಿಷ್ಟರು ಹೋಗಿ ಅದೇ ರೀತಿಯಾಗಿ ಮಾಡಿಸಿದರು, ಮಂತ್ರಿಗಳು ರಾಜಾಜ್ಞೆಯಂತೆ ಆ ದಿವಸವೇ ನಗರಾಲಂಕಾರಾದಿ ಸರ್ವಸಂವಿಧಾನಗಳನ್ನೂ ಮಾಡಿ ಅಭಿಷೇಕಕಾರ್ಯಕ್ಕೆ ಬೇಕಾದ ಸೋಪಸ್ಕರಗಳನ್ನು ಸಿದ್ಧಮಾಡಿದರು. {{gap}}ಆಗ ಕುಬ್ಜೆಯೂ ದುರ್ವೃತ್ತಳೂ ಆಗಿ ಕೈಕೇಯಿಯ ಸೈರೇಂದ್ರಿಯಾದ ಮಂಧರೆ ಎಂಬವಳು ರಾಮಪಟ್ಟಾಭಿಷೇಕದ ವರ್ತಮಾನವನ್ನೂ ಪ್ರಯತ್ನವನ್ನೂ ತಿಳಿದು ಅಸೂಯೆಯಿಂದ ಕೂಡಿದವಳಾಗಿ ತನ್ನ ಒಡತಿಯಾದ ಕೈಕೇಯಿಯ ಬಳಿಗೆ ಹೋಗಿ ರಾಮಪಟ್ಟಾಭಿಷೇಕಕ್ಕೆ ಎಷ್ಟು ಕಾರಿಗಳಾದ ಅನೇಕ ದುರ್ಬೋಧನೆಗಳನ್ನು ಬೋಧಿಸಿ ಆಕೆಯ ಮನಸ್ಸನ್ನು ಕೆಡಿಸಿ--ನಿನ್ನ ಗಂಡನಾದ ದಶರಥರಾಜನು ಮೊದಲು ದೇವಾಸುರಯುದ್ಧ ಕಾಲದಲ್ಲಿ ನಿನಗೆ ಎರಡು ವರಗಳನ್ನು ಕೊಟ್ಟಿರುವನಷ್ಟೇ, ನೀನು ಅವುಗಳನ್ನು ಸಮಯ ಬಂದಾಗ ಕೇಳುವೆನೆಂದು ಆಗಲೇ ಹೇಳಿದ್ದೀಯೆ, ನಾನು ಈ ವರ್ತಮಾನವನ್ನು ನಿನ್ನಿಂದಲೇ ಕೇಳಿದ್ದೇನೆ. ಈಗ ಆ ಎರಡು ವರಗಳಲ್ಲಿ ಒಂದಕ್ಕೆ ಫಲರೂಪವಾಗಿ ರಾಮನು ಜಟಾಧಾರಿಯಾಗಿ ನಾರ್ಮಡಿಯನ್ನು ೬ು ಪಟ್ಟಣವನ್ನು ಬಿಟ್ಟು ಹದಿನಾಲ್ಕು ಸಂವತ್ಸರಗಳ ವರೆಗೂ ವನವಾಸಮಾಡುವುದನ್ನೂ ಮತ್ತೊಂದು ವರಕ್ಕೆ ಭರತನಿಗೆ ಈ ಕೋಸಲರಾಜ್ಯಾಭಿಷೇಕ ಮಾಡುವುದನ್ನೂ ಕೇಳಿಕೊಳ್ಳುವವ ಳಾಗು. ಸತ್ಯವಚನವುಳ್ಳವನಾದ ಅರಸು ತಪ್ಪದೆ ಈ ರೀತಿಯಾಗಿಯೇ ನಡಿಸುವನು. ಹೀಗಾಗುವುದರಿಂದ ನಿನ್ನ ಮಗನಾದ ಭರತನು ಆರೂಢಮಲನಾಗಿ ಈ ಕೋಸಲ ರಾಜ್ಯವನ್ನು ಆಳುವನು. ನೀನೂ ನಿನ್ನನ್ನು ನಂಬಿದ ನಾವೂ ಸುಖವಾಗಿರಬಹುದು ಎಂದು ಹೇಳಲು ; ಆಕೆಯು ಆ ಮಾತಿಗೆ ಒಡಂಬಟ್ಟು ತನ್ನ ತಲೆಯ ಕೂದಲು ಗಳನ್ನು ಕೆದರಿಕೊಂಡು ಆಭರಣಗಳನ್ನೂ ಅಮೂಲ್ಯಾಂಬರಗಳನ್ನೂ ತೆಗೆದು ಬಿಸುಟು ಬಿಳಿಯ ಸೀರೆಯನ್ನುಟ್ಟು ಬಿಟ್ಟೋಲೆಗಳನ್ನಿಟ್ಟುಕೊಂಡು ಭೋಜನೋಪಚಾರಗಳನ್ನು ತ್ಯಜಿಸಿ ದುಸ್ಸಂಕಲ್ಪ ಮಯವಾದ ಚಿತ್ರವುಳ್ಳವಳಾಗಿ ನೆಲದ ಮೇಲೆ ಬಿದ್ದು ಕೊಂಡಿದ್ದಳು. ಆಗ ದಶರಥರಾಜನು ರಾಮನಿಗೆ ಪಟ್ಟಾಭಿಷೇಕೋತ್ಸವವಾಗುವ ಸಂತೋಷ ವಾರ್ತೆಯನ್ನು ತನ್ನ ಪ್ರಿಯಪತ್ನಿಯಾದ ಕೈಕೇಯಿಗೆ ತಿಳಿಸಬೇಕೆಂದು ಹರ್ಷದಿಂದ ಆಕೆಯ ಮನೆಗೆ ಬಂದು ಅವಳ ದುಸ್ಥಿತಿಯನ್ನು ನೋಡಿ ಪರಿತಪಿತನಾಗಿ ಆಕೆಯನ್ನು ಕುರಿತು-ಇದೇನು ಆಶ್ಚರ್ಯ ? ಹೀಗಿರುವುದಕ್ಕೆ ಕಾರಣವನ್ನು ತಿಳಿಸು ಎಂದು<noinclude></noinclude> 8vlgwym4i7jwl76vm77cpugzldlznsv 324343 324287 2026-06-03T14:51:15Z Pragathi. BH 7585 /* Validated */ 324343 proofread-page text/x-wiki <noinclude><pagequality level="4" user="Pragathi. BH" />{{rh|center= ಕಥಾಸಂಗ್ರಹ-೪ ನೆಯ ಭಾಗ|left=36 |right=}}</noinclude> ವಾಗಿ ನಿನಗೆ ಪಟ್ಟಾಭಿಷೇಕವನ್ನು ಮಾಡುವೆನೆಂದು ಹೇಳಿ ಮನೆಗೆ ಹೋಗುವುದಕ್ಕೆ ಅಪ್ಪಣೆಯನ್ನೀಯಲು ; ರಾಮನು ತಂದೆಗೆ ನಮಸ್ಕಾರವನ್ನು ಮಾಡಿ ಅಲ್ಲಿಂದ ಹೊರಟು ತನ್ನ ತಾಯಿಯಾದ ಕೌಸಲ್ಯಾದೇವಿಯ ಮನೆಗೆ ಬಂದು ಆಕೆಗೆ ಅಭಿವಂದಿಸಿ ತಂದೆಯು ಹೇಳಿದ ಮಾತುಗಳನ್ನು ಹೇಳಿ ಲಕ್ಷ್ಮಣಾದಿಗಳಿಗೂ ತಿಳಿಸಿ ತನ್ನರಮನೆಗೈ ತಂದನು. ಆ ಮೇಲೆ ದಶರಥನು ಪುರೋಹಿತರಾದ ವಶಿಷ್ಠರನ್ನು ಕರಿಸಿ-ಸ್ಯಾಮಿ ಪುರೋಹಿತರೇ, ನೀವು ಹೋಗಿ ನಾಳೆ ನಡೆಯುವ ಪಟ್ಟಾಭಿಷೇಕಮಹೋತ್ಸವಾಂಗ ಭೂತವಾಗಿ ವಿಧ್ಯುಕ್ತದಂತೆ ರಾಮನಿಗೂ ಸೀತೆಗೂ ಕಂಕಣಧಾರಣೆಯನ್ನು ಮಾಡಿ ಈ ರಾತ್ರಿ ಉಪವಾಸವ್ರತವನ್ನು ನಡಿಸುವಂತೆ ನೇಮಿಸಿ ಬರಬೇಕೆಂದು ಹೇಳಲು ; ವಶಿಷ್ಟರು ಹೋಗಿ ಅದೇ ರೀತಿಯಾಗಿ ಮಾಡಿಸಿದರು, ಮಂತ್ರಿಗಳು ರಾಜಾಜ್ಞೆಯಂತೆ ಆ ದಿವಸವೇ ನಗರಾಲಂಕಾರಾದಿ ಸರ್ವಸಂವಿಧಾನಗಳನ್ನೂ ಮಾಡಿ ಅಭಿಷೇಕಕಾರ್ಯಕ್ಕೆ ಬೇಕಾದ ಸೋಪಸ್ಕರಗಳನ್ನು ಸಿದ್ಧಮಾಡಿದರು. {{gap}}ಆಗ ಕುಬ್ಜೆಯೂ ದುರ್ವೃತ್ತಳೂ ಆಗಿ ಕೈಕೇಯಿಯ ಸೈರೇಂದ್ರಿಯಾದ ಮಂಧರೆ ಎಂಬವಳು ರಾಮಪಟ್ಟಾಭಿಷೇಕದ ವರ್ತಮಾನವನ್ನೂ ಪ್ರಯತ್ನವನ್ನೂ ತಿಳಿದು ಅಸೂಯೆಯಿಂದ ಕೂಡಿದವಳಾಗಿ ತನ್ನ ಒಡತಿಯಾದ ಕೈಕೇಯಿಯ ಬಳಿಗೆ ಹೋಗಿ ರಾಮಪಟ್ಟಾಭಿಷೇಕಕ್ಕೆ ಎಷ್ಟು ಕಾರಿಗಳಾದ ಅನೇಕ ದುರ್ಬೋಧನೆಗಳನ್ನು ಬೋಧಿಸಿ ಆಕೆಯ ಮನಸ್ಸನ್ನು ಕೆಡಿಸಿ--ನಿನ್ನ ಗಂಡನಾದ ದಶರಥರಾಜನು ಮೊದಲು ದೇವಾಸುರಯುದ್ಧ ಕಾಲದಲ್ಲಿ ನಿನಗೆ ಎರಡು ವರಗಳನ್ನು ಕೊಟ್ಟಿರುವನಷ್ಟೇ, ನೀನು ಅವುಗಳನ್ನು ಸಮಯ ಬಂದಾಗ ಕೇಳುವೆನೆಂದು ಆಗಲೇ ಹೇಳಿದ್ದೀಯೆ, ನಾನು ಈ ವರ್ತಮಾನವನ್ನು ನಿನ್ನಿಂದಲೇ ಕೇಳಿದ್ದೇನೆ. ಈಗ ಆ ಎರಡು ವರಗಳಲ್ಲಿ ಒಂದಕ್ಕೆ ಫಲರೂಪವಾಗಿ ರಾಮನು ಜಟಾಧಾರಿಯಾಗಿ ನಾರ್ಮಡಿಯನ್ನು ೬ು ಪಟ್ಟಣವನ್ನು ಬಿಟ್ಟು ಹದಿನಾಲ್ಕು ಸಂವತ್ಸರಗಳ ವರೆಗೂ ವನವಾಸಮಾಡುವುದನ್ನೂ ಮತ್ತೊಂದು ವರಕ್ಕೆ ಭರತನಿಗೆ ಈ ಕೋಸಲರಾಜ್ಯಾಭಿಷೇಕ ಮಾಡುವುದನ್ನೂ ಕೇಳಿಕೊಳ್ಳುವವ ಳಾಗು. ಸತ್ಯವಚನವುಳ್ಳವನಾದ ಅರಸು ತಪ್ಪದೆ ಈ ರೀತಿಯಾಗಿಯೇ ನಡಿಸುವನು. ಹೀಗಾಗುವುದರಿಂದ ನಿನ್ನ ಮಗನಾದ ಭರತನು ಆರೂಢಮಲನಾಗಿ ಈ ಕೋಸಲ ರಾಜ್ಯವನ್ನು ಆಳುವನು. ನೀನೂ ನಿನ್ನನ್ನು ನಂಬಿದ ನಾವೂ ಸುಖವಾಗಿರಬಹುದು ಎಂದು ಹೇಳಲು ; ಆಕೆಯು ಆ ಮಾತಿಗೆ ಒಡಂಬಟ್ಟು ತನ್ನ ತಲೆಯ ಕೂದಲು ಗಳನ್ನು ಕೆದರಿಕೊಂಡು ಆಭರಣಗಳನ್ನೂ ಅಮೂಲ್ಯಾಂಬರಗಳನ್ನೂ ತೆಗೆದು ಬಿಸುಟು ಬಿಳಿಯ ಸೀರೆಯನ್ನುಟ್ಟು ಬಿಟ್ಟೋಲೆಗಳನ್ನಿಟ್ಟುಕೊಂಡು ಭೋಜನೋಪಚಾರಗಳನ್ನು ತ್ಯಜಿಸಿ ದುಸ್ಸಂಕಲ್ಪ ಮಯವಾದ ಚಿತ್ರವುಳ್ಳವಳಾಗಿ ನೆಲದ ಮೇಲೆ ಬಿದ್ದು ಕೊಂಡಿದ್ದಳು. ಆಗ ದಶರಥರಾಜನು ರಾಮನಿಗೆ ಪಟ್ಟಾಭಿಷೇಕೋತ್ಸವವಾಗುವ ಸಂತೋಷ ವಾರ್ತೆಯನ್ನು ತನ್ನ ಪ್ರಿಯಪತ್ನಿಯಾದ ಕೈಕೇಯಿಗೆ ತಿಳಿಸಬೇಕೆಂದು ಹರ್ಷದಿಂದ ಆಕೆಯ ಮನೆಗೆ ಬಂದು ಅವಳ ದುಸ್ಥಿತಿಯನ್ನು ನೋಡಿ ಪರಿತಪಿತನಾಗಿ ಆಕೆಯನ್ನು ಕುರಿತು-ಇದೇನು ಆಶ್ಚರ್ಯ ? ಹೀಗಿರುವುದಕ್ಕೆ ಕಾರಣವನ್ನು ತಿಳಿಸು ಎಂದು<noinclude></noinclude> 9chl7w28xzsv64c9bmp01ozo3uc7vtm ಪುಟ:ಕಥಾ ಸಂಗ್ರಹ - ಭಾಗ ೨.djvu/೪೭ 104 44607 324314 106959 2026-06-03T14:13:02Z Vinoda mamatharai 3222 /* Proofread */ 324314 proofread-page text/x-wiki <noinclude><pagequality level="3" user="Vinoda mamatharai" />{{rh|center=ಶ್ರೀರಾಮನ ಜನನ ವಿವಾಹ ವನವಾಸ ಇವುಗಳ ಕಥೆ|left=|right=37}}</noinclude> ಕೇಳಿದುದಕ್ಕೆ ನೀನು ಮೊದಲು ನನಗೆ ಕೊಟ್ಟ ಎರಡು ವರಗಳನ್ನು ಈಗ ನಡಿಸಿಕೊಡಬೇಕು, ಈ ಭಾಗದಲ್ಲಿ ತಪ್ಪುವುದಿಲ್ಲವೆಂದು ಪ್ರಮಾಣಮಾಡಿದರೆ ನನ್ನ ಇಷ್ಟಾರ್ಥವನ್ನು ಕೇಳಿಕೊಳ್ಳುವೆನು ಎನಲು; ದಶರಥನು ಹೆಂಡತಿಯ ಮೇಲಣ ಮೋಹದಿಂದ ಸತ್ಯವಾಗಿಯ ನಡಿಸಿಕೊಡುವೆನೆಂದು ರಾಮನ ಮೇಲೆ ಆಣೆಯಿಟ್ಟು ಹೇಳಿದನು. {{gap}}ಆ ಮೇಲೆ ಕೈಕೇಯಿಾದೇವಿಯು ದಶರಥನನ್ನು ಕುರಿತು-ನೀನು ಮೊದಲು ಕೊಟ್ಟಿದ್ದ ಎರಡು ವರಗಳಲ್ಲಿ ಒಂದು ವರಕ್ಕೆ ರಾಮನು ಜಟಾಚೀರಧಾರಿಯಾಗಿ ಹದಿನಾಲ್ಕು ಸಂವತ್ಸರಗಳ ವರೆಗೂ ಕಾಡಿನಲ್ಲಿರುವ ಹಾಗೆ ಕಟ್ಟು ಮಾಡಿ ಕಳುಹಿಸ ಬೇಕು. ಎರಡನೆಯ ವರಕ್ಕೆ ಭರತನಿಗೆ ಈ ರಾಜ್ಯದ ಪಟ್ಟಾಭಿಷೇಕವನ್ನು ಮಾಡಿಸ ಬೇಕು ಎಂದು ಹೇಳಲು ; ಆಗ ದಶರಥರಾಜನು ಪ್ರಚಂಡವಾದ ವಾಯುವಿನಿಂದ ನಡುಗುವ ವೃಕ್ಷದಂತೆ ಗಡಗಡನೆ ನಡುಗುತ್ತ ಕ್ರೂರವಾದ ಆಕೆಯ ಮಾತುಗಳು ಶ್ರುತಿಪಥವನ್ನೈ ದಿದ ಕೂಡಲೆ ಕೆಂಪಗೆ ಕಾದ ಉಕ್ಕಿನ ಶಲಾಕೆಯಿಂದ ಕಿವಿಯಲ್ಲಿ ಇರಿಯಲ್ಪಟ್ಟ ವನಂತೆ ನೆಲದಲ್ಲಿ ಬಿದ್ದು ಮೂರ್ಛಹೊಂದಿದನು. ಅನಂತರದಲ್ಲಿ ಬಲು ಹೊತ್ತಿನ ಮೇಲೆ ಸ್ವಲ್ಪ ಚೇತರಿಸಿಕೊಂಡು--ಇದೇನು ? ಕನಸೋ ? ಮನೋವಿಶ್ರ ಮಣೆಯೋ ? ಅಥವಾ ಎದೆಯ ಉಪದ್ರವವೋ ? ನನ್ನ ಶರೀರದಲ್ಲಿ ಇಂಥ ಭಯಂ ಕರವಾದ ತೀವ್ರವೇದನೆಯು ಏತಕುಂಟಾಯಿತು ? ಎಂದು ಆಲೋಚಿಸುತ್ತ ಸ್ವಲ್ಪ ವಿಶ್ರಾಂತಿಯನ್ನು ಹೊಂದಿದವನಾಗಿ ನೆಲದ ಮೇಲೆ ಬಿದ್ದು ಕೊಂಡು ಬಹು ದೀರ್ಘ ವಾದ ನಿಟ್ಟುಸಿರುಗಳನ್ನು ಬಿಡುತ್ತ ಅಹಿತುಂಡಿಕನ ಮಂತ್ರದಿಂದ ತಡೆಯಲ್ಪಟ್ಟ ಮಹಾ ವಿಷವುಳ್ಳ ನಾಗರಹಾವಿನೋಪಾದಿಯಲ್ಲಿ ಭೋರ್ಗರೆಯುತ್ತ-ಹಾ ರಾಮ ! ರಾಮಚಂದ್ರನೇ! ನನ್ನ ಮೋಹದ ಕಂದನೇ ! ಎಂದು ಹಂಬಲಿಸುತ್ತ ದುಃಖಾಗ್ನಿ ಯಿಂದ ಸುಟ್ಟು ಕರಿಮುರಿಯಾದ ಮೈಯುಳ್ಳವನಾಗಿ ಪುನಃ ಮರ್ಧೆಯನ್ನು ಹೊಂದಿ ಬಲುಹೊತ್ತಿಗೆ ಎಚ್ಚೆತ್ತು ಬಹು ದುಃಖಿತನಾಗಿ ಕೋಪದಿಂದ ಕೂಡಿ ಕೆಂಪಾದ ಕಣ್ಣಳಿಂದ ಸುಡುವವನೋಪಾದಿಯಲ್ಲಿ ಕೈಕೇಯಿಯನ್ನು ದುರದುರನೆ ನೋಡಿ-ಎಲೇ ಘಾತುಕಳೇ, ದುಸ್ಸ ಭಾವವುಳ್ಳವಳೇ, ಕುಲವಿನಾಶಿನಿಯೇ, ಪಾಪಿ ಸ್ಥಳೇ, ರಾಮನು ನಿನಗೇನು ಅಪರಾಧವನ್ನು ಮಾಡಿದನು ? ರಾಮನು ನಿನ್ನಲ್ಲಿ ನಿಜಮಾತೃವಿಗಿಂತಲೂ ಅಧಿಕವಾದ ಗೌರವವನ್ನಿಟ್ಟಿರುವನಲ್ಲಾ! ಅಂಥ ರಾಮನ ಅನರ್ಥಕ್ರೋಸ್ಕರ ನೀನು ಈ ರೀತಿಯಾಗಿ ಉದ್ಯುಕಳಾಗಬಹುದೇ ? ಅತಿಕರವಾದ ವಿಷವುಳ್ಳ ಮಹೋರಗಿಯೆಂದರಿಯದೆ ರಾಜಕುಮಾರಿ ಎಂದು ನಾನು ನಿನ್ನನ್ನು ಮದುವೆಯಾಗಿ ನನ್ನ ಮನೆಗೆ ಕರೆದುತಂದು ನನಗೆ ಅಂತ್ಯ ಕಾಲವನ್ನು ತಂದುಕೊಂಡೆ ನಲ್ಲಾ! ದೇವಲೋಕವೆಲ್ಲವೂ ಏಕಪ್ರಕಾರವಾಗಿ ರಾಮನ ಗುಣಸ್ತೋತ್ರವನ್ನು ಮಾಡುತ್ತಿರುವುದು, ಪ್ರಿಯ ಕುಮಾರನಾದ ರಾಮನಲ್ಲಿ ಯಾವ ತಪ್ಪನ್ನು ಕಂಡು ಕಾಡಿಗಟ್ಟುವೆನು ? ಕೌಸಲ್ಯಯನ್ನಾದರೂ ಸುಮಿತ್ರೆಯನ್ನಾದರೂ ಮತ್ತು ಐಶ್ವರ್ಯ ಲಕ್ಷ್ಮಿಯನ್ನಾದರೂ ಕಡೆಗೆ ಪ್ರಾಣಗಳನ್ನಾದರೂ ಬಿಡಬಲ್ಲೆನು, ಸುಗುಣಾರಾಮನಾಗಿ ಪಿತೃವತ್ಸಲನಾದ ರಾಮನನ್ನು ಬಿಡಲಾರೆನು, ಹಿರಿಯ ಮಗನಾದ ರಾಮನನ್ನು<noinclude></noinclude> chq1bbr4xr1ju3r0pn1yjvswqfj44lj 324344 324314 2026-06-03T14:51:25Z Pragathi. BH 7585 /* Validated */ 324344 proofread-page text/x-wiki <noinclude><pagequality level="4" user="Pragathi. BH" />{{rh|center=ಶ್ರೀರಾಮನ ಜನನ ವಿವಾಹ ವನವಾಸ ಇವುಗಳ ಕಥೆ|left=|right=37}}</noinclude> ಕೇಳಿದುದಕ್ಕೆ ನೀನು ಮೊದಲು ನನಗೆ ಕೊಟ್ಟ ಎರಡು ವರಗಳನ್ನು ಈಗ ನಡಿಸಿಕೊಡಬೇಕು, ಈ ಭಾಗದಲ್ಲಿ ತಪ್ಪುವುದಿಲ್ಲವೆಂದು ಪ್ರಮಾಣಮಾಡಿದರೆ ನನ್ನ ಇಷ್ಟಾರ್ಥವನ್ನು ಕೇಳಿಕೊಳ್ಳುವೆನು ಎನಲು; ದಶರಥನು ಹೆಂಡತಿಯ ಮೇಲಣ ಮೋಹದಿಂದ ಸತ್ಯವಾಗಿಯ ನಡಿಸಿಕೊಡುವೆನೆಂದು ರಾಮನ ಮೇಲೆ ಆಣೆಯಿಟ್ಟು ಹೇಳಿದನು. {{gap}}ಆ ಮೇಲೆ ಕೈಕೇಯಿಾದೇವಿಯು ದಶರಥನನ್ನು ಕುರಿತು-ನೀನು ಮೊದಲು ಕೊಟ್ಟಿದ್ದ ಎರಡು ವರಗಳಲ್ಲಿ ಒಂದು ವರಕ್ಕೆ ರಾಮನು ಜಟಾಚೀರಧಾರಿಯಾಗಿ ಹದಿನಾಲ್ಕು ಸಂವತ್ಸರಗಳ ವರೆಗೂ ಕಾಡಿನಲ್ಲಿರುವ ಹಾಗೆ ಕಟ್ಟು ಮಾಡಿ ಕಳುಹಿಸ ಬೇಕು. ಎರಡನೆಯ ವರಕ್ಕೆ ಭರತನಿಗೆ ಈ ರಾಜ್ಯದ ಪಟ್ಟಾಭಿಷೇಕವನ್ನು ಮಾಡಿಸ ಬೇಕು ಎಂದು ಹೇಳಲು ; ಆಗ ದಶರಥರಾಜನು ಪ್ರಚಂಡವಾದ ವಾಯುವಿನಿಂದ ನಡುಗುವ ವೃಕ್ಷದಂತೆ ಗಡಗಡನೆ ನಡುಗುತ್ತ ಕ್ರೂರವಾದ ಆಕೆಯ ಮಾತುಗಳು ಶ್ರುತಿಪಥವನ್ನೈ ದಿದ ಕೂಡಲೆ ಕೆಂಪಗೆ ಕಾದ ಉಕ್ಕಿನ ಶಲಾಕೆಯಿಂದ ಕಿವಿಯಲ್ಲಿ ಇರಿಯಲ್ಪಟ್ಟ ವನಂತೆ ನೆಲದಲ್ಲಿ ಬಿದ್ದು ಮೂರ್ಛಹೊಂದಿದನು. ಅನಂತರದಲ್ಲಿ ಬಲು ಹೊತ್ತಿನ ಮೇಲೆ ಸ್ವಲ್ಪ ಚೇತರಿಸಿಕೊಂಡು--ಇದೇನು ? ಕನಸೋ ? ಮನೋವಿಶ್ರ ಮಣೆಯೋ ? ಅಥವಾ ಎದೆಯ ಉಪದ್ರವವೋ ? ನನ್ನ ಶರೀರದಲ್ಲಿ ಇಂಥ ಭಯಂ ಕರವಾದ ತೀವ್ರವೇದನೆಯು ಏತಕುಂಟಾಯಿತು ? ಎಂದು ಆಲೋಚಿಸುತ್ತ ಸ್ವಲ್ಪ ವಿಶ್ರಾಂತಿಯನ್ನು ಹೊಂದಿದವನಾಗಿ ನೆಲದ ಮೇಲೆ ಬಿದ್ದು ಕೊಂಡು ಬಹು ದೀರ್ಘ ವಾದ ನಿಟ್ಟುಸಿರುಗಳನ್ನು ಬಿಡುತ್ತ ಅಹಿತುಂಡಿಕನ ಮಂತ್ರದಿಂದ ತಡೆಯಲ್ಪಟ್ಟ ಮಹಾ ವಿಷವುಳ್ಳ ನಾಗರಹಾವಿನೋಪಾದಿಯಲ್ಲಿ ಭೋರ್ಗರೆಯುತ್ತ-ಹಾ ರಾಮ ! ರಾಮಚಂದ್ರನೇ! ನನ್ನ ಮೋಹದ ಕಂದನೇ ! ಎಂದು ಹಂಬಲಿಸುತ್ತ ದುಃಖಾಗ್ನಿ ಯಿಂದ ಸುಟ್ಟು ಕರಿಮುರಿಯಾದ ಮೈಯುಳ್ಳವನಾಗಿ ಪುನಃ ಮರ್ಧೆಯನ್ನು ಹೊಂದಿ ಬಲುಹೊತ್ತಿಗೆ ಎಚ್ಚೆತ್ತು ಬಹು ದುಃಖಿತನಾಗಿ ಕೋಪದಿಂದ ಕೂಡಿ ಕೆಂಪಾದ ಕಣ್ಣಳಿಂದ ಸುಡುವವನೋಪಾದಿಯಲ್ಲಿ ಕೈಕೇಯಿಯನ್ನು ದುರದುರನೆ ನೋಡಿ-ಎಲೇ ಘಾತುಕಳೇ, ದುಸ್ಸ ಭಾವವುಳ್ಳವಳೇ, ಕುಲವಿನಾಶಿನಿಯೇ, ಪಾಪಿ ಸ್ಥಳೇ, ರಾಮನು ನಿನಗೇನು ಅಪರಾಧವನ್ನು ಮಾಡಿದನು ? ರಾಮನು ನಿನ್ನಲ್ಲಿ ನಿಜಮಾತೃವಿಗಿಂತಲೂ ಅಧಿಕವಾದ ಗೌರವವನ್ನಿಟ್ಟಿರುವನಲ್ಲಾ! ಅಂಥ ರಾಮನ ಅನರ್ಥಕ್ರೋಸ್ಕರ ನೀನು ಈ ರೀತಿಯಾಗಿ ಉದ್ಯುಕಳಾಗಬಹುದೇ ? ಅತಿಕರವಾದ ವಿಷವುಳ್ಳ ಮಹೋರಗಿಯೆಂದರಿಯದೆ ರಾಜಕುಮಾರಿ ಎಂದು ನಾನು ನಿನ್ನನ್ನು ಮದುವೆಯಾಗಿ ನನ್ನ ಮನೆಗೆ ಕರೆದುತಂದು ನನಗೆ ಅಂತ್ಯ ಕಾಲವನ್ನು ತಂದುಕೊಂಡೆ ನಲ್ಲಾ! ದೇವಲೋಕವೆಲ್ಲವೂ ಏಕಪ್ರಕಾರವಾಗಿ ರಾಮನ ಗುಣಸ್ತೋತ್ರವನ್ನು ಮಾಡುತ್ತಿರುವುದು, ಪ್ರಿಯ ಕುಮಾರನಾದ ರಾಮನಲ್ಲಿ ಯಾವ ತಪ್ಪನ್ನು ಕಂಡು ಕಾಡಿಗಟ್ಟುವೆನು ? ಕೌಸಲ್ಯಯನ್ನಾದರೂ ಸುಮಿತ್ರೆಯನ್ನಾದರೂ ಮತ್ತು ಐಶ್ವರ್ಯ ಲಕ್ಷ್ಮಿಯನ್ನಾದರೂ ಕಡೆಗೆ ಪ್ರಾಣಗಳನ್ನಾದರೂ ಬಿಡಬಲ್ಲೆನು, ಸುಗುಣಾರಾಮನಾಗಿ ಪಿತೃವತ್ಸಲನಾದ ರಾಮನನ್ನು ಬಿಡಲಾರೆನು, ಹಿರಿಯ ಮಗನಾದ ರಾಮನನ್ನು<noinclude></noinclude> l3fhrsiy273r1z5vqjagexjsnvp2an0 ಪುಟ:ಕಥಾ ಸಂಗ್ರಹ - ಭಾಗ ೨.djvu/೪೮ 104 44608 324288 106960 2026-06-03T12:45:12Z Vinoda mamatharai 3222 /* Proofread */ 324288 proofread-page text/x-wiki <noinclude><pagequality level="3" user="Vinoda mamatharai" />{{rh|center= ಕಥಾಸಂಗ್ರಹ-೪ ನೆಯ ಭಾಗ|left=38 |right=}}</noinclude> ನೋಡುವುದರಿಂದ ನನ್ನ ಸಂತೋಷವು ಚಂದ್ರನನ್ನು ನೋಡಿದ ಸಮುದ್ರದಂತೆ ಹೆಚ್ಚು ತಿರುವದು, ರಾಮನನ್ನು ನೋಡದೆ ಒಂದು ನಿಮೇಷಮಾತ್ರವಿದ್ದರೆ ನನ್ನ ಚೇತನವು ಹಾರಿಹೋಗುವುದು. ಸೂರ್ಯನಿಲ್ಲದೆ ಲೋಕವೂ ನೀರಿಲ್ಲದೆ ಸಸ್ಯವೂ ನಿಂತರೂ ನಿಲ್ಲಬಹುದು, ರಾಮನಿಲ್ಲದಿದ್ದರೆ ನನ್ನ ಜೀವವು ನಿಲ್ಲಲಾರದು, ಎಲೇ ಪಾಪಕಾರಿಣಿಯೇ, ಸಾಕು ; ಈ ಮೌರ್ಖ್ಯವನ್ನು ಬಿಡು, ನಿನ್ನ ಕಾಲೆಡೆಗೆ ನನ್ನ ತಲೆಯನ್ನು ಚಾಚುವೆನು. ನನಗೆ ಪ್ರಸನ್ನಳಾಗು, ಅಯ್ಯೋ ! ಮಹಾದಾರುಣವಾದ ಇಂಥ ದುಷ್ಕಾರ್ಯವನ್ನು ಏಕೆ ಚಿಂತಿಸಿದೆ ? ಕೇಕಯವಂಶದಲ್ಲಿ ಹುಟ್ಟಿ ಇಕ್ಷಾ ಕುಕುಲವನ್ನು ಹೊಕ್ಕಂಥ ನಿನಗೆ ಇಂಥ ದುರ್ಬುದ್ದಿ ಯು ಹುಟ್ಟಬಹುದೇ ? ನೀತಿಸಂ ಪನ್ನೆ ಯಾದ ನೀನು ನನಗೆ ಇಂಥ ಅಪ್ರಿಯವಾದ ಮಾತುಗಳನ್ನು ಒಂದು ದಿವಸವಾ ದರೂ ಹೇಳಿದವಳಲ್ಲವಲ್ಲಾ ! ಈಗ ನಿನಗೆ ಪಿಶಾಚಿಯೇನಾದರೂ ಹಿಡಿದಿದೆಯೋ ? ಅದರಿಂದ ನಿನಗೆ ಇಂಥ ಬುದ್ದಿ ಏಕೃತಿಯುಂಟಾಗಿರಬಹುದೇ ? ನೀನು ನನ್ನೊಡನೆ ಏಕಾಂತದಲ್ಲಿರುವಾಗ್ಗೆ ಅನೇಕಾವೃತಿ ಲೋಕಾಭಿರಾಮನಾದ ರಾಮನು ನನಗೆ ಭರತ ನಗಿಂತಲೂ ಹೆಚ್ಚೆಂದು ಹೇಳುತ್ತಿದ್ದೆಯಲ್ಲಾ ! ಇಂಥ ನೀನು ಧರ್ಮಿಷ್ಟನಾಗಿಯ ಕೀರ್ತಿವಂತನಾಗಿಯ ಇರುವ ರಾಮನಿಗೆ ಚತುರ್ದಶ ಸಂವತ್ಸರಗಳ ವರೆಗೂ ವನವಾ ಸವನ್ನು ಕೋರಿದೆಯಲ್ಲಾ ! ಹೆತ್ತ ತಾಯಿಗಿಂತಲೂ ನೀನೇ ಹೆಜ್ಜೆ೦ದು ತಿಳಿದು ಯಾವಾಗಲೂ ನಿನ್ನ ಶುಶೂಷೆಯನ್ನು ಮಾಡುತ್ತಿರುವ ರಾಮನ ವಿಷಯದಲ್ಲಿ ಸ್ವಪ್ನ ದಲ್ಲಿಯಾದರೂ ಇಂಥ ಕೂರಕಾರ್ಯವನ್ನು ಎಣಿಸಬಹುದೇ ? ನನಗೆ ಬಹು ಪತ್ನಿಯರಿರುವರು. ಅವರಲ್ಲಿ ಒಬ್ಬಳಾದರೂ ಒಂದು ದಿವಸವಾದರೂ ರಾಮನ ವಿಷಯದಲ್ಲಿ ಸ್ವಲ್ಪಾಪವಾದವನ್ನೂ ಹೇಳಲಿಲ್ಲ, ಸತ್ಯದಿಂದ ಲೋಕಗಳನ್ನೂ ದಾನದಿಂದ ದೀನರನ್ನೂ ಶುಶ್ರೂಷೆಯಿಂದ ವೃದ್ದರನ್ನೂ ತೃಪ್ತಿ ಪಡಿಸುತ್ತ ಬಿಲ್ಲಿನಿಂದ ಹಗೆಗಳನ್ನು ಜಯಿಸುವ ಸಕಲ ಗುಣಸಂಪನ್ನನಾದ ರಾಮನನ್ನು ನಿನ್ನ ನಿಮಿತ್ತವಾಗಿ ಹೇಗೆ ಕಾಡಿಗಟ್ಟಲಿ ? ಯಾವ ರಾಮನಲ್ಲಿ ಸಹನಗುಣವೂ ಇಂದ್ರಿಯನಿಗ್ರಹವೂ ಸತ್ಯವೂ 'ಧರ್ಮವೂ ಕೃತಜ್ಞತೆಯ ಅಹಿಂಸಾಗುಣವೂ ಇರುವವೋ ಅಂಥ ರಾಮನನ್ನು ಬಿಟ್ಟರೆ ನನಗೆ ಗತಿಯಾರು ? ದೀನನಾಗಿ ಬೇಡಿಕೊಳ್ಳುವ ಮುದುಕನೂ ಪತಿಯ ಆದ ನನ್ನಲ್ಲಿ ನೀನು ಕನಿಕರವನ್ನು ಮಾಡು, ನಿನಗೆ ಕೋಪವೂ ಬೇಡ, ಸಮುದ್ರಗಳಿಂದ ಸುತ್ತಲ್ಪಟ್ಟಿರುವ ಈ ಭೂಮಂಡಲದಲ್ಲಿ ನೀನು ಅಪೇಕ್ಷಿಸಿದ ಪದಾರ್ಥವನ್ನು ಆ ಕ್ಷಣದಲ್ಲಿಯೇ ತಂದು ಕೊಡುವೆನು. ಎಲೈ ಪ್ರಿಯೆಯೇ, ನಿನಗೆ ಕೈ ಮುಗಿಯುವೆನು, ನಿನ್ನ ಕಾಲುಗಳಿಗೆ ನಮಸ್ಕರಿಸುವೆನು. ನನಗೂ ರಾಮನಿಗೂ ರಕ್ಷಕಳಾಗೆಂದು ಬಹುವಿಧವಾಗಿ ಪ್ರಲಾಪಿ ಸುತ್ತ ದುಃಖಿಸುತ್ತ ಬಿಸುಸುಯ್ಯುತ್ತ ಕಣ್ಣೀರುಗಳನ್ನು ಸುರಿಸುತ್ತ ಬಾರಿಬಾರಿಗೂ ಬೇಡಿಕೊಳ್ಳುತ್ತಿರುವ ದಶರಥನನ್ನು ನೋಡಿ ಕ್ರೂರಳಾದ ಕೈಕೇಯಿಯು {{gap}}ಎಲೈ ಅರಸೇ, ಮೊದಲು ಪ್ರತಿಜ್ಞೆಯನ್ನು ಮಾಡಿ ಎರಡು ವರಗಳನ್ನು ಕೊಟ್ಟು ಈಗ ಮಗನ ಮೇಲಣ ಮೋಹದಿಂದ ಹೀಗೆ ಸಂಕಟಪಟ್ಟರೆ ಈ ಲೋಕದಲ್ಲಿ ನಿನ್ನನ್ನು ಭಾಷಾಪ್ರತಿಪಾಲಕನೆಂದು ಹೇಳುವರೇ ? ಈ ನಮ್ಮ ಇಕ್ಷಾಕುವಂಶದಲ್ಲಿ ಹುಟ್ಟಿದ<noinclude></noinclude> gxhhaer2nec3fra7xlmars4g1rrs19d 324345 324288 2026-06-03T14:51:36Z Pragathi. BH 7585 /* Validated */ 324345 proofread-page text/x-wiki <noinclude><pagequality level="4" user="Pragathi. BH" />{{rh|center= ಕಥಾಸಂಗ್ರಹ-೪ ನೆಯ ಭಾಗ|left=38 |right=}}</noinclude> ನೋಡುವುದರಿಂದ ನನ್ನ ಸಂತೋಷವು ಚಂದ್ರನನ್ನು ನೋಡಿದ ಸಮುದ್ರದಂತೆ ಹೆಚ್ಚು ತಿರುವದು, ರಾಮನನ್ನು ನೋಡದೆ ಒಂದು ನಿಮೇಷಮಾತ್ರವಿದ್ದರೆ ನನ್ನ ಚೇತನವು ಹಾರಿಹೋಗುವುದು. ಸೂರ್ಯನಿಲ್ಲದೆ ಲೋಕವೂ ನೀರಿಲ್ಲದೆ ಸಸ್ಯವೂ ನಿಂತರೂ ನಿಲ್ಲಬಹುದು, ರಾಮನಿಲ್ಲದಿದ್ದರೆ ನನ್ನ ಜೀವವು ನಿಲ್ಲಲಾರದು, ಎಲೇ ಪಾಪಕಾರಿಣಿಯೇ, ಸಾಕು ; ಈ ಮೌರ್ಖ್ಯವನ್ನು ಬಿಡು, ನಿನ್ನ ಕಾಲೆಡೆಗೆ ನನ್ನ ತಲೆಯನ್ನು ಚಾಚುವೆನು. ನನಗೆ ಪ್ರಸನ್ನಳಾಗು, ಅಯ್ಯೋ ! ಮಹಾದಾರುಣವಾದ ಇಂಥ ದುಷ್ಕಾರ್ಯವನ್ನು ಏಕೆ ಚಿಂತಿಸಿದೆ ? ಕೇಕಯವಂಶದಲ್ಲಿ ಹುಟ್ಟಿ ಇಕ್ಷಾ ಕುಕುಲವನ್ನು ಹೊಕ್ಕಂಥ ನಿನಗೆ ಇಂಥ ದುರ್ಬುದ್ದಿ ಯು ಹುಟ್ಟಬಹುದೇ ? ನೀತಿಸಂ ಪನ್ನೆ ಯಾದ ನೀನು ನನಗೆ ಇಂಥ ಅಪ್ರಿಯವಾದ ಮಾತುಗಳನ್ನು ಒಂದು ದಿವಸವಾ ದರೂ ಹೇಳಿದವಳಲ್ಲವಲ್ಲಾ ! ಈಗ ನಿನಗೆ ಪಿಶಾಚಿಯೇನಾದರೂ ಹಿಡಿದಿದೆಯೋ ? ಅದರಿಂದ ನಿನಗೆ ಇಂಥ ಬುದ್ದಿ ಏಕೃತಿಯುಂಟಾಗಿರಬಹುದೇ ? ನೀನು ನನ್ನೊಡನೆ ಏಕಾಂತದಲ್ಲಿರುವಾಗ್ಗೆ ಅನೇಕಾವೃತಿ ಲೋಕಾಭಿರಾಮನಾದ ರಾಮನು ನನಗೆ ಭರತ ನಗಿಂತಲೂ ಹೆಚ್ಚೆಂದು ಹೇಳುತ್ತಿದ್ದೆಯಲ್ಲಾ ! ಇಂಥ ನೀನು ಧರ್ಮಿಷ್ಟನಾಗಿಯ ಕೀರ್ತಿವಂತನಾಗಿಯ ಇರುವ ರಾಮನಿಗೆ ಚತುರ್ದಶ ಸಂವತ್ಸರಗಳ ವರೆಗೂ ವನವಾ ಸವನ್ನು ಕೋರಿದೆಯಲ್ಲಾ ! ಹೆತ್ತ ತಾಯಿಗಿಂತಲೂ ನೀನೇ ಹೆಜ್ಜೆ೦ದು ತಿಳಿದು ಯಾವಾಗಲೂ ನಿನ್ನ ಶುಶೂಷೆಯನ್ನು ಮಾಡುತ್ತಿರುವ ರಾಮನ ವಿಷಯದಲ್ಲಿ ಸ್ವಪ್ನ ದಲ್ಲಿಯಾದರೂ ಇಂಥ ಕೂರಕಾರ್ಯವನ್ನು ಎಣಿಸಬಹುದೇ ? ನನಗೆ ಬಹು ಪತ್ನಿಯರಿರುವರು. ಅವರಲ್ಲಿ ಒಬ್ಬಳಾದರೂ ಒಂದು ದಿವಸವಾದರೂ ರಾಮನ ವಿಷಯದಲ್ಲಿ ಸ್ವಲ್ಪಾಪವಾದವನ್ನೂ ಹೇಳಲಿಲ್ಲ, ಸತ್ಯದಿಂದ ಲೋಕಗಳನ್ನೂ ದಾನದಿಂದ ದೀನರನ್ನೂ ಶುಶ್ರೂಷೆಯಿಂದ ವೃದ್ದರನ್ನೂ ತೃಪ್ತಿ ಪಡಿಸುತ್ತ ಬಿಲ್ಲಿನಿಂದ ಹಗೆಗಳನ್ನು ಜಯಿಸುವ ಸಕಲ ಗುಣಸಂಪನ್ನನಾದ ರಾಮನನ್ನು ನಿನ್ನ ನಿಮಿತ್ತವಾಗಿ ಹೇಗೆ ಕಾಡಿಗಟ್ಟಲಿ ? ಯಾವ ರಾಮನಲ್ಲಿ ಸಹನಗುಣವೂ ಇಂದ್ರಿಯನಿಗ್ರಹವೂ ಸತ್ಯವೂ 'ಧರ್ಮವೂ ಕೃತಜ್ಞತೆಯ ಅಹಿಂಸಾಗುಣವೂ ಇರುವವೋ ಅಂಥ ರಾಮನನ್ನು ಬಿಟ್ಟರೆ ನನಗೆ ಗತಿಯಾರು ? ದೀನನಾಗಿ ಬೇಡಿಕೊಳ್ಳುವ ಮುದುಕನೂ ಪತಿಯ ಆದ ನನ್ನಲ್ಲಿ ನೀನು ಕನಿಕರವನ್ನು ಮಾಡು, ನಿನಗೆ ಕೋಪವೂ ಬೇಡ, ಸಮುದ್ರಗಳಿಂದ ಸುತ್ತಲ್ಪಟ್ಟಿರುವ ಈ ಭೂಮಂಡಲದಲ್ಲಿ ನೀನು ಅಪೇಕ್ಷಿಸಿದ ಪದಾರ್ಥವನ್ನು ಆ ಕ್ಷಣದಲ್ಲಿಯೇ ತಂದು ಕೊಡುವೆನು. ಎಲೈ ಪ್ರಿಯೆಯೇ, ನಿನಗೆ ಕೈ ಮುಗಿಯುವೆನು, ನಿನ್ನ ಕಾಲುಗಳಿಗೆ ನಮಸ್ಕರಿಸುವೆನು. ನನಗೂ ರಾಮನಿಗೂ ರಕ್ಷಕಳಾಗೆಂದು ಬಹುವಿಧವಾಗಿ ಪ್ರಲಾಪಿ ಸುತ್ತ ದುಃಖಿಸುತ್ತ ಬಿಸುಸುಯ್ಯುತ್ತ ಕಣ್ಣೀರುಗಳನ್ನು ಸುರಿಸುತ್ತ ಬಾರಿಬಾರಿಗೂ ಬೇಡಿಕೊಳ್ಳುತ್ತಿರುವ ದಶರಥನನ್ನು ನೋಡಿ ಕ್ರೂರಳಾದ ಕೈಕೇಯಿಯು {{gap}}ಎಲೈ ಅರಸೇ, ಮೊದಲು ಪ್ರತಿಜ್ಞೆಯನ್ನು ಮಾಡಿ ಎರಡು ವರಗಳನ್ನು ಕೊಟ್ಟು ಈಗ ಮಗನ ಮೇಲಣ ಮೋಹದಿಂದ ಹೀಗೆ ಸಂಕಟಪಟ್ಟರೆ ಈ ಲೋಕದಲ್ಲಿ ನಿನ್ನನ್ನು ಭಾಷಾಪ್ರತಿಪಾಲಕನೆಂದು ಹೇಳುವರೇ ? ಈ ನಮ್ಮ ಇಕ್ಷಾಕುವಂಶದಲ್ಲಿ ಹುಟ್ಟಿದ<noinclude></noinclude> kaivvse7kdbmtn160mclsorik13coq9 ಪುಟ:ಕಥಾ ಸಂಗ್ರಹ - ಭಾಗ ೨.djvu/೪೯ 104 44609 324315 106961 2026-06-03T14:17:47Z Vinoda mamatharai 3222 /* Proofread */ 324315 proofread-page text/x-wiki <noinclude><pagequality level="3" user="Vinoda mamatharai" />{{rh|center=ಶ್ರೀರಾಮನ ಜನನ ವಿವಾಹ ವನವಾಸ ಇವುಗಳ ಕಥೆ|left=|right=39}}</noinclude> ಅರಸುಗಳಲ್ಲಿ ಇಂದಿನ ವರೆಗೂ ಒಬ್ಬರಾದರೂ ಕೊಟ್ಟ ಮಾತಿಗೆ ತಪ್ಪಿದವರಿಲ್ಲ, ನೀನು ಇಂಥ ಪ್ರಸಿದ್ಧ ವಂಶದಲ್ಲಿ ಹುಟ್ಟಿ ಹೀಗೆ ಮಾತಿಗೆ ತಪ್ಪಬಹುದೇ ? ಪೂರ್ವದಲ್ಲಿ ಸಿಬಿಚಕ್ರವರ್ತಿಯು ಪಾರಿವಾಳದ ಹಕ್ಕಿಗೆ ಕೊಟ್ಟ ಮಾತಿಗಾಗಿ ಗಿಡಗನಿಗೆ ತನ್ನ ಮಾಂಸವನ್ನು ಕೊಯ್ದು ಕೊಡುವುದರಿಂದಲೂ ಅಲರ್ಕನು ತನ್ನ ಕಣ್ಣುಗಳನ್ನು ಕಿತ್ತು ಕೊಡುವುದರಿಂದಲೂ ಉತ್ತಮವಾದ ಗತಿಯನ್ನು ಹೊಂದಲಿಲ್ಲವೇ ? ಒಳ್ಳೆಯದಾಯಿತು. ಧರ್ಮವನ್ನು ಪರಿತ್ಯಜಿಸಿ ನಿನ್ನೆ ಮೋಹದ ಮಗನಾದ ರಾಮನನ್ನು ರಾಜ್ಯದಲ್ಲಿ ಅಭಿಷೇಕಿಸಿ ಕೌಸಲ್ಯೆ ಯೊಡನೆ ಸುಖವಾಗಿರು. ನಾನು ಈಗಲೇ ನಿನ್ನ ಮುಂದೆಯೇ ವಿಷ ಪಾನವನ್ನು ಮಾಡಿ ಪ್ರಾಣವನ್ನು ಬಿಡುವೆನು. ಪಟ್ಟಾಭಿಷಿಕ್ತನಾದ ರಾಮನನ್ನೂ ಆತನ ತಾಯಿಯಾದ ಕೌಸಲೈಯನ್ನೂ ನೋಡಿ ಒಂದು ಕ್ಷಣಕಾಲವಾದರೂ ಸಹಿಸ ಲಾರೆನು, ವಿಶೇಷವೇಕೆ ? ರಾವನ ವನವಾಸ ಹೊರತಾಗಿ ಇನ್ನು ಯಾವುದರಿಂದಲೂ ನನಗೆ ಸಂತೋಷವೂ ಬದುಕುವಿಕೆಯೂ ಇಲ್ಲವೆಂದು ಬಿರುನುಡಿಗಳಿಂದ ಹೇಳಿಬಿಟ್ಟಳು. {{gap}}ಆಗ ದಶರಥನು ಸಿಡಿಲಿನಂತೆ ಭಯಂಕರವಾದ ಕೈಕೇಯಿಯ ಮಾತುಗಳನ್ನು ಕೇಳಿ ಆಕೆಯ ಅನಿವಾರ್ಯವಾದ ಮನೋನಿಷ್ಕರ್ಷೆಯನ್ನು ನೆನೆನೆನೆದು ಬುಡವನ್ನು ಕಡಿದುರುಳಿಸಲ್ಪಟ್ಟ ಮರದಂತೆ ಭೂಮಿಯಲ್ಲಿ ಬಿದ್ದು ಹುಚ್ಚನಂತೆಯ ಸನ್ನಿಪಾತ ಜ್ವರಪೀಡಿತನಂತೆಯ ಗಾರುಡದಿಂದ ತಡೆಗಟ್ಟಿದ ಈ ರವಿಷಸರ್ಪದಂತೆಯೂ ಇರು ವವನಾಗಿ_ಹಾ ರಾಮಾ ! ಎಂದು ಪುನಃ ಚೇತರಿಸಿಕೊಂಡು ದುಷ್ಟಳಾದ ಕೈಕೇ ಯಿಯನ್ನು ಕುರಿತು-ಎಲೇ ಪಾಪೋತ್ಪಾದಿನಿಯೇ, ಅನಾದಿಸಂಸಿದ್ದ ವಾದ ನಮ್ಮ ಸೂರ್ಯವಂಶದಲ್ಲಿ ಹುಟ್ಟಿದವರಾದ ಹಿಂದಿನವರೆಲ್ಲಾ ಜೈಷ್ಣ ಪುತ್ರನಿಗೆ ರಾಜ್ಯಾಭಿಷೇ। ಕವನ್ನು ಮಾಡಿದರೇ ಹೊರತು ಈ ವರೆಗೂ ಯಾರೂ ಕಿರಿಯ ಮಕ್ಕಳಿಗೆ ರಾಜ್ಯಾಭಿ ಷೇಕವನ್ನು ಮಾಡಲಿಲ್ಲ, ಈಗ ನೀನು ಯೋಚಿಸಿರುವ ಇಂಥ ಕೂರಕಾರ್ಯವು ನಿನ್ನ ಮಗನಾದ ಭರತನಿಗೆ ಎಷ್ಟು ಮಾತ್ರವೂ ಪ್ರಿಯವಾಗಲಾರದು, ಮತ್ತು ಕಿರಿಯ ಹೆಂಡತಿಯ ಮಾತುಗಳನ್ನು ಕೇಳಿಕೊಂಡು ಗುಣಗೋಷವಿಚಾರಶೂನ್ಯನಾಗಿ ಗುಣ ಶಾಲಿಯ ರಾಜ್ಯಾರ್ಹನೂ ಜೈಷ್ಣ ಕುಮಾರನೂ ಆದ ರಾಮನನ್ನು ಅನ್ಯಾಯವಾಗಿ ಆರಣ್ಯಕ್ಕೆ ಅಟ್ಟಿದನೆಂದು ಲೋಕದಲ್ಲಿ ಜನರೆಲ್ಲರೂ ನನ್ನನ್ನು ಹೀಯಾಳಿಸುವರು. ಅಲ ದೆ ಧರ್ಮಮಾರ್ಗವನ್ನು ಅತಿಕ್ರಮಿಸಿ ಪತಿಯ ಪ್ರೇಮಕ್ಕೆ ಪಾತ್ರನಾದ ಗ ನನ್ನು ಕಾಡಿಗಟ್ಟಿ ಪತಿಯನ್ನು ಕೊಂದುಹಾಕಿದ ಮಹಾ ಘಾತುಕಳೆಂಬ ಅಪಕೀ ರ್ತಿಯು ಸೂರ್ಯಚಂದ್ರರಿರುವ ವರೆಗೂ ನಿನಗೆ ತಪ್ಪುವುದಿಲ್ಲವ, ಮಹಾನುಭಾವನೂ ಕೇಳಯರಾಜನೂ ಆದ ನಿನ್ನ ತಂದೆಯ ನೀತಿವಂತನೂ ನಿನ್ನ ತಮ್ಮನೂ ಆದ ಯುಧಾಬಿತ್ತೂ ಈ ವಿಧವಾದ ನಿನ್ನ ದುಸ್ಸಂಕಲ್ಪಸ್ಥಿತಿಯನ್ನು ಕೇಳಿದ ಕ್ಷಣದಲ್ಲಿಯೇ ಉತ್ತಮವಾದ ನಮ್ಮ ಕುಲದಲ್ಲಿ ಹುಟ್ಟಿ ಅಪಕೀರ್ತಿಯನ್ನು ತರತಕ್ಕವಳೆಂದು ತಿಳಿದು ನಿನ್ನನ್ನು ಪರಿತ್ಯಜಿಸುವರು. ಅದು ಕಾರಣ ತಂದೆತಮ್ಮಂದಿರಿಗೂ ನಿಜಪತಿಗೂ ಬಂಧು ಮಿತ್ರರಿಗೂ ಅಸಹ್ಯಕರವಾದ ಭರತಪಟ್ಟಾಭಿಷೇಕದಲ್ಲಿಯೂ ರಾಮನ ವನವಾಸದಲ್ಲಿಯೂ ಉಂಟಾಗಿರುವ ನಿನ್ನ ಪಾಪಸಂಕಲ್ಪವನ್ನು ಬಿಟ್ಟು ಬಿಡು: ಬಾಲ್ಯದಲ್ಲಿ ವಿವಿಧ<noinclude></noinclude> 3u8a3nr4a1bcqyhepvyka4wxwiy29c9 324346 324315 2026-06-03T14:52:10Z Pragathi. BH 7585 /* Validated */ 324346 proofread-page text/x-wiki <noinclude><pagequality level="4" user="Pragathi. BH" />{{rh|center=ಶ್ರೀರಾಮನ ಜನನ ವಿವಾಹ ವನವಾಸ ಇವುಗಳ ಕಥೆ|left=|right=39}}</noinclude> ಅರಸುಗಳಲ್ಲಿ ಇಂದಿನ ವರೆಗೂ ಒಬ್ಬರಾದರೂ ಕೊಟ್ಟ ಮಾತಿಗೆ ತಪ್ಪಿದವರಿಲ್ಲ, ನೀನು ಇಂಥ ಪ್ರಸಿದ್ಧ ವಂಶದಲ್ಲಿ ಹುಟ್ಟಿ ಹೀಗೆ ಮಾತಿಗೆ ತಪ್ಪಬಹುದೇ ? ಪೂರ್ವದಲ್ಲಿ ಸಿಬಿಚಕ್ರವರ್ತಿಯು ಪಾರಿವಾಳದ ಹಕ್ಕಿಗೆ ಕೊಟ್ಟ ಮಾತಿಗಾಗಿ ಗಿಡಗನಿಗೆ ತನ್ನ ಮಾಂಸವನ್ನು ಕೊಯ್ದು ಕೊಡುವುದರಿಂದಲೂ ಅಲರ್ಕನು ತನ್ನ ಕಣ್ಣುಗಳನ್ನು ಕಿತ್ತು ಕೊಡುವುದರಿಂದಲೂ ಉತ್ತಮವಾದ ಗತಿಯನ್ನು ಹೊಂದಲಿಲ್ಲವೇ ? ಒಳ್ಳೆಯದಾಯಿತು. ಧರ್ಮವನ್ನು ಪರಿತ್ಯಜಿಸಿ ನಿನ್ನೆ ಮೋಹದ ಮಗನಾದ ರಾಮನನ್ನು ರಾಜ್ಯದಲ್ಲಿ ಅಭಿಷೇಕಿಸಿ ಕೌಸಲ್ಯೆ ಯೊಡನೆ ಸುಖವಾಗಿರು. ನಾನು ಈಗಲೇ ನಿನ್ನ ಮುಂದೆಯೇ ವಿಷ ಪಾನವನ್ನು ಮಾಡಿ ಪ್ರಾಣವನ್ನು ಬಿಡುವೆನು. ಪಟ್ಟಾಭಿಷಿಕ್ತನಾದ ರಾಮನನ್ನೂ ಆತನ ತಾಯಿಯಾದ ಕೌಸಲೈಯನ್ನೂ ನೋಡಿ ಒಂದು ಕ್ಷಣಕಾಲವಾದರೂ ಸಹಿಸ ಲಾರೆನು, ವಿಶೇಷವೇಕೆ ? ರಾವನ ವನವಾಸ ಹೊರತಾಗಿ ಇನ್ನು ಯಾವುದರಿಂದಲೂ ನನಗೆ ಸಂತೋಷವೂ ಬದುಕುವಿಕೆಯೂ ಇಲ್ಲವೆಂದು ಬಿರುನುಡಿಗಳಿಂದ ಹೇಳಿಬಿಟ್ಟಳು. {{gap}}ಆಗ ದಶರಥನು ಸಿಡಿಲಿನಂತೆ ಭಯಂಕರವಾದ ಕೈಕೇಯಿಯ ಮಾತುಗಳನ್ನು ಕೇಳಿ ಆಕೆಯ ಅನಿವಾರ್ಯವಾದ ಮನೋನಿಷ್ಕರ್ಷೆಯನ್ನು ನೆನೆನೆನೆದು ಬುಡವನ್ನು ಕಡಿದುರುಳಿಸಲ್ಪಟ್ಟ ಮರದಂತೆ ಭೂಮಿಯಲ್ಲಿ ಬಿದ್ದು ಹುಚ್ಚನಂತೆಯ ಸನ್ನಿಪಾತ ಜ್ವರಪೀಡಿತನಂತೆಯ ಗಾರುಡದಿಂದ ತಡೆಗಟ್ಟಿದ ಈ ರವಿಷಸರ್ಪದಂತೆಯೂ ಇರು ವವನಾಗಿ_ಹಾ ರಾಮಾ ! ಎಂದು ಪುನಃ ಚೇತರಿಸಿಕೊಂಡು ದುಷ್ಟಳಾದ ಕೈಕೇ ಯಿಯನ್ನು ಕುರಿತು-ಎಲೇ ಪಾಪೋತ್ಪಾದಿನಿಯೇ, ಅನಾದಿಸಂಸಿದ್ದ ವಾದ ನಮ್ಮ ಸೂರ್ಯವಂಶದಲ್ಲಿ ಹುಟ್ಟಿದವರಾದ ಹಿಂದಿನವರೆಲ್ಲಾ ಜೈಷ್ಣ ಪುತ್ರನಿಗೆ ರಾಜ್ಯಾಭಿಷೇ। ಕವನ್ನು ಮಾಡಿದರೇ ಹೊರತು ಈ ವರೆಗೂ ಯಾರೂ ಕಿರಿಯ ಮಕ್ಕಳಿಗೆ ರಾಜ್ಯಾಭಿ ಷೇಕವನ್ನು ಮಾಡಲಿಲ್ಲ, ಈಗ ನೀನು ಯೋಚಿಸಿರುವ ಇಂಥ ಕೂರಕಾರ್ಯವು ನಿನ್ನ ಮಗನಾದ ಭರತನಿಗೆ ಎಷ್ಟು ಮಾತ್ರವೂ ಪ್ರಿಯವಾಗಲಾರದು, ಮತ್ತು ಕಿರಿಯ ಹೆಂಡತಿಯ ಮಾತುಗಳನ್ನು ಕೇಳಿಕೊಂಡು ಗುಣಗೋಷವಿಚಾರಶೂನ್ಯನಾಗಿ ಗುಣ ಶಾಲಿಯ ರಾಜ್ಯಾರ್ಹನೂ ಜೈಷ್ಣ ಕುಮಾರನೂ ಆದ ರಾಮನನ್ನು ಅನ್ಯಾಯವಾಗಿ ಆರಣ್ಯಕ್ಕೆ ಅಟ್ಟಿದನೆಂದು ಲೋಕದಲ್ಲಿ ಜನರೆಲ್ಲರೂ ನನ್ನನ್ನು ಹೀಯಾಳಿಸುವರು. ಅಲ ದೆ ಧರ್ಮಮಾರ್ಗವನ್ನು ಅತಿಕ್ರಮಿಸಿ ಪತಿಯ ಪ್ರೇಮಕ್ಕೆ ಪಾತ್ರನಾದ ಗ ನನ್ನು ಕಾಡಿಗಟ್ಟಿ ಪತಿಯನ್ನು ಕೊಂದುಹಾಕಿದ ಮಹಾ ಘಾತುಕಳೆಂಬ ಅಪಕೀ ರ್ತಿಯು ಸೂರ್ಯಚಂದ್ರರಿರುವ ವರೆಗೂ ನಿನಗೆ ತಪ್ಪುವುದಿಲ್ಲವ, ಮಹಾನುಭಾವನೂ ಕೇಳಯರಾಜನೂ ಆದ ನಿನ್ನ ತಂದೆಯ ನೀತಿವಂತನೂ ನಿನ್ನ ತಮ್ಮನೂ ಆದ ಯುಧಾಬಿತ್ತೂ ಈ ವಿಧವಾದ ನಿನ್ನ ದುಸ್ಸಂಕಲ್ಪಸ್ಥಿತಿಯನ್ನು ಕೇಳಿದ ಕ್ಷಣದಲ್ಲಿಯೇ ಉತ್ತಮವಾದ ನಮ್ಮ ಕುಲದಲ್ಲಿ ಹುಟ್ಟಿ ಅಪಕೀರ್ತಿಯನ್ನು ತರತಕ್ಕವಳೆಂದು ತಿಳಿದು ನಿನ್ನನ್ನು ಪರಿತ್ಯಜಿಸುವರು. ಅದು ಕಾರಣ ತಂದೆತಮ್ಮಂದಿರಿಗೂ ನಿಜಪತಿಗೂ ಬಂಧು ಮಿತ್ರರಿಗೂ ಅಸಹ್ಯಕರವಾದ ಭರತಪಟ್ಟಾಭಿಷೇಕದಲ್ಲಿಯೂ ರಾಮನ ವನವಾಸದಲ್ಲಿಯೂ ಉಂಟಾಗಿರುವ ನಿನ್ನ ಪಾಪಸಂಕಲ್ಪವನ್ನು ಬಿಟ್ಟು ಬಿಡು: ಬಾಲ್ಯದಲ್ಲಿ ವಿವಿಧ<noinclude></noinclude> dteakqajoi3puoz9v0x6kh0numujkcf 324348 324346 2026-06-03T14:52:32Z Shreesha Sharma 7840 /* Validated */ 324348 proofread-page text/x-wiki <noinclude><pagequality level="4" user="Pragathi. BH" />{{rh|center=ಶ್ರೀರಾಮನ ಜನನ ವಿವಾಹ ವನವಾಸ ಇವುಗಳ ಕಥೆ|left=|right=39}}</noinclude> ಅರಸುಗಳಲ್ಲಿ ಇಂದಿನ ವರೆಗೂ ಒಬ್ಬರಾದರೂ ಕೊಟ್ಟ ಮಾತಿಗೆ ತಪ್ಪಿದವರಿಲ್ಲ, ನೀನು ಇಂಥ ಪ್ರಸಿದ್ಧ ವಂಶದಲ್ಲಿ ಹುಟ್ಟಿ ಹೀಗೆ ಮಾತಿಗೆ ತಪ್ಪಬಹುದೇ ? ಪೂರ್ವದಲ್ಲಿ ಸಿಬಿಚಕ್ರವರ್ತಿಯು ಪಾರಿವಾಳದ ಹಕ್ಕಿಗೆ ಕೊಟ್ಟ ಮಾತಿಗಾಗಿ ಗಿಡಗನಿಗೆ ತನ್ನ ಮಾಂಸವನ್ನು ಕೊಯ್ದು ಕೊಡುವುದರಿಂದಲೂ ಅಲರ್ಕನು ತನ್ನ ಕಣ್ಣುಗಳನ್ನು ಕಿತ್ತು ಕೊಡುವುದರಿಂದಲೂ ಉತ್ತಮವಾದ ಗತಿಯನ್ನು ಹೊಂದಲಿಲ್ಲವೇ ? ಒಳ್ಳೆಯದಾಯಿತು. ಧರ್ಮವನ್ನು ಪರಿತ್ಯಜಿಸಿ ನಿನ್ನೆ ಮೋಹದ ಮಗನಾದ ರಾಮನನ್ನು ರಾಜ್ಯದಲ್ಲಿ ಅಭಿಷೇಕಿಸಿ ಕೌಸಲ್ಯೆ ಯೊಡನೆ ಸುಖವಾಗಿರು. ನಾನು ಈಗಲೇ ನಿನ್ನ ಮುಂದೆಯೇ ವಿಷ ಪಾನವನ್ನು ಮಾಡಿ ಪ್ರಾಣವನ್ನು ಬಿಡುವೆನು. ಪಟ್ಟಾಭಿಷಿಕ್ತನಾದ ರಾಮನನ್ನೂ ಆತನ ತಾಯಿಯಾದ ಕೌಸಲ್ಯೆಯನ್ನೂ ನೋಡಿ ಒಂದು ಕ್ಷಣಕಾಲವಾದರೂ ಸಹಿಸಲಾರೆನು, ವಿಶೇಷವೇಕೆ ? ರಾಮನ ವನವಾಸ ಹೊರತಾಗಿ ಇನ್ನು ಯಾವುದರಿಂದಲೂ ನನಗೆ ಸಂತೋಷವೂ ಬದುಕುವಿಕೆಯೂ ಇಲ್ಲವೆಂದು ಬಿರುನುಡಿಗಳಿಂದ ಹೇಳಿಬಿಟ್ಟಳು. {{gap}}ಆಗ ದಶರಥನು ಸಿಡಿಲಿನಂತೆ ಭಯಂಕರವಾದ ಕೈಕೇಯಿಯ ಮಾತುಗಳನ್ನು ಕೇಳಿ ಆಕೆಯ ಅನಿವಾರ್ಯವಾದ ಮನೋನಿಷ್ಕರ್ಷೆಯನ್ನು ನೆನೆನೆನೆದು ಬುಡವನ್ನು ಕಡಿದುರುಳಿಸಲ್ಪಟ್ಟ ಮರದಂತೆ ಭೂಮಿಯಲ್ಲಿ ಬಿದ್ದು ಹುಚ್ಚನಂತೆಯ ಸನ್ನಿಪಾತ ಜ್ವರಪೀಡಿತನಂತೆಯ ಗಾರುಡದಿಂದ ತಡೆಗಟ್ಟಿದ ಈ ರವಿಷಸರ್ಪದಂತೆಯೂ ಇರು ವವನಾಗಿ_ಹಾ ರಾಮಾ ! ಎಂದು ಪುನಃ ಚೇತರಿಸಿಕೊಂಡು ದುಷ್ಟಳಾದ ಕೈಕೇ ಯಿಯನ್ನು ಕುರಿತು-ಎಲೇ ಪಾಪೋತ್ಪಾದಿನಿಯೇ, ಅನಾದಿಸಂಸಿದ್ದ ವಾದ ನಮ್ಮ ಸೂರ್ಯವಂಶದಲ್ಲಿ ಹುಟ್ಟಿದವರಾದ ಹಿಂದಿನವರೆಲ್ಲಾ ಜ್ಯೇಷ್ಠ ಪುತ್ರನಿಗೆ ರಾಜ್ಯಾಭಿಷೇಕವನ್ನು ಮಾಡಿದರೇ ಹೊರತು ಈ ವರೆಗೂ ಯಾರೂ ಕಿರಿಯ ಮಕ್ಕಳಿಗೆ ರಾಜ್ಯಾಭಿಷೇಕವನ್ನು ಮಾಡಲಿಲ್ಲ, ಈಗ ನೀನು ಯೋಚಿಸಿರುವ ಇಂಥ ಕ್ರೂರಕಾರ್ಯವು ನಿನ್ನ ಮಗನಾದ ಭರತನಿಗೆ ಎಷ್ಟು ಮಾತ್ರವೂ ಪ್ರಿಯವಾಗಲಾರದು, ಮತ್ತು ಕಿರಿಯ ಹೆಂಡತಿಯ ಮಾತುಗಳನ್ನು ಕೇಳಿಕೊಂಡು ಗುಣಗೋಷವಿಚಾರಶೂನ್ಯನಾಗಿ ಗುಣ ಶಾಲಿಯ ರಾಜ್ಯಾರ್ಹನೂ ಜ್ಯೇಷ್ಟ ಕುಮಾರನೂ ಆದ ರಾಮನನ್ನು ಅನ್ಯಾಯವಾಗಿ ಆರಣ್ಯಕ್ಕೆ ಅಟ್ಟಿದನೆಂದು ಲೋಕದಲ್ಲಿ ಜನರೆಲ್ಲರೂ ನನ್ನನ್ನು ಹೀಯಾಳಿಸುವರು. ಅಲ್ಲದೆ ಧರ್ಮಮಾರ್ಗವನ್ನು ಅತಿಕ್ರಮಿಸಿ ಪತಿಯ ಪ್ರೇಮಕ್ಕೆ ಪಾತ್ರನಾದ ಮಗನನ್ನು ಕಾಡಿಗಟ್ಟಿ ಪತಿಯನ್ನು ಕೊಂದುಹಾಕಿದ ಮಹಾ ಘಾತುಕಳೆಂಬ ಅಪಕೀರ್ತಿಯು ಸೂರ್ಯಚಂದ್ರರಿರುವವರೆಗೂ ನಿನಗೆ ತಪ್ಪುವುದಿಲ್ಲವು, ಮಹಾನುಭಾವನೂ ಕೇಕಯರಾಜನೂ ಆದ ನಿನ್ನ ತಂದೆಯ ನೀತಿವಂತನೂ ನಿನ್ನ ತಮ್ಮನೂ ಆದ ಯುಧಾಜಿತ್ತೂ ಈ ವಿಧವಾದ ನಿನ್ನ ದುಸ್ಸಂಕಲ್ಪಸ್ಥಿತಿಯನ್ನು ಕೇಳಿದ ಕ್ಷಣದಲ್ಲಿಯೇ ಉತ್ತಮವಾದ ನಮ್ಮ ಕುಲದಲ್ಲಿ ಹುಟ್ಟಿ ಅಪಕೀರ್ತಿಯನ್ನು ತರತಕ್ಕವಳೆಂದು ತಿಳಿದು ನಿನ್ನನ್ನು ಪರಿತ್ಯಜಿಸುವರು. ಅದು ಕಾರಣ ತಂದೆತಮ್ಮಂದಿರಿಗೂ ನಿಜಪತಿಗೂ ಬಂಧು ಮಿತ್ರರಿಗೂ ಅಸಹ್ಯಕರವಾದ ಭರತಪಟ್ಟಾಭಿಷೇಕದಲ್ಲಿಯೂ ರಾಮನ ವನವಾಸದಲ್ಲಿಯೂ ಉಂಟಾಗಿರುವ ನಿನ್ನ ಪಾಪಸಂಕಲ್ಪವನ್ನು ಬಿಟ್ಟು ಬಿಡು: ಬಾಲ್ಯದಲ್ಲಿ ವಿವಿಧ<noinclude></noinclude> 87cj4y8t9iflabflfyok5o8kee029ys ಪುಟ:ಕಥಾ ಸಂಗ್ರಹ - ಭಾಗ ೨.djvu/೫೦ 104 44610 324291 106962 2026-06-03T13:43:56Z Vinoda mamatharai 3222 /* Proofread */ 324291 proofread-page text/x-wiki <noinclude><pagequality level="3" user="Vinoda mamatharai" />{{rh|center= ಕಥಾಸಂಗ್ರಹ-೪ ನೆಯ ಭಾಗ|left=40 |right=}}</noinclude>ಕಥಾಸಂಗ್ರಹ-೪ ನೆಯ ಭಾಗ ವಿದ್ಯಾಭ್ಯಾಸವನ್ನು ಮಾಡಿ ಯೌವನದಲ್ಲಿ ಧರ್ಮದಿಂದ ರಾಜ್ಯವನ್ನು ಪರಿಪಾಲಿಸಿ ಮುದಿತನದಲ್ಲಿ ಶೂರರಾದ ಮಕ್ಕಳಿಗೆ ರಾಜ್ಯಾಭಿಷೇಕವನ್ನು ಮಾಡಿ ಆ ಮೇಲೆ ನಮ್ಮ ಹಿರಿಯರೆಲ್ಲರೂ ಮಾಡಿದ ವನವಾಸಕ್ಕಾಗಿ ತರುಣನಾದ ರಾಮನನ್ನು ಮುದುಕನಾದ ನಾನು ಹೇಗೆ ಕಳುಹಿಸಬಹುದು ? ನನಗೆ ಹೊರಗಣ ಪ್ರಾಣವೇ ರಾಮನು, ಆತನು ವನವಾಸಕ್ಕೆ ಹೋದ ಕ್ಷಣದಲ್ಲೇ ನಾನು ಸತ್ತು ಹೋಗುವೆನು ಹೀಗೆ ರಾಮನನ್ನು ಕಾಡಿಗಟ್ಟಿ ನನ್ನನ್ನು ಕೊಂದು ನೀನು ವಿಧವೆಯಾಗಿ ಭರತನೊಡನೆ ಸುಖವಾಗಿ ಬಾಳುವೆನೆಂದು ಯೋಚಿಸಿರುತ್ತೀಯೆ. ಇದೋ, ಈಗ ನಿಜವಾಗಿ ಹೇಳುವೆನು, ಕೇಳು. ನೀನು ನನಗೆ ಹೆಂಡತಿಯೂ ಅಲ್ಲ, ನಾನು ನಿನಗೆ ಗಂಡನೂ ಅಲ್ಲ. ಈ ನಿನ್ನ ದಾರುಣವಾದ ನಿಷ್ಕರ್ಷೆಯು ಭರತನಿಗೆ ಸಮ್ಮತವಾಗಿದ್ದರೆ ಅವನು ನನಗೆ ಪುತ್ರನೂ ಅಲ್ಲ, ನಾನು ಅವನಿಗೆ ಪಿತೃವೂ ಅಲ್ಲ, ನೀನು ನನ್ನನ್ನು ಕೊಲ್ಲುವ ಮೃತ್ಯುವೆಂದರಿಯದೆ ಅಜ್ಞಾನ ದಿಂದ ಹೆಂಡತಿಯೆಂದು ತಿಳಿದು ಈ ವರೆಗೂ ನಿನ್ನೊಡನೆ ಕೂಡಿದ್ದೆನು. ಯೌವನ ವಂತನೂ ಪಿವತ್ಸಲನೂ ಗುಣಶಾಲಿಯ ನಿರಪರಾಧಿಯ ಆದ ಮಗನನ್ನು ನಿಪ್ಪಾ ರಣವಾಗಿ ಅಡವಿಗಟ್ಟುವ ನನ್ನಂಥ ಪಾಪಿಯಾದ ತಂದೆಯು ಯಾವ ಮಕ್ಕಳಿಗೂ ಉಂಟಾಗಬಾರದು, ಶ್ರೇಷ್ಠವಾದ ಕರಿತುರಗರಥಾದಿ ವಾಹನಗಳ ಮೇಲೇರಿ ಸಂಚರಿ ಸುತ್ತಿದ್ದ ಸುಕುಮಾರಾಂಗನಾದ ನನ್ನ ಕುಮಾರಸ ಸಿಂಹ ಶಾರ್ದೂಲ ಭಲ್ಲೂಕ ಸೂಕರಾದಿ ಕೂರಜಂತುಗಳಿಂದ ಕೂಡಿದ ಮಹಾರಣ ಮಧ್ಯದಲ್ಲಿ ಕಲ್ಲು ಮುಳು ಹಳ್ಳ ತಿಟ್ಟುಗಳಿಂದ ಅಪಾಯಕರವಾದ ಕದಧ್ಯದಲ್ಲಿ ಬರಿಗಾಗಳಿಂದ ಹೇಗೆ ಸಂಚ ರಿಸುವನು ? ದಿವ್ಯವಾದ ಭಕ್ಷ್ಯಭೋಜ್ಯಾದಿಗಳನ್ನು ಉಂಡು ಸುಖಿಸುತ್ತಿದ್ದ ನನ್ನ ಕಂದನು ಕಂದಮೂಲಾದಿಗಳನ್ನು ತಿಂದು ಹೇಗೆ ಜೀವಿಸುವನು ? ಅಮೂಲ್ಯವಾದ ಪೀತಾಂಬರವನ್ನು ಡುತ್ತಿದ್ದ ನನ್ನ ಕುಮಾರನು ಹೇಗೆ ನಾರಸೀರೆಯನ್ನು ಡುವನೋ ! ಅನರ್ಥ್ಯವಾದ ನವರತ್ನಾಭರಣಗಳನ್ನು ಧರಿಸಿಕೊಳ್ಳುತ್ತಿದ್ದ ಕೋಮಲಾಂಗನಾದ ಬಾಲನು ಆಲದಂಟಿನಿಂದ ಒರಟಾಗಿ ಮಲಿನವಾದ ಜಡೆಗಳನ್ನು ಧರಿಸುವುದು ಹೇಗೆ ? ರತ್ನ ಮಯವಾದ ಮಂಚದ ಮೇಲೆ ಮೃದುವಾದ ಹಂಸತೂಲಿಕಾತಲ್ಪದಲ್ಲಿ ಸುಖವಾಗಿ ನಿದ್ರಿಸುತ್ತಿದ್ದ ನನ್ನ ಮುದ್ದು ಮಗನು ಕಾಡಿನಲ್ಲಿ ಕಲ್ಲು ಗಳ ಮೇಲೂ ವ್ಯತ್ಯಸ್ತವಾದ ಭೂಮಿಯ ಮೇಲೂ ತರಗೆಲೆಗಳ ಹಾಸಿಗೆಯ ಮೇಲೂ ಹೇಗೆ ಮಲಗುವನು ? ಇಂಥ ಭಯಂಕರವಾದ ಮಾತುಗಳನ್ನಾಡುತ್ತಿರುವ ನಿನ್ನ ನಾಲಿಗೆಯ ಕೇಳುತ್ತಿರುವ ನನ್ನ ಕಿವಿಗಳೂ ಸೀಳಿಹೋಗುವುದಿಲ್ಲವಲ್ಲಾ ! ಎಂದು ಅನಾಥನಂತೆ ರೋದಿಸುತ್ತ ಹಾ ರಾಮ ! ಎಂದು ಹಂಬಲಿಸಿ ಕೈಕೇಯಿಯ ಕಾಲುಗಳ ಮೇಲೆ ಬಿದ್ದು ತಿರಿಗಿ ಮೂರ್ಛ ಹೊಂದಿದನು. ಅಷ್ಟರಲ್ಲಿಯೇ ಬೆಳಗಾಗಲು ಪುರೋಹಿತನಾದ ವಶಿಷ್ಠ ಮು ನಿಯು ವಾಮದೇವಾದಿಮಹಾಮುನಿಜನಗಳೊಡನೆಯ ಶಿಷ್ಯಸಮಹದೊಡನೆಯ ಕೂಡಿದವನಾಗಿ ಪಟ್ಟಾಭಿಷೇಕದ ಸಾಮಗ್ರಿಗಳನ್ನು ತೆಗೆಯಿಸಿಕೊಂಡು ರಾಜನ ಅಂತಃಪುರದ ಬಾಗಿಲೆಡೆಗೈತಂದು ನಿಂತು ಅಲ್ಲಿ ರಾಜಪ್ರೀತಿಪಾತ್ರನಾದ ಸುಮತ್ರ ನೆಂಬ ಮಂತ್ರಿವರ್ಯನನ್ನು ನೋಡಿ-ಎಲೈ ಮಂತ್ರಿ ಶ್ರೇಷ್ಠನಾದ ಸುಮಂತ್ರನೇ,<noinclude></noinclude> 958fg2p8d28li2i8ni8qkyj6ohyrs90 324296 324291 2026-06-03T13:45:28Z Vinoda mamatharai 3222 324296 proofread-page text/x-wiki <noinclude><pagequality level="3" user="Vinoda mamatharai" />{{rh|center= ಕಥಾಸಂಗ್ರಹ-೪ ನೆಯ ಭಾಗ|left=40 |right=}}</noinclude> ವಿದ್ಯಾಭ್ಯಾಸವನ್ನು ಮಾಡಿ ಯೌವನದಲ್ಲಿ ಧರ್ಮದಿಂದ ರಾಜ್ಯವನ್ನು ಪರಿಪಾಲಿಸಿ ಮುದಿತನದಲ್ಲಿ ಶೂರರಾದ ಮಕ್ಕಳಿಗೆ ರಾಜ್ಯಾಭಿಷೇಕವನ್ನು ಮಾಡಿ ಆ ಮೇಲೆ ನಮ್ಮ ಹಿರಿಯರೆಲ್ಲರೂ ಮಾಡಿದ ವನವಾಸಕ್ಕಾಗಿ ತರುಣನಾದ ರಾಮನನ್ನು ಮುದುಕನಾದ ನಾನು ಹೇಗೆ ಕಳುಹಿಸಬಹುದು ? ನನಗೆ ಹೊರಗಣ ಪ್ರಾಣವೇ ರಾಮನು, ಆತನು ವನವಾಸಕ್ಕೆ ಹೋದ ಕ್ಷಣದಲ್ಲೇ ನಾನು ಸತ್ತು ಹೋಗುವೆನು ಹೀಗೆ ರಾಮನನ್ನು ಕಾಡಿಗಟ್ಟಿ ನನ್ನನ್ನು ಕೊಂದು ನೀನು ವಿಧವೆಯಾಗಿ ಭರತನೊಡನೆ ಸುಖವಾಗಿ ಬಾಳುವೆನೆಂದು ಯೋಚಿಸಿರುತ್ತೀಯೆ. ಇದೋ, ಈಗ ನಿಜವಾಗಿ ಹೇಳುವೆನು, ಕೇಳು. ನೀನು ನನಗೆ ಹೆಂಡತಿಯೂ ಅಲ್ಲ, ನಾನು ನಿನಗೆ ಗಂಡನೂ ಅಲ್ಲ. ಈ ನಿನ್ನ ದಾರುಣವಾದ ನಿಷ್ಕರ್ಷೆಯು ಭರತನಿಗೆ ಸಮ್ಮತವಾಗಿದ್ದರೆ ಅವನು ನನಗೆ ಪುತ್ರನೂ ಅಲ್ಲ, ನಾನು ಅವನಿಗೆ ಪಿತೃವೂ ಅಲ್ಲ, ನೀನು ನನ್ನನ್ನು ಕೊಲ್ಲುವ ಮೃತ್ಯುವೆಂದರಿಯದೆ ಅಜ್ಞಾನ ದಿಂದ ಹೆಂಡತಿಯೆಂದು ತಿಳಿದು ಈ ವರೆಗೂ ನಿನ್ನೊಡನೆ ಕೂಡಿದ್ದೆನು. ಯೌವನ ವಂತನೂ ಪಿವತ್ಸಲನೂ ಗುಣಶಾಲಿಯ ನಿರಪರಾಧಿಯ ಆದ ಮಗನನ್ನು ನಿಪ್ಪಾ ರಣವಾಗಿ ಅಡವಿಗಟ್ಟುವ ನನ್ನಂಥ ಪಾಪಿಯಾದ ತಂದೆಯು ಯಾವ ಮಕ್ಕಳಿಗೂ ಉಂಟಾಗಬಾರದು, ಶ್ರೇಷ್ಠವಾದ ಕರಿತುರಗರಥಾದಿ ವಾಹನಗಳ ಮೇಲೇರಿ ಸಂಚರಿ ಸುತ್ತಿದ್ದ ಸುಕುಮಾರಾಂಗನಾದ ನನ್ನ ಕುಮಾರಸ ಸಿಂಹ ಶಾರ್ದೂಲ ಭಲ್ಲೂಕ ಸೂಕರಾದಿ ಕೂರಜಂತುಗಳಿಂದ ಕೂಡಿದ ಮಹಾರಣ ಮಧ್ಯದಲ್ಲಿ ಕಲ್ಲು ಮುಳು ಹಳ್ಳ ತಿಟ್ಟುಗಳಿಂದ ಅಪಾಯಕರವಾದ ಕದಧ್ಯದಲ್ಲಿ ಬರಿಗಾಗಳಿಂದ ಹೇಗೆ ಸಂಚ ರಿಸುವನು ? ದಿವ್ಯವಾದ ಭಕ್ಷ್ಯಭೋಜ್ಯಾದಿಗಳನ್ನು ಉಂಡು ಸುಖಿಸುತ್ತಿದ್ದ ನನ್ನ ಕಂದನು ಕಂದಮೂಲಾದಿಗಳನ್ನು ತಿಂದು ಹೇಗೆ ಜೀವಿಸುವನು ? ಅಮೂಲ್ಯವಾದ ಪೀತಾಂಬರವನ್ನು ಡುತ್ತಿದ್ದ ನನ್ನ ಕುಮಾರನು ಹೇಗೆ ನಾರಸೀರೆಯನ್ನು ಡುವನೋ ! ಅನರ್ಥ್ಯವಾದ ನವರತ್ನಾಭರಣಗಳನ್ನು ಧರಿಸಿಕೊಳ್ಳುತ್ತಿದ್ದ ಕೋಮಲಾಂಗನಾದ ಬಾಲನು ಆಲದಂಟಿನಿಂದ ಒರಟಾಗಿ ಮಲಿನವಾದ ಜಡೆಗಳನ್ನು ಧರಿಸುವುದು ಹೇಗೆ ? ರತ್ನ ಮಯವಾದ ಮಂಚದ ಮೇಲೆ ಮೃದುವಾದ ಹಂಸತೂಲಿಕಾತಲ್ಪದಲ್ಲಿ ಸುಖವಾಗಿ ನಿದ್ರಿಸುತ್ತಿದ್ದ ನನ್ನ ಮುದ್ದು ಮಗನು ಕಾಡಿನಲ್ಲಿ ಕಲ್ಲು ಗಳ ಮೇಲೂ ವ್ಯತ್ಯಸ್ತವಾದ ಭೂಮಿಯ ಮೇಲೂ ತರಗೆಲೆಗಳ ಹಾಸಿಗೆಯ ಮೇಲೂ ಹೇಗೆ ಮಲಗುವನು ? ಇಂಥ ಭಯಂಕರವಾದ ಮಾತುಗಳನ್ನಾಡುತ್ತಿರುವ ನಿನ್ನ ನಾಲಿಗೆಯ ಕೇಳುತ್ತಿರುವ ನನ್ನ ಕಿವಿಗಳೂ ಸೀಳಿಹೋಗುವುದಿಲ್ಲವಲ್ಲಾ ! ಎಂದು ಅನಾಥನಂತೆ ರೋದಿಸುತ್ತ ಹಾ ರಾಮ ! ಎಂದು ಹಂಬಲಿಸಿ ಕೈಕೇಯಿಯ ಕಾಲುಗಳ ಮೇಲೆ ಬಿದ್ದು ತಿರಿಗಿ ಮೂರ್ಛ ಹೊಂದಿದನು. ಅಷ್ಟರಲ್ಲಿಯೇ ಬೆಳಗಾಗಲು ಪುರೋಹಿತನಾದ ವಶಿಷ್ಠ ಮುನಿಯು ವಾಮದೇವಾದಿಮಹಾಮುನಿಜನಗಳೊಡನೆಯೂ ಶಿಷ್ಯಸಮಹದೊಡನೆಯೂ ಕೂಡಿದವನಾಗಿ ಪಟ್ಟಾಭಿಷೇಕದ ಸಾಮಗ್ರಿಗಳನ್ನು ತೆಗೆಯಿಸಿಕೊಂಡು ರಾಜನ ಅಂತಃಪುರದ ಬಾಗಿಲೆಡೆಗೈತಂದು ನಿಂತು ಅಲ್ಲಿ ರಾಜಪ್ರೀತಿಪಾತ್ರನಾದ ಸುಮತ್ರನೆಂಬ ಮಂತ್ರಿವರ್ಯನನ್ನು ನೋಡಿ-ಎಲೈ ಮಂತ್ರಿ ಶ್ರೇಷ್ಠನಾದ ಸುಮಂತ್ರನೇ,<noinclude></noinclude> rqvvaqyrtqz8xhiiii6rtnb25ie2ek1 324297 324296 2026-06-03T13:46:37Z Vinoda mamatharai 3222 324297 proofread-page text/x-wiki <noinclude><pagequality level="3" user="Vinoda mamatharai" />{{rh|center= ಕಥಾಸಂಗ್ರಹ-೪ ನೆಯ ಭಾಗ|left=40 |right=}}</noinclude> ವಿದ್ಯಾಭ್ಯಾಸವನ್ನು ಮಾಡಿ ಯೌವನದಲ್ಲಿ ಧರ್ಮದಿಂದ ರಾಜ್ಯವನ್ನು ಪರಿಪಾಲಿಸಿ ಮುದಿತನದಲ್ಲಿ ಶೂರರಾದ ಮಕ್ಕಳಿಗೆ ರಾಜ್ಯಾಭಿಷೇಕವನ್ನು ಮಾಡಿ ಆ ಮೇಲೆ ನಮ್ಮ ಹಿರಿಯರೆಲ್ಲರೂ ಮಾಡಿದ ವನವಾಸಕ್ಕಾಗಿ ತರುಣನಾದ ರಾಮನನ್ನು ಮುದುಕನಾದ ನಾನು ಹೇಗೆ ಕಳುಹಿಸಬಹುದು ? ನನಗೆ ಹೊರಗಣ ಪ್ರಾಣವೇ ರಾಮನು, ಆತನು ವನವಾಸಕ್ಕೆ ಹೋದ ಕ್ಷಣದಲ್ಲೇ ನಾನು ಸತ್ತು ಹೋಗುವೆನು ಹೀಗೆ ರಾಮನನ್ನು ಕಾಡಿಗಟ್ಟಿ ನನ್ನನ್ನು ಕೊಂದು ನೀನು ವಿಧವೆಯಾಗಿ ಭರತನೊಡನೆ ಸುಖವಾಗಿ ಬಾಳುವೆನೆಂದು ಯೋಚಿಸಿರುತ್ತೀಯೆ. ಇದೋ, ಈಗ ನಿಜವಾಗಿ ಹೇಳುವೆನು, ಕೇಳು. ನೀನು ನನಗೆ ಹೆಂಡತಿಯೂ ಅಲ್ಲ, ನಾನು ನಿನಗೆ ಗಂಡನೂ ಅಲ್ಲ. ಈ ನಿನ್ನ ದಾರುಣವಾದ ನಿಷ್ಕರ್ಷೆಯು ಭರತನಿಗೆ ಸಮ್ಮತವಾಗಿದ್ದರೆ ಅವನು ನನಗೆ ಪುತ್ರನೂ ಅಲ್ಲ, ನಾನು ಅವನಿಗೆ ಪಿತೃವೂ ಅಲ್ಲ, ನೀನು ನನ್ನನ್ನು ಕೊಲ್ಲುವ ಮೃತ್ಯುವೆಂದರಿಯದೆ ಅಜ್ಞಾನ ದಿಂದ ಹೆಂಡತಿಯೆಂದು ತಿಳಿದು ಈ ವರೆಗೂ ನಿನ್ನೊಡನೆ ಕೂಡಿದ್ದೆನು. ಯೌವನ ವಂತನೂ ಪಿವತ್ಸಲನೂ ಗುಣಶಾಲಿಯ ನಿರಪರಾಧಿಯ ಆದ ಮಗನನ್ನು ನಿಪ್ಪಾ ರಣವಾಗಿ ಅಡವಿಗಟ್ಟುವ ನನ್ನಂಥ ಪಾಪಿಯಾದ ತಂದೆಯು ಯಾವ ಮಕ್ಕಳಿಗೂ ಉಂಟಾಗಬಾರದು, ಶ್ರೇಷ್ಠವಾದ ಕರಿತುರಗರಥಾದಿ ವಾಹನಗಳ ಮೇಲೇರಿ ಸಂಚರಿ ಸುತ್ತಿದ್ದ ಸುಕುಮಾರಾಂಗನಾದ ನನ್ನ ಕುಮಾರಸ ಸಿಂಹ ಶಾರ್ದೂಲ ಭಲ್ಲೂಕ ಸೂಕರಾದಿ ಕೂರಜಂತುಗಳಿಂದ ಕೂಡಿದ ಮಹಾರಣ ಮಧ್ಯದಲ್ಲಿ ಕಲ್ಲು ಮುಳು ಹಳ್ಳ ತಿಟ್ಟುಗಳಿಂದ ಅಪಾಯಕರವಾದ ಕದಧ್ಯದಲ್ಲಿ ಬರಿಗಾಗಳಿಂದ ಹೇಗೆ ಸಂಚ ರಿಸುವನು ? ದಿವ್ಯವಾದ ಭಕ್ಷ್ಯಭೋಜ್ಯಾದಿಗಳನ್ನು ಉಂಡು ಸುಖಿಸುತ್ತಿದ್ದ ನನ್ನ ಕಂದನು ಕಂದಮೂಲಾದಿಗಳನ್ನು ತಿಂದು ಹೇಗೆ ಜೀವಿಸುವನು ? ಅಮೂಲ್ಯವಾದ ಪೀತಾಂಬರವನ್ನು ಡುತ್ತಿದ್ದ ನನ್ನ ಕುಮಾರನು ಹೇಗೆ ನಾರಸೀರೆಯನ್ನು ಡುವನೋ ! ಅನರ್ಥ್ಯವಾದ ನವರತ್ನಾಭರಣಗಳನ್ನು ಧರಿಸಿಕೊಳ್ಳುತ್ತಿದ್ದ ಕೋಮಲಾಂಗನಾದ ಬಾಲನು ಆಲದಂಟಿನಿಂದ ಒರಟಾಗಿ ಮಲಿನವಾದ ಜಡೆಗಳನ್ನು ಧರಿಸುವುದು ಹೇಗೆ ? ರತ್ನ ಮಯವಾದ ಮಂಚದ ಮೇಲೆ ಮೃದುವಾದ ಹಂಸತೂಲಿಕಾತಲ್ಪದಲ್ಲಿ ಸುಖವಾಗಿ ನಿದ್ರಿಸುತ್ತಿದ್ದ ನನ್ನ ಮುದ್ದು ಮಗನು ಕಾಡಿನಲ್ಲಿ ಕಲ್ಲು ಗಳ ಮೇಲೂ ವ್ಯತ್ಯಸ್ತವಾದ ಭೂಮಿಯ ಮೇಲೂ ತರಗೆಲೆಗಳ ಹಾಸಿಗೆಯ ಮೇಲೂ ಹೇಗೆ ಮಲಗುವನು ? ಇಂಥ ಭಯಂಕರವಾದ ಮಾತುಗಳನ್ನಾಡುತ್ತಿರುವ ನಿನ್ನ ನಾಲಿಗೆಯ ಕೇಳುತ್ತಿರುವ ನನ್ನ ಕಿವಿಗಳೂ ಸೀಳಿಹೋಗುವುದಿಲ್ಲವಲ್ಲಾ ! ಎಂದು ಅನಾಥನಂತೆ ರೋದಿಸುತ್ತ ಹಾ ರಾಮ ! ಎಂದು ಹಂಬಲಿಸಿ ಕೈಕೇಯಿಯ ಕಾಲುಗಳ ಮೇಲೆ ಬಿದ್ದು ತಿರಿಗಿ ಮೂರ್ಛ ಹೊಂದಿದನು. ಅಷ್ಟರಲ್ಲಿಯೇ ಬೆಳಗಾಗಲು ಪುರೋಹಿತನಾದ ವಶಿಷ್ಠ ಮುನಿಯು ವಾಮದೇವಾದಿ ಮಹಾಮುನಿಜನಗಳೊಡನೆಯೂ ಶಿಷ್ಯಸಮಹದೊಡನೆಯೂ ಕೂಡಿದವನಾಗಿ ಪಟ್ಟಾಭಿಷೇಕದ ಸಾಮಗ್ರಿಗಳನ್ನು ತೆಗೆಯಿಸಿಕೊಂಡು ರಾಜನ ಅಂತಃಪುರದ ಬಾಗಿಲೆಡೆಗೈತಂದು ನಿಂತು ಅಲ್ಲಿ ರಾಜಪ್ರೀತಿಪಾತ್ರನಾದ ಸುಮತ್ರನೆಂಬ ಮಂತ್ರಿವರ್ಯನನ್ನು ನೋಡಿ-ಎಲೈ ಮಂತ್ರಿ ಶ್ರೇಷ್ಠನಾದ ಸುಮಂತ್ರನೇ,<noinclude></noinclude> fo8inh1deyext9bp8mp5svre8lnu2r4 324298 324297 2026-06-03T13:47:13Z Vinoda mamatharai 3222 324298 proofread-page text/x-wiki <noinclude><pagequality level="3" user="Vinoda mamatharai" />{{rh|center= ಕಥಾಸಂಗ್ರಹ-೪ ನೆಯ ಭಾಗ|left=40 |right=}}</noinclude> ವಿದ್ಯಾಭ್ಯಾಸವನ್ನು ಮಾಡಿ ಯೌವನದಲ್ಲಿ ಧರ್ಮದಿಂದ ರಾಜ್ಯವನ್ನು ಪರಿಪಾಲಿಸಿ ಮುದಿತನದಲ್ಲಿ ಶೂರರಾದ ಮಕ್ಕಳಿಗೆ ರಾಜ್ಯಾಭಿಷೇಕವನ್ನು ಮಾಡಿ ಆ ಮೇಲೆ ನಮ್ಮ ಹಿರಿಯರೆಲ್ಲರೂ ಮಾಡಿದ ವನವಾಸಕ್ಕಾಗಿ ತರುಣನಾದ ರಾಮನನ್ನು ಮುದುಕನಾದ ನಾನು ಹೇಗೆ ಕಳುಹಿಸಬಹುದು ? ನನಗೆ ಹೊರಗಣ ಪ್ರಾಣವೇ ರಾಮನು, ಆತನು ವನವಾಸಕ್ಕೆ ಹೋದ ಕ್ಷಣದಲ್ಲೇ ನಾನು ಸತ್ತು ಹೋಗುವೆನು ಹೀಗೆ ರಾಮನನ್ನು ಕಾಡಿಗಟ್ಟಿ ನನ್ನನ್ನು ಕೊಂದು ನೀನು ವಿಧವೆಯಾಗಿ ಭರತನೊಡನೆ ಸುಖವಾಗಿ ಬಾಳುವೆನೆಂದು ಯೋಚಿಸಿರುತ್ತೀಯೆ. ಇದೋ, ಈಗ ನಿಜವಾಗಿ ಹೇಳುವೆನು, ಕೇಳು. ನೀನು ನನಗೆ ಹೆಂಡತಿಯೂ ಅಲ್ಲ, ನಾನು ನಿನಗೆ ಗಂಡನೂ ಅಲ್ಲ. ಈ ನಿನ್ನ ದಾರುಣವಾದ ನಿಷ್ಕರ್ಷೆಯು ಭರತನಿಗೆ ಸಮ್ಮತವಾಗಿದ್ದರೆ ಅವನು ನನಗೆ ಪುತ್ರನೂ ಅಲ್ಲ, ನಾನು ಅವನಿಗೆ ಪಿತೃವೂ ಅಲ್ಲ, ನೀನು ನನ್ನನ್ನು ಕೊಲ್ಲುವ ಮೃತ್ಯುವೆಂದರಿಯದೆ ಅಜ್ಞಾನ ದಿಂದ ಹೆಂಡತಿಯೆಂದು ತಿಳಿದು ಈ ವರೆಗೂ ನಿನ್ನೊಡನೆ ಕೂಡಿದ್ದೆನು. ಯೌವನ ವಂತನೂ ಪಿವತ್ಸಲನೂ ಗುಣಶಾಲಿಯ ನಿರಪರಾಧಿಯ ಆದ ಮಗನನ್ನು ನಿಪ್ಪಾ ರಣವಾಗಿ ಅಡವಿಗಟ್ಟುವ ನನ್ನಂಥ ಪಾಪಿಯಾದ ತಂದೆಯು ಯಾವ ಮಕ್ಕಳಿಗೂ ಉಂಟಾಗಬಾರದು, ಶ್ರೇಷ್ಠವಾದ ಕರಿತುರಗರಥಾದಿ ವಾಹನಗಳ ಮೇಲೇರಿ ಸಂಚರಿ ಸುತ್ತಿದ್ದ ಸುಕುಮಾರಾಂಗನಾದ ನನ್ನ ಕುಮಾರಸ ಸಿಂಹ ಶಾರ್ದೂಲ ಭಲ್ಲೂಕ ಸೂಕರಾದಿ ಕೂರಜಂತುಗಳಿಂದ ಕೂಡಿದ ಮಹಾರಣ ಮಧ್ಯದಲ್ಲಿ ಕಲ್ಲು ಮುಳು ಹಳ್ಳ ತಿಟ್ಟುಗಳಿಂದ ಅಪಾಯಕರವಾದ ಕದಧ್ಯದಲ್ಲಿ ಬರಿಗಾಗಳಿಂದ ಹೇಗೆ ಸಂಚ ರಿಸುವನು ? ದಿವ್ಯವಾದ ಭಕ್ಷ್ಯಭೋಜ್ಯಾದಿಗಳನ್ನು ಉಂಡು ಸುಖಿಸುತ್ತಿದ್ದ ನನ್ನ ಕಂದನು ಕಂದಮೂಲಾದಿಗಳನ್ನು ತಿಂದು ಹೇಗೆ ಜೀವಿಸುವನು ? ಅಮೂಲ್ಯವಾದ ಪೀತಾಂಬರವನ್ನು ಡುತ್ತಿದ್ದ ನನ್ನ ಕುಮಾರನು ಹೇಗೆ ನಾರಸೀರೆಯನ್ನು ಡುವನೋ ! ಅನರ್ಥ್ಯವಾದ ನವರತ್ನಾಭರಣಗಳನ್ನು ಧರಿಸಿಕೊಳ್ಳುತ್ತಿದ್ದ ಕೋಮಲಾಂಗನಾದ ಬಾಲನು ಆಲದಂಟಿನಿಂದ ಒರಟಾಗಿ ಮಲಿನವಾದ ಜಡೆಗಳನ್ನು ಧರಿಸುವುದು ಹೇಗೆ ? ರತ್ನ ಮಯವಾದ ಮಂಚದ ಮೇಲೆ ಮೃದುವಾದ ಹಂಸತೂಲಿಕಾತಲ್ಪದಲ್ಲಿ ಸುಖವಾಗಿ ನಿದ್ರಿಸುತ್ತಿದ್ದ ನನ್ನ ಮುದ್ದು ಮಗನು ಕಾಡಿನಲ್ಲಿ ಕಲ್ಲು ಗಳ ಮೇಲೂ ವ್ಯತ್ಯಸ್ತವಾದ ಭೂಮಿಯ ಮೇಲೂ ತರಗೆಲೆಗಳ ಹಾಸಿಗೆಯ ಮೇಲೂ ಹೇಗೆ ಮಲಗುವನು ? ಇಂಥ ಭಯಂಕರವಾದ ಮಾತುಗಳನ್ನಾಡುತ್ತಿರುವ ನಿನ್ನ ನಾಲಿಗೆಯ ಕೇಳುತ್ತಿರುವ ನನ್ನ ಕಿವಿಗಳೂ ಸೀಳಿಹೋಗುವುದಿಲ್ಲವಲ್ಲಾ ! ಎಂದು ಅನಾಥನಂತೆ ರೋದಿಸುತ್ತ ಹಾ ರಾಮ ! ಎಂದು ಹಂಬಲಿಸಿ ಕೈಕೇಯಿಯ ಕಾಲುಗಳ ಮೇಲೆ ಬಿದ್ದು ತಿರಿಗಿ ಮೂರ್ಛ ಹೊಂದಿದನು. ಅಷ್ಟರಲ್ಲಿಯೇ ಬೆಳಗಾಗಲು ಪುರೋಹಿತನಾದ ವಶಿಷ್ಠಮುನಿಯು ವಾಮದೇವಾದಿ ಮಹಾಮುನಿ ಜನಗಳೊಡನೆಯೂ ಶಿಷ್ಯಸಮಹದೊಡನೆಯೂ ಕೂಡಿದವನಾಗಿ ಪಟ್ಟಾಭಿಷೇಕದ ಸಾಮಗ್ರಿಗಳನ್ನು ತೆಗೆಯಿಸಿಕೊಂಡು ರಾಜನ ಅಂತಃಪುರದ ಬಾಗಿಲೆಡೆಗೈತಂದು ನಿಂತು ಅಲ್ಲಿ ರಾಜಪ್ರೀತಿಪಾತ್ರನಾದ ಸುಮತ್ರನೆಂಬ ಮಂತ್ರಿವರ್ಯನನ್ನು ನೋಡಿ-ಎಲೈ ಮಂತ್ರಿ ಶ್ರೇಷ್ಠನಾದ ಸುಮಂತ್ರನೇ,<noinclude></noinclude> f8erv0wvb3d1hc8rirwvj7offll65bt 324347 324298 2026-06-03T14:52:22Z Pragathi. BH 7585 /* Validated */ 324347 proofread-page text/x-wiki <noinclude><pagequality level="4" user="Pragathi. BH" />{{rh|center= ಕಥಾಸಂಗ್ರಹ-೪ ನೆಯ ಭಾಗ|left=40 |right=}}</noinclude> ವಿದ್ಯಾಭ್ಯಾಸವನ್ನು ಮಾಡಿ ಯೌವನದಲ್ಲಿ ಧರ್ಮದಿಂದ ರಾಜ್ಯವನ್ನು ಪರಿಪಾಲಿಸಿ ಮುದಿತನದಲ್ಲಿ ಶೂರರಾದ ಮಕ್ಕಳಿಗೆ ರಾಜ್ಯಾಭಿಷೇಕವನ್ನು ಮಾಡಿ ಆ ಮೇಲೆ ನಮ್ಮ ಹಿರಿಯರೆಲ್ಲರೂ ಮಾಡಿದ ವನವಾಸಕ್ಕಾಗಿ ತರುಣನಾದ ರಾಮನನ್ನು ಮುದುಕನಾದ ನಾನು ಹೇಗೆ ಕಳುಹಿಸಬಹುದು ? ನನಗೆ ಹೊರಗಣ ಪ್ರಾಣವೇ ರಾಮನು, ಆತನು ವನವಾಸಕ್ಕೆ ಹೋದ ಕ್ಷಣದಲ್ಲೇ ನಾನು ಸತ್ತು ಹೋಗುವೆನು ಹೀಗೆ ರಾಮನನ್ನು ಕಾಡಿಗಟ್ಟಿ ನನ್ನನ್ನು ಕೊಂದು ನೀನು ವಿಧವೆಯಾಗಿ ಭರತನೊಡನೆ ಸುಖವಾಗಿ ಬಾಳುವೆನೆಂದು ಯೋಚಿಸಿರುತ್ತೀಯೆ. ಇದೋ, ಈಗ ನಿಜವಾಗಿ ಹೇಳುವೆನು, ಕೇಳು. ನೀನು ನನಗೆ ಹೆಂಡತಿಯೂ ಅಲ್ಲ, ನಾನು ನಿನಗೆ ಗಂಡನೂ ಅಲ್ಲ. ಈ ನಿನ್ನ ದಾರುಣವಾದ ನಿಷ್ಕರ್ಷೆಯು ಭರತನಿಗೆ ಸಮ್ಮತವಾಗಿದ್ದರೆ ಅವನು ನನಗೆ ಪುತ್ರನೂ ಅಲ್ಲ, ನಾನು ಅವನಿಗೆ ಪಿತೃವೂ ಅಲ್ಲ, ನೀನು ನನ್ನನ್ನು ಕೊಲ್ಲುವ ಮೃತ್ಯುವೆಂದರಿಯದೆ ಅಜ್ಞಾನ ದಿಂದ ಹೆಂಡತಿಯೆಂದು ತಿಳಿದು ಈ ವರೆಗೂ ನಿನ್ನೊಡನೆ ಕೂಡಿದ್ದೆನು. ಯೌವನ ವಂತನೂ ಪಿವತ್ಸಲನೂ ಗುಣಶಾಲಿಯ ನಿರಪರಾಧಿಯ ಆದ ಮಗನನ್ನು ನಿಪ್ಪಾ ರಣವಾಗಿ ಅಡವಿಗಟ್ಟುವ ನನ್ನಂಥ ಪಾಪಿಯಾದ ತಂದೆಯು ಯಾವ ಮಕ್ಕಳಿಗೂ ಉಂಟಾಗಬಾರದು, ಶ್ರೇಷ್ಠವಾದ ಕರಿತುರಗರಥಾದಿ ವಾಹನಗಳ ಮೇಲೇರಿ ಸಂಚರಿ ಸುತ್ತಿದ್ದ ಸುಕುಮಾರಾಂಗನಾದ ನನ್ನ ಕುಮಾರಸ ಸಿಂಹ ಶಾರ್ದೂಲ ಭಲ್ಲೂಕ ಸೂಕರಾದಿ ಕೂರಜಂತುಗಳಿಂದ ಕೂಡಿದ ಮಹಾರಣ ಮಧ್ಯದಲ್ಲಿ ಕಲ್ಲು ಮುಳು ಹಳ್ಳ ತಿಟ್ಟುಗಳಿಂದ ಅಪಾಯಕರವಾದ ಕದಧ್ಯದಲ್ಲಿ ಬರಿಗಾಗಳಿಂದ ಹೇಗೆ ಸಂಚ ರಿಸುವನು ? ದಿವ್ಯವಾದ ಭಕ್ಷ್ಯಭೋಜ್ಯಾದಿಗಳನ್ನು ಉಂಡು ಸುಖಿಸುತ್ತಿದ್ದ ನನ್ನ ಕಂದನು ಕಂದಮೂಲಾದಿಗಳನ್ನು ತಿಂದು ಹೇಗೆ ಜೀವಿಸುವನು ? ಅಮೂಲ್ಯವಾದ ಪೀತಾಂಬರವನ್ನು ಡುತ್ತಿದ್ದ ನನ್ನ ಕುಮಾರನು ಹೇಗೆ ನಾರಸೀರೆಯನ್ನು ಡುವನೋ ! ಅನರ್ಥ್ಯವಾದ ನವರತ್ನಾಭರಣಗಳನ್ನು ಧರಿಸಿಕೊಳ್ಳುತ್ತಿದ್ದ ಕೋಮಲಾಂಗನಾದ ಬಾಲನು ಆಲದಂಟಿನಿಂದ ಒರಟಾಗಿ ಮಲಿನವಾದ ಜಡೆಗಳನ್ನು ಧರಿಸುವುದು ಹೇಗೆ ? ರತ್ನ ಮಯವಾದ ಮಂಚದ ಮೇಲೆ ಮೃದುವಾದ ಹಂಸತೂಲಿಕಾತಲ್ಪದಲ್ಲಿ ಸುಖವಾಗಿ ನಿದ್ರಿಸುತ್ತಿದ್ದ ನನ್ನ ಮುದ್ದು ಮಗನು ಕಾಡಿನಲ್ಲಿ ಕಲ್ಲು ಗಳ ಮೇಲೂ ವ್ಯತ್ಯಸ್ತವಾದ ಭೂಮಿಯ ಮೇಲೂ ತರಗೆಲೆಗಳ ಹಾಸಿಗೆಯ ಮೇಲೂ ಹೇಗೆ ಮಲಗುವನು ? ಇಂಥ ಭಯಂಕರವಾದ ಮಾತುಗಳನ್ನಾಡುತ್ತಿರುವ ನಿನ್ನ ನಾಲಿಗೆಯ ಕೇಳುತ್ತಿರುವ ನನ್ನ ಕಿವಿಗಳೂ ಸೀಳಿಹೋಗುವುದಿಲ್ಲವಲ್ಲಾ ! ಎಂದು ಅನಾಥನಂತೆ ರೋದಿಸುತ್ತ ಹಾ ರಾಮ ! ಎಂದು ಹಂಬಲಿಸಿ ಕೈಕೇಯಿಯ ಕಾಲುಗಳ ಮೇಲೆ ಬಿದ್ದು ತಿರಿಗಿ ಮೂರ್ಛ ಹೊಂದಿದನು. ಅಷ್ಟರಲ್ಲಿಯೇ ಬೆಳಗಾಗಲು ಪುರೋಹಿತನಾದ ವಶಿಷ್ಠಮುನಿಯು ವಾಮದೇವಾದಿ ಮಹಾಮುನಿ ಜನಗಳೊಡನೆಯೂ ಶಿಷ್ಯಸಮಹದೊಡನೆಯೂ ಕೂಡಿದವನಾಗಿ ಪಟ್ಟಾಭಿಷೇಕದ ಸಾಮಗ್ರಿಗಳನ್ನು ತೆಗೆಯಿಸಿಕೊಂಡು ರಾಜನ ಅಂತಃಪುರದ ಬಾಗಿಲೆಡೆಗೈತಂದು ನಿಂತು ಅಲ್ಲಿ ರಾಜಪ್ರೀತಿಪಾತ್ರನಾದ ಸುಮತ್ರನೆಂಬ ಮಂತ್ರಿವರ್ಯನನ್ನು ನೋಡಿ-ಎಲೈ ಮಂತ್ರಿ ಶ್ರೇಷ್ಠನಾದ ಸುಮಂತ್ರನೇ,<noinclude></noinclude> p4gx0bnpu2demd5fy3h7wuh9kicc0ii ಪುಟ:ಕಥಾ ಸಂಗ್ರಹ - ಭಾಗ ೨.djvu/೫೧ 104 44611 324409 106963 2026-06-03T17:53:30Z Vinoda mamatharai 3222 /* Proofread */ 324409 proofread-page text/x-wiki <noinclude><pagequality level="3" user="Vinoda mamatharai" /></noinclude>{{center|}}ಶ್ರೀರಾಮನ ಜನನ ವಿವಾಹ ವನವಾಸ ಇವುಗಳ ಕಥೆ}} {{Right|41}} ನೀನು ದಶರಥಭೂಪಾಲನ ಬಳಿಗೆ ಹೋಗಿ ಪವಿತ್ರವಾದ ಗಂಗಾದಿಸಕಲನದೀಜಲಗ ೪೦ದಲೂ ಚತುಸ್ಸಮುದ್ರೋದಕಗಳಿಂದಲೂ ತುಂಬಲ್ಪಟ್ಟಿರುವ ಸುವರ್ಣಕಲಶಗಳೂ ಅತ್ತಿಯ ಮರದಿಂದ ಮಾಡಲ್ಪಟ್ಟಿರುವ ಭದ್ರ ಪೀಠವೂ ಸಕಲ ವಿಧಧಾನ್ಯಗಳೂ ನವರ ತೃಗಳೂ ನಾನಾ ವಿಧವಾದ ಔಷಧೀರಸಗಳೂ ಕ್ಷೀರ ದಧಿ ಮೃತ ಮಧು ಲಾಜಾ ದರ್ಭಾದಿಗಳೂ ಸೌಂದರ್ಯವತಿಯರಾದ ಎಂಟು ಮಂದಿ ಕನ್ನಿಕೆಯರೂ ಮದದಾ ನೆಯ ನಾಲ್ಕು ಕುದುರೆಗಳಿಂದ ಕೂಡಿ ಸಿದ್ಧವಾಗಿರುವ ದಿವ್ಯ ರಥವೂ ಹೊಸದಾಗಿ ಸಾಣೆಮಾಡಿದ ಖಡ್ಡವೂ ಧನುರ್ಬಾಣಗಳೂ ಪೂರ್ಣಿಮಾಚಂದ್ರನನ್ನು ಹೋಲುವ ಬೆಳುಗೊಡೆಯ ಸುವರ್ಣದ ಗಿಂಡಿಗಳೂ ಚಿನ್ನದ ಸರಪಣಿಯಿಂದ ಕಟ್ಟಲ್ಪಟ್ಟುದೂ ತೋರವಾದ ಹಿಳಿಲಿನಿಂದ ಒಪ್ಪುತ್ತಿರುವುದೂ ಆದ ಬಿಳಿಯ ಗೂಳಿಯ ನಾಲ್ಕು ಕೋರೆದಾಡೆಗಳುಳ್ಳ ಸಿಂಹವೂ ಮಂಗಳಕರವಾದ ಸಿಂಹಾಸನವೂ ಸಂಪೂರ್ಣವಾದ ಶಾರ್ದೂಲಚರ್ಮವೂ ಮುತ್ತುಗದ ಸಮಿತ್ತುಗಳೂ ಬನ್ನಿ ಯ ಮರವನ್ನು ಕಡಿದು ಉಂಟುಮಾಡಿದ ಬೆಂಕಿಯ ಭೇರೀಮೃದಂಗಾದಿ ವಿವಿಧ ವಾದ್ಯಗಳೂ ಕಮನೀಯ ವಸ್ತ್ರಾಭರಣಾಲಂಕೃತರಾದ ವೇಶ್ಯಾಸ್ತ್ರೀಯರೂ ಪೂಜ್ಯರಾದ ಗುರುಗಳೂ ಕ್ಷೇಮ ದಾಯಕವಾದ ಆಕಳುಗಳೂ ಶ್ರೇಷ್ಠ ವಾದ ಮೃಗಪಕ್ಷಿಗಳೂ ಇವೇ ಮೊದಲಾದುವು ಗಳನ್ನೆಲ್ಲಾ ಸಿದ್ದ ಮಾಡಿಕೊಂಡು ನಾವು ಬಂದಿರುವುದಾಗಿಯ ದೋಷರಹಿತವಾದ ತಿಥಿ ವಾರ ನಕ್ಷತ್ರ ಯೋಗ ಕರಣಗಳಿಂದ ಕೂಡಿದ ಶುಭಲಗ್ನದಲ್ಲಿ ಲೋಕಾಭಿ ರಾಮನಾದ ಶ್ರೀರಾಮನಿಗೆ ಪಟ್ಟಾಭಿಷೇಕವನ್ನು ಮಾಡುವುದಕ್ಕಾಗಿ ತ್ವರೆಪಡಿಸೆಂದು ಕೇಳಿದರೆಂಬುದಾಗಿಯೂ ತಿಳಿಸೆಂದನು. ಸುಮಂತ್ರನು ಆ ಮಾತುಗಳನ್ನು ಕೇಳಿ, ಅಂತಃಪುರವನ್ನು ಪ್ರವೇಶಿಸಿ ರಾಜನ ಶಯ್ಯಾಗೃಹದ ಬಾಗಿಲಲ್ಲಿ ಕೈಮುಗಿದು ನಿಂತು-ಎಲೈ ಮಹಾರಾಜನೇ, ಸಕಲ ಲೋಕಗಳನ್ನೂ ಆಹ್ಲಾದಪಡಿಸುತ್ತ ಸೂರ್ಯನು ಹೇಗೆ ಉದಯಿಸುತ್ತಿರುವನೋ ಹಾಗೆಯೇ ನೀನು ಶಯ್ಯಾ ತಲದಿಂದೆದ್ದು ನಮ್ಮೆಲ್ಲರನ್ನೂ ಸಂತೋಷಪಡಿಸು, ಮಾತಲಿ ಯೆಂಬ ಸಾರಥಿಯು ದೇವೇಂದ್ರನನ್ನು ಎಬ್ಬಿಸುವಂತೆಯ ಉದಯಾದಿತ್ಯನು ಸಮಸ್ತ ಪಾಣಿಗಳನೂ ಎಬಿಸುವಂತೆಯೂ ಅಪರರಾತ್ರಿಯಲ್ಲಿ ಶಿಷರ ವೇದಾಧ್ಯಯನಘೋ ಷವು ಗುರುಗಳನ್ನು ಎಬ್ಬಿಸುವಂತೆಯ ಈ ವೇಳೆಯಲ್ಲಿ ನಾನು ನಿನ್ನನ್ನು ಎಬ್ಬಿಸುತ್ತಿ ರುವೆನು. ಎಲೈ ಮಹಾರಾಜನೇ, ನಮ್ಮೆಲ್ಲರ ಭಾಗ್ಯದೇವತೆಯು ಉದಯಿಸುವಂತೆ ಹಾಸಿಗೆಯ ದೆಸೆಯಿಂದ ಶೀಘ್ರವಾಗಿ ಏಳುವವನಾಗು, ಚಂದ್ರಸೂರ್ಯರೂ ವರುಣ ವೈಶ್ರವಣರೂ ಇಂದ್ರಾಗ್ನಿಗಳ ನಿನಗೆ ಮಂಗಳವನ್ನುಂಟುಮಾಡಲಿ, ರಾತ್ರಿಯು ಕಳೆದುಹೋಯಿತು. ಮಂಗಳಕರವಾದ ಪ್ರಾತಃಕಾಲವುಂಟಾಯಿತು. ರಾಮನ ಪಟ್ಟಾಭಿಷೇಕಕ್ಕೆ ಬೇಕಾದ ಸಕಲಸಾಮಗ್ರಿಗಳನ್ನೂ ಸಿದ್ಧ ಮಾಡಿಕೊಂಡು ಪುರೋಹಿತ ರಾದ ವಶಿಷ್ಠ ರು ಬಂದು ಕಾದಿದ್ದಾರೆ, ನೀನು ಶೀಘ್ರವಾಗಿ ಬಂದು ರಾಮನ ಪಟ್ಟಾಭಿಷೇಕಕಾರ್ಯವನ್ನು ನೆರವೇರಿಸುವವನಾಗು, ಸೇನಾಪತಿಗಳಿಂದೊಡಗೂಡಿದ ಸೇನೆಯಂತೆಯ ಚಂದ್ರನಿಂದೊಡಗೂಡಿದ ರಾತ್ರಿಯಂತೆಯ ಪ್ರಭುಸಹಿತವಾದ<noinclude></noinclude> tuini9rdlxwew0zn57k67wunps0qjdw 324410 324409 2026-06-03T17:54:09Z Vinoda mamatharai 3222 324410 proofread-page text/x-wiki <noinclude><pagequality level="3" user="Vinoda mamatharai" /></noinclude>{{center|ಶ್ರೀರಾಮನ ಜನನ ವಿವಾಹ ವನವಾಸ ಇವುಗಳ ಕಥೆ}} {{Right|41}} ನೀನು ದಶರಥಭೂಪಾಲನ ಬಳಿಗೆ ಹೋಗಿ ಪವಿತ್ರವಾದ ಗಂಗಾದಿಸಕಲನದೀಜಲಗ ೪೦ದಲೂ ಚತುಸ್ಸಮುದ್ರೋದಕಗಳಿಂದಲೂ ತುಂಬಲ್ಪಟ್ಟಿರುವ ಸುವರ್ಣಕಲಶಗಳೂ ಅತ್ತಿಯ ಮರದಿಂದ ಮಾಡಲ್ಪಟ್ಟಿರುವ ಭದ್ರ ಪೀಠವೂ ಸಕಲ ವಿಧಧಾನ್ಯಗಳೂ ನವರ ತೃಗಳೂ ನಾನಾ ವಿಧವಾದ ಔಷಧೀರಸಗಳೂ ಕ್ಷೀರ ದಧಿ ಮೃತ ಮಧು ಲಾಜಾ ದರ್ಭಾದಿಗಳೂ ಸೌಂದರ್ಯವತಿಯರಾದ ಎಂಟು ಮಂದಿ ಕನ್ನಿಕೆಯರೂ ಮದದಾ ನೆಯ ನಾಲ್ಕು ಕುದುರೆಗಳಿಂದ ಕೂಡಿ ಸಿದ್ಧವಾಗಿರುವ ದಿವ್ಯ ರಥವೂ ಹೊಸದಾಗಿ ಸಾಣೆಮಾಡಿದ ಖಡ್ಡವೂ ಧನುರ್ಬಾಣಗಳೂ ಪೂರ್ಣಿಮಾಚಂದ್ರನನ್ನು ಹೋಲುವ ಬೆಳುಗೊಡೆಯ ಸುವರ್ಣದ ಗಿಂಡಿಗಳೂ ಚಿನ್ನದ ಸರಪಣಿಯಿಂದ ಕಟ್ಟಲ್ಪಟ್ಟುದೂ ತೋರವಾದ ಹಿಳಿಲಿನಿಂದ ಒಪ್ಪುತ್ತಿರುವುದೂ ಆದ ಬಿಳಿಯ ಗೂಳಿಯ ನಾಲ್ಕು ಕೋರೆದಾಡೆಗಳುಳ್ಳ ಸಿಂಹವೂ ಮಂಗಳಕರವಾದ ಸಿಂಹಾಸನವೂ ಸಂಪೂರ್ಣವಾದ ಶಾರ್ದೂಲಚರ್ಮವೂ ಮುತ್ತುಗದ ಸಮಿತ್ತುಗಳೂ ಬನ್ನಿ ಯ ಮರವನ್ನು ಕಡಿದು ಉಂಟುಮಾಡಿದ ಬೆಂಕಿಯ ಭೇರೀಮೃದಂಗಾದಿ ವಿವಿಧ ವಾದ್ಯಗಳೂ ಕಮನೀಯ ವಸ್ತ್ರಾಭರಣಾಲಂಕೃತರಾದ ವೇಶ್ಯಾಸ್ತ್ರೀಯರೂ ಪೂಜ್ಯರಾದ ಗುರುಗಳೂ ಕ್ಷೇಮ ದಾಯಕವಾದ ಆಕಳುಗಳೂ ಶ್ರೇಷ್ಠ ವಾದ ಮೃಗಪಕ್ಷಿಗಳೂ ಇವೇ ಮೊದಲಾದುವು ಗಳನ್ನೆಲ್ಲಾ ಸಿದ್ದ ಮಾಡಿಕೊಂಡು ನಾವು ಬಂದಿರುವುದಾಗಿಯ ದೋಷರಹಿತವಾದ ತಿಥಿ ವಾರ ನಕ್ಷತ್ರ ಯೋಗ ಕರಣಗಳಿಂದ ಕೂಡಿದ ಶುಭಲಗ್ನದಲ್ಲಿ ಲೋಕಾಭಿ ರಾಮನಾದ ಶ್ರೀರಾಮನಿಗೆ ಪಟ್ಟಾಭಿಷೇಕವನ್ನು ಮಾಡುವುದಕ್ಕಾಗಿ ತ್ವರೆಪಡಿಸೆಂದು ಕೇಳಿದರೆಂಬುದಾಗಿಯೂ ತಿಳಿಸೆಂದನು. ಸುಮಂತ್ರನು ಆ ಮಾತುಗಳನ್ನು ಕೇಳಿ, ಅಂತಃಪುರವನ್ನು ಪ್ರವೇಶಿಸಿ ರಾಜನ ಶಯ್ಯಾಗೃಹದ ಬಾಗಿಲಲ್ಲಿ ಕೈಮುಗಿದು ನಿಂತು-ಎಲೈ ಮಹಾರಾಜನೇ, ಸಕಲ ಲೋಕಗಳನ್ನೂ ಆಹ್ಲಾದಪಡಿಸುತ್ತ ಸೂರ್ಯನು ಹೇಗೆ ಉದಯಿಸುತ್ತಿರುವನೋ ಹಾಗೆಯೇ ನೀನು ಶಯ್ಯಾ ತಲದಿಂದೆದ್ದು ನಮ್ಮೆಲ್ಲರನ್ನೂ ಸಂತೋಷಪಡಿಸು, ಮಾತಲಿ ಯೆಂಬ ಸಾರಥಿಯು ದೇವೇಂದ್ರನನ್ನು ಎಬ್ಬಿಸುವಂತೆಯ ಉದಯಾದಿತ್ಯನು ಸಮಸ್ತ ಪಾಣಿಗಳನೂ ಎಬಿಸುವಂತೆಯೂ ಅಪರರಾತ್ರಿಯಲ್ಲಿ ಶಿಷರ ವೇದಾಧ್ಯಯನಘೋ ಷವು ಗುರುಗಳನ್ನು ಎಬ್ಬಿಸುವಂತೆಯ ಈ ವೇಳೆಯಲ್ಲಿ ನಾನು ನಿನ್ನನ್ನು ಎಬ್ಬಿಸುತ್ತಿ ರುವೆನು. ಎಲೈ ಮಹಾರಾಜನೇ, ನಮ್ಮೆಲ್ಲರ ಭಾಗ್ಯದೇವತೆಯು ಉದಯಿಸುವಂತೆ ಹಾಸಿಗೆಯ ದೆಸೆಯಿಂದ ಶೀಘ್ರವಾಗಿ ಏಳುವವನಾಗು, ಚಂದ್ರಸೂರ್ಯರೂ ವರುಣ ವೈಶ್ರವಣರೂ ಇಂದ್ರಾಗ್ನಿಗಳ ನಿನಗೆ ಮಂಗಳವನ್ನುಂಟುಮಾಡಲಿ, ರಾತ್ರಿಯು ಕಳೆದುಹೋಯಿತು. ಮಂಗಳಕರವಾದ ಪ್ರಾತಃಕಾಲವುಂಟಾಯಿತು. ರಾಮನ ಪಟ್ಟಾಭಿಷೇಕಕ್ಕೆ ಬೇಕಾದ ಸಕಲಸಾಮಗ್ರಿಗಳನ್ನೂ ಸಿದ್ಧ ಮಾಡಿಕೊಂಡು ಪುರೋಹಿತ ರಾದ ವಶಿಷ್ಠ ರು ಬಂದು ಕಾದಿದ್ದಾರೆ, ನೀನು ಶೀಘ್ರವಾಗಿ ಬಂದು ರಾಮನ ಪಟ್ಟಾಭಿಷೇಕಕಾರ್ಯವನ್ನು ನೆರವೇರಿಸುವವನಾಗು, ಸೇನಾಪತಿಗಳಿಂದೊಡಗೂಡಿದ ಸೇನೆಯಂತೆಯ ಚಂದ್ರನಿಂದೊಡಗೂಡಿದ ರಾತ್ರಿಯಂತೆಯ ಪ್ರಭುಸಹಿತವಾದ<noinclude></noinclude> bcaaxks3fa047om6qwultlmdinkg4rn 324411 324410 2026-06-03T17:56:00Z Vinoda mamatharai 3222 324411 proofread-page text/x-wiki <noinclude><pagequality level="3" user="Vinoda mamatharai" /></noinclude>{{center|ಶ್ರೀರಾಮನ ಜನನ ವಿವಾಹ ವನವಾಸ ಇವುಗಳ ಕಥೆ}} {{Right|41}} ನೀನು ದಶರಥಭೂಪಾಲನ ಬಳಿಗೆ ಹೋಗಿ ಪವಿತ್ರವಾದ ಗಂಗಾದಿಸಕಲನದೀಜಲಗ ೪೦ದಲೂ ಚತುಸ್ಸಮುದ್ರೋದಕಗಳಿಂದಲೂ ತುಂಬಲ್ಪಟ್ಟಿರುವ ಸುವರ್ಣಕಲಶಗಳೂ ಅತ್ತಿಯ ಮರದಿಂದ ಮಾಡಲ್ಪಟ್ಟಿರುವ ಭದ್ರ ಪೀಠವೂ ಸಕಲ ವಿಧಧಾನ್ಯಗಳೂ ನವರ ತೃಗಳೂ ನಾನಾ ವಿಧವಾದ ಔಷಧೀರಸಗಳೂ ಕ್ಷೀರ ದಧಿ ಮೃತ ಮಧು ಲಾಜಾ ದರ್ಭಾದಿಗಳೂ ಸೌಂದರ್ಯವತಿಯರಾದ ಎಂಟು ಮಂದಿ ಕನ್ನಿಕೆಯರೂ ಮದದಾ ನೆಯ ನಾಲ್ಕು ಕುದುರೆಗಳಿಂದ ಕೂಡಿ ಸಿದ್ಧವಾಗಿರುವ ದಿವ್ಯ ರಥವೂ ಹೊಸದಾಗಿ ಸಾಣೆಮಾಡಿದ ಖಡ್ಡವೂ ಧನುರ್ಬಾಣಗಳೂ ಪೂರ್ಣಿಮಾಚಂದ್ರನನ್ನು ಹೋಲುವ ಬೆಳುಗೊಡೆಯ ಸುವರ್ಣದ ಗಿಂಡಿಗಳೂ ಚಿನ್ನದ ಸರಪಣಿಯಿಂದ ಕಟ್ಟಲ್ಪಟ್ಟುದೂ ತೋರವಾದ ಹಿಳಿಲಿನಿಂದ ಒಪ್ಪುತ್ತಿರುವುದೂ ಆದ ಬಿಳಿಯ ಗೂಳಿಯ ನಾಲ್ಕು ಕೋರೆದಾಡೆಗಳುಳ್ಳ ಸಿಂಹವೂ ಮಂಗಳಕರವಾದ ಸಿಂಹಾಸನವೂ ಸಂಪೂರ್ಣವಾದ ಶಾರ್ದೂಲಚರ್ಮವೂ ಮುತ್ತುಗದ ಸಮಿತ್ತುಗಳೂ ಬನ್ನಿ ಯ ಮರವನ್ನು ಕಡಿದು ಉಂಟುಮಾಡಿದ ಬೆಂಕಿಯ ಭೇರೀಮೃದಂಗಾದಿ ವಿವಿಧ ವಾದ್ಯಗಳೂ ಕಮನೀಯ ವಸ್ತ್ರಾಭರಣಾಲಂಕೃತರಾದ ವೇಶ್ಯಾಸ್ತ್ರೀಯರೂ ಪೂಜ್ಯರಾದ ಗುರುಗಳೂ ಕ್ಷೇಮ ದಾಯಕವಾದ ಆಕಳುಗಳೂ ಶ್ರೇಷ್ಠ ವಾದ ಮೃಗಪಕ್ಷಿಗಳೂ ಇವೇ ಮೊದಲಾದುವು ಗಳನ್ನೆಲ್ಲಾ ಸಿದ್ದ ಮಾಡಿಕೊಂಡು ನಾವು ಬಂದಿರುವುದಾಗಿಯ ದೋಷರಹಿತವಾದ ತಿಥಿ ವಾರ ನಕ್ಷತ್ರ ಯೋಗ ಕರಣಗಳಿಂದ ಕೂಡಿದ ಶುಭಲಗ್ನದಲ್ಲಿ ಲೋಕಾಭಿ ರಾಮನಾದ ಶ್ರೀರಾಮನಿಗೆ ಪಟ್ಟಾಭಿಷೇಕವನ್ನು ಮಾಡುವುದಕ್ಕಾಗಿ ತ್ವರೆಪಡಿಸೆಂದು ಕೇಳಿದರೆಂಬುದಾಗಿಯೂ ತಿಳಿಸೆಂದನು. {{gap}}ಸುಮಂತ್ರನು ಆ ಮಾತುಗಳನ್ನು ಕೇಳಿ, ಅಂತಃಪುರವನ್ನು ಪ್ರವೇಶಿಸಿ ರಾಜನ ಶಯ್ಯಾಗೃಹದ ಬಾಗಿಲಲ್ಲಿ ಕೈಮುಗಿದು ನಿಂತು-ಎಲೈ ಮಹಾರಾಜನೇ, ಸಕಲ ಲೋಕಗಳನ್ನೂ ಆಹ್ಲಾದಪಡಿಸುತ್ತ ಸೂರ್ಯನು ಹೇಗೆ ಉದಯಿಸುತ್ತಿರುವನೋ ಹಾಗೆಯೇ ನೀನು ಶಯ್ಯಾ ತಲದಿಂದೆದ್ದು ನಮ್ಮೆಲ್ಲರನ್ನೂ ಸಂತೋಷಪಡಿಸು, ಮಾತಲಿ ಯೆಂಬ ಸಾರಥಿಯು ದೇವೇಂದ್ರನನ್ನು ಎಬ್ಬಿಸುವಂತೆಯ ಉದಯಾದಿತ್ಯನು ಸಮಸ್ತ ಪಾಣಿಗಳನೂ ಎಬಿಸುವಂತೆಯೂ ಅಪರರಾತ್ರಿಯಲ್ಲಿ ಶಿಷರ ವೇದಾಧ್ಯಯನಘೋ ಷವು ಗುರುಗಳನ್ನು ಎಬ್ಬಿಸುವಂತೆಯ ಈ ವೇಳೆಯಲ್ಲಿ ನಾನು ನಿನ್ನನ್ನು ಎಬ್ಬಿಸುತ್ತಿ ರುವೆನು. ಎಲೈ ಮಹಾರಾಜನೇ, ನಮ್ಮೆಲ್ಲರ ಭಾಗ್ಯದೇವತೆಯು ಉದಯಿಸುವಂತೆ ಹಾಸಿಗೆಯ ದೆಸೆಯಿಂದ ಶೀಘ್ರವಾಗಿ ಏಳುವವನಾಗು, ಚಂದ್ರಸೂರ್ಯರೂ ವರುಣ ವೈಶ್ರವಣರೂ ಇಂದ್ರಾಗ್ನಿಗಳ ನಿನಗೆ ಮಂಗಳವನ್ನುಂಟುಮಾಡಲಿ, ರಾತ್ರಿಯು ಕಳೆದುಹೋಯಿತು. ಮಂಗಳಕರವಾದ ಪ್ರಾತಃಕಾಲವುಂಟಾಯಿತು. ರಾಮನ ಪಟ್ಟಾಭಿಷೇಕಕ್ಕೆ ಬೇಕಾದ ಸಕಲಸಾಮಗ್ರಿಗಳನ್ನೂ ಸಿದ್ಧ ಮಾಡಿಕೊಂಡು ಪುರೋಹಿತ ರಾದ ವಶಿಷ್ಠ ರು ಬಂದು ಕಾದಿದ್ದಾರೆ, ನೀನು ಶೀಘ್ರವಾಗಿ ಬಂದು ರಾಮನ ಪಟ್ಟಾಭಿಷೇಕಕಾರ್ಯವನ್ನು ನೆರವೇರಿಸುವವನಾಗು, ಸೇನಾಪತಿಗಳಿಂದೊಡಗೂಡಿದ ಸೇನೆಯಂತೆಯ ಚಂದ್ರನಿಂದೊಡಗೂಡಿದ ರಾತ್ರಿಯಂತೆಯ ಪ್ರಭುಸಹಿತವಾದ<noinclude></noinclude> k0k394lwy33vfr9qxw49ooc588kwdcp ಪುಟ:ಕಥಾ ಸಂಗ್ರಹ - ಭಾಗ ೨.djvu/೫೨ 104 44612 324412 106964 2026-06-03T17:59:45Z Vinoda mamatharai 3222 /* Proofread */ 324412 proofread-page text/x-wiki <noinclude><pagequality level="3" user="Vinoda mamatharai" /></noinclude>42 {{center|ಕಥಾಸಂಗ್ರಹ-೪ ನೆಯ ಭಾಗ}} ರಾಷ್ಟ್ರವು ಪರಿಶೋಭಿಸುವುದು ಎಂದು ಹೇಳುತ್ತಿರಲು; ಆಗೆ ಸ್ವಲ್ಪ ಚೇತರಿಸಿಕೊಂಡಿದ್ದ ದಶರಥನಿಗೆ ಈ ಮಾತುಗಳೆಲ್ಲಾ ಕೇಳಿಸಿದ ಕೂಡಲೆ ಕರ್ಣಕಠೋರವಾಗಿ ದೊಡ್ಡ ಗಾಯಗಳಲ್ಲಿ ಹೊಸ ಸುಣ್ಣವನ್ನು ಹಾಕಿ ನೀರನ್ನು ಹೊಯ್ದಂತಾಗಿ ಸಂಕಟಪಡಿಸಲು ; ಆಗ ರಾಜನು ನಿದ್ರಾಭಾವದಿಂದ ಕೆಂಪಾಗಿರುವ ಕಣ್ಣುಗಳಿ೦ದ ಸುಮಂತ್ರ ನನ್ನು ನೋಡಿ-ಎಲೈ ಸುಮಂತ್ರನೇ, ನೀನು ಈ ವಿಧವಾದ ದುಸ್ಸಹವಾಕ್ಯಗಳೆಂಬ ಕತ್ತಿಗಳಿಂದ ಬಾರಿಬಾರಿಗೂ ನನ್ನ ಮರ್ಮಸ್ಥಳಗಳನ್ನು ಏಕೆ ಕತ್ತರಿಸುತ್ತಿರುವೆ ? ಎಂದು ಇಷ್ಟು ಮಾತ್ರ ಹೇಳಿ ಮತ್ತೆ ಮೂರ್ಛಾಗತನಾದನು. {{gap}}ಆಗ ಕೈಕೇಯಿಯು-ಎಲೆ ಸುಮಂತ್ರನೇ, ಅರಸನು ರಾಮನ ಪಟ್ಟಾಭಿಷೇ ಕೋತ್ಸವದ ಸಂಭ್ರಮದಿಂದ ರಾತ್ರಿಯೆಲ್ಲಾ ಎಚ್ಚತ್ತಿದ್ದನು. ಅದು ಕಾರಣ ಈಗತಾನೆ ಸ್ವಲ್ಪ ನಿದ್ರಿಸುತ್ತಿರುವನು. ನೀನು ಈಗಲೇ ಶೀಘ್ರವಾಗಿ ಹೋಗಿ ಸರ್ವರ ಸಂತೋ ಷಕ್ಕೂ ಪಾತ್ರನಾದ ರಾಮನನ್ನು ಕರೆದುಕೊಂಡು ಬಾ, ನೀನು ಈ ಭಾಗದಲ್ಲಿ ಸ್ವಲ್ಪವೂ ಯೋಚಿಸಬೇಡ, ಹೋಗು ಎಂದು ಹೇಳಲು ; ಆಗ ಸುಮಂತ್ರನು ರಾಮನ ಪಟ್ಟಾಭಿಷೇಕಕ್ರೋಸ್ಕರ ಕೈಕೇಯಿಾದೇವಿಯು ನಿಶ್ಚಯವಾಗಿ ತ್ವರೆಪಡಿಸು ತಿರುವಳೆಂದು ಭಾವಿಸಿ ಸಂತೋಷಪಟ್ಟು ಕೊಂಡು ಅಲ್ಲಿಂದ ಹೊರಟು ಶೀಘ್ರವಾಗಿ ರಾಮನ ಬಳಿಗೆ ಬಂದು ಅವನಿಗೆ ಈ ಮಾತುಗಳನ್ನು ತಿಳಿಸಲು ; ರಾಮನು ಶೀಘ್ರ ವಾಗಿ ಅಲ್ಲಿಂದ ಹೊರಟುಬರುತ್ತ ತನ್ನ ಹಿಂದೈತರುತ್ತಿರುವ ಸೀತೆಯನ್ನು ನೋಡಿ ನನ್ನ ತಂದೆಯ ನನ್ನ ಕಿರಿಯ ತಾಯಿಯಾದ ಕೈಕೇಯಿಾದೇವಿಯ ನನಗೆ ಪಟ್ಟಾ ಭಿಷೇಕವನ್ನು ಮಾಡುವುದಕ್ಕೋಸ್ಕರ ನನ್ನನ್ನು ಕರಿಸಿರುವರು. ಅದು ಕಾರಣ ನಾನು ಹೋಗುವೆನು, ನೀನು ನಿನ್ನ ಪರಿವಾರದೊಡನೆ ಕೂಡಿ ಇಲ್ಲಿ ಸುಖವಾಗಿರೆಂದು ಹೇಳಿ ದಿವ್ಯವಾದ ರಥವನ್ನೇರಿ ಹೊರಡಲು; ಕೂಡಲೆ ಲಕ್ಷ್ಮಣನು ಧನುರ್ಬಾಣಗಳನ್ನು ತೆಗೆದು ಕೊಂಡು ಅಣ್ಣನ ಮೈಗಾವಲಿಗಾಗಿ ಹಿಂದೆಯೇ ಬಂದನು, ಮತ್ತು ಖಡ್ಡ ಖೇಡ್ಯ ಕು೦ತಾದ್ಯಾಯುಧಗಳನ್ನು ಧರಿಸಿದವರಾಗಿ ಅಶ್ವಾರೂಢರಾದ ಅಸಂಖ್ಯಾತ ವೀರರು ಹಿಂದೆ ಬಂದರು. ಆಗ ಕೆಲರು ದಿವ್ಯವಾದ ಶ್ವೇತಛತ್ರವನ್ನು ಹಿಡಿದರು. ಕೆಲರು ಬಿಳಿಯ ಚೌರಿಗಳನ್ನು ಬೀಸಿದರು, ಸ್ತುತಿಪಾಠಕರು ಮುಂಗಡೆಯಲ್ಲಿ ಹೊರ ಇುತ್ತ ಬಂದರು, ಅಪರಿಮಿತರಾದ ಕಟ್ಟಿಗೆಯವರು ಮುಂದೆ ನೆರೆದಿರುವ ಜನಗಳ ಗುಂಪುಗಳನ್ನು ಚದರಿಸಿ ರಾಮನ ರಥವು ಬರುವುದಕ್ಕೆ ಅನುಕೂಲವಾಗಿ ಮಾರ್ಗ ವನ್ನು ಇಂಬುಗೊಳಿಸುತ್ತ ಬಂದರು. ಇಷ್ಟು ಸಂಭ್ರಮದಿಂದ ರಾಮನು ರಾಜವೀಧಿ ಯಲ್ಲಿ ಬರುತ್ತ-ಚಂದ್ರನು ರೋಹಿಣೀದೇವಿಯೊಡನೆ ಕೂಡುವಂತೆ ರಾಮನು ರಾಜ್ಯಲಕ್ಷ್ಮಿಯೊಡನೆ ಕೂಡಿ ಇನ್ನು ಮೇಲೆ ತನ್ನ ಮಕ್ಕಳನ್ನೋಪಾದಿಯಲ್ಲಿ ನಮ್ಮೆ ಲ್ಲರನ್ನೂ ಸುಖದಿಂದ ಸಲಹುವನೆಂದು ಗುಂಪುಗುಂಪಾಗಿ ಕೂಡಿ ಮಾತಾಡಿಕೊಳ್ಳು ತಿರುವ ಜನರ ಮಾತುಗಳನ್ನು ಕೇಳುವವನಾಗಿ ದಶರಥರಾಜನ ಅರಮನೆಯ ಬಾಗಿಲಿ ಬಳಿಗೈತಂದು' ರಥದಿಂದಿಳಿದು ಸಕಲವಿಧಪರಿವಾರದವರನ್ನೂ ಅಲ್ಲೇ ನಿಲ್ಲಿಸಿ ತಾನೂ 1ನೇ ಒಳಹೊಕ್ಕು ರಕ್ತಿಮೆಯುಳ್ಳ ಕಣ್ಣುಗಳೂ ವಿವರ್ಣವಾದ ಮುಖವೂ ಒಣಗಿದ<noinclude></noinclude> trap3p0m64zdj3ae6zpka1iblzwr3of ಪುಟ:ಕಥಾ ಸಂಗ್ರಹ - ಭಾಗ ೨.djvu/೫೩ 104 44613 324413 106965 2026-06-03T18:05:58Z Vinoda mamatharai 3222 /* Proofread */ 324413 proofread-page text/x-wiki <noinclude><pagequality level="3" user="Vinoda mamatharai" /></noinclude>{{center|}}ಶ್ರೀರಾಮನ ಜನನ ವಿವಾಹ ವನವಾಸ ಇವುಗಳ ಕಥೆ}} {{Right|43}} ತುಟಿಗಳೂ ಉಳ್ಳವನಾಗಿ ದುಃಖಿಸುತ್ತಿರುವ ತನ್ನ ತಂದೆಯನ್ನು ನೋಡಿ ಮೊದಲು ಆತನ ಕಾಲುಗಳಿಗೆ ನಮಸ್ಕರಿಸಿ ಆ ಮೇಲೆ ಕೈಕೇಯಿಗೆ ವಂದಿಸಿ ಜಡೀಭೂತನಾಗಿ ನಿಂತುಕೊಂಡನು. ಆಗ ರಾಮನನ್ನು ನೋಡಿ ಧಾರಾಸಂಪಾತರೂಪವಾಗಿ ಕಣ್ಣೀರುಗಳನ್ನು ಸುರಿಸುತ್ತ ದಶರಥನು-ಹಾ ! ರಾಮಾ ! ಎಂದು ಗಟ್ಟಿಯಾಗಿ ಕೂಗಿ ಕೆಳಗೆ ಬಿದ್ದು ಮೂರ್ಛಹೊಂದಿದನು. ಆಗ ರಾಮನು ರಾಹುಗ್ರಸ್ತನಾದ ಚಂದ್ರನಂ ತೆಯ ಮೇಘಮಾಲೆಯಿ೦ದ ಆಚ್ಛಾದಿಸಲ್ಪಟ್ಟ ಸೂರ್ಯನಂತೆಯ ಸುಳ್ಳು ಹೇಳಿದ ಋಷಿಯಂತೆಯ ತೇಜೋಹೀನನಾಗಿರುವ ತಂದೆಯನ್ನು ನೋಡಿ ಭಯಭ್ರಾಂತನಾಗಿ ತಿರಿಗಿ ಕೈಕೇಯಿಗೆ ವಂದಿಸಿ-ಎಲೈ ತಾಯೇ, ನನ್ನ ತಂದೆಯು ಮೊದಲಿನಂತೆ ನನ್ನನ್ನು ಏಕೆ ಸಂತೋಷಪಡಿಸುವುದಿಲ್ಲ? ಪೂರ್ವದಲ್ಲಿ ನನ್ನ ತಂದೆಯು 'ಯಾವ ಕಾರಣದಿಂದಾದರೂ ಕೋಪವುಳ್ಳವನಾಗಿದ್ದರೆ ನನ್ನನ್ನು ನೋಡಿದ ಮಾತ್ರದಿಂದಲೇ ಪ್ರಸನ್ನ ವದನನಾಗುತ್ತಿದ್ದನು. ಅಂಥವನು ಈಗ ನನ್ನನ್ನು ನೋಡಿ ಏತಕ್ಕಾಗಿ ಇಷ್ಟು ದುಃಖವನ್ನೂ ಸಂಕಟವನ್ನೂ ಅನುಭವಿಸುತ್ತಿರುವನು ? ಎಳೆಯದಾದ ಮಾವಿನ ಚಿಗುರು ಬೇಸಿಗೆಯ ಉರಿಬಿಸಿಲಿನಿಂದ ಕಂದಿರುವಂತೆ ಈತನ ಕೋಮಲವಾದ ಮುಖವ ಕ೦ದಿರುವುದಕ್ಕೆ ಕಾರಣವೇನು ? ನಾನೇನಾದರೂ ಅರಿಯದೆ ಅಪರಾಧ ಮಾಡಿದುದರಿಂದ ಇಷ್ಟು ಕೋಪಿಷ್ಠ ನಾಗಿರಬಹುದೋ ? ಹಾಗೇನಾದರೂ ಇದ್ದರೆ ನೀನು ನನ್ನಲ್ಲಿ ಕನಿಕರವನ್ನಿಟ್ಟು ನನಗೋಸ್ಕರ ಪ್ರಸನ್ನನಾಗುವಂತೆ ಮಾಡಬೇಕೆಂದು ಕೈಮುಗಿದು ಬೇಡಿಕೊಳ್ಳುತ್ತಿರುವ ರಾಮನನ್ನು ನೋಡಿ--ಕ್ರೂರಾತ್ಮಳಾದ ಕೈಕೇಯಿಯು ಲಜ್ಜೆಯನ್ನು ತೊರೆದು ತನ್ನ ಆಲೋಚನೆಗೆ ಅನುಕೂಲವಾದ ಮಾತುಗಳನ್ನು ಹೇಳಲುದ್ಯುಕ್ತಳಾಗಿ {{gap}}ಎಲೈ ರಾಮನೇ, ನಿನ್ನ ಮೇಲೆ ಅರಸಿಗೆ ಸ್ವಲ್ಪವಾದರೂ ಕೋಪವಿಲ್ಲ, ಆತನ ಮನೋಗತವೊಂದುಂಟು. ಅದು ಅತಿಕ್ರಮಿಸುವುದಕ್ಕೆ ಅಸಾಧ್ಯವಾದುದು. ನೀನು ಏನು ಹೇಳುವಿಯೋ ಎಂಬ ಭಯದಿಂದ ಆತನು ಅದನ್ನು ಹೇಳಲಾರದೆ ಮನೋವ್ಯಥೆ ಯನ್ನನುಭವಿಸುತ್ತ ಇದ್ದಾನೆ. ಪ್ರಿಯನಾದ ನಿನಗೆ ಅಪ್ರಿಯವಾದ ಮಾತನ್ನು ಹೇಗೆ ಹೇಳಿಯಾನು ? ಪೂರ್ವದಲ್ಲಿ ಪ್ರತಿಜ್ಞಾಪೂರ್ವಕವಾಗಿ ನನಗೆ ಎರಡು ವರಗಳನ್ನು ಕೊಟ್ಟು ಈಗ ಅವುಗಳನ್ನು ನಡಿಸಿಕೊಡುವ ವಿಷಯದಲ್ಲಿ ಸಾಧಾರಣ ಜನರಂತೆ ಈ ರೀತಿಯಾಗಿ ಸಂಕಟಪಟ್ಟು ಪೇಚಾಡುತ್ತಿರುವನು. ಸತ್ಯಸಂಧನಾದ ಈತನು ನನಗೆ ಕೊಟ್ಟ ಭಾಷೆಯನ್ನು ನೀನಾದರೂ ನಡಿಸಿ ಆತನನ್ನು ಸತ್ಯವಂತನನ್ನಾಗಿ ಮಾಡು. ಆ ಕೆಲಸವು ನಿನಗೆ ಪ್ರಿಯವಾಗಿದ್ದರೂ ಅಪ್ರಿಯವಾಗಿದ್ದರೂ ನೀನು ಅದನ್ನು ನಡಿಸಿ ಕೊಡುವುದಾದರೆ ಆ ಸಂಗತಿಯನ್ನು ವಿವರವಾಗಿ ಹೇಳುವೆನು ಎನಲು ; ರಾಮನು ಆ ಮಾತನ್ನು ಕೇಳಿ ತಂದೆಯ ಸನ್ನಿಧಾನದಲ್ಲಿ ಕೈಕೇಯಿಯನ್ನು ಕುರಿತು-ಎಲೈ ತಾಯೇ, ನೀನು ನನಗೆ ಈ ವಿಧವಾದ ಮಾತುಗಳನ್ನು ಹೇಳಬಹುದೇ ? ಪೂಜ್ಯನಾದ ನನ್ನ ತಂದೆಯ ಅಪ್ಪಣೆಯಾದರೆ ಉರಿಯುವ ಬೆಂಕಿಯಲ್ಲಾದರೂ ಬೀಳುವೆನು. ಪ್ರಾಣಾಪಹಾರಕವಾದ ವಿಷವನ್ನಾದರೂ ಪಾನಮಾಡುವೆನು. ಅಗಾಧವಾದ ಕಡಲಿ<noinclude></noinclude> rkkcnwcdbev9qq8ejknsmpedhjj2wb1 ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೨೭೦ 104 46089 324394 159454 2026-06-03T17:23:54Z Vinoda mamatharai 3222 324394 proofread-page text/x-wiki <noinclude><pagequality level="3" user="Sheetal.nataraj" /></noinclude>ಶತಮಾನ) ಮಂಗರಸ III 186 <poem>ಅರೆದಕ್ಕಿಯೊಳಗದ್ದಿ ಹೊಚ್ಚ ಹೊಸತುಪ್ಪದೊಳು | ಹಿರಿದು ಹಸನಾಗಿ ಬೇಯಿಸಿ ತೆಗೆದು ತುಪ್ಪವಿಡೆ | ಘರಿವಿಳಂಗಾಯೆಂದು ಸೆಸರ್ವಡೆದು ನಾಲಗೆಯಕೊನೆಗೆ ಪೀಯೂಷವಾಯ್ತು || ಹಾಲಗಾರಿಗೆ </poem> <poem>ಉತ್ತಮದ ಸೊಜ್ಜಿಗೆಯ ನೆನಹಿ ನೀರಂ ಹಿಂಡಿ | ಮತ್ತದಕೆ ಬಟ್ಟವಾಲ್ತಿಳಿದುಪ್ಪಮಂ ತಳಿದು | ಮೆತ್ತನಪ್ಪಂತು ಮಿದಿದಿರಿಸಿಯದರ್ಧ ಹಾಲೊಳಗುಕ್ಕರಿಸಿದಕ್ಕಿಯ || ಒತ್ತಿ ಹಾಲಿಂದೆದು ಸವೆದ ಕಣಿಕದೊಳು ಬೆರ | ಸುತ್ತ ಸಕ್ಕರೆಯ ಪಾಕದೊಳಿಕ್ಕಿ ಪರಿಮಳವ | ನೊತ್ತರಿಸಿ ತುಪ್ಪದೊಳು ಬೇಯಿಸಿದ ಹಾಲಗಾರಿಗೆ ಪಿರಿದು ಸವಿದೋದೇ ||</poem> ಸವಡುರೊಟ್ಟ ನವನೀತಮಂ ಕೆನೆಯಮುಂ ಬೆರಸಿ ಕಣಿಕಮಂ | ಸವೆವಂತೆ ಕುಟ್ಟಿ ಬಟ್ಟಲಮಾಡಿ ಹಪ್ಪಳದ | ಸಮನಾಗಿಯೊತ್ತಿಯಮ್ಮೈಗೆ ಬೆಣ್ಣೆಯ ತೊಡೆದು ನಾಲ್ಕೈದುಕಲ್ಲಡುಕಿ ಕಲ್ಲ ಅವರಡುಮೈಗೆ ಸಿಟ್ಟಿಯ ಬಟ್ಟಲಂ ಕವಿಸಿ | ಹವಣದು ಹಂಚಿನೊಳು ಸುಟ್ಟು ಸಿಟ್ಟಿಯನು ತೆಗೆ | ದವಕೆ ತುಪ್ಪವನಿಕ್ಕಲವು ಸವಡುರೊಟ್ಟಿ ವೆಸರಂ ಪಡೆದು ರಂಜಿಸುವುವು ಹಿಮಾಂಬುಪಾನಕ ಉದಕದೊಳಗರ್ಧಸಕ್ಕರೆಯಿಕ್ಕಿ ಕರಗಿಸುವ | ಹದನ ದು ದಾಳಿಂಬಮಾದಲದ ಹುಳಿಯಕ್ಕಿ | ಸದಕಿದೆ (1) ಅಕ್ಕಿ ಹಸಿಯಲ್ಲಮಂ ಹಾಕಿ ಬೆಂಡೆಯ ಬೇರಿನಿಂದ ತಿರುಹಿ || ಕದಡಿ ಪನಿನೀರ ಸೇವಂತಿಗೆಯ ಹೂವಿಕ್ಕಿ | ಯದನು ಸೇವಂತಿಯಂ ಪೊರೆದ ಮಡಕೆಯೊಳಿರಿಸಿ | ಚದುರರಂತದಕೆ ಸಲೆ ಸೊಗಯಿಸ ಹಿಮಾಂಬುಪಾನಕಮೆಂದು ಹೆಸರಿಡುವುದು || 5. ನೇಮಿಜಿನೇಶಸಂಗತಿ ಇದು ಸಾಂಗತ್ಯದಲ್ಲಿ ಬರೆದಿದೆ ; ಸಂಧಿ 35, ಪದ್ಯ 1538. ಇದ ರಲ್ಲಿ 22ನೆಯ ತೀರ್ಥಕರನಾದ ನೇಮಿನಾಥನ ಚರಿತವು ವರ್ಣಿತವಾಗಿದೆ. “ ನೇಮಿತೀರ್ಥಕರರ ಕಥನವ ಪಾಡುಗಬ್ಬದೊಳನುಗೆಯ್ಯೊನು ” ಎಂದು 24<noinclude></noinclude> pszmmsqjku7y3fd82lg069gx3vp6qsg 324395 324394 2026-06-03T17:25:02Z Vinoda mamatharai 3222 324395 proofread-page text/x-wiki <noinclude><pagequality level="3" user="Sheetal.nataraj" /></noinclude>ಶತಮಾನ) ಮಂಗರಸ III 186 <poem>ಅರೆದಕ್ಕಿಯೊಳಗದ್ದಿ ಹೊಚ್ಚ ಹೊಸತುಪ್ಪದೊಳು | ಹಿರಿದು ಹಸನಾಗಿ ಬೇಯಿಸಿ ತೆಗೆದು ತುಪ್ಪವಿಡೆ | ಘರಿವಿಳಂಗಾಯೆಂದು ಸೆಸರ್ವಡೆದು ನಾಲಗೆಯಕೊನೆಗೆ ಪೀಯೂಷವಾಯ್ತು || ಹಾಲಗಾರಿಗೆ </poem> <poem>ಉತ್ತಮದ ಸೊಜ್ಜಿಗೆಯ ನೆನಹಿ ನೀರಂ ಹಿಂಡಿ ಮತ್ತದಕೆ ಬಟ್ಟವಾಲ್ತಿಳಿದುಪ್ಪಮಂ ತಳಿದು | ಮೆತ್ತನಪ್ಪಂತು ಮಿದಿದಿರಿಸಿಯದರ್ಧ ಹಾಲೊಳಗುಕ್ಕರಿಸಿದಕ್ಕಿಯ || ಒತ್ತಿ ಹಾಲಿಂದೆದು ಸವೆದ ಕಣಿಕದೊಳು ಬೆರ | ಸುತ್ತ ಸಕ್ಕರೆಯ ಪಾಕದೊಳಿಕ್ಕಿ ಪರಿಮಳವ | ನೊತ್ತರಿಸಿ ತುಪ್ಪದೊಳು ಬೇಯಿಸಿದ ಹಾಲಗಾರಿಗೆ ಪಿರಿದು ಸವಿದೋದೇ ||</poem> ಸವಡುರೊಟ್ಟ ನವನೀತಮಂ ಕೆನೆಯಮುಂ ಬೆರಸಿ ಕಣಿಕಮಂ | ಸವೆವಂತೆ ಕುಟ್ಟಿ ಬಟ್ಟಲಮಾಡಿ ಹಪ್ಪಳದ | ಸಮನಾಗಿಯೊತ್ತಿಯಮ್ಮೈಗೆ ಬೆಣ್ಣೆಯ ತೊಡೆದು ನಾಲ್ಕೈದುಕಲ್ಲಡುಕಿ ಕಲ್ಲ ಅವರಡುಮೈಗೆ ಸಿಟ್ಟಿಯ ಬಟ್ಟಲಂ ಕವಿಸಿ | ಹವಣದು ಹಂಚಿನೊಳು ಸುಟ್ಟು ಸಿಟ್ಟಿಯನು ತೆಗೆ | ದವಕೆ ತುಪ್ಪವನಿಕ್ಕಲವು ಸವಡುರೊಟ್ಟಿ ವೆಸರಂ ಪಡೆದು ರಂಜಿಸುವುವು ಹಿಮಾಂಬುಪಾನಕ ಉದಕದೊಳಗರ್ಧಸಕ್ಕರೆಯಿಕ್ಕಿ ಕರಗಿಸುವ | ಹದನ ದು ದಾಳಿಂಬಮಾದಲದ ಹುಳಿಯಕ್ಕಿ | ಸದಕಿದೆ (1) ಅಕ್ಕಿ ಹಸಿಯಲ್ಲಮಂ ಹಾಕಿ ಬೆಂಡೆಯ ಬೇರಿನಿಂದ ತಿರುಹಿ || ಕದಡಿ ಪನಿನೀರ ಸೇವಂತಿಗೆಯ ಹೂವಿಕ್ಕಿ | ಯದನು ಸೇವಂತಿಯಂ ಪೊರೆದ ಮಡಕೆಯೊಳಿರಿಸಿ | ಚದುರರಂತದಕೆ ಸಲೆ ಸೊಗಯಿಸ ಹಿಮಾಂಬುಪಾನಕಮೆಂದು ಹೆಸರಿಡುವುದು || 5. ನೇಮಿಜಿನೇಶಸಂಗತಿ ಇದು ಸಾಂಗತ್ಯದಲ್ಲಿ ಬರೆದಿದೆ ; ಸಂಧಿ 35, ಪದ್ಯ 1538. ಇದ ರಲ್ಲಿ 22ನೆಯ ತೀರ್ಥಕರನಾದ ನೇಮಿನಾಥನ ಚರಿತವು ವರ್ಣಿತವಾಗಿದೆ. “ ನೇಮಿತೀರ್ಥಕರರ ಕಥನವ ಪಾಡುಗಬ್ಬದೊಳನುಗೆಯ್ಯೊನು ” ಎಂದು 24<noinclude></noinclude> cvwv41zm0uzoby299nzam1ygbiccc3n 324399 324395 2026-06-03T17:28:56Z Pragathi. BH 7585 324399 proofread-page text/x-wiki <noinclude><pagequality level="3" user="Sheetal.nataraj" /></noinclude>ಶತಮಾನ) ಮಂಗರಸ III 186 <poem>ಅರೆದಕ್ಕಿಯೊಳಗದ್ದಿ ಹೊಚ್ಚ ಹೊಸತುಪ್ಪದೊಳು | ಹಿರಿದು ಹಸನಾಗಿ ಬೇಯಿಸಿ ತೆಗೆದು ತುಪ್ಪವಿಡೆ | ಘರಿವಿಳಂಗಾಯೆಂದು ಸೆಸರ್ವಡೆದು ನಾಲಗೆಯಕೊನೆಗೆ ಪೀಯೂಷವಾಯ್ತು || ಹಾಲಗಾರಿಗೆ </poem> <poem>ಉತ್ತಮದ ಸೊಜ್ಜಿಗೆಯ ನೆನಹಿ ನೀರಂ ಹಿಂಡಿ ಮತ್ತದಕೆ ಬಟ್ಟವಾಲ್ತಿಳಿದುಪ್ಪಮಂ ತಳಿದು | ಮೆತ್ತನಪ್ಪಂತು ಮಿದಿದಿರಿಸಿಯದರ್ಧ ಹಾಲೊಳಗುಕ್ಕರಿಸಿದಕ್ಕಿಯ || ಒತ್ತಿ ಹಾಲಿಂದೆದು ಸವೆದ ಕಣಿಕದೊಳು ಬೆರ | ಸುತ್ತ ಸಕ್ಕರೆಯ ಪಾಕದೊಳಿಕ್ಕಿ ಪರಿಮಳವ | ನೊತ್ತರಿಸಿ ತುಪ್ಪದೊಳು ಬೇಯಿಸಿದ ಹಾಲಗಾರಿಗೆ ಪಿರಿದು ಸವಿದೋದೇ ||</poem> {{center|ಸವಡುರೊಟ್ಟ }} ನವನೀತಮಂ ಕೆನೆಯಮುಂ ಬೆರಸಿ ಕಣಿಕಮಂ | ಸವೆವಂತೆ ಕುಟ್ಟಿ ಬಟ್ಟಲಮಾಡಿ ಹಪ್ಪಳದ | ಸಮನಾಗಿಯೊತ್ತಿಯಮ್ಮೈಗೆ ಬೆಣ್ಣೆಯ ತೊಡೆದು ನಾಲ್ಕೈದುಕಲ್ಲಡುಕಿ ಕಲ್ಲ ಅವರಡುಮೈಗೆ ಸಿಟ್ಟಿಯ ಬಟ್ಟಲಂ ಕವಿಸಿ | ಹವಣದು ಹಂಚಿನೊಳು ಸುಟ್ಟು ಸಿಟ್ಟಿಯನು ತೆಗೆ | ದವಕೆ ತುಪ್ಪವನಿಕ್ಕಲವು ಸವಡುರೊಟ್ಟಿ ವೆಸರಂ ಪಡೆದು ರಂಜಿಸುವುವು ಹಿಮಾಂಬುಪಾನಕ ಉದಕದೊಳಗರ್ಧಸಕ್ಕರೆಯಿಕ್ಕಿ ಕರಗಿಸುವ | ಹದನ ದು ದಾಳಿಂಬಮಾದಲದ ಹುಳಿಯಕ್ಕಿ | ಸದಕಿದೆ (1) ಅಕ್ಕಿ ಹಸಿಯಲ್ಲಮಂ ಹಾಕಿ ಬೆಂಡೆಯ ಬೇರಿನಿಂದ ತಿರುಹಿ || ಕದಡಿ ಪನಿನೀರ ಸೇವಂತಿಗೆಯ ಹೂವಿಕ್ಕಿ | ಯದನು ಸೇವಂತಿಯಂ ಪೊರೆದ ಮಡಕೆಯೊಳಿರಿಸಿ | ಚದುರರಂತದಕೆ ಸಲೆ ಸೊಗಯಿಸ ಹಿಮಾಂಬುಪಾನಕಮೆಂದು ಹೆಸರಿಡುವುದು || {{center|5. ನೇಮಿಜಿನೇಶಸಂಗತಿ }} {{gap}}ಇದು ಸಾಂಗತ್ಯದಲ್ಲಿ ಬರೆದಿದೆ ; ಸಂಧಿ 35, ಪದ್ಯ 1538. ಇದ ರಲ್ಲಿ 22ನೆಯ ತೀರ್ಥಕರನಾದ ನೇಮಿನಾಥನ ಚರಿತವು ವರ್ಣಿತವಾಗಿದೆ. “ ನೇಮಿತೀರ್ಥಕರರ ಕಥನವ ಪಾಡುಗಬ್ಬದೊಳನುಗೆಯ್ಯೊನು ” ಎಂದು 24<noinclude></noinclude> nv798gv72jluvvuegozk3r9ca9llys7 324404 324399 2026-06-03T17:36:33Z Pragathi. BH 7585 /* Validated */ 324404 proofread-page text/x-wiki <noinclude><pagequality level="4" user="Pragathi. BH" />{{rh|center=ಮಂಗರಸ III|left=ಶತಮಾನ|right=186}}</noinclude> <poem>ಅರೆದಕ್ಕಿಯೊಳಗದ್ದಿ ಹೊಚ್ಚ ಹೊಸತುಪ್ಪದೊಳು | ಹಿರಿದು ಹಸನಾಗಿ ಬೇಯಿಸಿ ತೆಗೆದು ತುಪ್ಪವಿಡೆ | ಘರಿವಿಳಂಗಾಯೆಂದು ಸೆಸರ್ವಡೆದು ನಾಲಗೆಯಕೊನೆಗೆ ಪೀಯೂಷವಾಯ್ತು || ಹಾಲಗಾರಿಗೆ </poem> <poem>ಉತ್ತಮದ ಸೊಜ್ಜಿಗೆಯ ನೆನಹಿ ನೀರಂ ಹಿಂಡಿ ಮತ್ತದಕೆ ಬಟ್ಟವಾಲ್ತಿಳಿದುಪ್ಪಮಂ ತಳಿದು | ಮೆತ್ತನಪ್ಪಂತು ಮಿದಿದಿರಿಸಿಯದರ್ಧ ಹಾಲೊಳಗುಕ್ಕರಿಸಿದಕ್ಕಿಯ || ಒತ್ತಿ ಹಾಲಿಂದೆದು ಸವೆದ ಕಣಿಕದೊಳು ಬೆರ | ಸುತ್ತ ಸಕ್ಕರೆಯ ಪಾಕದೊಳಿಕ್ಕಿ ಪರಿಮಳವ | ನೊತ್ತರಿಸಿ ತುಪ್ಪದೊಳು ಬೇಯಿಸಿದ ಹಾಲಗಾರಿಗೆ ಪಿರಿದು ಸವಿದೋದೇ ||</poem> {{center|ಸವಡುರೊಟ್ಟ }} <poem> ನವನೀತಮಂ ಕೆನೆಯಮುಂ ಬೆರಸಿ ಕಣಿಕಮಂ | ಸವೆವಂತೆ ಕುಟ್ಟಿ ಬಟ್ಟಲಮಾಡಿ ಹಪ್ಪಳದ | ಸಮನಾಗಿಯೊತ್ತಿಯಮ್ಮೈಗೆ ಬೆಣ್ಣೆಯ ತೊಡೆದು ನಾಲ್ಕೈದುಕಲ್ಲಡುಕಿ ಕಲ್ಲ ಅವರಡುಮೈಗೆ ಸಿಟ್ಟಿಯ ಬಟ್ಟಲಂ ಕವಿಸಿ | ಹವಣದು ಹಂಚಿನೊಳು ಸುಟ್ಟು ಸಿಟ್ಟಿಯನು ತೆಗೆ | ದವಕೆ ತುಪ್ಪವನಿಕ್ಕಲವು ಸವಡುರೊಟ್ಟಿ ವೆಸರಂ ಪಡೆದು ರಂಜಿಸುವುವು </poem> {{center|ಹಿಮಾಂಬುಪಾನಕ }} <poem> ಉದಕದೊಳಗರ್ಧಸಕ್ಕರೆಯಿಕ್ಕಿ ಕರಗಿಸುವ | ಹದನ ದು ದಾಳಿಂಬಮಾದಲದ ಹುಳಿಯಕ್ಕಿ | ಸದಕಿದೆ (1) ಅಕ್ಕಿ ಹಸಿಯಲ್ಲಮಂ ಹಾಕಿ ಬೆಂಡೆಯ ಬೇರಿನಿಂದ ತಿರುಹಿ || ಕದಡಿ ಪನಿನೀರ ಸೇವಂತಿಗೆಯ ಹೂವಿಕ್ಕಿ | ಯದನು ಸೇವಂತಿಯಂ ಪೊರೆದ ಮಡಕೆಯೊಳಿರಿಸಿ | ಚದುರರಂತದಕೆ ಸಲೆ ಸೊಗಯಿಸ ಹಿಮಾಂಬುಪಾನಕಮೆಂದು ಹೆಸರಿಡುವುದು || </poem> {{center|5. ನೇಮಿಜಿನೇಶಸಂಗತಿ }} {{gap}}ಇದು ಸಾಂಗತ್ಯದಲ್ಲಿ ಬರೆದಿದೆ ; ಸಂಧಿ 35, ಪದ್ಯ 1538. ಇದ ರಲ್ಲಿ 22ನೆಯ ತೀರ್ಥಕರನಾದ ನೇಮಿನಾಥನ ಚರಿತವು ವರ್ಣಿತವಾಗಿದೆ. “ ನೇಮಿತೀರ್ಥಕರರ ಕಥನವ ಪಾಡುಗಬ್ಬದೊಳನುಗೆಯ್ಯೊನು ” ಎಂದು 24<noinclude></noinclude> frcydm7usud8rgxga4kijr9khf8ygiw ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೨೭೧ 104 46090 324406 160309 2026-06-03T17:44:03Z Pragathi. BH 7585 /* Validated */ 324406 proofread-page text/x-wiki <noinclude><pagequality level="4" user="Pragathi. BH" />{{rh|center=ಕರ್ಣಾಟಕ ಕವಿಚರಿತೆ,|left=185|right=[16 ನೆಯ}}</noinclude>ಕವಿ ಹೇಳುತ್ತಾನೆ. ಗ್ರಂಥಾವತಾರದಲ್ಲಿ ನೇಮಿನಾಥಸ್ತುತಿ ಇದೆ. ಬಳಿಕ ಕವಿ ಸಿದ್ದರು, ಸೂರಿಗಳು, ಉಪದೇಶಕರು, ಸಾಧುಗಳು, ಸರಸ್ವತಿ, ಸರ್ರ್ವಾಹ್ಣಯಕ್ಷ ,ಯಕ್ಷೇಶ್ವರಿ, ಗಣಧರರು ಇವರುಗಳನ್ನು ಸ್ತುತಿಸಿ ಆಮೇಲೆ ಗೃಧ್ರಪಿಂಛಾಚಾರ್ರ್ಯನಿಂದ ವಿಮಲಕೀರ್ತಿಯವರೆಗೆ ಗುರುಗಳ ನ್ನು ಹೊಗಳಿದ್ದಾನೆ. ಅನಂತರ ಪೂರ್ರ್ವಕರ್ವಿಗಳನ್ನು ಸ್ಮರಿಸಿ ತನ್ನ ವಂಶಾ ವಳಿಯನ್ನು ಹೇಳಿ ಗ್ರಂಥವನ್ನು ಆರಂಭಿಸಿದ್ದಾನೆ. ಈ ಗ್ರಂಥದಿಂದ ಕೆಲ ವು ಪದ್ಯಗಳನ್ನು ತೆಗೆದು ಬರೆಯುತ್ತೇವೆ- {{center|ದೇಶ}} <poem> ಶ್ರುತಿಶೂನ್ಯವೆಂಬುದಕ್ರಮವೆಂಬುದು ವಕ್ರ | ಗತಿಯೆಂಬುದು ಭಾವಿಸಲು | ನುತಮಾಗಿಯಾದೇಶದಹಿಯೊಳಲ್ಲದೆ ಜನ | ತತಿಯೊಳಗೊಂದಿನಿಸಿಲ್ಲ | </poem> {{center|ತ್ರಿವಿಕ್ರಮಾವತಾರ}} <poem> ಉಡಿಯಮೇಲಿಟ್ಟ ಮೇಖಲೆಯ ಕಿಂಕಿಣಿಗಳ | ಪಡಿಯಾಗಿ ಮಿಗೆ ರಂಜಿಸಿದುವು | ಉಡುನಿಕುರುಂಬವಂಬರತಲವ ಮಟ್ಟಿ | ಕಡುಬೆಳೆದಾತ್ರಿವಿಕ್ರಮನ | | ಕಡಲ ಮಧ್ಯದ ಭೂಮಿಯನೆಲ್ಲವನೊ೦ | ದಡಿಮಾಡಿಯಾಗಸವೆಂಬ | ಕೊಡೆಗೆ ಮತ್ತೊಂದುಕಾಲನು ಕಾವುಮಾಡುತ | ನಡುಗಿಸಿದನು ಭೂತಳವ || ಗಗನಮೆಂಬ ಗೂಡಾರಕಿಕ್ಕಿದ ಕಂಭ | ಮುಗಿಲೆಂಬ ಭೂಮಂಡಲವ | ನೆಗಪಿದ ಪಂಚ‍‍‍‍‍‌‌‍‍‍‍‌ಫಣಾಶೇಷನವೊಲು | ಸೊಗಯಿಸಿತಾವಿಷ್ಣುಪಾದ | </poem> {{center|6 ಸಂಯಕ್ತ್ವ ಕೌಮುದಿ}} ಇದು ಉದ್ದಂಡಪಟ್ಟದಿಯಲ್ಲಿ ಬರೆದಿದೆ ; ಸಂಧಿ 12, ಪದ್ಯ 792' ಉದಿತೋದಯನೆಂಬ ರಾಜನು ಅರ್ಹದ್ದಾಸನೆಂಬ ವೈಶ್ಯವಿಭುವಿನ ಸ್ತ್ರೀಯ ರು ಹೇಳಿದ ಕಥೆಯನ್ನು ಕೇಳಿ ಸಂಯಕ ವನ್ನು ಧರಿಸಿ ದೀಕ್ಷೆಯನ್ನು ವಹಿಸಿ ಸ್ವರ್ಗಲೋಕವನ್ನು ಪಡೆದನು-ಎಂಬುದೇ ಕಥಾಗರ್ಭ. ಈ {{Rule}} 1.ತತ್ವಾರ್ಥಕೆ ವೃತ್ತಿಯನುದ್ಧ ರಿಸುತ ಮಹಿಮವಡೆದೆ ಗೃಧ್ರಪಿಂಛಾಚಾರ್ರ್ಯ. ಚವ್ವೀಸತೀರ್ಥೇಕ್ವರಕಥನವನೊರೆದ ಕವಿಪರಮೇಷ್ಠಿ, ಗುಣಭದ್ರ, ಕಲಿಯುಗಗಣ ಧರರಾದ ಮಾಘಣಂದಿ, ಛಂದೋಲಂಕಾರಶಬ್ದಶಾಸ್ತ್ರಗಳೆಲ್ಲ ಮೂರ್ತಿವಡೆದು ನಿಂದಂತಿ ರುವ ದೇವನಂದಿ, ಬೌದ್ದರನು ಗೆಲಿದ ಅಕಲಂಕ, ಸ್ವಗುರುಪ್ರಭೇಂದು, ತಚಿ ಶ್ರುತ ಮುನಿ, ಇವನ ಸಹೋದರ ವಿಮಲಕೀರ್ತಿ 2. 179ನೆಯ ಪುಟವನ್ನು ನೋಡಿ. *<noinclude></noinclude> h721ch1eko8018jego5k7kqgvumm18z ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೨೭೭ 104 46096 324380 160833 2026-06-03T17:03:59Z Pragathi. BH 7585 /* Validated */ 324380 proofread-page text/x-wiki <noinclude><pagequality level="4" user="Pragathi. BH" />{{rh|center=ಕರ್ಣಾಟಕ ಕವಿಚರಿತೆ.|left=192|right=}}</noinclude> {{gap}}ಅಮರಗುಂಡದ ಮಲ್ಲೇಶ್ವರಾಚಾರ್ಯನು ; ಅವನ ಶಿಷ್ಯ ಶೂಲವೇರಿದ ಮಹತ್ವ ವುಳ್ಳ ಗುರುಭಕ್ತನು ; ಅವನ ಮಗ ದೇಶಿಕಪಟ್ಟವರ್ಧನ ಸೌಂದರ್ಯಮಲ್ಲಿಕಾರ್ಜುನಪಂತ ; ಅವನ ಮಗ ನಾಗನಾಧಾರ್ಯ ; ಅವನ ಮಗ ಅಹಿಯಂ ಲಿಂಗಕೆ ಛತ್ರಮಂ ಮಾಡಿದ ಅಮರಗುಂಡಾರ್ಯ ; ಇವನ ವಂಶದೊಳು ಗುಬ್ಬಿಯಮಲ್ಲಣ್ಣನು ಹುಟ್ಟಿ ಅನುಭವಯೋಗಷಟ್ಸ್ತಲಖ್ಯಾತಮಂ ಗಣಭಾಷ್ಯರತ್ನಮಾಲೆಯಂ ಮಾಡಿ ವಾಶೂಲಕ್ಕೆ ಟಿಪ್ಪಣವನೆಸಗಿದಂ. ಅವನ ಮಗ ಗುರುಭಕ್ತ ; ಇವನ ಹೆಂಡತಿ ಸಪ್ಪೆಯಮ್ಮ ; ಇವರ ಮಗ ಕವಿ ಗುಬ್ಬಿಯಮಲ್ಲಣಾರ್ಯ. {{gap}}ಇವನ ಗುರು ಸಿದ್ಧಮಲ್ಲೇಶ ; ಶಿವಗಂಗೆಯ ಮೇಲಣಗವಿಯ ಸಿಂಹಾಸನಾಧೀಶ್ವರನಾದ ಶಾಂತನಂಜೇಶ್ವರನೂ ಇವನಿಗೆ ಗುರುವಾಗಿದ್ದಂತೆ ತಿಳಿಯುತ್ತದೆ. ಅಲ್ಲದೆ ಸಪ್ಪೆಯಲಿಂಗಣಾಚಾರ್ಯನು ತನಗೆ ವಿದ್ಯವನಿತ್ತು ಪೊರೆದನು ಎಂದು ಹೇಳುತ್ತಾನೆ. ' ಕರ್ಣಾಟಸಂಸ್ಕೃತೋಭಯಕವಿತ್ವಂಗಳಂ ಪೂರ್ಣಲಕ್ಷಣಚಮತ್ಕಾರದಿಂದಂ ಮಾಳ್ರನಿರ್ಣಯಕೆ ನೀನೆಯಗ್ಗಳವಲಾ ಬಸವಪೌರಾಣಾರ್ಥವಂ ಪೇಳ್ವೊಡೆ ಅರ್ಣವಪ್ರಾಂತದ ಭೂಮಿಯೊಳು ಪೆಸರಾಗಿರ್ದೆ' ಎಂದು ಈತನನ್ನು ಇತರರು ಸ್ತುತಿಸಿದಂತೆ ಹೇಳಿರುವುದರಿಂದ ಇವನು ಉಭಯಭಾಷಾಕವಿಯೆಂದೂ ಬಸವಪುರಾಣದ ಅರ್ಥವನ್ನು ಹೇಳುವುದರಲ್ಲಿ ಪ್ರಸಿದ್ಧನೆಂದೂ ತಿಳಿಯುತ್ತದೆ. ಇವನಿಗೆ ಬಸವಪೌರಾಣದಮಲ್ಲಣಾರ್ಯ ಎಂಬ ಹೆಸರೂ ಉಂಟು. ಚೇರಮನು (1526) ತನ್ನ ಚೇರಮಕಾವ್ಯದಲ್ಲಿ “ ವೇದಾಂತಸಿದ್ಧಾಂತಲಕ್ಷಣವೈದ್ಯಭರತಸಾಮುದ್ರಿಕ ಜ್ಯೋತಿಷಾಲಂಕಾರಸರಸಗೀತಂ | ವಾದ್ಯಶಕುನಸಭ್ವಾಕರಣಸೂಪರತಿಶಾಸ್ತ್ರದೊಳಗೆ ಪರಿಣತನು ಎಂದು ಇವನನ್ನು ಹೊಗಳಿರುವುದರಿಂದ ಇವನು ಈ ಇತರಶಾಸ್ತ್ರಗಳಲ್ಲಿಯೂ ಪಂಡಿತನಾಗಿದ್ದಂತೆ ತೋರುತ್ತದೆ. ಭಾವಚಿಂ ತಾರತ್ನವನ್ನು ಶಕ 1435 ಶ್ರೀಮುಖದಲ್ಲಿ-ಎಂದರೆ 1513ರಲ್ಲಿಯೂ ವೀರಶೈವಾಮೃತಪುರಾಣವನ್ನು ಶಕ 145 ವಿಕೃತಿಯಲ್ಲಿ- ಎಂದರೆ [530ರಲ್ಲಿಯೂ ಬರೆದಂತೆ ಹೇಳುತ್ತಾನೆ. {{gap}}ಪೂರ್ವಕವಿಗಳನ್ನು ಈ ಪದ್ಯಗಳಲ್ಲಿ ಸ್ಮರಿಸಿದ್ದಾನೆ- <poem> ಕಾಮಿತಾರ್ಧಾಮೃತರಸಾದಿಲಕ್ಷಣಸೌಮ್ಯ | ರಾಮಣೀಯಕಪದಾಲಂಕಾರಗಳ್ಗೆ ನಿಜ | ಸೀಮೆಯೆನಿಸುವ ಸೈಪನೀಕೃತಿಗೆ ಕುಡುವ ಚಿಂತಾರತ್ನಮೆನಿಪ ಪುಣ್ಯ || </poem><noinclude></noinclude> qrjekdblpl751t4gycu8xn2k4lwypkv ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೨೭೮ 104 46097 324384 160834 2026-06-03T17:06:45Z Pragathi. BH 7585 324384 proofread-page text/x-wiki <noinclude><pagequality level="3" user="Maria david kp" />{{rh|center=ಗುಬ್ಬಿಯ ಮಲ್ಲಣಾರ್ಯ.|left=ಶತಮಾನ|right=193}}</noinclude><poem> ನಾಮನಂ ಸದ್ಗುಣಸ್ತೋಮನಂ ಬುಧಸಾರ್ವ | ಭೌಮನಂ ಸಜ್ಜನಪ್ರೇಮನಂಶೀಲವಿ | ಶ್ರಾಮನಂ ಪಾಲ್ಕುರಿಕೆಸೋಮನಂ ಹೃಳ್ಳು ಮುದಧಾಮದೊಳ್ ಮಿಗೆ ಚಾನಿಸೆಂ || ಪರಮಸುಖವಾಸನಂ ವರಕಾಳಿದಾಸನಂ | ಕರವಾನಿಜಾಣನಂ ಶರಣನಹ ಬಾಣನಂ| ನಿರುಪಮವಿಚಾರನಂ ಗರುವಮಾಯೂರನಂ ಪದ್ಮ ರಸರಂ ಸುರಸನಂ || ಹರಿಹರಕವೀಶನಂ ಗುರುಭಕ್ತಿ ಕೋಶನಂ|ಹರನ ಕಣ್‌ ಕೈಮೈಗಳಾಗಿ ತನುಮನವಿತ್ತ | </poem> ಪರಿಣತರ ನೆನೆದು ಕೃತಿವೇಳ್ವನು. ಈತನನ್ನು ಚೇರಮ (156), ಸಿದ್ಧನಂಜೇಶ (ಸು. 1650), ಷಡಕ್ಷರದೇವ (1655)ಮೊದಲಾದ ಅನೇಕವೀರಶೈವಕವಿಗಳು ತಮ್ಮ ಗ್ರಂಧಗಳಲ್ಲಿ ಸ್ತುತಿಸಿದ್ದಾರೆ ಇವನ ಗ್ರಂಥಗಳಲ್ಲಿ 1 ಭಾವಚಿಂತಾರತ್ನ ಇದು ವಾರ್ಧಕಷಟ್ಯದಿಯಲ್ಲಿ ಬರದಿಗೆ ; ಸಂಧಿ 9, ಪದ್ಯ 371. ಈ ಗ್ರಂಥಕ್ಕೆ ಸತ್ಯೇಂದ್ರಚೋಳಕಧೆ ಎಂಬ ಹೆಸರೂ ಉಂಟು ಇದಕ್ಕೆ ಭಾವಚಿಂತಾರತ್ನ ಎಂಬ ಹೆಸರನ್ನಿಡಲು ಕಾರಣವನ್ನು ಕವಿ 'ಕೃತಿಯ ಪಲ್ಲವತೊಡಗಿ ಪೂರ್ಣಮಸ್ಸನ್ನವಿನಾ | ಕೃತಿಯೊಳುತ್ವ್ರೆಕ್ಷೆಯಿಲ್ಲದುದೊಂದುಪದನಿಲ್ಲ | ಕೃತಿಗದುನಿಮಿತ್ತದಿಂ ಭಾವಚಿಂತಾರತ್ನೆವೆಂಬ ಪೆಸರು' ಎಂಬ ಪದ್ಯಭಾಗದಲ್ಲಿ ಹೇಳಿದ್ದಾನೆ. 'ತಿರುಜ್ಞಾನಸಂಬಂಧೀಶನು ಜಿನಮತ ವಿದಾರಣಂಗೈದು ತಿರುಪಾ ಟುಪದಿನಾರುಸಾವಿರವನೊರೆಯುತ ಕುಲಚ್ಚರೆಯ ಗೆಪ್ರಣವಪಂಚಾಕ್ಷರಿಯ ಮಹಿಮೆಯಂ ತಿಳುವೆ ಸತ್ಯೇಂದ್ರಚೋಳಭೂಪನ ಕಥೆಯಂ ದ್ರಾವಿಡದೊಳೊರೆದುದಂ' ತಾನು ಕನ್ನಡಿಸಿದಂತೆ ಹೇಳುತ್ತಾನೆ. ಇದರ ಕಧಾಗರ್ಭವು ಈ ಪದ್ಯದಲ್ಲಿ ಹೇಳಿದೆ-- ತರುಣಿ ಪೊರೆದಣುಗನಶ್ವದ ಖುರದ ಹತಿಯಿಂದ | ಹರಭಕ್ತನಳಿಯಲದ ಕೇಳ್ದು ಕೊಲೆಯಂದಮಂ | ಪರಿಕಿಸಿ ನಿಜಾತ್ಮಜಂ ಮೊದಲಳ್ತಿಗೆಂದ ನುಡಿಗಾಮುದ್ದುಮಗನ ತಲೆಯ || ಆರಿಸುವೆಡೆಯೊಳ್ ಮತ್ತೆ ಭಕ್ತ ವಧೆಯಂದು ನಿಜ | ಶಿರದೊಡನೆ ತರಿದೆಂಟುತಲೆಗಳಂ ಪಡೆದು ಶಂ | ಕರನೂರ್ಗೆ ಪೋದ ಸತ್ಯೇಂದ್ರಚೋಳನ ಕಥೆಯನಿದ ಬೆಳಸಿ ಕೃತಿಮಾಳ್ಯನು | 25<noinclude></noinclude> qfttl6cu4cik3yez0uc6kxesgiv01ha 324385 324384 2026-06-03T17:09:58Z Pragathi. BH 7585 /* Validated */ 324385 proofread-page text/x-wiki <noinclude><pagequality level="4" user="Pragathi. BH" />{{rh|center=ಗುಬ್ಬಿಯ ಮಲ್ಲಣಾರ್ಯ.|left=ಶತಮಾನ|right=193}}</noinclude><poem> ನಾಮನಂ ಸದ್ಗುಣಸ್ತೋಮನಂ ಬುಧಸಾರ್ವ | ಭೌಮನಂ ಸಜ್ಜನಪ್ರೇಮನಂಶೀಲವಿ | ಶ್ರಾಮನಂ ಪಾಲ್ಕುರಿಕೆಸೋಮನಂ ಹೃಳ್ಳು ಮುದಧಾಮದೊಳ್ ಮಿಗೆ ಚಾನಿಸೆಂ || ಪರಮಸುಖವಾಸನಂ ವರಕಾಳಿದಾಸನಂ | ಕರವಾನಿಜಾಣನಂ ಶರಣನಹ ಬಾಣನಂ| ನಿರುಪಮವಿಚಾರನಂ ಗರುವಮಾಯೂರನಂ ಪದ್ಮ ರಸರಂ ಸುರಸನಂ || ಹರಿಹರಕವೀಶನಂ ಗುರುಭಕ್ತಿ ಕೋಶನಂ|ಹರನ ಕಣ್‌ ಕೈಮೈಗಳಾಗಿ ತನುಮನವಿತ್ತ | </poem> ಪರಿಣತರ ನೆನೆದು ಕೃತಿವೇಳ್ವನು. {{gap}}ಈತನನ್ನು ಚೇರಮ (156), ಸಿದ್ಧನಂಜೇಶ (ಸು. 1650), ಷಡಕ್ಷರದೇವ (1655)ಮೊದಲಾದ ಅನೇಕವೀರಶೈವಕವಿಗಳು ತಮ್ಮ ಗ್ರಂಧಗಳಲ್ಲಿ ಸ್ತುತಿಸಿದ್ದಾರೆ ಇವನ ಗ್ರಂಥಗಳಲ್ಲಿ {{center|1 ಭಾವಚಿಂತಾರತ್ನ}} {{gap}}ಇದು ವಾರ್ಧಕಷಟ್ಯದಿಯಲ್ಲಿ ಬರದಿಗೆ ; ಸಂಧಿ 9, ಪದ್ಯ 371. ಈ ಗ್ರಂಥಕ್ಕೆ ಸತ್ಯೇಂದ್ರಚೋಳಕಧೆ ಎಂಬ ಹೆಸರೂ ಉಂಟು ಇದಕ್ಕೆ ಭಾವಚಿಂತಾರತ್ನ ಎಂಬ ಹೆಸರನ್ನಿಡಲು ಕಾರಣವನ್ನು ಕವಿ 'ಕೃತಿಯ ಪಲ್ಲವತೊಡಗಿ ಪೂರ್ಣಮಸ್ಸನ್ನವಿನಾ | ಕೃತಿಯೊಳುತ್ವ್ರೆಕ್ಷೆಯಿಲ್ಲದುದೊಂದುಪದನಿಲ್ಲ | ಕೃತಿಗದುನಿಮಿತ್ತದಿಂ ಭಾವಚಿಂತಾರತ್ನೆವೆಂಬ ಪೆಸರು' ಎಂಬ ಪದ್ಯಭಾಗದಲ್ಲಿ ಹೇಳಿದ್ದಾನೆ. 'ತಿರುಜ್ಞಾನಸಂಬಂಧೀಶನು ಜಿನಮತ ವಿದಾರಣಂಗೈದು ತಿರುಪಾ ಟುಪದಿನಾರುಸಾವಿರವನೊರೆಯುತ ಕುಲಚ್ಚರೆಯ ಗೆಪ್ರಣವಪಂಚಾಕ್ಷರಿಯ ಮಹಿಮೆಯಂ ತಿಳುವೆ ಸತ್ಯೇಂದ್ರಚೋಳಭೂಪನ ಕಥೆಯಂ ದ್ರಾವಿಡದೊಳೊರೆದುದಂ' ತಾನು ಕನ್ನಡಿಸಿದಂತೆ ಹೇಳುತ್ತಾನೆ. ಇದರ ಕಧಾಗರ್ಭವು ಈ ಪದ್ಯದಲ್ಲಿ ಹೇಳಿದೆ-- <poem> ತರುಣಿ ಪೊರೆದಣುಗನಶ್ವದ ಖುರದ ಹತಿಯಿಂದ | ಹರಭಕ್ತನಳಿಯಲದ ಕೇಳ್ದು ಕೊಲೆಯಂದಮಂ | ಪರಿಕಿಸಿ ನಿಜಾತ್ಮಜಂ ಮೊದಲಳ್ತಿಗೆಂದ ನುಡಿಗಾಮುದ್ದುಮಗನ ತಲೆಯ || ಆರಿಸುವೆಡೆಯೊಳ್ ಮತ್ತೆ ಭಕ್ತ ವಧೆಯಂದು ನಿಜ | ಶಿರದೊಡನೆ ತರಿದೆಂಟುತಲೆಗಳಂ ಪಡೆದು ಶಂ | ಕರನೂರ್ಗೆ ಪೋದ ಸತ್ಯೇಂದ್ರಚೋಳನ ಕಥೆಯನಿದ ಬೆಳಸಿ ಕೃತಿಮಾಳ್ಯನು | </poem> 25<noinclude></noinclude> 2mfyu3bfqrfd0iup7i815gnn7c9w2ag ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೨೭೯ 104 46098 324396 160836 2026-06-03T17:26:04Z Pragathi. BH 7585 324396 proofread-page text/x-wiki <noinclude><pagequality level="3" user="Maria david kp" />{{rh|center=ಕರ್ಣಾಟಕ ಕವಿಚರಿತೆ.|left=194|right=}}</noinclude> {{gap}}ಈ ಗ್ರಂಥವು ಪಂಚಾಕ್ಷರಿಯ ಮಹತ್ವದ ಬೋಧೆ ಎಂದು ಕವಿ ಹೇಳುತ್ತಾನೆ. ಇದನ್ನು 'ಕಲ್ಯಾಣದಾದಿಬಸವೇಶ್ವರಮಹತ್ವಮಂ ಕಲ್ಯಾಣವಾಗಿ ಶರಣರ್ಗಳಿಪುವ, ಶಿವನ ಕಲ್ಯಾಣದುತ್ಸವದ ನಾಗವಲ್ಲಿಯ ಮೆಳಿವ' ಶಿವಪೂಜೆಯಾರ್ಯತಿಯ ಆಜ್ಞಾನ ಸಾರವಾಗಿ ರಚಿಸಿದಂತೆಯೂ ನಾಗಲಿಂಗಯ್ಯನ ಪೌತ್ರನೂ ಲಿಂಗಪ್ಪನ 1 ಪುತ್ರನೂ ಆದ ತನ್ನ ಭಕ್ತ ಚೇರಮಾಂಕನಿಗೆ ಹೇಳಿದಂತೆಯೂ ತಿಳಿಯುತ್ತದೆ. {{gap}}ಗ್ರಂಥಾವತಾರದಲ್ಲಿ ಭೋಗಮಲ್ಲೇಶನ ಸ್ತುತಿ ಇದೆ. ಬಳಿಕ ಕವಿ ಅಮರಗುಂಡದ ಶರ್ವ, ಸಿದ್ಧಮಲ್ಲಿಕಾರ್ಜುನಗುರು, ಭೃಂಗಿ, ನಂದಿ, ವೀರಭದ್ರ, ಅಲ್ಲಮ, ಬಸವ, ಚೆನ್ನಬಸವ, ಶಿವಲೆಂಕಮಂಚಣ್ಣ ಶ್ರೀಸತೀಶ್ವರ ಮಲ್ಲಿಕಾರ್ಜುನಪಂಡಿತರೆಂಬ ಪಂಡಿತತ್ರಯ, ಸಿದ್ಧರಾಮ, ಗೂಳೂರಶಾಂತದೇವ. ಗುಮ್ಮಳಾಪುರದಶಾಂತೇಶ, ಶಿವಪೂಜೆಯಾರ್ಯ , ಚಿಕ್ಕಬಸವಾಂಕ ಇವರುಗಳನ್ನು ಪರಿವಿಡಿಯಿಂದ ಸ್ತುತಿಸಿದ್ದಾನೆ. {{gap}}ಇವನ ಬಂಧವು ಪ್ರೌಢವಾಗಿದೆ. ಈ ಗ್ರಂಥದಿಂದ ಕೆಲವು ಪದ್ಯಗಳನ್ನು ಉದರಿಸಿ ಬರೆಯುತ್ತೇವೆ- {{center|ಮುನಿಗಳು }} <poem> ಪೂವಿಲ್ಲ ಗಡ ತನಗೆ ಕುಸುಮಶರನೆಂಬ ಪೆಸ | ರಾವಕಾರಣವಾದುದಳಿವೆದೆಯನಾಗಿ ಲೋ | ಕವಳಿಯ ಗೆಲ್ಧ ಬಗೆಯೆಂತು ಪೆಣ್ಮಕ್ಕಳಂ ಕೊಂದುಕೂಗಿಡುವ ತನಗೆ || ಕಾವನೆಂದೆಂಬ ಪೆಸರೇ ಮೈಯಳೆಯಬಾರ | ದಾವಿಗಡನವಿಚಾರದಿಂ ಲಜ್ಜೆ ಗೆಟ್ಟವಂ | ಗಾವಳ್ಕೆವೆಂದು ಮಾರನ ಜಳಿದು ತಪವಿರ್ದರಲ್ಲಿ ವರಸನ್ನುನಿಗಳು || {{center|ಭತ್ತದಮಡಿ}} ಮೂಡೆಗಟ್ಟಂ ಕಟ್ಟಿ ಹುಡುಕುನೀರೊಳ್ ಮೆಟ್ಟಿ | ಕಾಡುತಿಹ ಪಾಮರರ ಕೈವಿಡಿತೆಗೊಳಗಾಗಿ | ನಾಡೆ ಪಂಕಂಬೊಗುತ್ತೆದೆಯೊಡೆದು ಪುಲ್ಗರ್ಚ ಕಂಟಕಂಬಡೆದೆವಿನ್ನು || ರೂಡಿಸಿದ ಕಾವೇರಿಯಿಕ್ಕೆಲನೊಳಿರ್ದು ಶಶಿ | ಚೊಡಂಗೆ ಸಲ್ವ ಪೀರೊಲ್ಮೆಯಂ ಪಡೆದವರ | ಕೂಡೆ ಬಾಯ್ವಿಡಿಸದಿರೆವೆಂದು ರಾಗಿಸುವ ಕಳಮೆಯ ಮಡಿಯ ಸಾಲ್ ಮೆಳಿದುವು|| <poem> {{Rule}} 1 ಚೇರಮಕಾವ್ಯದಲ್ಲಿ ಗಂಗಪ್ಪ ಎಂದಿದೆ.<noinclude></noinclude> 9eb9l75gj8w654s7jhqs0lidez5zhce 324398 324396 2026-06-03T17:26:40Z Pragathi. BH 7585 324398 proofread-page text/x-wiki <noinclude><pagequality level="3" user="Maria david kp" />{{rh|center=ಕರ್ಣಾಟಕ ಕವಿಚರಿತೆ.|left=194|right=}}</noinclude> {{gap}}ಈ ಗ್ರಂಥವು ಪಂಚಾಕ್ಷರಿಯ ಮಹತ್ವದ ಬೋಧೆ ಎಂದು ಕವಿ ಹೇಳುತ್ತಾನೆ. ಇದನ್ನು 'ಕಲ್ಯಾಣದಾದಿಬಸವೇಶ್ವರಮಹತ್ವಮಂ ಕಲ್ಯಾಣವಾಗಿ ಶರಣರ್ಗಳಿಪುವ, ಶಿವನ ಕಲ್ಯಾಣದುತ್ಸವದ ನಾಗವಲ್ಲಿಯ ಮೆಳಿವ' ಶಿವಪೂಜೆಯಾರ್ಯತಿಯ ಆಜ್ಞಾನ ಸಾರವಾಗಿ ರಚಿಸಿದಂತೆಯೂ ನಾಗಲಿಂಗಯ್ಯನ ಪೌತ್ರನೂ ಲಿಂಗಪ್ಪನ 1 ಪುತ್ರನೂ ಆದ ತನ್ನ ಭಕ್ತ ಚೇರಮಾಂಕನಿಗೆ ಹೇಳಿದಂತೆಯೂ ತಿಳಿಯುತ್ತದೆ. {{gap}}ಗ್ರಂಥಾವತಾರದಲ್ಲಿ ಭೋಗಮಲ್ಲೇಶನ ಸ್ತುತಿ ಇದೆ. ಬಳಿಕ ಕವಿ ಅಮರಗುಂಡದ ಶರ್ವ, ಸಿದ್ಧಮಲ್ಲಿಕಾರ್ಜುನಗುರು, ಭೃಂಗಿ, ನಂದಿ, ವೀರಭದ್ರ, ಅಲ್ಲಮ, ಬಸವ, ಚೆನ್ನಬಸವ, ಶಿವಲೆಂಕಮಂಚಣ್ಣ ಶ್ರೀಸತೀಶ್ವರ ಮಲ್ಲಿಕಾರ್ಜುನಪಂಡಿತರೆಂಬ ಪಂಡಿತತ್ರಯ, ಸಿದ್ಧರಾಮ, ಗೂಳೂರಶಾಂತದೇವ. ಗುಮ್ಮಳಾಪುರದಶಾಂತೇಶ, ಶಿವಪೂಜೆಯಾರ್ಯ , ಚಿಕ್ಕಬಸವಾಂಕ ಇವರುಗಳನ್ನು ಪರಿವಿಡಿಯಿಂದ ಸ್ತುತಿಸಿದ್ದಾನೆ. {{gap}}ಇವನ ಬಂಧವು ಪ್ರೌಢವಾಗಿದೆ. ಈ ಗ್ರಂಥದಿಂದ ಕೆಲವು ಪದ್ಯಗಳನ್ನು ಉದರಿಸಿ ಬರೆಯುತ್ತೇವೆ- {{center|ಮುನಿಗಳು }} <poem> ಪೂವಿಲ್ಲ ಗಡ ತನಗೆ ಕುಸುಮಶರನೆಂಬ ಪೆಸ | ರಾವಕಾರಣವಾದುದಳಿವೆದೆಯನಾಗಿ ಲೋ | ಕವಳಿಯ ಗೆಲ್ಧ ಬಗೆಯೆಂತು ಪೆಣ್ಮಕ್ಕಳಂ ಕೊಂದುಕೂಗಿಡುವ ತನಗೆ || ಕಾವನೆಂದೆಂಬ ಪೆಸರೇ ಮೈಯಳೆಯಬಾರ | ದಾವಿಗಡನವಿಚಾರದಿಂ ಲಜ್ಜೆ ಗೆಟ್ಟವಂ | ಗಾವಳ್ಕೆವೆಂದು ಮಾರನ ಜಳಿದು ತಪವಿರ್ದರಲ್ಲಿ ವರಸನ್ನುನಿಗಳು || {{center|ಭತ್ತದಮಡಿ}} ಮೂಡೆಗಟ್ಟಂ ಕಟ್ಟಿ ಹುಡುಕುನೀರೊಳ್ ಮೆಟ್ಟಿ | ಕಾಡುತಿಹ ಪಾಮರರ ಕೈವಿಡಿತೆಗೊಳಗಾಗಿ | ನಾಡೆ ಪಂಕಂಬೊಗುತ್ತೆದೆಯೊಡೆದು ಪುಲ್ಗರ್ಚ ಕಂಟಕಂಬಡೆದೆವಿನ್ನು || ರೂಡಿಸಿದ ಕಾವೇರಿಯಿಕ್ಕೆಲನೊಳಿರ್ದು ಶಶಿ | ಚೊಡಂಗೆ ಸಲ್ವ ಪೀರೊಲ್ಮೆಯಂ ಪಡೆದವರ | ಕೂಡೆ ಬಾಯ್ವಿಡಿಸದಿರೆವೆಂದು ರಾಗಿಸುವ ಕಳಮೆಯ ಮಡಿಯ ಸಾಲ್ ಮೆಳಿದುವು|| </poem> {{Rule}} 1 ಚೇರಮಕಾವ್ಯದಲ್ಲಿ ಗಂಗಪ್ಪ ಎಂದಿದೆ.<noinclude></noinclude> i8rzsirpgc1cu0h7ja27lnzuz02fgop ಪುಟ:ನನ್ನ ನಲ್ಲ.pdf/೧೬೧ 104 75558 324368 323921 2026-06-03T16:55:36Z Ashwini Rai K 8475 /* Validated */ 324368 proofread-page text/x-wiki <noinclude><pagequality level="4" user="Ashwini Rai K" />{{rh|center=|left=೧೩೮|right=ನನ್ನ ನಲ್ಲ}}</noinclude> {{Left|ನೀನು ನಿನ್ನಯ ಹೊಳೆವ ಮನದನ್ನನೆಡೆಗೈದು-}} {{Right|ವುದನೆಲ್ಲ ನಾನು ಒಲ್ಲೆ}} {{Left|ನಿನ್ನಂತೆ ನಿನ್ನಿನಿಯನುಂ ಮಹೋತ್ಸುಕನಾಗಿ ಹಣಿಕೆ}} {{Right|ಹಾಕುವುದು ಸುಳ್ಳೇ?}} {{Left|ಸಂತಸದಿ ನೀಂ ಮುಗುಳುನಗೆ ನಗುತಲೊನಪಿನಿಂ}} {{Right|ಹರೆಯದೇರುವಿಕೆಯಲ್ಲಿ}} {{Left|ಅಂತೆಯೇ ಕುಚಪೂದೇಶದ ವಸ್ತ್ರವನಿಂತು}} {{Right|ತುಸು ಸರಿಸಿ ತುಸು ಮುಚ್ಚುವೆ}} {{center|೮}} {{Left|ಏಳಿರೇಳಿರಿ ನಮಗೆ ಚೈತನ್ಯವನ್ನು ಕೊಡುವ}} {{Right|ಪ್ರಾಣಮೂರುತಿ ಬಂದಳುನನ್ನ ನಲ್ಲ}} {{Left|ಏಳಿರೇಳಿರಿ ಕತ್ತಲೋಡಿ ಹೋಯಿತು ಬೆಳಗುತಿಹ}} {{Right|ಬೆಳಕು ಬರುತಲಿಹುದು}} {{Left|ಜನರೆದ್ದು ದುಡಿಯಹತ್ತಿದರೀಗ ಹಕ್ಕಿಪಕ್ಕಿಗಳುಲಿಯ}} {{Right|ಹತ್ತಿರುವವು}} {{Left|ಧಣಧಣಿಸಹತ್ತಿದವು ಮಂಗಳದ ವಾದ್ಯಗಳು}} {{Right|ನೋಡು ನೋಡುವ ಕಡೆಯೊಳು}} {{Left|ಹೊತ್ತು ಹುಟ್ಟುವ ಮೊದಲು ಬರುವ ಮುಂಜಾವುಗಳೆ}} {{Right|ಬರುತಿರಲಿ ಬಹಳವಾಗಿ}} {{Left|ಹೊತ್ತಿನೊಡನಿರ್ಪುಷೆಯು ಎತ್ತಾದಿಗಳ ಕೊಂಡು}} {{Right|ನಮಗಾಗಿ ಬರುತಲಿರಲಿ}} {{Left|ಜಗದ ಕಡೆಗೊಂದು ಸಲ ದಿಟ್ಟಿಯನು ಚೆಲ್ಲು ಮತ್ತಾ}} {{Right|ದಿಟ್ಟಿಯನು ತಿರುಗಿಸಿ}} {{Left|ಜಗದೊಳ್ ಪ್ರಕಾಶವಂ ಹರಡಿ ಸುಳಿವವಳನಿದೊ}} {{Right|ಕವಿಕುಲವು ನುತಿಗೆಯ್ವುದು}} <poem>ಕಂದ || ಸಲೆ ಋಗ್ವೇದದ ಋಚೆಗಳ {{gap}}ಸುಲಲಿತ ಗದ್ಯಾನುವಾದದಿಂ ಮನವೊಲೆದು {{gap}}ಕೆಲವಂಶಗಳನಾಯ್ಡು ಸ- {{gap}}ರಲ ಛಂದದಿನಿಂತು ಚೆನ್ನಮಲ್ಲಪನೊರೆದಂ</poem> {{rule|5em}}<noinclude></noinclude> cykvolls2dq88psxtxjv1kfadba10yf ಸದಸ್ಯ:A826/sandbox 2 100796 324415 282431 2026-06-04T01:57:46Z A826 6806 324415 wikitext text/x-wiki {| class="wikitable" style="margin: auto; width: 100%;" |+ ಕನ್ನಡ ವಿಕಿಸೋರ್ಸ್ ಮಾರ್ಗದರ್ಶಿ – ಪ್ರಮುಖ ಹಂತಗಳು |- ! style="width: 15%;" | ಹಂತ ! style="width: 25%;" | ಕಾರ್ಯ ! style="width: 60%;" | ಪ್ರಮುಖ ಸೂಚನೆಗಳು |- | 1 | '''ಫೈಲ್ ಅಪ್ಲೋಡ್''' | * '''ಕಾಮನ್ಸ್ (Commons):''' ಉಚಿತ ಪರವಾನಗಿ (CC0, CC-BY-SA) ಇರುವ, ಸ್ವಂತ ರಚಿತ ಕಡತಗಳಿಗೆ. * '''ಸ್ಥಳೀಯ:''' ಭಾರತೀಯ ಹಕ್ಕುಸ್ವಾಮ್ಯ ನಿಯಮದ ಅಡಿಯಲ್ಲಿ ಸದ್ಬಳಕೆ (Fair use) ಪುಟಗಳಿಗೆ ಮಾತ್ರ. |- | 2 | '''ಪರಿವಿಡಿ (Index) ಪುಟ ರಚನೆ''' | * <code>Index:ಕಡತದ_ಹೆಸರು.djvu</code> ಲಿಂಕ್ ಬಳಸಿ ಪುಟ ರಚಿಸಿ. * ಶೀರ್ಷಿಕೆ, ಲೇಖಕ, ಪ್ರಕಾಶಕ ಮಾಹಿತಿ ಸೇರಿಸಿ. * <code><nowiki><pagelist></nowiki></code> ಟ್ಯಾಗ್ ಸೇರಿಸುವುದು ಕಡ್ಡಾಯ. |- | 3 | '''ಪ್ರತ್ಯೇಕ ಪುಟಗಳ ನಿರ್ಮಾಣ''' | * '''Transcribe text''' ಬಟನ್ ಬಳಸಿ. * '''Google OCR''' ಆಯ್ಕೆ ಮಾಡಿ. * '''Languages:''' ಕನ್ನಡ ಆಯ್ಕೆ ಮಾಡಿ. |- | 4 | '''ಪ್ರೂಫ್ ರೀಡಿಂಗ್ (Proofreading)''' | * ಪಠ್ಯವನ್ನು ಸ್ಕ್ಯಾನ್ ಪ್ರತಿಗೆ ಹೊಂದಿಸಿ ಸರಿಪಡಿಸಿ. * ಮೂಲಭೂತ ಫಾರ್ಮ್ಯಾಟಿಂಗ್ (ಅಕ್ಷರದ ದಪ್ಪ, ಇಟಾಲಿಕ್) ಸೇರಿಸಿ. * ಸ್ಥಿತಿಯನ್ನು '''"ಪರಿಶೀಲಿಸಲಾಗಿದೆ (Proofread)"''' ಎಂದು ಗುರುತಿಸಿ. |- | 5 | '''ಪುಟದ ಸ್ಥಿತಿ ನಿಗದಿ''' | * '''ಹಸಿರು (Validated):''' ಇಬ್ಬರಿಗಿಂತ ಹೆಚ್ಚು ಸಂಪಾದಕರು ಪರಿಶೀಲಿಸಿದ ಪುಟ. * '''ಹಳದಿ (Proofread):''' ಒಬ್ಬ ಸಂಪಾದಕ ಪರಿಶೀಲಿಸಿದ, ಸಿದ್ಧ ಪುಟ. * '''ಕೆಂಪು (Problematic):''' ದೋಷಯುಕ್ತ ಅಥವಾ ಚರ್ಚೆ ಅಗತ್ಯವಿರುವ ಪುಟ. |- | 6 | '''ಮೌಲ್ಯೀಕರಣ (Validation)''' | * ಈಗಾಗಲೇ '''Proofread''' ಆಗಿರುವ ಪುಟವನ್ನು ಇನ್ನೊಬ್ಬ ಸಂಪಾದಕರು ಪುನಃ ಪರಿಶೀಲಿಸಿ. * ಸರಿಯಾಗಿದ್ದರೆ ಸ್ಥಿತಿಯನ್ನು '''"ಪ್ರಕಟಿಸಲಾಗಿದೆ (Validated)"''' ಗೆ ಬದಲಾಯಿಸಿ. |- | 7 | '''ಟ್ರಾನ್ಸ್ಕ್ಲೂಷನ್ (Transclusion)''' | * ಮುಖ್ಯ ನೇಮ್ಸ್ಪೇಸ್ನಲ್ಲಿ ಪುಸ್ತಕದ ಪ್ರತಿಯನ್ನು ಸೇರಿಸಲು <code><nowiki><pages></nowiki></code> ಟ್ಯಾಗ್ ಬಳಸಿ. * ಉದಾ: <code><nowiki><pages index="ಫೈಲ್.pdf" from=1 to=10 /></nowiki></code> * ಪುಟ ವಿರಾಮಕ್ಕೆ <code><nowiki>{{ppb}}</nowiki></code> ಟೆಂಪ್ಲೇಟ್ ಬಳಸಿ. |- | 8 | '''ವಿಕಿಡಾಟ (Wikidata)''' | * '''ಕರ್ತೃ (Author):''' ಪ್ರತ್ಯೇಕ ಐಟಂ ರಚಿಸಿ (ಹೆಸರು, ಉದ್ಯೋಗ, ರಾಷ್ಟ್ರೀಯತೆ). * '''ಪುಸ್ತಕ (Book):''' '''Work''' (ಮೂಲ ಕೃತಿ) ಮತ್ತು '''Edition''' (ಆವೃತ್ತಿ) ಎಂದು ಎರಡು ಐಟಂಗಳನ್ನು ರಚಿಸಿ. * <code>P1957</code> (Index page URL) ಮತ್ತು <code>P996</code> (Commons file) ಗುಣಲಕ್ಷಣಗಳನ್ನು ಸೇರಿಸಿ. |} {| class="wikitable sortable" style="text-align:center; width:100%; font-size:75%; color: blue;" |+ ಕನ್ನಡ ವಿಕಿಸೋರ್ಸ್ ಸಂಪಾದನಾ ಸ್ಕೋರ್‌ಗಳು - ಒಟ್ಟು ಸ್ಪರ್ಧೆಯ ಸಂಪಾದನೆಗಳು: 40587<br><small>'''Note:''' All anonymous edits (2 new anonymous edits in this period + previous anonymous edits) have been merged into a single 'Anonymous' entry.</small><br><small>ದತ್ತಾಂಶ ಪಡೆದ ಸಮಯ: 2026-06-04 01:52:12 UTC / 2026-06-04 07:22:12 IST</small> ! ಸಂ. !! ಸದಸ್ಯ/ಸದಸ್ಯೆ !! ಮುಖ್ಯ !! ಕರ್ತೃ !! ಪುಟ(points) !! ಪರಿವಿಡಿ !! ಅನುವಾದ !! ಪುಟ ಸೃಷ್ಟಿ<br /> (1 ಅಂಕ ಒಂದು ಪುಟ ಸಂಪಾದನೆಗೆ) !! ಪ್ರೂಫ್ ರೀಡ್<br /> (2 ಅಂಕ ಒಂದು ಪುಟ ಸಂಪಾದನೆಗೆ) !! ವ್ಯಾಲಿಡೇಶನ್ <br /> (3 ಅಂಕ ಒಂದು ಪುಟ ಸಂಪಾದನೆಗೆ) !! ಒಟ್ಟು ಸಂಪಾದನೆಗಳು !! ಒಟ್ಟು ಅಂಕಗಳು |- | 1 || [[Special:Contributions/Shreelatha.Halemane|Shreelatha.Halemane]] || 0 || 0 || 7836 (12401) || 0 || 0 || 4890 || 881 (1762) || 1956 (5868) || 8265 || '''12401''' |- | 2 || [[Special:Contributions/Pragathi. BH|Pragathi. BH]] || 0 || 0 || 9511 (11568) || 0 || 0 || 7987 || 163 (326) || 1309 (3927) || 10238 || '''11568''' |- | 3 || [[Special:Contributions/Shreesha Sharma|Shreesha Sharma]] || 0 || 0 || 3817 (5570) || 0 || 0 || 2097 || 808 (1616) || 503 (1509) || 4362 || '''5570''' |- | 4 || [[Special:Contributions/Sharanya K H|Sharanya K H]] || 0 || 0 || 3832 (3992) || 0 || 0 || 3626 || 210 (420) || 5 (15) || 3966 || '''3992''' |- | 5 || [[Special:Contributions/Ashwini Rai K|Ashwini Rai K]] || 0 || 0 || 539 (1278) || 0 || 0 || 70 || 64 (128) || 400 (1200) || 670 || '''1278''' |- | 6 || [[Special:Contributions/Adhya.B|Adhya.B]] || 0 || 0 || 578 (594) || 0 || 0 || 553 || 22 (44) || 1 (3) || 605 || '''594''' |- | 7 || [[Special:Contributions/Vikashegde|Vikashegde]] || 0 || 0 || 252 (498) || 13 || 0 || 0 || 130 (260) || 95 (285) || 343 || '''506''' |- | 8 || [[Special:Contributions/Hariprasad Shetty10|Hariprasad Shetty10]] || 0 || 0 || 107 (224) || 0 || 0 || 0 || 36 (72) || 48 (144) || 448 || '''224''' |- | 9 || [[Special:Contributions/Athmi.J|Athmi.J]] || 0 || 0 || 221 (221) || 0 || 0 || 221 || 0 (0) || 0 (0) || 221 || '''221''' |- | 10 || [[Special:Contributions/Vinoda mamatharai|Vinoda mamatharai]] || 0 || 0 || 140 (170) || 0 || 0 || 79 || 36 (72) || 5 (15) || 168 || '''170''' |- | 11 || [[Special:Contributions/Babitha Shetty|Babitha Shetty]] || 0 || 0 || 16 (31) || 0 || 0 || 0 || 7 (14) || 5 (15) || 39 || '''31''' |- | 12 || [[Special:Contributions/Viveka BG|Viveka BG]] || 0 || 0 || 6 (12) || 0 || 0 || 0 || 6 (12) || 0 (0) || 12 || '''12''' |- | 13 || [[Special:Contributions/Shyam 2808|Shyam 2808]] || 0 || 0 || 6 (10) || 0 || 0 || 0 || 6 (12) || 0 (0) || 9 || '''10''' |- | 14 || [[Special:Contributions/Vikas shetty14|Vikas shetty14]] || 0 || 0 || 6 (9) || 0 || 0 || 0 || 6 (12) || 0 (0) || 14 || '''9''' |- | 15 || [[Special:Contributions/Reema Jalihal|Reema Jalihal]] || 0 || 0 || 6 (7) || 0 || 0 || 0 || 6 (12) || 0 (0) || 26 || '''7''' |- | 16 || [[Special:Contributions/Nihar Chakravarti|Nihar Chakravarti]] || 0 || 0 || 6 (6) || 0 || 0 || 0 || 6 (12) || 0 (0) || 13 || '''6''' |- | 17 || [[Special:Contributions/VASANTH S.N.|VASANTH S.N.]] || 0 || 0 || 3 (3) || 0 || 0 || 0 || 1 (2) || 0 (0) || 5 || '''3''' |- | 18 || [[Special:Contributions/ChiK|ChiK]] || 0 || 0 || 0 (0) || 1 || 0 || 0 || 0 (0) || 0 (0) || 1 || '''1''' |- | * || [[Special:Contributions/A826|A826]] || 10740 || 1 || 214 (272) || 28 || 0 || 6 || 9 (18) || 34 (102) || 11010 || '''298''' |- | * || [[Special:Contributions/Anzx-ooo|Anzx-ooo]] || 2 || 0 || 70 (152) || 1 || 0 || 0 || 8 (16) || 49 (147) || 105 || '''155''' |- | * || Anonymous (all combined) || 3 || 0 || 63 (65) || 0 || 0 || 59 || 0 (0) || 1 (3) || 67 || '''67''' |} bxbt45m9r0ht6ugiajz983rqlpw8r5g 324416 324415 2026-06-04T03:06:50Z A826 6806 324416 wikitext text/x-wiki {| class="wikitable" style="margin: auto; width: 100%;" |+ ಕನ್ನಡ ವಿಕಿಸೋರ್ಸ್ ಮಾರ್ಗದರ್ಶಿ – ಪ್ರಮುಖ ಹಂತಗಳು |- ! style="width: 15%;" | ಹಂತ ! style="width: 25%;" | ಕಾರ್ಯ ! style="width: 60%;" | ಪ್ರಮುಖ ಸೂಚನೆಗಳು |- | 1 | '''ಫೈಲ್ ಅಪ್ಲೋಡ್''' | * '''ಕಾಮನ್ಸ್ (Commons):''' ಉಚಿತ ಪರವಾನಗಿ (CC0, CC-BY-SA) ಇರುವ, ಸ್ವಂತ ರಚಿತ ಕಡತಗಳಿಗೆ. * '''ಸ್ಥಳೀಯ:''' ಭಾರತೀಯ ಹಕ್ಕುಸ್ವಾಮ್ಯ ನಿಯಮದ ಅಡಿಯಲ್ಲಿ ಸದ್ಬಳಕೆ (Fair use) ಪುಟಗಳಿಗೆ ಮಾತ್ರ. |- | 2 | '''ಪರಿವಿಡಿ (Index) ಪುಟ ರಚನೆ''' | * <code>Index:ಕಡತದ_ಹೆಸರು.djvu</code> ಲಿಂಕ್ ಬಳಸಿ ಪುಟ ರಚಿಸಿ. * ಶೀರ್ಷಿಕೆ, ಲೇಖಕ, ಪ್ರಕಾಶಕ ಮಾಹಿತಿ ಸೇರಿಸಿ. * <code><nowiki><pagelist></nowiki></code> ಟ್ಯಾಗ್ ಸೇರಿಸುವುದು ಕಡ್ಡಾಯ. |- | 3 | '''ಪ್ರತ್ಯೇಕ ಪುಟಗಳ ನಿರ್ಮಾಣ''' | * '''Transcribe text''' ಬಟನ್ ಬಳಸಿ. * '''Google OCR''' ಆಯ್ಕೆ ಮಾಡಿ. * '''Languages:''' ಕನ್ನಡ ಆಯ್ಕೆ ಮಾಡಿ. |- | 4 | '''ಪ್ರೂಫ್ ರೀಡಿಂಗ್ (Proofreading)''' | * ಪಠ್ಯವನ್ನು ಸ್ಕ್ಯಾನ್ ಪ್ರತಿಗೆ ಹೊಂದಿಸಿ ಸರಿಪಡಿಸಿ. * ಮೂಲಭೂತ ಫಾರ್ಮ್ಯಾಟಿಂಗ್ (ಅಕ್ಷರದ ದಪ್ಪ, ಇಟಾಲಿಕ್) ಸೇರಿಸಿ. * ಸ್ಥಿತಿಯನ್ನು '''"ಪರಿಶೀಲಿಸಲಾಗಿದೆ (Proofread)"''' ಎಂದು ಗುರುತಿಸಿ. |- | 5 | '''ಪುಟದ ಸ್ಥಿತಿ ನಿಗದಿ''' | * '''ಹಸಿರು (Validated):''' ಇಬ್ಬರಿಗಿಂತ ಹೆಚ್ಚು ಸಂಪಾದಕರು ಪರಿಶೀಲಿಸಿದ ಪುಟ. * '''ಹಳದಿ (Proofread):''' ಒಬ್ಬ ಸಂಪಾದಕ ಪರಿಶೀಲಿಸಿದ, ಸಿದ್ಧ ಪುಟ. * '''ಕೆಂಪು (Problematic):''' ದೋಷಯುಕ್ತ ಅಥವಾ ಚರ್ಚೆ ಅಗತ್ಯವಿರುವ ಪುಟ. |- | 6 | '''ಮೌಲ್ಯೀಕರಣ (Validation)''' | * ಈಗಾಗಲೇ '''Proofread''' ಆಗಿರುವ ಪುಟವನ್ನು ಇನ್ನೊಬ್ಬ ಸಂಪಾದಕರು ಪುನಃ ಪರಿಶೀಲಿಸಿ. * ಸರಿಯಾಗಿದ್ದರೆ ಸ್ಥಿತಿಯನ್ನು '''"ಪ್ರಕಟಿಸಲಾಗಿದೆ (Validated)"''' ಗೆ ಬದಲಾಯಿಸಿ. |- | 7 | '''ಟ್ರಾನ್ಸ್ಕ್ಲೂಷನ್ (Transclusion)''' | * ಮುಖ್ಯ ನೇಮ್ಸ್ಪೇಸ್ನಲ್ಲಿ ಪುಸ್ತಕದ ಪ್ರತಿಯನ್ನು ಸೇರಿಸಲು <code><nowiki><pages></nowiki></code> ಟ್ಯಾಗ್ ಬಳಸಿ. * ಉದಾ: <code><nowiki><pages index="ಫೈಲ್.pdf" from=1 to=10 /></nowiki></code> * ಪುಟ ವಿರಾಮಕ್ಕೆ <code><nowiki>{{ppb}}</nowiki></code> ಟೆಂಪ್ಲೇಟ್ ಬಳಸಿ. |- | 8 | '''ವಿಕಿಡಾಟ (Wikidata)''' | * '''ಕರ್ತೃ (Author):''' ಪ್ರತ್ಯೇಕ ಐಟಂ ರಚಿಸಿ (ಹೆಸರು, ಉದ್ಯೋಗ, ರಾಷ್ಟ್ರೀಯತೆ). * '''ಪುಸ್ತಕ (Book):''' '''Work''' (ಮೂಲ ಕೃತಿ) ಮತ್ತು '''Edition''' (ಆವೃತ್ತಿ) ಎಂದು ಎರಡು ಐಟಂಗಳನ್ನು ರಚಿಸಿ. * <code>P1957</code> (Index page URL) ಮತ್ತು <code>P996</code> (Commons file) ಗುಣಲಕ್ಷಣಗಳನ್ನು ಸೇರಿಸಿ. |} {| class="wikitable sortable" style="text-align:center; width:100%; font-size:75%; color: blue;" |+ ಕನ್ನಡ ವಿಕಿಸೋರ್ಸ್ ಸಂಪಾದನಾ ಸ್ಕೋರ್‌ಗಳು - ಒಟ್ಟು ಸ್ಪರ್ಧೆಯ ಸಂಪಾದನೆಗಳು: 40587<br><small>'''Note:''' All anonymous edits (2 new anonymous edits in this period + previous anonymous edits) have been merged into a single 'Anonymous' entry.</small><br><small>ದತ್ತಾಂಶ ಪಡೆದ ಸಮಯ: 2026-06-04 01:52:12 UTC / 2026-06-04 07:22:12 IST</small> ! ಸಂ. !! ಸದಸ್ಯ/ಸದಸ್ಯೆ !! ಮುಖ್ಯ !! ಕರ್ತೃ !! ಪುಟ(points) !! ಪರಿವಿಡಿ !! ಅನುವಾದ !! ಪುಟ ಸೃಷ್ಟಿ<br /> (1 ಅಂಕ ಒಂದು ಪುಟ ಸಂಪಾದನೆಗೆ) !! ಪ್ರೂಫ್ ರೀಡ್<br /> (2 ಅಂಕ ಒಂದು ಪುಟ ಸಂಪಾದನೆಗೆ) !! ವ್ಯಾಲಿಡೇಶನ್ <br /> (3 ಅಂಕ ಒಂದು ಪುಟ ಸಂಪಾದನೆಗೆ) !! ಒಟ್ಟು ಸಂಪಾದನೆಗಳು !! ಒಟ್ಟು ಅಂಕಗಳು |- | 1 || [[Special:Contributions/Shreelatha.Halemane|Shreelatha.Halemane]] || 0 || 0 || 7836 (12401) || 0 || 0 || 4890 || 881 (1762) || 1956 (5868) || 8265 || '''12401''' |- | 2 || [[Special:Contributions/Pragathi. BH|Pragathi. BH]] || 0 || 0 || 9511 (11568) || 0 || 0 || 7987 || 163 (326) || 1309 (3927) || 10238 || '''11568''' |- | 3 || [[Special:Contributions/Shreesha Sharma|Shreesha Sharma]] || 0 || 0 || 3817 (5570) || 0 || 0 || 2097 || 808 (1616) || 503 (1509) || 4362 || '''5570''' |- | 4 || [[Special:Contributions/Sharanya K H|Sharanya K H]] || 0 || 0 || 3832 (3992) || 0 || 0 || 3626 || 210 (420) || 5 (15) || 3966 || '''3992''' |- | 5 || [[Special:Contributions/Ashwini Rai K|Ashwini Rai K]] || 0 || 0 || 539 (1278) || 0 || 0 || 70 || 64 (128) || 400 (1200) || 670 || '''1278''' |- | 6 || [[Special:Contributions/Adhya.B|Adhya.B]] || 0 || 0 || 578 (594) || 0 || 0 || 553 || 22 (44) || 1 (3) || 605 || '''594''' |- | 7 || [[Special:Contributions/Vikashegde|Vikashegde]] || 0 || 0 || 252 (498) || 13 || 0 || 0 || 130 (260) || 95 (285) || 343 || '''506''' |- | 8 || [[Special:Contributions/Hariprasad Shetty10|Hariprasad Shetty10]] || 0 || 0 || 107 (224) || 0 || 0 || 0 || 36 (72) || 48 (144) || 448 || '''224''' |- | 9 || [[Special:Contributions/Athmi.J|Athmi.J]] || 0 || 0 || 221 (221) || 0 || 0 || 221 || 0 (0) || 0 (0) || 221 || '''221''' |- | 10 || [[Special:Contributions/Vinoda mamatharai|Vinoda mamatharai]] || 0 || 0 || 140 (170) || 0 || 0 || 79 || 36 (72) || 5 (15) || 168 || '''170''' |- | 11 || [[Special:Contributions/Babitha Shetty|Babitha Shetty]] || 0 || 0 || 16 (31) || 0 || 0 || 0 || 7 (14) || 5 (15) || 39 || '''31''' |- | 12 || [[Special:Contributions/Viveka BG|Viveka BG]] || 0 || 0 || 6 (12) || 0 || 0 || 0 || 6 (12) || 0 (0) || 12 || '''12''' |- | 13 || [[Special:Contributions/Shyam 2808|Shyam 2808]] || 0 || 0 || 6 (10) || 0 || 0 || 0 || 6 (12) || 0 (0) || 9 || '''10''' |- | 14 || [[Special:Contributions/Vikas shetty14|Vikas shetty14]] || 0 || 0 || 6 (9) || 0 || 0 || 0 || 6 (12) || 0 (0) || 14 || '''9''' |- | 15 || [[Special:Contributions/Reema Jalihal|Reema Jalihal]] || 0 || 0 || 6 (7) || 0 || 0 || 0 || 6 (12) || 0 (0) || 26 || '''7''' |- | 16 || [[Special:Contributions/Nihar Chakravarti|Nihar Chakravarti]] || 0 || 0 || 6 (6) || 0 || 0 || 0 || 6 (12) || 0 (0) || 13 || '''6''' |- | 17 || [[Special:Contributions/VASANTH S.N.|VASANTH S.N.]] || 0 || 0 || 3 (3) || 0 || 0 || 0 || 1 (2) || 0 (0) || 5 || '''3''' |- | 18 || [[Special:Contributions/ChiK|ChiK]] || 0 || 0 || 0 (0) || 1 || 0 || 0 || 0 (0) || 0 (0) || 1 || '''1''' |- | * || [[Special:Contributions/A826|A826]] || 10740 || 1 || 214 (272) || 28 || 0 || 6 || 9 (18) || 34 (102) || 11010 || '''298''' |- | * || [[Special:Contributions/Anzx-ooo|Anzx-ooo]] || 2 || 0 || 70 (152) || 1 || 0 || 0 || 8 (16) || 49 (147) || 105 || '''155''' |- | * || Anonymous (all combined) || 3 || 0 || 63 (65) || 0 || 0 || 59 || 0 (0) || 1 (3) || 67 || '''67''' |- ! !! Total !! 10745 !! - !! - !! - !! - !! 19588 !! - !! - !! 40587 !! 37123 |} |} 1yjkevho2hw8iu2npgkhwsh7vngguzo 324417 324416 2026-06-04T03:10:35Z A826 6806 324417 wikitext text/x-wiki {| class="wikitable" style="margin: auto; width: 100%;" |+ ಕನ್ನಡ ವಿಕಿಸೋರ್ಸ್ ಮಾರ್ಗದರ್ಶಿ – ಪ್ರಮುಖ ಹಂತಗಳು |- ! style="width: 15%;" | ಹಂತ ! style="width: 25%;" | ಕಾರ್ಯ ! style="width: 60%;" | ಪ್ರಮುಖ ಸೂಚನೆಗಳು |- | 1 | '''ಫೈಲ್ ಅಪ್ಲೋಡ್''' | * '''ಕಾಮನ್ಸ್ (Commons):''' ಉಚಿತ ಪರವಾನಗಿ (CC0, CC-BY-SA) ಇರುವ, ಸ್ವಂತ ರಚಿತ ಕಡತಗಳಿಗೆ. * '''ಸ್ಥಳೀಯ:''' ಭಾರತೀಯ ಹಕ್ಕುಸ್ವಾಮ್ಯ ನಿಯಮದ ಅಡಿಯಲ್ಲಿ ಸದ್ಬಳಕೆ (Fair use) ಪುಟಗಳಿಗೆ ಮಾತ್ರ. |- | 2 | '''ಪರಿವಿಡಿ (Index) ಪುಟ ರಚನೆ''' | * <code>Index:ಕಡತದ_ಹೆಸರು.djvu</code> ಲಿಂಕ್ ಬಳಸಿ ಪುಟ ರಚಿಸಿ. * ಶೀರ್ಷಿಕೆ, ಲೇಖಕ, ಪ್ರಕಾಶಕ ಮಾಹಿತಿ ಸೇರಿಸಿ. * <code><nowiki><pagelist></nowiki></code> ಟ್ಯಾಗ್ ಸೇರಿಸುವುದು ಕಡ್ಡಾಯ. |- | 3 | '''ಪ್ರತ್ಯೇಕ ಪುಟಗಳ ನಿರ್ಮಾಣ''' | * '''Transcribe text''' ಬಟನ್ ಬಳಸಿ. * '''Google OCR''' ಆಯ್ಕೆ ಮಾಡಿ. * '''Languages:''' ಕನ್ನಡ ಆಯ್ಕೆ ಮಾಡಿ. |- | 4 | '''ಪ್ರೂಫ್ ರೀಡಿಂಗ್ (Proofreading)''' | * ಪಠ್ಯವನ್ನು ಸ್ಕ್ಯಾನ್ ಪ್ರತಿಗೆ ಹೊಂದಿಸಿ ಸರಿಪಡಿಸಿ. * ಮೂಲಭೂತ ಫಾರ್ಮ್ಯಾಟಿಂಗ್ (ಅಕ್ಷರದ ದಪ್ಪ, ಇಟಾಲಿಕ್) ಸೇರಿಸಿ. * ಸ್ಥಿತಿಯನ್ನು '''"ಪರಿಶೀಲಿಸಲಾಗಿದೆ (Proofread)"''' ಎಂದು ಗುರುತಿಸಿ. |- | 5 | '''ಪುಟದ ಸ್ಥಿತಿ ನಿಗದಿ''' | * '''ಹಸಿರು (Validated):''' ಇಬ್ಬರಿಗಿಂತ ಹೆಚ್ಚು ಸಂಪಾದಕರು ಪರಿಶೀಲಿಸಿದ ಪುಟ. * '''ಹಳದಿ (Proofread):''' ಒಬ್ಬ ಸಂಪಾದಕ ಪರಿಶೀಲಿಸಿದ, ಸಿದ್ಧ ಪುಟ. * '''ಕೆಂಪು (Problematic):''' ದೋಷಯುಕ್ತ ಅಥವಾ ಚರ್ಚೆ ಅಗತ್ಯವಿರುವ ಪುಟ. |- | 6 | '''ಮೌಲ್ಯೀಕರಣ (Validation)''' | * ಈಗಾಗಲೇ '''Proofread''' ಆಗಿರುವ ಪುಟವನ್ನು ಇನ್ನೊಬ್ಬ ಸಂಪಾದಕರು ಪುನಃ ಪರಿಶೀಲಿಸಿ. * ಸರಿಯಾಗಿದ್ದರೆ ಸ್ಥಿತಿಯನ್ನು '''"ಪ್ರಕಟಿಸಲಾಗಿದೆ (Validated)"''' ಗೆ ಬದಲಾಯಿಸಿ. |- | 7 | '''ಟ್ರಾನ್ಸ್ಕ್ಲೂಷನ್ (Transclusion)''' | * ಮುಖ್ಯ ನೇಮ್ಸ್ಪೇಸ್ನಲ್ಲಿ ಪುಸ್ತಕದ ಪ್ರತಿಯನ್ನು ಸೇರಿಸಲು <code><nowiki><pages></nowiki></code> ಟ್ಯಾಗ್ ಬಳಸಿ. * ಉದಾ: <code><nowiki><pages index="ಫೈಲ್.pdf" from=1 to=10 /></nowiki></code> * ಪುಟ ವಿರಾಮಕ್ಕೆ <code><nowiki>{{ppb}}</nowiki></code> ಟೆಂಪ್ಲೇಟ್ ಬಳಸಿ. |- | 8 | '''ವಿಕಿಡಾಟ (Wikidata)''' | * '''ಕರ್ತೃ (Author):''' ಪ್ರತ್ಯೇಕ ಐಟಂ ರಚಿಸಿ (ಹೆಸರು, ಉದ್ಯೋಗ, ರಾಷ್ಟ್ರೀಯತೆ). * '''ಪುಸ್ತಕ (Book):''' '''Work''' (ಮೂಲ ಕೃತಿ) ಮತ್ತು '''Edition''' (ಆವೃತ್ತಿ) ಎಂದು ಎರಡು ಐಟಂಗಳನ್ನು ರಚಿಸಿ. * <code>P1957</code> (Index page URL) ಮತ್ತು <code>P996</code> (Commons file) ಗುಣಲಕ್ಷಣಗಳನ್ನು ಸೇರಿಸಿ. |} {| class="wikitable sortable" style="text-align:center; width:100%; font-size:75%; color: blue;" |+ ಕನ್ನಡ ವಿಕಿಸೋರ್ಸ್ ಸಂಪಾದನಾ ಸ್ಕೋರ್‌ಗಳು ! colspan=12| '''40587''': ಒಟ್ಟು ಸ್ಪರ್ಧೆಯ ಸಂಪಾದನೆಗಳು, '''19588''': ಒಟ್ಟು ಪುಟ ರಚನೆ |- ! ಸಂ. !! ಸದಸ್ಯ/ಸದಸ್ಯೆ !! ಮುಖ್ಯ !! ಕರ್ತೃ !! ಪುಟ(points) !! ಪರಿವಿಡಿ !! ಅನುವಾದ !! ಪುಟ ಸೃಷ್ಟಿ<br /> (1 ಅಂಕ ಒಂದು ಪುಟ ಸಂಪಾದನೆಗೆ) !! ಪ್ರೂಫ್ ರೀಡ್<br /> (2 ಅಂಕ ಒಂದು ಪುಟ ಸಂಪಾದನೆಗೆ) !! ವ್ಯಾಲಿಡೇಶನ್ <br /> (3 ಅಂಕ ಒಂದು ಪುಟ ಸಂಪಾದನೆಗೆ) !! ಒಟ್ಟು ಸಂಪಾದನೆಗಳು !! ಒಟ್ಟು ಅಂಕಗಳು |- | 1 || [[Special:Contributions/Shreelatha.Halemane|Shreelatha.Halemane]] || 0 || 0 || 7836 (12401) || 0 || 0 || 4890 || 881 (1762) || 1956 (5868) || 8265 || '''12401''' |- | 2 || [[Special:Contributions/Pragathi. BH|Pragathi. BH]] || 0 || 0 || 9511 (11568) || 0 || 0 || 7987 || 163 (326) || 1309 (3927) || 10238 || '''11568''' |- | 3 || [[Special:Contributions/Shreesha Sharma|Shreesha Sharma]] || 0 || 0 || 3817 (5570) || 0 || 0 || 2097 || 808 (1616) || 503 (1509) || 4362 || '''5570''' |- | 4 || [[Special:Contributions/Sharanya K H|Sharanya K H]] || 0 || 0 || 3832 (3992) || 0 || 0 || 3626 || 210 (420) || 5 (15) || 3966 || '''3992''' |- | 5 || [[Special:Contributions/Ashwini Rai K|Ashwini Rai K]] || 0 || 0 || 539 (1278) || 0 || 0 || 70 || 64 (128) || 400 (1200) || 670 || '''1278''' |- | 6 || [[Special:Contributions/Adhya.B|Adhya.B]] || 0 || 0 || 578 (594) || 0 || 0 || 553 || 22 (44) || 1 (3) || 605 || '''594''' |- | 7 || [[Special:Contributions/Vikashegde|Vikashegde]] || 0 || 0 || 252 (498) || 13 || 0 || 0 || 130 (260) || 95 (285) || 343 || '''506''' |- | 8 || [[Special:Contributions/Hariprasad Shetty10|Hariprasad Shetty10]] || 0 || 0 || 107 (224) || 0 || 0 || 0 || 36 (72) || 48 (144) || 448 || '''224''' |- | 9 || [[Special:Contributions/Athmi.J|Athmi.J]] || 0 || 0 || 221 (221) || 0 || 0 || 221 || 0 (0) || 0 (0) || 221 || '''221''' |- | 10 || [[Special:Contributions/Vinoda mamatharai|Vinoda mamatharai]] || 0 || 0 || 140 (170) || 0 || 0 || 79 || 36 (72) || 5 (15) || 168 || '''170''' |- | 11 || [[Special:Contributions/Babitha Shetty|Babitha Shetty]] || 0 || 0 || 16 (31) || 0 || 0 || 0 || 7 (14) || 5 (15) || 39 || '''31''' |- | 12 || [[Special:Contributions/Viveka BG|Viveka BG]] || 0 || 0 || 6 (12) || 0 || 0 || 0 || 6 (12) || 0 (0) || 12 || '''12''' |- | 13 || [[Special:Contributions/Shyam 2808|Shyam 2808]] || 0 || 0 || 6 (10) || 0 || 0 || 0 || 6 (12) || 0 (0) || 9 || '''10''' |- | 14 || [[Special:Contributions/Vikas shetty14|Vikas shetty14]] || 0 || 0 || 6 (9) || 0 || 0 || 0 || 6 (12) || 0 (0) || 14 || '''9''' |- | 15 || [[Special:Contributions/Reema Jalihal|Reema Jalihal]] || 0 || 0 || 6 (7) || 0 || 0 || 0 || 6 (12) || 0 (0) || 26 || '''7''' |- | 16 || [[Special:Contributions/Nihar Chakravarti|Nihar Chakravarti]] || 0 || 0 || 6 (6) || 0 || 0 || 0 || 6 (12) || 0 (0) || 13 || '''6''' |- | 17 || [[Special:Contributions/VASANTH S.N.|VASANTH S.N.]] || 0 || 0 || 3 (3) || 0 || 0 || 0 || 1 (2) || 0 (0) || 5 || '''3''' |- | 18 || [[Special:Contributions/ChiK|ChiK]] || 0 || 0 || 0 (0) || 1 || 0 || 0 || 0 (0) || 0 (0) || 1 || '''1''' |- | * || [[Special:Contributions/A826|A826]] || 10740 || 1 || 214 (272) || 28 || 0 || 6 || 9 (18) || 34 (102) || 11010 || '''298''' |- | * || [[Special:Contributions/Anzx-ooo|Anzx-ooo]] || 2 || 0 || 70 (152) || 1 || 0 || 0 || 8 (16) || 49 (147) || 105 || '''155''' |- | * || Anonymous (all combined) || 3 || 0 || 63 (65) || 0 || 0 || 59 || 0 (0) || 1 (3) || 67 || '''67''' |- ! !! Total !! 10745 !! - !! - !! - !! - !! 19588 !! - !! - !! 40587 !! 37123 |} |} 17kr0vbom1dunjbb8jkw2tutlgwiayd ವಿಕಿಸೋರ್ಸ್:ವಿಕಿಸೋರ್ಸ್೨೦/ಅಂಕೆಗಳು 4 101285 324414 324005 2026-06-04T01:48:59Z A826 6806 324414 wikitext text/x-wiki {| class="wikitable sortable" style="text-align:center; width:100%; font-size:75%; color: blue;" |+ ಕನ್ನಡ ವಿಕಿಸೋರ್ಸ್ ಸಂಪಾದನಾ ಸ್ಕೋರ್‌ಗಳು - ಒಟ್ಟು ಸ್ಪರ್ಧೆಯ ಸಂಪಾದನೆಗಳು: 40587<br><small>ದತ್ತಾಂಶ ಪಡೆದ ಸಮಯ: 2026-06-04 01:43:37 UTC / 2026-06-04 07:13:37 IST</small> ! ಸಂ. !! ಸದಸ್ಯ/ಸದಸ್ಯೆ !! ಮುಖ್ಯ !! ಕರ್ತೃ !! ಪುಟ(points) !! ಪರಿವಿಡಿ !! ಅನುವಾದ !! ಪುಟ ಸೃಷ್ಟಿ<br /> (1 ಅಂಕ ಒಂದು ಪುಟ ಸಂಪಾದನೆಗೆ) !! ಪ್ರೂಫ್ ರೀಡ್<br /> (2 ಅಂಕ ಒಂದು ಪುಟ ಸಂಪಾದನೆಗೆ) !! ವ್ಯಾಲಿಡೇಶನ್ <br /> (3 ಅಂಕ ಒಂದು ಪುಟ ಸಂಪಾದನೆಗೆ) !! ಒಟ್ಟು ಸಂಪಾದನೆಗಳು !! ಒಟ್ಟು ಅಂಕಗಳು |- | 1 || [[Special:Contributions/Shreelatha.Halemane|Shreelatha.Halemane]] || 0 || 0 || 7836 (12401) || 0 || 0 || 4890 || 881 (1762) || 1956 (5868) || 8265 || '''12401''' |- | 2 || [[Special:Contributions/Pragathi. BH|Pragathi. BH]] || 0 || 0 || 9511 (11568) || 0 || 0 || 7987 || 163 (326) || 1309 (3927) || 10238 || '''11568''' |- | 3 || [[Special:Contributions/Shreesha Sharma|Shreesha Sharma]] || 0 || 0 || 3817 (5570) || 0 || 0 || 2097 || 808 (1616) || 503 (1509) || 4362 || '''5570''' |- | 4 || [[Special:Contributions/Sharanya K H|Sharanya K H]] || 0 || 0 || 3832 (3992) || 0 || 0 || 3626 || 210 (420) || 5 (15) || 3966 || '''3992''' |- | 5 || [[Special:Contributions/Ashwini Rai K|Ashwini Rai K]] || 0 || 0 || 539 (1278) || 0 || 0 || 70 || 64 (128) || 400 (1200) || 670 || '''1278''' |- | 6 || [[Special:Contributions/Adhya.B|Adhya.B]] || 0 || 0 || 578 (594) || 0 || 0 || 553 || 22 (44) || 1 (3) || 605 || '''594''' |- | 7 || [[Special:Contributions/Vikashegde|Vikashegde]] || 0 || 0 || 252 (498) || 13 || 0 || 0 || 130 (260) || 95 (285) || 343 || '''506''' |- | 8 || [[Special:Contributions/A826|A826]] || 10740 || 1 || 214 (272) || 28 || 0 || 6 || 9 (18) || 34 (102) || 11010 || '''298''' |- | 9 || [[Special:Contributions/Hariprasad Shetty10|Hariprasad Shetty10]] || 0 || 0 || 107 (224) || 0 || 0 || 0 || 36 (72) || 48 (144) || 448 || '''224''' |- | 10 || [[Special:Contributions/Athmi.J|Athmi.J]] || 0 || 0 || 221 (221) || 0 || 0 || 221 || 0 (0) || 0 (0) || 221 || '''221''' |- | 11 || [[Special:Contributions/Vinoda mamatharai|Vinoda mamatharai]] || 0 || 0 || 140 (170) || 0 || 0 || 79 || 36 (72) || 5 (15) || 168 || '''170''' |- | 12 || [[Special:Contributions/Anzx-ooo|Anzx-ooo]] || 2 || 0 || 70 (152) || 1 || 0 || 0 || 8 (16) || 49 (147) || 105 || '''155''' |- | 13 || [[Special:Contributions/~2026-24108-44|~2026-24108-44]] || 0 || 0 || 44 (44) || 0 || 0 || 44 || 0 (0) || 0 (0) || 44 || '''44''' |- | 14 || [[Special:Contributions/Babitha Shetty|Babitha Shetty]] || 0 || 0 || 16 (31) || 0 || 0 || 0 || 7 (14) || 5 (15) || 39 || '''31''' |- | 15 || [[Special:Contributions/Viveka BG|Viveka BG]] || 0 || 0 || 6 (12) || 0 || 0 || 0 || 6 (12) || 0 (0) || 12 || '''12''' |- | 16 || [[Special:Contributions/Shyam 2808|Shyam 2808]] || 0 || 0 || 6 (10) || 0 || 0 || 0 || 6 (12) || 0 (0) || 9 || '''10''' |- | 17 || [[Special:Contributions/Vikas shetty14|Vikas shetty14]] || 0 || 0 || 6 (9) || 0 || 0 || 0 || 6 (12) || 0 (0) || 14 || '''9''' |- | 18 || [[Special:Contributions/~2026-25228-62|~2026-25228-62]] || 0 || 0 || 7 (7) || 0 || 0 || 7 || 0 (0) || 0 (0) || 7 || '''7''' |- | 19 || [[Special:Contributions/Reema Jalihal|Reema Jalihal]] || 0 || 0 || 6 (7) || 0 || 0 || 0 || 6 (12) || 0 (0) || 26 || '''7''' |- | 20 || [[Special:Contributions/Nihar Chakravarti|Nihar Chakravarti]] || 0 || 0 || 6 (6) || 0 || 0 || 0 || 6 (12) || 0 (0) || 13 || '''6''' |- | 21 || [[Special:Contributions/~2026-25211-05|~2026-25211-05]] || 0 || 0 || 4 (4) || 0 || 0 || 4 || 0 (0) || 0 (0) || 4 || '''4''' |- | 22 || [[Special:Contributions/VASANTH S.N.|VASANTH S.N.]] || 0 || 0 || 3 (3) || 0 || 0 || 0 || 1 (2) || 0 (0) || 5 || '''3''' |- | 23 || [[Special:Contributions/~2026-31610-21|~2026-31610-21]] || 0 || 0 || 1 (3) || 0 || 0 || 0 || 0 (0) || 1 (3) || 1 || '''3''' |- | 24 || [[Special:Contributions/ChiK|ChiK]] || 0 || 0 || 0 (0) || 1 || 0 || 0 || 0 (0) || 0 (0) || 1 || '''1''' |- | 25 || [[Special:Contributions/~2026-24744-13|~2026-24744-13]] || 2 || 0 || 0 (0) || 0 || 0 || 0 || 0 (0) || 0 (0) || 2 || '''1''' |- | 26 || [[Special:Contributions/~2026-25977-16|~2026-25977-16]] || 1 || 0 || 0 (0) || 0 || 0 || 0 || 0 (0) || 0 (0) || 1 || '''1''' |- | 27 || [[Special:Contributions/~2026-25629-17|~2026-25629-17]] || 0 || 0 || 1 (1) || 0 || 0 || 0 || 0 (0) || 0 (0) || 2 || '''1''' |- | 28 || [[Special:Contributions/~2026-25495-03|~2026-25495-03]] || 0 || 0 || 1 (1) || 0 || 0 || 1 || 0 (0) || 0 (0) || 1 || '''1''' |- | 29 || [[Special:Contributions/~2026-24828-68|~2026-24828-68]] || 0 || 0 || 1 (1) || 0 || 0 || 1 || 0 (0) || 0 (0) || 1 || '''1''' |- | 30 || [[Special:Contributions/~2026-24264-88|~2026-24264-88]] || 0 || 0 || 1 (1) || 0 || 0 || 1 || 0 (0) || 0 (0) || 1 || '''1''' |- | 31 || [[Special:Contributions/~2026-24211-03|~2026-24211-03]] || 0 || 0 || 1 (1) || 0 || 0 || 0 || 0 (0) || 0 (0) || 1 || '''1''' |- | 32 || [[Special:Contributions/~2026-24009-50|~2026-24009-50]] || 0 || 0 || 1 (1) || 0 || 0 || 1 || 0 (0) || 0 (0) || 1 || '''1''' |- | 33 || [[Special:Contributions/~2026-32030-28|~2026-32030-28]] || 0 || 0 || 1 (1) || 0 || 0 || 0 || 0 (0) || 0 (0) || 1 || '''1''' |} <noinclude> <syntaxhighlight lang="python" line copy=1> #!/usr/bin/env python3 import requests import time from datetime import datetime, timezone, timedelta from collections import defaultdict import re START_DATE = datetime(2026, 4, 18, 18, 0, 1, tzinfo=timezone.utc) END_DATE = datetime(2026, 6, 3, 23, 59, 59, tzinfo=timezone.utc) TARGET_NAMESPACES = [0, 102, 104, 106, 114] NAMESPACE_NAMES = { 0: "ಮುಖ್ಯ", 102: "ಕರ್ತೃ", 104: "ಪುಟ", 106: "ಪರಿವಿಡಿ", 114: "ಅನುವಾದ" } # Scoring rules for namespace 104 SCORING_RULES = { 'page_creation': 1, # New page creation 'proofread': 2, # Edit summary contains "/* Proofread */" 'validation': 3, # Edit summary contains "/* Validated */" 'regular_edit': 1 # Regular edit in namespace 104 } WIKI_URL = "https://kn.wikisource.org/w/api.php" DATA_GENERATION_TIME = datetime.now(timezone.utc) # Convert to IST for display IST = timezone(timedelta(hours=5, minutes=30)) DATA_GENERATION_TIME_IST = DATA_GENERATION_TIME.astimezone(IST) START_DATE_IST = START_DATE.astimezone(IST) END_DATE_IST = END_DATE.astimezone(IST) # User to exclude from namespace 0 (set their points to zero) EXCLUDED_USER = "A826" EXCLUDED_NAMESPACE = 0 def get_namespace_name(ns): return NAMESPACE_NAMES.get(ns, f"Namespace {ns}") def fetch_all_edits(): user_namespace_stats = defaultdict(lambda: defaultdict(set)) # Track unique pages per namespace for scoring user_scores = defaultdict(lambda: defaultdict(int)) # Track scores by user and namespace user_edit_details = defaultdict(list) # Store edit details for debugging user_total_edits = defaultdict(int) # Track total number of edits per user (including duplicates) user_namespace_edit_counts = defaultdict(lambda: defaultdict(int)) # Track total edit counts per namespace # Track specific edit types in namespace 104 user_ns104_stats = defaultdict(lambda: { 'creations': 0, 'proofreads': 0, 'validations': 0, 'regular': 0, 'proofread_score': 0, # Track proofread score separately 'validation_score': 0 # Track validation score separately }) start_iso = START_DATE.strftime('%Y-%m-%dT%H:%M:%SZ') end_iso = END_DATE.strftime('%Y-%m-%dT%H:%M:%SZ') print("=" * 80) print("KANNADA WIKISOURCE EDIT SCORING TOOL") print("=" * 80) print(f"Start (UTC): {START_DATE.strftime('%Y-%m-%d %H:%M:%S')}") print(f"Start (IST): {START_DATE_IST.strftime('%Y-%m-%d %H:%M:%S')}") print(f"End (UTC): {END_DATE.strftime('%Y-%m-%d %H:%M:%S')}") print(f"End (IST): {END_DATE_IST.strftime('%Y-%m-%d %H:%M:%S')}") print(f"Generated (UTC): {DATA_GENERATION_TIME.strftime('%Y-%m-%d %H:%M:%S')}") print(f"Generated (IST): {DATA_GENERATION_TIME_IST.strftime('%Y-%m-%d %H:%M:%S')}") print(f"Namespaces: {', '.join([f'{get_namespace_name(ns)} ({ns})' for ns in TARGET_NAMESPACES])}") print(f"User '{EXCLUDED_USER}' gets 0 points in namespace {EXCLUDED_NAMESPACE} ({get_namespace_name(EXCLUDED_NAMESPACE)})") print(f"Scoring in namespace 104 (ಪುಟ):") print(f" - Page creation: {SCORING_RULES['page_creation']} point") print(f" - Proofread (/* Proofread */): {SCORING_RULES['proofread']} points") print(f" - Validation (/* Validated */): {SCORING_RULES['validation']} points") print(f" - Regular edit: {SCORING_RULES['regular_edit']} point") print("-" * 80) params = { 'action': 'query', 'list': 'recentchanges', 'rcstart': end_iso, 'rcend': start_iso, 'rcnamespace': '|'.join(str(ns) for ns in TARGET_NAMESPACES), 'rcprop': 'title|user|timestamp|ids|comment|flags', 'rctype': 'edit|new', 'rclimit': '500', 'format': 'json' } total_edits = 0 excluded_edits = 0 continue_token = None page_count = 0 while True: if continue_token: params['rccontinue'] = continue_token try: response = requests.get(WIKI_URL, params=params, timeout=30) data = response.json() if 'query' not in data or 'recentchanges' not in data['query']: break changes = data['query']['recentchanges'] page_count += 1 print(f"Batch {page_count}... ({len(changes)} edits)") for change in changes: user = change.get('user', 'Unknown') title = change.get('title', '') ns = change.get('ns', 0) comment = change.get('comment', '') is_new = change.get('type') == 'new' # Increment total edit count for this user (every edit counts) user_total_edits[user] += 1 total_edits += 1 user_namespace_edit_counts[user][ns] += 1 # Set points to zero for A826 in namespace 0 if ns == EXCLUDED_NAMESPACE and user == EXCLUDED_USER: score = 0 # Track unique page for scoring purposes (still counts as 0 points) if title not in user_namespace_stats[user][ns]: user_namespace_stats[user][ns].add(title) user_scores[user][ns] += score excluded_edits += 1 continue if ns in TARGET_NAMESPACES: # Calculate score for this edit score = 0 if ns == 104: # Special scoring for namespace 104 if is_new: # Page creation score = SCORING_RULES['page_creation'] user_ns104_stats[user]['creations'] += 1 user_edit_details[user].append(f"Created page: {title} (+{score})") elif '/* Validated */' in comment: # Validation edit score = SCORING_RULES['validation'] user_ns104_stats[user]['validations'] += 1 user_ns104_stats[user]['validation_score'] += score user_edit_details[user].append(f"Validated: {title} (+{score})") elif '/* Proofread */' in comment: # Proofread edit score = SCORING_RULES['proofread'] user_ns104_stats[user]['proofreads'] += 1 user_ns104_stats[user]['proofread_score'] += score user_edit_details[user].append(f"Proofread: {title} (+{score})") else: # Regular edit score = SCORING_RULES['regular_edit'] user_ns104_stats[user]['regular'] += 1 user_edit_details[user].append(f"Regular edit: {title} (+{score})") else: # For other namespaces, count each unique page as 1 point score = 1 # Track unique pages per namespace for scoring if title not in user_namespace_stats[user][ns]: user_namespace_stats[user][ns].add(title) user_scores[user][ns] += score if total_edits % 500 == 0: print(f" Processed {total_edits} edits...") if 'continue' in data and 'rccontinue' in data['continue']: continue_token = data['continue']['rccontinue'] time.sleep(0.5) else: print("Finished fetching all edits!") break except Exception as e: print(f"Error: {e}") break print("-" * 80) print(f"Batches: {page_count}") print(f"Total edits fetched: {total_edits}") print(f"User '{EXCLUDED_USER}' edits in namespace {EXCLUDED_NAMESPACE} (scored 0): {excluded_edits}") print(f"Users with edits: {len(user_total_edits)}") # Summary of total edits per user print("\nTotal edits per user (including duplicates):") print("-" * 60) for user in sorted(user_total_edits.items(), key=lambda x: x[1], reverse=True)[:20]: print(f" {user[0]}: {user[1]} edits") print("=" * 80) return (user_namespace_stats, user_scores, user_ns104_stats, user_total_edits, total_edits, user_namespace_edit_counts) def generate_wikitable(user_namespace_stats, user_scores, user_ns104_stats, user_total_edits, total_competition_edits, user_namespace_edit_counts): table_data = [] for user in user_total_edits.keys(): # Calculate total points (sum of scores from all namespaces) total_points = sum(user_scores[user].values()) # Get unique page counts per namespace ns_unique_pages = {} for ns in TARGET_NAMESPACES: ns_pages = user_namespace_stats[user].get(ns, set()) ns_unique_pages[ns] = len(ns_pages) # Get total edit counts per namespace (including duplicates) ns_total_edits = user_namespace_edit_counts.get(user, {}) # Get namespace 104 detailed stats ns104_stats = user_ns104_stats.get(user, { 'creations': 0, 'proofreads': 0, 'validations': 0, 'regular': 0, 'proofread_score': 0, 'validation_score': 0 }) table_data.append({ 'user': user, 'total_score': total_points, 'total_edits': user_total_edits.get(user, 0), 'ns0_edits': ns_total_edits.get(0, 0), # Show total edits, not unique pages 'ns102_edits': ns_total_edits.get(102, 0), 'ns104_unique': ns_unique_pages.get(104, 0), 'ns104_score': user_scores[user].get(104, 0), 'ns106_edits': ns_total_edits.get(106, 0), 'ns114_edits': ns_total_edits.get(114, 0), 'creations': ns104_stats['creations'], 'proofreads': ns104_stats['proofreads'], 'proofread_score': ns104_stats['proofread_score'], 'validations': ns104_stats['validations'], 'validation_score': ns104_stats['validation_score'] }) table_data = [row for row in table_data if row['total_score'] > 0 or row['total_edits'] > 0] table_data.sort(key=lambda x: x['total_score'], reverse=True) if not table_data: return "No edits found in the specified date range." wikitable = [] wikitable.append('{| class="wikitable sortable" style="text-align:center; width:100%; font-size:75%; color: blue;"') wikitable.append(f'|+ ಕನ್ನಡ ವಿಕಿಸೋರ್ಸ್ ಸಂಪಾದನಾ ಸ್ಕೋರ್‌ಗಳು - ಒಟ್ಟು ಸ್ಪರ್ಧೆಯ ಸಂಪಾದನೆಗಳು: {total_competition_edits}<br><small>ದತ್ತಾಂಶ ಪಡೆದ ಸಮಯ: {DATA_GENERATION_TIME.strftime("%Y-%m-%d %H:%M:%S")} UTC / {DATA_GENERATION_TIME_IST.strftime("%Y-%m-%d %H:%M:%S")} IST</small>') # Updated header with combined columns for proofread and validation header_cols = ['! ಸಂ.', '!! ಸದಸ್ಯ/ಸದಸ್ಯೆ', '!! ಮುಖ್ಯ', '!! ಕರ್ತೃ', '!! ಪುಟ(points)', '!! ಪರಿವಿಡಿ', '!! ಅನುವಾದ', '!! ಪುಟ ಸೃಷ್ಟಿ', '!! ಪ್ರೂಫ್ ರೀಡ್ (ಅಂಕ)', '!! ವ್ಯಾಲಿಡೇಶನ್ (ಅಂಕ)', '!! ಒಟ್ಟು ಸಂಪಾದನೆಗಳು', '!! ಒಟ್ಟು ಅಂಕಗಳು'] wikitable.append(' '.join(header_cols)) for idx, row in enumerate(table_data, start=1): user = row['user'] # Always use Special:Contributions link user_link = f"[[Special:Contributions/{user}|{user}]]" # Show both unique page count and weighted score for namespace 104 ns104_display = f"{row['ns104_unique']} ({row['ns104_score']})" # Combine proofread count and score into one column proofread_display = f"{row['proofreads']} ({row['proofread_score']})" # Combine validation count and score into one column validation_display = f"{row['validations']} ({row['validation_score']})" wikitable.append(f"|-\n| {idx} || {user_link} || {row['ns0_edits']} || {row['ns102_edits']} || {ns104_display} || {row['ns106_edits']} || {row['ns114_edits']} || {row['creations']} || {proofread_display} || {validation_display} || {row['total_edits']} || '''{row['total_score']}'''") wikitable.append('|}') return '\n'.join(wikitable) def main(): (user_namespace_stats, user_scores, user_ns104_stats, user_total_edits, total_competition_edits, user_namespace_edit_counts) = fetch_all_edits() if not user_total_edits: print("\nNo data retrieved.") return output = generate_wikitable(user_namespace_stats, user_scores, user_ns104_stats, user_total_edits, total_competition_edits, user_namespace_edit_counts) print("\n" + "=" * 80) print("WIKITABLE OUTPUT (Copy this entire section):") print("=" * 80) print(output) print("=" * 80) if __name__ == "__main__": main() </syntaxhighlight> </noinclude> [[ವರ್ಗ:ವಿಕಿಸೋರ್ಸ್೨೦]] cztc5eahl3ooopdomzxnwcxbz6wm1ws