ವಿಕಿಸೋರ್ಸ್
knwikisource
https://kn.wikisource.org/wiki/%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F
MediaWiki 1.47.0-wmf.6
first-letter
ಮೀಡಿಯ
ವಿಶೇಷ
ಚರ್ಚೆಪುಟ
ಸದಸ್ಯ
ಸದಸ್ಯರ ಚರ್ಚೆಪುಟ
ವಿಕಿಸೋರ್ಸ್
ವಿಕಿಸೋರ್ಸ್ ಚರ್ಚೆ
ಚಿತ್ರ
ಚಿತ್ರ ಚರ್ಚೆಪುಟ
ಮೀಡಿಯವಿಕಿ
ಮೀಡಿಯವಿಕಿ ಚರ್ಚೆಪುಟ
ಟೆಂಪ್ಲೇಟು
ಟೆಂಪ್ಲೇಟು ಚರ್ಚೆಪುಟ
ಸಹಾಯ
ಸಹಾಯ ಚರ್ಚೆಪುಟ
ವರ್ಗ
ವರ್ಗ ಚರ್ಚೆಪುಟ
ಸಂಪುಟ
ಸಂಪುಟ ಚರ್ಚೆ
ಕರ್ತೃ
ಕರ್ತೃ ಚರ್ಚೆ
ಪುಟ
ಪುಟ ಚರ್ಚೆ
ಪರಿವಿಡಿ
ಪರಿವಿಡಿ ಚರ್ಚೆ
ಅನುವಾದ
ಅನುವಾದ ಚರ್ಚೆ
TimedText
TimedText talk
ಮಾಡ್ಯೂಲ್
ಮಾಡ್ಯೂಲ್ ಚರ್ಚೆಪುಟ
Event
Event talk
ಪುಟ:ಬದುಕಿನ ಸುಳಿಯಲ್ಲಿ.pdf/೧
104
120780
324614
324529
2026-06-10T09:54:40Z
Shyam 2808
8562
/* Proofread */
324614
proofread-page
text/x-wiki
<noinclude><pagequality level="3" user="Shyam 2808" /></noinclude>BROWEN BOOK ONLY
TEXT CUT WITHIN
THE BOOK ONLY
TEXT FLY WITHIN
THE BOOK ONLY
TEXT PROBLEM
WITHIN THE
BOOK ONLY<noinclude></noinclude>
nschcs4je8tf7a55f9we8csd165qess
ಪುಟ:ಬದುಕಿನ ಸುಳಿಯಲ್ಲಿ.pdf/೨
104
120783
324615
324532
2026-06-10T09:55:27Z
Shyam 2808
8562
/* Proofread */
324615
proofread-page
text/x-wiki
<noinclude><pagequality level="3" user="Shyam 2808" /></noinclude>UNIVERSAL LIBRARY
OU_198978
UNIVERSAL LIBRARY<noinclude></noinclude>
2qi9oxymbp6nl2h14f17fnt7ttwbzs6
ಪುಟ:ಬದುಕಿನ ಸುಳಿಯಲ್ಲಿ.pdf/೩
104
120784
324616
324533
2026-06-10T09:55:38Z
Shyam 2808
8562
/* Proofread */
324616
proofread-page
text/x-wiki
<noinclude><pagequality level="3" user="Shyam 2808" /></noinclude><noinclude></noinclude>
midv4pmc945274obpoau0pnt1dz4ed7
ಪುಟ:ಬದುಕಿನ ಸುಳಿಯಲ್ಲಿ.pdf/೪
104
120785
324617
324534
2026-06-10T09:55:49Z
Shyam 2808
8562
/* Proofread */
324617
proofread-page
text/x-wiki
<noinclude><pagequality level="3" user="Shyam 2808" /></noinclude><noinclude></noinclude>
midv4pmc945274obpoau0pnt1dz4ed7
ಪುಟ:ಬದುಕಿನ ಸುಳಿಯಲ್ಲಿ.pdf/೫
104
120786
324618
324535
2026-06-10T09:56:02Z
Shyam 2808
8562
/* Proofread */
324618
proofread-page
text/x-wiki
<noinclude><pagequality level="3" user="Shyam 2808" /></noinclude><noinclude></noinclude>
midv4pmc945274obpoau0pnt1dz4ed7
ಪುಟ:ಬದುಕಿನ ಸುಳಿಯಲ್ಲಿ.pdf/೬
104
120787
324619
324536
2026-06-10T10:00:16Z
Shyam 2808
8562
/* Proofread */
324619
proofread-page
text/x-wiki
<noinclude><pagequality level="3" user="Shyam 2808" /></noinclude><br /><br />{{center|'''{{x-larger|ಬದುಕಿನ ಸುಳಿಯಲ್ಲಿ}}'''<br />
( ಸ್ವತಂತ್ರ ಸಾಮಾಜಿಕ ಕಾದಂಬರಿ )}}<br /><br /><br />
{{center|ಬರೆದವರು:<br />
{{larger|'''ಶ್ರೀ ಸೇವ ನಮಿರಾಜ ಮಲ್ಲ'''}}}}
<br /><br /><br />
{{center|ಮುದ್ರಕರು ಮತ್ತು ಪ್ರಕಾಶಕರು:<br />
ಭಾಲಚಂದ್ರ ವೆಂಕಟೇಶ ಘಾಣೇಕರ<br />
'''ಪ್ರತಿಭಾ ಮುದ್ರಣ, ಧಾರವಾಡ''',}}
<br /><br /><br />
{{Left|[ ಎಪ್ರಿಲ್ ೧೯೫೩ ]}} {{Right|[ ಬೆಲೆ: ೨ - ೦ ]}}<noinclude></noinclude>
k8yjooo7nhd52no08qleqq9fckr5j2e
ಪುಟ:ಬದುಕಿನ ಸುಳಿಯಲ್ಲಿ.pdf/೭
104
120788
324620
324537
2026-06-10T10:00:47Z
Shyam 2808
8562
/* Proofread */
324620
proofread-page
text/x-wiki
<noinclude><pagequality level="3" user="Shyam 2808" /></noinclude><noinclude></noinclude>
midv4pmc945274obpoau0pnt1dz4ed7
ಪುಟ:ಬದುಕಿನ ಸುಳಿಯಲ್ಲಿ.pdf/೮
104
120789
324621
324538
2026-06-10T10:00:59Z
Shyam 2808
8562
/* Proofread */
324621
proofread-page
text/x-wiki
<noinclude><pagequality level="3" user="Shyam 2808" /></noinclude><noinclude></noinclude>
midv4pmc945274obpoau0pnt1dz4ed7
ಪುಟ:ಬದುಕಿನ ಸುಳಿಯಲ್ಲಿ.pdf/೯
104
120790
324622
324539
2026-06-10T10:15:54Z
Shyam 2808
8562
/* Proofread */
324622
proofread-page
text/x-wiki
<noinclude><pagequality level="3" user="Shyam 2808" /></noinclude><br /><br /><br />{{center|ಅ ರಿ ಕ.<br />
{{gap}}ಹತ್ತನೆಯ ವರುಷದ ಮೂರನೆಯ ಕಿರಣವನ್ನಾಗಿ ಶ್ರೀ, ಸೇವ ನಮಿಕಾಜ ಮಲ್ಲರು ನಮಗೆ ತಮ್ಮ ಆಮೌಲ್ಯ ಕೃತಿಯಾದ “ಬದುಕಿನ ಸುಳಿಯಲ್ಲಿ”
ಪ್ರಕಟಣೆಗೆ ಕೊಟ್ಟುದಕ್ಕಾಗಿ ಅವರಿಗೆ ತುಂಬ ಋಣಿಯಾಗಿದ್ದೇವೆ.<br />
{{gap}}ಶ್ರೀ ಮಲ್ಲರು ಈ ಮೊದಲೇ ಮೂರು-ನಾಲ್ಕು ಕಾದಂಬರಿಗಳನ್ನು
ಬರೆದು ಕನ್ನಡ ವಾಚಕರಿಂದ ಮನ್ನಣೆ ಪಡೆದವರಾಗಿದ್ದಾರೆ. ಇವರ ಈ
ಕಾದಂಬರಿಯು ನಮ್ಮ ಓದುಗರನ್ನು ಮೆಚ್ಚಿಸುವದೆಂದು ನಂಬಿದ್ದೇವೆ.}}<br />
{{Right|'''– ಪ್ರಕಾಶಕ'''}}
<br /><br /><br />
ಸೂಚನೆ:- ಈ ಕಾದಂಬರಿಯ ಪಾತ್ರಗಳು ಸನ್ನಿವೇಶ ಇತ್ಯಾದಿಗಳೆಲ್ಲ ಸಂಪೂರ್ಣ
ಕಲ್ಪಿತ ವಿನಃ ಯಾವ ವ್ಯಕ್ತಿ ಇಲ್ಲವೆ ಸಂಸ್ಥೆಯನ್ನು ಉದ್ದೇಶಿಸಿಲ್ಲ.<noinclude></noinclude>
6yxoenxfg522km1to10guhzlrlklt17
324623
324622
2026-06-10T10:17:08Z
Shyam 2808
8562
324623
proofread-page
text/x-wiki
<noinclude><pagequality level="3" user="Shyam 2808" /></noinclude><br /><br /><br />{{center|'''ಅ ರಿ ಕ.'''}}<br />
{{gap}}ಹತ್ತನೆಯ ವರುಷದ ಮೂರನೆಯ ಕಿರಣವನ್ನಾಗಿ ಶ್ರೀ, ಸೇವ ನಮಿಕಾಜ ಮಲ್ಲರು ನಮಗೆ ತಮ್ಮ ಆಮೌಲ್ಯ ಕೃತಿಯಾದ “ಬದುಕಿನ ಸುಳಿಯಲ್ಲಿ”
ಪ್ರಕಟಣೆಗೆ ಕೊಟ್ಟುದಕ್ಕಾಗಿ ಅವರಿಗೆ ತುಂಬ ಋಣಿಯಾಗಿದ್ದೇವೆ.<br />
{{gap}}ಶ್ರೀ ಮಲ್ಲರು ಈ ಮೊದಲೇ ಮೂರು-ನಾಲ್ಕು ಕಾದಂಬರಿಗಳನ್ನು
ಬರೆದು ಕನ್ನಡ ವಾಚಕರಿಂದ ಮನ್ನಣೆ ಪಡೆದವರಾಗಿದ್ದಾರೆ. ಇವರ ಈ
ಕಾದಂಬರಿಯು ನಮ್ಮ ಓದುಗರನ್ನು ಮೆಚ್ಚಿಸುವದೆಂದು ನಂಬಿದ್ದೇವೆ.<br />
{{Right|'''– ಪ್ರಕಾಶಕ'''}}
<br /><br /><br />
ಸೂಚನೆ:- ಈ ಕಾದಂಬರಿಯ ಪಾತ್ರಗಳು ಸನ್ನಿವೇಶ ಇತ್ಯಾದಿಗಳೆಲ್ಲ ಸಂಪೂರ್ಣ
ಕಲ್ಪಿತ ವಿನಃ ಯಾವ ವ್ಯಕ್ತಿ ಇಲ್ಲವೆ ಸಂಸ್ಥೆಯನ್ನು ಉದ್ದೇಶಿಸಿಲ್ಲ.<noinclude></noinclude>
qlh95effxesw4aq59q56mxnnu3hrb3a
ಪುಟ:ಬದುಕಿನ ಸುಳಿಯಲ್ಲಿ.pdf/೧೦
104
120792
324624
324541
2026-06-10T10:18:31Z
Shyam 2808
8562
/* Proofread */
324624
proofread-page
text/x-wiki
<noinclude><pagequality level="3" user="Shyam 2808" /></noinclude><br /><br /><br />{{x-larger|ಅಪ೯ಣ .}}<br />
{{larger|ಪು . ಆ . ಕ .}} <br />
'''ಸ್ಮರಣೆಗೆ''' <br />
{{Right|-ನ . ಮ}}<noinclude></noinclude>
jq6jh10ztegkoph11r2rb6q7x1agw6m
324625
324624
2026-06-10T10:18:48Z
Shyam 2808
8562
324625
proofread-page
text/x-wiki
<noinclude><pagequality level="3" user="Shyam 2808" /></noinclude>{{center|<br /><br /><br />{{x-larger|ಅಪ೯ಣ .}}<br />
{{larger|ಪು . ಆ . ಕ .}} <br />
'''ಸ್ಮರಣೆಗೆ''' <br />}}
{{Right|-ನ . ಮ}}<noinclude></noinclude>
3raewutiaketm93qodmvgbfogau15t6
ಪುಟ:ಬದುಕಿನ ಸುಳಿಯಲ್ಲಿ.pdf/೧೧
104
120793
324626
324543
2026-06-10T10:21:32Z
Shyam 2808
8562
324626
proofread-page
text/x-wiki
<noinclude><pagequality level="1" user="Shyam 2808" /></noinclude>{{xx-larger|'''ಪ್ರಸ್ತಾಪ .'''}}<br />
{{gap}}ಖಾಸಗಿ ಸೊತ್ತನ್ನು ಮನ್ನಿಸುವ ಮಾನವ ಸಮಾಜದ ಇತಿಹಾಸದಲ್ಲಿ
ಹಿರಿಯರ ಸಂಪತ್ತಿನ ಉತ್ತರಾಧಿಕಾರತ್ವವು ತಂದೆಯ ಇಲ್ಲವೇ ತಾಯಿಯ
ಮೂಲಕ ಉರುಳುತ್ತಿತ್ತು. ನ್ಯಾಯ ಇತಿಹಾಸಕಾರ ಮೆಯಿನ್ರ ಅಭಿಪ
ಯದಲ್ಲಿ ಪುರಾತನ ಸಮಾಜದಲ್ಲಿ ತಾಯಿಯ ಮೂಲಕ ಉತ್ತರಾಧಿಕಾರ ವಹಿ
ಸುವ ಪತಿಯೇ ಹೆಚ್ಚು ಆಚರಣೆಯಲ್ಲಿತ್ತು ಎಂದು ವ್ಯಕ್ತವಾಗುತ್ತದೆ.<br />
{{gap}}ಪ್ರಕೃತ ಸಮಾಜದಲ್ಲಿ ತಾಯಿಯ ಮೂಲಕ ಉತ್ತರಾಧಿಕಾರ ಉರು
ಳುವ ಪದ್ಧತಿಯು - ಅಳಿಯ ಸಂತಾನ', ' ಮರುಮಕ್ಕತ್ತಾಯಂ' ಇತ್ಯಾದಿ
ಹೆಸರುಗಳಿಂದ ನಮ್ಮ ನಾಡಿನ ಪಶ್ಚಿಮ ಕರಾವಳಿಯ ಕೇರಳ ಹಾಗೂ ದಕ್ಷಿಣ
ಕನ್ನಡ ಜಿಲ್ಲೆಗಳ ಕೆಲವು ಜನರಲ್ಲಿ ಆಚರಣೆಯಲ್ಲಿದೆ.
<br />{{gap}}ಈ ಪದ್ಧತಿಯನ್ನು ಹಿನ್ನೆಲೆಯಲ್ಲಿಟ್ಟು ಕೊಂಡು ರಚಿತವಾದ ಕೃತಿ ಇದು.<br />
{{gap}}ಆದರೆ ಇಲ್ಲಿ ಯಾವೊಂದು ವಿಚಾರದ ಪ್ರತಿಪಾದನೆ ಇಲ್ಲವೇ ಖಂಡನೆ
ಯನ್ನು ನಡೆಸಿಲ್ಲ.
<br />{{gap}}ಅಂಥ ವೈಯಕ್ತಿಕ ಪ್ರತಿಕ್ರಿಯೆಗಳನ್ನು ನಿರೂಪಿಸಲು ಇಲ್ಲಿ ಎಡೆಯಿಲ್ಲವೆಂದು ನನ್ನ ನಂಬಿಕೆ.
<br />{{gap}}ಒಂದುವೇಳೆ, ಕೃತಿಗಾರನ ಒಲವು-ನಿಲವುಗಳು ಕಾದಂಬರಿಯೊಳಗೆ
ಮೂಡಿ, ಅವನ ನೈತಿಕ, ಸಾಮಾಜಿಕ ಹಾಗೂ ರಾಜಕೀಯ ದೃಷ್ಟಿ ಕೋನಗ
ಳೇನೆಂಬುದನ್ನು ತಿಳಿಸಲೇಬೇಕೆಂದಿದ್ದರೆ, ಮುಂದಿನ ಕಾದಂಬರಿಯ ಮುನ್ನುಡಿ
ಯಲ್ಲೇ ನನ್ನ ಆತ್ಮಚರಿತ್ರೆಯನ್ನು ಬರೆದು ಬಿಡುವೆ.
<br />{{gap}}ಎರಡು ವರ್ಷಗಳ ಹಿಂದೆ ಈ ಕೃತಿಯನ್ನು ಬರೆಯುತ್ತಿದ್ದಾಗ ನನ್ನ
ಮನಸಿನೊಡನೆ ತನ್ನ ಮನಸನ್ನು ಹೆಣೆದು ಚೇತನವನ್ನಿತ್ತ ಚಿ ಸುಶೀಲಳನ್ನು
ನಾನು ಕೃತಜ್ಞತಾಪೂರ್ವಕ ನೆನೆಯಬೇಕು. ಅಲ್ಲದೆ ಬರೆದಾದ ಬಳಿಕ ಹಸ್ತ
ಪ್ರತಿಯನ್ನೋದಿ ಸಲಹೆ-ಸೂಚನೆಗಳನ್ನಿತ್ತ || ಮ, ವಿ. ನಾಯಕರ ಉಪ
ಕಾರವೂ ಸ್ಮರಣೀಯ. ಅದೇ ಮೇರೆಗೆ ಇದರ ಪ್ರಕಾಶನದ ಭಾರವನ್ನು
ಹೊತ್ರ ಶ್ರೀ. ಘಾಣೇಕರರಿಗೆ ನಾನು ಚಿರಋಣಿ.<br />
{{gap}}ಮದ್ರಾಸು,
<br />{{gap}}೧ ೯ ೫ ೩ {{gap}} {{Right|ನ. ಮ.}}<noinclude></noinclude>
43j3utpqsmm7urw08f0sf88g0kx4rye
324627
324626
2026-06-10T10:22:13Z
Shyam 2808
8562
/* Proofread */
324627
proofread-page
text/x-wiki
<noinclude><pagequality level="3" user="Shyam 2808" /></noinclude>{{center|{{x-larger|ಪ್ರಸ್ತಾಪ .}}}}<br />
{{gap}}ಖಾಸಗಿ ಸೊತ್ತನ್ನು ಮನ್ನಿಸುವ ಮಾನವ ಸಮಾಜದ ಇತಿಹಾಸದಲ್ಲಿ
ಹಿರಿಯರ ಸಂಪತ್ತಿನ ಉತ್ತರಾಧಿಕಾರತ್ವವು ತಂದೆಯ ಇಲ್ಲವೇ ತಾಯಿಯ
ಮೂಲಕ ಉರುಳುತ್ತಿತ್ತು. ನ್ಯಾಯ ಇತಿಹಾಸಕಾರ ಮೆಯಿನ್ರ ಅಭಿಪ
ಯದಲ್ಲಿ ಪುರಾತನ ಸಮಾಜದಲ್ಲಿ ತಾಯಿಯ ಮೂಲಕ ಉತ್ತರಾಧಿಕಾರ ವಹಿ
ಸುವ ಪತಿಯೇ ಹೆಚ್ಚು ಆಚರಣೆಯಲ್ಲಿತ್ತು ಎಂದು ವ್ಯಕ್ತವಾಗುತ್ತದೆ.<br />
{{gap}}ಪ್ರಕೃತ ಸಮಾಜದಲ್ಲಿ ತಾಯಿಯ ಮೂಲಕ ಉತ್ತರಾಧಿಕಾರ ಉರು
ಳುವ ಪದ್ಧತಿಯು - ಅಳಿಯ ಸಂತಾನ', ' ಮರುಮಕ್ಕತ್ತಾಯಂ' ಇತ್ಯಾದಿ
ಹೆಸರುಗಳಿಂದ ನಮ್ಮ ನಾಡಿನ ಪಶ್ಚಿಮ ಕರಾವಳಿಯ ಕೇರಳ ಹಾಗೂ ದಕ್ಷಿಣ
ಕನ್ನಡ ಜಿಲ್ಲೆಗಳ ಕೆಲವು ಜನರಲ್ಲಿ ಆಚರಣೆಯಲ್ಲಿದೆ.
<br />{{gap}}ಈ ಪದ್ಧತಿಯನ್ನು ಹಿನ್ನೆಲೆಯಲ್ಲಿಟ್ಟು ಕೊಂಡು ರಚಿತವಾದ ಕೃತಿ ಇದು.<br />
{{gap}}ಆದರೆ ಇಲ್ಲಿ ಯಾವೊಂದು ವಿಚಾರದ ಪ್ರತಿಪಾದನೆ ಇಲ್ಲವೇ ಖಂಡನೆ
ಯನ್ನು ನಡೆಸಿಲ್ಲ.
<br />{{gap}}ಅಂಥ ವೈಯಕ್ತಿಕ ಪ್ರತಿಕ್ರಿಯೆಗಳನ್ನು ನಿರೂಪಿಸಲು ಇಲ್ಲಿ ಎಡೆಯಿಲ್ಲವೆಂದು ನನ್ನ ನಂಬಿಕೆ.
<br />{{gap}}ಒಂದುವೇಳೆ, ಕೃತಿಗಾರನ ಒಲವು-ನಿಲವುಗಳು ಕಾದಂಬರಿಯೊಳಗೆ
ಮೂಡಿ, ಅವನ ನೈತಿಕ, ಸಾಮಾಜಿಕ ಹಾಗೂ ರಾಜಕೀಯ ದೃಷ್ಟಿ ಕೋನಗ
ಳೇನೆಂಬುದನ್ನು ತಿಳಿಸಲೇಬೇಕೆಂದಿದ್ದರೆ, ಮುಂದಿನ ಕಾದಂಬರಿಯ ಮುನ್ನುಡಿ
ಯಲ್ಲೇ ನನ್ನ ಆತ್ಮಚರಿತ್ರೆಯನ್ನು ಬರೆದು ಬಿಡುವೆ.
<br />{{gap}}ಎರಡು ವರ್ಷಗಳ ಹಿಂದೆ ಈ ಕೃತಿಯನ್ನು ಬರೆಯುತ್ತಿದ್ದಾಗ ನನ್ನ
ಮನಸಿನೊಡನೆ ತನ್ನ ಮನಸನ್ನು ಹೆಣೆದು ಚೇತನವನ್ನಿತ್ತ ಚಿ ಸುಶೀಲಳನ್ನು
ನಾನು ಕೃತಜ್ಞತಾಪೂರ್ವಕ ನೆನೆಯಬೇಕು. ಅಲ್ಲದೆ ಬರೆದಾದ ಬಳಿಕ ಹಸ್ತ
ಪ್ರತಿಯನ್ನೋದಿ ಸಲಹೆ-ಸೂಚನೆಗಳನ್ನಿತ್ತ || ಮ, ವಿ. ನಾಯಕರ ಉಪ
ಕಾರವೂ ಸ್ಮರಣೀಯ. ಅದೇ ಮೇರೆಗೆ ಇದರ ಪ್ರಕಾಶನದ ಭಾರವನ್ನು
ಹೊತ್ರ ಶ್ರೀ. ಘಾಣೇಕರರಿಗೆ ನಾನು ಚಿರಋಣಿ.<br />
{{gap}}ಮದ್ರಾಸು,
<br />{{gap}}೧ ೯ ೫ ೩ {{gap}} {{Right|ನ. ಮ.}}<noinclude></noinclude>
ovxiowiqut74uuhv2629uu2wbpa6w4j
324628
324627
2026-06-10T10:22:50Z
Shyam 2808
8562
324628
proofread-page
text/x-wiki
<noinclude><pagequality level="3" user="Shyam 2808" /></noinclude>{{center|{{x-larger|ಪ್ರಸ್ತಾಪ .}}}}<br />
{{gap}}ಖಾಸಗಿ ಸೊತ್ತನ್ನು ಮನ್ನಿಸುವ ಮಾನವ ಸಮಾಜದ ಇತಿಹಾಸದಲ್ಲಿ
ಹಿರಿಯರ ಸಂಪತ್ತಿನ ಉತ್ತರಾಧಿಕಾರತ್ವವು ತಂದೆಯ ಇಲ್ಲವೇ ತಾಯಿಯ
ಮೂಲಕ ಉರುಳುತ್ತಿತ್ತು. ನ್ಯಾಯ ಇತಿಹಾಸಕಾರ ಮೆಯಿನ್ರ ಅಭಿಪ
ಯದಲ್ಲಿ ಪುರಾತನ ಸಮಾಜದಲ್ಲಿ ತಾಯಿಯ ಮೂಲಕ ಉತ್ತರಾಧಿಕಾರ ವಹಿ
ಸುವ ಪತಿಯೇ ಹೆಚ್ಚು ಆಚರಣೆಯಲ್ಲಿತ್ತು ಎಂದು ವ್ಯಕ್ತವಾಗುತ್ತದೆ.<br />
{{gap}}ಪ್ರಕೃತ ಸಮಾಜದಲ್ಲಿ ತಾಯಿಯ ಮೂಲಕ ಉತ್ತರಾಧಿಕಾರ ಉರು
ಳುವ ಪದ್ಧತಿಯು - ಅಳಿಯ ಸಂತಾನ', ' ಮರುಮಕ್ಕತ್ತಾಯಂ' ಇತ್ಯಾದಿ
ಹೆಸರುಗಳಿಂದ ನಮ್ಮ ನಾಡಿನ ಪಶ್ಚಿಮ ಕರಾವಳಿಯ ಕೇರಳ ಹಾಗೂ ದಕ್ಷಿಣ
ಕನ್ನಡ ಜಿಲ್ಲೆಗಳ ಕೆಲವು ಜನರಲ್ಲಿ ಆಚರಣೆಯಲ್ಲಿದೆ.
<br />{{gap}}ಈ ಪದ್ಧತಿಯನ್ನು ಹಿನ್ನೆಲೆಯಲ್ಲಿಟ್ಟು ಕೊಂಡು ರಚಿತವಾದ ಕೃತಿ ಇದು.<br />
{{gap}}ಆದರೆ ಇಲ್ಲಿ ಯಾವೊಂದು ವಿಚಾರದ ಪ್ರತಿಪಾದನೆ ಇಲ್ಲವೇ ಖಂಡನೆ
ಯನ್ನು ನಡೆಸಿಲ್ಲ.
<br />{{gap}}ಅಂಥ ವೈಯಕ್ತಿಕ ಪ್ರತಿಕ್ರಿಯೆಗಳನ್ನು ನಿರೂಪಿಸಲು ಇಲ್ಲಿ ಎಡೆಯಿಲ್ಲವೆಂದು ನನ್ನ ನಂಬಿಕೆ.
<br />{{gap}}ಒಂದುವೇಳೆ, ಕೃತಿಗಾರನ ಒಲವು-ನಿಲವುಗಳು ಕಾದಂಬರಿಯೊಳಗೆ
ಮೂಡಿ, ಅವನ ನೈತಿಕ, ಸಾಮಾಜಿಕ ಹಾಗೂ ರಾಜಕೀಯ ದೃಷ್ಟಿ ಕೋನಗ
ಳೇನೆಂಬುದನ್ನು ತಿಳಿಸಲೇಬೇಕೆಂದಿದ್ದರೆ, ಮುಂದಿನ ಕಾದಂಬರಿಯ ಮುನ್ನುಡಿ
ಯಲ್ಲೇ ನನ್ನ ಆತ್ಮಚರಿತ್ರೆಯನ್ನು ಬರೆದು ಬಿಡುವೆ.
<br />{{gap}}ಎರಡು ವರ್ಷಗಳ ಹಿಂದೆ ಈ ಕೃತಿಯನ್ನು ಬರೆಯುತ್ತಿದ್ದಾಗ ನನ್ನ
ಮನಸಿನೊಡನೆ ತನ್ನ ಮನಸನ್ನು ಹೆಣೆದು ಚೇತನವನ್ನಿತ್ತ ಚಿ ಸುಶೀಲಳನ್ನು
ನಾನು ಕೃತಜ್ಞತಾಪೂರ್ವಕ ನೆನೆಯಬೇಕು. ಅಲ್ಲದೆ ಬರೆದಾದ ಬಳಿಕ ಹಸ್ತ
ಪ್ರತಿಯನ್ನೋದಿ ಸಲಹೆ-ಸೂಚನೆಗಳನ್ನಿತ್ತ || ಮ, ವಿ. ನಾಯಕರ ಉಪ
ಕಾರವೂ ಸ್ಮರಣೀಯ. ಅದೇ ಮೇರೆಗೆ ಇದರ ಪ್ರಕಾಶನದ ಭಾರವನ್ನು
ಹೊತ್ರ ಶ್ರೀ. ಘಾಣೇಕರರಿಗೆ ನಾನು ಚಿರಋಣಿ.<br />
{{gap}}ಮದ್ರಾಸು,<br />{{gap}}೧ ೯ ೫ ೩ {{gap}} {{Right|ನ. ಮ.}}<noinclude></noinclude>
a9trmi1u2tmo78n2xbjrzrnhk95p854