ವಿದ್ಯುಲ್ಲತಾ

From Wikipedia

ವಿದ್ಯುಲ್ಲತಾ ಇವರು ಕೋಲಾರದವರು. ಎಮ್.ಎಸ್‍ಸಿ. ಪದವೀಧರೆ. ಕೃಷಿ ವಿಶ್ವವಿದ್ಯಾನಿಲಯದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಐ.ಪಿ.ಎಸ್. ಅಧಿಕಾರಿಗಳಾದ ಇವರ ಪತಿ ಶ್ರೀ ವಿಜಯ ಸಾಸನೂರ ಸಹ ಜನಪ್ರಿಯ ಸಾಹಿತಿ.

ಪರಿವಿಡಿ

[ಬದಲಾಯಿಸಿ] ಕೃತಿಗಳು

[ಬದಲಾಯಿಸಿ] ಕಾದಂಬರಿ

  • ಇಂಚರ
  • ದೂರ ಸಮೀಪಗಳ ನಡುವೆ
  • ರಕ್ತಸಂಬಂಧ
  • ರಥಸಪ್ತಮಿ

[ಬದಲಾಯಿಸಿ] ನೀಳ್ಗತೆ

  • ಪ್ರತಿಬಿಂಬ

[ಬದಲಾಯಿಸಿ] ಚಿತ್ರೀಕರಣ

  • ಇವರ ಕಾದಂಬರಿ “ರಥಸಪ್ತಮಿ” ಚಲನಚಿತ್ರವಾಗಿದೆ.