ಬಿ.ಸುರೇಶ

From Wikipedia

ಬಿ. ಸುರೇಶ ಅವರು ಕನ್ನಡ ಕಿರುತೆರೆಯ ನಿರ್ದೇಶಕರಲ್ಲೊಬ್ಬರು. ಬೆಂಗಳೂರು ದೂರದರ್ಶನದಲ್ಲಿ ಕನ್ನಡ-ಕನ್ನಡಿ, ಸಾಧನೆ ಎಂಬ ಧಾರಾವಾಹಿಗಳನ್ನು ನಿರ್ದೇಶಿಸಿದ್ದರು. ಪ್ರಸ್ತುತ ಉದಯ ವಾಹಿನಿಯಲ್ಲಿ ಇವರ ನಾಕುತಂತಿ, ತಕಧಿಮಿತಾ ಎಂಬ ಧಾರಾವಾಹಿಗಳು ಪ್ರಸಾರವಾಗುತ್ತಿವೆ.

ಬಿ.ಸುರೇಶ ಆವರು ಕನ್ನಡದ ಪ್ರಸಿದ್ಧ ಪತ್ರಕರ್ತೆ ಹಾಗೂ ನಾಟಕಗಾರ್ತಿಯೂ ಆಗಿರುವ ವಿಜಯಮ್ಮನವರ ಪುತ್ರರು.

ಬಿ.ಸುರೇಶ
ಬಿ.ಸುರೇಶ


ಬಿ. ಸುರೇಶ್ ನಿರ್ದೇಶಿಸಿರುವ ಅರ್ಥ ಚಿತ್ರಕ್ಕೆ ೨೦೦೨ - ೨೦೦೩ ಸಾಲಿನ "ಅತ್ಯುತ್ತಮ ಚಿತ್ರ" ರಾಜ್ಯ ಪ್ರಶಸ್ತಿ ಲಭಿಸಿದೆ.