ಸಬಿಹಾ ಭೂಮಿಗೌಡ

From Wikipedia

ಡಾ| ಸಬಿಹಾ ಭೂಮಿಗೌಡ ಇವರು ಮಂಗಳೂರು ವಿಶ್ವವಿದ್ಯಾಲಯಕನ್ನಡ ಅಧ್ಯಯನ ವಿಭಾಗದಲ್ಲಿ ಅಧ್ಯಾಪಕಿ ಹಾಗು ಡಾ| ಶಿವರಾಮ ಕಾರಂತ ಪೀಠದ ನಿರ್ದೇಶಕಿಯಾಗಿದ್ದಾರೆ. ಅಲ್ಲದೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರೂ ಸಹ ಆಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಣ್ಣ ಕತೆಗಳ ಹುಟ್ಟು ಬೆಳವಣಿಗೆ (೧೯೪೩-೪೭) ಎನ್ನುವ ಇವರ ಮಹಾಪ್ರಬಂಧಕ್ಕೆ ಪಿ.ಎಚ್.ಡಿ. ಲಭಿಸಿದೆ.

ಪರಿವಿಡಿ

[ಬದಲಾಯಿಸಿ] ಇವರ ಕೃತಿಗಳು

[ಬದಲಾಯಿಸಿ] ಕವನ ಸಂಕಲನ

  • ಚಿತ್ತಾರ

[ಬದಲಾಯಿಸಿ] ವಿಮರ್ಶೆ

  • ಬಗೆ
  • ನುಡಿಗವಳ
  • ನಿಲುಮೆ

[ಬದಲಾಯಿಸಿ] ಸಂಪಾದನೆ

  • ಸರಸ್ವತಿಬಾಯಿ ರಾಜವಾಡೆ ಅವರ ಆಯ್ದ ಕೃತಿಗಳು
  • ನಾವು ಮತ್ತು ನಮ್ಮ ಪರಿಸರ

[ಬದಲಾಯಿಸಿ] ಇತರ

  • ಕನ್ನಡ ಭಾಷಾ ಪ್ರವೇಷ

ಇವಲ್ಲದೆ ಸಬಿಹಾ ಭೂಮಿಗೌಡ ಇವರ ಅನೇಕ ಕವನ ಹಾಗು ಸಣ್ಣ ಕತೆಗಳು ಕನ್ನಡದ ವಿವಿಧ ನಿಯತಕಾಲಿಕಗಳಲ್ಲಿ ಪ್ರಕಟವಾಗಿವೆ.