ಧೂಮಕೇತು (ಚಲನಚಿತ್ರ)
From Wikipedia
ಧೂಮಕೇತು |
|
ಬಿಡುಗಡೆ ವರ್ಷ | ೧೯೬೮ |
ಚಿತ್ರ ನಿರ್ಮಾಣ ಸಂಸ್ಥೆ | ಶ್ರೀ ಭಗವತಿ ಆರ್ಟ್ ಪ್ರೊಡಕ್ಷನ್ಸ್ |
ನಾಯಕ | ರಾಜಕುಮಾರ್ |
ನಾಯಕಿ | ಉದಯಚಂದ್ರಿಕ |
ಪೋಷಕ ವರ್ಗ | ನರಸಿಂಹರಾಜು, ಉದಯಕುಮಾರ್, ಅಶ್ವಥ್ |
ಸಂಗೀತ ನಿರ್ದೇಶನ | ಟಿ.ಜಿ.ಲಿಂಗಪ್ಪ |
ಕಥೆ / ಕಾದಂಬರಿ | |
ಚಿತ್ರಕಥೆ | |
ಸಂಭಾಷಣೆ | |
ಸಾಹಿತ್ಯ | ಆರ್.ಎನ್.ಜಯಗೋಪಾಲ್ |
ಹಿನ್ನೆಲೆ ಗಾಯನ | |
ಛಾಯಾಗ್ರಹಣ | ಆರ್.ಎನ್.ಕೆ.ಪ್ರಸಾದ್ |
ನೃತ್ಯ | |
ಸಾಹಸ | |
ಸಂಕಲನ | |
ನಿರ್ದೇಶನ | ಎಸ್.ಎನ್.ಪಾಲ್ |
ನಿರ್ಮಾಪಕರು | ಆರ್.ಎನ್.ಜಯಗೋಪಾಲ್ |
ಪ್ರಶಸ್ತಿಗಳು | |
ಇತರೆ ಮಾಹಿತಿ | ಸರ್ಕಸ್ ಕಂಪನಿಯನ್ನೊಳಗೊಂಡ ಕಥೆಯಿರುವ ಮೊದಲ ಕನ್ನಡ ಚಿತ್ರ |
೧೯೬೮ರಲ್ಲಿ ತೆರೆಕಂಡ ಧೂಮಕೇತು ಚಿತ್ರವು ಕನ್ನಡ ಚಿತ್ರರಂಗದಲ್ಲಿ ಮೊಟ್ಟ ಮೊದಲ ಬಾರಿಗೆ ಸರ್ಕಸ್ ಕಂಪನಿಯೊಂದರ ಕಥೆಯಾಧಾರಿತ, ಹಾಗು ಸರ್ಕಸ್ಸಿನ ಸೆಟ್ಟುಗಳಲ್ಲಿ ಚಿತ್ರೀಕರಿಸಿದ ಚಿತ್ರ.
ಚಿತ್ರಸಾಹಿತಿ ಆರ್.ಎನ್. ಜಯಗೋಪಾಲ್ ಈ ಚಿತ್ರದ ನಿರ್ಮಾಪಕರು .