ಅನಸೂಯಾದೇವಿ

From Wikipedia

ಅನಸೂಯಾದೇವಿ ಇವರು ಕನ್ನಡದ ಹೊಸ ಪೀಳಿಗೆಯ ಲೇಖಕಿಯರು. ಇವರು ಬೆಂಗಳೂರಿನ ಬಿ.ಎಚ್.ಎಸ್.ಕಾಲೇಜಿನಲ್ಲಿ ಕನ್ನಡ ವಿಭಾಗದ ಮುಖ್ಯಸ್ಥೆ ಹಾಗು ರೀಡರ ಆಗಿದ್ದಾರೆ.ಅಲ್ಲದೆ ಗಾಯನ,ಕಾವ್ಯವಾಚನ ಹಾಗು ವ್ಯಾಖ್ಯಾನದಲ್ಲೂ ಸಹ ಪರಿಣತರಾಗಿದ್ದಾರೆ.


ಪರಿವಿಡಿ

[ಬದಲಾಯಿಸಿ] ಕೃತಿಗಳು

ಇವರ ಕೆಲವು ಕೃತಿಗಳು ಇಂತಿವೆ:

[ಬದಲಾಯಿಸಿ] ಕವನ ಸಂಕಲನ

  • ಮಲ್ಲಿಗೆ ಹೂ
  • ಪ್ರಕೃತಿ-ಪುರುಷ
  • ಅಮ್ಮ…ನಿನ್ನ ನೆನಪಿಗೆ
  • ಕೇಶವ ನಮನ
  • ಅನನ್ಯ

[ಬದಲಾಯಿಸಿ] ಕಥಾ ಸಂಕಲನ

  • ಉರಿಯ ಬೇಲಿ

[ಬದಲಾಯಿಸಿ] ಕಾದಂಬರಿ

  • ಆಕಾಶದ ಹಾಡು



ಇದೊಂದು ಚುಟುಕು ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.