ವಸಂತೀಚಂದ್ರ
From Wikipedia
ವಸಂತೀಚಂದ್ರ ಇವರು ದಕ್ಷಿಣ ಕನ್ನಡ ಜಿಲ್ಲೆಯ ಪಿಲಾರು ಗ್ರಾಮದಲ್ಲಿ ಜನಿಸಿದರು. ಉಪಾಧ್ಯಾಯಿನಿಯಾಗಿ ಕೆಲಸ ಮಾಡಿದ್ದಾರೆ. ಇವರ ಕೆಲವು ಕೃತಿಗಳು ಇಂತಿವೆ:
ಪರಿವಿಡಿ |
[ಬದಲಾಯಿಸಿ] ಕೃತಿಗಳು
[ಬದಲಾಯಿಸಿ] ಕವನ ಸಂಕಲನ
- ಅಂತರಕ್ಷಿ
- ವೇಣುವನ
- ವೃಂದಾವನ
[ಬದಲಾಯಿಸಿ] ಕಾದಂಬರಿ
- ಅಗ್ನಿ
- ಉತ್ಥಾನ
- ಧರ್ಮ
- ನಿನ್ನಡಿಗಳಲ್ಲಿ
[ಬದಲಾಯಿಸಿ] ನಾಟಕ
- ಕ್ಷಮಾಮೂರ್ತಿ
[ಬದಲಾಯಿಸಿ] ಮಕ್ಕಳ ಸಾಹಿತ್ಯ
- ಕಿಶೋರಿ ಜಾಗೃತಿ
- ಸತ್ಯಕಾಮ
- ಸೌಗಂಧಿಕಾ ಪುಷ್ಪ
ವರ್ಗಗಳು: ಚುಟುಕು | ಕನ್ನಡ ಸಾಹಿತ್ಯ | ಸಾಹಿತಿಗಳು | ಲೇಖಕಿಯರು