ಜಯವಂತಿ ದೇವಿ ಹಿರೇಬೆಟ್ಟು
From Wikipedia
ಕನ್ನಡ ನವೋದಯ ಸಾಹಿತ್ಯದಲ್ಲಿನ ಶ್ರೇಷ್ಟ ಕವಿತೆಗಳಿಗೆ ಸಂಗೀತ ಸಂಯೋಜಿಸಿ, ತಮ್ಮ ಸುಶ್ರಾವ್ಯ ಕಂಠದಲ್ಲಿ ಹಾಡಿ ಅವುಗಳನ್ನು ಜನಪ್ರಿಯಗೊಳಿಸಿದ, ತನ್ಮೂಲಕ ಕನ್ನಡದಲ್ಲಿ ಸುಗಮ ಸಂಗೀತ ಪರಂಪರೆಯನ್ನು ಹುಟ್ಟುಹಾಕಿದ ಮೊದಲಿಗರಲ್ಲಿ ಶ್ರೀಮತಿ ಜಯವಂತಿ ದೇವಿ ಹಿರೇಬೆಟ್ಟುರವರು ಪ್ರಮುಖರು.