ಬಿ. ಪುಟ್ಟಸ್ವಾಮಯ್ಯ
From Wikipedia
ಬಿ.ಪುಟ್ಟಸ್ವಾಮಯ್ಯನವರು ೧೮೯೭ ಮೇ ೨೪ರಂದು ಬೆಂಗಳೂರಿನಲ್ಲಿ ಜನಿಸಿದರು. ಇವರ ತಾಯಿ ಮಲ್ಲಮ್ಮ ; ತಂದೆ ಬಸಪ್ಪ.
ಪುಟ್ಟಸ್ವಾಮಯ್ಯನವರದು ಬಹುಮುಖ ಪ್ರತಿಭೆ. ಪತ್ರಿಕೋದ್ಯಮಿಯಾಗಿ, ನಾಟಕಕಾರರಾಗಿ ಹಾಗು ಕಾದಂಬರಿಕಾರರಾಗಿ ಅವರು ಯಶಸ್ಸು ಪಡೆದಿದ್ದಾರೆ.
ಪರಿವಿಡಿ |
[ಬದಲಾಯಿಸಿ] ಪತ್ರಿಕೋದ್ಯಮ
- ಪ್ರಜಾವಾಣಿಯ ಪ್ರಥಮ ಸಂಪಾದಕರು
- ಒಕ್ಕಲಿಗರ ಪತ್ರಿಕೆ, ನ್ಯೂ ಮೈಸೂರ್, ಜನವಾಣಿ ಈ ಪತ್ರಿಕೆಗಳ ಸಂಪಾದಕರಾಗಿದ್ದರು.
[ಬದಲಾಯಿಸಿ] ನಾಟಕ
ಗುಬ್ಬಿ ಕಂಪನಿಗಾಗಿ ಹಲವು ನಾಟಕಗಳನ್ನು ರಚಿಸಿ ಕೊಟ್ಟರು. ಷಹಾಜಹಾನ್ ಇವರ ಪ್ರಥಮ ನಾಟಕ.
- ಷಹಾ ಜಹಾನ್
- ದಶಾವತಾರ
- ಸಂಪೂರ್ಣ ರಾಮಾಯಣ
- ಕುರುಕ್ಷೇತ್ರ
- ರಾಣಿ
- ಅಕ್ಕ ಮಹಾದೇವಿ
- ಗೌತಮ ಬುದ್ಧ
- ಸತಿ ತುಲಸಿ
- ಬಭ್ರುವಾಹನ
- ತಾರಕ ವಧೆ
- ಪ್ರಚಂಡ ಚಾಣಕ್ಯ
- ಬಿಡುಗಡೆಯ ಬಿಚ್ಚುಗತ್ತಿ
- ಶಾಂತಿದೂತ
- ಬಾಹುಬಲಿ
- ಹಿಟ್ಟಿನ ಕೋಳಿ
- ತಾರಕ ವಧೆ
- ಅಭಿನೇತ್ರಿ
- ಮೋಹಮುಕ್ತಿ
[ಬದಲಾಯಿಸಿ] ಕಾದಂಬರಿ
- ಕ್ರಾಂತಿ ಕಲ್ಯಾಣ
- ಹೂವು ಕಾವು
- ರೂಪರೇಖಾ
- ಸುಧಾಮುಖಿ
- ಮಲ್ಲಮ್ಮನ ಪವಾಡ
- ಅಭಿಸಾರಿಕೆ
- ರತ್ನಹಾರ
[ಬದಲಾಯಿಸಿ] ಪುರಸ್ಕಾರ
ಇವರ “ಕ್ರಾಂತಿ ಕಲ್ಯಾಣ” ಕಾದಂಬರಿಗೆ ೧೯೬೪ರ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಲಭಿಸಿದೆ.
ಬಿ.ಪುಟ್ಟಸ್ವಾಮಯ್ಯನವರು ೧೯೪೮ ಜನೆವರಿ ೨೫ರಂದು ನಿಧನರಾದರು.