ಟಿ.ಕೆ.ರಾಮರಾವ್

From Wikipedia

ಟಿ.ಕೆ.ರಾಮರಾವ್ ೧೯೩೧ ಅಕ್ಟೋಬರ ೭ರಂದು ಜನಿಸಿದರು. ಇವರ ತಾಯಿ ನಾಗಮ್ಮ;ತಂದೆ ಕೃಷ್ಣಮೂರ್ತಿ.ಇವರು ಕನ್ನಡದ ಪತ್ತೇದಾರಿ ಕಾದಂಬರಿಕಾರರಲ್ಲಿ ಪ್ರಮುಖರಾದವರು. ಪತ್ತೆದಾರಿ ಕಾದಂಬರಿಗಳಲ್ಲದೆ, ಸಾಮಾಜಿಕ ಕಾದಂಬರಿ, ಸಣ್ಣಕತೆಗಳನ್ನೂ ಬರೆದಿದ್ದಾರೆ.

ಪರಿವಿಡಿ

[ಬದಲಾಯಿಸಿ] ಕೃತಿಗಳು

[ಬದಲಾಯಿಸಿ] ಕಾದಂಬರಿಗಳು

  • ಬಂಗಾರದ ಮನುಷ್ಯ
  • ಸೇಡಿನ ಹಕ್ಕಿ
  • ಮರಳು ಸರಪಣಿ
  • ಪಶ್ಚಿಮದ ಬೆಟ್ಟ
  • ಲಂಗರು
  • ಡೊಂಕು ಮರ
  • ಕೋವಿ-ಕುಂಚ
  • ಆಕಾಶ ದೀಪ
  • ಸೀಳು ನಕ್ಷತ್ರ
  • ಕೆಂಪು ಮಣ್ಣು
  • ಸೀಮಾ ರೇಖೆ
  • ದಿಬ್ಬದ ಬಂಗಲೆ
  • ಮಣ್ಣಿನ ದೋಣಿ
  • ಕಹಳೆ ಬಂಡೆ
  • ವರ್ಣ ಚಕ್ರ
  • ತೋರು ಬೆರಳು

[ಬದಲಾಯಿಸಿ] ಕಥಾ ಸಂಕಲನ

  • ಉಬ್ಬರವಿಳಿತ
  • ಎತ್ತರದ ಮನೆಯವನು
  • ಬೆಂಕಿ ಗೂಡು

[ಬದಲಾಯಿಸಿ] ಪ್ರವಾಸ ಕಥನ

  • ಗೋಳದ ಮೇಲೊಂದು ಸುತ್ತು

[ಬದಲಾಯಿಸಿ] ಮಕ್ಕಳ ಸಾಹಿತ್ಯ

  • ಶ್ಯಾಮಪ್ರಸಾದ ಮುಖರ್ಜಿ
  • ಲಾಲಾ ಲಜಪತರಾಯ
  • ಜೆ.ಎನ್.ತಾತಾ
  • ಸ್ವಾಮಿ ವಿವೇಕಾನಂದ
  • ಟಿವಿ.ಸುಂದರಂ ಅಯ್ಯಂಗಾರ

[ಬದಲಾಯಿಸಿ] ಚಲನಚಿತ್ರೀಕರಣ

ಟಿ.ಕೆ.ರಾಮರಾವ್ ೧೯೮೮ ನವಂಬರ ೧೧ರಂದು ನಿಧನರಾದರು.