ದೇವೇಂದ್ರಕುಮಾರ ಹಕಾರಿ

From Wikipedia

ಇವರು ಮುಂಡರಗಿಯ ಶಿಬಿರವನ್ನು ಸೇರಿ ಹೈದರಾಬಾದ ಪ್ರಾಂತ್ಯ ವಿಮೋಚನಾ ಹೋರಾಟದಲ್ಲಿರಜಾಕಾರರ ವಿರುದ್ಧ ಹೋರಾಡಿದವರಲ್ಲಿ ಒಬ್ಬರಾಗಿದ್ದಾರೆ.ಧಾರವಾಡದ ಸಪ್ತಾಪುರದಲ್ಲಿ ವಾಸವಾಗಿದ್ದಾರೆ.ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕ ವೃತ್ತಿ ಮಾಡಿ ನಿವೃತ್ತರಾಗಿದ್ದಾರೆ.

ಪರಿವಿಡಿ

[ಬದಲಾಯಿಸಿ] ಕೃತಿಗಳು

[ಬದಲಾಯಿಸಿ] ನಾಟಕಗಳು

  • ಅಮೃತಮತಿ
  • ಶಾಂತಲಾ

[ಬದಲಾಯಿಸಿ] ಕಾದಂಬರಿಗಳು

  • ಕೂಗುತಿವೆ ಕಲ್ಲು
  • ಚೆಲ್ವ ಕೋಗಿಲೆ

[ಬದಲಾಯಿಸಿ] ಚರಿತ್ರೆ

  • ಆರದ ದೀಪ