ಮಿರ್ಜಿ ಅಣ್ಣಾರಾಯರು
From Wikipedia
ಮಿರ್ಜಿ ಅಣ್ಣಾರಾಯರು ೧೯೧೮ರಲ್ಲಿ ಬೆಳಗಾವಿ ಗಡಿಯ ಹಳ್ಳಿಯೊಂದರಲ್ಲಿ ಜನಿಸಿದರು. ಓದಿದ್ದು ಏಳನೆಯ ತರಗತಿಯವರೆಗೆ ಮಾತ್ರ. ಹಳ್ಳಿಯ ಪ್ರಾಥಮಿಕ ಶಾಲೆಯೊಂದರಲ್ಲಿ ಉಪಾಧ್ಯಾಯರಾಗಿ ಕೆಲಸ ಮಾಡುತ್ತಿದ್ದರು.
ಪರಿವಿಡಿ |
[ಬದಲಾಯಿಸಿ] ಕೃತಿಗಳು
[ಬದಲಾಯಿಸಿ] ಕಾದಂಬರಿ
- ನಿಸರ್ಗ
- ರಾಷ್ಟ್ರಪುರುಷ
- ಅಶೋಕಚಕ್ರ
- ಭಸ್ಮಾಸುರ
- ಪ್ರತಿಸರಕಾರ
- ಹದಗೆಟ್ಟ ಹಳ್ಳಿ
- ಸಿದ್ಧಚಕ್ರ
- ಎರಡು ಹೆಜ್ಜೆ
[ಬದಲಾಯಿಸಿ] ಕಥಾಸಂಕಲನ
- ಪ್ರಣಯ ಸಮಾಧಿ
- ವಿಜಯಶ್ರೀ
- ಅಮರ ಕಥೆಗಳು
- ಮಿರ್ಜಿ ಅಣ್ಣಾರಾಯರ ಆಯ್ದ ಕಥೆಗಳು
[ಬದಲಾಯಿಸಿ] ಪರಿಚಯ ಗಂಥ
- ಜೈನಧರ್ಮ
ಮಿರ್ಜಿ ಅಣ್ಣಾರಾಯರು ೧೯೭೫ರಲ್ಲಿ ನಿಧನರಾದರು.