ಎಚ್. ತಿಪ್ಪೇರುದ್ರಸ್ವಾಮಿ

From Wikipedia

ಎಚ್. ತಿಪ್ಪೇರುದ್ರಸ್ವಾಮಿ ಇವರು ೧೯೨೮ರಲ್ಲಿ ಶಿವಮೊಗ್ಗಾ ಜಿಲ್ಲೆಯ ಹೊನ್ನಾಳಿಯಲ್ಲಿ ಜನಿಸಿದರು.

ಪರಿವಿಡಿ

[ಬದಲಾಯಿಸಿ] ಕೃತಿಗಳು

[ಬದಲಾಯಿಸಿ] ಐತಿಹಾಸಿಕ ಕಾದಂಬರಿಗಳು

  • ಪರಿಪೂರ್ಣದೆಡೆಗೆ (ಅಲ್ಲಮ ಪ್ರಭುವಿನ ಚರಿತ್ರೆ)
  • ಕದಳಿಯ ಕರ್ಪೂರ (ಅಕ್ಕಮಹಾದೇವಿಯ ಚರಿತ್ರೆ)
  • ಜ್ಯೋತಿ ಬೆಳಗಿತು (ನಿಜಗುಣಿ ಶಿವಯೋಗಿಗಳ ಚರಿತ್ರೆ)
  • ನೆರಳಾಚೆಯ ಬದುಕು (ಸಿದ್ಧರಾಮನ ಚರಿತ್ರೆ)
  • ಜಡದಲ್ಲಿ ಜಂಗಮ (ಷಣ್ಮುಖ ಶಿವಯೋಗಿಯ ಚರಿತ್ರೆ)

[ಬದಲಾಯಿಸಿ] ಕವನ ಸಂಕಲನ

  • ತಪೋರಂಗ

[ಬದಲಾಯಿಸಿ] ಕಥಾಸಂಕಲನ

  • ಸಾಹಿತ್ಯ ಚಿತ್ರಗಳು

[ಬದಲಾಯಿಸಿ] ನಾಟಕ

  • ವಿಧಿಪಂಜರ

[ಬದಲಾಯಿಸಿ] ವಿಮರ್ಶೆ/ವೈಚಾರಿಕ

  • ತೌಲನಿಕ ಕಾವ್ಯ ಮೀಮಾಂಸೆ
  • ಕುವೆಂಪು ಸಾಹಿತ್ಯದಲ್ಲಿ ವೈಚಾರಿಕತೆ
  • ವಿಮರ್ಶೆಯ ಮೂಲ ತತ್ವಗಳು
  • ಕನ್ನಡ ಸಂಸ್ಕೃತಿ ಸಮೀಕ್ಷೆ

[ಬದಲಾಯಿಸಿ] ಪುರಸ್ಕಾರ

ಇವರ "ಕನ್ನಡ ಸಂಸೃತಿ ಸಮೀಕ್ಷೆ" ಕೃತಿಗೆ ೧೯೬೯ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ.

ಎಚ್.ತಿಪ್ಪೇರುದ್ರಸ್ವಾಮಿಯವರು ೧೯೯೩ರಲ್ಲಿ ನಿಧರಾದರು.



ಇದೊಂದು ಚುಟುಕು ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.