ಚಿ.ಶ್ರೀನಿವಾಸರಾಜು

From Wikipedia

ಚಿ.ಶ್ರೀನಿವಾಸರಾಜು ಇವರು ೧೯೪೨ರಲ್ಲಿ ಚಿಕ್ಕಬಳ್ಳಾಪುರದಲ್ಲಿ ಜನಿಸಿದರು. ಇವರ ತಾಯಿ ಸಾವಿತ್ರಮ್ಮ; ತಂದೆ ವಿ.ಚಿಕ್ಕರಾಜು. ಕನ್ನಡದಲ್ಲಿ ಎಂ.ಎ. ಪದವಿ ಹಾಗು ಇಂಡಾಲಜಿಯಲ್ಲಿ ಡಿಪ್ಲೋಮಾ ಪಡೆದಿದ್ದಾರೆ. ಕ್ರೈಸ್ಟ್ ಕಾಲೇಜಿನಲ್ಲಿ ಪ್ರವಾಚಕರಾಗಿದ್ದರು. ೧೯೮೯ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾಗಿದ್ದರು.

ಪರಿವಿಡಿ

[ಬದಲಾಯಿಸಿ] ಕೃತಿಗಳು

[ಬದಲಾಯಿಸಿ] ಕವನ ಸಂಕಲನ

  • ಛಸನಾಲ ಬಂಧು

[ಬದಲಾಯಿಸಿ] ನಾಟಕ

  • ಐದು ಮೂಕ ನಾಟಕಗಳು
  • ಹಳಿಯ ಮೇಲಿನ ಸದ್ದು
  • ನಾಳೆ ಯಾರಿಗೂ ಇಲ್ಲ ಮತ್ತು ಇತರ ನಾಟಕಗಳು

[ಬದಲಾಯಿಸಿ] ಅನುವಾದ

  • ಬಾವಿ ಕಟ್ಟೆಯ ಬಳಿ

[ಬದಲಾಯಿಸಿ] ಇತರ

  • ಜಿ.ಪಿ.ರಾಜರತ್ನಂ ಮತ್ತು ಕರ್ನಾಟಕ ಸಂಘ

[ಬದಲಾಯಿಸಿ] ಸಂಪಾದನೆ

  • ನಮ್ಮ ಕೈಲಾಸಂ

[ಬದಲಾಯಿಸಿ] ಪುರಸ್ಕಾರ

೧೯೮೪ರಲ್ಲಿ ಇವರಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ ದೊರೆತಿದೆ.