ಎಸ್.ಅನಂತನಾರಾಯಣ

From Wikipedia

ಎಸ್. ಅನಂತನಾರಾಯಣ - (ನವೆಂಬರ್ ೩೦,೧೯೨೫- ಆಗಸ್ಟ್ ೨೫,೧೯೯೨) ಇವರು ಕನ್ನಡದ ಜನಪ್ರಿಯ ಲೇಖಕರು. ಇವರ ಕೆಲವು ಕೃತಿಗಳು ಇಂತಿವೆ:

  • ಅತ್ತಿಗೆ
  • ಆಲದ ಹೂ
  • ತೀರದ ಬಯಕೆ
  • ಪಯಣದ ಹಾದಿಯಲ್ಲಿ
  • ಮುರುಕು ಮಂಟಪ
  • ಸ್ವಪ್ನವಾಸವದತ್ತ
  • ಹಣ್ಣು ಹಸಿರು
  • ರತ್ನ ಪರೀಕ್ಷೆ
  • ಸಪ್ತ ಸಮಾಲೋಕ
  • ಹೊಸಗನ್ನಡ ಕವಿತೆಯ ಮೇಲೆ ಇಂಗ್ಲಿಷ್ ಕಾವ್ಯದ ಪ್ರಭಾವ - ಅವರ ಪಿಹೆಚ್‌ಡಿ ಪ್ರಬಂಧ.

[ಬದಲಾಯಿಸಿ] ಅನುವಾದಿತ ಕೃತಿಗಳು

ಅಮೆರಿಕದಲ್ಲಿ ಮನೆಮಾತಾಗಿರುವ ಜನಪ್ರಿಯ ಲೇಖಕಿ ಲಾರ ಇಂಗಾಲ್ಸ್ ವೈಲ್ಡರ್‌ರವರ ಜೀವನಾನುಭವವನ್ನು ಕುರಿತ ೮ ಕೃತಿಗಳ (ಅನಂತನಾರಾಯಣರವರ ಅಕಾಲಮರಣದಿಂದ ೯ ಭಾಗಗಳಲ್ಲಿ ೮ ಕೃತಿಗಳ ಅನುವಾದ ಮಾತ್ರ ಅವರಿಂದ ಆಗಿದೆ) ಅನುವಾದ ಈ ಕೆಳಕಂಡಂತಿವೆ:

  • ದೊಡ್ಡ ಕಾಡಿನಲ್ಲಿ ಪುಟ್ಟಮನೆ
  • ಹುಲ್ಲುಗಾವಲಿನಲ್ಲಿ ಪುಟ್ಟಮನೆ
  • ರೈತರ ಹುಡುಗ
  • ಪ್ಲಮ್ ನದಿಯ ತೀರದಲ್ಲಿ
  • ಸಿಲ್ವರ್‍‌ಲೇಕ್ ದಡದಲ್ಲಿ
  • ಚಳಿಯ ಸುಳಿಯಲ್ಲಿ
  • ಹುಲ್ಲುಗಾವಲಿನಲ್ಲಿ ಪುಟ್ಟ ಪಟ್ಟಣ
  • ಆ ಸೊಗಸಿನ ಬಂಗಾರದ ದಿನಗಳು

[ಬದಲಾಯಿಸಿ] ಪ್ರಶಸ್ತಿ ಪುರಸ್ಕಾರ

  • ಪುರಂದರ ಕಂಡ ಶ್ರೀರಾಮ ಸಂಗೀತ ರೂಪಕಕ್ಕೆ ರಾಜ್ಯ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ
  • ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
  • ಬಿ.ಎಂ.ಶ್ರೀ - ರಜತ ಪದಕ