ಎಸ್.ವಿ.ಪರಮೇಶ್ವರ ಭಟ್ಟ

From Wikipedia

ಎಸ್.ವಿ.ಪರಮೇಶ್ವರ ಭಟ್ಟರು ೧೯೧೪ ಫೆಬ್ರುವರಿ ೮ರಂದು ವಿದ್ಯಾರಣ್ಯಪುರದಲ್ಲಿ ಜನಿಸಿದರು. ತಾಯಿ ಲಕ್ಷ್ಮಮ್ಮ ; ತಂದೆ ಸದಾಶಿವರಾಯರು. ಹುಟ್ಟಿ ೧ ವರ್ಷಕ್ಕೇ ತಾಯಿಯನ್ನು ಕಳೆದುಕೊಂಡ ಬಾಲಕ, ಪ್ರೌಢಶಾಲೆಯಲ್ಲಿ ಓದುತ್ತಿರುವಾಗಲೆ ತಂದೆಯನ್ನೂ ಸಹ ಕಳೆದುಕೊಂಡರು.

[ಬದಲಾಯಿಸಿ] ಶಿಕ್ಷಣ

ತೀರ್ಥಹಳ್ಳಿಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದ ಪರಮೇಶ್ವರಭಟ್ಟರು ಬೆಂಗಳೂರಿನಲ್ಲಿ ಎಂ.ಎ.ವರೆಗೆ ಓದಿದರು.

[ಬದಲಾಯಿಸಿ] ಕೃತಿಗಳು

  • ಇಂದ್ರಚಾಪ
  • ಇಂದ್ರಗೋಪ
  • ಉಪ್ಪುಕಡಲು
  • ಗಗನಚುಕ್ಕಿ
  • ರಾಗಿಣಿ
  • ಕೃಷ್ಣಮೇಘ
  • ಗಾಥಾಸಪ್ತಶತಿ
  • ಅಮರುಶತಕ
  • ಭರ್ತೃಹರಿಯ ಶತಕತ್ರಯ
  • ಸುರಗಿ
  • ಸುರಹೊನ್ನೆ
  • ತುಂಬೆಹೂವು
  • ಮಂಥಾನ
  • ಮುದ್ದಣ ಕವಿಯ ಅದ್ಭುತ ರಾಮಾಯಣ
  • ಅಕ್ಕಮಹಾದೇವಿ
  • ಭಾವಗೀತೆ
  • ಕೆಲವು ಇಂಗ್ಲಿಷ್ ಪ್ರಬಂಧಗಳು
  • ಸೀಳುನೋಟ
  • ಜಹಾನಾರಾ
  • ಮಾಚಯ್ಯ
  • ಅದ್ಭುತ ರಾಮಾಯಣದ ಕಥೆ
  • ಕಣ್ಣು ಮುಚ್ಚಾಲೆ
  • ಗೀತ ಗೋವಿಂದ
  • ಚಂದ್ರವೀಥಿ
  • ಪಾಮರ
  • ಕನ್ನಡ ಕಾಳಿದಾಸ ಮಹಾಸಂಪುಟ

[ಬದಲಾಯಿಸಿ] ಪುರಸ್ಕಾರ