ಮೊಗಳ್ಳಿ ಗಣೇಶ

From Wikipedia

ಮೊಗಳ್ಳಿ ಗಣೇಶ ಕನ್ನಡ ವಿಶ್ವವಿದ್ಯಾಲಯದ ಜಾನಪದ ವಿಭಾಗದ ಮುಖ್ಯಸ್ಥರು. ಬೆಂಗಳೂರು ಸಮೀಪದ ಸಂತೆಮೊಗಳ್ಳಿ ಅವರ ಹುಟ್ಟೂರು.

ಪರಿವಿಡಿ

[ಬದಲಾಯಿಸಿ] ಕೃತಿಗಳು

[ಬದಲಾಯಿಸಿ] ಕಥಾಸಂಕಲನ

  • ಬುಗುರಿ
  • ಭೂಮಿ

[ಬದಲಾಯಿಸಿ] ಕಾದಂಬರಿ

  • ತೊಟ್ಟಿಲು

[ಬದಲಾಯಿಸಿ] ಪ್ರಬಂಧಸಂಕಲನ

  • ಕಥನ

[ಬದಲಾಯಿಸಿ] ಸಾಂಸ್ಕೃತಿಕ ವಿಮರ್ಶೆ

  • ಸೊಲ್ಲು