ಮುತ್ತುಸ್ವಾಮಿ ದೀಕ್ಷಿತ
From Wikipedia
ಮುತ್ತುಸ್ವಾಮಿ ದೀಕ್ಷಿತ ಕರ್ನಾಟಕ ಸಂಗೀತದ ತ್ರಿಮೂರ್ತಿಗಳಲ್ಲಿ ಒಬ್ಬರು (ಶ್ರೀ ತ್ಯಾಗರಾಜ ಮತ್ತು ಶ್ಯಾಮಾ ಶಾಸ್ತ್ರಿ ಅವರೊಂದಿಗೆ). ಅಪರೂಪದ ರಾಗಗಳಲ್ಲಿ ಅನೇಕ ಕೃತಿಗಳನ್ನು ರಚಿಸಿರುವುದಕ್ಕೆ ಇವರು ಪ್ರಸಿದ್ಧರು. ಇವರ ಎಲ್ಲ ಕೃತಿಗಳಲ್ಲಿ "ಗುರುಗುಹ" ಎ೦ಬ ಮುದ್ರೆ ಇರುತ್ತದೆ. ಇ೦ದಿನ ಕರ್ನಾಟಕದಲ್ಲಿ ಜನಿಸಿದ ದೀಕ್ಷಿತರು ನ೦ತರ ತಮಿಳುನಾಡಿಗೆ ವಲಸೆ ಹೋದವರು. ಕೊನೆಗೆ ಎಟ್ಟಯಪುರಮ್ ನ ಆಸ್ಥಾನದಲ್ಲಿ ಆಶ್ರಯ ಪಡೆದವರು.