ಕೆ.ಮರುಳಸಿದ್ದಪ್ಪ
From Wikipedia
ಡಾ| ಕೆ.ಮರುಳಸಿದ್ದಪ್ಪನವರು ಕನ್ನಡದ ಗಣ್ಯ ವಿಮರ್ಶಕರು.ಇವರು ಕನ್ನಡದ ಹೆಸರಾಂತ ಸಾಹಿತಿ ಜಿ.ಎಸ್.ಶಿವರುದ್ರಪ್ಪನವರ ಅಳಿಯಂದಿರು.
ಡಾ|ಕೆ.ಮರುಳಸಿದ್ದಪ್ಪನವರು ಬೆಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದಲ್ಲಿ ಪ್ರಾಧ್ಯಾಪಕರೂ,ಮುಖ್ಯಸ್ಥರೂ ಆಗಿದ್ದರು.ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿದ್ದರು.ಈಟಿವಿ ಕನ್ನಡವಾಹಿನಿಯಲ್ಲಿ ಬರುತ್ತಿದ್ದ ಮುಕ್ತ ಧಾರಾವಾಹಿಯಲ್ಲಿ ಅಭಿನಯಿಸಿದ್ದಾರೆ ಕೂಡಾ.
ಇವರ ಕೃತಿಗಳು:
- ಆಧುನಿಕ ಕನ್ನಡ ನಾಟಕ(ವಿಮರ್ಶೆ)
- ನೋಟ ನಿಲವು(ಪ್ರವಾಸಕಥನ)
- ಮೀಡಿಯ (ನಾಟಕ)