ಕ.ವೆಂ.ರಾಜಗೋಪಾಲ

From Wikipedia

“ಕಾಲೇಜು ಹುಡುಗಿಯರ ನಗೆಯಂತೆ ಹರಡುತಿದೆ ವಿದ್ಯುದ್ವಳ್ಳಿವೆಳಗು” ಎಂದು ಕವನ ಬರೆದ ಕ.ವೆಂ.ರಾಜಗೋಪಾಲ ಇವರು ೧೯೨೪ರಲ್ಲಿ ಕಟ್ಟೆಪುರದಲ್ಲಿ ಜನಿಸಿದರು. ಕೆಲ ಕಾಲ ಬೆಂಗಳೂರು ವಿಶ್ವವಿದ್ಯಾನಿಲಯದ ನೃತ್ಯ,ನಾಟಕ,ಸಂಗೀತ ವಿಭಾಗದ ನಿರ್ದೇಶಕರಾಗಿದ್ದರು. ಎಂ.ಇ.ಎಸ್. ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದಾರೆ. ಅನೇಕ ಕವನ, ಕಥೆ, ನಾಟಕ, ರೇಡಿಯೊ ನಾಟಕ ಹಾಗು ವಿಮರ್ಶೆಗಳನ್ನು ರಚಿಸಿದ್ದಾರೆ.


ಇವರ ಕೆಲವು ಕೃತಿಗಳು:

  • ಎಣಿಸಿದ ಹಣ
  • ರಾಗ-ಜಯಂತಿ
  • ಅರ್ಧ ತೆರೆದ ಬಾಗಿಲು
  • ಅಂಜೂರ