ಮಾ.ನ.ಚೌಡಪ್ಪ

From Wikipedia

ಮಾಯಸಂದ್ರ ನಾರಸೀದೇವರಯ್ಯ ಚೌಡಪ್ಪನವರು ಜುಲೈ ೧೯೦೯ರಲ್ಲಿ ಜನಿಸಿದರು.


[ಬದಲಾಯಿಸಿ] ಪತ್ರಿಕೋದ್ಯಮ

ಚೌಡಪ್ಪನವರು ಪ್ರಜಾಮತ ಹಾಗು ಕಥಾಂಜಲಿ ಪತ್ರಿಕೆಗಳ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.


[ಬದಲಾಯಿಸಿ] ಸಾಹಿತ್ಯ ಕೃತಿಗಳು

  • ಕುಂತಿ
  • ಕುಮಾರ ಸಂಭವ
  • ಚಂದ್ರಗುಪ್ತ
  • ಶ್ರೀಕೃಷ್ಣ ಭೂಪಾಲ

[ಬದಲಾಯಿಸಿ] ಪುರಸ್ಕಾರ

ಚೌಡಪ್ಪನವರ ‘ಶ್ರೀಕೃಷ್ಣ ಭೂಪಾಲ’ ಕೃತಿಗೆ ಕರ್ನಾಟಕ ರಾಜ್ಯ ಸರಕಾರದ ಪ್ರಶಸ್ತಿ ಲಭಿಸಿದೆ.

ಮಾ.ನ.ಚೌಡಪ್ಪನವರು ಫೆಬ್ರುವರಿ ೧೯೮೫ರಲ್ಲಿ ನಿಧನರಾದರು.