ಗವಿಸಿದ್ಧ ಎನ್.ಬಳ್ಳಾರಿ

From Wikipedia

ಗವಿಸಿದ್ಧ ಎನ್.ಬಳ್ಳಾರಿ ಇವರು ೧೯೫೦ರಲ್ಲಿ ರಾಯಚೂರು ಜಿಲ್ಲೆಯ ಕೊಪ್ಪಳದಲ್ಲಿ ಜನಿಸಿದರು.

ಇವರ ಕವನ ಸಂಕಲನಗಳು: ಕತ್ತಲು ದೇಶದ ಪದ್ಯಗಳು, ಕಪ್ಪು ಸೂರ್ಯ (ಗುಲ್ಬರ್ಗಾ ವಿಶ್ವವಿದ್ಯಾಲಯದ ಪ್ರೋತ್ಸಾಹಕ ಬಹುಮಾನ).