ಮಾವಿನಕೆರೆ ರಂಗನಾಥನ್

From Wikipedia

ಮಾವಿನಕೆರೆ ರಂಗನಾಥನ್ ಇವರು ಕನ್ನಡದ ಜನಪ್ರಿಯ ಲೇಖಕರು.

ಪರಿವಿಡಿ

[ಬದಲಾಯಿಸಿ] ಕೃತಿಗಳು

[ಬದಲಾಯಿಸಿ] ಕಥಾಸಂಕಲನ

  • ಉತ್ತರಾಯಣ
  • ಉಳಿದಿದ್ದು ಆಕಾಶ
  • ಪರ್ಜನ್ಯ
  • ಮಿಥುನ
  • ರುಕ್ಮಿಣಿ ಚಿತ್ರ ಬಂಧನ
  • ಶಂಭುಲಿಂಗ

[ಬದಲಾಯಿಸಿ] ಕಾದಂಬರಿ

  • ಏಳು ಸುತ್ತಿನ ಕೋಟೆ
  • ಜಲತರಂಗ

[ಬದಲಾಯಿಸಿ] ಸಂಪಾದನೆ

  • ದಿಗಂತ
  • ಶ್ರೀನಿವಾಸ
  • ಶಿಕ್ಷಣ ಸಂಸ್ಕೃತಿ
  • ಕಥಾ ಪಲ್ಲವ

[ಬದಲಾಯಿಸಿ] ಪುರಸ್ಕಾರ

  • ‘ಪರ್ಜನ್ಯ’ ಕಥಾಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನ ಲಭಿಸಿದೆ.