ಎಮ್.ಎಸ್.ನರಸಿಂಹಮೂರ್ತಿ

From Wikipedia

ಎಂ.ಎಸ್.ನರಸಿಂಹಮೂರ್ತಿಯವರು ೧೯೪೯ ಅಕ್ಟೋಬರ ೨೦ರಂದು ಕೋಲಾರ ಜಿಲ್ಲೆಯ ಮಾಲೂರು ಗ್ರಾಮದಲ್ಲಿ ಜನಿಸಿದರು. ಇವರ ತಾಯಿ ಸಾವಿತ್ರಮ್ಮ ; ತಂದೆ ಎಂ.ಎ.ಸೂರಪ್ಪ.

ಪರಿವಿಡಿ

[ಬದಲಾಯಿಸಿ] ಕೃತಿಗಳು

[ಬದಲಾಯಿಸಿ] ಕಾದಂಬರಿ

  • ಮಂದಸ್ಮಿತ

[ಬದಲಾಯಿಸಿ] ಮಕ್ಕಳ ಸಾಹಿತ್ಯ

  • ಬಾಲಗಂಗಾಧರ ತಿಲಕ
  • ಆಶುತೋಷ ಮುಖರ್ಜಿ
  • ವಿದ್ಯಾವತಿದೇವಿ
  • ಮೇಡಂ ಕಾಮಾ


[ಬದಲಾಯಿಸಿ] ವಿಚಾರ ಸಾಹಿತ್ಯ

  • ಭಾರತದ ರಾಷ್ಟ್ರೀಯತೆ


[ಬದಲಾಯಿಸಿ] ಹಾಸ್ಯ ಸಂಕಲನ

  • ಸ್ವಯಂವಧು
  • ಟೈರ್ ಪ್ರಶಸ್ತಿ ವಿಜೇತ
  • ಶ್ರಮದಾನ
  • ಬಾಬ್ಬಿ
  • ಗೂಳಿಕಾಳಗ
  • ಕಂಡಕ್ಟರ ಕರಿಯಪ್ಪ
  • ಕಾನಿಷ್ಕೋಪಾಖ್ಯಾನ
  • ವೈಕುಂಠಕ್ಕೆ ಬುಲಾವ್
  • ಸನ್ಮಾನಸುಖ ಮತ್ತು ಇತರ ನಗೆ ನಾಟಕಗಳು
  • ಕಿವುಡು ಸಾರ್ ಕಿವುಡು ಮತ್ತು ಇತರ ನಗೆ ನಾಟಕಗಳು
  • ಸಮಗ್ರ ಹಾಸ್ಯ

[ಬದಲಾಯಿಸಿ] ಪುರಸ್ಕಾರ

೧೯೭೪ರಲ್ಲಿ ಇವರ ಸ್ವಯಂವಧು ಕೃತಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ ಲಭಿಸಿದೆ.


[ಬದಲಾಯಿಸಿ] ಕಿರುತೆರೆ

ಎಂ.ಎಸ್.ನರಸಿಂಹಮೂರ್ತಿಯವರು ಕಿರುತೆರೆಯಲ್ಲಿ ಪ್ರಸಾರಗೊಂಡ ಜನಪ್ರಿಯ ಧಾರಾವಾಹಿಗಳಾದ “ಪಾ.ಪ.ಪಾಂಡು” ಹಾಗು “ಸಿಲ್ಲಿ ಲಲ್ಲಿ” ಗಳಿಗೆ ಸಾಹಿತ್ಯ ಒದಗಿಸಿದ್ದಾರೆ.