ದೇಶಹಳ್ಳಿ ಜಿ.ನಾರಾಯಣ

From Wikipedia

ದೇಶಹಳ್ಳಿ ಜಿ.ನಾರಾಯಣ ಇವರು ೧೯೨೩ರಲ್ಲಿ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ದೇಶಹಳ್ಳಿಯಲ್ಲಿ ಜನಿಸಿದರು. ಇವರ ತಾಯಿ ಸಣ್ಣಮ್ಮ; ತಂದೆ ಗಿರಿಗೌಡ.


[ಬದಲಾಯಿಸಿ] ಪತ್ರಿಕೋದ್ಯಮ

ದೇಶಹಳ್ಳಿ ಜಿ.ನಾರಾಯಣರು ೧೯೫೧ರಲ್ಲಿ ‘ವಿನೋದ’ ಹಾಸ್ಯಪತ್ರಿಕೆ ಪ್ರಾರಂಭಿಸಿ ಯಶಸ್ವಿಯಾಗಿ ನಡೆಯಿಸುತ್ತಿದ್ದಾರೆ.


[ಬದಲಾಯಿಸಿ] ಸಾಹಿತ್ಯ

ಇವರು ರಚಿಸಿರುವ ಕೆಲವು ಕೃತಿಗಳು:

  • ಅಕ್ಷರವ ನೀವ್ ಕಲಿಯಿರಿ (ಶತಕ)
  • ಮಲೇರಿಯಾ ಹಾವಳಿ
  • ಕಬ್ಬಿನ ಕಥಾಂತರ
  • ರಾಷ್ಟ್ರೀಯ ಪದಗಳು
  • ಹೆಚ್ಚು ಬೆಳೆಯನ್ನು ಬೆಳೆಯಿರಿ

[ಬದಲಾಯಿಸಿ] ಸಾಧನೆ