ಬಿ. ಪುಟ್ಟಸ್ವಾಮಯ್ಯ

From Wikipedia

ಬಿ.ಪುಟ್ಟಸ್ವಾಮಯ್ಯನವರು ೧೮೯೭ರಲ್ಲಿ ಜನಿಸಿದರು. ಇವರ ತಾಯಿ ಮಲ್ಲಮ್ಮ ; ತಂದೆ ಬಸಪ್ಪ.

ಪುಟ್ಟಸ್ವಾಮಯ್ಯನವರದು ಬಹುಮುಖ ಪ್ರತಿಭೆ. ಪತ್ರಿಕೋದ್ಯಮಿಯಾಗಿ, ನಾಟಕಕಾರರಾಗಿ ಹಾಗು ಕಾದಂಬರಿಕಾರರಾಗಿ ಅವರು ಯಶಸ್ಸು ಪಡೆದಿದ್ದಾರೆ.


ಪರಿವಿಡಿ

[ಬದಲಾಯಿಸಿ] ಪತ್ರಿಕೋದ್ಯಮ

  • ಪ್ರಜಾವಾಣಿಯ ಪ್ರಥಮ ಸಂಪಾದಕರು
  • ಒಕ್ಕಲಿಗರ ಪತ್ರಿಕೆ, ನ್ಯೂ ಮೈಸೂರ್, ಜನವಾಣಿ ಈ ಪತ್ರಿಕೆಗಳ ಸಂಪಾದಕರಾಗಿದ್ದರು.


[ಬದಲಾಯಿಸಿ] ನಾಟಕ

ಗುಬ್ಬಿ ಕಂಪನಿಗಾಗಿ ಹಲವು ನಾಟಕಗಳನ್ನು ರಚಿಸಿ ಕೊಟ್ಟರು. ಷಾ ಜಹಾನ್ ಇವರ ಪ್ರಥಮ ನಾಟಕ.

  • ಷಾ ಜಹಾನ್
  • ದಶಾವತಾರ
  • ಸಂಪೂರ್ಣ ರಾಮಾಯಣ
  • ಕುರುಕ್ಷೇತ್ರ
  • ರಾಣಿ
  • ಅಕ್ಕ ಮಹಾದೇವಿ
  • ಗೌತಮ ಬುದ್ಧ
  • ಸತಿ ತುಲಸಿ
  • ಬಭ್ರುವಾಹನ
  • ತಾರಕ ವಧೆ
  • ಪ್ರಚಂಡ ಚಾಣಕ್ಯ
  • ಬಿಡುಗಡೆಯ ಬಿಚ್ಚುಗತ್ತಿ

[ಬದಲಾಯಿಸಿ] ಕಾದಂಬರಿ

  • ಕ್ರಾಂತಿ ಕಲ್ಯಾಣ
  • ಹೂವು ಕಾವು

[ಬದಲಾಯಿಸಿ] ಪುರಸ್ಕಾರ

ಇವರ “ಕ್ರಾಂತಿ ಕಲ್ಯಾಣ” ಕಾದಂಬರಿಗೆ ೧೯೬೪ರ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಲಭಿಸಿದೆ.