ನಾಗವರ್ಮ

From Wikipedia

ನಾಗವರ್ಮನು ವೆಂಗಿವಿಷಯದ ವೆಂಗಿಪಳು ಗ್ರಾಮದವನು. ತಂದೆ ವೆಣ್ಣಮಯ್ಯ , ತಾಯಿ ಪೋಳಕಬ್ಬೆ. ಚಂದ್ರನೆಂಬ ರಾಜನ ಆಸ್ಥಾನದಲ್ಲಿ ಈ ಕವಿ ಇದ್ದನು. ಈತನ ಕಾಲ ೧೦ನೆಯ ಶತಮಾನದ ಉತ್ತರಭಾಗ ಅಥವಾ ೧೧ನೆಯ ಶತಮಾನದ ಪೂರ್ವಭಾಗ.

ಸಂಸ್ಕೃತದಲ್ಲಿ ಬಾಣಭಟ್ಟ ಹಾಗು ಆತನ ಮಗ ಭೂಷಣಭಟ್ಟರಿಂದ ರಚಿತವಾದ "ಕಾದಂಬರಿ"ಯನ್ನು ಆಧರಿಸಿ ಕರ್ಣಾಟಕ ಕಾದಂಬರಿಯನ್ನು ನಾಗವರ್ಮನು ರಚಿಸಿದನು.



ಇದೊಂದು ಚುಟುಕು ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.

ಕನ್ನಡ

ಕವಿ