ಜನಾರ್ದನ ಗುರ್ಕಾರ

From Wikipedia

ಜನಾರ್ದನ ಗುರ್ಕಾರ ಇವರು ದಕ್ಷಿಣ ಕನ್ನಡ ಜಿಲ್ಲೆಮೂಡುಬಿದಿರೆಯ ಸಮೀಪದ ಮುದ್ರಬೆಟ್ಟ ಗ್ರಾಮದವರು. ಜನನ ೧೯೩೨ರಲ್ಲಿ. ರೇಲವೆ ಇಲಾಖೆಯಲ್ಲಿ ಅಧಿಕಾರಿಯಾಗಿದ್ದರು. ನಿವೃತ್ತಿಯ ನಂತರ ಮೈಸೂರಿನಲ್ಲಿ ನೆಲೆಸಿದರು. ಇವರು ೧೮ಕ್ಕೂ ಹೆಚ್ಚು ಕಾದಂಬರಿಗಳನ್ನು ಹಾಗು ಕತೆಗಳನ್ನು ಬರೆದಿದ್ದಾರೆ. ೧೯೯೮ರಲ್ಲಿ ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

ಕಥಾಸಂಕಲನಗಳು:

  • ಕಂಬದ ಹುಚ್ಚು
  • ಬೆಳ್ಳಿಯ ಬಟ್ಟಲು

ಕಾದಂಬರಿಗಳು:

  • ಕಾಂತೆಯರ ಕನಸು
  • ರಾಯರ ಚಾಳು
  • ಗಂಗಾವತಾರ
  • ದಂಬನ ನಾಯಿ
  • ಬಾವಿ ನೋಡಿದವರು