ನಾಕುತಂತಿ

From Wikipedia

ಇದು ನಾಕುತಂತಿ ಕವನ ಸಂಕಲನದ ಪುಟ. ಇದೇ ಹೆಸರಿನ ಉದಯ ಟಿವಿ ಧಾರಾವಾಹಿಯ ಕುರಿತು ಮಾಹಿತಿಗೆ ಈ ಲೇಖನ ನೋಡಿ.

ನಾಕುತಂತಿ - ವರಕವಿ ದ.ರಾ.ಬೇಂದ್ರೆಯವರ ಕವನ ಸಂಕಲನ. ಇದಕ್ಕಾಗಿ ಬೇಂದ್ರೆಯವರಿಗೆ ೧೯೭೩ರಲ್ಲಿ ಜ್ಞಾನಪೀಠ ಪ್ರಶಸ್ತಿ ದೊರಕಿತು.



ಇದೊಂದು ಚುಟುಕು ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.