ನೀಳಾದೇವಿ

From Wikipedia

ನೀಳಾದೇವಿಯವರು ೧೯೩೨ ಅಗಸ್ಟ್ ೨೨ರಂದು ಮೈಸೂರಿನಲ್ಲಿ ಜನಿಸಿದರು, ಇವರ ತಾಯಿ ರುಕ್ಮಿಣಿಯಮ್ಮ ; ತಂದೆ ಕೆ.ಎಸ್.ರಾಮಸ್ವಾಮಿ. ಇವರ ಪ್ರಥಮ ಕತೆ "ಅಪ್ಪಾ, ನಾನೂ ಬರ್ತೀನಪ್ಪಾ" ತಾಯಿನಾಡು ಪತ್ರಿಕೆಯಲ್ಲಿ ಪ್ರಕಟವಾದಾಗ ಇವರಿಗೆ ೧೫ ವರ್ಷ.

ಪರಿವಿಡಿ

[ಬದಲಾಯಿಸಿ] ಕೃತಿಗಳು

[ಬದಲಾಯಿಸಿ] ಕಾದಂಬರಿ

  • ಅನುರಾಧಾ
  • ಒಲವಿನ ಜಾಲ
  • ಹೊಸಿಲು
  • ಕಣ್ಣು ಮುಚ್ಚಾಲೆ
  • ಹುಲ್ಲು ಹಸಿರಾಯಿತು
  • ಅಂತಃಸರಿತೆ
  • ಅಂತರ
  • ಜೀವನ ಹೆಜ್ಜೆ
  • ಕಾಲ-ಮಾನ
  • ಕಾಗದದ ಚೂರು
  • ಪ್ಲಾಟ್ ಫಾರಂ ಮೇಲೆ ಒಂದು ರಾತ್ರಿ
  • ಮೂಕರಾಗ
  • ದುಂಬಿ ತೊರೆಯಾಸೆ
  • ಬೇಡಿ ಬಂದವಳು

[ಬದಲಾಯಿಸಿ] ಕಥಾಸಂಕಲನ

  • ಅಲೆಯ ಆಟ
  • ಮಾಣಿಕ್ಯ
  • ರೂಪದಾಹ

[ಬದಲಾಯಿಸಿ] ಪ್ರವಾಸ ಸಾಹಿತ್ಯ

  • ನಾ ಖಂಡ ಆ ಖಂಡ
  • ಸಬಲನ ವಿದೇಶ ಪ್ರವಾಸ

[ಬದಲಾಯಿಸಿ] ಮಕ್ಕಳ ಸಾಹಿತ್ಯ

  • ರೆಡ್ ಇಂಡಿಯನ್ ಮಕ್ಕಳ ಜಾನಪದ ಕತೆಗಳು

[ಬದಲಾಯಿಸಿ] ಚಲನಚಿತ್ರೀಕರಣ

  • ಬೇಡಿ ಬಂದವಳು ಕಾದಂಬರಿ ಚಲನಚಿತ್ರವಾಗಿದೆ.

[ಬದಲಾಯಿಸಿ] ಪುರಸ್ಕಾರ

೧೯೬೭ರಲ್ಲಿ ಸುಧಾ ಕಾದಂಬರಿ ಸ್ಪರ್ಧೆಯಲ್ಲಿ ಇವರ ಕಾದಂಬರಿ "ಕಾಗದದ ಚೂರು" ಬಹುಮಾನ ಗಳಿಸಿತು.