ದೇಶಹಳ್ಳಿ ಜಿ.ನಾರಾಯಣ
From Wikipedia
ದೇಶಹಳ್ಳಿ ಜಿ.ನಾರಾಯಣ ಇವರು ೧೯೨೩ರಲ್ಲಿ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ದೇಶಹಳ್ಳಿಯಲ್ಲಿ ಜನಿಸಿದರು. ಇವರ ತಾಯಿ ಸಣ್ಣಮ್ಮ; ತಂದೆ ಗಿರಿಗೌಡ.
[ಬದಲಾಯಿಸಿ] ಪತ್ರಿಕೋದ್ಯಮ
ದೇಶಹಳ್ಳಿ ಜಿ.ನಾರಾಯಣರು ೧೯೫೧ರಲ್ಲಿ ‘ವಿನೋದ’ ಹಾಸ್ಯಪತ್ರಿಕೆ ಪ್ರಾರಂಭಿಸಿ ಯಶಸ್ವಿಯಾಗಿ ನಡೆಯಿಸುತ್ತಿದ್ದಾರೆ.
[ಬದಲಾಯಿಸಿ] ಸಾಹಿತ್ಯ
ಇವರು ರಚಿಸಿರುವ ಕೆಲವು ಕೃತಿಗಳು:
- ಅಕ್ಷರವ ನೀವ್ ಕಲಿಯಿರಿ (ಶತಕ)
- ಮಲೇರಿಯಾ ಹಾವಳಿ
- ಕಬ್ಬಿನ ಕಥಾಂತರ
- ರಾಷ್ಟ್ರೀಯ ಪದಗಳು
- ಹೆಚ್ಚು ಬೆಳೆಯನ್ನು ಬೆಳೆಯಿರಿ
[ಬದಲಾಯಿಸಿ] ಸಾಧನೆ
- ಬೆಂಗಳೂರು ಮಹಾನಗರಪಾಲಿಕೆಯ ಮೇಯರ್ ಆಗಿದ್ದರು.
- ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದರು.
- ಗೋಕಾಕ ಸಮಿತಿಯ ಸದಸ್ಯರಾಗಿದ್ದರು.
ವರ್ಗಗಳು: ಚುಟುಕು | ಕನ್ನಡ ಸಾಹಿತ್ಯ | ಸಾಹಿತಿಗಳು | ಪತ್ರಕರ್ತರು | ರಾಜಕಾರಣಿಗಳು