ಪಳಕಳ ಸೀತಾರಾಮ ಭಟ್ಟ

From Wikipedia

ಪಳಕಳ ಸೀತಾರಾಮ ಭಟ್ಟರು ೧೯೩೧ ಅಗಸ್ಟ ೧೪ರಂದು ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳ ತಾಲೂಕಿನ ಪುತ್ತಿಗೆ ಗ್ರಾಮದಲ್ಲಿ ಜನಿಸಿದರು. ಮೂಡುಬಿದಿರೆಯ ಜೈನ ಕಿರಿಯ ಮಹಾವಿದ್ಯಾಲಯದಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದರು.


ಪರಿವಿಡಿ

[ಬದಲಾಯಿಸಿ] ಸಾಹಿತ್ಯ

ಪಳಕಳ ಸೀತಾರಾಮ ಭಟ್ಟರು ‘ಶಿಶು ಸಾಹಿತ್ಯಮಾಲೆ’ ಸ್ಥಾಪಿಸಿ, ತನ್ಮೂಲಕ ಹಲವಾರು ಮಕ್ಕಳ ಪುಸ್ತಕಗಳನ್ನು ಹೊರತಂದಿದ್ದಾರೆ. ಇವರ ಕೆಲವು ಮಕ್ಕಳ ಕೃತಿಗಳು ಇಂತಿವೆ:


[ಬದಲಾಯಿಸಿ] ಕವನ ಸಂಕಲನ

  • ಎಳೆಯರ ಗೆಳೆಯ
  • ಕಂದನ ಕೊಳಲು
  • ಕಿರಿಯರ ಕಿನ್ನರಿ
  • ಗಾಳಿಪಟ
  • ತಮ್ಮನ ತಂಬೂರಿ
  • ತಿಮ್ಮನ ತುತ್ತೂರಿ
  • ಪುಟ್ಟನ ಪೀಪಿ
  • ಬಾಲರ ಬಾವುಟ
  • ಮಕ್ಕಳ ಮುದ್ದು

[ಬದಲಾಯಿಸಿ] ಕಥಾಸಂಕಲನ

  • ಕಟಂ ಕಟಂ ಕಪ್ಪೆಯಣ್ಣ
  • ಗಡಿಬಿಡಿ ಗುಂಡ
  • ಚಿಕ್ಕಣಿ ಚೋಮ
  • ಪುಟಾಣಿ ಕತೆಗಳು
  • ಪುಟ್ಟ ಬಿಲ್ಲಿ
  • ಬೆಕ್ಕಿನ ಮರಿ ಹಕ್ಕಿಯಾಯಿತೆ?
  • ಮಿಠಾಯಿ ಗೊಂಬೆ
  • ಹೂದೋಟದ ಹುಡುಗಿಯರು

[ಬದಲಾಯಿಸಿ] ನಾಟಕ

  • ಏಕಲವ್ಯ
  • ಕಿಟ್ಟಾಯಣ
  • ನಚಿಕೇತ
  • ಭಕ್ತ ಧ್ರುವ
  • ಯಾರವರು?

[ಬದಲಾಯಿಸಿ] ಪ್ರಹಸನ

  • ಬೆಳಕಿನ ಹಬ್ಬ

[ಬದಲಾಯಿಸಿ] ಜೀವನ ಚರಿತ್ರೆ

  • ಈಶ್ವರಚಂದ್ರ ವಿದ್ಯಾಸಾಗರ

[ಬದಲಾಯಿಸಿ] ಪುರಸ್ಕಾರ

‘ಬೆಳಕಿನ ಹಬ್ಬ’ ಕೃತಿಗೆ ‘ಜಿ.ಪಿ.ರಾಜರತ್ನಂ ಸ್ಮಾರಕ ಪ್ರಶಸ್ತಿ’ ದೊರೆತಿದೆ.