ದೇವಕಿ ಮೂರ್ತಿ
From Wikipedia
ದೇವಕಿ ಮೂರ್ತಿ ಇವರು ೧೯೩೧ ಜೂನ ೨೩ರಂದು ಮೈಸೂರಿನಲ್ಲಿ ಜನಿಸಿದರು. ಇವರ ತಾಯಿ ಕಮಲಾ; ತಂದೆ ಎಸ್.ಆನಂದರಾವ್.
ಇವರ ಕೆಲವು ಕೃತಿಗಳು ಇಂತಿವೆ:
- ಉಪಾಸನೆ
- ಬಳ್ಳಿ ಚಿಗುರಿತು
- ಎರಡು ದಾರಿ
- ಶಿಶಿರ ವಸಂತ
- ಸೆರೆ
- ಚಂಡಮಾರುತ
- ಒಡಕು ದೋಣಿ
ಇವರ ಕಾದಂಬರಿ ‘ಉಪಾಸನೆ’ ಚಲನಚಿತ್ರವಾಗಿ ಜನಪ್ರಿಯವಾಯಿತು. ಚಲನಚಿತ್ರ ನಿರ್ದೇಶಕರು ಪುಟ್ಟಣ್ಣ ಕಣಗಾಲ್.
ವರ್ಗಗಳು: ಚುಟುಕು | ಕನ್ನಡ ಸಾಹಿತ್ಯ | ಸಾಹಿತಿಗಳು | ಲೇಖಕಿಯರು