ಉಷಾ ನವರತ್ನರಾಂ

From Wikipedia

ಉಷಾ ನವರತ್ನರಾಂ ಅವರು ಕನ್ನಡದ ಪ್ರಸಿದ್ಧ ಕಾದಂಬರಿಗಾರ್ತಿಯರಲ್ಲಿ ಒಬ್ಬರು. ಕನ್ನಡದ ಮುಖ್ಯ ಸಾಹಿತಿಗಳಲ್ಲಿ ಒಬ್ಬರಾದ ನವರತ್ನರಾಂ ಇವರ ಪತಿ.

ಉಷಾ ನವರತ್ನರಾಂ ಅವರು ಅನೇಕ ಕಥೆ ,ಕಾದಂಬರಿಗಳನ್ನು ಬರೆದಿದ್ದು ಇವರ ಬಂಧನ, ಹೊಂಬಿಸಿಲು ಕಾದಂಬರಿಗಳು ಚಲನಚಿತ್ರವಾಗಿವೆ.

ಇವರು ಬರೆದ ಕೆಲವು ಕಾದಂಬರಿಗಳು ಇಂತಿವೆ:

೧. ಮಕ್ಕಳಿರಲವ್ವ ಮನೆತುಂಬ (ಮಾರ್ಚ್ ೯೫ರ ಮಯೂರ ಮಾಸಪತ್ರಿಕೆಯಲ್ಲಿ ಪ್ರಕಟವಾಗಿದೆ)

೨. ಬಯಕೆಯ ಬಲೆಯಲ್ಲಿ

೩. ನಿನ್ನೊಲುಮೆ ನನಗಿರಲಿ

೪. ನೀಮುಡಿದ ಮಲ್ಲಿಗೆ

೫. ಹೊಂಬಿಸಿಲು (ಸುಧಾ ವಾರಪತ್ರಿಕೆಯಲ್ಲಿ ಪ್ರಕಟವಾಗಿದೆ)

೬. ದಾರಿ ಯಾವುದಯ್ಯಾ!

೭. ಮನೆಯೇ ಬೃಂದಾವನ

೮. ಗೂಡು ಬಿಟ್ಟ ಹಕ್ಕಿ

೯. ಎಲ್ಲಾದರು ಸುಖವಾಗಿರು

೧೦.ಕೇಳು ನನ್ನ ಕಥೆಯ

೧೧.ನೆನಪಿನಂಗಳ (ಕಥಾ ಸಂಕಲನ)