ಈಚನೂರು ಜಯಲಕ್ಷ್ಮಿ
From Wikipedia
ಈಚನೂರು ಜಯಲಕ್ಷ್ಮಿಯವರು (ಜೂನ್ ೨೧, ೧೯೪೭ - ) ಜನಿಸಿದ್ದು ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಈಚನೂರು ಗ್ರಾಮದಲ್ಲಿ. ತಂದೆ ಪ್ರಸಿದ್ಧ ಸೂತ್ರದ ಬೊಂಬೆಯಾಟಗಾರ ಸೀತಾರಾಮಯ್ಯ ಮತ್ತು ತಾಯಿ ಸಾವಿತ್ರಮ್ಮ. ಜಯಲಕ್ಷ್ಮಿಯವರು ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ.ಪದವಿ ಪಡಿದಿದ್ದಾರೆ. ಅನೇಕ ಕಥೆಗಳು, ಇಪ್ಪತ್ತೈದಕ್ಕೂ ಹೆಚ್ಚು ಕಾದಂಬರಿಗಳನ್ನು ರಚಿಸಿದ್ದಾರೆ.
[ಬದಲಾಯಿಸಿ] ಕಾದಂಬರಿಗಳು
- ಬಾಳ ಪಲ್ಲವಿ
- ಮೋಡದ ಮನೆ
- ಹೆಜ್ಜೆ ಮೂಡದ ಹಾದಿ
- ಅಂತರ್ಗೀತ
- ಆಗಂತುಕರು
- ಹಿಮ ತೊಳೆದ ಹೂವು
- ನಾಂದಿ
- ಅಗ್ನಿರೇಖೆ
- ಸಮಶೃತಿ
- ಚುಕ್ಕಿ ತಪ್ಪಿದ ರಂಗೋಲಿ
- ಕಡಲಿನ ಒಡಲು
- ಅಸಹಾಯಕರು
- ಮಾನಸರಾಗ
- ಹಳೆಬೇರು ಹೊಸ ಚಿಗುರು
- ವಸಂತ ಪಲ್ಲವಿ
- ಪ್ರೇಮಬಂಧನ
- ಹಿಮದ ಬೊಂಬೆ
[ಬದಲಾಯಿಸಿ] ಕಥಾ ಸಂಕಲನಗಳು
- ಒಳಗೂ ಹೊರಗೂ
- ಅಂತರಾಳದಲ್ಲೊಂದು ಕಿರುದನಿ
- ಒಮ್ಮೊಮ್ಮೆ
- ಕಿರುದನಿ
- ನಂಬಿಕೆ
- ಬೊಂಬೆಯಾಟ