ಶ್ರೀನಿವಾಸ ವೈದ್ಯ

From Wikipedia

ಶ್ರೀನಿವಾಸ ವೈದ್ಯರು ಕನ್ನಡಅಪರಂಜಿ ಹಾಸ್ಯ ಪತ್ರಿಕೆಯ ಬರಹಗಾರರು. ನಿವೃತ್ತಿಯ ನಂತರ ಬೆಂಗಳೂರಿನಲ್ಲಿ ನೆಲೆಸಿದ ಇವರು , ಅಲ್ಲಿ “ಸಂವಾದ” ಎನ್ನುವ ಸಾಂಸ್ಕೃತಿಕ ಸಂಘಟನೆಯನ್ನು ನಡೆಯಿಸಿಕೊಂಡು ಬಂದಿದ್ದಾರೆ. ಇವರ ಕೆಲವು ಕೃತಿಗಳು ಇಂತಿವೆ:

  • ತಲೆಗೊಂದು ತರತರ
  • ಮನಸುಖರಾಯನ ಮನಸು
  • ರುಚಿಗೆ ಹುಳಿಯೊಗರು
  • ಹಳ್ಳ ಬಂತು ಹಳ್ಳ