ವೀರಭದ್ರ
From Wikipedia
ಈಶ್ವರನ ಸೇನಾಧಿಪತಿ, ವೀರಭದ್ರ ದೇವರು, ಭದ್ರ
[ಬದಲಾಯಿಸಿ] ವಿಶೇಷ
ವೀರಭದ್ರ ದೇವರು ಸಾಮಾನ್ಯವಾಗಿ ಉತ್ತರ ಕರ್ನಾಟಕದ ಬಹುಪಾಲು ಜನರ ಮನೆದೇವರು. ಮುಖ್ಯವಾಗಿ ಗೊಡಚಿ, ಸಿ೦ಗಟಾಲೂರು, ಮುಚಖ೦ಡಿ ಇತ್ಯಾದಿ ಊರುಗಳಲ್ಲಿ ವೀರಭದ್ರ ದೇವರ ಪ್ರಸಿದ್ಧ ದೇವಸ್ಥಾನಗಳಿವೆ.ವಿಜಯನಗರ ಕಾಲದಲ್ಲೂ ವೀರಭದ್ರನನ್ನು ಯುದ್ಧದ ಅಧಿದೇವತೆಯನ್ನಾಗಿ ಪೂಜಿಸಲಾಗುತ್ತಿತ್ತು, ಈಗಲೂ ಹ೦ಪೆಯಲ್ಲಿ ಉದ್ದನೆಯ ವೀರಭದ್ರ ಎ೦ದು ಪ್ರಸಿದ್ಧಿ ಪಡೆದ ದೇವಾಲಯವಿದೆ.
[ಬದಲಾಯಿಸಿ] ಪೌರಾಣಿಕ ಹಿನ್ನೆಲೆ
ದಾಕ್ಷಾಯಿಣಿ ಅಗ್ನಿಗೆ ಹಾರಿ ಆತ್ಮಹತ್ಯೆ ಮಾಡಿಕೊ೦ಡ ವಿಷಯ ಶಿವನಿಗೆ ತಿಳಿಯುತ್ತಲೆ ಆತ ತನ್ನ ಜಡೆಯನ್ನು ಬೀಸಿದಾಗ ವೀರಭದ್ರ ಬರುತ್ತಾನೆ, ಆತ ಸೇನಾಧಿಪತಿಯಾಗಿ ಯಜ್ನವನ್ನು ನಾಶಮಾಡಿ ಆ ಯಜ್ನವನ್ನು ಆಯೋಜಿಸಿದ್ದ ದಕ್ಷಬ್ರಹ್ಮನನ್ನು ಕೊಲ್ಲುತ್ತಾನೆ