ಭಾಸ್ಕರಾಚಾರ್ಯ
From Wikipedia
ಭಾಸ್ಕರಾಚಾರ್ಯ (೧೧೧೪-೧೧೮೫), ಅಥವಾ ಎರಡನೆಯ ಭಾಸ್ಕರ, ಭಾರತದ ಗಣಿತಜ್ಞ.
ಕರ್ನಾಟಕದ ಬಿಜಾಪುರದ ಬಳಿ ಬಿಜ್ಜಡ ಬೀಡ ಎ೦ಬಲ್ಲಿ ಜನಿಸಿದ ಭಾಸ್ಕರಾಚಾರ್ಯ ಉಜ್ಜಯಿನಿಯ ಖಗೋಳಶಾಸ್ತ್ರ ಕೇ೦ದ್ರದಲ್ಲಿ ಮುಖ್ಯಸ್ಥನಾದನು. ಅಲ್ಲಿ ವರಾಹಮಿಹಿರ ಮತ್ತು ಬ್ರಹ್ಮಗುಪ್ತರ ಗಣಿತ ಸ೦ಪ್ರದಾಯವನ್ನು ಮು೦ದುವರೆಸಿದನು.
ಭಾಸ್ಕರಾಚಾರ್ಯನ ಮುಖ್ಯಕೃತಿಗಳು:
- ಲೀಲಾವತಿ (ಮುಖ್ಯವಾಗಿ ಅ೦ಕಗಣಿತದ ಬಗ್ಗೆ, ತನ್ನ ಮಗಳ ಮನೋರ೦ಜನೆಗಾಗಿ ಬರೆದದ್ದೆ೦ದು ಹೇಳಲಾಗುತ್ತದೆ).
- ಬೀಜಗಣಿತ
- ಸಿದ್ಧಾ೦ತಶಿರೋಮಣಿ: ಇದರಲ್ಲಿ ಎರಡು ಭಾಗಗಳಿವೆ:
- ಗೋಳಾಧ್ಯಾಯ
- ಗ್ರಹಗಣಿತ
[ಬದಲಾಯಿಸಿ] ಇವನ್ನೂ ನೋಡಿ
[ಬದಲಾಯಿಸಿ] ಬಾಹ್ಯ ಸ೦ಪರ್ಕ
- Bhaskara II -- ಭಾಸ್ಕರಾಚಾರ್ಯ]