ಜಯಲಕ್ಷ್ಮಿ ಶ್ರೀನಿವಾಸನ್

From Wikipedia

ಜಯಲಕ್ಷ್ಮಿ ಶ್ರೀನಿವಾಸನ್ ಇವರು ಕನ್ನಡದ ಜನಪ್ರಿಯ ಲೇಖಕಿ. ಇವರು ೧೯೧೧ ಡಿಸೆಂಬರ ೧೨ರಂದು ತಮಿಳುನಾಡಿನ ಕರೂರು ಎನ್ನುವ ಊರಿನಲ್ಲಿ ಜನಿಸಿದರು. ಇವರ ತಾಯಿ ಸೀತಾಲಕ್ಷ್ಮಿ ; ತಂದೆ ರಾಮನಾಥನ್. ಇವರ ಕೆಲವು ಕೃತಿಗಳು ಇಂತಿವೆ:

ಪರಿವಿಡಿ

[ಬದಲಾಯಿಸಿ] ಕೃತಿಗಳು

[ಬದಲಾಯಿಸಿ] ಕಾದಂಬರಿ

  • ಪರಿಣಯ
  • ಪುಷ್ಪಹಾರ
  • ಪ್ರೇಮ

[ಬದಲಾಯಿಸಿ] ಕಥಾಸಂಕಲನ

  • ಪರಿಮಳೆ
  • ವಾತ್ಸಲ್ಯ
  • ಸುಲೋಚನೆ

[ಬದಲಾಯಿಸಿ] ಜೀವನ ಚರಿತ್ರೆ

  • ಸರೋಜ ನಳಿನಿ

[ಬದಲಾಯಿಸಿ] ಅನುವಾದ

  • ಕಲಾವಿದನ ತ್ಯಾಗ
  • ಚಿನ್ನದ ಬಳೆ ಮತ್ತು ಇತರ ಕಥೆಗಳು

[ಬದಲಾಯಿಸಿ] ಬಾಲಸಾಹಿತ್ಯ

  • ಮೂರು ಮುತ್ತುಗಳು
  • ಮಿಠಾಯಿ

[ಬದಲಾಯಿಸಿ] ಗೃಹೋಪಯೋಗಿ

  • ವೈಭವದ ಮನೆ

[ಬದಲಾಯಿಸಿ] ಪುರಸ್ಕಾರ