ಅಮೃತ ಘಳಿಗೆ
From Wikipedia
ಅಮೃತಘಳಿಗೆ |
|
ಬಿಡುಗಡೆ ವರ್ಷ | ೧೯೮೪ |
ಚಿತ್ರ ನಿರ್ಮಾಣ ಸಂಸ್ಥೆ | ಜಯಭೇರಿ ಫಿಲಂಸ್ |
ನಾಯಕ | ಶ್ರೀಧರ್ |
ನಾಯಕಿ | ಪದ್ಮಾವಾಸಂತಿ |
ಪೋಷಕ ವರ್ಗ | ರಾಮಕೃಷ್ಣ, ಸುರೇಖ, ಶಕ್ತಿಪ್ರಸಾದ್ |
ಸಂಗೀತ ನಿರ್ದೇಶನ | ವಿಜಯಭಾಸ್ಕರ್ |
ಕಥೆ / ಕಾದಂಬರಿ | ದೊಡ್ಡೇರಿ ವೆಂಕಟರಾಯ |
ಚಿತ್ರಕಥೆ | |
ಸಂಭಾಷಣೆ | |
ಸಾಹಿತ್ಯ | |
ಹಿನ್ನೆಲೆ ಗಾಯನ | ಪಿ.ಜಯಚಂದ್ರನ್ |
ಛಾಯಾಗ್ರಹಣ | ಬಿ.ಎಸ್.ಬಸವರಾಜ್ |
ನೃತ್ಯ | |
ಸಾಹಸ | |
ಸಂಕಲನ | |
ನಿರ್ದೇಶನ | ಪುಟ್ಟಣ್ಣ ಕಣಗಾಲ್ |
ನಿರ್ಮಾಪಕರು | ಎಸ್.ಆರ್.ರಾಜನ್ |
ಪ್ರಶಸ್ತಿಗಳು | |
ಇತರೆ ಮಾಹಿತಿ | ದೊಡ್ಡೇರಿ ವೆಂಕಟಗಿರಿ ರಾವ್ ಅವರ ಅವಧಾನ ಕಾದಂಬರಿ ಆಧಾರಿತ ಚಿತ್ರ |
ಅಮೃತ ಘಳಿಗೆ (ಕನ್ನಡ ಕಲರ್ ಚಲನಚಿತ್ರ - ೧೯೮೪)
ದೊಡ್ಡೇರಿ ವೆಂಕಟಗಿರಿ ರಾವ್ ಅವರ 'ಅವಧಾನ' ಎಂಬ ಕಾದಂಬರಿಯೇ ಪುಟ್ಟಣ್ಣ ಕಣಗಾಲ್ ಅವರ ಸೃಜನಶೀಲತೆಯಲ್ಲಿ ಜಯಬೇರಿ ಫಿಲಂಸ್ ಅವರ 'ಅಮೃತ ಘಳಿಗೆ'ಯಾಗಿ ರೂಪುಗೊಂಡಿತು. ಚಿತ್ರದುರ್ಗದ ಬಿ.ಎಲ್. ವೇಣುರವರ ಸಂಭಾಷಣೆ, ವಿಜಯ ಭಾಸ್ಕರರ ಸಂಗೀತ ಮತ್ತು ವಿಜಯ ನಾರಸಿಂಹರ ಚಿತ್ರ ಗೀತೆಗಳನ್ನು ಈ ಚಿತ್ರದಲ್ಲಿ ಬಳಸಲಾಗಿದೆ. ಕಲಾವಿದರಾಗಿ - ಶ್ರೀಧರ್ ಮತ್ತು ಜ್ಯೋತಿ, ಬಿ.ಕೆ. ಶಂಕರ್, ಪದ್ಮಾ ವಾಸಂತಿ, ಉಮಾಶ್ರೀ, ರಾಮಕೃಷ್ಣ ಮತ್ತು ಇತರರು ಅಭಿನಯಿಸಿದ್ದಾರೆ.