ವಿಷ್ಣು ನಾಯ್ಕ

From Wikipedia

ವಿಷ್ಣು ನಾಯ್ಕ ಅವರು ಉತ್ತರ ಕನ್ನಡ ಜಿಲ್ಲೆಯ ಮಹತ್ವದ ಲೇಖಕರು. ತಮ್ಮದೆ ಆದ ಶ್ರೀ ರಾಘವೇಂದ್ರ ಪ್ರಕಾಶನದ ಮೂಲಕ ಅನೇಕ ಸಾಹಿತಿಗಳ ಕೃತಿಗಳನ್ನು ಪ್ರಕಟಿಸಿದ್ದಾರೆ.

ಪರಿವಿಡಿ

[ಬದಲಾಯಿಸಿ] ಕೃತಿಗಳು

[ಬದಲಾಯಿಸಿ] ಕವನ ಸಂಕಲನ

  • ಸುಮನ
  • ಆ ರತಿ ಈ ರೀತಿ
  • ನನ್ನ ಅಂಬಾರಕೊಡಲು
  • ವಾಸ್ತವ
  • ಹೊಸ ಬತ್ತ
  • ಕಳಕೊಂಡ ಕವಿತೆ

[ಬದಲಾಯಿಸಿ] ಕಥಾಸಂಕಲನ

  • ಕಣ್ಣೀರ ಕತೆಗಳು
  • ನೀವೂ ದಾರ ಕಟ್ಟಿ

[ಬದಲಾಯಿಸಿ] ನಾಟಕ

  • ಒಂದು ಹನಿ ರಕ್ತ ಮತ್ತು ಇತರ ಬೀದಿ ನಾಟಕಗಳು
  • ಅಯ್ನೋರ ಪೂಜೆ

[ಬದಲಾಯಿಸಿ] ಪರಿಚಯ ಲೇಖನ

  • ಪರಿಮಳ
  • ಹದ್ದು ಪಾರಿನ ಹಿಂದೆ ಮುಂದೆ
  • ಕವಿ-ಕರ್ಮಯೋಗಿ ದಿನಕರ ದೇಸಾಯಿ

[ಬದಲಾಯಿಸಿ] ಚಿಂತನ

  • ಮರೆಯಲಾಗದ ಮಾತು

[ಬದಲಾಯಿಸಿ] ಸಂಪಾದನೆ

  • ಉತ್ತರ ಕನ್ನಡದ ಕವನಗಳು (ಶ್ಯಾಮ ಹುದ್ದಾರ ಜೊತೆ)
  • ಸಾಹಿತ್ಯದಲ್ಲಿ ನವ್ಯತೆ (ವಿಮರ್ಶಾ ಸಂಕಲನ)
  • ಜಿನದೇವ ನಾಯಕ ಬದುಕು-ಬರಹ
  • ಹೊಸ ಹಂಬಲ (ಶೈಕ್ಷಣಿಕ ವಿಶೇಷಾಂಕ)
  • ಅಕಬರ ಅಲಿ ಜೀವನ-ಸಾಹಿತ್ಯ
  • ಗೌರೀಶ ಕಾಯ್ಕಿಣಿ ಸಮಗ್ರ ಸಾಹಿತ್ಯ (೧,೨,೩,೪,೫,೬)
  • ಶಿಕ್ಷಣ ಸೌರಭ (ಶೈಕ್ಷಣಿಕ ವಿಶೇಷಾಂಕ)
  • ವಿ.ವೆ.ತೊರ್ಕೆ ಸಮಗ್ರ ಕಾವ್ಯ

ವಿಷ್ಣು ನಾಯ್ಕ ಇವರಿಗೆ ೨೦೦೬ರಲ್ಲಿ ಕರ್ನಾಟಕ ಸರಕಾರವು ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.