ಸಾಯಿಸುತೆ

From Wikipedia

ಸಾಯಿಸುತೆ ಕಾವ್ಯನಾಮದಲ್ಲಿ ಬರೆಯುತ್ತಿರುವ ರತ್ನಾ ಅಶ್ವಥ್ಥ ಇವರು ೧೯೪೨ರಲ್ಲಿ ಜನಿಸಿದರು.


[ಬದಲಾಯಿಸಿ] ಕೃತಿಗಳು

ಇವರ ಕೆಲವು ಕೃತಿಗಳು ಇಂತಿವೆ:

  • ಅಮೃತಸಿಂಧು
  • ಇಬ್ಬನಿ ಕರಗಿತು
  • ಗಂಧರ್ವಗಿರಿ
  • ಗಿರಿಧರ
  • ಡಾ.ವಸುಧಾ
  • ನಾಟ್ಯಸುಧಾ
  • ನಿಷೆಯಿಂದ ಉಷೆಗೆ
  • ಪ್ರೇಮ ಸಾಫಲ್ಯ
  • ಬಾಡಿದ ಹೂವು
  • ಬೆಳ್ಳಿ ದೋಣಿ
  • ಮಂಗಳ ದೀಪ
  • ಮಮತೆಯ ಸಂಕೋಲೆ
  • ಮಿಂಚು
  • ರಾಗ ಬೃಂದಾವನ
  • ವಸಂತದ ಚಿಗುರು
  • ವಸುಂಧರಾ
  • ವಿವಾಹ ಬಂಧನ
  • ಶ್ವೇತಗುಲಾಬಿ
  • ಸ್ವರ್ಣ ಮಂದಿರ
  • ಹೃದಯರಾಗ
  • ಹೊಂಬೆಳಕು

[ಬದಲಾಯಿಸಿ] ಚಲನಚಿತ್ರ

ಇವರ ಕಾದಂಬರಿ ಶ್ವೇತಗುಲಾಬಿ ಚಲನಚಿತ್ರವಾಗಿ ಜನಪ್ರಿಯತೆ ಗಳಿಸಿದೆ.