ಅರ್ಚಿಕ ವೆಂಕಟೇಶ

From Wikipedia

ಅರ್ಚಿಕ ವೆಂಕಟೇಶ ಇವರು ೧೯೧೬ರಲ್ಲಿ ಧಾರವಾಡದಲ್ಲಿ ಜನಿಸಿದರು. ಇವರ ತಾಯಿ ರಾಧಾಬಾಯಿ ; ತಂದೆ ಗೋಪಾಲಕೃಷ್ಣಾಚಾರ್ಯ.


ಪರಿವಿಡಿ

[ಬದಲಾಯಿಸಿ] ಉದ್ಯೋಗ

ಕೆಲಕಾಲ ಎಚ್.ಎ.ಎಲ್.ದಲ್ಲಿ ಉದ್ಯೋಗ ಕೈಕೊಂಡ ವೆಂಕಟೇಶರವರು, ಆ ಬಳಿಕ ಸಿದ್ಧವ್ವನಹಳ್ಳಿ ಕೃಷ್ಣಶರ್ಮರ ‘ವಿಶ್ವ ಕರ್ನಾಟಕ’ ಪತ್ರಿಕೆಯ ಸಂಪಾದಕ ಮಂಡಲಿಯಲ್ಲಿ ಸೇರಿದರು. ಕೊನೆಯ ಎರಡು ವರ್ಷ ಆ ಪತ್ರಿಕೆಯ ಸಂಪಾದಕರೂ ಆಗಿದ್ದರು. ‘ವಿಶ್ವ ಕರ್ನಾಟಕ’ ಮುಚ್ಚಿದ ಬಳಿಕ ಹುಬ್ಬಳ್ಳಿಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಸೇವೆಗೈದು ನಿವೃತ್ತಿ ಹೊಂದಿದರು.


[ಬದಲಾಯಿಸಿ] ಸಾಹಿತ್ಯ

ಅರ್ಚಿಕ ವೆಂಕಟೇಶ ಇವರು ಬಹುಮುಖ ಪ್ರತಿಭೆಯ ಸಾಹಿತಿಗಳೂ ಆಗಿದ್ದರು. ಇವರ ಕೆಲವು ಕೃತಿಗಳು ಇಂತಿವೆ:

[ಬದಲಾಯಿಸಿ] ಕವನ ಸಂಕಲನ

  • ಪೂರ್ಣಚಂದ್ರ
  • ಶಬ್ದ ಶಿಲ್ಪ
  • ಶಿಲಾಪಕ್ಷ

[ಬದಲಾಯಿಸಿ] ಕಥಾಸಂಕಲನ

  • ಧ್ರುವ ನಕ್ಷತ್ರ
  • ಜೀವನ ಸಂಗ್ರಾಮ

[ಬದಲಾಯಿಸಿ] ನಾಟಕ

  • ಪಂಗನಾಮ
  • ಬ್ಲ್ಯಾಕ್ ಮಾರ್ಕೆಟ್
  • ವೀರ ಸಾದಿಕ್

[ಬದಲಾಯಿಸಿ] ಕಾದಂಬರಿ

  • ಅಸ್ಥಿಪಂಜರ
  • ಚಲೋ ದಿಲ್ಲಿ
  • ರವಿಶಂಕರ

[ಬದಲಾಯಿಸಿ] ಬಾಲ ಸಾಹಿತ್ಯ

[ಬದಲಾಯಿಸಿ] ನಾಟಕ

  • ಜಯವಿಜಯ
  • ಪಾನಕ ಕೋಸಂಬರಿ
  • ಪ್ರಹ್ಲಾದನ ಪಾಣಿಪತ್ತು
  • ಭ್ರಾತೃ ಪ್ರೇಮ
  • ಸಾವನದುರ್ಗ
  • ಹರಿದ ಚಂದ್ರ

[ಬದಲಾಯಿಸಿ] ಜೀವನ ಚರಿತ್ರೆ

  • ಸ್ವಾಮಿ ವಿವೇಕಾನಂದ
  • ಸುಭಾಷಚಂದ್ರ ಬೋಸ್
  • ಮದನಮೋಹನ ಮಾಳವೀಯ
  • ರಮಣ ಮಹರ್ಷಿ
  • ರಾಮನ ಕತೆ

[ಬದಲಾಯಿಸಿ] ಆಂಗ್ಲ ಕೃತಿಗಳು

  • Bhakti Geetamruta
  • Random Thoughts


ಅರ್ಚಿಕ ವೆಂಕಟೇಶರವರು ೧೯೭೭ರಲ್ಲಿ ನಿಧನರಾದರು.