ನಾಡಿಗೇರ ಕೃಷ್ಣರಾವ್
From Wikipedia
ನಾಡಿಗೇರ ಕೃಷ್ಣರಾವ್ ಇವರು ೧೯೦೮ ಅಗಸ್ಟ ೨೫ರಂದು ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ಜನಿಸಿದರು. ಇವರ ತಾಯಿ ಕಾಮಾಕ್ಷಮ್ಮ ; ತಂದೆ ದತ್ತಾತ್ರೇಯ.
ನಾಡಿಗೇರ ಕೃಷ್ಣರಾಯರು ‘ಲೋಕಮತ’, ‘ಸಂಯುಕ್ತ ಕರ್ನಾಟಕ’, ‘ಕಥಾಂಜಲಿ’, ‘ಪ್ರಜಾಮತ’ ,ದೇಶಬಂಧು ಮುಂತಾದ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ‘ಗೇಡಿನಾರ’ ಕಾವ್ಯನಾಮದಲ್ಲಿ ಸಾಹಿತ್ಯರಚನೆ ಮಾಡಿದ್ದಾರೆ.
ಪರಿವಿಡಿ |
[ಬದಲಾಯಿಸಿ] ಕೃತಿಗಳು
[ಬದಲಾಯಿಸಿ] ಹಾಸ್ಯಸಂಕಲನ
- ಅಡ್ಡಾದಿಡ್ಡಿ
- ಏನೋ ಆಯಿತು
- ಕಸದ ಬುಟ್ಟಿ
- ಕೇಡಿಗನ ಕಿಡಿಗಳು
- ತಲೆಹರಟೆ
- ನಾಡಿಗೇರರ ನಗೆಮಿಂಚುಗಳು
- ನಾಡಿಗೇರರ ಬರಹಗಳು
- ನಾಮಕರಣ
- ನೈಲಾನ್ ಹುಡುಗಿ
- ಬೇಸ್ತು
- ಮೆಲ್ಲೋಗರ
- ಮೈಕಾಸುರನ ಹಾವಳಿ
- ರಾಯಭೇರಿ
- ಸ್ವಾರಸ್ಯ ಪ್ರಸಂಗ
- ಹರಕು-ಮುರುಕು
- ಹೇಗಿದ್ದರೂ ಕಷ್ಟ
[ಬದಲಾಯಿಸಿ] ಕಾದಂಬರಿ
- ಅದಲು ಬದಲು
- ಇಬ್ಬರು ಸುಂದರಿಯರು
- ಎದಿರೇಟು
- ಕನಸಿನ ರಾಣಿ
- ಕಮಲೆಯ ಕನಸು
- ಗಗನ ಚಂದಿರ
- ಗಾನನಂದಿನಿ
- ಗುಲಾಮ
- ತುಳಸಮ್ಮನ ಸಂಸಾರ
- ನರಕದಲ್ಲಿ ಸ್ವರ್ಗ
- ನಾಲ್ಕು ಸುಂದರಿಯರು
- ನೀಲವೇಣಿ
- ಪ್ರಿಯಸಖಿ
- ಪ್ರೇಮಮಂಟಪ
- ಪ್ರೇಮವಂಚಿತ
- ಬೆಂಕಿಯ ಹೂವು
- ಮೂರಕ್ಕೆ ಮುಕ್ತಿ
- ಮೂವರು ಗೆಳತಿಯರು
- ರಾಜಕಾರಣಿ
- ಶಿಲಾಬಾಲಿಕೆ
- ಸುಜಾತಾ
- ಸೆರಗಿನಲ್ಲಿ ಬಿದ್ದ ಹೆಣ್ಣು
[ಬದಲಾಯಿಸಿ] ಹಾಸ್ಯ ನಾಟಕ
- ಪುಢಾರಿ ಪುಟ್ಟಯ್ಯ
[ಬದಲಾಯಿಸಿ] ಕ್ಷೇತ್ರ ಪರಿಚಯ
- ಶ್ರೀ ಹರಿಹರ ಕ್ಷೇತ್ರ
[ಬದಲಾಯಿಸಿ] ವೈಶಿಷ್ಟ್ಯ
ಕನ್ನಡದ ಕಟ್ಟಾಳು ಅ.ನ.ಕೃಷ್ಣರಾಯರು ನಾಡಿಗೇರರ ಸಾಧನೆಯನ್ನು ಈ ರೀತಿಯಾಗಿ ವರ್ಣಿಸಿದ್ದಾರೆ:
ಪತ್ರಿಕೋದ್ಯಮಿಯಾಗಿಯಾಗಿ ಕಟ್ಟಿದನು ಗೆಜ್ಜೆ
ಕಾದಂಬರಿಗಳನು ಬರೆದು ಹಾಕಿದನು ಹೆಜ್ಜೆ
ನಗೆಹರಟೆಗಳ ರಚಿಸಿ ಬಾರಿಸಿದ ಡೋಲು
ಇವನ ಜೀವನ ಹಿರಿದು -- ಇವಗಿಲ್ಲ ಸೋಲು