ವಿಶ್ವನಾಥ ಸತ್ಯನಾರಾಯಣ

From Wikipedia

'ಕವಿ ಸಾಮ್ರಾಟ' ಎಂದು ಖ್ಯಾತಿವೆತ್ತ ಶ್ರೀ ವಿಶ್ವನಾಥ ಸತ್ಯನಾರಾಯಣ (೧೮೯೫-೧೯೭೬), ಆಧುನಿಕ ತೆಲುಗು ಸಾಹಿತ್ಯದ ಅಗ್ರಗಣ್ಯರಲ್ಲಿ ಪ್ರಮುಖರು. ಜನನ ಆಂಧ್ರ ಪ್ರದೇಶದ ನಂದಮೂರು ಎಂಬಲ್ಲಿ. ಅವರು ತಿರುಪತಿ ವೆಂಕಟ ಕವುಲು ಎಂಬ ಸಾಹಿತಿ ದ್ವಯರ ಶಿಷ್ಯರಾಗಿದ್ದರು. ಅವರು ರಚಿಸಿದ ಹೆಚ್ಚಿನ ಸಾಹಿತ್ಯ ಶಾಸ್ತ್ರೀಯವಾದದ್ದು. ರಾಮಾಯಣ ಕಲ್ಪವೃಕ್ಷಮು, ಕಿನ್ನರಸಾನಿ ಪಾಟಲು(ಕಿನ್ನರಿಯರ ಹಾಡುಗಳು), ವೇಯಿ ಪಡಗಲು(ಸಾವಿರ ಹೆಡೆಗಳು) - ಇವು ಅವರ ಪ್ರಮುಖ ಕೃತಿಗಳು. ಪದ್ಮಭೂಷಣ ಹಾಗೂ ಭಾರತೀಯ ಜ್ಞಾನಪೀಠ ಪ್ರಶಸ್ತಿಗಳು ಅವರಿಗೆ ಸಂದಿವೆ.


ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು

ಕನ್ನಡ
ಕುವೆಂಪು | ದ.ರಾ.ಬೇಂದ್ರೆ | ವಿನಾಯಕ ಕೃಷ್ಣ ಗೋಕಾಕ | ಶಿವರಾಮ ಕಾರಂತ | ಮಾಸ್ತಿ ವೆಂಕಟೇಶ ಅಯ್ಯಂಗಾರ್ | ಯು.ಆರ್.ಅನಂತಮೂರ್ತಿ | ಗಿರೀಶ್ ಕಾರ್ನಾಡ್
ಹಿಂದಿ
ಮಹಾದೇವಿ ವರ್ಮ | ನಿರ್ಮಲಾ ವರ್ಮ
ಬೆಂಗಾಲಿ
ಮಹಾಶ್ವೇತಾದೇವಿ
ಗುಜರಾತಿ
ರಾಜೇಂದ್ರ ಕೇಶವ್‌ಲಾಲ್ ಷಾ
ಮರಾಠಿ
ವಿಂದಾ ಕರಂದೀಕರ್ | ಕುಸುಮಾಗ್ರಜ್
ತೆಲುಗು
ವಿಶ್ವನಾಥ ಸತ್ಯನಾರಾಯಣ
ಮಳಯಾಳಂ
ಎಂ.ಟಿ.ವಾಸುದೇವನ್ ನಾಯರ್



ಇದೊಂದು ಚುಟುಕು ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.