ಎ.ಪಂಕಜಾ

From Wikipedia

ಎ.ಪಂಕಜಾ ಇವರು ೧೯೩೨ ಎಪ್ರಿಲ್ ೨೦ರಂದು ಕೋಲಾರ ಜಿಲ್ಲೆಯ ಪಾವಗಡದಲ್ಲಿ ಜನಿಸಿದರು. ಇವರ ತಾಯಿ ವಕುಳಮ್ಮ ; ತಂದೆ ಶ್ರೀನಿವಾಸಾಚಾರ್ ; ಪತಿ ಅನಂತಸ್ವಾಮಿ. ಇವರು ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ನಡೆಸುತ್ತಿರುವ “ಚಂದನಾ” ಪತ್ರಿಕೆಯ ಸಂಪಾದಕ ವರ್ಗದಲ್ಲಿ ಸೇವೆ ಸಲ್ಲಿಸಿದ್ದಾರೆ.

ಪರಿವಿಡಿ

[ಬದಲಾಯಿಸಿ] ಕೃತಿಗಳು

[ಬದಲಾಯಿಸಿ] ಕಾದಂಬರಿ

  • ಅನುರಾಗ ಬಂಧನ
  • ಅವನೇ ಕಾರಣ
  • ಕಾಗದದ ದೋಣಿ
  • ನಾದಭಂಗ
  • ನೀನಾ (ಪತ್ತೇದಾರಿ)
  • ನೋವು ನಲಿವು
  • ಪ್ರೇಮಸಂಗಮ
  • ಬಂಗಾರದ ಬಲೆ
  • ಬಯಕೆಯ ಬೆಂಕಿ
  • ಬಲಿಪಶು
  • ಮಮತೆಯ ಮಡಿಲಲ್ಲಿ
  • ರಾಗಸುಧಾ
  • ವಿಜಯಗೀತ
  • ಸುಖಸ್ವಪ್ನ
  • ಸೊಗಸುಗಾತಿ
  • ಸ್ನೇಹಸಂಬಂಧ
  • ಹೊಸ ಹಾದಿಯಲ್ಲಿ

[ಬದಲಾಯಿಸಿ] ನಾಟಕ

  • ಊರ್ಮಿಳಾ

[ಬದಲಾಯಿಸಿ] ವಿಚಾರ ಸಾಹಿತ್ಯ

  • ಮದುವೆ ಮತ್ತು ಸ್ತ್ರೀ

[ಬದಲಾಯಿಸಿ] ಪುರಸ್ಕಾರ

ಬೇರೆ ಮಾತೃಭಾಷೆಯವರು ಕನ್ನಡ ಕೃತಿ ರಚಿಸಿದುದಕ್ಕಾಗಿ ಇಟ್ಟಿರುವ ಕೇಂದ್ರ ಸರಕಾರದ ಬಹುಮಾನ ಇವರ ಎರಡು ಕೃತಿಗಳಿಗೆ ಲಭ್ಯವಾಗಿದೆ: ‘ಸೊಗಸುಗಾತಿ’ ಮತ್ತು ‘ಕಾಗದದ ದೋಣಿ’