From Wikipedia
ಡಾ| ಬೆಸಗರಹಳ್ಳಿ ರಾಮಣ್ಣ ಇವರು ೧೯೩೮ ಮೇ ೧೮ರಂದು ಮಂಡ್ಯ ಜಿಲ್ಲೆಯ ಬೆಸಗರಹಳ್ಳಿಯಲ್ಲಿ ಜನಿಸಿದರು. ಇವರ ತಾಯಿ ದೊಡ್ಡತಾಯಮ್ಮ ; ತಂದೆ ಚಿಕ್ಕಎಲ್ಲೇಗೌಡ.
- ಒಂದು ಹುಡುಗಿಗೆ ಬಿದ್ದ ಕನಸು
- ಗರ್ಜನೆ
- ನೆಲದ ಒಡಲು
- ಹರಕೆಯ ಹಣ
- ‘ನೆಲದ ಒಡಲು’ ಕಥಾಸಂಕಲನಕ್ಕೆ ೧೯೬೭ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿಯ ಬಹುಮಾನ ಲಭಿಸಿದೆ.
- ‘ಗರ್ಜನೆ’ ಕಥಾಸಂಕಲನಕ್ಕೆ ೧೯೭೨ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿಯ ಬಹುಮಾನ ಲಭಿಸಿದೆ.