ನೀಳಾದೇವಿ
From Wikipedia
ನೀಳಾದೇವಿಯವರು ೧೯೩೨ ಅಗಸ್ಟ್ ೨೨ರಂದು ಮೈಸೂರಿನಲ್ಲಿ ಜನಿಸಿದರು, ಇವರ ತಾಯಿ ರುಕ್ಮಿಣಿಯಮ್ಮ ; ತಂದೆ ಕೆ.ಎಸ್.ರಾಮಸ್ವಾಮಿ. ಇವರ ಪ್ರಥಮ ಕತೆ "ಅಪ್ಪಾ, ನಾನೂ ಬರ್ತೀನಪ್ಪಾ" ತಾಯಿನಾಡು ಪತ್ರಿಕೆಯಲ್ಲಿ ಪ್ರಕಟವಾದಾಗ ಇವರಿಗೆ ೧೫ ವರ್ಷ.
ಪರಿವಿಡಿ |
[ಬದಲಾಯಿಸಿ] ಕೃತಿಗಳು
[ಬದಲಾಯಿಸಿ] ಕಾದಂಬರಿ
- ಅನುರಾಧಾ
- ಒಲವಿನ ಜಾಲ
- ಹೊಸಿಲು
- ಕಣ್ಣು ಮುಚ್ಚಾಲೆ
- ಹುಲ್ಲು ಹಸಿರಾಯಿತು
- ಅಂತಃಸರಿತೆ
- ಅಂತರ
- ಜೀವನ ಹೆಜ್ಜೆ
- ಕಾಲ-ಮಾನ
- ಕಾಗದದ ಚೂರು
- ಪ್ಲಾಟ್ ಫಾರಂ ಮೇಲೆ ಒಂದು ರಾತ್ರಿ
- ಮೂಕರಾಗ
- ದುಂಬಿ ತೊರೆಯಾಸೆ
- ಬೇಡಿ ಬಂದವಳು
[ಬದಲಾಯಿಸಿ] ಕಥಾಸಂಕಲನ
- ಅಲೆಯ ಆಟ
- ಮಾಣಿಕ್ಯ
- ರೂಪದಾಹ
[ಬದಲಾಯಿಸಿ] ಪ್ರವಾಸ ಸಾಹಿತ್ಯ
- ನಾ ಖಂಡ ಆ ಖಂಡ
- ಸಬಲನ ವಿದೇಶ ಪ್ರವಾಸ
[ಬದಲಾಯಿಸಿ] ಮಕ್ಕಳ ಸಾಹಿತ್ಯ
- ರೆಡ್ ಇಂಡಿಯನ್ ಮಕ್ಕಳ ಜಾನಪದ ಕತೆಗಳು
[ಬದಲಾಯಿಸಿ] ಚಲನಚಿತ್ರೀಕರಣ
- ಬೇಡಿ ಬಂದವಳು ಕಾದಂಬರಿ ಚಲನಚಿತ್ರವಾಗಿದೆ.
[ಬದಲಾಯಿಸಿ] ಪುರಸ್ಕಾರ
೧೯೬೭ರಲ್ಲಿ ಸುಧಾ ಕಾದಂಬರಿ ಸ್ಪರ್ಧೆಯಲ್ಲಿ ಇವರ ಕಾದಂಬರಿ "ಕಾಗದದ ಚೂರು" ಬಹುಮಾನ ಗಳಿಸಿತು.
ವರ್ಗಗಳು: ಚುಟುಕು | ಕನ್ನಡ ಸಾಹಿತ್ಯ | ಸಾಹಿತಿಗಳು | ಲೇಖಕಿಯರು