ಎಚ್. ತಿಪ್ಪೇರುದ್ರಸ್ವಾಮಿ - ಕನ್ನಡದ ಖ್ಯಾತ ವಿದ್ವಾಂಸ ಮತ್ತು ಸಾಹಿತಿ. ಇವರ "ಕರ್ನಾಟಕ ಸಂಸೃತಿ ಸಮೀಕ್ಷೆ" ಎಂಬ ಕೃತಿಗೆ ೧೯೬೯ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ.
ವರ್ಗಗಳು: ಚುಟುಕು | ಸಾಹಿತಿಗಳು | ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರು