ವಿಷ್ಣು ನಾಯ್ಕ
From Wikipedia
ವಿಷ್ಣು ನಾಯ್ಕ ಅವರು ಉತ್ತರ ಕನ್ನಡ ಜಿಲ್ಲೆಯ ಮಹತ್ವದ ಲೇಖಕರು. ತಮ್ಮದೆ ಆದ ಶ್ರೀ ರಾಘವೇಂದ್ರ ಪ್ರಕಾಶನದ ಮೂಲಕ ಅನೇಕ ಸಾಹಿತಿಗಳ ಕೃತಿಗಳನ್ನು ಪ್ರಕಟಿಸಿದ್ದಾರೆ.
ಪರಿವಿಡಿ |
[ಬದಲಾಯಿಸಿ] ಕೃತಿಗಳು
[ಬದಲಾಯಿಸಿ] ಕವನ ಸಂಕಲನ
- ಸುಮನ
- ಆ ರತಿ ಈ ರೀತಿ
- ನನ್ನ ಅಂಬಾರಕೊಡಲು
- ವಾಸ್ತವ
- ಹೊಸ ಬತ್ತ
- ಕಳಕೊಂಡ ಕವಿತೆ
[ಬದಲಾಯಿಸಿ] ಕಥಾಸಂಕಲನ
- ಕಣ್ಣೀರ ಕತೆಗಳು
- ನೀವೂ ದಾರ ಕಟ್ಟಿ
[ಬದಲಾಯಿಸಿ] ನಾಟಕ
- ಒಂದು ಹನಿ ರಕ್ತ ಮತ್ತು ಇತರ ಬೀದಿ ನಾಟಕಗಳು
- ಅಯ್ನೋರ ಪೂಜೆ
[ಬದಲಾಯಿಸಿ] ಪರಿಚಯ ಲೇಖನ
- ಪರಿಮಳ
- ಹದ್ದು ಪಾರಿನ ಹಿಂದೆ ಮುಂದೆ
- ಕವಿ-ಕರ್ಮಯೋಗಿ ದಿನಕರ ದೇಸಾಯಿ
[ಬದಲಾಯಿಸಿ] ಚಿಂತನ
- ಮರೆಯಲಾಗದ ಮಾತು
[ಬದಲಾಯಿಸಿ] ಸಂಪಾದನೆ
- ಉತ್ತರ ಕನ್ನಡದ ಕವನಗಳು (ಶ್ಯಾಮ ಹುದ್ದಾರ ಜೊತೆ)
- ಸಾಹಿತ್ಯದಲ್ಲಿ ನವ್ಯತೆ (ವಿಮರ್ಶಾ ಸಂಕಲನ)
- ಜಿನದೇವ ನಾಯಕ ಬದುಕು-ಬರಹ
- ಹೊಸ ಹಂಬಲ (ಶೈಕ್ಷಣಿಕ ವಿಶೇಷಾಂಕ)
- ಅಕಬರ ಅಲಿ ಜೀವನ-ಸಾಹಿತ್ಯ
- ಗೌರೀಶ ಕಾಯ್ಕಿಣಿ ಸಮಗ್ರ ಸಾಹಿತ್ಯ (೧,೨,೩,೪,೫,೬)
- ಶಿಕ್ಷಣ ಸೌರಭ (ಶೈಕ್ಷಣಿಕ ವಿಶೇಷಾಂಕ)
- ವಿ.ವೆ.ತೊರ್ಕೆ ಸಮಗ್ರ ಕಾವ್ಯ
ವಿಷ್ಣು ನಾಯ್ಕ ಇವರಿಗೆ ೨೦೦೬ರಲ್ಲಿ ಕರ್ನಾಟಕ ಸರಕಾರವು ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.