ಬಸವರಾಜ ಸಬರದ
From Wikipedia
ಬಸವರಾಜ ಸಬರದ ಇವರು ೨೦ ಜೂನ್ ೧೯೫೪ ರಂದು ಕೊಪ್ಪಳ ಜಿಲ್ಲೆಯ ಕುಕನೂರಿನಲ್ಲಿ ಜನಿಸಿದರು. ತಂದೆ ಬಸಪ್ಪ , ತಾಯಿ ಬಸಮ್ಮ. ಇವರು ಕರ್ನಾಟಕ ವಿಶ್ವವಿದ್ಯಾಲಯದ ಎಮ್.ಏ.(ಕನ್ನಡ) ಪದವಿಧರರು.
ಪರಿವಿಡಿ |
[ಬದಲಾಯಿಸಿ] ಕೃತಿಗಳು
[ಬದಲಾಯಿಸಿ] ಕವನ ಸಂಕಲನಗಳು
- ನನ್ನವರ ಹಾಡು
- ಹೋರಾಟ
- ಮೂಡಲಕ ಕೆಂಪು ಮೂಡ್ಯಾನ
- ನೂರು ಹನಿಗಳು
- ದನಿಯತ್ತಿ ಹಾಡೇನ
- ಬೆಳದಿಂಗಳು ಬಿಸಿಲಾತು
- ಗುಬ್ಬಿಯೊಂದು ಗೂಡು ಕಟ್ಯಾದೊ
[ಬದಲಾಯಿಸಿ] ನಾಟಕಗಳು
- ಪ್ರತಿರೂಪ
- ರೆಕ್ಕೆ ಮೂಡಿದಾಗ
- ಬೆಳ್ಳಿ
- ನರಬಲಿ
- ಬೆಳ್ಳಕ್ಕಿ ಸಾಲು
- ಬೀದಿ ನಾಟಕಗಳು
[ಬದಲಾಯಿಸಿ] ವಿಮರ್ಶೆ
- ಹೊಸದಿಕ್ಕು
- ವಚನ ಚಳುವಳಿ
- ಸಾಹಿತ್ಯ ಸಂಗಾತಿ
- ಜಾನಪದ
- ಅನಂತಮೂರ್ತಿ ಕೃತಿಗಳು
- ನಿರಂಜನ ಕೃತಿಗಳು
[ಬದಲಾಯಿಸಿ] ಸಂಶೋಧನೆ
- ಬಸವೇಶ್ವರ ಮತ್ತು ಪುರಂದರದಾಸರು
- ಬೀದರ ಮತ್ತು ರಾಯಚೂರು ಜಿಲ್ಲೆಯ ಅನುಭಾವಿ ಕವನಗಳು
[ಬದಲಾಯಿಸಿ] ವಿಚಾರ ಸಾಹಿತ್ಯ
- ಶಾಸನಗಳು
- ವಿಚಾರ ಸಂಪದ
- ಸಮುದಾಯ ಮತ್ತು ಸಂಸ್ಕೃತಿ
- ಪ್ರಭುತ್ವ ಮತ್ತು ಜನತೆ
[ಬದಲಾಯಿಸಿ] ಸಂಪಾದಿತ
- ದಲಿತ ಸೂರ್ಯ
- ಕಲ್ಯಾಣ ನಾಡಿನ ಕೆಂಪು ಕವಿತೆಗಳು
- ಆಯ್ದ ಕವನಗಳು
- ಶರಣರ ಬಂಡಾಯ ವಚನಗಳು
- ಬಂಡಾಯ ಸಾಹಿತ್ಯದ ತಾತ್ವಿಕ ನೆಲೆಗಳು
[ಬದಲಾಯಿಸಿ] ಪುರಸ್ಕಾರ
- ದೇವರಾಜ ಬಹಾದ್ದೂರ ಪ್ರಶಸ್ತಿ
- ಕಲಬುರ್ಗಿ ವಿಶ್ವವಿದ್ಯಾಲಯ ಪುರಸ್ಕಾರ
- ಕುವೆಂಪು ಸಾಹಿತ್ಯ ಪುರಸ್ಕಾರ
- ಪೆರ್ಲ ಕೃಷ್ಣಭಟ್ಟ ಪ್ರಶಸ್ತಿ
- ಕಾವ್ಯಾನಂದ ಪ್ರಶಸ್ತಿ
- ರತ್ನಾಕರ ವರ್ಣಿ, ಮುದ್ದಣ ಪ್ರಶಸ್ತಿ
- ಸಾಹಿತ್ಯ ಶ್ರೀ ಪ್ರಶಸ್ತಿ
- ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿ
- ಜಿ.ಎಸ್.ಎಸ್. ಪ್ರಶಸ್ತಿ