ಕೃಷ್ಣಕುಮಾರ ಕಲ್ಲೂರ
From Wikipedia
ಕೃಷ್ಣಕುಮಾರ ಕಲ್ಲೂರ ಇವರು ೧೯೦೯ರಲ್ಲಿ ಧಾರವಾಡ ಜಿಲ್ಲೆಯ ಕಲ್ಲೂರು ಗ್ರಾಮದಲ್ಲಿ ಜನಿಸಿದರು. ಇವರ ತಾಯಿ ರಾಧಾಬಾಯಿ; ತಂದೆ ಅನಂತರಾಯರು. ಕರ್ನಾಟಕ ಏಕೀಕರಣಕ್ಕಾಗಿ ತುಂಬಾ ಶ್ರಮಿಸಿದವರು.
ಇವರ ಕೃತಿಗಳು:
- ಒಂದು ನೆನಪು
- ಕಾವ್ಯ ಭಂಡಾರ
- ಜನುಮದ ಜೋಡಿ
- ಜಾಗೃತ ರಾಷ್ಟ್ರ
- ಜೀವನ
- ತಾಮ್ರದ ದುಡ್ಡು
- ತಿರುಕನ ಪಿಡುಗು
- ದೆವ್ವಗಳ ದೆವ್ವ
- ಬಿಸಿಲುಗುದುರೆ
- ಮಂಗನ ಮೆರವಣಿಗೆ
- ಮನೆ ಹೊಕ್ಕ ಮಾರವಾಡಿ
- ಮಿಂಚಿನ ಹುಡಿ
- ಮಿಸ್ ಚಾರುಗಾತಿ
- ರಾಯರ ಮದುವೆ
[ಬದಲಾಯಿಸಿ] ಪುರಸ್ಕಾರ
- ಸ್ವಾತಂತ್ರ್ಯ ಸಂಗ್ರಾಮದ ಹಿನ್ನೆಲೆಯಲ್ಲಿ ಬರೆದ ಇವರ ಕೃತಿ ‘ಜಾಗೃತ ರಾಷ್ಟ್ರ’ ನಾಟಕಕ್ಕೆ ೧೯೫೫ರಲ್ಲಿ ಆಗಿನ ಮುಂಬಯಿ ಸರಕಾರ ಪ್ರಥಮ ಬಹುಮಾನ ನೀಡಿತ್ತು.
ಕೃಷ್ಣಕುಮಾರ ಕಲ್ಲೂರರು ೧೯೮೨ರಲ್ಲಿ ನಿಧನರಾದರು.