ಕವಿರಾಜ್

From Wikipedia

ಕವಿರಾಜ್
Enlarge
ಕವಿರಾಜ್

ಕವಿರಾಜ್ - ಕನ್ನಡ ಚಿತ್ರರಂಗದ ಗೀತೆರಚನೆಕಾರರಲ್ಲೊಬ್ಬರು. ೨೦೦೩ರಲ್ಲಿ ಪ್ರೇಮ್ ನಿರ್ದೇಶನದ ಕರಿಯ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು. ಆ ಚಿತ್ರದ 'ನನ್ನಲಿ ನಾನಿಲ್ಲ, ಮನದಲಿ ಏನಿಲ್ಲ' ಗೀತೆಯು ಕವಿರಾಜ್ ಅವರ ಮೊದಲ ಚಿತ್ರಗೀತೆ.

[ಬದಲಾಯಿಸಿ] ಕವಿರಾಜ್ ಸಾಹಿತ್ಯದ ಹಾಡುಗಳು

ವರ್ಷ ಚಿತ್ರ ಹಾಡು
೨೦೦೩ ಕರಿಯ ೧.ನನ್ನಲಿ ನಾನಿಲ್ಲ, ಮನದಲಿ ನೀನಿಲ್ಲ
೨. ಏಯ್ ಎಲ್ಲಿಂದವೋ ಒಂದಾದ ಹೂದುಂಬಿಯು
೨೦೦೪ ಆಪ್ತಮಿತ್ರ ಕಣಕಣದೇ ಶಾರದೆ
೨೦೦೪ ಕಂಠಿ ೧. ಬಾನಿಂದ ಬಾ ಚಂದಿರಾ
೨. ಜಿನುಜಿನುಗೋ ಜೇನಾ ಹನಿ
೨೦೦೫ ರಿಷಿ ಲಾಲಿ ಲಾಲಿ ಲಾಲಿ, ಒಲವೇ ಲಾಲಿ, ನಿನಗೆ ಜೋಲಿ, ಮನಸೇ ಜೋಲಿ
೨೦೦೫ ಯಶವಂತ್ ಮೊದಮೊದಲು ಭುವಿಗಿಳಿದ ಮಳೆಹನಿಯೂ ನೀನೇನಾ
೨೦೦೫ ಗೌರಮ್ಮ ೧. ಆಕಾಶಕ್ಕೆ ಚಪ್ಪರ ಹಾಕಿ
೨. ಬಾನಿಂದ ಜಾರಿದಂತ ಚುಕ್ಕಿನಾ ಹೇಳು ನೀನು
೩. ಒಂದು ಸಾರಿ ಹೇಳಿಬಿಡು, ಕಾಡಬೇಡ ಹೇಳಿಬಿಡು
೨೦೦೫ ಸಿದ್ದು ೧.ನೀ ಶೀತಲ ನೀ ಕೋಮಲ ನೀ ನಿರ್ಮಲ
೨. ಸೂರ್ಯ ತಂಪು ಸೂಸು, ಗಾಳಿ ಮೆಲ್ಲ ಬೀಸು
೨೦೦೫ ಸೈ ಚಿತ್ರದ ಎಲ್ಲಾ ಐದು ಹಾಡುಗಳು
೨೦೦೫ ರಾಮ ಶ್ಯಾಮ ಭಾಮ ಪದೆ ಪದೆ ನೆನಪಾದೆ, ಅದೆ ಅದೆ ನೆನೆದೆ
೨೦೦೬ 7'ಓ ಕ್ಲಾಕ್ ಅರೆರೆ ಜಿಂಕೆ ಮರಿ, ಬಂತು ರೈಲೇರಿ, ಹಿಡಿಯೋಣ ಬಾರೊ ಠಪೋರಿ
೨೦೦೬ ಗಂಡುಗಲಿ ಕುಮಾರರಾಮ ಸರಸಕೆ ಬಾರೋ ಸರಸರನೆ


ಕನ್ನಡ ಚಿತ್ರರಂಗದ ಚಿತ್ರಸಾಹಿತಿಗಳು

ಬೆಳ್ಳಾವೆ ನರಹರಿ ಶಾಸ್ತ್ರಿ | ಹುಣಸೂರು ಕೃಷ್ಣಮೂರ್ತಿ | ಚಿ.ಸದಾಶಿವಯ್ಯ | ಸೋರಟ್ ಅಶ್ವಥ್ | ಕು.ರಾ.ಸೀತಾರಾಮಶಾಸ್ತ್ರಿ | ಜಿ.ವಿ.ಅಯ್ಯರ್ | ಕಣಗಾಲ್ ಪ್ರಭಾಕರ ಶಾಸ್ತ್ರಿ | ಚಿ.ಉದಯಶಂಕರ್ | ಆರ್.ಎನ್.ಜಯಗೋಪಾಲ್ | ವಿಜಯನಾರಸಿಂಹ | ಕರೀಂಖಾನ್ | ದೊಡ್ಡರಂಗೇಗೌಡ | ಪಿ.ಲಂಕೇಶ್ | ಹಂಸಲೇಖ | ವಿ.ಮನೋಹರ್ | ಕೆ.ಕಲ್ಯಾಣ್ | ವಿ.ನಾಗೇಂದ್ರ ಪ್ರಸಾದ್ | ಕವಿರಾಜ್ | ಎಸ್.ನಾರಾಯಣ್ | ಉಪೇಂದ್ರ | ರವಿಚಂದ್ರನ್ | ಪ್ರೇಂ | ನಾಗತಿಹಳ್ಳಿ ಚಂದ್ರಶೇಖರ್