ಅರಿಶಿನ ಕುಂಕುಮ

From Wikipedia

ಅರಿಶಿನ ಕುಂಕುಮ
ಬಿಡುಗಡೆ ವರ್ಷ ೧೯೭೦
ಚಿತ್ರ ನಿರ್ಮಾಣ ಸಂಸ್ಥೆ ಗುರುಭಕ್ತಿ ಫಿಲಂಸ್
ನಾಯಕ ಕಲ್ಯಾಣಕುಮಾರ್
ನಾಯಕಿ ಕಲ್ಪನಾ, ಲೀಲಾವತಿ
ಪೋಷಕ ವರ್ಗ ರಾಜೇಶ್, ಬಿ.ವಿ.ರಾಧ, ದ್ವಾರಕೀಶ್
ಸಂಗೀತ ನಿರ್ದೇಶನ ವಿಜಯಭಾಸ್ಕರ್
ಕಥೆ / ಕಾದಂಬರಿ
ಚಿತ್ರಕಥೆ
ಸಂಭಾಷಣೆ
ಸಾಹಿತ್ಯ ದ.ರಾ.ಬೇಂದ್ರೆ, ಚಿ.ಉದಯಶಂಕರ್
ಹಿನ್ನೆಲೆ ಗಾಯನ ಪಿ.ಬಿ.ಶ್ರೀನಿವಾಸ್,ಎಸ್.ಜಾನಕಿ
ಛಾಯಾಗ್ರಹಣ ಆರ್.ಎನ್.ಕೃಷ್ಣ
ನೃತ್ಯ
ಸಾಹಸ
ಸಂಕಲನ
ನಿರ್ದೇಶನ ಕೆ.ಎಸ್.ಎಲ್.ಸ್ವಾಮಿ
ನಿರ್ಮಾಪಕರು ನಾಗೇಂದ್ರಪ್ಪ
ಪ್ರಶಸ್ತಿಗಳು
ಇತರೆ ಮಾಹಿತಿ' ಈ ಚಿತ್ರದಲ್ಲಿಇಳಿದು ಬಾ ತಾಯೆ ಹಾಡನ್ನು ಗಾಯಕ ಪಿ.ಬಿ.ಶ್ರೀನಿವಾಸ್ ಅವರೇ ಹಾಡುತ್ತಾರೆ. ಅನಕೃ ಮತ್ತಿತರ ಗಣ್ಯರು ಕೂಡ ಈ ದೃಶ್ಯದಲ್ಲಿ ಕಾಣಿಸಿಕೊಳ್ಳುತ್ತಾರೆ.