ಟಿ.ಪಿ.ಅಶೋಕ
From Wikipedia
ಟಿ.ಪಿ.ಅಶೋಕ ಇವರು ೧೯೫೫ ಅಗಸ್ಟ ೨೬ರಂದು ನಂಜನಗೂಡಿನಲ್ಲಿ ಜನಿಸಿದರು. ಸಾಗರದ ಲಾಲ ಬಹಾದ್ದೂರ ಕಾಲೇಜಿನಲ್ಲಿ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿದ್ದಾರೆ. ಪ್ರಜಾವಾಣಿ ಹಾಗು ಮಯೂರ ಪತ್ರಿಕೆಗಳಲ್ಲಿ ಅನೇಕ ವಿಮರ್ಶಾ ಲೇಖನಗಳನ್ನು ಬರೆದಿದ್ದಾರೆ.
ಪರಿವಿಡಿ |
[ಬದಲಾಯಿಸಿ] ಕೃತಿಗಳು
[ಬದಲಾಯಿಸಿ] ವಿಮರ್ಶೆ
- ನವ್ಯ ಕಾದಂಬರಿಯ ಪ್ರೇರಣೆಗಳು
- ಹೊಸ ಹೆಜ್ಜೆ ಹೊಸ ಹಾದಿ
- ಸಾಹಿತ್ಯ ಸಂಪರ್ಕ
[ಬದಲಾಯಿಸಿ] ಅನುವಾದ
- ರಿಕ್ತ ರಂಗಭೂಮಿ
- ವಾಸ್ತವವಾದ
[ಬದಲಾಯಿಸಿ] ಪ್ರಶಸ್ತಿ
- ಸಾಹಿತ್ಯಸಂಪರ್ಕ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ ಹಾಗು ವಿ.ಎಂ.ಇನಾಮದಾರ ಸ್ಮಾರಕ ಬಹುಮಾನ ಲಭಿಸಿವೆ.