ಮಾ.ನ.ಚೌಡಪ್ಪ
From Wikipedia
ಮಾಯಸಂದ್ರ ನಾರಸೀದೇವರಯ್ಯ ಚೌಡಪ್ಪನವರು ಜುಲೈ ೧೯೦೯ರಲ್ಲಿ ಜನಿಸಿದರು.
[ಬದಲಾಯಿಸಿ] ಪತ್ರಿಕೋದ್ಯಮ
ಚೌಡಪ್ಪನವರು ಪ್ರಜಾಮತ ಹಾಗು ಕಥಾಂಜಲಿ ಪತ್ರಿಕೆಗಳ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.
[ಬದಲಾಯಿಸಿ] ಸಾಹಿತ್ಯ ಕೃತಿಗಳು
- ಕುಂತಿ
- ಕುಮಾರ ಸಂಭವ
- ಚಂದ್ರಗುಪ್ತ
- ಶ್ರೀಕೃಷ್ಣ ಭೂಪಾಲ
[ಬದಲಾಯಿಸಿ] ಪುರಸ್ಕಾರ
ಚೌಡಪ್ಪನವರ ‘ಶ್ರೀಕೃಷ್ಣ ಭೂಪಾಲ’ ಕೃತಿಗೆ ಕರ್ನಾಟಕ ರಾಜ್ಯ ಸರಕಾರದ ಪ್ರಶಸ್ತಿ ಲಭಿಸಿದೆ.