ಘಟಶ್ರಾದ್ಧ
From Wikipedia
ಘಟಶ್ರಾದ್ಧ |
|
ಬಿಡುಗಡೆ ವರ್ಷ | ೧೯೭೭ |
ಚಿತ್ರ ನಿರ್ಮಾಣ ಸಂಸ್ಥೆ | ಸುವರ್ಣಗಿರಿ ಫಿಲಂಸ್ |
ನಾಯಕ | ಅಜಿತಕುಮಾರ್ |
ನಾಯಕಿ | ಮೀನ ಕುಟ್ಟಪ್ಪ |
ಪೋಷಕ ವರ್ಗ | ಜಗನ್ನಾಥ್, ರಾಮಪ್ರಸಾದ್ |
ಸಂಗೀತ ನಿರ್ದೇಶನ | ಬಿ.ವಿ.ಕಾರಂತ್ |
ಕಥೆ / ಕಾದಂಬರಿ | ಯು.ಆರ್.ಅನಂತಮೂರ್ತಿ |
ಚಿತ್ರಕಥೆ | |
ಸಂಭಾಷಣೆ | |
ಸಾಹಿತ್ಯ | |
ಹಿನ್ನೆಲೆ ಗಾಯನ | |
ಛಾಯಾಗ್ರಹಣ | ಎಸ್.ರಾಮಚಂದ್ರ |
ನೃತ್ಯ | |
ಸಾಹಸ | |
ಸಂಕಲನ | |
ನಿರ್ದೇಶನ | ಗಿರೀಶ್ ಕಾಸರವಳ್ಳಿ |
ನಿರ್ಮಾಪಕರು | ಸದಾನಂದ ಸುವರ್ಣ |
ಪ್ರಶಸ್ತಿಗಳು | ಸ್ವರ್ಣಕಮಲ ಪ್ರಶಸ್ತಿ |
ಇತರೆ ಮಾಹಿತಿ | ಯು.ಆರ್.ಅನಂತಮೂರ್ತಿ ಅವರ ಘಟಶ್ರಾದ್ಧ ಸಣ್ಣಕತೆಯನ್ನಾಧರಿಸಿದ ಚಿತ್ರ |
ಮೂಲತ: ಶ್ರೀ ಯು.ಆರ್.ಅನಂತಮೂರ್ತಿಯವರ ಸಣ್ಣಕತೆಯಾದ ಘಟಶ್ರಾದ್ಧ ಪ್ರತಿಭಾನ್ವಿತ ನಿರ್ದೇಶಕ ಗಿರೀಶ್ ಕಾಸರವಳ್ಳಿಯವರ ನಿರ್ದೇಶನದಲ್ಲಿ ಚಲನಚಿತ್ರವಾಗಿ ಸ್ವರ್ಣ ಕಮಲವನ್ನು ಪಡೆದಿದೆ.