ಜಯಲಕ್ಷ್ಮಿ ಶ್ರೀನಿವಾಸನ್
From Wikipedia
ಜಯಲಕ್ಷ್ಮಿ ಶ್ರೀನಿವಾಸನ್ ಇವರು ಕನ್ನಡದ ಜನಪ್ರಿಯ ಲೇಖಕಿ. ಇವರು ೧೯೧೧ ಡಿಸೆಂಬರ ೧೨ರಂದು ತಮಿಳುನಾಡಿನ ಕರೂರು ಎನ್ನುವ ಊರಿನಲ್ಲಿ ಜನಿಸಿದರು. ಇವರ ತಾಯಿ ಸೀತಾಲಕ್ಷ್ಮಿ ; ತಂದೆ ರಾಮನಾಥನ್. ಇವರ ಕೆಲವು ಕೃತಿಗಳು ಇಂತಿವೆ:
ಪರಿವಿಡಿ |
[ಬದಲಾಯಿಸಿ] ಕೃತಿಗಳು
[ಬದಲಾಯಿಸಿ] ಕಾದಂಬರಿ
- ಪರಿಣಯ
- ಪುಷ್ಪಹಾರ
- ಪ್ರೇಮ
[ಬದಲಾಯಿಸಿ] ಕಥಾಸಂಕಲನ
- ಪರಿಮಳೆ
- ವಾತ್ಸಲ್ಯ
- ಸುಲೋಚನೆ
[ಬದಲಾಯಿಸಿ] ಜೀವನ ಚರಿತ್ರೆ
- ಸರೋಜ ನಳಿನಿ
[ಬದಲಾಯಿಸಿ] ಅನುವಾದ
- ಕಲಾವಿದನ ತ್ಯಾಗ
- ಚಿನ್ನದ ಬಳೆ ಮತ್ತು ಇತರ ಕಥೆಗಳು
[ಬದಲಾಯಿಸಿ] ಬಾಲಸಾಹಿತ್ಯ
- ಮೂರು ಮುತ್ತುಗಳು
- ಮಿಠಾಯಿ
[ಬದಲಾಯಿಸಿ] ಗೃಹೋಪಯೋಗಿ
- ವೈಭವದ ಮನೆ
[ಬದಲಾಯಿಸಿ] ಪುರಸ್ಕಾರ
- ೧೯೭೧ರಲ್ಲಿ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪುರಸ್ಕಾರ
- ತಮಿಳುನಾಡಿನ ವಿದ್ಯಾರತ್ನ ಪ್ರಶಸ್ತಿ
ವರ್ಗಗಳು: ಚುಟುಕು | ಕನ್ನಡ ಸಾಹಿತ್ಯ | ಸಾಹಿತಿಗಳು | ಲೇಖಕಿಯರು