ಚಿ.ಶ್ರೀನಿವಾಸರಾಜು
From Wikipedia
ಚಿ.ಶ್ರೀನಿವಾಸರಾಜು ಇವರು ೧೯೪೨ರಲ್ಲಿ ಚಿಕ್ಕಬಳ್ಳಾಪುರದಲ್ಲಿ ಜನಿಸಿದರು. ಇವರ ತಾಯಿ ಸಾವಿತ್ರಮ್ಮ; ತಂದೆ ವಿ.ಚಿಕ್ಕರಾಜು. ಕನ್ನಡದಲ್ಲಿ ಎಂ.ಎ. ಪದವಿ ಹಾಗು ಇಂಡಾಲಜಿಯಲ್ಲಿ ಡಿಪ್ಲೋಮಾ ಪಡೆದಿದ್ದಾರೆ. ಕ್ರೈಸ್ಟ್ ಕಾಲೇಜಿನಲ್ಲಿ ಪ್ರವಾಚಕರಾಗಿದ್ದರು. ೧೯೮೯ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾಗಿದ್ದರು.
ಪರಿವಿಡಿ |
[ಬದಲಾಯಿಸಿ] ಕೃತಿಗಳು
[ಬದಲಾಯಿಸಿ] ಕವನ ಸಂಕಲನ
- ಛಸನಾಲ ಬಂಧು
[ಬದಲಾಯಿಸಿ] ನಾಟಕ
- ಐದು ಮೂಕ ನಾಟಕಗಳು
- ಹಳಿಯ ಮೇಲಿನ ಸದ್ದು
- ನಾಳೆ ಯಾರಿಗೂ ಇಲ್ಲ ಮತ್ತು ಇತರ ನಾಟಕಗಳು
[ಬದಲಾಯಿಸಿ] ಅನುವಾದ
- ಬಾವಿ ಕಟ್ಟೆಯ ಬಳಿ
[ಬದಲಾಯಿಸಿ] ಇತರ
- ಜಿ.ಪಿ.ರಾಜರತ್ನಂ ಮತ್ತು ಕರ್ನಾಟಕ ಸಂಘ
[ಬದಲಾಯಿಸಿ] ಪುರಸ್ಕಾರ
೧೯೮೪ರಲ್ಲಿ ಇವರಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ ದೊರೆತಿದೆ.