ವಿಶ್ವೇಶ್ವರ ಭಟ್

From Wikipedia

ಇವರು ವಿಜಯ ಕರ್ನಾಟಕ ದಿನಪತ್ರಿಕೆಯ ಸಂಪಾದಕರಾಗಿದ್ದಾರೆ. ಪತ್ರಕರ್ತರಾಗಿ ಕನ್ನಡ ಪ್ರಭ, ಸಂಯುಕ್ತ ಕರ್ನಾಟಕ ದಿನಪತ್ರಿಕೆಗಳಲ್ಲಿ ಮೊದಲು ಕೆಲಸ ಮಾಡಿದ್ದಾರೆ. ವಿಜಯ ಕರ್ನಾಟಕ ಪತ್ರಿಕೆಯಲ್ಲಿ "ಸುದ್ದೀಶ" ಹೆಸರಿನಲ್ಲಿ ಬರೆಯುವ ಅಂಕಣ ಮತ್ತು "ನೂರೆಂಟು ಮಾತು" ಅಂಕಣಗಳು ಜನಪ್ರಿಯವಾಗಿವೆ.

ವಿಶ್ವೇಶ್ವರ ಭಟ್ ಕನ್ನಡದಲ್ಲಿ ಪುಸ್ತಕಗಳನ್ನು ಬರೆದಿದ್ದಾರೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ -೨೦೦೫ ಇವರಿಗೆ ದೊರೆತಿದೆ.



ಇದೊಂದು ಚುಟುಕು ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.