From Wikipedia
ಕಾಳೇಗೌಡ ನಾಗವಾರ ಇವರು ೧೯೪೮ರಲ್ಲಿ ಬೆಳಗಾವಿಯಲ್ಲಿ ಜನಿಸಿದರು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದಾರೆ.
- ಅಲೆಗಳು
- ಕರಾವಳಿಯಲ್ಲಿ ಗಂಗಾಲಗ್ನ
- ಜನಪದ ಸಾಹಿತ್ಯ
- ತ್ರಿಪದಿ ರಗಳೆ
- ಬೀದಿ ಮಕ್ಕಳು ಬೆಳೆದೊ
- ಬೆಟ್ಟಸಾಲು ಮಳೆ
- ಬೇಕಾದ ಸಂಗಾತಿ
- ೧೯೭೯ರಲ್ಲಿ ‘ಬೆಟ್ಟ ಸಾಲು ಮಳೆ’ ಕಥಾಸಂಕಲನಕ್ಕೆ ಹಾಗು ೧೯೮೫ರಲ್ಲಿ ‘ಅಲೆಗಳು’ ಕಥಾಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನ ಲಭಿಸಿದೆ.